Police Bhavan Kalaburagi

Police Bhavan Kalaburagi

Sunday, April 26, 2015

ಕೊಪ್ಪಳ ಜಿಲ್ಲೆಯಲ್ಲಿ ವರದಿಯಾದ ಪ್ರಕರಣಗಳು
1) ಗಂಗಾವತಿ ನಗರ ಪೊಲೀಸ್ ಠಾಣೆ ಗುನ್ನೆ ನಂ. 83/2015  ಕಲಂ 78(1)(A)(VI) Karnataka Police Act & 420 IPC:.
ದಿನಾಂಕ 25-03-2015 ರಂದು 7-40 ಪಿ.ಎಂ.ಕ್ಕೆ ಶ್ರೀ ಈ. ಕಾಳಿಕೃಷ್ಣ, ಪಿ.ಐ. ನಗರ       ಪೊಲೀಸ್ ಠಾಣೆ ಗಂಗಾವತಿರವರು ಕ್ರೀಕೇಟ್ ಜೂಜಾಟದಲ್ಲಿ ತೊಡಗಿದ ದೇವರಾಜ ಎಂಬುವನ್ನು ಹಾಜರಪಡಿಸಿ       ಸದರಿಯವರ ಮೇಲೆ ಕ್ರಮ ಜರುಗಿಸುವ ಕುರಿತು ತಮ್ಮದೊಂದು ವರದಿಯನ್ನು ಪಂಚನಾಮೆಯೊಂದಿಗೆ ನೀಡಿದ್ದು   ಅದರ  ಸಾರಂಶವೇನೆಂದರೆ, ಇಂದು ದಿನಾಂಕ: 25-04-2015 ರಂದು ಸಂಜೆ 6-15 ಗಂಟೆಗೆ ಆರೋಪಿತನು ಗಂಗಾವತಿ ನಗರದ ಅಯ್ಯಂಗಾರ ಬೇಕರಿ ಹತ್ತಿರ ತನ್ನ ಮೊಬೈಲ್ ದಿಂದ ಬೇರೆಯವರಿಗೆ ಫೋನ್ ಮಾಡಿ ಮುಂಬೈ ಇಂಡಿಯನ್ಸ ಗೆದ್ದರೆ 100-00 ರೂಪಾಯಿಗಳಿಗೆ 150-00 ರೂಪಾಯಿ ಕೊಡುವುದಾಗಿ ಮತ್ತು ಸನ್ ರೈಸರ್ಸ್ ಹೈದರಬಾದ ಗೆದ್ದರೆ 100-00 ರೂಪಾಯಿಗಳಿಗೆ 120=00 ರೂಪಾಯಿ ಕೊಡುವುದಾಗಿ ಹಣವನ್ನು ಹಚ್ಚಿ ಕ್ರಿಕೇಟ್ ಜೂಜಾಟ ಆಡುತ್ತಿರುವಾಗ ಸದರಿಯವರ ಮೇಲೆ ಪಂಚರ ಸಮಕ್ಷಮ ದಾಳಿ ಮಾಡಿ ಸದರಿಯವನ್ನು ಹಿಡಿದು ಪಂಚರ ಸಮಕ್ಷಮ ವಿಚಾರಿಸಿದಾಗ ಅವನು ತಾನು ಇಂದು ನಡೆಯುತ್ತಿರುವ ಮುಂಬೈ ಇಂಡಿಯನ್ಸ್ ಹಾಗೂ ಸನ್ ರೈಸರ್ಸ ಹೈದರಬಾದ ತಂಡಗಳ ನಡುವೆ ಟಿ-20 ಓವರ್ ಗಳ ಕ್ರಿಕೇಟ್ ಆಟದ ಮೇಲೆ ನಡೆದ ಕ್ರಿಕೇಟ್ ಪಂದ್ಯಾಟವನ್ನು ಮೊಬೈಲ್ ಮುಖಾಂತರ ಫೋನ್ ಮಾಡಿ ಮುಂಬೈ ಇಂಡಿಯನ್ಸ್  ತಂಡ ಪಂದ್ಯ ಗೆದ್ದರೆ 150-00 ರೂ.,ಗಳನ್ನು ಮತ್ತು ಸನ್ ರೈಸರ್ಸ ಹೈದರಬಾದ ತಂಡ ಗೆದ್ದರೆ 120-00 ರೂ ಗಳು ಅಂತಾ ಆಡುತ್ತಿದ್ದಗ ದಾಳಿ ಮಾಡಿ ಹಿಡಿದು ಪಂಚರ ಸಮಕ್ಷಮ ಪಂಚನಾಮೆಯನ್ನು ಬರೆದುಕೊಂಡಿದ್ದು ಇರುತ್ತದೆ. .ಆರೋಪಿತನು ಇಂದು ನಡೆಯುತ್ತಿರುವ ಮುಂಬೈ ಇಂಡಿಯನ್ಸ್ ಹಾಗೂ ಸನ್ ರೈಸರ್ಸ ಹೈದರಬಾದ ತಂಡಗಳ ಕ್ರಿಕೇಟ್ ಆಟದ ಮೇಲೆ ಜೂಜಾಟ ಆಡುತ್ತಾ ಜೂಜಾಟಕ್ಕೆ ಕಟ್ಟಿದ ಹಣಕ್ಕಿಂತ ಹೆಚ್ಚಿಗೆ ಹಣ ಕೊಡುವುದಾಗಿ ನಂಬಿಸಿ ಸಾರ್ವಜನಿಕರಗೆ ಮೋಸ ಮಾಡುತ್ತಿದ್ದರಿಂದ ಅವರ ಮೇಲೆ ಕಾನೂನು ಕ್ರಮ ಜರುಗಿಸಲು ನೀಡಿದ ಫಿರ್ಯಾದಿ ಸಾರಾಂಶದ ಮೇಲಿಂದ ಪ್ರಕರಣ ದಾಖಲು ಮಾಡಿಕೊಂಡು ತನಿಖೆ ಕೈಗೊಂಡಿದ್ದು ಇರುತ್ತದೆ.
2)  ಕನಕಗಿರಿ ಪೊಲೀಸ್ ಠಾಣೆ ಗುನ್ನೆ ನಂ. 34/2015  ಕಲಂ 279, 338 ಐ.ಪಿ.ಸಿ ಹಾಗೂ 187 ಐ.ಎಂ.ವಿ. ಕಾಯ್ದೆ.:
¢£ÁAPÀ 25-04-2015 gÀAzÀÄ ªÀÄÄAeÁ£É 11-40 UÀAmÉUÉ qÁ : ªÀÄ®è£ÀUËqÀ D¸ÀàvÉæ UÀAUÁªÀw¬ÄAzÀ JA.J¯ï. ¹. §AzÀ ªÉÄÃgÉUÉ ºÉZï¹-25 gÀªÀgÀ£ÀÄß D¸ÀàvÉæUÉ UÁAiÀiÁ¼ÀÄ«£À ºÉýPÉ ¥ÀqÉAiÀÄ®Ä PÀ¼ÀÄ»¹zÀÄÝ, ¸ÀzÀj ºÉZï¹ gÀªÀgÀÄ D¸ÀàvÉæUÉ ¨ÉÃn ¤Ãr UÁAiÀiÁ¼ÀÄ ¥ÀA¥Á¥Àw vÀAzÉ ¸ÉÆêÀÄtÚ ªÉÄÃqÀQ£Á¼À ¸Á : ºÉÃgÀÆgÀÄ EªÀgÀ ºÉýPÉ ¦ügÁå¢üAiÀÄ£ÀÄß ¥ÀqÉzÀÄPÉÆAqÀÄ ªÁ¥À¸ï oÁuÉUÉ ¸ÀAeÉ 6-30 UÀAmÉUÉ §A¢zÀÄÝ, ¸ÀzÀgÀ ºÉýPÉ ¦ügÁå¢üAiÀÄ ¸ÁgÁA±ÀªÀ£ÉAzÀgÉ, vÁ£ÀÄ ¤£Éß ¢£ÁAPÀ 24-04-2015 gÀAzÀÄ gÁwæ 9-30 UÀAmÉAiÀÄ ¸ÀĪÀiÁjUÉ CgÀ¼ÀºÀ½î UÁæªÀÄPÉÌ vÀªÀÄä ºÉÆ®UÀ½UÉ PÀÆ° D¼ÀÄUÀ¼À£ÀÄß PÉ®¸ÀPÉÌ §gÀ®Ä w½¹ ªÁ¥À¸ï vÀªÀÄÆäjUÉ £ÀqÉzÀÄPÉÆAqÀÄ  PÀ£ÀPÀVj-UÀAUÁªÀw gÀ¸ÉÛAiÀÄ ªÉÄÃ¯É CgÀ¼ÀºÀ½î ªÀÄoÀzÀ PÁæ¸ï ºÀwÛgÀ ºÉÆÃUÀÄwÛzÁÝUÀ »A¢¤AzÀ n.«.J¸ï. ¸ÁÖgï ¹n ¥Àè¸ï ªÉÆÃmÁgÀ ¸ÉÊPÀ¯ï £ÀA.PÉJ-37/JPïì-8627 £ÉÃzÀÝgÀ ZÁ®PÀ §¸ÀªÀgÁd vÀAzÉ  ZÀ£Àߧ¸À¥Àà ¨ÉAZÀªÀÄnÖ FvÀ£ÀÄ vÀ£Àß ªÉÆÃ.¸ÉÊ.£ÀÄß Cwà ªÉÃUÀªÁV ºÁUÀÆ C®PÀëvÀ£À¢AzÀ £ÀqɹPÉÆAqÀÄ §AzÀÄ »A¢¤AzÀ ¦ügÁå¢üzÁgÀ¤UÉ lPÀÌgï PÉÆlÄÖ ªÉÆÃ.¸ÉÊ.£ÀÄß ¸ÀܼÀzÀ°è ©lÄÖ Nr ºÉÆÃVgÀÄvÁÛ£É CAvÁ ªÀÄÄAvÁV ¤ÃrzÀ ¦ügÁå¢AiÀÄ ¸ÁgÁA±ÀzÀ ªÉÄðAzÀ oÁuÁ UÀÄ£Éß £ÀA.-34/2015 PÀ®A 279 338 L¦¹ ºÁUÀÆ 187 L.JA.«. PÁAiÉÄÝ jÃvÁå ¥ÀæPÀgÀt zÁR®Ä ªÀiÁrPÉÆAqÀÄ vÀ¤SÉ PÉÊPÉÆAqÉ£ÀÄ.
3) ಕುಷ್ಟಗಿ ಪೊಲೀಸ್ ಠಾಣೆ ಗುನ್ನೆ ನಂ. 44/2015  ಕಲಂ 279, 337, 338 ಐ.ಪಿ.ಸಿ:
ದಿನಾಂಕ 25-04-2015 ರಂದು ರಾತ್ರಿ 8-45 ಗಂಟೆಗೆ ಸರಕಾರಿ ಆಸ್ಪತ್ರೆ ಕುಷ್ಟಗಿಯಿಂದ ಎಂ.ಎಲ್.ಸಿ ಮಾಹಿತಿ ಬಂದೆ ಮೇರೆಗೆ ಕೂಡಲೆ ಆಸ್ಪತ್ರೆಗೆ ಭೇಟಿಕೊಟ್ಟು ಅಪಘಾತದಲ್ಲಿ ಗಾಯಗೊಂಡು ಇಲಾಜು ಪಡೆಯುತ್ತಿದ್ದ  ಪಿರ್ಯಾದಿದಾರರಾದ ರಮಜಾನಸಾಬ ತಂದೆ ನಬಿಸಾಬ ಕುದರಿ ವಯ: 35 ಜಾ: ಮುಸ್ಲಿಂ ಉ: ಕೂಲಿ ಕೆಲಸ ಸಾ: ಗುಮಗೇರಿ ರವರ ಹೇಳಿಕೆ ಪಿರ್ಯಾದಿ ಪಡೆದುಕೊಂಡಿದ್ದರ ಸಾರಾಂಶ ವೆನೆಂದರೆ ಇಂದು ತಾವು ತಮ್ಮ ವಯಕ್ತಿಕ ಕೆಲಸದ ನೇಮಿತ್ಯ ಕುಷ್ಟಗಿಗೆ ಬಂದು ವಾಪಾಸ್ ತಮ್ಮೂರಿಗೆ ಹೋಗಲು ಕುಷ್ಟಗಿ ಪಟ್ಟಣದ ಬವೇಶ್ವರ ಸರ್ಕಲ್ ಹತ್ತಿರ ಬಂದಾಗ ಆರೋಪಿ ಕಮಾಂಡೋ ಜೀಪ್ ನಂ ಕೆಎ 23/ಎಂ 3063 ನೇದ್ದು ಹಿರೇಮನ್ನಾಪೂರಕಡೆಗೆ ಹೋಗುವದಾಗಿ ತಿಳಿಸಿದ್ದರಿಂದ ಸದರಿ ವಾಹನದಲ್ಲಿ ಪಿರ್ಯಾದಿದಾರರು ಮತ್ತು ಇತರರು ಆರೋಪಿತನ ವಾಹನದಲ್ಲಿ ಹತ್ತಿದ್ದು ಆರೋಪಿತನು ತನ್ನ ಜೀಪನ್ನು ಅತಿವೇಗವಾಗಿ ಮತ್ತು ಅಲಕ್ಷತನದಿಂದ ನಡೆಯಿಸಿಕೊಂಡಿ ಹೋಗಿ ಕುಷ್ಟಗಿಯಿಂದ 3 ಕೀ.ಮೀ ದೂರದಲ್ಲಿ ಎದುರಿನಿಂದ ಬರುತ್ತಿದ್ದ ಮರಳು ಟ್ಯಾಕರ್ ಇಂಜಿನ್ ನಂ ಕೆಎ 37/ಟಿಎ 5560 ಟ್ರಾಲಿ ನಂ ಕೆಎ 37/ಟಿಎ 4662 ನೇದ್ದರ ಟ್ರಾಲಿಗೆ ಹಿಂದಿನ ಬಲಗಡೆಯ ಗಾಲಿಗೆ ಟಕ್ಕರ ಮಾಡಿ ನಂತರ ಮುಂದೆ ಟ್ಯಾಕ್ಟರ್ ನಂಬರ ಇಲ್ಲದ್ದು ಮೆಸ್ಸೆ ಪರ್ಗುಶನ್ 1035 ಡಿಐ ನೇದ್ದರ ಮುಂದಿನ ಇಂಜಿನ್ನಿನ ಬಲಗಡೆ ಗಾಲಿಗೆ ಟಕ್ಕರ ಮಾಡಿ ಅಪಘಾತ ಪಡಿಸಿದ್ದರಿಂದ ಪಿರ್ಯಾದಿದಾರರಿಗೆ ಮತ್ತು ಅದರಲ್ಲಿದ್ದ ಇತರರಿಗೆ ಹಾಗೂ ಆರೋಪಿತನಿಗೂ ಸಹ ಗಾಯ ಪೆಟ್ಟುಗಳಾಗಿದ್ದು ಅಂತಾ ಮುಂತಾಗಿ ಹೇಳಿಕೆಯನ್ನು ಆಸ್ಪತ್ರೆಯಲ್ಲಿ ಪಡೆದುಕೊಂಡು ಪ್ರಕರಣ ದಾಖಲಿಸಿ ತನಿಖೆ ಕೈಕೊಂಡಿದೆ.
4) ಕಾರಟಗಿ ಪೊಲೀಸ್ ಠಾಣೆ ಗುನ್ನೆ ನಂ. 79/2015  ಕಲಂ 379 ಐ.ಪಿ.ಸಿ:

ದಿನಾಂಕ : 25-04-2015 ರಂದು ರಾತ್ರಿ  11-00 ಗಂಟೆಯ ಸುಮಾರಿಗೆ  ಫಿರ್ಯಾದಿದಾರರಾದ ಶ್ರೀ . ವಿರೇಶ ತಂದಿ ಬಸಪ್ಪ ಉದ್ಯಾಳ  ವಯಾ- 40 ವರ್ಷ ಜಾ- ಕುರಬರ ಉ- ವ್ಯಾಪಾರ ಸಾ- ಸಾಲೋಣಿ ಕಾರಟಗಿ ತಾ- ಗಂಗಾವತಿ. ರವರು ಠಾಣೆಗೆ ಹಾಜರಾಗಿ ಲಿಖಿತ ಫಿರ್ಯಾದಿ ಕೊಟ್ಟಿದ್ದು ಅದರ ಸಾರಾಂಶವೆನೆಂದರೆ,  ತಮ್ಮ ಸಹೋದರನಾದ  ದುರುಗಪ್ಪ ತಂದಿ ಬಸಪ್ಪ ಉದ್ಯಾಳ  ಸಾ- ಕೆ. ಬಸಾಪೂರ ಇವರ ಹೆಸರಿನಲ್ಲಿ ಒಂದು  ಕೆಂಪು ಬಣ್ಣದ ಒಂದು ಹಿರೋ ಹೊಂಡಾ ಸ್ಪ್ಲೆಂಡರ್ + ಮೊಟಾರ್ ಸೈಕಲ್ ನಂ- ಕೆ.ಎ- 36/ಆರ್-4708 ನೇದ್ದು ಅಂ.ಕಿ 15,000=00 ರೂ.ಗಳು.  ಅದರ ಮಾಡೆಲ್ -2007   ಅದರ ಚಾಸ್ಸಿಸ್ ನಂ- 07L03C03934  ಇಂಜಿನ್ ನಂ- 07L1JM02803 ಅಂತಾ ಇದ್ದು ಇದನ್ನು ನಾನೇ ಚಾಲನೆ ಮಾಡಿಕೊಂಡಿದ್ದು ದಿನಾಂಕ : 21-4-2015 ರಂದು ರಾತ್ರಿ 10-30 ಗಂಟೆಯ ಸುಮಾರಿಗೆ ತಮ್ಮ ಮನೆಯ ಮುಂದೆ ನಿಲ್ಲಿಸಿದ್ದು ದಿನಾಂಕ : 22-04-2015 ರಂದು ಬೆಳಗ್ಗೆ 5-00 ಗಂಟೆಗೆ ಎದ್ದು ನೋಡುವಷ್ಟರಲ್ಲಿ ಯಾರೋ ಕಳ್ಳರು ಸದರ್ ಮೊಟಾರ ಸೈಕಲ್ ಕಳ್ಳತನ ಮಾಡಿಕೊಂಡು ಹೊಗಿದ್ದು ಅಲ್ಲಿಂದ  ಇಲ್ಲಿಯವರೆಗೆ ಹುಡುಕಾಡಲು ಸಿಗದ ಕಾರಣ ಈಗ ಬಂದು ಫಿರ್ಯಾದಿ ಕೊಟ್ಟಿರುತ್ತೇನೆ ಅಂತಾ ಮುಂತಾಗಿ ಇದ್ದ ಫಿರ್ಯಾದಿಯ ಸಾರಾಂಶದ ಮೇಲಿಂದ ಗುನ್ನೆ ದಾಖಲು ಮಾಡಿಕೊಂಡು ತನಿಖೆ ಕೈಗೊಂಡಿದ್ದು ಇರುತ್ತದೆ.

No comments: