Police Bhavan Kalaburagi

Police Bhavan Kalaburagi

Saturday, April 25, 2015

Raichur District Reported Crimes


                                 
¥ÀwæPÁ ¥ÀæPÀluÉ
ªÀgÀ¢AiÀiÁzÀ ¥ÀæPÀgÀtUÀ¼À ªÀiÁ»w:-



zÉÆA©ü ¥ÀæPÀgÀtzÀ ªÀiÁ»w:-

             ಪಿರ್ಯಾದಿ ಶ್ರೀ ಹನುಮಂತ ತಂದೆ ಮುದಿಯಪ್ಪ ತಿರ್ಥಬಾವಿ 55 ವರ್ಷ ನಾಯಕ ಕೂಲಿಕೆಲಸ ಸಾ. ವಾಲ್ಮಿಕಿ ನಗರ ಮಸ್ಕಿ.EªÀgÀ ಕುರಿಹಟ್ಟಿಯ ಪಕ್ಕದಲ್ಲಿ ಆರೋಪಿ ನಂ 01 ಈರಪ್ಪ ತಂದೆ ಕುಪ್ಪಣ್ಣ ಕುನಟಗಿ 36 ವರ್ಷ ನಾಯಕ
 
ಇವನ ಮನೆ ಇರುತ್ತದೆ. ಮತ್ತು ಪಿರ್ಯಾದಿದಾರನು ಆರೋಪಿ ನಂಬರ 02 ದುರಗಮ್ಮ ಗಂಡ ಈರಪ್ಪ ಕುನಟಗಿ 32 ವರ್ಷ ನಾಯಕ ಈಕೆಗೆ 30,000/- ಹಣವನ್ನು ಕೊಟ್ಟಿದ್ದು ಅದನ್ನು ವಾಪಸ್ ಕೆಳಿದ್ದಕ್ಕೆದಿನಾಂಕ 23-04-15 ರಂದು ಸಾಯಂಕಾಲ 18,00 ಗಂಟೆಯ ಸುಮಾರಿಗೆ ಆರೋಪಿತರೇಲ್ಲರು ಕೂಡಿ ಅಕ್ರಮಕೂಟ ಕಟ್ಟಿಕೊಂಡು ಪಿರ್ಯಾದಿಯ ಮನೆಯ ಹತ್ತಿರ ಬಂದು ಪಿರ್ಯಾದಿಯನ್ನು ಎದೆಯ ಮೇಲಿನ ಅಂಗಿ ಹಿಡಿದು ಮುಂದಕ್ಕೆ ಹೊಗದಂತೆ ತಡೆದು ನಿಲ್ಲಿಸಿ  ಏನಲೇ ಸೂಳೇ ಮಗನೇ ದಿನಾಂಕ 23-04-15 ರಂದು ಬೆಳಿಗ್ಗೆ 02.00 ಗಂಟೆಯ ಸುಮಾರಿಗೆ ಆರೋಪಿ ನಂಬರ 02 ನೇದ್ದವಳ ಕೈಯನ್ನು ಹಿಡಿದು ಎಳೆದಿದ್ದಿಯಾ ಅಂತಾ EªÀgÉÆA¢UÉ EvÀgÉ 6 d£ÀgÀÄ PÀÆr  ಅವಾಚ್ಯವಾಗಿ ಬೈಯುತ್ತಾ ಎಲ್ಲರು ಪಿರ್ಯಾದಿಗೆ ಕೈಯಿಂದ ಹೊಡೆದು ಸೂಳೇ ಮಗನೇ ಇನ್ನೊಮ್ಮೆ ಹಣ ಕೊಡು ಅಂತಾ ನಮ್ಮ ತಂಟೆಗೆ ಬಂದರೆ ನೀನ್ನನ್ನು ಜೀವ ಸಹಿತ ಬಿಡುವುದಿಲ್ಲ ಅಂತಾ ಜೀವದ ಬೆದರಿಕೆ ಹಾಕಿದ್ದು ಇರುತ್ತದೆ ಅಂತಾ ನೀಡಿದ  ಪಿರ್ಯಾದಿ ಸಾರಾಂಶದ ಮೆಲಿಂಧ ªÀÄ¹Ì  ಠಾಣಾ ಗುನ್ನೆ ನಂಬರ 53/15 ಕಲಂ 143,147,341,504,323,506 ಸಹಿತ 149 ,ಪಿ,ಸಿ ಪ್ರಕಾರ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಕೊಂಡೆನು
gÀ¸ÉÛ C¥ÀWÁvÀ ¥ÀæPÀgÀtzÀ ªÀiÁ»w:-
           ದಿನಾಂಕ: 24-04-2015 ರಂದು 09-30 ಪಿ.ಎಮ್ ಸುಮಾರಿಗೆ ಸಿಂಧನೂರು ರಾಯಚೂರು ರಸ್ತೆಯಲ್ಲಿ ಸಿಂಧನೂರು ನಗರದ ವಾಸವಿ ನಗರದ ಚೈತನ್ಯ ಟೆಕ್ನೋ ಶಾಲೆ ಹತ್ತಿರ ಫಿರ್ಯಾದಿ ಗಂಗಾಧರ ತಂದೆ ಬರ್ಮಪ್ಪ,ವಯ: 28 ವರ್ಷ, ಜಾ: ಭೋವಿ ಉ:ಒಕ್ಕಲುತನ ಸಾ: ಜಂಗಮರಹಟ್ಟಿ ತಾ: ಸಿಂಧನೂರು. FvÀ£À ತಮ್ಮನಾದ ವೆಂಕಟೇಶ ಈತನು ಮೋಟಾರ್ ಸೈಕಲ್ ನಂ ಕೆಎ-36 ಯು-1387 ನೇದ್ದನ್ನು ನಡೆಸಿಕೊಂಡು ಸಿಂಧನೂರು ಕಡೆಯಿಂದ ತಮ್ಮ ಊರಿಗೆ ಹೊರಟಾಗ ಎದುರಿಗೆ ಪಿಡಬ್ಲೂಡಿ ಕ್ಯಾಂಪ ಕಡೆಯಿಂದ ಆರೋಪಿತನು ತನ್ನ ಐಷರ್ ಕ್ಯಾಂಟರ್ ವಾಹನ ನಂ ಕೆಎ-36 / 6093 ನೇದ್ದನ್ನು ಜೋರಾಗಿ ನಿರ್ಲಕ್ಷತನದಿಂದ ನಡೆಸಿಕೊಂಡು ಬಂದು ವೆಂಕಟೇಶನಿಗೆ ಟಕ್ಕರ್ ಕೊಟ್ಟಿದ್ದರಿಂದ ವೆಂಕಟೇಶನಿಗೆ ತಲೆಗೆ ಬಲಗಡೆ ಭಾರಿ ರಕ್ತಗಾಯವಾಗಿದ್ದು, ಬಲಗಾಲು ಮೊಣಕಾಲು ಹತ್ತಿರ ಭಾರಿ ಪೆಟ್ಟಾಗಿ ಮುರಿದಿದ್ದು ಇರುತ್ತದೆ ಅಂತಾ ಇದ್ದ ಹೇಳಿಕೆ ಮೇಲಿಂದ  ಸಿಂಧನೂರು ನಗರ ಠಾಣೆ  ಗುನ್ನೆ ನಂ 61/2015 ಕಲಂ 279, 338 .ಪಿ.ಸಿ ನೇದ್ದರಲ್ಲಿ ಪ್ರಕರಣ ದಾಖಲಿಸಿ ತನಿಖೆ ಕೈಕೊಂrzÀÄÝ CzÉ.
C¥ÀºÀgÀt ¥ÀæPÀgÀtzÀ ªÀiÁ»w:-

        ದಿನಾಂಕ. 24-04-2015 ರಂದು ಸಂಜೆ 05-15 ಗಂಟೆಯ ಸಮಯಕ್ಕೆ ಫಿರ್ಯಾದಿರಾದ ಖಾಜಾ ಸಾಬ್ ತಂದೆ ಗೋಖರ ಸಾಬ್ ವಯಾ|| 55 ವರ್ಷ, ಜಾತಿ|| ಮುಸ್ಲಿಂ, ಸಾ|| ಸಿಂಗನೋಡಿ ಈತನು ಠಾಣೆಗೆ ಹಾಜರಾಗಿ ತನ್ನೊಂದು ಲಿಖಿತ ಫಿರ್ಯಾದಿ ಸಲ್ಲಿಸಿದ್ದು ಸಾರಾಂಶವೇನೆಂದರೆ ದಿ|| 21-04-2015 ರಂದು  ರಾತ್ರಿ 09-00 ಗಂಟೆ ಸುಮಾರಿಗೆ ಫಿರ್ಯಾದಿದಾರನ ಅಪ್ರಾಪ್ತ ವಯಸ್ಸಿನ ಮಗಳಾದ ರೇಷ್ಮಾ ವಯಾ. 15 ವರ್ಷ, ಈಕೆಯು ಬರ್ಹಿದೆಸೆಗೆಂದು ಹೋದಾಗ  ಆರೋಪಿ ನಂ.02 ತುಣಕಲ್ ನರಸಿಂಹ ಈತನ  ಪ್ರಚೊದನೆಯಿಂದ ಆರೋಪಿ ನಂ.01 ನರಸಿಂಹಲು ಈತನು ಅವಳಿಗೆ ಪುಸಲಾಯಿಸಿ ತನ್ನ ಮೋಟಾರ ಸೈಕಲ್ ಮೇಲೆ ಅಪರಿಸಿಕೊಂಡು ಹೋಗಿದ್ದು ಇರುತ್ತದೆ.

ಅಪಹರಣಕ್ಕೊಳಾದ ರೇಷ್ಮಾ ಇವಳ ಚೆಹರಾ ಪಟ್ಟಿ.
 
ಹೆಸರು                            
:
ರೇಷ್ಮಾ
ವಯಸ್ಸು                          
:
15 ವರ್ಷ
ಎತ್ತರ                             
:
ಅಂದಾಜು 4.5  ಅಡಿ                   
ಚಹರೆ
:
ಸಾಧಾರಣ ಮೈಕಟ್ಟು, ದುಂಡು  ಮುಖ, ಗೋಧಿ ಮೈ ಬಣ್ಣ,  
ಭಾಷೆ                             
:
ಕನ್ನಡ, ಹಿಂದಿ ಮತ್ತು ತೆಲುಗು ಭಾಷೆ ಮಾತನಾಡುತ್ತಾಳೆ.

 F ªÉÄîÌAqÀ ZÀºÀgÉAiÀÄļÀî ºÀÄqÀÄVAiÀÄ §UÉÎ ªÀiÁ»w ¹PÀÌ°è gÁAiÀÄZÀÆgÀÄ f¯ÉèAiÀÄ ¤AiÀÄAvÀæt PÉÆoÀrAiÀiÁUÀ° CxÀªÁ AiÀiÁ¥À®¢¤ß ¥Éưøï oÁuÉUÁUÀ°Ã w½¸À®Ä PÉÆÃjzÉ.
¥Éưøï C¢üÃPÀëPÀgÀÄ, gÁAiÀÄZÀÆgÀÄ  f¯Éè               ( 9480803801- 08532 235635
¥Éưøï G¥Á¢üÃPÀëPÀgÀÄ, gÁAiÀÄZÀÆgÀÄ G¥À «¨ÁUÀ           (  9480803820
¥ÉÆ°Ã¸ï ªÀÈvÀÛ ¤jÃPÀëPÀgÀÄ, gÁAiÀÄZÀÆgÀÄ UÁæ«ÄÃt ªÀÈvÀÛ       :   (  9480803832  
 DgÀPÀëPÀ G¥À ¤jÃPÀëPÀgÀÄ, AiÀiÁ¥À®¢¤ß ¥Éưøï oÁuÉ          (  9480803851
                   
AiÀÄÄ.r.Dgï. ¥ÀæPÀgÀ£ÀzÀ ªÀiÁ»w:-
                     ¥ÀæZÀ°vÀ ªÀµÀðzÀ°è CPÁ°PÀ ªÀÄ¼É ©¢ÝzÀÝjAzÀ ªÀÄÈvÀ£ÀÄ £ÁUÀ¥Àà£ÀÄ ¨É¼ÉzÀ £É®Äè ¨É¼É ¸ÀA¥ÀÆtð £Á±ÀªÁVzÀÄÝ C®èzÉ ¨É¼É ¨É¼ÉAiÀÄ®Ä ¥ÀæUÀw UÁæ«ÄÃt ¨ÁåAPï §Æ¢ªÁ¼À PÁåA¦£À°è ªÀÄvÀÄÛ EvÀgÀ PÀqÉ ¸Á® ªÀiÁrzÀÝjAzÀ fêÀ£ÀzÀ°è fUÀÄ¥ÉìUÉÆAqÀÄ vÀ£Àß ªÁ¸ÀzÀ ªÀÄ£ÉAiÀÄ°è  ¢£ÁAPÀ; 24-04-2015 gÀAzÀÄ 12-15 J JA ¢AzÀ 4-30 J JA £ÀqÀÄ«£À CªÀ¢üAiÀÄ°è ºÀUÀ΢AzÀ GgÀ®Ä ºÁQPÉÆAqÀÄ DvÀäºÀvÉå ªÀiÁrPÉÆArzÀÄÝ EgÀÄvÀÛzÉ. CAvÁ ¦üÃAiÀiÁ𢠸ÁgÁA±ÀzÀ ªÉÄðAzÀ ¹AzsÀ£ÀÆgÀ UÁæ«ÄÃt oÁuÉ AiÀÄÄ.r.Dgï £ÀA: 10/2015 PÀ®A 174 ¹.Dgï.¦.¹ zÁR®Ä ªÀiÁrPÉÆAqÀÄ vÀ¤SÉ PÉÊUÉÆArzÀÄÝ EgÀÄvÀÛzÉ.

CPÀæªÀÄ ªÀÄgÀ¼ÀÄ ¸ÁUÁtÂPÉ ¥ÀæPÀgÀtzÀ ªÀiÁ»w:-

iದಿನಾಂಕ: 24-04-2015 ರಂದು sMಸಂಜೆ 05-15 ಗಂಟೆಗೆ ಅಕ್ರಮ ಮರಳು ಸಾಗಾಟದ ಬಗ್ಗೆ ಮಾಹಿತಿ ಬಂದಿದ್ದರಿಂದ ಪಿರ್ಯಾದಿ ²æà ©.wªÀiÁägÉrØ PÀAzÁAiÀÄ ¤jÃPÀëPÀ UÀ§ÆâgÀÄ ºÉÆç½EªÀgÀÄ ತಹಶೀಲ್ದಾರ ದೇವದುರ್ಗ ಹಾಗೂ ಪಂಚರೊಂದಿಗೆ ಹಿರೇರಾಯಕುಂಪಿ ಗ್ರಾಮದ ಹತ್ತಿರ ಅನಧಿಕೃತವಾಗಿ ಸರಕಾರಕ್ಕೆ ಯಾವುದೇ ರಾಜಧನ ವಗೈರೆ ತುಂಬದೇ ಮರಳನ್ನು ತುಂಬಿಕೊಂಡು ಹೊರಟಿದ್ದ ಎಪಿ-27/ಟಿಟಿ-7354 ಲಾರಿಯನ್ನು ಮತ್ತು ಅದರಲ್ಲಿದ್ದ 9000 ರೂ. ಬೆಲೆಬಾಳುವ ಮರಳನ್ನು ಜಪ್ತಿ ಮಾಡಿಕೊಂಡಿದ್ದು, ಆರೋಪಿ ಲಾರಿ ಚಾಲಕನನ್ನು ಹೆಚ್ಚಿನ ವಿಚಾರಣೆ ಮಾಡಬೇಕೆಂದುಕೊಂಡಾಗ ಆರೋಪಿಯು ಸ್ಥಳದಿಂದ ಓಡಿಹೋಗಿದ್ದು, ನಂತರ ಸದರಿ ಲಾರಿಗೆ ಅಕ್ರಮವಾಗಿ ಮರಳನ್ನು ತುಂಬಿಸಿ ಕಳಿಸಿದ್ದ ಹಿರೇರಾಯಕುಂಪಿ ಸೀಮಾಂತರದ ಕೃಷ್ಣಾ ನದಿಯಲ್ಲಿದ್ದ Tata Hitachi Model No. EX 70, MACHINE SL No.0703-9302, Engine No. D UY 8 14495 ನ್ನೇದ್ದರಿಂದ ಆರೋಪಿ ಆಪರೇಟರ್ ನು ಗುಡ್ಡೆ ಹಾಕುತ್ತಿದ್ದಾಗ ಪಿರ್ಯಾದಿದಾರರು ಪಂಚರ ಮತ್ತು ಸಾಕ್ಷಿದಾರರ ಸಮಕ್ಷಮ ದಾಳಿ ಮಾಡಲು ಹಿಟಾಚಿ ಆಪರೇಟರ್ ಸಹ ಸ್ಥಳದಿಂದ ಓಡಿಹೋಗಿದ್ದು  ಸದರಿ ಆರೋಪಿತರು ಕಳ್ಳತನದಿಂದ ನೈಸರ್ಗಿಕ ಮತ್ತು ಸರಕಾರದ ಸ್ವತ್ತಾದ ಮರಳನ್ನು ಸಾಗಾಟ ಮಾಡಿದ್ದು ಸದರಿ ಆರೋಫಿತರು ಮತ್ತು ಲಾರಿ, ಹಿಟಾಚಿ ಆಪರೇಟರ್ ಮೇಲೆ ಸೂಕ್ತ ಕಾನೂನು ಕ್ರಮ ಜರುಗಿಸಲು ಇರುತ್ತದೆ ಎಂದು ಮುಂತಾಗಿ ನೀಡಿದ ಪಂಚನಾಮೆ ಮತ್ತು ಲಿಖಿತ ದೂರಿನ ಸಾರಾಂಶದ ಮೇಲಿAUÀ§ÆâgÀÄ ¥Éưøï oÁuÉ C.¸ÀA. 53/2015 PÀ®A: 4(1A), 21 MMRD ACT 1957 & 379 IPC CrAiÀÄ°è ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಂಡಿದ್ದು ಇರುತ್ತದೆ.

¸ÀAZÁgÀ ¤AiÀĪÀÄ G®èAWÀ£É, ªÁºÀ£À ZÁ®PÀgÀ «gÀÄzÀÝ PÁ£ÀÆ£ÀÄ PÀæªÀÄ:-

                   gÁAiÀÄZÀÆgÀÄ f¯ÉèAiÀÄ J¯Áè ¥Éưøï C¢üPÁjUÀ¼ÀÄ, gÁAiÀÄZÀÆgÀÄ f¯ÉèAiÀÄ°è ªÉÆÃmÁgÀ ªÁºÀ£À C¥ÀWÁvÀUÀ¼À£ÀÄß vÀqÉUÀlÄÖªÀ PÀÄjvÀÄ f¯ÉèUÉ ¥ÀÆgÉÊc¹gÀĪÀ EAlgï¸É¥ÀÖgï ªÁºÀ£ÀzÀ ¸ÀºÁAiÀÄ¢AzÀ ¢£ÁAPÀ: 25.04.2015 gÀAzÀÄ   69 ¥ÀææPÀgÀtUÀ¼À£ÀÄß ¥ÀvÉÛ ªÀiÁr  13,900/-  gÀÆ..UÀ¼ÀÀ£ÀÄß ¸ÀܼÀzÀ°èAiÉÄà zÀAqÀ «¢ü¹, PÁ£ÀÆ£ÀÄ jÃvÀå PÀæªÀÄ dgÀÄV¹zÀÄÝ, ¸ÀAZÁgÀ ¤AiÀĪÀÄ G®èAX¸ÀĪÀ ZÁ®PÀgÀÄ/ªÀiÁ°ÃPÀgÀ «gÀÄzÀÝ PÁ£ÀÆgÀÄ jÃvÀå PÀæªÀÄ dgÀÄV¸ÀĪÀ PÁAiÀÄð ªÀÄÄAzÀĪÀgÉ¢gÀÄvÀÛzÉ.

No comments: