Police Bhavan Kalaburagi

Police Bhavan Kalaburagi

Wednesday, March 16, 2016

Yadgir District Reported Crimes



Yadgir District Reported Crimes

ºÀÄt¸ÀV ¥Éưøï oÁuÉ UÀÄ£Éß £ÀA. 60/2016 PÀ®A: 353 341 504 506 L¦¹ :- ¢:15/03/2016 gÀAzÀÄ ¦AiÀiÁ𢠪ÀdÓ® UÁæªÀÄ ¥ÀAZÁAiÀÄvÀAiÀÄ°è vÀ£Àß ¥ÀAZÁAiÀÄwAiÀÄ PÁAiÀÄðªÀ£ÀÄß ¤ªÀð»¸ÀĪÁUÀ DgÉÆævÀ£ÀÄ §AzÀÄ £À£ÀUÉ F ªÀµÀð ªÀiÁqÀ¢ J¯Áè PÉ®¸ÀUÀ¼À ªÀiÁ»w MzÀV¸À¨ÉÃPÀÄ CAvÁ PÉýzÁUÀ, ¦AiÀiÁð¢ FUÀ PÉ®¸À £ÀqÉ¢zÉ £Á¼É ¨É½UÉÎ PÉÆqÀÄvÉÛÃ£É CAvÁ ºÉýzÀgÉ FUɯÉà £À£ÀUÉ ªÀiÁ»w ¨ÉÃPÀÄ CAvÁ ¦AiÀiÁð¢UÉ vÀqÉzÀÄ ¤°è¹ CªÁZÀå±À§ÝUÀ½AzÁ ¨ÉÊzÀÄ fêÀzÀ ¨ÉzÀjPÉ ºÁQzÀÄÝ CAvÁ EvÁå¢ MAzÀÄ UÀtQÃPÀgÀt ªÀiÁrzÀ zÀÆgÀ£ÀÄß ¦AiÀiÁ𢠺ÁdgÀ¥Àr¹zÀÝgÀ ªÉÄðAzÁ PÀæªÀÄ dgÀÄV¹zÀÄÝ CzÉ.
±ÀºÁ¥ÀÆgÀ ¥Éưøï oÁuÉ UÀÄ£Éß £ÀA. 63/2016 ಕಲಂ 279,337  ಐಪಿಸಿ ಸಂ.187 .ಎಮ್.ವಿ ಆಕ್ಟ್ :- ದಿನಾಂಕ:15/03/2016 ರಂದು ಬೆಳಿಗ್ಗೆ 1.00 ಗಂಟೆ ಸುಮಾರಿಗೆ ಸರಕಾರಿ ಆಸ್ಪತ್ರೆ ಶಹಾಪೂದಿಂದ ಪೋನ್ ಮುಖಾಂತರ ಮಾಹಿತಿ ಬಂದ ಪ್ರಕಾರ ಆಸ್ಪತ್ರೆಗೆ ಬೇಟಿ ನೀಡಿ ಗಾಯಾಳು ಸಾಯಬಣ್ಣ ತಂದೆ ಕುಭೇರಪ್ಪ ಗೋಲಪಲ್ಲಿ ಸಾ|| ಗೋಲಗೇರಾ ದೊಡ್ಡಿ ತಾ|| ಶಹಾಪೂರ ಇವರ ಹೇಳಿಕೆ ಪಡೆದುಕೊಂಡಿದ್ದರ ಸಾರಾಂಶವೇನಂದರೆ, ದಿನಾಂಕ:14/03/216 ರಂದು ಸಗರ ಎಲ್ಲಮ್ಮ ಗುಡ್ಡದಲ್ಲಿ ದೇವರ ಕಾರ್ಯಕ್ರಮ ಮುಗಿಸಿಕೊಂಡು ನನ್ನ ಆಟೋ ನಂ. ಕೆಎ-33 2684 ನೇದ್ದರಲ್ಲಿ ಯಲ್ಲಪ್ಪ ಬುಳಗುರಿ ಇಬ್ಬರು ಕೂಡಿ ಗೋಲಗೇರಾ ದೊಡ್ಡಿಗೆ ಬರುವಾಗ ಶಹಾಪುರ ಹತ್ತಿಗುಡುರ ಮುಖ್ಯ ರಸ್ತೆಯ ಮೇಲೆ ರಸ್ತಾಫುರ ಕ್ರಾಸ ಹತ್ತಿರ ರಾತ್ರಿ 23.00 ಗಂಟೆ ಸುಮಾರಿಗೆ ಒಂದು ಕಾರ ನಂ. ಡಿ.ಎಲ್ 03 ಸಿಬಿಡಿ 0579 ನೇದ್ದರ ಚಾಲಕನು ಅತೀ ವೇಗ ಮತ್ತು ಅಲಕ್ತನದಿಂದ ನಡೆಸಿಕೊಂಡು ಬಂದು ಆಟೋಕ್ಕೆ ಅಪಘಾತಪಡಿಸಿದ್ದರಿಂದ ನನಗೂ ಮತ್ತು ನನ್ನ ಸಂಗಡ ಿದ್ದ ಯಲ್ಲಪ್ಪನಿಗೂ ಗಾಯವಾಗಿದ್ದು ಕಾರ ಚಾಲಕ ತನ್ನ ಕಾರ ಅಲ್ಲಿಯೇ ಬಿಟ್ಟು  ಓಡಿ ಹೋಗಿರುತ್ತಾನೆ ಅಂತಾ ಪಿರ್ಯಾದಿ ಸಾರಾಂಶದ ಮೇಲಿಂದ ಠಾಣೆ ಗುನ್ನೆ ನಂ.63/2016 ಕಲಂ.279,337 ಐಪಿಸಿ ಸಂ.187 .ಎಮ್.ವಿ ಆಕ್ಟ್ ನೇದ್ದರ ಪ್ರಕಾರ ಗುನ್ನೆ ದಾಖಲಿಸಿಕೊಂಡು ತನಿಖೆ ಕೈಕೊಂಡೆನು.
±ÀºÁ¥ÀÆgÀ ¥Éưøï oÁuÉ UÀÄ£Éß £ÀA: 64/2016 ಕಲಂ 379  ಐಪಿಸಿ :- ದಿನಾಂಕ  15/03/2016 ರಂದು   16.30 ಗಂಟೆಗೆ   ಪಿರ್ಯಾದಿ ಶ್ರೀ  ಚಂದ್ರಶೇಖರ ತಂದೆ ಅಂಬ್ಲಪ್ಪ ಕಟ್ಟಿಮನಿ ವಯಾ: 40 ಉ: ಎಲ್ ಐ ಸಿ ಏಜಂಟ ಜಾ: ಬೇಡರ  ಸಾ: ಮೂಡಬೂಳ ತಾ: ಶಹಾಪೂರ ರವರು ಠಾಣೆಗೆ  ಹಾಜರಾಗಿ  ಲಿಖತ ಪಿರ್ಯಾದಿ ಸಲ್ಲಿಸಿದರ ಸಾರಾಂಶವೆನಂದರೆ, ದಿನಾಂಕ 14/03/2016 ರಂದು ಬೆಳಗ್ಗೆ 10-00 ಎ.ಎಂ ಕ್ಕೆ ನಾನು ಮತ್ತು ಮಲ್ಲಪ್ಪ  ತಂದೆ ಖಂಡಪ್ಪ ಗುಂಡಗುತರ್ಿ ಸಾ|| ಮೂಡಬೂಳ  ಇಬ್ಬರೂ ಕೂಡಿ ನಮ್ಮ ಮನೆಯಲ್ಲಿದ್ದ ನಗದು ಹಣ 1,50,000-00 ರೂಪಾಯಿ ( ಎಲ್ಲಾ 500 ರೂ ಮುಖ ಬೆಲೆಯ ನೋಟುಗಳು) ಗಳನ್ನು ತೆಗೆದುಕೊಂಡು ಮೂಡಬೂಳದಿಂದ ನನ್ನ ಮಾರುತಿ ಸುಜುಕಿ ರಿಡ್ಜ ಕಾರ ನಂ ಕೆಎ- 33 ಎಂ- 3292 ನೇದ್ದರಲ್ಲಿ ಶಹಾಪೂರಕ್ಕೆ ಹೊರಟೆವು ಶಹಾಪೂರಕ್ಕೆ 10-30 ಎ.ಎಂ ಕ್ಕೆ ಬಂದು ಶಹಾಪೂರದ ಗಣೇಶನಗರದಲ್ಲಿ ನಿಮರ್ಾಣ ಹಂತದಲ್ಲಿರುವ ನಮ್ಮ ಮನೆಯ ಹತ್ತಿರ ನನ್ನ ಕೆಲಸದ ನಿಮಿತ್ಯ ಹೋಗಿ ನಂತರ 10-40 ಎ.ಎಂಕ್ಕೆ ನಮ್ಮ ಮನೆಯಿಂದ ಕಾರಿನಲ್ಲಿ ನಗರದ ಎಲ್ ಐ ಸಿ ಆಫೀಸಗೆ ಬಂದು ಆಫಿಸನ ಕಂಪೌಂಡ ಒಳಗಡೆ ನನ್ನ ಕಾರ ನಿಲ್ಲಿಸಿ.  ನಂತರ ನನ್ನ ಕಾರಿನಲ್ಲಿದ್ದ ಹಣವನ್ನು ನಾನು ನನ್ನ ಪ್ಯಾಂಟಿನ ಜೇಬಿನಲ್ಲಿ ಹಾಕಿಕೊಂಡು ಎಲ್ಐಸಿ ಆಫೀಸನ ಕಂಪೌಂಡದಲ್ಲಿದ್ದ ನನ್ನ ಸ್ಕೂಟಿಯನ್ನು ತೆಗೆದುಕೊಂಡು ನಾವಿಬ್ಬರೂ ಕೂಡಿ ಶಹಾಪೂರ ನಗರದ ಕೃಷ್ಣ ಪಟ್ಟಣ ಬ್ಯಾಂಕಿಗೆ ನನ್ನ ಕೆಲಸದ ನಿಮಿತ್ಯ ಹೋದೆವು ಹೊದಾಗ ನನಗೆ ಸಂಡಾಸ ಬಂದಿತು ಆಗ ನನ್ನ ಜೇಬಿನಲ್ಲಿದ್ದ 150000-00 ರೂ ಹಣವನ್ನು ನನ್ನ ಸ್ಕೂಟಿಯ ಸೀಟಿನ ಕೆಳಗೆ ಇರುವ ಸೀಟ ಬಾಕ್ಸನಲ್ಲಿ ಹಣ ಹಾಕಿ ಸ್ಕೂಟಿ ಸಮೇತ ನಾವಿಬ್ಬರೂ ಎಲ್ ಐ ಸಿ ಆಫೀಸಗೆ ಬಂದೆವು ಅಲ್ಲಿ ನಮ್ಮ ಅಳಿಯ ಮಲ್ಲಿಕಾಜರ್ುನ ತಂದೆ ಅಯ್ಯಪ್ಪ ಪಟ್ಟೆದಾರ ಸಾ|| ಮೂಡಬೂಳ ಎಲ್ ಐ ಸಿ ಆಫಿಸಗೆ ಬಂದಿದ್ದನು. ಆಗ ನಾನು ನನ್ನ ಜೋತೆ ಕಾರಿನಲ್ಲಿ ಕರೆದುಕೊಂಡು ಬಂದ ಮಲ್ಲಪ್ಪ ಗುಂಡಗುತರ್ಿ ಈತನಿಗೆ ನಮ್ಮ ಅಳಿಯ ಮಲ್ಲಿಕಾಜರ್ುನನ ಜೋತೆಗೆ ಗಣೇಶನಗರದ ನಿಮರ್ಾಣ ಹಂತದಲ್ಲಿರುವ ನಮ್ಮ ಮನೆಗೆ ಕೊಟ್ಟು ಕಳುಹಿಸಿದೆನು. ನಂತರ ನನ್ನ ಸ್ಕೂಟಿ ಮೋಟಾರ ಸೈಕಲ ಸೀಟಿನ ಕೆಳಗೆ ಇಟ್ಟ ಹಣ ನನ್ನ ಕಾರಿನ ಎಡಗಡೆ ಸಿಟಿನ ಹಿಂದುಗಡೆ ಇಟ್ಟು ಕಾರನ್ನು ರಿಮೋಟ ಮೂಲಕ 2 ಸಲ ಲಾಕ ಮಾಡಿ  ಎಲ್ ಐ ಸಿ ಕಛೇರಿಯಲ್ಲಿರುವ ಸಂಡಾಸ ರೋಮಿಗೆ ಸಂಡಾಸಕ್ಕೆ ಹೋದೆನು. ಸಂಡಾಸ ಮಾಡಿದ ನಂತರ ಕಂಪೌಂಡದಲ್ಲಿ ಬಂದು ನನ್ನ ಕಾರ ನೋಡಲಾಗಿ ನನ್ನ ಕಾರಿನ ಎಡಗಡೆ ಗ್ಲಾಸ ಒಡೆದಿತ್ತು ಗಾಬರಿಯಾಗಿ ಕಾರನ್ನು ರಿಮೋಟ ಮೂಲಕ ಓಪನ ಮಾಡಿ ಒಳಗಡೆ ನೋಡಲಾಗಿ ನಾನು ಕಾರಿನ ಎಡಗಡೆ ಸೀಟಿನ ಹಿಂದುಗಡೆ ಕವರಿನಲ್ಲಿಟ್ಟ 150000-00 ರೂ ಇರಲಿಲ್ಲ ಯಾರೋ ಕಳ್ಳರು ನಾನು ಸಂಡಾಸಕ್ಕೆ ಹೋದಾಗ ನನ್ನ ಕಾರಿನ ಗ್ಲಾಸನ್ನು ಚೂಪಾದ ಕಬ್ಬಿಣದ ವಸ್ತುವಿನಿಂದ ಮುರಿದು ಕಾರಿನಲ್ಲಿಟ್ಟ ಹಣವನ್ನು ಕಳ್ಳತನ ಮಾಡಿಕೊಂಡು ಹೋಗಿದ್ದರು.  ಆಗ ಸಮಯ 11-35 ಎ.ಎಂ ಆಗಿತ್ತು ನಂತರ ನಾನು ಗಾಬರಿಯಾಗಿ ನನ್ನ ಅಳಿಯ ಮಲ್ಲಿಕಾಜರ್ುನ ಹಾಗೂ ನಾನು ಮೂಡಬೂಳದಿಂದ ಕರೆದುಕೊಂಡು ಬಂದ ಮಲ್ಲಪ್ಪ ಗುಂಡಗುತರ್ಿ ಇಬ್ಬರನ್ನು ಎಲ್ ಐ ಸಿ ಆಫಿಸಗೆ ಕರೆಯಿಸಿ ಅವರಿಬ್ಬರಿಗೂ ವಿಷಯ ತಿಳಿಸಿ ಕಾರ ಗ್ಲಾಸ ಒಡೆದಿದ್ದನ್ನು ತೊರಿಸಿದೆನು. ಇಲ್ಲಿಯವರೆಗೆ ನಾವು ಮೂವರು ಕೂಡಿ ಶಹಾಪೂರ ನಗರದಲ್ಲಿ ಮತ್ತು ಸುತ್ತ ಮುತ್ತಲಿನ ಪ್ರದೇಶದಲ್ಲಿ  ಹುಡುಕಾಡಲಾಗಿ ನನ್ನ ಹಣ ಕಳವು ಮಾಡಿಕೊಂಡು ಹೋದವರು ಸಿಕ್ಕರುವದಿಲ್ಲ. ಆದ್ದರಿಂದ ನಾನು ಇಂದು ದಿನಾಂಕ 15/03/2015 ರಂದು ತಡವಾಗಿ ಠಾಣೆಗೆ ಬಂದು ಅಜರ್ಿ ಸಲ್ಲಿಸುತಿದ್ದು    ಕಾರಣ ನನ್ನ ನಗದು ಹಣ 150000-00 ರೂ ಕಳ್ಳತನ ಮಾಡಿಕೊಂಡು ಹೋದವರನ್ನು ಪತ್ತೆ ಮಾಡಿ ಹಿಡಿದು ಕಾನೂನು ಕ್ರಮ ಕೈಕೊಳ್ಳಬೇಕು ಅಂತಾ ಮಾನ್ಯರವರಲ್ಲಿ ವಿನಂತಿ   ಅಂತಾ  ಪಿರ್ಯಾದಿ  ಸಾರಾಂಶದ ಮೇಲಿಂದ ಠಾಣೆ ಗುನ್ನೆ ನಂ  64/2016 ಕಲಂ 379 ಐ.ಪಿಸಿ  ನೇದ್ದರ  ಪ್ರಕಾರ  ಗುನ್ನೆ ದಾಖಲು ಮಾಡಿಕೊಂಡು ತನಿಖೆ ಕೈಕೊಂಡೆನು.

No comments: