Police Bhavan Kalaburagi

Police Bhavan Kalaburagi

Saturday, May 28, 2016

Bidar district daily crime update 28-05-2016

 

ದಿನಂಪ್ರತಿ ಅಪರಾಧಗಳ ಮಾಹಿತಿ ದಿನಾಂಕ : 28-05-2016
ಚಿಂತಾಕಿ ಪೊಲೀಸ್ ಠಾಣೆ ಗುನ್ನೆ ನಂ. 34/16 ಕಲಂ 32, 34 ಕೆಇ ಕಾಯ್ದೆ 328 ಐಪಿಸಿ ಮತ್ತು 78(3) ಕರ್ನಾಟಕ ಪೊಲೀಸ್ ಕಾಯ್ದೆ :-

ದಿನಾಂಕ 27/05/2016 ರಂದು  ಗಂಟೆಗೆ ಮೇಡಪಳ್ಳಿ ಗ್ರಾಮದ ಗಾಂಧಿನಗರ ತಾಂಡಾದ ಕ್ರಾಸಗೆ  ಅಕ್ರಮ ಸರಾಯಿ ಮಾರಾಟ ಹಾಗು ಮಟಕಾ ಜೂಜಾಟ  ಆಡಿಸುತ್ತಿದ್ದಾನೆ ಅಂತಾ ಮಾಹಿತಿ ಬಂದ ಮೇರೆಗೆ ಪಿಎಸ್ಐ ರವರು ಸಿಬ್ಬಂದಿಯೊಂದಿಗೆ ಹೋಗ ದಾಳಿ ಮಾಡಿ  ಅರೋಪಿತನನ್ನು  ಹಿಡಿದು ಅವನ ಹೆಸರು ವಿಚಾರಿಸಿ ಕೇಳಲಾಗಿ ಅವನು ತನ್ನ ಹೆಸರು ಹಣಮಯ್ಯಾ ತಂದೆ ಕಂಠಯ್ಯಾ ಸ್ವಾಮಿ ವಯ 56 ವರ್ಷ ಜ್ಯಾತಿ ಜಂಗಮ ಸ್ವಾಮಿ ಸಾ// ಮೇಡಪಳ್ಳಿ ಎಂದು ತಿಳಿಸಿದ್ದು ನಾನು ಪಿಎಸ್ಐ ಸದರಿ ವ್ಯಕ್ತಿಯ  ಅಂಗ ಶೋಧನೆ ಮಾಡಲಾಗಿ  ಅವನ ಹತ್ತಿರ ಜೇಬಿನಲ್ಲಿ ಒಂದು ಪೆನ್ ಮಟಕಾ ಬರೆದು ಕೊಂಡ ಚೀಟಿ  ರೂ 390 /- ನಗದು  ಹಣ ಮತ್ತು 10 ಪಾಲ್ಸಟಿಕ್ ಗಿಲಾಸುಗಳು ಮತ್ತು ಒಂದು ಲೀಟರ ನೀರಿನ  ಬಾಟಲಿನಲ್ಲಿ 3/4 ಲಿಟರನಷ್ಟು  ಅಕ್ರಮ ಕಲಬೆರೆಕೆ ಮದ್ಯ ಜಪ್ತಿ ಮಾಡಿಕೊಂಡು ಪ್ರಕರಣ ದಾಖಲಿಸಿ ತನಿಖೆ ಕೈಗೋಳ್ಳಲಾಗಿದೆ
 
£ÀÆvÀ£À £ÀUÀgÀ ¥Éưøï oÁuÉ UÀÄ£Éß £ÀA. 120/16 PÀ®A 457, 380 L¦¹ ;-

¢£ÁAPÀ: 28-05-2016 gÀAzÀÄ 1130 UÀAmÉUÉ ¦gÁå¢ ²æÃ.CªÀÄgÉÃAzÀgï gÀhiÁ vÀAzÉ «dAiÀÄZÀAzÀæ gÀhiÁ, ªÀAiÀĸÀÄì: 50 ªÀµÀð, eÁw: »AzÀÄ, G: ¨ÁåAPï £ËPÀgÀ, ¸Á: ªÀÄ£É £ÀA.19-6-87, ²ªÀ£ÀUÀgÀ (G), ©ÃzÀgï gÀªÀgÀÄ oÁuÉAiÀÄ°è ºÁdgÁV ¤ÃrzÀ zÀÆj£À ¸ÁgÁA±ÀªÉ£ÉAzÀgÉ  ¢£ÁAPÀ: 25-05-2016 gÀAzÀÄ ¦üAiÀiÁð¢üAiÀÄÄ ºÉAqÀwAiÀÄ ±À¸ÀÛç aQvÉì PÀÄjvÀÄ vÀ£Àß ¥ÀwßAiÉÆA¢UÉ ºÉÊzÁæ¨ÁzÀPÉÌ ºÉÆÃVzÀÄÝ, ºÉÊzÁæ¨ÁzÀPÉÌ ºÉÆÃUÀĪÁUÀ UɼÉAiÀÄgÁzÀ ²æ.J£ï.PÉ gÀhiÁ gÀªÀjUÉ ªÀÄ£ÉAiÀÄ PÀqÉUÉ £ÉÆÃrPÉƼÀÄîªÀAvÉ w½¹zÀÄÝ, ¢£ÁAPÀ: 27-05-2016 gÀAzÀÄ gÁwæ ¸ÀĪÀiÁgÀÄ 8-00 UÀAmÉUÉ ²æÃ.J£ï.PÉ gÀhiÁ gÀªÀgÀÄ ¥sÉÆÃ£ï ªÀiÁr w½¹zÉÝãÉAzÀgÉ, ¢£ÁAPÀ: 26-05-2016 gÀAzÀÄ gÁwæ 8-00 UÀAmÉUÉ ¤ªÀÄä ªÀÄ£ÉAiÀÄ PÀqÉUÉ §AzÀÄ £ÉÆÃr ªÀÄ£ÉUÉ ©ÃUÀ ºÁQPÉÆAqÀÄ ºÉÆÃVzÀÄÝ,  ¢£ÁAPÀ:27-05-2016 gÀAzÀÄ gÁwæ 8-00 UÀAmÉUÉ ¤ªÀÄä ªÀÄ£ÉAiÀÄ PÀqÉ §AzÀÄ £ÉÆÃqÀ¯ÁV AiÀiÁgÉÆà C¥ÀjavÀgÀÄ ¤ªÀÄä ªÀÄ£ÉAiÀÄ°è PÀ¼ÀîvÀ£À ªÀiÁrPÉÆAqÀÄ ºÉÆÃVgÀÄvÁÛgÉ CAvÁ w½¹zÀ PÀÆqÀ¯É £Á£ÀÄ ºÉÊzÁæ¨ÁzÀ¢AzÀ ¢£ÁAPÀ: 27-05-2016 gÀAzÀÄ gÁwæ §AzÀÄ £ÉÆÃqÀ¯ÁV AiÀiÁgÉÆà C¥ÀjavÀ PÀ¼ÀîgÀÄ ªÀÄ£ÉAiÀÄ ¨ÁV°UÉ ºÁQzÀ ©ÃUÀªÀ£ÀÄß MqÉzÀÄ ªÀÄ£ÉAiÀÄ M¼ÀUÉ ¥ÀæªÉò¹ C¯ÉäÃgÁ ¯ÁPÀgÀªÀ£ÀÄß MqÉzÀÄ CzÀgÀ°ènÖzÀ £ÀUÀzÀÄ ºÀt 30,000/-gÀÆUÀ¼À£ÀÄß PÀ¼ÀîvÀ£À ªÀiÁrPÉÆAqÀÄ ºÉÆÃVgÀÄvÁÛgÉ. CAvÁ ¤ÃrzÀ zÀÆj£À ªÉÄÃgÉUÉ ¥ÀæPÀgÀt zÁR°¹PÉÆAqÀÄ vÀ¤SÉ PÉÊUÉÆüÀî¯ÁVzÉ.

ಭಾಲ್ಕಿ ಗ್ರಾಮೀಣ ಪೊಲೀಸ್ ಠಾಣೆ ಗುನ್ನೆ ನಂ. 126/16 ಕಲಂ 279, 304(ಎ) ಐಪಿಸಿ :-

ದಿ; 27-05-2016 ರಂದು 1445 ಗಂಟೆಗೆ ಭಾಲ್ಕಿ ಭಾತಾಂಬ್ರಾ ರೋಡಿನ ಮೇಲೆ ನಾಗನಾಥ ಕೊಳ್ಳಾ ರವರ ಹೊಲದ ಹತ್ತಿರಿದಂದ  ಶ್ರೀ ರವಿ ತಂದೆ ರಮೇಶ ಕುಂಚೆನೌರ ವಯ 22 ವರ್ಷ ಜಾತಿ ಕ್ರೀಶ್ಚನ ಉದ್ಯೋಗ ಕೂಲಿ ಕೆಲಸ ಸಾ: ನೇಳಗೆ ತಾ: ಭಾಲ್ಕಿ ಇತನು ತನ್ನ ಮೋ.ಸೈ. ನಂ. ಕೆಎ-38-ಇ-2170 ನೇದರ ಮೇಲೆ ಭಾಲ್ಕಿ ಯಿಂದ ನಿಲಂಗಾಕ್ಕೆ ಹೋಗುವಾಗ ಹಿಂದಿನಿಂದ ಒಂದು ಕೆ.ಎಸ್.ಆರ್.ಟಿ.ಸಿ. ಬಸ್ಸ್ ನಂ.  ಕೆಎ32-ಎಫ್-954 ನೇದ್ದರ ಚಾಲಕ ಶರಣಬಸಪ್ಪಾ ತಂದೆ ಮಾಣಿಕಪ್ಪಾ ಮಾಲಿ ಪಾಟೀಲ್ ಇತನು ಡಿಕ್ಕಿ ಮಾಡಿದ್ದರಿಂದ ರವಿ ಇತನಿಗೆ ಭಾರಿ ರಕ್ತಗಾಯವಾಗಿದ್ದರಿಂದ ಭಾಲ್ಕಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಕೋಡಿಸಿ ಇನ್ನೂ ಹೆಚ್ಚಿನ ಚಿಕಿತ್ಸೆಗೊಸ್ಕರ ಹೈದ್ರಾಬಾದಗೆ ತೆಗೆದುಕೊಂಡು ಹೋಗುವಾಗ ರವಿ ಇತನು ಮಾರ್ಗಮಧ್ಯೆ ಜಹಿರಾಬಾದ ಹತ್ತಿರ 1945 ಗಂಟೆಗೆ ಮೃತಪಟ್ಟಿರುತ್ತಾನೆ. ಆರೊಪಿತನ ವಿರುದ್ಧ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೋಳ್ಳಲಾಗಿದೆ.

No comments: