Police Bhavan Kalaburagi

Police Bhavan Kalaburagi

Friday, November 6, 2015

Raichur District Reported Crimes

¥ÀwæPÁ ¥ÀæPÀluÉ
ªÀgÀ¢AiÀiÁzÀ ¥ÀæPÀgÀtUÀ¼À ªÀiÁ»w:-

AiÀÄÄ.r.Dgï. ¥ÀæPÀgÀtzÀ ªÀiÁ»w:-
                  ಪಿರ್ಯಾದಿ ಶ್ರೀ.ಗೋಕರಪ್ಪ ತಂದೆ ಈರಣ್ಣ ಕುಂಬಾರ 45 ವರ್ಷ, ಜಾ:-ಕುಂಬಾರ,ಉ;-ಒಕ್ಕಲುತನ,ಸಾ:-ಪುಲದಿನ್ನಿ,ತಾ;ಸಿಂಧನೂರು  FvÀ£À ತಾಯಿಯವರಾದ ನಿಂಗಮ್ಮ ಗಂಡ ಈರಣ್ಣ 75 ವರ್ಷ,ಜಾ:-ಕುಂಬಾರ,ಮನೆಕೆಲಸ,  ಸಾ:-ಪುಲದಿನ್ನಿ ತಾ;-ಸಿಂಧನೂರು.ಈಕೆಗೆ ಸುಮಾರು ವರ್ಷಗಳಿಂದ ದಮ್ಮು ಇದ್ದು ಆಕೆಯನ್ನು ಆಸ್ಪತ್ರೆಯಲ್ಲಿ ತೋರಿಸಿದ್ದರೂ ಸಹ ಕಡಿಮೆಯಾಗಿರಲಿಲ್ಲಾ.ದಿನಾಂಕ;-02/11/2015 ರಂದು ಮದ್ಯಾಹ್ನ 2 ಗಂಟೆ ಸುಮಾರಿಗೆ ಮೃತ ನಿಂಗಮ್ಮ ಈಕೆಗೆ ಅತೀಯಾದ ದಮ್ಮು ಕಾಣಿಸಿಕೊಂಡಿದ್ದರಿಂದ ಅದರ ಬಾದೆ ತಾಳಲಾರದೆ ಕ್ರಿಮಿನಾಷಕ ಎಣ್ಣೆ ಸೇವಿಸಿದ್ದು.ನಂತರ ಇಲಾಜು ಕುರಿತು ಸಿಂಧನೂರು ಸರಕಾರಿ ಆಸ್ಪತ್ರೆಗೆ ಸೇರಿಕೆ ಮಾಡಿದ್ದು ಅಲ್ಲಿ ಚಿಕಿತ್ಸೆ ಪಡೆಯುವ ಕಾಲಕ್ಕೆ ಚಿಕಿತ್ಸೆ ಫಲಕಾರಿಯಾಗದೆ ದಿನಾಂಕ;-04/11/2015 ರಂದು ಸಂಜೆ 7-30 ಗಂಟೆಗೆ ಮೃತಪಟ್ಟಿದ್ದು ಇರುತ್ತದೆ. ಮೃತ ನಿಂಗಮ್ಮ ಈಕೆಯ ಮರಣದಲ್ಲಿ ಯಾರ ಮೇಲೆ ಯಾವುದೇ ರೀತಿಯ ಸಂಶಯ ಇರುವುದಿಲ್ಲಾ ಅಂತಾ ಮುಂತಾಗಿದ್ದ ಪಿರ್ಯಾದಿ ಮೇಲಿಂದ ಬಳಗಾನೂರು ಪೊಲೀಸ್ ಠಾಣಾ ಯು.ಡಿ.ಆರ್.ನಂ.22/2015. ಕಲಂ.174. ಸಿ.ಆರ್.ಪಿ.ಸಿ.ಅಡಿಯಲ್ಲಿ ಪ್ರಕರಣ ದಾಖಲಿಸಿಕೊಂಡಿದ್ದು ಇರುತ್ತದೆ.
¥Éưøï zÁ½ ¥ÀæPÀgÀtzÀ ªÀiÁ»w:-
                      ದಿನಾಂಕ: 05-11-2015 ರಂದು 7-10 ಪಿ.ಎಮ್ ಸಿಂಧನೂರು ನಗರದ ಚನ್ನಮ್ಮ ಸರ್ಕಲ್ ಹತ್ತಿರ ಹಳೆ ಬಜಾರ್ ಕಡೆಗೆ ಹೋಗುವ ರಸ್ತೆಯ ಪಕ್ಕದ ಸಾರ್ವಜನಿಕ ಸ್ಥಳದಲ್ಲಿ ರಸ್ತೆಯ ಪಕ್ಕದಲ್ಲಿ ಆರೋಪಿ 01 ನಿಂಗಪ್ಪ ತಂದೆ ರಾಮಪ್ಪ, ಮಡಿವಾಳ್, ವಯ: 32 ವರ್ಷ,ಜಾ: ಅಗಸರು, : ಇಸ್ತ್ರಿ ಅಂಗಡಿ, ಸಾ:ಕಲ್ಲೂರ್ ತಾ: ಸಿಂಧನೂರು. ಹಾವ: ವಾಸವಿ ನಗರ ಸಿಂಧನೂರು ಇವನು ಕುಳಿತುಕೊಂಡು ರಸ್ತೆಯಿಂದ ಹೋಗಿ ಬರುವ ಜನರಿಗೆ ಮಟಕಾ ನಂಬರ್ ಬರೆಸಿದವರಿಗೆ 1 ರೂ ಗೆ 80/- ರೂ ಕೊಡುತ್ತೆನೆ ಬರ್ರಿ ಅಂತಾ ಹೇಳುತ್ತಾ ಜನರಿಂದ ಮಟಕಾ ನಂಬರಗಳ ಮೇಲೆ ಹಣವನ್ನು ಪಡೆದು ಮಟಕಾ ಜೂಜಾಟದಲ್ಲಿ ತೊಡಗಿದ್ದಾಗ ಶ್ರೀ ದೀಪಕ್ ಆರ್.ಭೂಸರೆಡ್ಡಿ  ಪಿ.ಎಸ್. (ಕಾಸು) ಸಿಂಧನೂರು ನಗರ ಠಾಣೆ.   gÀªÀgÀÄ.ಸಿಬ್ಬಂದಿಯವರೊಂದಿಗೆ ಪಂಚರ ಸಮಕ್ಷಮ ದಾಳಿ ಮಾಡಿ ಹಿಡಿದು ಅವನಿಂದ ಮಟಕಾ ಜೂಜಾಟದ ನಗದು ಹಣ ರೂ.510/-, ಮಟಕಾ ಚೀಟಿ , ಒಂದು ಬಾಲ್ ಪೆನ್ ಜಪ್ತಿ ಮಾಡಿಕೊಂಡಿದ್ದು, ಅಷ್ಟರಲ್ಲಿ ಆರೋಪಿ ನಂ   2) ಶಬ್ಬೀರ್ ಪಾಷಾ ತಂದೆ ಗೌಸ್ ಮೋಹಿನುದ್ದೀನ್, ಜಾ: ಮುಸ್ಲಿಂವಯ: 35 ವರ್ಷ, : ಟೇಲರ್, ಸಾ: ಬಡಿಬೇಸ್ ಸಿಂಧನೂರು ಇವನು ಆರೋಪಿ ನಂ 01 ಇವನಿಂದ ಮಟಕಾ ಜೂಜಾಟದ ಪಟ್ಟಿ ಮತ್ತು ಹಣ ತೆಗೆದುಕೊಳ್ಳಲು ಬಂದಾಗ ಅವನನ್ನು ಮುತ್ತಿಗೆ ಹಾಕಿ ಹಿಡಿದು ಅವನ ವಶದಿಂದ ಮಟಕಾ ಜೂಜಾಟದ ಹಣ ರೂ 3720/- ಜಪ್ತಿ ಮಾಡಿಕೊಂಡಿದ್ದು, ಹೀಗೆ ಒಟ್ಟು ಮಟಕಾ ಜೂಜಾಟದ ಹಣ 4230/-, ಮಟಕಾ ಚೀಟಿ, ಒಂದು ಬಾಲ್ ಇವುಗಳನ್ನು ಸ್ವಾಧೀನಕ್ಕೆ ಪಡೆದುಕೊಂಡಿದ್ದಾಗಿ ಮತ್ತು ಆರೋಪಿತರನ್ನು ದಸ್ತಗಿರಿ ಮಾಡಿದ್ದಾಗಿ ಇದ್ದ ದಾಳಿ ಪಂಚನಾಮೆ ಮತ್ತು ಮುದ್ದೇಮಾಲು ಹಾಗೂ ಆರೋಪಿತರನ್ನು ಮುಂದಿನ ಕ್ರಮ ಜರುಗಿಸಲು ಒಪ್ಪಿಸಿದ್ದರಿಂದ ಗುನ್ನೆ ದಾಖಲು ಮಾಡಿಕೊಳ್ಳಲು ಮಾನ್ಯ ನ್ಯಾಯಾಲಯಕ್ಕೆ ಪತ್ರ ನಿವೇಧಿಸಿಕೊಂಡಿದ್ದು, ಮಾನ್ಯ ನ್ಯಾಯಾಲಯವು ಗುನ್ನೆ ದಾಖಲು ಮಾಡಲು ಪರವಾನಗೆ ನೀಡಿದ್ದರಿಂದ ಆರೋಪಿತರ ವಿರುದ್ದ  ಸಿಂಧನೂರು ನಗರ ಠಾಣೆ  . ಗುನ್ನೆ ನಂ.208/2015 ಕಲಂ.78(3) .ಪೊ ಕಾಯ್ದೆ ಅಡಿಯಲ್ಲಿ ಗುನ್ನೆ ದಾಖಲಿಸಿ ತನಿಖೆ ಕೈಗೊಂಡಿದ್ದು ಇರುತ್ತದೆ.
                 ದಿನಾಂಕ 5-11-2015 ರಂದು 16-30 ಗಂಟೆಗೆ ²æÃ.ದಾದಾವಲಿ ಪಿ.ಎಸ್.ಐ.(ಕಾಸು ) ¸ÀzÀgï §eÁgï ¥Éưøï oÁuÉ,  ರವರು ದಾಳಿಯಿಂದ ಸಿಬ್ಬಂದಿ ಮತ್ತು ಹುಸೇನ್ ಪಾಶ ತಂದೆ ಮಹಿಬೂಬ್ ಸಾಬ್ 38 ವರ್ಷ, ಮುಸ್ಲಿಂ, ಆಟೋ   ಡ್ರೈವರ್ ಮನೆ ನಂ. 6-4-41 ಜಿ.ಡಿ. ತೋಟ, ತಿಮ್ಮಾಪೂರುಪೇಟೆ, ರಾಯಚೂರು ಎಂಬ ಆರೋಪಿತನೊಂದಿಗೆ ಠಾಣೆಗೆ ಬಂದು  ದಾಳಿಯಲ್ಲಿ ಜಪ್ತ್ ಪಡಿಸಿಕೊಂಡ ಮಟ್ಕಾ ಜೂಜಾಟದ1) ನಗದು ಹಣ ಒಟ್ಟು 4,110/- ರೂ.ಗಳು,  2) ಒಂದು ಬಾಲ್ ಪೆನ್,  (ಅ.ಕಿ.ಇಲ್ಲ.)  3) ಮಟಕಾ ಜೂಜಾಟದ  ಒಂದು ಚೀಟಿ (ಅ.ಕಿ.ಇಲ್ಲ.)ªÀÄvÀÄÛ DgÉÆæ  ಹುಸೇನ್ ಪಾಶ ಈತನನ್ನು ಹಾಗೂ ದಾಳಿ ಪಂಚನಾಮೆಯನ್ನು ವರದಿಯೊಂದಿಗೆ ಮುಂದಿನ ಕ್ರಮಕ್ಕಾಗಿ ಒಪ್ಪಿಸಿದ್ದರ ಮೇಲಿಂದ ಠಾಣಾ ಎನ್.ಸಿ. 45/15 ಕಲಂ 78 (3) ಕೆ.ಪಿ.ಆಕ್ಟ್ ಪ್ರಕರಣ ದಾಖಲಿಸಿಕೊಂಡು ಈ ಪ್ರಕರಣವು ಅಸಂಜ್ಞೇಯ ಪ್ರಕರಣವಾಗುತ್ತಿದ್ದರಿಂದ ಹುಸೇನ್ ಪಾಶ ಮತ್ತು ಮಹ್ಮದ್ ಫಾರೂಕ್ @  ಲಾಲ್ ಫಾರೂಕ್ ಈತನ ವಿರುದ್ಧ ಪ್ರಕರಣ ದಾಖಲಿಸಿಕೊಂಡು ತನಿಖೆ ಮಾಡಲು ಅನುಮತಿ ನೀಡುವಂತೆ ಮಾನ್ಯ ನ್ಯಾಯಾಲಯಕ್ಕೆ ಮನವಿ ಪತ್ರವನ್ನು ಸಲ್ಲಿಸಿ ಅನುಮತಿ  ಪಡೆದುಕೊಂಡು  ರಾತ್ರಿ 7-45 ಗಂಟೆಗೆ ¸ÀzÀgï §eÁgï ¥Éưøï ಠಾಣಾ ಅಪರಾಧ ಸಂಖ್ಯೆ 241/2015 ಕಲಂ 78 (3) ಕೆ.ಪಿ.ಆಕ್ಟ್  ಪ್ರಕಾರ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಕೊಂಡಿದ್ದು ಇರುತ್ತದೆ.


¸ÀAZÁgÀ ¤AiÀĪÀÄ G®èAWÀ£É, ªÁºÀ£À ZÁ®PÀgÀ «gÀÄzÀÝ PÁ£ÀÆ£ÀÄ PÀæªÀÄ:-  .

     gÁAiÀÄZÀÆgÀÄ f¯ÉèAiÀÄ J¯Áè ¥Éưøï C¢üPÁjUÀ¼ÀÄ, gÁAiÀÄZÀÆgÀÄ f¯ÉèAiÀÄ°è ªÉÆÃmÁgÀ ªÁºÀ£À C¥ÀWÁvÀUÀ¼À£ÀÄß vÀqÉUÀlÄÖªÀ PÀÄjvÀÄ f¯ÉèUÉ ¥ÀÆgÉʹgÀĪÀ EAlgï¸É¥ÀÖgï ªÁºÀ£ÀzÀ ¸ÀºÁAiÀÄ¢AzÀ ¢£ÁAPÀ: 06.11.2015 gÀAzÀÄ 61 ¥ÀææPÀgÀtUÀ¼À£ÀÄß ¥ÀvÉÛ ªÀiÁr 11,400/-

 gÀÆ..UÀ¼ÀÀ£ÀÄß ¸ÀܼÀzÀ°èAiÉÄà zÀAqÀ «¢ü¹, PÁ£ÀÆ£ÀÄ jÃvÀå PÀæªÀÄ dgÀÄV¹zÀÄÝ, ¸ÀAZÁgÀ ¤AiÀĪÀÄ G®èAX¸ÀĪÀ ZÁ®PÀgÀÄ/ªÀiÁ°ÃPÀgÀ «gÀÄzÀÝ PÁ£ÀÆ£ÀÄ jÃvÀå PÀæªÀÄ dgÀÄV¸ÀĪÀ PÁAiÀÄð ªÀÄÄAzÀĪÀgÉ¢gÀÄvÀÛzÉ.




No comments: