Police Bhavan Kalaburagi

Police Bhavan Kalaburagi

Saturday, June 24, 2017

BIDAR DISTRICT DAILY CRIME UPDATE 24-06-2017

¢£ÀA¥Àæw C¥ÀgÁzsÀUÀ¼À ªÀiÁ»w ¢£ÁAPÀ: 24-06-2017.

§UÀzÀ® ¥ÉưøÀ oÁuÉ. UÀÄ£Éß £ÀA. 70/17 PÀ®A 504,506,307, ಜೊತೆ 34 ಐಪಿಸಿ :-

ದಿ:22/06/2017 ರಂದು 2330 ಗಂಟೆಗೆ ಬೀದರ ಸರಕಾರಿ ಆಸ್ಪತ್ರೆಯಿಂದ  ಮಾಹಿತಿ ಬಂದಿದರ ಮೇರೆಗೆ ಸೈಯದ ಪಟೇಲ     ಬೀದರ ಜಿಲ್ಲಾ ಸರಕಾರಿ ಆಸ್ಪತ್ರೆಗೆ ದಿ: 23-06-2017 ರಂದು 0030 ಗಂಟೆಗೆ ಬೀದರ ಜಿಲ್ಲಾ ಸರಕಾರಿ ಆಸ್ಪತ್ರೆಗೆ ಭೇಟಿ ನೀಡಿ ವೈದ್ಯರನ್ನು ಸಂಪರ್ಕಿಸಿ ಅಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ಗಾಯಾಳು ಫಿರ್ಯಾದಿಯಾದ ಶ್ರೀ ಅಬ್ರಾಹಂ ತಂದೆ ಅಮೃತ ಮೇತ್ರೆ ಸಾ// ಬಗದಲ ಗ್ರಾಮ ರವರು ನೀಡಿದ ದೂರಿನ ಸಾರಾಂಶವೆನೆಂದರೆ  ದಿ:22/06/2017 ರಂದು ಓಣಿಯಲ್ಲಿ ಚಂದ್ರಕಾಂತ ಜೋಳದಾಬಕೆ ರವರ ತಂಗಿಯ ಲಗ್ನ ವಿದ್ದುದರಿಂದ ಮೇರವಣಿಗೆ ನಡೆಯುತ್ತಿದ್ದು ಓಣಿಯ 1] ಅವನಾಥ ತಂದೆ ಮಾರುತಿ 2] ಸುರೇಶ ತಂದೆ ಕಲ್ಲಪ್ಪಾ ರವರೊಂದಿಗೆ ಮದು ಮಗನ ಎದುರು ಕುಣಿಯುತ್ತಿರುವುದನ್ನು ನೋಡಾತ್ತಾ ಚಂದ್ರಕಾಂತನ ಮನೆಯ ಹತ್ತಿರ ನಿಂತಿದ್ದಾಗ ಚಂದ್ರಕಾಂತನ ಮಗಳಾದ ಪೂಜಾ ಗಂಡ ವಿಲ್ಸನ್ ಹಲಗೆ ಇವಳು   ಎದುರಿನಿಂದ ಹೋಗುತ್ತಿದ್ದವಳು ವಿನಾ ಕಾರಣ ಇವರಿಗೆ ನೋಡಿ ಅವಾಚ್ಯ ಶಬ್ದಗಳಿಂದ ಬೈಯ್ಯುತ್ತಾ ಮುಂದೆ ಹೋಗುತ್ತಿದ್ದಾಗ ಫಿರ್ಯಾದಿಯು ಅವಳಿಗೆ ಯಾಕೆ ತಂಗಿ ಯಾಕೆ ಬೈಲಾತಿದ್ದಿ ಬಾಜು ಆಗ್ ಅಂದರೆ ಬಾಜು ಅಗಿವಿ ಅಂತಾ ಹೇಳಿದಾಗ ಸದರಿ ಪೂಜಾಳ ತಮ್ಮನಾದ ಅಮರ ಇತನು  ಮೇರವಣಿಗೆಯಲ್ಲಿ ತನ್ನ ಕೈಯಲ್ಲಿ ಚಾಕು ಹಿಡಿದು ಡಾನ್ಸ ಮಾಡುತ್ತಿದ್ದವನು ಒಮ್ಮೆಲೆ ಓಡುತ್ತಾ ಫಿರ್ಯಾದಿ ಹತ್ತಿರ ಬಂದು ನನ್ನ ಮೈ ಮೇಲಿನ ಅಂಗಿ ಕಾಲರ ಒತ್ತಿ ಹಿಡಿದು ‘’ ಎ ಸೂಳೆ ಮಗನೆ ನನ್ನ ಅಕ್ಕಳಾದ ಪೂಜಾಗೆ ಏನು ಹೇಳುತ್ತಾಇದ್ದಿ ರಂಡಿ ಮಗನೆ’’ ಅಂತ ಅವಾಚ್ಚ ಶಬ್ದಗಳಿಂದ ಬೈಯ್ಯುತ್ತಿದ್ದಾಗ ಅವನ ಭಾವನಾದ ದೇವೆಂದ್ರ ತಂದೆ ಹಣಮಂತ ಸಾ//ಹಸರಗುಂಡಗಿ ಗ್ರಾಮ ಇತನು ಅಲ್ಲಿಗೆ ಬಂದು ನನಗೆ ಒತ್ತಿ ಹಿಡಿದಾಗ ಸದರಿ ಅಮರ ತಂದೆ ಚಂದ್ರಕಾಂತ ಸಾ// ಬಗದಲ ಇತನು ತನ್ನ ಕೈಯಲ್ಲಿನ ಚಾಕು ದಿಂದ ಬೆನ್ನಿನ ಬಲಭಾಗದಲ್ಲಿ ಹೊಡೆದು ರಕ್ತಗಾಯ ಪಡಿಸಿರುತ್ತಾನೆ ಮತ್ತು ಜೀವ ಬೇದರಿಕೆ ಹಾಕಿ ಅಮರ ಇತನು ತನ್ನ ಕೈಯಲ್ಲಿದ್ದ ಅದೇ ಚಾಕುದಿಂದ ನನಗೆ ಕೊಲೆ ಮಾಡುವ ಉದ್ದೇಶದಿಂದ ನನ್ನ ಹೊಟ್ಟೆಯಲ್ಲಿ ಚಾಕು ತಿವಿಯಲು ಬಂದಾಗ ನಾನು ನನ್ನ ಕೈ ಅಡ್ಡ ಮಾಡಿದಾಗ ಸದರಿ ಚಾಕು ನನ್ನ ಎಡಗೈ ಮುಂಗೈಗೆ ಹತ್ತಿ ರಕ್ತಗಾಯ ವಾಗಿರುತ್ತದೆ.  ಸದರಿ ಜಗಳವು ದಿ:22/06/2017 ರಂದು ರಾತ್ರಿ 9:00 ರಿಂದ 9:10 ಗಂಟೆಯ ವೇಳೆಯಲ್ಲಿ  ಸದರಿ ಚಂದ್ರಕಾತನ ಮನೆಹ ತ್ತಿರ ಇರುವ ಓಣಿಯ ಸಿಸಿ ರೊಡಿನ ಮೇಲೆ ಆಗಿರುತ್ತದೆ ಅಂತಾ ನೀಡಿದ ದೂರಿನ ಮೇರೆಗೆ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಳ್ಳಲಾಗಿದೆ.

ಭಾಲ್ಕಿ ನಗರ ಪೊಲೀಸ್ ಠಾಣೆ ಯು.ಡಿ.ಆರ್. ನಂ. 06/2017 ಕಲಂ 174 ಸಿಆರ್.ಪಿ.ಸಿ :-

ದಿನಾಂಕ 22/06/2017 ರಂದು ಭಾಲ್ಕಿ ನಗರದ ಬಸವನಗರದಲ್ಲಿ ಸುನೀತಾ ಗಂಡ ಅನೀಲಕುಮಾರ ವಯಸ್ಸು 24 ವರ್ಷ ರವರು ಮುಂಜಾನೆ 0600 ಗಂಟೆಗೆ  ನೀರು ಕಾಯಿಸಲು ಒಲೆ ಹೊತ್ತಿಸಿ ಒಲೆಯ ಮೇಲೆ ನೀರು ಇಟ್ಟು ತಾನು ಕೂಡಾ ಬೆಂಕಿ ಕಾಸುತ್ತಾ ಕುಳಿತಿದ್ದಾಗ ಅಕಸ್ಮೀಕವಾಗಿ ಮೈ ಮೇಲಿನ ಬಟ್ಟೆಗಳಿಗೆ ಬೆಂಕಿ ಹತ್ತಿ ಮೈಸುಟ್ಟಿರುತ್ತದೆ ನಂತರ  ಭಾಲ್ಕಿ ಸರಕಾರಿ ಆಸ್ಪತ್ರೆಗೆ ಚಿಕಿತ್ಸೆ ನೀಡಿ ನಂತರ ವೈದ್ಯರ ಸಲಹೆ ಮೇರೆಗೆ ಹೆಚ್ಚಿನ ಚಿಕಿತ್ಸೆ ಕುರಿತು ಬೀದರ ಸರಕಾರಿ ಆಸ್ಪತ್ರೆಗೆ ದಾಖಲು ಮಾಡಿದಾರ ರಾತ್ರಿ 1930 ಗಂಟೆಗೆ ಚಿಕಿತ್ಸೆ ಫಲಕಾರಿಯಾಗದೆ ಮೃತ ಪಟ್ಟಿರುತ್ತಾಳೆ ಸದರಿ ಘಟನೆ ಅಕಸ್ಮೀಕವಾಗಿ ಜರೂಗಿದ್ದು ನನ್ನ ಮಗಳ ಸಾವಿನಲ್ಲಿ ಯಾರ ಮೇಲೆ ಯಾವ ತರಹದ ದೂರು ಅಥವಾ ಸಂಶಯ ಇರುವದಿಲ್ಲಾ ಅಂತಾ ಫಿರ್ಯಾದಿ ಜಯಶ್ರೀ ಗಂಡ ವೆಂಕಟರಾವ ಶಿಂದೆ ವಯ: 50 ವರ್ಷ ಸಾ: ಬಾಜೊಳಗಾ ರವರು ನೀಡಿದ ದೂರಿನ ಮೇರೆಗೆ ಯು.ಡಿ.ಆರ್. ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೋಳ್ಳಲಾಗಿದೆ.  

ªÀÄ»¼Á ¥ÉưøÀ oÁuÉ UÀÄ£Éß £ÀA. 21/17 ©ÃzÀgÀ PÀ®A 498(J), 323, 504, 506 eÉÆvÉ 34 L.¦.¹ :-
¢£ÁAPÀ 23-06-2017 gÀAzÀÄ 12:15 UÀAmÉUÉ ¦üAiÀiÁð¢zÁgÀ¼ÁzÀ ²æêÀÄw ¸ÀAzsÁå UÀAqÀ dUÀ¢Ã±À Z˺Á£ï ªÀAiÀÄ 31 ªÀµÀð eÁ: ªÀÄgÁoÀ G: ªÀÄ£É PÉ®¸À ¸Á: ¤eÁA¨ÁzÀ ¸ÀzÀå §ÄwÛ §¸ÀªÀuÁÚ ªÀÄA¢gÀ ºÀwÛgÀ a¢æ ©ÃzÀgÀ. gÀªÀgÀÄ oÁuÉUÉ ºÁdgÁV vÀ£Àß ªÀiËTPÀ ºÉýPÉ ¤ÃrzÀgÀ  ¸ÁgÁA±ÀªÉ£ÉAzÀgÉ, ¦üAiÀiÁð¢üAiÀÄ ªÀÄzÀĪÉAiÀÄÄ ¸ÀƪÀiÁgÀÄ 13 ªÀµÀðUÀ¼À »AzÉ ¤eÁA¨ÁzÀ (nJ¸ï.)zÀ ¢: NA ¥ÀæPÁ±ÀgÁªÀ gÀªÀgÀ ªÀÄUÀ£ÁzÀ dUÀ¢Ã±À EvÀ£À eÉÆvÉAiÀÄ°è £ÀªÀÄä zsÀªÀÄðzÀ ¥ÀæPÁgÀ DVgÀÄvÀÛzÉ.  ¦üÃAiÀiÁð¢UÉ 12 ªÀµÀðzÀ MAzÀÄ UÀAqÀÄ ªÀÄUÀÄ«zÀÄÝ UÀAqÀ£ÁzÀ dUÀ¢Ã±À ºÁUÀÆ  CvÉÛAiÀiÁzÀ ZÀAzÀæPÀ¯Á EªÀgÀÄ   ªÀÄzÀĪÉAiÀiÁzÀ 1-2 ªÀµÀðUÀ¼À PÁ® ZÉ£ÁßV £ÉÆÃrPÉÆArgÀÄvÁÛgÉ.  £ÀAvÀgÀ £À£Àß UÀAqÀ dUÀ¢Ã±À, £À£Àß CvÉÛAiÀiÁzÀ ZÀAzÀæPÀ¯Á EªÀgÀÄ £À£ÀUÉ ¤Ã£ÀÄ £ÉÆÃqÀ®Ä ¸ÀjAiÀiÁV®è CAvÀ £À£ÀUÉ ¨ÉÊAiÀÄÄwÛzÀÄÝ, £À£Àß CvÉÛ ZÀAzÀæPÀ¯Á ºÁUÀÆ £À£Àß £ÁzÀt dUÀzÀA¨Á EªÀj§âgÀÄ £À£Àß UÀAqÀ¤UÉ CªÀ½UÉ ©lÄÖPÉÆqÀÄ, CªÀ¼ÀÄ ¸ÀjAiÀiÁV®è, CªÀ½UÉ PÉ®¸À §gÀĪÀ¢®è, CªÀ¼ÀÄ ¤£Àß eÉÆvÉAiÀÄ°è ¸ÀA¸ÁgÀ ªÀiÁqÀĪÀ¢®è. »UÉ C£ÉÃPÀ jÃwAiÀÄ°è  ªÀiÁ£À¹PÀ avÀæ»A¸É ¤qÀĪÀÅzÀÄ «£ÁBPÁgÀt ¨ÉÊAiÀÄĪÀÅzÀÄ zÉÊ»PÀªÁV QgÀÄPÀļÀ ¤ÃqÀÄvÁÛ §A¢gÀÄvÁÛgÉ.  £ÀAvÀgÀ ¦üAiÀiÁð¢AiÀÄÄ ©ÃzÀgÀPÉÌ §AzÀÄ vÀ£Àß vÀAzÉ vÁ¬Ä ªÀÄvÀÄÛ CtÚ¤UÉ UÀAqÀ£À ªÀÄ£ÉAiÀÄ°è vÀÀ£ÀUÉ PÉÆqÀÄwÛgÀĪÀ QgÀÄPÀļÀzÀ «µÀAiÀĪÀ£ÀÄß w½¹zÁUÀ, £ÀAvÀgÀ §Ä¢ÝªÁzÀ ºÉüÀ®Ä ºÉÆÃzÁUÀ D ¸ÀªÀÄAiÀÄzÀ°è CªÀgÉ®ègÀÆ ¤ÃªÉãÀÄ £ÀªÀÄUÉ §Ä¢ÝªÁzÀ ºÉüÀÄwÛÃj ¤ªÀÄä ªÀÄUÀ½UÉ ¤ªÀÄä ªÀÄ£ÉUÉ PÀgÉzÀÄPÉÆAqÀÄ ºÉÆÃVj CAvÀ CªÀgÀ eÉÆvÉAiÀÄ°è dUÀ¼À ªÀiÁr PÀ½¹gÀÄvÁÛgÉ. DzÀgÀÆ PÀÆqÀ ¦üAiÀiÁð¢AiÀÄÄ vÀ£Àß UÀAqÀ£À eÉÆvÉAiÀÄ°è ¸ÀA¸ÁgÀ ªÀiÁqÀPÉAzÀÄ CªÀgÀÄ PÉÆqÀĪÀ vÁæ¸À£ÀÄß vÁ½PÉÆAqÀÄ UÀAqÀ£À ªÀÄ£ÉAiÀÄ°èAiÉÄà G½zÀÄPÉÆArgÀÄvÁÛ¼É  »ÃVgÀĪÁUÀ  ¸ÀƪÀiÁgÀÄ 15 ¢ªÀ¸ÀUÀ¼À »AzÉ ¦ügÁå¢AiÀÄÄ ©ÃzÀgÀPÉÌ §AzÀÄ ©ÃzÀgÀzÀ°è G½zÀÄPÉÆAqÁUÀ, ¢£ÁAPÀ 16-06-2017 gÀAzÀÄ CAzÁdÄ 3-00 UÀAmÉAiÀÄ ¸ÀƪÀiÁjUÉ  UÀAqÀ dUÀ¢Ã±À, ºÁUÀÄ CªÀgÀ ªÀÄ£ÉAiÀĪÀgÀÄ vÀªÀgÀÄ ªÀÄ£ÉAiÀiÁzÀ a¢æUÉ §AzÀÄ ¦üAiÀiÁð¢ eÉÆvÉAiÀÄ°è dUÀ¼À ªÀiÁr   PÉʬÄAzÀ ºÉÆqÉ §qÉ ªÀiÁr £À£ÀUÉ fêÀzÀ ¨ÉzÀjPÉ ºÁQgÀÄvÁÛgÉ. ¤Ã£ÀÄ £ÀªÀÄä ªÀÄ£ÉUÉ §gÀ¨ÉÃqÀ ¤£Àß vÀªÀgÀÄ ªÀÄ£ÉAiÀÄ°èAiÉÄà G½zÀÄPÉƼÀÄî CAvÀ ºÉýgÀÄvÁÛgÉ. CAvÁ ¦üAiÀiÁ𢠤ÃrzÀ zÀÆj£À ªÉÄÃgÉUÉ ¥ÀæPÀgÀt zÁR°¹PÉÆAqÀÄ vÀ¤SÉ PÉÊUÉÆüÀî¯ÁVzÉ.

ಬಸವಕಲ್ಯಾಣ ಸಂಚಾರ ಪೊಲೀಸ ಠಾಣೆ ಗುನ್ನೆ ನಂ. 87/17 ಕಲಂ 279,338 L¦¹ eÉÆvÉ 187 LJA« DPÀÖ :-

ದಿನಾಂಕ: 23/06/2017 ರಂದು 11:30 ಗಂಟೆಗೆ ಬಸವಕಲ್ಯಾಣ ಸರಕಾರಿ ಆಸ್ಪತ್ರಯಿಂದ ಅಪಘಾತವಾದ ಬಗ್ಗೆ ಮಾಹಿತಿ ಬಂದಿದ ಮೇರೆಗೆ  ರಾಮಣ್ಣಾ ಸಿಎಚಸಿ-910 ಕೂಡಲೆ ಆಸ್ಪತ್ರೆಗೆ ಭೇಟಿ ನೀಡಿ ಗಾಯಾಳು ಫಿರ್ಯಾದಿ ಶ್ರೀ ಜಗನ್ನಾಥ ತಂದೆ ನಾಗಪ್ಪಾ ಸಂಗನಬಸ ವಯ-60 ವರ್ಷ, ಜಾತಿ-ಲಿಂಗಾಯತ ಉ-ಒಕ್ಕಲುತನ, ಸಾ-ಗೌರ ತಾ- ಬಸವಕಲ್ಯಾಣ ರವರು  ನೀಡಿದ ಫಿರ್ಯಾದಿನ ಸಾರಂಶವೇನೆಂದರೆ   ದಿನಾಂಕ.23/06/2017 ರಂದು ಬೆಳಿಗ್ಗೆ 11 ಗಂಟೆಗೆ ಫಿರ್ಯಾದಿಯು ತನ್ನ ಖಾಸಗಿ ಕೆಲಸ ನಿಮಿತ್ತ ಡಿಸಿಸಿ ಬ್ಯಾಂಕಗೆ ಹೋಗಲು ಬಸವಕಲ್ಯಾಣ ಬಸವೇಶ್ವರ ಚೌಕ ಹತ್ತಿರ ರೋಡ ಕ್ರಾಸ ಮಾಡುತ್ತಿರುವಾಗ ಗಾಂಧಿಚೌಕ ಕಡೆಯಿಂದ ಅಬೇಡ್ಕರ ಚೌಕ ಕಡೆಗೆ ಹೋಗುವ ಒಂದು ಮೋಟಾರ ಸೈಕಲ ಚಾಲಕನು ತನ್ನ ವಾಹನವನ್ನು ಅತಿವೇಗ ಮತ್ತು ನಿಷ್ಕಾಳಜಿತನದಿಂದ ಮಾನವ ಜೀವಕ್ಕೆ ಅಪಾಯವಾಗುವ ರೀತಿಯಲ್ಲಿ ಚಲಾಯಿಸಿಕೊಂಡು ಬಂದು  ಫಿರ್ಯಾದಿಗೆ ಡಿಕ್ಕಿ ಪಡಿಸಿ ದ್ದರಿಂದ ಭಾರಿ ಗಾಯವಾಗಿ ಕಾಲು ಮುರಿದಿರುತ್ತದೆ. ಎಡಗಾಲ ಮೋಣಕಾಲ ಕೆಳಗೆ ರಕ್ತಗಾಯವಾಗಿರುತ್ತದೆ.   ಡಿಕ್ಕಿ ಮಾಡಿದ ವಾಹನ ನಂಬರ ನೋಡಲು ಕೆಎ-56-ಈ-3558 ಇದ್ದು ಅದರ ಹಿಂದೆ ಕುಳಿತ ಅಸ್ಲಂ ತಂದೆ ಶೇಕ ಇಸ್ಮಯಿಲ 24 ವರ್ಷ, ಸೆಂಟ್ರಿಂಗ ಕೆಲಸ, ಸಾ: ಹಿಮ್ಮತನಗರ ಬಸವಕಲ್ಯಾಣ ಅನ್ನುವನಿದ್ದು ಅವನಿಗೆ ಎಡಗಾಲ ಪಾದಕ್ಕೆ ಗುಪ್ತಗಾಯವಾಗಿರುತ್ತದೆ. ಸದರಿ ಮೊ.ಸೈಕಲ ಚಾಲಕನ ಹೆಸರು ವಿಚಾರಸಲು ಮಸ್ತಾನಸಾಬ ತಂದೆ ಹೈದರಸಾಬ, ಶೇಕ, 37 ವರ್ಷ, ಸೆಂಟ್ರಿಂಗ ಕೆಲಸ, ಸಾ:ಹಿಮ್ಮತನಗರ ಬಸವಕಲ್ಯಾಣ ಅನ್ನುವನಿರುತ್ತಾನೆ  ಅಂತಾ ನೀಡಿದ ದೂರಿನ ಮೇರೆಗೆ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೋಳ್ಳಲಾಗಿದೆ.

ಧನ್ನೂರಾ ಪೊಲೀಸ್ ಠಾಣೆ ಯು.ಡಿ.ಆರ್. ನಂ. 16/17 ಕಲಂ 174 ಸಿಆರ್.ಪಿ.ಸಿ :-

ದಿನಾಂಕ : 23/06/2017 ರಂದು 1230 ಗಂಟೆಗೆ ಫಿರ್ಯಾದಿ ಶ್ರೀಮತಿ ರೇಣುಕಾ ಗಂಡ ವೀರನಾಥ ಮೇತ್ರೆ ವಯ: 28 ವರ್ಷ,ಜಾತಿ : ಕುರುಬ , ಉ:ಮನೆಕೆಲಸ , ಸಾ:ಜೊಳದಾಬಕಾ ರವರು ಠಾಣೆಗೆ ಹಾಜರಾಗಿ ಲಿಖಿತ ದೂರು ನೀಡಿದರ ಸಾರಂಶವೆನೆಂದರೆ ,  ಫಿರ್ಯಾದಿ ಮದುವೆ ಜೊಳದಾಪಕಾ ಗ್ರಾಮದ ವೀರನಾಥ ತಂದೆ  ಪೀರಪ್ಪ ವಯ:31 ವರ್ಷ , ಜಾತಿ : ಕುರುಬ , ಸಾ:ಜೊಳದಾಬಕಾ ಇವನ ಜೊತೆ ಮದುವೆಯಾಗಿದ್ದು,  ಇಬ್ಬರೂ ಗಂಡು ಮಕ್ಕಳು ಇರುತ್ತಾರೆ.  ಇವರ ಗಂಡ ಸರಾಯಿ ಕುಡಿಯುವ ಚಟದವನಿದ್ದು, ದಿನಾಲು ಕಿರಿಕಿರಿ ಮಾಡುತ್ತಿದ್ದನು. ಕಳೆದ ಭಾನುವಾರ ಫಿರ್ಯಾದಿಯು ತನ್ನ ತವರು ಮನೆಯಾದ ಔರಾದ (ಬಿ) ಗ್ರಾಮಕ್ಕೆ ಹೋಗಿದ್ದಾಗ ಫಿರ್ಯಾದಿ ಗಂಡ ವೀರನಾಥ ಈತನು ಹೊಲದಲ್ಲಿ ಬಬಲಿ ಗಿಡಕ್ಕೆ ನೇಣು ಹಾಕಿಕೊಂಡು ಮೃತ ಪಟ್ಟಿರುತ್ತಾನೆ.  ಫಿರ್ಯಾದಿ ಗಂಡ ಸರಾಯಿ ಕುಡಿಯುವ ಚಟದವನಿದ್ದು , ಕುಡಿದ ಅಮಲಿನಲ್ಲಿ   ಬೆಳಿಗ್ಗೆ 0700 ಗಂಟೆಗೆ ನೇಣು ಹಾಕಿಕೊಂಡು ಆತ್ಮ ಹತ್ಯೆ ಮಾಡಿಕೊಂಡಿರುತ್ತಾನೆ. ನನ್ನ ಗಂಡನ ಸಾವಿನಲ್ಲಿ ಯಾವುದೇ ಸಂಶಯವಿರುದಿಲ್ಲಾ. ಅಂತಾ ನೀಡಿದ ದೂರಿನ ಮೇರೆಗೆ ಯು.ಡಿ.ಆರ್. ಪ್ರಕರಣದ ದಾಖಲು ಮಾಡಿಕೊಂಡು ತನಿಖೆ ಕೈಗೊಳ್ಳಲಾಗಿದೆ.

ªÀiÁPÉðl ¥ÉÆ°¸À oÁuÉ UÀÄ£Éß £ÀA. 127/17 PÀ®A 309 L¦¹ :-
¢£ÁAPÀ:23/06/2017 gÀAzÀÄ 1500 UÀAmÉUÉ  ¦.J¸À.L(PÁ.¸ÀÄ) ©ÃzÀgÀ §AzÀ §AzÉÆç¸ÀÛ PÀvÀðªÀåzÀ°èzÁÝUÀ  ©ÃzÀgÀ f¯Áè ¸ÀgÀPÁj D¸ÀàvÉæ¬ÄAzÀ JA.J¯ï.¹. EzÀÝ §UÉÎ w½¹zÀ ªÉÄÃgÉUÉ D¸ÀàvÉæUÉ ºÉÆÃV UÁAiÀiÁ¼ÀÄ D¹Ã¥sÀ vÀAzÉ E°AiÀiÁ¸À CºÀäzÀ ªÀ: 21 ªÀµÀð eÁ: ªÀÄĹèA G: ºÉÆÃmɯï PÉ®¸À ¸Á: ©zÀj PÁ¯ÉÆä ©ÃzÀgÀ FvÀ¤UÉ PÀvÀðªÀåzÀ ªÉÄÃ¯É  EzÀÝ ªÉÊzÁå¢üPÁjAiÀiÁzÀ qÁ: §¸ÀªÉñÀégÀ ªÉÊzÁå¢üÃPÁjUÀ¼ÀÄ f¯Áè ¸ÀgÀPÁj D¸ÀàvÉæ ©ÃzÀgÀ gÀªÀgÀ ¸ÀªÀÄPÀëªÀÄ  ºÉýPÉ ¥ÀqÉAiÀįÁV CzÀgÀ ¸ÁgÁA±ÀªÉãÉAzÀgÉ, UÁAiÀiÁ¼ÀÄ«£À vÀAzÉAiÀĪÀgÀÄ 10 ªÀµÀðUÀ¼À »AzÉ ªÀÄÈvÀ¥ÀnÖzÀÄÝ, 3-d£À CtÚ vÀªÀÄäA¢jgÀÄvÉÛêÉ.  E§âgÀÄ CtÚA¢gÀ ªÀÄzÀĪÉAiÀiÁV ºÉÊzÁæ¨ÁzÀzÀ°è EgÀÄvÁÛgÉ, vÁ¬Ä ¸ÀºÀ ºÉÊzÁæ¨ÁzÀzÀ°è EgÀÄvÁÛ¼É. £À£ÀUÉ PÀÄrAiÀÄĪÀ ZÀl EzÀÄÝ D ZÀl¢AzÀ £À£ÀUÉ fêÀ£ÀzÀ°è ¨ÉÃeÁgÀÄ ºÁUÀÆ fêÀ£ÀzÀ°è AiÀiÁªÀÅzÉà ±ÁAw EgÀzÉà ¸ÀÄeÁvÁ ¨ÁgÀzÀ°è ¸ÀgÁ¬Ä PÀÄrzÀÄ £À±ÉAiÀÄ°è ¹n ¯ÁqÀÓ »AzÉ ¨ÉèÃqÀ¢AzÀ £À£Àß PÀÄwÛUÉ PÉÆAiÀÄÄÝPÉÆArzÀÄÝ F §UÉÎ AiÀiÁgÀ ªÉÄÃ¯É AiÀiÁªÀÅzÉà jÃwAiÀÄ ¸ÀA±ÀAiÀÄ EgÀĪÀ¢¯Áè CAvÀ ¤ÃrgÀĪÀ ºÉýPÉ ªÉÄÃgÉUÉ ¥ÀæPÀgÀt zÁR°¹PÉƼÀî¯ÁVzÉ.

ಬಸವಕಲ್ಯಾಣ ಸಂಚಾರ ಪೊಲೀಸ ಠಾಣೆ ಗುನ್ನೆ ನಂ. 88/17 ಕಲಂ 279,337,338 L¦¹ eÉÆvÉ 187 LJA« DPÀÖ :-

 ದಿನಾಂಕ.23/06/2017 ರಂದು ಸಾಯಂಕಾಲ 5 ಗಂಟೆಗೆ ಫಿರ್ಯಾದಿ ಫಿರ್ಯಾದಿ ಶ್ರೀ ರಾಜು ತಂದೆ ನಾರಾಯಣರಾವ ಬಿರಾದಾರ, ವಯ-35 ವರ್ಷ, ಜಾತಿ-ಮರಾಠಾ, ಉ-ಒಕ್ಕಲುತನ, ಸಾ-ನಾರಾಯಣಪೂರ ರವರು ತನ್ನ ಖಾಸಗಿ ಕೆಲಸ ಕುರಿತು ಬಸವಕಲ್ಯಾಣಕ್ಕೆ ಒಂದು ಅಪ್ಪಿ ಅಟೊ ನಂ.ಕೆಎ-39-3013 ನೇದ್ದರಲ್ಲಿ ಕುಳಿತುಕೊಂಡು  ಇವರಂತೆ ಗ್ರಾಮದ ಶ್ರೀಮತಿ ಅನುಷಾಬಾಯಿ ಗಂಡ ಪ್ರಭು ವಡ್ಡನಕೆರೆ, 40 ವರ್ಷ,  ಮತ್ತು ಇತರರು ಕುಳಿತುಕೊಂಡು ಹೋಗುವಾಗ ಚಾಲಕನು ತನ್ನ ಅಟೊವನ್ನು ಅತಿವೇಗ ಮತ್ತು ನಿಷ್ಕಾಳಜಿತನದಿಂದ ಚಲಾಯಿಸಿ ಕಂಟ್ರೋಲ ಮಾಡದೆ ಬಸವಕಲ್ಯಾಣ ನಗರದ ಎಲ.ಐ.ಸಿ ಕಛೇರಿ ಹತ್ತಿರ ರೋಡ ಮೇಲೆ ಎದುರಿನಿಂದ ನಾರಾಯಣಪೂರ ಕಡೆಗೆ ಹೋಗುತ್ತಿರುವ ಒಂದು ಅಪ್ಪಿ ಅಟೊ ನಂ.ಕೆಎ-39-3862 ನೇದ್ದಕ್ಕೆ ಡಿಕ್ಕಿ ಮಾಡಿರುತ್ತಾನೆ. ಅದರಿಂದಾಗಿ ಎರಡೂ ಅಟೊಗಳು ಪಲ್ಟಿಯಾಗಿ ಬಿದ್ದಿರುತ್ತವೆ. ಸದರಿ ರಸ್ತೆ ಅಪಘಾತದಿಂದ ನನಗೆ ತಲೆಗೆ ರಕ್ತಗಾಯ, ಬಲಪಾದಕ್ಕೆ ರಕ್ತಗಾಯವಾಗಿರುತ್ತದೆ ಮತ್ತು 2).ಅನುಷಾಬಾಯಿಗೆ ಎಡಭುಜದಲ್ಲಿ ಗುಪ್ತಗಾಯವಾಗಿರುತ್ತದೆ. ಮತ್ತು ಎದುರಿನ ಅಟೊ ನಂ.ಕೆಎ-39-3862 ನೇದರಲ್ಲಿ ಕುಳಿತಿದ್ದ ಜನರಿಗೂ ಗಾಯಗಳಾಗಿರುತ್ತವೆ ಅಂತಾ ನೀಡಿದ ದೂರಿನ ಮೇರೆಗೆ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೋಳ್ಳಲಾಗಿದೆ.

ºÀĪÀÄ£Á¨ÁzÀ ¥Éưøï oÁuÉ UÀÄ£Éß £ÀA. 161/17 PÀ®A 15(J) 32, 34 PÉ.F JPïÖ :-


¢£ÁAPÀB 23/06/2017 gÀAzÀÄ   PÀ£ÀPÀmÁÖ UÁæªÀÄzÀ PÀ£ÀPÀzÁ¸À ªÀÈvÀÛzÀ ºÀwÛgÀ ¸ÁªÀðd¤PÀ ¸ÀܼÀzÀ°è E§âgÀÄ ªÀåQÛUÀ¼ÀÄ CPÀæªÀĪÁV ¸ÁgÁ¬Ä ªÀiÁgÁl ªÀiÁqÀÄwÛzÁÝgÉ CAvÁ ¦J¸ïL gÀªÀjUÉ ªÀiÁ»w §A¢zÀ ªÉÄÃgÉUÉ ¦J¸ïL gÀªÀgÀÄ ¹§âA¢AiÉÆA¢UÉ PÀ£ÀPÀmÁÖ ºÉÆÃV  PÀ£ÀPÀzÁ¸À ªÀÈvÀÛzÀ ºÀwÛgÀ ¸ÁªÀðd¤PÀ ¸ÀܼÀzÀ°è E§âgÀÄ ªÀåQÛUÀ¼ÀÄ ¸ÀgÁ¬Ä ªÀiÁgÁl ªÀiÁqÀÄwÛzÀÄÝ CªÀgÀ ªÉÄÃ¯É ¥ÀAZÀgÀ ¸ÀªÀÄPÀëªÀÄzÀ°è ¹§âA¢AiÉÆA¢UÉ 1615 UÀAmÉUÉ zÁ½ ªÀiÁr »rzÀÄ ¸ÀgÁ¬Ä ªÀiÁgÁl ªÀiÁl®Ä ¯ÉʸÀ£Àì PÁUÀzÀ ¥ÀvÀæUÀ¼À£ÀÄß «ZÁgÀuÉ ªÀiÁqÀ®Ä CªÀgÀÄUÀ¼ÀÄ AiÀiÁªÀÅzÉà jÃwAiÀÄ ¯ÉʸÀ£Àì EgÀĪÀÅ¢¯Áè  DPÀæªÀĪÁV ¸ÀgÁ¬Ä ªÀiÁgÁl ªÀiÁqÀÄwÛzÀÝ §UÉÎ M¦àPÉÆArgÀÄvÁÛ£É. ºÉ¸ÀgÀÄ «¼Á¸ÀªÀ£ÀÄß «ZÁgÀuÉ ªÀiÁqÀ®Ä 01) ¸ÀAvÉÆõÀ vÀAzÉ ±ÀgÀt¥Áà UÀuÁZÁj ªÀAiÀÄB36, eÁwB°AUÁAiÀÄvÀ, GBMPÀÌ®ÄvÀ£À, ¸ÁBPÀ£ÀPÀmÁÖ 02) ²ªÀPÀĪÀiÁgÀ vÀAzÉ ±ÀgÀt¥Áà UÀuÁZÁj ªÀAiÀÄB29, eÁwB°AUÁAiÀÄvÀ ¸ÁBPÀ£ÀPÀmÁÖ UÁæªÀÄ CªÀjAzÀ 01] 10 ¥Áè¹ÖPï ¤ÃgÀÄ PÀÄrAiÀÄĪÀ UÁè¸ÀUÀ¼ÀÄ 02) 10 AiÀÄÄJ¸ï «¹Ì 90 JªÀiïJ¯ï SÁ° ¸ÀgÁ¬Ä ¨Ál°UÀ¼ÀÄ 03) 90 JªÀiïJ¯ï AiÀÄÄJ¸ï «¹Ì ¸ÀgÁ¬Ä ¨Ál°UÀ¼ÀÄ 50 CA.QB 1406/- 04) MAzÀÄ ºÁåAqï ¨ÁåUï d¦Û ªÀiÁrPÉÆAqÀÄ CªÀgÀÄUÀ¼À «gÀÄzÀÝ ¥ÀæPÀgÀt zÁR°¹PÉÆAqÀÄ vÀ¤SÉ PÉÊUÉÆüÀî¯ÁVzÉ. 

No comments: