Police Bhavan Kalaburagi

Police Bhavan Kalaburagi

Wednesday, October 9, 2013

Daily Crime Update : 09/10/2013.

This post is in Kannada language. To view, you need to download kannada fonts from the link section.

¢£ÀA¥Àæw C¥ÀgÁzsÀUÀ¼À ªÀiÁ»w ¢£ÁAPÀ: 09/10/2013.
ಬಸವಕಲ್ಯಾಣ ಸಂಚಾರ  ಪೊಲೀಸ ಠಾಣೆ ಅಪರಾಧ ಸಂಖ್ಯೆ  148/2013  ಕಲಂ279,304(ಎ) ಐಪಿಸಿ ಜೋತೆ 187 ಐಎಂವ್ಹಿ ಆಕ್ಟ್.
ದಿನಾಂಕ 08/10/2013 ರಂದು 1530 ಗಂಟೆಗೆ ಬಸವಕಲ್ಯಾಣ ಸರಕಾರಿ ಆಸ್ಪತ್ರೆಯಿಂದ ರಸ್ತೆ ಅಪಘಾತದ ಬಗ್ಗೆ ಎಂ.ಎಲ್.ಸಿ ಮಾಹಿತಿ ಫೋನ ಮುಖಾಂತರ ಪಡೆದುಕೊಂಡು ಕೊಡಲೆ ಶ್ರೀಮಂತ ಇಲ್ಲಾಳ  ಪಿ.ಎಸ್.ಐ ಬಸವಕಲ್ಯಾಣ ಸಂಚಾರ ಪೊಲೀಸ ಠಾಣೆ gÀªÀgÀÄ ಸರಕಾರಿ ಆಸ್ಪತ್ರೆಗೆ ಭೇಟಿ ಕೊಟ್ಟಾಗ ಸರಕಾರಿ ಆಸ್ಪತ್ರೆಯಿಂದ ಗಾಯಾಳು ತುರ್ತು ಚಿಕಿಸ್ತೆ ಕುರಿತು ಗಾಯಾಳುವಿನ ಪರಿಸ್ಥಿತಿ ಗಂಭೀರ ವಾಗಿರುವುದರಿಂದ ಗುಲ್ಬರ್ಗಾಕ್ಕೆ ಹೋಗಿರುವುದಾಗಿ ತಿಳಿದುಕೊಂಡು ಅವರ ಸಂಬಂಧಿಕರು ಫಿರ್ಯಾದು ಕೊಡಲು ಆಸ್ಪತ್ರೆಗೆ ಬರುತ್ತಿರುವ ಬಗ್ಗೆ ತಿಳಿಸಿದ್ದರಿಂದ ಆಸ್ಪತ್ರೆಯಲ್ಲಿ ಇದ್ದಾಗ ಮೃತಳ ಮಗನಾದ ಶ್ರೀ ದತ್ತು ತಂದೆ ಶೆಂಕರ ನಾಟೀಕರ್ ವಯ 30 ವರ್ಷ ಜಾತಿ ಎಸ್.ಸಿ. ಹೊಲೆಯ ಉ: ಕೊಲಿ ಕೆಲಸ ಸಾ: ನಾರಾಯಣಪೂರ ರವರು ಕೊಟ್ಟ ಲಿಖಿತ ಫಿರ್ಯಾದು ಎನೆಂದರೆ, ದಿನಾಂಕ 04/10/2013 ರಂದು ನನ್ನ ತಾಯಿಯಾದ ಲಕ್ಷ್ಮಿಬಾಯಿ ಗಂಡ ಶೆಂಕರ ನಾಟಿಕರ್ ವಯ 50 ವರ್ಷ ಜಾತಿ ಎಸ್.ಸಿ. ಹೊಲೆಯ ಉ: ಕೊಲಿ ಕೆಲಸ ಸಾ: ಇವಳು ದಸರಾ ಹಬ್ಬದ ಸಾಮಾನುಗಳು ಖರೀದಿ ಮಾಡಲು ಬಸವಕಲ್ಯಾಣಕ್ಕೆ ಬಂದು ಸಾಮಾನು ಗಳು ಖರೀದಿ ಮಾಡಿಕೊಂಡು ನಾರಾಯಣಪೂರರ ಕ್ರಾಸ ಕಡೆಗೆ ನಡೆದುಕೊಂಡು ಬರುತ್ತಿರುವಾಗ ಹುಲಸೂರ ರೋಡಿನ ಮೇಲೆ ಪಟೇಲ ಸೈಕಲ ಟೆಕ್ಸಿ ಮತ್ತು ಬಾಂಬೆ ಜನರಲ್ ಸ್ಟೋರ ಹತ್ತಿರ ನನ್ನ ತಾಯಿಯವರ ಎದುರುಗಡೆಯಿಂದ ಅಂದರೆ, ನಾರಾಣಪೂರ ಕ್ರಾಸ ಕಡೆಯಿಂದ ಭಾಂಡೆ ಕಾಂಪ್ಲಾಕ್ಸ್ ಕಡೆಗೆ ಬರುತ್ತಿರುವ ನಮ್ಮೂರ ತುಕಾರಾಮ ತಂದೆ ಶೆಂಕರ ವಿಶ್ವೇ ವಯ 30 ವರ್ಷ ಜಾತಿ ಗೊಂದಳಿ ಉ: ಕೂಲಿ ಕೆಲಸ ಎಂಬುವವನು ತನ್ನ ಟಿವ್ಹಿಎಸ್ ಮೂಪೆಡ್ ನಂ ಕೆಎ: 56 ಈ: 5607 ನೇದ್ದನ್ನು ಅತಿವೇಗ ಹಾಗು ನಿಸ್ಕಾಳಜಿತನದಿಂದ ಚಲಾಯಿಸಿಕೊಂಡು ಬಂದು ರೋಡಿನ ಎಡಭಾಗದಿಂದ ನಡೆದುಕೊಂಡು ಬರುತ್ತಿರುವ ನನ್ನ ತಾಯಿಗೆ ಡಿಕ್ಕಿ ಮಾಡಿರುತ್ತಾನೆ. ಆಗ ಸಮಯ ದಿನಾಂಕ 04/10/2013 ರಂದು ಮದ್ಯಾಹ್ನ 2 ಗಂಟೆಯಾಗಿತ್ತು. ಅಂತಾ ಇದನ್ನು ಕಂಡ ನಮ್ಮೂರ ಜಯಪ್ರಕಾಶ ತಂದೆ ಲಕ್ಷ್ಮಣ ಕಾಡೆ ವಯ 42 ವರ್ಷ ಜಾತಿ ಎಸ್.ಸಿ. ಹೊಲೆಯ ಉ: ಕೂಲಿ ಕೆಲಸ ಇವನು ಫೋನ ಮಾಡಿ ವಿಷಯ ತಿಳಿಸಿ ಗಾಯಗೊಂಡ ನನ್ನ ತಾಯಿಯನ್ನು ಸದರಿ ಜಯಪ್ರಕಾಶ ಮತ್ತು ಡಿಕ್ಕಿ ಮಾಡಿದ ತುಕಾರಾಮ ಇಬ್ಬರೊ ಕೊಡಿಕೊಂಡು ಬಸವಕಲ್ಯಾಣದ ಖಾಸಗಿ ಆಸ್ಪತ್ರೆಗೆ ಡಾ: ಸೂರ್ಯವಂಶಿ ರವರ ಹತ್ತಿರ ಒಯ್ಯುತ್ತಿರುವುದಾಗಿ ತಿಳಿಸಿದ ತಕ್ಷಣ ಅಲ್ಲಿಗೆ ಹೋಗಿ ವಿಚಾರಿಸಲು ಸದರಿ ತುಕಾರಾಮ ಇವನು ಖಾಸಗಿ ಇಲಾಜು ಮಾಡಿಸುವುದಾಗಿ ಹೇಳಿದ್ದರಿಂದ ನಾವು ತಾಯಿಯನ್ನು ಉಮ್ಮರ್ಗಾದ ವಿಜಯಪಾಟೀಲ ಆಸ್ಪತ್ರೆಗೆ ಒಯ್ದಿರುತ್ತೇವೆ. ಆದರೆ, ಸದರಿ ಡಿಕ್ಕಿ ಮಾಡಿದ ತುಕಾರಾಮ ಆಗಲಿ ಅಥವಾ ಟಿವ್ಹಿಎಸ್ ಮಾಲೀಕನಾದ ಪಾಶಾಮಿಯ್ಯಾ ಇವರಾಗಲಿ ಆಸ್ಪತ್ರೆಗೆ ತೋರಿಸದೆ ನಮ್ಮನ್ನು ಅಲ್ಲಿಯೇ ಬಿಟ್ಟು ವಾಹನದೊಂದಿಗೆ ಓಡಿ ಹೋದರು. ನಂತರ ನಾನು ಈ ದಿವಸ ದಿನಾಂಕ 08/10/2013 ರಂದು ಮಧ್ಯಾಹ್ನ ಉಮ್ಮರ್ಗಾದಿಂದ ನನ್ನ ತಾಯಿಯನ್ನು ಮರಳಿ ಬಸವಕಲ್ಯಾಣದ ಸರಕಾರಿ ಆಸ್ಪತ್ರೆಗೆ ತಂದಿರುತ್ತೇವೆ. ಸದರಿ ರಸ್ತೆ ಅಪಘಾತದಿಂದ ನನ್ನ ತಾಯಿಗೆ ತಲೆಯ ಬಲಗಡೆ ಭಾರಿ ಒಳಪೆಟ್ಟಾಗಿ ಉಬ್ಬಿ ಸ್ವಲ್ಪ,ಸ್ವಲ್ಪ ರಕ್ತ ಬಂದಿರುತ್ತದೆ. ಮತ್ತು ಬಲಗಡೆ ಎದೆಯಲ್ಲಿ ಬಹಳ ಒಳಪೆಟ್ಟಾಗಿರುತ್ತದೆ. ಈ ರಸ್ತೆ ಅಪಘಾತದ ಗಾಯಗಳಿಂದಾಗಿ ನನ್ನ ತಾಯಿ ಬೇಹೋಷ ಆಗಿರುತ್ತಾಳೆ . ನಂತರ ಬಸವಕಲ್ಯಾಣ ಸರಕಾರಿ ಆಸ್ಪತ್ರೆಯ ಸಲಹೆಯ ಮೇರೆಗೆ ನನ್ನ ತಾಯಿಯನ್ನು ಹೆಚ್ಚಿನ ಉಪಚಾರಕ್ಕಾಗಿ ಗುಲ್ಬರ್ಗಾದ ಸರಕಾರಿ ಆಸ್ಪತ್ರೆಗೆ ಒಯ್ಯುತ್ತಿರುವಾಗ ಆಸ್ಪತ್ರೆ ಸೇರುವ ಮೂದಲೆ ಇಂದು ದಿನಾಂಕ 08/10/2013 ರಂದು ಸಾಯಂಕಾಲ 6-30 ಗಂಟೆಗೆ ಗುಲ್ಬರ್ಗಾದ ಹತ್ತಿರ ಮೃತ ಪಟ್ಟಿದ್ದರಿಂದ ಸದರಿಯವಳ ಮೃತ ದೇಹವನ್ನು ಮರಳಿ ಬಸವಕಲ್ಯಾಣ ಸರಕಾರಿ ಆಸ್ಪತ್ರೆಗೆ ತಂದಿರುತ್ತೇವೆ. ಸದರಿ ಡಿಕ್ಕಿ ಮಾಡಿ ತನ್ನ ವಾಹನದೊಂದಿಗೆ ಓಡಿ ಹೋದವನು  ನಮ್ಮೂರಿನವನೆ ಆಗಿದ್ದರಿಂದ ಹಿರಿಯರ ಮಾತು ಕೇಳಿ ಇಷ್ಟು ದಿವಸ ಫಿರ್ಯಾದು ಕೊಡಲು ತಡವಾಗಿರುತ್ತದೆ. ಕಾರಣ ಸದರಿ ಡಿಕ್ಕಿ ಮಾಡಿ ಟಿವ್ಹಿಎಸ್ ನಂಬರ ಕೆಎ: 56 ಈ: 5607 ನೇದ್ದರ ಚಾಲಕ ತುಕಾರಾಮ ಇವನ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲು ವಿನಂತಿ . ಅಂತಾ ಕೊಟ್ಟ  ಲಿಖಿತ ದೂರನ್ನು ಸ್ವೀಕರಿಸಿಕೊಂಡು ಪ್ರಕರಣ ದಾಖಲು ಮಾಡಿ ಮುಂದಿನ ತನಿಖೆ ಕೈಗೊಳ್ಳಾಗಿದೆ.


©ÃzÀgÀ ¸ÀAZÁgÀ ¥Éưøï oÁuÉ C¥ÀgÁzsÀ ¸ÀA. 222/2013 PÀ®A. «ªÀgÀ 279, 304(J), ¨sÁ.zÀ.¸ÀA. ¸ÀAUÀqÀ 187 ªÉÆÃ.ªÁ PÁAiÉÄÝ.
¢£ÁAPÀ 08/10/2013 gÀAzÀÄ 15:30 UÀAmÉUÉ ²æà PÀ®è¥Àà vÀAzÉ £ÁUÀ±ÉnÖ ¹¸ÀðUÉ, ªÀAiÀÄ 29 ªÀµÀð, °AUÁAiÀÄvÀ, SÁ¸ÀV £ËPÀgÀ ¸Á: vÀ¼ÀWÁl, ©ÃzÀgÀ. ªÀÄvÀÄÛ ²æêÀÄw gÁZÀªÀÄä UÀAqÀ PÀ®è¥Àà E§âgÀÆ £ÁzÀUÉÃj zsÀj PɼÀV¤AzÀ zÀÆgÀzÀ ¸ÀA§A¢üPÀgÀ CAvÀåQæAiÉÄ ªÀÄÄV¹ ¹zÁÞxÀð PÁ¯ÉÃd PÀqÉUÉ £ÀqÉzÀÄPÉÆAqÀÄ §gÀĪÁUÀ gÁZÀªÀÄä DAiÀiÁ¸ÀªÁV gÀ¸ÉÛ §¢ PÀĽvÁÛUÀ ¹zÁÞxÀð PÁ¯ÉÃd PÀqɬÄAzÀ MAzÀÄ eÁÕ£À ¸ÀÄzsÁ ±Á¯ÉAiÀÄ §¸ï £ÀA. PÉJ38/6318 £ÉÃzÀÝ£ÀÄß CzÀgÀ ZÁ®PÀ£À zÀÄqÀÄQ¤AzÀ, ¤®ðPÀëöåvÀ£À¢AzÀ £ÀqɹPÉÆAqÀÄ §AzÀÄ gÁZÀªÀÄä½UÉ rQÌ¥Àr¹zÀjAzÀ C¥ÀWÁvÀ ¸ÀA¨sÀ«¹ gÁZÀªÀÄä gÀ¸ÉÛ£À°è ©zÁÝUÀ CªÀ¼À ºÉÆmÉÖAiÀÄ ªÉÄðAzÀ §¹ì£À ªÀÄÄA¢£À §®UÁ° ºÁAiÀÄÄÝ gÁZÀªÀÄä¼À ºÉÆmÉÖAiÀÄ J®Ä§Ä ªÀÄÄjzÀÄ, ªÀÄÄRPÉÌ vÀgÀazÀ & UÀÄ¥ÀÛ UÁAiÀÄ, §® ªÀÄÄAUÉÊUÉ, JqÀ ªÉÆtPÉÊUÉ, §® ªÉÆt PÁ°UÉ gÀPÀÛ UÁAiÀÄUÀ¼ÁV, ©ÃzÀgÀ f¯Áè D¸ÀàvÉæAiÀÄ°è aQvÉìUÉ zÁR°¹zÁUÀ F ¢£À ¸ÀAeÉ 4:20 UÀAmÉUÉ gÁZÀªÀÄä ªÀÄÈvÀ¥ÀnÖgÀÄvÁÛ¼ÉA§ ºÉýPÉ ¦üAiÀiÁðzÀÄ ¸ÁgÁA±À¢AzÀ zÁR¯ÁzÀ ¥ÀæPÀgÀt zÁR°¹ vÀ¤SÉPÉÊUÉƼÀî¯ÁVzÉ.

¸ÀAvÀ¥ÀÆgÀ ¥ÉưøÀ oÁuÉ UÀÄ£Éß £ÀA. 102/2013 PÀ®A. 143 147 148 323 324 504 506 eÉÆvÉ 149 L¦¹
ದಿನಾಂಕ 08-10-2013 ರಂದು 1630 ಗಂಟೆಗೆ ಫಿರ್ಯಾದಿ ಕು. ಶಿಲ್ಪಾ ತಂದೆ ಲಕ್ಮಣ ಪವಾರ ಸಾ: ಸೋರಳ್ಳಿ ತಾಂಡಾ ರವರು ಠಾಣೆಗೆ ಹಾಜರಾಗಿ ತನ್ನ ಹೇಳಿಕೆ ಫಿರ್ಯಾದು ನೀಡಿದು ಸಾರಾಂಶವೇನೆಂದರೆ ಇಂದು ದಿನಾಂಕ 08-10-2013 ರಣದಯ ಅಂದಾಜು ಮದ್ಯಾಹ್ನ 3 ಪಿ.ಎಂ ಗಂಟೆ ಸುಮಾರಿಗೆ ನಾನು ನಮ್ಮ ಮನೆಯ ಹತ್ತಿರ ಇದ್ದಾಗ ನಮ್ಮ ತಾಂಡಾದ ಜನರಾದ ಚಂದರ ತಂದೆ ಮೋತಿರಾಮ ಹಾಗೂ ವಾಮನ ತಂದೆ ಮೋತಿರಾವ ಇವರು ನಮ್ಮ ಅಣ್ಣ ರಾಜು ಇತನಿಗೆ ಬೈಯುತ್ತಾ ನನ್ನ ಹತ್ತಿರ ಬಂದಿರುತ್ತಾರೆ ಆಗ ನಾನು ಸದರಿ ಚಂದರ ಮತ್ತು ವಾಮನ ಇವರಿಗೆ ವಿನಾ:ಕಾರಣ ನಮ್ಮ ಅಣ್ಣನಿಗೆ ಯಾಕೆ ಬೈಯುತ್ತಿದ್ದಿರಿ ಅಂತ ಕೇಳೀದಕ್ಕೆ ಚಂದರ ಇತನ್ನು ರಾಜ್ಯಾ ಮಗ ಎಲ್ಲಿ ಇದ್ದಾನೆ ಕರಿ ಅವನ್ನು ಆಡುಗಳು ನನ್ನ ಹೋಲದಲ್ಲಿ ಬಿಟ್ಟಿರುತ್ತಾನೆ. ಅಂತ ಅವಾಚ್ಯವಾಗಿ ಬೈದಿರುತ್ತಾನೆ. ಆಗ ಪ್ರೇಮದಾಸ ತಂದೆ ಶಂಕರ, ವಂಸತ ತಂದೆ ಗೋವಿಂದ, ಅನುಷಾ ಗಂಡ ಗೋವಿಂದ ಇವರು ಸಹ ನನ್ನ ಹತ್ತಿರ ಬಂದು ಅನುಷಾ ಇವಳು ನನಗೆ ಈ ರಂಡಿದು ಹೆಚ್ಚಾಗಿದೆ ಇವಳೆ ತಾಂಡಾದಲ್ಲಿ ಜಗಳ ಹಚ್ಚುತ್ತಿದ್ದಾಳೆ ಇವಳಿಗೆ ಹೊಡೆಯಿರಿ ಅಂತ ಜೀವ ಬೆದರಿಕೆ ಹಾಕಿರುತ್ತಾಳೆ. ಆಗ ಚಂದರ ಇತನ್ನು ನನ್ನ ತಲೆ ಕೂದಲು ಹಿಡಿದು ಎಳೆದಿರುತ್ತಾನೆ. ನಂತರ ವಾಮನ ಇತನ್ನು ಒಂದು ಕಲ್ಲಿನಿಂದ ನನಗೆ ತಲೆಯ ಮೇಲೆ ಹೊಡೆದು ರಕ್ತಗಾಯ ಪಡಿಸಿರುತ್ತಾನೆ. ವಸಂತ ಇತನ್ನು ಬೆನ್ನಿನ ಮೇಲೆ ಒದ್ದಿರುತ್ತಾನೆ. ಜಗಳವನ್ನು ಬಿಡಿಸಲು ಬಂದ ನಮ್ಮ ತಾಂಡಾದ ರವಿಂದ್ರ ತಂದೆ ಶಂಕರ ರಾಠೋಡ ಇತನಿಗೆ ಪ್ರೇಮದಾಸ ಇತನ್ನು ಒಂದು ಕಲ್ಲಿನಿಂದ ತಲೆಯ ಮೇಲೆ ಹೊಡೆದು ರಕ್ತಗಾಯ ಪಡಿಸಿರುತ್ತಾನೆ. ಕಾರಣ ನಮಗೆ ಹೊಡೆದವರ ವಿರುದ್ದ ಸೂಕ್ತ ಕಾನೂನು ಕ್ರಮ ಕೈಕೊಳ್ಳಿರಿ ಅಂತ ಕೊಟ್ಟ ಹೇಳಿಕೆ ಫಿರ್ಯಾಧಿ ಸಾರಾಂಶದ ಮೇರೆಗೆ ಪ್ರಕಾರ ಪ್ರಕರಣ ದಾಖಲು ಮಾಡಿಕೊಂಡು ತನಿಖೆ ಕೈಕೊ¼Àî¯ÁVzÉ.

¸ÀAvÀ¥ÀÆgÀ ¥ÉưøÀ oÁuÉ UÀÄ£Éß £ÀA. 103/2013 PÀ®A. 323,341,354,504, eÉÆÃvÉ 34 L¦¹

¢£ÁAPÀ 08-10-2013 gÀAzÀÄ 1800 UÀAmÉUÉ OgÁzÀ ¸ÀgÀPÁj D¸ÀàvÉæ¬ÄAzÀ JA J¯ï ¹ ªÀiÁ»w §AzÀ ªÉÄgÉÃUÉ ¦J¸ÀL gÀªÀgÀÄ ¸ÀgÀPÁj D¸ÀàvÉæ OgÁzÀPÉÌ ¨sÉÃnÖ ¤Ãr UÁAiÀiÁ¼ÀÄ ²æêÀÄw dAiÀĨÁ¬Ä UÀAqÀ ¥ÉæêÀÄzÁ¸À ¸Á: ¸ÉÆÃgÀ½î vÁAqÁ EªÀjUÉ «ZÁj¹ ºÉýPÉ ¥ÀqÉzÀÄPÉÆArzÀÄÝ ¸ÁgÁA±ÀªÉãÉAzÀgÉ EAzÀÄ ¢£ÁAPÀ 08-10-2013 gÀAzÀÄ CAzÁdÄ 3 ¦ JA UÀAmÉ ¸ÀĪÀiÁjUÉ ¦üAiÀiÁ𢠤ÃgÀÄ vÀgÀ®Ä £ÀªÀÄä vÁAqÁzÀ°è ¸ÀgÀPÁj ±Á¯É ºÀwÛgÀ ºÉÆÃzÁUÀ £ÀªÀÄä vÁAqÁzÀ ¤Ã®PÀAoÀ EvÀ£Àß ªÀÄUÀ gÁdPÀĪÀiÁgÀ ºÁUÀÄ «dAiÀÄPÀĪÀiÁgÀ vÀAzÉ ²ªÀgÁd ¥ÀªÁgÀ EªÀgÀÄ £À£ÀUÉ CPÀæªÀĪÁV gÁdPÀĪÀiÁgÀ EvÀ£ÀÄß £À£ÀUÉ ¤£ÀßzÀÄÝ ºÉÃZÁÑVzÉ CAvÀ CªÁZÀåªÁV ¨ÉÊzÀÄ £À£Àß PÉÊ »rzÀÄ J¼ÉÃzÀÄ ªÀiÁ£À¨sÀAUÀ ªÀiÁqÀ®Ä AiÀÄwß¹zÁÝUÀ DUÀ gÁdPÀĪÀiÁgÀ EvÀ£ÀÄß £À£Àß ¨É¤ß£À°è MzÀÄÝ UÀÄ¥ÀÛUÁAiÀÄ ¥Àr¹gÀÄvÁÛ£É ¸ÀzÀj dUÀ¼ÀªÀ£ÀÄß C¯Éè EzÀÝ C£ÀĵÁ¨Á¬Ä UÀAqÀ UÉÆëAzÀ ºÁUÀÄ ZÀAzÀæPÁAvÀ vÀAzÉ ªÉÆÃwgÁªÀÄ EªÀgÀÄ £À£ÀUÉ aQvÉì PÀÄjvÀÄ MAzÀÄ SÁ¸ÀV ªÁºÀ£ÀzÀ°è  vÀAzÀÄ E°è ¸ÉÃjPÀ ªÀiÁrgÀÄvÁÛgÉ PÁgÀt ¸ÀzÀj gÁdPÀĪÀiÁgÀ ªÀÄvÀÄÛ «dAiÀÄPÀĪÀiÁgÀ EvÀ£Àß «gÀÄzÀÝ ¸ÀÆPÀÛPÁ£ÀÆ£ÀÄ PÀæªÀÄ PÉÊUÉÆüÀî®Ä «£ÀAw CAvÀ PÉÆlÖ ºÉýPÉ ¥ÀæPÁgÀ ¥ÀæPÀgÀt zÁR°¹PÉÆAqÀÄ ªÀÄÄA¢£À vÀ¤ÃSÉ PÉÊUÉƼÀî¯ÁVzÉ.
  

No comments: