Police Bhavan Kalaburagi

Police Bhavan Kalaburagi

Thursday, March 12, 2015

ಕೊಪ್ಪಳ ಜಿಲ್ಲೆಯಲ್ಲಿ ವರದಿಯಾದ ಪ್ರಕರಣಗಳು
1)  ಕೊಪ್ಪಳ ನಗರ ಪೊಲೀಸ್ ಠಾಣೆ ಗುನ್ನೆ ನಂ. 48/2015 ಕಲಂ. 376, 379, 506, 344, 364 ಐ.ಪಿ.ಸಿ:.  
ದಿ:04-03-2015 ರಂದು ಆರೋಪಿತನು ತನ್ನ ಮೇಲೆ ಮೊದಲು ದಾಖಲಾಗಿರುವ ಕೇಸಿನಲ್ಲಿ ಸಾಕ್ಷಿ ಹೇಳುವ ಕುರಿತು ಫಿರ್ಯಾದಿದಾರಳಿಗೆ ಕೊಪ್ಪಳ ಕೋರ್ಟಿಗೆ ಕರೆದುಕೊಂಡು ಬಂದು ಕೊಪ್ಪಳದ ಕೋರ್ಟ ಆವರಣದಲ್ಲಿ ಆರೋಪಿತನು ತನ್ನ ವಕೀಲರಾದ ಪ್ರಭು ಕೊಪ್ಪದ ಹಾಗೂ ಉಮೇಶ ಮಾಳೆಕೊಪ್ಪ ಇವರು ಫಿರ್ಯಾದಿದಾರಳಿಗೆ ಕೋರ್ಟಿನಲ್ಲಿನನಗೆ 22 ವರ್ಷ ಆಗಿವೆ ಮತ್ತು ಇಲ್ಲಿಯವರೆಗೂ ನನ್ನ ತಂದೆ ಮನೆಯಲ್ಲಿ ಇದ್ದೇ ಹಾಗೂ ಆರೋಪಿ ಯಾರು ಗೊತ್ತಿಲ್ಲಾ. ನನ್ನನ್ನು ಎಲ್ಲಿ ಕರೆದುಕೊಂಡು ಹೋಗಿಲ್ಲಾ.” ಅಂತಾ ಸುಳ್ಳು ಸಾಕ್ಷಿ ಹೇಳಿಸಿರುತ್ತಾರೆ. ನಂತರ ಅಂದೇ ದಿ:04-03-2015 ರಂದು ರಾತ್ರಿ ಆರೋಪಿತನು ಫಿರ್ಯಾದಿದಾರಳಿಗೆ ಕುಷ್ಟಗಿಗೆ ಕರೆದುಕೊಂಡು ಹೋಗಿ ಬಸ್ ನಿಲ್ದಾಣದ ಡಿಪೋ ಕಡೆ ಇರುವ ಗಿಡಗಳ ಮರೆಯಲ್ಲಿ ಬಲತ್ಕಾರ ಮಾಡಿರುತ್ತಾನೆ. ಕಾರಣ ಸದರಿ ಹನುಮಂತ ತಂದೆ ಯಮನಪ್ಪ ಗೋಪಾಲಿ ವಯ: 30 ವರ್ಷ, ಜಾ: ಹರಿಜನ, ಸಾ: ಕಂದಕೂರ ಇವನ ಮೇಲೆ ಸೂಕ್ತ ಕಾನೂನು ಕ್ರಮ ಜರುಗಿಸುವಂತೆ ನೀಡಿದ ದೂರಿನ ಮೇಲಿಂದ ಕೊಪ್ಪಳ ನಗರ ಠಾಣೆ ಗುನ್ನೆ ನಂ:48/2015. ಕಲಂ: 376,379,506,344,364 ಐಪಿಸಿ ಅಡಿಯಲ್ಲಿ ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿದ್ದು ಅದೆ.
2) ಅಳವಂಡಿ ಪೊಲೀಸ್ ಠಾಣೆ ಗುನ್ನೆ ನಂ. 29/2015 ಕಲಂ. 279, 304(ಎ)  ಐ.ಪಿ.ಸಿ:.
¢£ÁAPÀ: 11-03-2015 gÀAzÀÄ ¨É¼ÀUÉÎ 7-30 UÀAmÉUÉ ¦üAiÀiÁð¢zÁgÀgÁzÀ ²æà ¥ÀgÀ±ÀÄgÁªÀÄ vÀAzÉ ¨sÀgÀªÀÄ¥Àà qÀA§¼À ¸Á: ©¸ÀgÀ½î EªÀgÀÄ oÁuÉUÉ ºÁdgÁV MAzÀÄ PÀ£ÀßqÀzÀ°è §gÉzÀ ¦üAiÀiÁð¢AiÀÄ£ÀÄß ¤ÃrzÀÄÝ CzÀgÀ ¸ÁgÁA±ÀzÀªÉãÉAzÀgÉ, ¦ügÁå¢üzÁgÀgÀ ºÉÆ®ªÀÅ ©¸ÀgÀ½î ¹ÃªÀiÁzÀ°èzÀÄÝ ¸ÀzÀj ºÉÆ®PÉÌ ZÀªÀ¼ÉPÁ¬Ä ¨É¼ÉAiÀÄ£ÀÄß ºÁQzÀÄÝ EgÀÄvÀÛzÉ. ¤£Éß ¢£ÁAPÀ: 10-03-2015 gÀAzÀÄ ¸ÀzÀj ZÀªÀ¼ÉPÁ¬ÄAiÀÄ£ÀÄß ºÀjzÀÄPÉÆAqÀÄ §gÀ®Ä ¦ügÁå¢üAiÀÄ vÀAzÉ ªÀÄÈvÀ ¨sÀgÀªÀÄ¥Àà qÀA§¼À EvÀ£ÀÄ D¼ÀÄUÀ¼À£ÀÄß PÀgÉzÀÄPÉÆAqÀÄ ºÉÆÃV ZÀªÀ¼ÉPÁ¬Ä ºÀj¢zÀÄÝ, £ÀAvÀgÀ ¸ÁAiÀÄAPÁ® 5-30 UÀAmÉUÉ ºÀjzÀ ZÀªÀ¼ÉPÁ¬ÄUÀ¼À£ÀÄß MAzÀÄ mÁmÁA. ªÁºÀ£À £ÀA. PÉ.J.37 J-5356 £ÉÃzÀÝgÀ°è ºÁQPÉÆAqÀÄ §gÀÄwÛgÀĪÁUÀ §¸ÀªÀgÁd WÀAn EªÀgÀ ºÉÆ®zÀ ºÀwÛgÀ §gÀÄwÛzÀÝAvÉ mÁmÁA. ªÁºÀ£À ZÁ®PÀ£ÁzÀ ¸À°ÃA vÀAzÉ eÁ¥ÀgÀ¸Á§ ªÀĤAiÀiÁgÀ EvÀ£ÀÄ CwêÉÃUÀ ºÁUÀÆ C®PÀëvÀ£À¢AzÀ £ÀqɬĹ ªÉÃUÀzÀ ¤AiÀÄAvÀæt ªÀiÁqÀzÉà MªÉÄäÃ¯É mÁAmÁA ¥À°Ö ªÀiÁrzÀÝjAzÀ mÁA mÁA ªÁºÀ£ÀzÀ°è PÀĽwzÀÝ ¦ügÁå¢ü vÀAzÉ ¨sÀgÀªÀÄ¥Àà qÀA§¼À ªÀAiÀÄ: 60 ªÀµÀð EvÀ£ÀÄ PɼÀUÉ ©zÀÄÝ JqÀ¨sÁUÀzÀ JzÉ, ¨sÀdÄzÀ ºÀwÛgÀ ¨sÁj ¸ÀégÀÆ¥ÀzÀ UÁAiÀÄUÀ¼ÁVzÀÄÝ ¸ÀzÀj ªÁºÀ£ÀzÀ »AzÉ ¸ÉÊPÀ¯ï ªÉÄÃ¯É §gÀÄwÛzÀÄÝ ¦ügÁå¢ü vÀªÀÄä ªÉAPÀmÉñÀ EvÀ£ÀÄ ¸ÀzÀj WÀl£ÉAiÀÄ£ÀÄß £ÉÆÃr ¨sÀgÀªÀÄ¥Àà£À£ÀÄß MAzÀÄ ªÁºÀ£ÀzÀ°è HjUÉ PÀgÉzÀÄPÉÆAqÀÄ §A¢zÀÄÝ £ÀAvÀgÀ 108 ªÁºÀ£ÀPÉÌ ¥ÉÆÃ£ï ªÀiÁr PÀgɬĹ aQvÉì PÀÄjvÀÄ PÉÆ¥Àà¼À ¸ÀgÀPÁj D¸ÀàvÉæUÉ ¸ÉÃjPÉ ªÀiÁrzÀÄÝ £ÀAvÀgÀ aQvÉì ¥sÀ®PÁjAiÀiÁUÀzÉ gÁwæ 11-00 UÀAmÉ ¸ÀĪÀiÁjUÉ ªÀÄÈvÀ ¥ÀnÖzÀÄÝ EgÀÄvÀÛzÉ. PÁgÀt ¸ÀzÀj C¥ÀWÁvÀ ¥Àr¹ vÀÀªÀÄä vÀAzÉ ¨sÀgÀªÀÄ¥Àà EvÀ£À ¸Á«UÉ PÁgÀt£ÁzÀ ¸À°ÃA vÀAzÉ eÁ¥ÀgÀ¸Á§ ªÀĤAiÀiÁgÀ EvÀ£À ªÉÄÃ¯É ¸ÀÆPÀÛ PÁ£ÀÆ£ÀÄ PÀæªÀÄ PÉÊUÉƼÀî®Ä «£ÀAw CAvÁ ªÀÄÄAvÁV ¤ÃrzÀ ¦üAiÀiÁð¢AiÀÄ ¸ÁgÁA±ÀzÀ ªÉÄðAzÀ oÁuÁ UÀÄ£Éß £ÀA. 29/2015 PÀ®A. 279, 304 (J) L.¦.¹. ºÁUÀÆ 187 L.JA.«. PÁAiÉÄÝ ¥ÀæPÁgÀ ¥ÀæPÀgÀt zÁR®Ä ªÀiÁrPÉÆAqÀÄ vÀ¤SÉ PÉÊUÉÆArzÀÄÝ EgÀÄvÀÛzÉ.
3) ಕುಷ್ಟಗಿ ಪೊಲೀಸ್ ಠಾಣೆ ಗುನ್ನೆ ನಂ. 29/2015 ಕಲಂ. 41(ಡಿ) ಸಹಿತ 102 ಸಿ.ಆರ್.ಪಿ.ಸಿ:.
ದಿನಾಂಕ 11-03-2015 ರಂಧು ಬೆಳಿಗ್ಗೆ 11-30 ಗಂಟೆಗೆ ಮಾನ್ಯ ಪಿ.ಎಸ್.ಐ ಸಾಹೇಬರು ಠಾಣೇಗೆ ಹಾಜರಾಗಿ ಒಂದು ವರದಿ ಮತ್ತು ಪಂಚನಾಮೆ ಹಾಗೂ ಒಬ್ಬ ಆರೋಪಿ ಮತ್ತು ಒಂದು ಎಕ್ಸೆಲ್ ಸುಪರ್ ವಾಹನ ನಂ ಕೆಎ 35/ಯು-2551 ನೇದ್ದನ್ನು ಹಾಜರು ಪಡಿಸಿದ್ದರ ಸಾರಾಂಶ ವೆನೆಂದರೆ ಇಂದು ಬೆಳಿಗ್ಗೆ  9-30 ಗಂಟೆಗೆ ತಾವು  ಮತ್ತು ಪಿ.ಸಿ 332,381 ರವರನ್ನು ಕರೆದುಕೊಂಡು ಸರಕಾರಿ ಜೀಪಿನಲ್ಲಿ  ನಗರದಲ್ಲಿ ಪೆಟ್ರೊಲಿಂಗ್ ಕುರಿತು ಹೋಗಿದ್ದು ಪೆಟ್ರೊಲಿಂಗ್ ಮಾಡುತ್ತಾ ಕುಷ್ಟಗಿ ತಾವರಗೇರಾ ರಸ್ತೆಯ ಮಾರುತಿ ಡಾಬಾದ ಹತ್ತಿರ ಬೆಳಿಗ್ಗೆ 10-00 ಗಂಟೆಗೆ ಬಂದಾಗ ಅಲ್ಲಿ  ಒಬ್ಬ ವ್ಯಕ್ತಿ ಒಂದು ಎಕ್ಸೆಲ್ ಸೂಪರ ಮೋ.ಸೈ ನಂ ಕೆಎ 35/ಯು-2551 ನೇದ್ದು ಅಂ.ಕಿ 12,000=00 ರೂ ಬೆಲೆ ಬಾಳುವ ವಾಹನವನ್ನು ದಬ್ಬಿಕೊಂಡು ಹೊರಟಿದ್ದು ತಮ್ಮ ಜೀಪನ್ನು ನೋಡಿ ವಾಹನವನ್ನು ಅಲ್ಲಿಯೇ ನಿಲ್ಲಿಸಿ ಹೋಗುತ್ತಿದ್ದಾಗ ತಾವು  ಆತನಿಗೆ ಹಿಡಿದು ವಿಚಾರಿಸಿದಾಗ  ತೊದಲುತ್ತಾ ಮಾತನಾಡುತ್ತಾ ಸರಿಯಾಗಿ ಮಾಹಿತಿ ಕೊಡದೆ ಇದ್ದು ಪುನಃ ವಿಚಾರಿಸಿದಾಗ ತನ್ನ ಹೆಸರು ಬಸವರಾಜ ತಂದೆ ದೇವಿಂದ್ರಪ್ಪ ಹಡಪದ ವಯ: 23 ಜಾ: ಹಡಪದ ಸಾ: ಜೇರಬಂಡಿ ತಾ: ದೇವದುರ್ಗ ಅಂತಾ ತಿಳಿಸಿದ್ದು ಈ ವಾಹನದ ಬಗ್ಗೆ ದಾಖಲಾತಿ ಕೇಳಿದಾಗ ತನ್ನಲ್ಲಿ ಯಾವುದೇ ದಾಖಲಾತಿಗಳು ಇರುವುದಿಲ್ಲಾ ಈ ವಾಹನವನ್ನು ಇಲ್ಲಿಯೇ ಮಾರುತಿ ನಗರದಿಂದ ದಬ್ಬಿಕೊಂಡು ಬಂದಿದ್ದು ಅಂತಾ ತಿಳಿಸಿದ್ದು ಸದರಿಯವನು ತನ್ನದಲ್ಲದ ವಾಹನವನ್ನು ವಶಕ್ಕೆ ತೆಗೆದುಕೊಂಡು ಯವುದೋ ದುರುದ್ದೆದಿಂದ ತೆಗೆದುಕೊಂಡು ಹೊರಟಿದ್ದು ಅಂತಾ ಪರಿಗಣಿಸಿ ಇಬ್ಬರು ಪಂಚಾರದ ಸಂಗಮೇಶ ತಂದೆ ಬಸಪ್ಪ ಸಿರಮ್ಮನ್ನವರ ವಯ: 21 ಜಾ: ಕುರುಬರ ಉ: ಒಕ್ಕಲುತನ ಸಾ: ಹಿರೇಬನ್ನಿಗೋಳ ಮತ್ತು ಮಹಾಂತೇಶ ತಂದೆ ಬಸಪ್ಪ ಸಿರಮ್ಮನ್ನವರ  ವಯ: 23 ಜಾ: ಕುರುಬರ ಉ: ಒಕ್ಕಲುತನ ಸಾ: ಹಿರೇಬನ್ನಿಗೋಳ ರವರ ಸಮಕ್ಷಮದಲ್ಲಿ ಬೆಳಿಗ್ಗೆ 10-15 ಗಂಟೆಯಿಂದ 11-00 ಗಂಟೆಯವರೆಗೆ ಪೂರೈಸಿಕೊಂಡು ವಾಹನವನ್ನು ಮತ್ತು ಆರೋಪಿತನನ್ನು ವಶಕ್ಕೆ ತೆಗೆದುಕೊಂಡು ವಾಪಾಸ್ ಈಗ ಠಾಣೆಗೆ ಬೆಳಿಗ್ಗೆ  11-30 ಗಂಟೆಗೆ ಬಂದು ಸದರಿಯವನ ವಿರುದ್ದ ಗುನ್ನೆ ದಾಖಲು ಮಾಡಿಕೊಳ್ಳಲು ಸೂಚಿಸಿದ್ದು ಅಂತಾ ವಗೈರೆ ಸಾರಾಂಶದ ಮೇಲಿಂದ ಪ್ರಕರಣ ದಾಖಲಿಸಿ ತನಿಖೆ ಕೈಕೊಂಡಿದ್ದು ಇರುತ್ತದೆ.
4) ಕೊಪ್ಪಳ ನಗರ ಪೊಲೀಸ್ ಠಾಣೆ ಗುನ್ನೆ ನಂ. 47/2015 ಕಲಂ. 297, 295, 295(ಎ), 297, 425, 441, 268  ಐ.ಪಿ.ಸಿ:.
ದಿ: 11-03-2015 ರಂದು ಮಾನ್ಯ ಜೆ.ಎಂ.ಎಂ.ಎಫ್. ನ್ಯಾಯಾಲಯ ಕೊಪ್ಪಳ ರವರ ಪಿ.ಸಿ. ನಂ: 76/2015 ದಿ: 06-03-2015 ನೇದ್ದನ್ನು ಪಿಸಿ-414 ರವರು ಹಾಜರುಪಡಿಸಿದ್ದು, ಸದರಿ ದೂರನ ಸಾರಾಂಶವೇನೆಂದರೆ, ಕೊಪ್ಪಳ ನಗರದ ಹಸನ್ ರಸ್ತೆಯ ಬಾಜೂ ಇರುವ ಖಬರಸ್ಥಾನದಲ್ಲಿ ಗೋರಿಗಳಲ್ಲಿ ಫಿರ್ಯಾದಿದಾರ SÁzÀgÀ¸Á§ ¯Á®¸Á§ PÀÄzÀjªÉÆÃw, ªÀAiÀÄ: 60 ªÀµÀð, eÁ: ªÀÄĹèA, G: ºÉÆmÉïï PÉ®¸À, ¸Á: ¸ÀzÁðgÀ UÀ°è PÉÆ¥Àà¼À. ತಂದೆ ತಾಯಿಯವರ ಗೋರಿಗಳಿದ್ದು, ಅವುಗಳ ಹತ್ತಿರ ಆರೋಪಿತನಾದ 1] C§ÄÝ® ªÀÄfÃzÀ ºÀĸÉãÀ ¸À°ÃA¸Á§ vÀAzÉ ºÀAiÀiÁvÀ¦üÃgÀ ¸Á: PÉÆ¥Àà¼À ಟ್ರಾಕ್ಟರ್ ಸಹಾಯದಿಂದ ಗೋರಿಗಳ ಮೇಲೆ ಮಣ್ಣನ್ನು ಹಾಕಿ ಗೋರಿಗಳನ್ನು ಧ್ವಂಸ ಮಾಡಿರುತ್ತಾನೆ. ಇದರಿಂದ ಫಿರ್ಯಾದಿದಾರರ ಮನಸ್ಸಿಗೆ ನೋವುಂಟು ಮಾಡಿ ಭಾವನೆಗೆ ಧಕ್ಕೆ ಉಂಟು ಮಾಡಿ ತನ್ನ ಪೈಶಾಚಿಕ ಕೃತ್ಯವನ್ನುಂಟು ಮಾಡಿರುತ್ತಾನೆ ಅಂತಾ ಇರುವ ದೂರಿನ ಮೇಲಿಂದ ಪ್ರಕಾರ ಪ್ರಕರಣ ದಾಖಲಿಸಿ ತನಿಖೆ ಕೈಗೊಂಡೆನು.
5) ಕುಕನೂರ ಪೊಲೀಸ್ ಠಾಣೆ ಗುನ್ನೆ ನಂ. 33/2015 ಕಲಂ. 431,427 ಸಹಿತ 34 ಐಪಿಸಿ ಹಾಗೂ 2(ಎ)(ಬಿ) ದ ಕರ್ನಾಟಕ ಪ್ರಿವೆನ್ಷನ್ ಆಫ್ ಡಿಸ್ಟ್ರಕ್ಷನ್ ಆ್ಯಂಡ್ ಲಾಸ್ ಆಫ್ ಪ್ರಾಪರ್ಟಿ ಅಕ್ಟ್ 1981.

ದಿನಾಂಕ:11-03-2015 ರಂದು 9-30 ಎಎಂಕ್ಕೆ ಶ್ರೀ ವಿಶ್ವನಾಥ ಹಿರೇಗೌಡರ, ಪಿ.ಎಸ್.ಐ., ಕುಕನೂರ ಠಾಣೆರವರು ಠಾಣೆಗೆ ಬಂದು ತಮ್ಮದೊಂದು ಗಣಕೀಕರಣ ಮಾಡಿದ ವರದಿಯನ್ನು ನೀಡಿದ್ದು, ಅದರ ಸಾರಾಂಶವೇನೆಂದರೆ, ವರದಿದಾರರು ದಿನಾಂಕ:10-03-2015 ರಂದು ರಾತ್ರಿ 11-00 ಗಂಟೆಗೆ ಠಾಣೆಯಿಂದ ಸಂಗಡ ಪಿಸಿ-345 ಮತ್ತು ಜೀಪ್ ಚಾಲಕ ಎಪಿಸಿ-25 ಇವರೊಂದಿಗೆ ಸರ್ಕಾರೀ ಜೀಪ್ ನಂ:ಕೆಎ;37 ಜಿ;265 ನೇದ್ದರಲ್ಲಿ ಠಾಣಾ ಹದ್ದಿಯಲ್ಲಿ ರಾತ್ರಿ ಗಸ್ತು ಚಕ್ಕಿಂಗ್ ಮತ್ತು ರಾತ್ರಿ ಗಸ್ತು ಉಸ್ತುವಾರಿ ಕುರಿತು ಹೋಗಿ, ದ್ಯಾಂಪೂರ ಕ್ರಾಸ್, ಭಟಪನಹಳ್ಳಿ, ಕೋಳಿಪೇಟೆ, ಅಂಬೇಡ್ಕರ ಸರ್ಕಲ್ ಮುಖಾಂತರ ಕರ್ತವ್ಯ ನಿರ್ವಹಿಸುತ್ತಾ ಬಸ್ ನಿಲ್ದಾಣದ ಹತ್ತಿರ ಬಂದಾಗ ಆರೋಪಿತರು ಕುಕನೂರ ಬಸ್ ನಿಲ್ದಾಣದ ಕಡೆಯಿಂದ ಜವಳದ ಕಾಲೋನಿಗೆ ಹೋಗುವ ಸಾರ್ವಜನಿಕ ರಸ್ತೆಯನ್ನು ಅಡ್ಡವಾಗಿ ಜೆ.ಸಿ.ಬಿ. ಯಂತ್ರ ಸಂ:ಕೆಎ-13 ಎಂ-5715 ನೇದ್ದರಿಂದ ರಸ್ತೆಯ ಎರಡು ಕಡೆಗೆ 2  ಫೀಟ್ ಆಳವಾಗಿ ಅಡ್ಡವಾಗಿ ತಗ್ಗು ತೆಗೆದು ಮಣ್ಣು ಕುಪ್ಪೆ ಹಾಕಿ ಸಾರ್ವಜನಿಕರಿಗೆ ಮತ್ತು ವಾಹನಗಳಿಗೆ ತಿರುಗಾಡದಂತೆ ಮಾಡಿದ್ದು ಈ ಬಗ್ಗೆ ವರದಿದಾರರು ಆರೋಪಿ ಶರಣಪ್ಪ ಬಣ್ಣದಬಾವಿ ಇವರಿಗೆ ಹೀಗೇಕೆ ಸಾರ್ವಜನಿಕ ರಸ್ತೆಯನ್ನು ಅಡ್ಡವಾಗಿ ಅಗೆದು ಸಾರ್ವಜನಿಕರಿಗೆ ತೊಂದರೆ ನೀಡಿ, ಹಾನಿ ಮಾಡುತ್ತೀರಿ? ಅಂತಾ ವಿಚಾರಿಸಿದ್ದಕ್ಕೆ ಸದರಿಯವರು ಈ ರಸ್ತೆಯು ತಮ್ಮ ಜಮೀನದಲ್ಲಿ ಬರುತ್ತದೆ.  ಅದಕ್ಕೆ ಇದರಲ್ಲಿ ಯಾರೂ ತಿರುಗಾಡದಂತೆ ತಗ್ಗು ತೆಗೆಯಿಸಿದ್ದೇನೆ ಅಂತಾ ಅನ್ನುತ್ತಾ ತಾನು ಹಾಗೂ ಜೆ.ಸಿ.ಬಿ. ಯಂತ್ರದೊಂದಿಗೆ ಅಲ್ಲಿಂದ ಹೋದನು.  ಕಾರಣ, ಸದರಿ ಆರೋಪಿತರು ಜೆ.ಸಿ.ಬಿ. ಯಂತ್ರ ಸಂ:ಕೆಎ-13 ಎಂ-5715 ನೇದ್ದರಿಂದ ಜವಳದ ಕಾಲೋನಿಗೆ ಹೋಗುವ ಸರ್ಕಾರೀ ಸಾರ್ವಜನಿಕ ರಸ್ತೆಯನ್ನು ಅಡ್ಡವಾಗಿ ಅಗೆದು ಲುಕ್ಷಾನ್ ಮಾಡಿ, ಸಾರ್ವಜನಿಕರಿಗೆ ತಿರುಗಾಡಲು ಹಾಗೂ ವಾಹನ ಸಂಚಾರಕ್ಕೆ ಅಡೆ-ತಡೆ ಉಂಟು ಮಾಡಿರುತ್ತಾರೆ.  ಈ ಘಟನೆಯ ಬಗ್ಗೆ ತಾನು ಮೇಲಾಧಿಕಾರಿಗಳಿಗೆ ತಿಳಿಸಿ, ನಂತರ, ನಾನೇ ಸರ್ಕಾರೀ ತರ್ಫೆ ಈ ದೂರನ್ನು ಸಲ್ಲಿಸಿರುತ್ತೇನೆ.  ಕಾರಣ, ಸದರಿ ಆರೋಪಿತರ ಮೇಲೆ ಕಾನೂನು ಪ್ರಕಾರ ಕ್ರಮ ಜರುಗಿಸಲು ವಿನಂತಿ ಅಂತಾ ಮುಂತಾಗಿ ಇದ್ದ ವರದಿ ಸಾರಾಂಶದ ಮೇಲಿಂದ ಠಾಣಾ ಗುನ್ನೆ ನಂ:33/15 ಕಲಂ: 431,427 ಸಹಿತ 34 ಐಪಿಸಿ ಹಾಗೂ 2(ಎ)(ಬಿ) ದ ಕರ್ನಾಟಕ ಪ್ರಿವೆನ್ಷನ್ ಆಫ್ ಡಿಸ್ಟ್ರಕ್ಷನ್ ಆ್ಯಂಡ್ ಲಾಸ್ ಆಫ್ ಪ್ರಾಪರ್ಟಿ ಅಕ್ಟ್ 1981. ಪ್ರಕಾರ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಕೊಂಡೆನು. 

No comments: