Police Bhavan Kalaburagi

Police Bhavan Kalaburagi

Monday, May 5, 2014

Raichur District Reported Crimes


                                 
¥ÀwæPÁ ¥ÀæPÀluÉ
ªÀgÀ¢AiÀiÁzÀ ¥ÀæPÀgÀtUÀ¼À ªÀiÁ»w:-
PÀ¼ÀÄ«£À ¥ÀæPÀgÀtªÀ£ÀÄß ¨sÉâ¹ 13 d£À PÀ¼ÀîgÀ£ÀÄß §A¢ü¹ CªÀjAzÀ PÀ©âtzÀ gÁqÀÄUÀ¼À£ÀÄß d¥ÀÄÛ ªÀiÁrPÉÆAqÀÄ £ÁåAiÀiÁAUÀ §AzsÀ£ÀPÉÌ M¦à¹zÀ «ªÀgÀ:-
          ಪಿರ್ಯಾದಿ ಶ್ರೀ ನವನೀತ ಶೆಟ್ಟಿ ತಂದೆ ಬಿ.ಸರ್ವೋತ್ತಮ ಶೆಟ್ಟಿ :53 ವರ್ಷ , ಜಾ:ಹಿಂದೂಭಟ್ :ವೈ.ಟಿ.ಪಿ.ಎಸ್. ಯರಮರಸ್ ದಲ್ಲಿ ಪೋಸ್ಟಲ್ ಪ್ರೋಜೆಕ್ಟ್ ಇಂಚಾರ್ಜ ಸಿನೀಯರ್ ಡೆಪ್ಯೂಟಿ ಮ್ಯಾನೇಜರ್ ಕೆಲಸ ಸಾ: ಕವಿತಾ ನಿಲಯ,ಗಿಳಿಯಾರ್ ಗ್ರಾಮ , ಪೋಸ್ಟ್:ಕೋಟಾ FvÀ£ÀÄ ವೈ.ಟಿ.ಪಿ.ಎಸ್ ಯರಮರಸ್ ದಲ್ಲಿ ಪೊಸ್ಟಲ್ ಪ್ರೊಜೆಕ್ಟ್ ಇನ್ ಚಾರ್ಜ್ ಸಿನೀಯರ್ ಡೆಪ್ಯೂಟಿ ಮ್ಯಾನೇಜರ  ಅಂತಾ ಕೆಲಸ ಮಾಡಿಕೊಂಡಿದ್ದು ವೈ.ಟಿ.ಪಿ.ಎಸ್ ಬಿ.ಹೆಚ್..ಎಲ್ ರವರ ವತಿಯಿಂದ ಪೊಸ್ಟಲ್ ಪ್ರೊಜೇಕ್ಟ್ ಲಿಮಿಲಿಟೆಡ್ ರವರು ಸಿವಿಲ್ ಮತ್ತು ಸ್ಟಚರಲ್ ಕಾಮಗಾರಿಯ ಗುತ್ತಿಗೆಯನ್ನು ಪಡೆದುಕೊಂಡಿದ್ದು ಸದರಿ ಕಾಮಗಾರಿ ಕುರಿತು ಬಿ.ಹೆಚ್..ಎಲ್ ವತಿಯಿಂದ ಕಬ್ಬಿಣದ ಸರಳುಗಳು ಪೂರೈಸಲಾಗುತ್ತಿದ್ದು ಈಗ್ಗೆಸುಮಾರು 15 ದಿನಗಳಿಂದ ಸಾವಿರ ಟನ್ ಗಳಷ್ಟು ಸ್ಟೀಲ್ ಸಂಗ್ರಹಣೆ ಆಗಿದ್ದು ಸದರಿ ಸ್ಟೀಲ್ ಕಾವಲು ಕುರಿತು ವಾಚ್ ಮ್ಯಾನ್ ಗಳನ್ನು ನೇಮಕ ಮಾಡಿಕೊಂಡಿದ್ದು ಇರುತ್ತದೆ. ನಂತರ ಆರೋಪಿ ನಂ: 1 ±ÀQÃ¯ï ªÀ:25 ªÀµÀð eÁ:ªÀÄĹèA ¸Á:±ÀQÛ£ÀUÀgÀ ಈತನು ಆರ್.ಆರ್. ಸಬ್ ಕಾಂಟ್ರಾಕ್ಟರವರಲ್ಲಿ ಕಬ್ಬಿಣದ ಕೆಲಸವನ್ನು ಮುಂದಾಳತ್ವದಿಂದ ನಿರ್ವಹಿಸುತ್ತಿದ್ದು ಇದನ್ನೆ ಬಳಸಿಕೊಂಡು ದಿನಾಂಕ:04.05.2014 ರಂದು ರಾತ್ರಿ 2.00 ಗಂಟೆಯ ಸುಮಾರಿಗೆ ವೈ.ಟಿ.ಪಿ.ಎಸ್.ಜಾಗೆಯಲ್ಲಿ ಪಿರ್ಯಾದಿದಾರರು ಸಂಗ್ರಹಿಸಿಟ್ಟಿದ್ದ ಸ್ಟೀಲ್ ನಿಂದ ಸುಮಾರು 21 ಟನ್ 32 ಎಂ.ಎಂ. ವ್ಯಾಸವುಳ್ಳ ಸ್ಟೀಲ್ ನ್ನು ಆಂದ್ರದ ಮೂಲದಿಂದ ಲಾರಿ ನಂ:.ಪಿ 22 ಡಬ್ಲ್ಯೂ-1899 ನೇದ್ದರೊಂದಿಗೆ 13 ಜನ ಆಂದ್ರದ ಮೂಲದ ಲೇಬರ್ ಗಳನ್ನು ಕರೆದುಕೊಂಡು ಬಂದು ಪಿರ್ಯಾದಿದಾರರಿಗೆ ಸಂಬಂಧಿಸಿದ ಸ್ಟೀಲ್ ನ್ನು ಕಟ್ ಮಾಡಿ ಲಾರಿಯಲ್ಲಿ  ಲೋಡ ಮಾಡಿ ಆಂದ್ರದ ಮೂಲದಿಂದ ಬಂದಿದ್ದ ಲೇಬರ್ ಗಳೊಂದಿಗೆ ಸದರಿ ಸ್ಟೀಲ್ ನ್ನು ಕಳ್ಳತನ ಮಾಡಿಕೊಂಡು ಹೋಗುತ್ತಿರುವಾಗ್ಗೆ ಪಿರ್ಯಾದಿದಾರನು ಮಾಹಿತಿ ಅರಿತು ತಾನು ಮತ್ತು ಇತರರು ಸ್ಥಳಕ್ಕೆ ದಾವಿಸಿ ಸ್ಟೀಲ್  ಲೋಡ ಮಾಡಿಕೊಂಡು ಹೋಗುತ್ತಿದ್ದ ಲಾರಿಯನ್ನು ತೆಡೆದು ನಿಲ್ಲಿಸಿದ್ದು ಆಗ್ಗೆ ಆರೋಪಿ ನಂ: 1 ಈತನು ಓಡಿ ಹೋಗಿದ್ದು ಇರುತ್ತದೆ. ಮತ್ತು ಸದರಿ ಸ್ಟೀಲ್ ಸ್ಕ್ರಾಪ್ .ಕಿ ರೂಪಾಯಿ 4,00,000/- ರೂಪಾಯಿಗಳು ಆಗುತ್ತದೆ. ಮೇಲ್ಕಂಡ ಆರೋಪಿ ನಂ: 1 ಮತ್ತು ಲಾರಿ ಚಾಲಕ ,ಹಾಗೂ ಉಳಿದ 12 ಜನ ಲೇಬರ್ ಗಳು ಸ್ಟೀಲ್ ನ್ನು ಲಾರಿಯಲ್ಲಿ ಲೋಡ ಮಾಡಿ ಕಳ್ಳತನ ಮಾಡಿಕೊಂಡು ಹೋಗುತ್ತಿದ್ದು ಇರುತ್ತದೆ. ಆದ್ದರಿಂದ ಸದರಿ 14 ಜನರ ವಿರುದ್ದ ಕಾನೂನು ರೀತಿಯ ಕ್ರಮ ಜರುಗಿಸಲು ವಿನಂತಿ ಅಂತಾ PÉÆlÖ  ಲಿಖಿತ ಪಿರ್ಯಾದಿಯ ಮೇಲಿಂದ  UÁæ«ÄÃt ¥Éưøï oÁuÉ gÁAiÀÄZÀÆgÀÄ UÀÄ£Éß £ÀA: 137/2014 PÀ®A: 379 L¦¹ CrAiÀİè ಗುನ್ನೆ ದಾಖಲು ಮಾಡಿಕೊಂಡು ತನಿಖೆ ಕೈಕೊಂqÀÄ  £ÀAvÀgÀ ¥ÀæPÀgÀtzÀ°è vÀ¤SÉAiÀÄ£ÀÄß PÉÊPÉÆAqÀÄ DgÉÆÃ¦vÀgÀ£ÀÄß §A¢¹ CªÀjAzÀ gÁqÀμÀ£ÀÄß d¥ÀÄÛ ªÀiÁrPÉÆªÀÄqÀÄ 13 d£À CgÉÆÃ¦vÀgÀ£ÀÄß £ÁåAiÀiÁAUÀ §AzsÀ£ÀPÉÌ PÀ½¸À¯ÁVzÉ. .                                                                                                                   

DPÀ¹äPÀ ¨ÉAQ C¥ÀWÁvÀ ¥ÀæPÀgÀtzÀ ªÀiÁ»w:-
          ದಿ.04-05-2014 ರಂದು ರಾತ್ರಿ 00-30 ಗಂಟೆ ಸುಮಾರಿಗೆ ಭಾಗ್ಯನಗರ  ಕ್ಯಾಂಪಿನಲ್ಲಿ ಪಿರ್ಯಾದಿ ಶ್ರೀಮತಿ ಚನ್ನಬಸ್ಸಮ್ಮ ಗಂಡ ಕೆ.ಭೀಮಣ್ಣ,ಜಾತಿ: ನಾಯಕ, ವಯ-55ವರ್ಷ, :ಕೂಲಿಕೆಲಸ ಸಾ:ಭಾಗ್ಯನಗರಕ್ಯಾಂಪು,   EªÀgÀ  ವಾಸದ ಜೋಪಡಿಗೆ ಅಕಸ್ಮಿಕವಾಗಿ ಬೆಂಕಿ ತಗುಲಿ ಜೋಪಡಿ ಸಮೇತವಾಗಿ ಅದರಲ್ಲಿಟ್ಟಿದ್ದ ಕಾಳು ಕಡಿ,ಬಟ್ಟೆ ಬರೆ ಮನೆ ಬಳಕೆಯ ಅಡುಗೆ ಪಾತ್ರೆ ಸಾಮಾನುಗಳು ಎಲ್ಲಾ ಸೇರಿ ದಂತೆ ಒಟ್ಟು ಅ.ಕಿ. 42,000=0 ಬೆಲೆ ಬಾಳುವಷ್ಟು ಸುಟ್ಟು ಬೂದಿಯಾಗಿವೆ ಈ ಘಟನೆ ಯಲ್ಲಿ ಯಾವುದೇ ಜೀವ ಹಾನಿಯಾಗಿರುವುದಿಲ್ಲ ಅಂತಾ ನೀಡಿದ ದೂರಿನ ಮೇಲಿಂದ  ¹gÀªÁgÀ oÁuÉ DPÀ¹äPÀ ¨ÉAQ C¥ÀgÁzsÀ ¸ÀASÉå :5/2014 gÀ°è ಪ್ರಕರಣ ದಾಖಲಿಸಿಕೊಂಡು ವಿಚಾರಣೆ ಕೈಗೊಂಡಿದೆ

AiÀÄÄ.r.Dgï. ¥ÀæPÀgÀtzÀ ªÀiÁ»w:-
         ಫಿರ್ಯಾದಿ bÀvÀæAiÀÄå vÀAzÉ UÉÆÃ«AzÀ¥Àà UÀÄvÉÛzÁgÀ 65 ªÀµÀð F½UÉÃgÀ MPÀÌ®ÄvÀ£À ¸Á: ªÀÄlÆÖgÀ UÁæªÀÄ FvÀ£À  ಅಣ್ಣನ ಮಗಳು ಅಂಬಿಕಾ  ಚಿಕ್ಕವಳು ಇದ್ದಾಗ  ಮನೆಯ ಮಾಳಿಗೆಯ ಮೇಲಿಂದ ಆಯಾ ತಪ್ಪಿ ಕೆಳಗೆ ಬಿದ್ದಿದ್ದರಿಂದ ತಲೆಗೆ ಒಳಪೆಟ್ಟಾಗಿದ್ದು, ಇದರಿಂದ ಆಕೆಗೆ ಆಗಾಗ ಫಿಡ್ಸ ಬರುತ್ತಿದ್ದು.  ಅಂಬಿಕಾ ತಂದೆ ಅಮರೇಶ ಈಕೆಯ ತಲೆಗೆ ಆಗಿರುವ ಒಳೆಟ್ಟುವಿನ ನೋವು ತಾಳಲಾರದೇ ತನಗೆ ಆದ ನೋವಿನಿಂದ ಜೀವನದಲ್ಲಿ ಜಿಗುಪ್ಸೆಗೊಂಡು ದಿನಾಂಕ 30/04/2014 ರಂದು ಸಂಜೆ 6-30 ಗಂಟೆ ಸುಮಾರಿಗೆ ಮನೆಯಲ್ಲಿ ಇಟ್ಟಿದ್ದ ಸೀಮೆ ಎಣ್ಣೆ  ತೆಗೆದುಕೊಂಡು ತಲೆಯ ಮೇಲೆ ಹಾಕಿಕೊಂಡು ಬೆಂಕಿ ಹಚ್ಚಿಕೊಂಡು ಮೈ-ಸುಟ್ಟಿದ್ದರಿಂದ ಚಿಕಿತ್ಸೆ ಕುರಿತು ಲಿಂಗಸೂಗುರು ಸರಕಾರಿ ಆಸ್ಪತ್ರೆಗೆ ಹೋಗಿ ಸೇರಿಕೆ ಮಾಡಿದ್ದು ಇರುತ್ತದೆ.ನಂತರ ಅಲ್ಲಿಂದ ಬಳ್ಳಾರಿಯ ವಿಮ್ಸಾ ಆಸ್ಪತ್ರೆಗೆ  ಸೇರಿಕೆಯಾಗಿದ್ದು, ದಿನಾಂಕ 04/05/2014 ರಂದು ಬಳ್ಳಾರಿಯ ವಿಮ್ಸಾ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುವಾಗ ಚಿಕಿತ್ಸೆ ಫಲಕಾರಿಯಾಗದೆ ಇಂದು 5-30 ಗಂಟೆಗೆ ಮೃತಪಟ್ಟಿದ್ದು ಇರುತ್ತದೆ. ಅಂತಾ ಪಿರ್ಯಾದಿಯ ಅಣ್ಣನ ಮಗ ಪೋನ್ ಮುಖಾಂತರ ತಿಳಿಸಿದ್ದು, ಈಕೆಯ ಮರಣದಲ್ಲಿ ಯಾರ ಮೇಲೂ ಯಾವುದೇ ಸಂಶಯ ಇರವುದಿಲ್ಲ. CAvÁ PÉÆlÖ zÀÆj£À ªÉÄðAzÀ ªÀÄÄzÀUÀ¯ï oÁuÉ AiÀÄÄ.r.Dgï. £ÀA: 06/2014 PÀ®A.174 ¹.Dgï.¦.¹ CrAiÀÄ°è ¥ÀæPÀgÀt zÁR°¹PÉÆAqÀÄ vÀ¤SÉ PÉÊPÉÆArgÀÄvÁÛgÉ.
¥Éưøï zÁ½ ¥ÀæPÀgÀtzÀ ªÀiÁ»w:-
      ದಿನಾಂಕ:04.05.2014 ರಂದು ಬೆಳಿಗ್ಗೆ 11.00 ಗಂಟೆಗೆ ರಾಯಚೂರ ನಗರದ ಉರುಕುಂದಿ ಈರಣ್ಣ ದೇವಸ್ಥಾನದ ಕಂಪೌಂಡ್ ಗೋಡೆಯ ಪಶ್ಚಿಮದ ಕಡೆಗೆ ಯಾರೋ ಒಬ್ಬನು ಆಟೋ ರಿಕ್ಷಾವನ್ನು ನಿಲ್ಲಿಸಿಕೊಂಡು ಕಲಬೆರೆಕೆ ಸೇಂದಿಯನ್ನು ಮಾರಾಟ ಮಾಡುತ್ತಿದ್ದಾನೆ ಅಂತಾ ದೊರೆತ ಖಚಿತ ಬಾತ್ಮಿ ಮೇರೆಗೆ ಇಬ್ಬರೂ ಪಂಚರು ಹಾಗೂ ಸಿಬ್ಬಂ¢AiÀĪÀರವರೊಂದಿಗೆ ಸರ್ಕಾರಿ ಜೀಪ್ ನಂಬರ್ ಕೆ.ಎ.36/ಜಿ-212 ನೇದ್ದರ ಚಾಲಕನಾದ ಪಿ.ಸಿ. 132 ರವರೊಂದಿಗೆ ಸ್ಥಳಕ್ಕೆ ಹೋಗಿ ಬೆಳಿಗ್ಗೆ 11.30 ಗಂಟೆಗೆ ದಾಳಿ ಮಾಡಲು ಸೇಂದಿ ಖರೀದಿಸಲು ಬಂದವರು ಓಡಿ ಹೋಗಿದ್ದು ಸೇಂದಿ ಮಾರಾಟ ಮಾಡುವವನು ಸಿಕ್ಕಿಬಿದ್ದಿದ್ದು ವಿಚಾರಿಸಲು ಅವನು ತನ್ನ ಹೆಸರು ವಲಿ ತಂದೆ ಹುಸೇನ್ ವಯಾ: 45 ವರ್ಷ ಜಾ: ಮುಸ್ಲಿಂ : ಆಟೋ ರಿಕ್ಷಾ ಚಾಲಕ ಸಾ: ಝಂಡಾ ಕಟ್ಟೆಯ ಹತ್ತಿರ ಜಾನಿ ಮೊಹಲ್ಲಾ ರಾಯಚೂರು ಅಂತಾ ಹೇಳಿದ್ದು ಅವನ ವಶದಿಂದ ಒಂದು ಪ್ಲಾಸ್ಟೀಕ್ ಚೀಲದಲ್ಲಿ ಒಂದು ಲೀಟರ್ 20 ಸೇಂದಿ ತುಂಬಿದ ಪ್ಲಾಸ್ಟಿಕ್ ಬಾಟ್ಲಿಗಳು ಅಂದಾಜು ಕಿಮ್ಮತ್ತು 200/- ರೂಪಾಯಿ ಬೆಲೆಬಾಳುವವು, 20 ರೂಪಾಯಿ ಸೇಂದಿ ಮಾರಾಟ ಮಾಡಿದ ನಗದು ಹಣ ಮತ್ತು ಒಂದು ಆಟೋ ರಿಕ್ಷಾ ನಂ: ಕೆಎ-32/6705 ಇದ್ದು ಅದರ ಅಂ:ಕಿ:10.000/- ರೂ ಬೆಲೆಬಾಳುವುದು ಜಪ್ತಿ ಪಡಿಸಿಕೊಂಡು ದೊರೆತ ಸೇಂದಿಯಿಂದ ಸ್ಯಾಂಪಲ್ ಸೇಂದಿಯನ್ನು ಸಂಗ್ರಹಿಸಿ ದಾಳಿಯ ಬಗ್ಗೆ ಬೆಳಿಗ್ಗೆ 11.30 ರಿಂದ ಮಧ್ಯಾಹ್ನ 12.30 ಗಂಟೆಯವರೆಗೆ ಪಂಚನಾಮೆಯನ್ನು ಬರೆದುಕೊಂಡು ಮಧ್ಯಾಹ್ನ 12.45 ಗಂಟೆಗೆ ಆರೋಪಿ, ಸೇಂದಿ ತುಂಬಿ ಬಾಟ್ಲಿಗಳು, ಸೇಂದಿ ಮಾರಾಟದ ನಗದು ಹಣ ಹಾಗು ಒಂದು ಆಟೋರಿಕ್ಷಾ ಹಾಗು ದಾಳಿ ಪಂಚನಾಮೆಯೊಂದಿಗೆ ವಾಪಸ್ ಠಾಣೆಗೆ ಬಂzÀÄ ಆರೋಪಿತನ ವಿರುದ್ದ zÁ½ ¥ÀAZÀ£ÁªÉÄAiÀÄ DzsÁgÀzÀ ಮೇಲಿಂದ ಸದರ್ ಬಜಾರ್ ಠಾಣೆ ಗುನ್ನೆ ನಂ: 101/2014 ಕಲಂ 273, 284 ಐಪಿಸಿ ಹಾಗು 32, 34 ಐಪಿಸಿ ಅಡಿಯಲ್ಲಿ ಪ್ರಕರಣ ದಾಖಲಿಸಿ ತನಿಖೆ ಕೈಕೊಳ್ಳಲಾಗಿದೆ.

 ¢£ÁAPÀ: 04.05.2014 gÀAzÀÄ ¸ÁAiÀÄAPÁ® 5.30 UÀAmÉUÉ ±ÀQÛ£ÀUÀgÀzÀ mÉÊ¥ï-¹/ ªÀ¸Àw UÀȺÀUÀ¼À »AzÀÄUÀqÉ ¸ÁªÀðd¤PÀ ¸ÀܼÀzÀ°è PÉ®ªÀÅ d£ÀgÀÄ  ºÀtªÀ£ÀÄß ¥ÀtPÉÌ ºÀaÑ E¸ÉàÃmï J¯ÉUÀ½AzÀ CAzÀgÀ ¨ÁºÀgï JA§ £À¹Ã§zÀÀ E¸ÉàÃmï dÆeÁl DqÀÄwÛgÀĪÁUÀ zÉÆgÉvÀ RavÀ ¨Áwä ªÉÄðAzÀ 1] UÀļÀ¥Àà vÀAzÉ ¸ÀÆUÀ¥Àà ªÀAiÀiÁ: 47 ªÀµð eÁw: ªÀÄrªÁ¼À G: ©.n.¦.J¸ï £ËPÀgÀ (D¥ÀgÉÃlÀgÀ PÉ®¸À) ¸Á: J¸ï.©.n ¯Éçgï PÁ¯ÉÆÃ¤ zÉêÀ¸ÀÆUÀÆgÀÄ. 2] CªÀÄgÀ¥Àà vÀAzÉ ªÀÄjAiÀÄ¥Àà ªÀAiÀiÁ: 49 ªÀµÀð eÁw: °AUÁAiÀÄvÀ G: CrUÉ PÉ®¸À ¸Á: zÉêÀ¸ÀÆUÀÆgÀÄ 3] wªÀÄä¥Àà vÀAzÉ dAUÀ¯ÉèÃ¥Àà ªÀAiÀiÁ: 30 ªÀµÀð eÁw: PÀ¨ÉâÃgÀ G: Pɦ¹ £ËPÀgÀ ¸Á: mÉÊ¥ï/7-455 Pɦ¹ PÁ¯ÉÆÃ¤ ±ÀQÛ£ÀUÀgÀ EªÀgÀ ªÉÄÃ¯É zÁ½ ªÀiÁr DgÉÆÃ¦vÀgÀ ªÀ±ÀzÀ°èzÀÝ E¸ÉàÃmï dÆeÁlPÉÌ ¸ÀA§A¢¹zÀ £ÀUÀzÀÄ ºÀt MlÄÖ 12420/-gÀÆ. ªÀÄvÀÄÛ 52 E¸ÉàÃmï J¯ÉUÀ¼À£ÀÄß d¦Û ªÀiÁrPÉÆAqÀÄ 03 d£À DgÉÆÃ¦vÀgÀ£ÀÄß zÀ¸ÀÛVj ªÀiÁrPÉÆAqÀÄ §AzÀÄ zÁ½ ¥ÀAZÀ£ÁªÉÄAiÀÄ DzsÁgÀ ªÉÄðAzÀ ±ÀQÛ£ÀUÀgÀ oÁuÉ UÀÄ£Éß £ÀA: 61/2014 PÀ®A: 87 PÉ.¦. AiÀiÁPïÖ. CrAiÀÄ°è        ¥ÀæPÀgÀt zÁR°¹ vÀ¤SÉ PÉÊPÉÆArzÀÄÝ EgÀÄvÀÛzÉ.
ªÀgÀzÀQëuÉ  PÁAiÉÄÝ CrAiÀİè£À ¥ÀæPÀgÀtzÀ ªÀiÁ»w:-

                        ದಿನಾಂಕ:04-05-2014 ರಂದು ರಾತ್ರಿ 10.00 ಗಂಟೆಗೆ ಫಿರ್ಯಾದಿದಾರರಾದ ಶ್ರೀಮತಿ ಶಿಲ್ಪಾ ಗಂಡ ಮಡಿವಾಳಪ್ಪಗೌಡ @ ಮಹೇಶ ಪಾಟೀಲ್ ವಯಾ: 23 ವರ್ಷ ಜಾ: ಎಸ್.ಸಿ(ಚೆಲುವಾದಿ) : ಮನೆಕೆಲಸ ಸಾ: ಮನೆ ನಂ: 4-2-67 ಮಂಗಳವಾರ್ ಪೇಟೆ ರಾಯಚೂರು ಇವರು ಠಾಣೆಗೆ ಹಾಜರಾಗಿ ಒಂದು ಕನ್ನಡದಲ್ಲಿ ಬರೆದ ಲಿಖಿತ ದೂರನ್ನು ಹಾಜರುಪಡಿಸಿದ್ದು ಅದರ ಸಾರಾಂಶವೇನೆಂದರೆ, ಫಿರ್ಯಾದಿದಾರಳು ಮಡಿವಾಳಪ್ಪಗೌಡ @ ಮಹೇಶ ಪಾಟೀಲ್ ಜಾ: ಲಿಂಗಾಯತ ಈತನೊಂದಿಗೆ ಪ್ರೀತಿಸಿ ದಿನಾಂಕ: 23-04-2012 ರಂದು ಗುಲ್ಬರ್ಗಾದಲ್ಲಿರುವ ಸಬ್ ರಜಿಸ್ಟರ್ ಆಫೀಸ್ ನಲ್ಲಿ ರಜಿಸ್ಟರ್ ಮದುವೆ ಮಾಡಿಕೊಂಡಿದ್ದು ಮದುವೆಯಾದ ನಂತರ ಫಿರ್ಯಾದಿದಾರಳು ತನ್ನ ಗಂಡನೊಂದಿಗೆ ಯಾದಗಿರಿ ತಾಲೂಕಿನ ಸೈದಾಪೂರ್ ಗ್ರಾಮದಲ್ಲಿ ದುದ್ದಲಿ ಶರಣಗೌಡ ಎಂಬುವವರ ಮನೆಯಲ್ಲಿ ಆಗಸ್ಟ್ 2012 ರ ವರೆಗೆ ವಾಸವಾಗಿದ್ದು ಅಲ್ಲಿರುವಾಗ ಫಿರ್ಯಾದಿದಾರಳ ಗಂಡನ ಅಣ್ಣನಾದ ಹುಚ್ಚಪ್ಪಗೌಡ, ಈತನ ಹೆಂಡತಿ ಲಕ್ಷ್ಮಿ, ಅತ್ತೆ ಮಲ್ಲಮ್ಮ, ಮಾವ ಚಂದ್ರಶೇಖರ, ನಾದಿನಿಯರಾದ ಪ್ರಮೀಳಾ ಮತ್ತು ಪ್ರತೀಮಾ ಇವರೆಲ್ಲರೂ ಕೂಡಿಕೊಂಡು ಬಂದು ಫಿರ್ಯಾದಿದಾರಳಿಗೆ " ನೀನು ಕೀಳು ಜಾತಿಯವಳು ಇದ್ದೀ ವರದಕ್ಷಿಣೆ ಏನೂ ತಂದಿಲ್ಲ ಈಗ ಒಂದು ಲಕ್ಷ ರೂ ತೆಗೆದುಕೊಂಡು ಬಾ ಇಲ್ಲದಿದ್ದರೆ ನಿನ್ನ ಗಂಡನಿಗೆ ಇನ್ನೊಂದು ಮದುವೆ ಮಾಡುತ್ತೇವೆ ಅಂತಾ ಮಾನಸಿಕವಾಗಿ ನೋವುಂಟು ಮಾಡಿದ್ದು ತನ್ನ ಗಂಡನು ಅವರಂತೆ ಮಾತನಾಡಿದ್ದು ತನಗೆ ದೇವರ ಕೋಣೆಗೆ ಹೋಗದಂತೆ ತಾಕೀತು ಮಾಡಿದ್ದು ಇಲ್ಲಿಂದ ಹೋಗು ಇಲ್ಲದಿದ್ದರೆ ನಿನ್ನನ್ನು ಕೊಲೆ ಮಾಡಿ ಬಿಡುತ್ತೇವೆ ಅಂತಾ ಜೀವದ ಬೆದರಿಕೆ ಹಾಕಿದ್ದು ಇರುತ್ತದೆ.  ನಂತರ ಫಿರ್ಯಾದಿದಾರಳು ಸೆಪ್ಟೆಂಬರ್ 2012 ರಿಂದ ಫೆಬ್ರುವರಿ 2013 ರವರೆಗೆ ರಾಯಚೂರು ನಗರದಲ್ಲಿರುವ ತನ್ನ ಅಣ್ಣನ ಮನೆಯಲ್ಲಿ ಇರುವಾಗ ಈ ಅವಧೀಯಲ್ಲಿ ತನ್ನ ಗಂಡ ಇಲ್ಲಿಯೇ ಇದ್ದು ಫಿರ್ಯಾದಿದಾರಳಿಗೆ ಅವಾಚ್ಯವಾಗಿ ಬೈದಾಡಿದ್ದು ದಿನಾಂಕ:27-10-2012 ರಂದು ಫಿರ್ಯಾದಿದಾರಳ ಅತ್ತೆ, ಮಾವ, ಭಾವ, ಮತ್ತು ನಾದಿನಿಯವರು ಎಲ್ಲರು ಕೂಡಿಕೊಂಡು ಇಲ್ಲಿಗೆ ಬಂದು ಫಿರ್ಯಾದಿದಾರಳೊಂದಿಗೆ ಜಗಳ ಮಾಡಿ ಕೈಯ್ಯಿಂದ ಹೊಡೆಬಡೆ ಮಾಡಿ ಅವಾಚ್ಯವಾಗಿ ಬೈದಾಡಿ ಮಾನಸಿಕವಾಗಿ ಮತ್ತು ದೈಹಿಕವಾಗಿ ಹಿಂಸೆ ನೀಡಿದ್ದು ದಿನಾಂಕ:29-10-2012 ರಂದು ಫಿರ್ಯಾದಿದಾರಳಿಗೆ ಗಂಡು ಜನಸಿದ್ದು ನಂತರ ತನ್ನ ಅಣ್ಣ ಮತ್ತು ಅತ್ತಿಗೆ ಫಿರ್ಯಾದಿದಾರಳಿಗೆ ಬುದ್ದಿ ಹೇಳಿ ಗಂಡನ ಮನೆಗೆ ಕಳುಹಿಸಿಕೊಟ್ಟಿದ್ದು ಆಗ ಫಿರ್ಯಾದಿದಾರಳು ತನ್ನ ಗಂಡನೊಂದಿಗೆ ಸೈದಾಪೂರ್ ಗ್ರಾಮದಲ್ಲಿ ಸೂಗಯ್ಯ ಎಂಬುವವರ ಮನೆಯಲ್ಲಿ ಆಗಸ್ಟ್ 2013 ರಿಂದ ಜನೇವರಿ 2014 ರವರೆಗೆ ವಾಸವಾಗಿದ್ದು ಅಲ್ಲಿ ಆಕೆಯ ಗಂಡ ಮನೆ ಬಾಡಿಗೆ ಕೊಡಲು ಹಣ ಇಲ್ಲ ನಿನ್ನ ತವರು ಮನೆಯಿಂದ 1 ಲಕ್ಷ ರೂ ತೆಗೆದುಕೊಂಡು ಬಾ ಅಂತಾ ಹೇಳಿ ತೊಂದರೆ ಕೊಟ್ಟಿದ್ದರಿಂದ ಫಿರ್ಯಾದಿದಾರಳು ತನ್ನ ಮಗನೊಂದಿಗೆ ರಾಯಚೂರಿನಲ್ಲಿರುವ ತನ್ನ ಅಣ್ಣನ ಮನೆಗೆ ಬಂದು ವಾಸವಾಗಿದ್ದು ಇರುತ್ತದೆ.ತನಗೆ ಮಾನಸಿಕವಾಗಿ ಮತ್ತು ದೈಹಿಕವಾಗಿ ಕಿರುಕುಳ ನೀಡಿ ಅವಾಚ್ಯವಾಗಿ ಬೈದಾಡಿ ಜಾತಿ ನಿಂದನೆ ಮಾಡಿ ವರದಕ್ಷಿಣೆ ತೆಗೆದುಕೊಂಡು ಬಾ ಅಂತಾ ತೊಂದರೆ ನೀಡಿದ ತನ್ನ ಗಂಡ, ಭಾವ, ಭಾವನ ಹೆಂಡತಿ, ಅತ್ತೆ, ಮಾವ. ಮತ್ತು ಇಬ್ಬರು ನಾದಿನಿಯವರ ಮೇಲೆ ಕಾನೂನು ಪ್ರಕಾರ ಕ್ರಮ ಕೈಕೊಳ್ಳಬೇಕೆಂದು ವಿನಂತಿ ಅಂತಾ PÉÆlÖ  ದೂರಿನ ªÉÄðAzÀ ¸ÀzÀgÀ §eÁgï  ಠಾಣಾ ಗುನ್ನೆ ನಂ: 103/2014 ಕಲಂ 143, 147, 498(), 323, 504, 506, ಸಹಿತ 149 ಐಪಿಸಿ ಮತ್ತು 3(1)(11) ಎಸ್.ಸಿ/ಎಸ್.ಟಿ ಕಾಯ್ದೆ 1989 ಹಾಗು ಕಲಂ 3 ಮತ್ತು 4 ವರದಕ್ಷಿಣೆ ನಿಷೇಧ ಕಾಯ್ದೆ ಅಡಿಯಲ್ಲಿ ಪ್ರಕರಣ ದಾಖಲಿಸಿ ತನಿಖೆಯನ್ನು ಕೈಕೊಳ್ಳಲಾಗಿದೆ.

¯ÉÆÃPÀ¸À¨sÁ ZÀÄ£ÁªÀuÉ ¤Ãw ¸ÀA»vÉ G®èAWÀ£É ¥ÀæPÀgÀtUÀ¼À ªÀiÁ»w:- 
          - E¯Áè -

¸ÀAZÁgÀ ¤AiÀĪÀÄ G®èAWÀ£É, ªÁºÀ£À ZÁ®PÀgÀ «gÀÄzÀÝ PÁ£ÀÆ£ÀÄ PÀæªÀÄ:-     
                   gÁAiÀÄZÀÆgÀÄ f¯ÉèAiÀÄ J¯Áè ¥ÉÆ°Ã¸ï C¢üPÁjUÀ¼ÀÄ, gÁAiÀÄZÀÆgÀÄ f¯ÉèAiÀÄ°è ªÉÆÃmÁgÀ ªÁºÀ£À C¥ÀWÁvÀUÀ¼À£ÀÄß vÀqÉUÀlÄÖªÀ PÀÄjvÀÄ f¯ÉèUÉ ¥ÀÆgÉʹgÀĪÀ EAlgï¸É¥ÀÖgï ªÁºÀ£ÀzÀ ¸ÀºÁAiÀÄ¢AzÀ ¢£ÁAPÀ: 05.05.2014 gÀAzÀÄ 53 ¥ÀææPÀgÀtUÀ¼À£ÀÄß ¥ÀvÉÛ ªÀiÁr 8,800/-gÀÆ..UÀ¼ÀÀ£ÀÄß ¸ÀܼÀzÀ°èAiÉÄà zÀAqÀ «¢ü¹, PÁ£ÀÆ£ÀÄ jÃvÀå PÀæªÀÄ dgÀÄV¹zÀÄÝ, ¸ÀAZÁgÀ ¤AiÀĪÀÄ G®èAX¸ÀĪÀ ZÁ®PÀgÀÄ/ªÀiÁ°ÃPÀgÀ «gÀÄzÀÝ PÁ£ÀÆgÀÄ jÃvÀå PÀæªÀÄ dgÀÄV¸ÀĪÀ PÁAiÀÄð ªÀÄÄAzÀĪÀgÉ¢gÀÄvÀÛzÉ.


BIDAR DISTRICT DAILY CRIME UPDATE 05-05-2014

¢£ÀA¥Àæw C¥ÀgÁzsÀUÀ¼À ªÀiÁ»w ¢£ÁAPÀ: 05-05-2014

©ÃzÀgÀ £ÀUÀgÀ ¥Éưøï oÁuÉ UÀÄ£Éß £ÀA. 96/2014 PÀ®A 457, 380 L¦¹ :-
¢£ÁAPÀ : 05/05/2014 gÀAzÀÄ 1300 UÀAmÉUÉ ²æÃªÀÄw vÀ¤égï dºÁ£À UÀAqÀ JA.r C§ÄÝ® ºÀPï ¸Á: ªÀĤAiÀiÁgÀ vÁ°ªÀÄ ©ÃzÀgÀ gÀªÀgÀÄ oÁuÉUÉ ºÁdgÁV MAzÀÄ Cfð ¸À°è¹zÀÄÝ ¸ÁgÁA±ÀªÉãÉAzÀgÉ, ¦üAiÀiÁð¢AiÀÄÄ ªÀÄ£É PÉ®¸À ªÀiÁrPÉÆArzÀÄÝ ¦üAiÀiÁð¢AiÀÄ UÀAqÀ JA.r C§ÄÝ® ºÀPï EªÀgÀÄ ºÉÆgÀ zÉñÀªÁzÀ zÀĨÉÊ£À°è EAf¤AiÀÄgï CAvÀ PÉ®¸À ªÀiÁrPÉÆArzÁÝgÉ. ¦üAiÀiÁð¢AiÀÄÄ vÀ£Àß PÀÄlÄA§zÉÆA¢UÉ ¸ÀĪÀiÁgÀÄ 6-ªÀµÀðUÀ½AzÀ CPÀ̼À ªÀÄ£ÉAiÀiÁzÀ ©ÃzÀgÀzÀ ªÀĤAiÀiÁgÀ vÁ°ªÀÄzÀ aAvÁªÀÄt WÀqÁzÀ°è ¨ÁrUɬÄAzÀ ªÁ¸ÀªÁVzÉÝãÉ. ªÀÄPÀ̼À ¨É¹UÉ gÀeÉ EzÀÝ PÁgÀt ¦üAiÀiÁð¢AiÀÄÄ ¢£ÁAPÀ:30/04/2014 gÀAzÀÄ ªÀÄ£ÉUÉ ©ÃUÀ ºÁQPÉÆAqÀÄ vÀªÀgÀÄ ªÀÄ£ÉAiÀiÁzÀ §¸ÀªÀ PÀ¯ÁåtPÉÌ ºÉÆÃVgÀÄvÉÛãÉ. »ÃVgÀ¯ÁV ¢£ÁAPÀ: 05/05/2014 gÀAzÀÄ ¨É½UÉÎ 0630 UÀAmÉUÉ ¦üAiÀiÁð¢AiÀÄ ¨sÁªÀ£ÀªÀgÁzÀ JA.r jAiÀiÁeï EªÀgÀÄ ¦üAiÀiÁð¢UÉ ¥sÉÆÃ£À ªÀiÁr ¤ªÀÄä ªÀÄ£ÉAiÀÄ ¨ÁV® Qð ªÀÄÄj¢zÀÄÝ ªÀÄ£ÉAiÀİè PÀ¼ÀîvÀ£ÀªÁVgÀÄvÀÛzÉ CAvÀ w½¹zÀ ªÉÄÃgÉUÉ ¦üAiÀiÁð¢AiÀÄÄ PÀÆqÀ¯É 0900 UÀAmÉUÉ §AzÀÄ £ÉÆÃqÀ¯ÁV ªÀÄ£É ¨ÁV°£À Qð ªÀÄÄj¢ÝzÀÄÝ ¨sÁªÀ£ÀªÀjUÉ «ZÁj¸À¯ÁV w½¹zÉÝãÉAzÀgÉ, ¢£ÁAPÀ:04/05/2014 gÀAzÀÄ gÁwæ 9.30-¦.JA. UÀAmÉUÉ Hl ªÀÄÄV¹PÉÆAqÀÄ ºÉÆgÀUÉ §AzÀÄ ªÉÄãï UÉÃnUÉ Qð ºÁQPÉÆAqÀÄ ºÉÆÃVzÀÄÝ ¢£ÁAPÀ : 05/05/2014 gÀAzÀÄ ¨É½UÉÎ 06.30 UÀAmÉUÉ ºÉÆgÀUÉ §AzÀÄ £ÉÆÃqÀ¯ÁV ªÀÄ£ÉAiÀÄ ªÉÄÃ£ï ¨ÁV°£À Qð ªÀÄÄj¢zÀÄÝ EvÀÄÛ CAvÀ w½¹zÀ ªÉÄÃgÉUÉ £Á£ÀÄ £ÉÆÃqÀ¯ÁV ªÀÄÄRå ¨ÁV°£À Qð ªÀÄÄj¢zÀÄÝ M¼ÀUÉ ºÉÆÃV £ÉÆÃqÀ¯ÁV ¨Éqï gÀƫģÀ Qð ¸ÀºÀ ªÀÄÄj¢zÀÄÝ ¨Éqï gÀƫģÀ°è ºÉÆÃV £ÉÆÃqÀ¯ÁV gÀƪÀÄ£À°èzÀÝ C®ªÀiÁgÀ ¯ÁPï ªÀÄÄj¢ÝzÀÄÝ C®ªÀiÁgÀzÀ°èzÀÝ §mÉÖUÀ¼É®è a¯Á覰èAiÀiÁV ©¢ÝzÀªÀÅ. C®ªÀiÁgÀzÀ°èzÀÝ £ÀUÀzÀÄ ºÀt ºÁUÀÄ F PɼÀUÉ £ÀªÀÄÆzÀÄ ªÀiÁrzÀ §AUÁgÀzÀ ºÁUÀÄ ¨É½îAiÀÄ ªÀqÀªÉUÀ¼À£ÀÄß ¢£ÁAPÀ:04/05/2014 gÀ gÁwæ 0930 UÀAmɬÄAzÀ 05/05/2014 gÀ 0630 ªÀÄzsÉågÁwæAiÀÄ CªÀ¢üAiÀİè AiÀiÁgÉÆÃ PÀ¼ÀîgÀÄ PÀ¼ÀîvÀ£À ªÀiÁrPÉÆAqÀÄ ºÉÆÃVgÀÄvÁÛgÉ. 1) MAzÀÄ §AUÁgÀzÀ £ÉPÉè¸ï 35 UÁæA. C.Q.- 1,06,050/-, 2) MAzÀÄ §AUÁgÀzÀ £ÉPÉè¸ï 20 UÁæA. C.Q.- 60,600/-, 3) MAzÀÄ §AUÁgÀzÀ £ÉPÉè¸ï 30 UÁæA. C.Q.- 90,900/-, 4) MAzÀÄ §AUÁgÀzÀ ZÉÊ£ï ¥ÀzÀPÀ ¸À»vÀ 15 UÁæA. C.Q.- 45,450/-, 5) JgÀqÀÄ §AUÁgÀzÀ §¼ÉUÀ¼ÀÄ 20 UÁæA. C.Q.- 60,600/-, 6) JgÀqÀÄ §AUÁgÀzÀ zÉÆqÀØ gÀhÄĪÀÄPÁUÀ¼ÀÄ 30 UÁæA. C.Q.- 90,900/-, 7) MAzÀÄ §AUÁgÀzÀ ¯Ér¸ï jAUï 3 UÁæA. C.Q- 9,090/-, 8) MAzÀÄ §AUÁgÀzÀ ¯Ér¸ï jAUï 5 UÁæA. C.Q.- 15,150/-, 9) MAzÀÄ §AUÁgÀzÀ ¯Ér¸ï jAUï 3 UÁæA. C.Q.- 9,090/-,  10) MAzÀÄ §AUÁgÀzÀ eÉAmïì jAUï 2 UÁæA. C.Q.- 6,060/-,  11) MAzÀÄ ¸ÉªÉ£ï ¦Ã¸ï ¸ÀgÀ 10 UÁæA. C.Q.- 30,300/-,  12) MAzÀÄ §AUÁgÀzÀ ºÉtÄÚ ªÀÄPÀ̼À ¨Áæ¸À¯ÉÊmï 15 UÁæA. C.Q.- 45,450/-,  13) JgÀqÀÄ ¸Émï Q«AiÀİèlÄÖPÉÆ¼ÀÄîªÀ EAiÀÄgï jAUï 10 UÁæA. C.Q.- 30,300/-,  14) 8-¸ÀtÚ ªÀÄPÀ̼À jAUïUÀ¼ÀÄ 5 UÁæA. C.Q.- 15,150/-,  15) §AUÁgÀzÀ ©¹Ìmï ¦Ã¸ï 20 UÁæA. C.Q.- 60,600/-, 16) JgÀqÀÄ ¨É½îAiÀÄ PÁ°£À ZÉÊ£ÀUÀ¼ÀÄ 80-UÁæA. C.Q.-4,000/-, 17) MAzÀÄ ¨É½îAiÀÄ ¯ÉÃr¸ï Qà ZÉÊ£ï 20 UÁæA. C.Q.-1,000/-, 18) ¹é¸ï ªÀÄvÀÄÛ JPÀÆågÉmï PÀA¥À¤AiÀÄ 8 UÀAqÀÄ ªÀÄPÀ̼À, 4-ºÉtÄÚ ªÀÄPÀ̼À PÉÊ UÀrAiÀiÁgÀUÀ¼ÀÄ  C.Q.-50,000/-, 19) £ÀUÀzÀÄ ºÀt 1.30,000/-gÀÆ.UÀ¼ÀÄ £ÉÃzÀݪÀÅUÀ¼ÀÄ »ÃUÉ MlÄÖ 8,60,690/- gÀÆ. ¨É¯ÉAiÀÄļÀîzÀÄÝ PÀ¼ÀĪÀÅ ªÀiÁrPÉÆAqÀÄ ºÉÆÃVgÀÄvÁÛgÉ CAvÀ zÀÆj£À ¸ÁgÁA±ÀzÀ ªÉÄÃgÉUÉ ¥ÀæPÀgÀt zÁR°¹ vÀ¤SÉ PÉÊPÉÆ¼Àî¯ÁVzÉ.

¨sÁ°Ì £ÀUÀgÀ ¥ÉưøÀ oÁuÉ UÀÄ£Éß £ÀA. 176/2014 PÀ®A 143 147 323 498 (J) 504 506 eÉÆÃvÉ 149 L¦¹ ªÀÄvÀÄÛ 3 & 4 r.¦ DPÀÖ :-
¢£ÁAPÀ : 04/05/2014 gÀAzÀÄ 1830 UÀAmÉUÉ ²æÃªÀÄw ªÀiÁAiÀiÁ UÀAqÀ gÁºÀÄ® UÁAiÀÄPÁéqÀ ªÀAiÀĸÀÄì 28 ªÀµÀð eÁ : J¸À ¹ ºÉưAiÀiÁ G : ªÉÄÃrPÀ¯ï ¥ÁæöåQÖ¸À£Àgï ¸Á : ¤qÉèÁ£À ¨ÉøÀ GzÀVÃgÀ ¸ÀzÀå : ¹zÁÝxÀð £ÀUÀgÀ ¨sÁ°Ì gÀªÀgÀÄ oÁuÉUÉ ºÁdgÁV zÀÆgÀÄ PÉÆlÖ ¸ÁgÁA±ÀªÉãÀAzÀgÉ ¦üAiÀiÁð¢zÁgÀgÁzÀ ²æÃªÀÄw ªÀiÁAiÀiÁ gÀªÀjUÉ ¢£ÁAPÀ : 14/06/2013 gÀAzÀÄ GzÀVÃgÀ ¥ÀlÖtzÀ ¸ÀÄgÉñÀ UÁAiÀÄPÁéqÀ FvÀ£ÉÆA¢UÉ ªÀÄzÀĪÉAiÀiÁVgÀÄvÀÛzÉ. ªÀÄzÀÄªÉ PÁ®PÉÌ gÁºÀÄ® DvÀ£À vÀAzÉ ¸ÀÄgÉñÀ vÁ¬Ä ²æÃªÀÄw ¹«ÄAvÀgÁ gÀªÀgÀÄ 4 ®PÀë gÀÆ¥Á¬Ä 51 ¸Á«gÀ gÀÆ 08 vÉÆ¯É §AUÁgÀ ¨ÉÃrPÉ EnÖzÀÝgÀÄ DzÀÝjzÀ ¦üAiÀiÁð¢zÁgÀgÀ vÀAzÉAiÀiÁzÀ JPÀ£ÁxÀgÁªÀ ¹AzsÉ vÀ£Àß ªÀÄUÀ¼ÀÄ ¸ÀÄRªÁVgÀ¯ÉAzÀÄ ¨ÉÃrPÉ ElÖ J®è ªÀgÀzÀQëuÉ ¤ÃrgÀÄvÁÛgÉ. DzÀgÉ gÁºÀÄ® UÁAiÀÄPÁéqÀ ªÀÄvÀÄÛ DvÀ£À vÀAzÉ vÁ¬Ä ºÁUÀÄ ¸ÀA§A¢üPÀgÀÄ FvÀ£ÀÄ ªÀÄzÀĪÉAiÀiÁzÀ 15 ¢ªÀ¸ÀUÀ¼À £ÀAvÀgÀ ²æÃªÀÄw ªÀiÁAiÀiÁ gÀªÀjUÉ ¤£Àß vÀªÀgÀÄ ªÀģɬÄAzÀ ªÀÄvÉÛ 5 ®PÀë gÀÆ¥Á¬Ä vÉUÉzÀÄPÉÆAqÀÄ ¨Á E®è¢zÀÝgÉ ¤Ã£ÀÄ ªÀģɬÄAzÀ ºÉÆÃgÀUÉ ºÉÆÃUÀÄ JAzÀÄ ªÀiÁ£À¹PÀ ºÁUÀÄ zÉÊ»PÀ QgÀPÀļÀ ¤ÃrgÀÄvÁÛgÉ. DzÀÝjAzÀ ¦üAiÀiÁð¢AiÀÄ vÀAzÉ ªÀÄvÉÛ 50 ¸Á«gÀ gÀÆ¥Á¬ÄAiÀÄAvÉ £Á®ÄÌ ºÀAvÀªÁV 2 ®PÀë gÀÆ¥Á¬Ä PÉÆnÖgÀÄvÁÛgÉ. DzÀgÀÆ PÀÆqÁ CªÀgÀÄ ¦üAiÀiÁð¢UÉ QgÀPÀļÀ ¤ÃqÀĪÀzÀÄ ¤°è¸À°°è ªÀÄvÉÛ 1) gÁºÀÄ® (UÀAqÀ) 2) ¸ÀÄgÉñÀ (ªÀiÁªÀ) 3) ¹«ÄAvÁ (CvÉÛ ) 4) «£ÉÆÃzÀ (ªÉÄÊzÀÄ£À) 5) CªÀÄgÀ¥Á° (£Á¢¤ ) 6) ªÀÄ£ÉÆÃºÀgÀ (gÁºÀÄ®£À FvÀ£À ¸ÀºÉÆÃzÀgÀ ªÀiÁªÀ) 7) ²æÃªÀÄw ±ÁAvÁ¨Á¬Ä ( gÁºÀÄ® FvÀ£À zÉÆqÀتÀÄä ) 8) «dAiÀÄÄPÀĪÀiÁgÀ UÀÄ¥ÁÛ (¸ÀA§A¢üPÀ) 9) ±ÀAPÀgÀ ªÁUÀägÉ (¸ÀA§A¢üPÀ) gÀªÀgÉ®ègÀÄ PÀÆrPÉÆr ¦üAiÀiÁ𢠪ÀiÁAiÀiÁ gÀªÀjUÉ ¸Àƽ gÀAr ¤£ÀUÉ §ºÀ¼À ¸ÉÆPÀÄÌ §A¢zÉÉ ¤£ÀUÉ ¹ÃªÉÄ JuÉÚ ºÁQ ¸ÀÄlÄÖ ºÁPÀÄvÉÛªÉ JAzÀÄ PÉʬÄAzÀ ºÉÆqÉ ªÀiÁr ªÀiÁ£À¹PÀ ºÁUÀÄ zÉÊ»PÀ QgÀPÀļÀ ¤Ãr ¤ªÀÄä vÀªÀgÀÄ ªÀģɬÄAzÀ ºÀt §AUÁgÀ vÉUÉzÀÄPÉÆAqÀÄ ¨Á E®è¢zÀÝgÉ ¤£ÀUÉ PÉÆ¯É ªÀiÁqÀÄvÉÛªÉ JAzÀÄ ªÀģɬÄAzÀ ºÉÆgÀUÉ ºÁQgÀÄvÁÛgÉ. JAzÀÄ ¤ÃrzÀ ¦üAiÀiÁð¢zÁgÀgÀ zÀÆj£À ¸ÁgÁA±ÀzÀ ªÉÄÃgÉUÉ ¥ÀæPÀgÀt zÁR°¹ vÀ¤SÉ PÉÊPÉÆ¼Àî¯ÁVzÉ.

ºÀĪÀÄ£Á¨ÁzÀ ¥Éưøï oÁuÉ UÀÄ£Éß £ÀA. 89/2014 PÀ®A 295 L¦¹ :-
¢£ÁAPÀ: 04/05/2014 gÀAzÀÄ 11:30 ¦üAiÀiÁ𢠲æÃ ¸ÀĨsÁµÀ ªÉÊzÀå CzÀåPÀëgÀÄ ºÁUÀÄ ¥ÀzÁ¢üPÁjUÀ¼ÀÄ ²ªÀgÀ±ÀgÀt £ÀİZÀAzÀAiÀiÁå zÉêÀ¸ÁÜ£À UÀqÀªÀAw UÁæªÀÄ gÀªÀgÀÄ oÁuÉUÉ ºÁdgÁV vÀªÀÄä zÀÆgÀÄ CfðAiÀÄ£ÀÄ ºÁdgÀ ¥Àr¹zÀÄÝ ¸ÁgÀA±ÀªÉãÉAzÀgÉ, UÀqÀªÀAw UÁæªÀÄzÀ°è ²ªÀ±ÀgÀt £ÀİZÀAzÀAiÀiÁå£ÀªÀgÀ UÀ«¬ÄzÀÄÝ C°è ²ªÀ±ÀgÀt £ÀİZÀAzÀAiÀiÁå gÀªÀgÀ ªÀÄÆwð ¥Àæw¸Áܦ¸À¯ÁVvÀÄÛ ¢£ÁAPÀ 02/05/2014 gÀAzÀÄ §¸ÀªÀ dAiÀÄAw EzÀÝ ¥ÀæAiÀÄÄPÀÛ ¨É½UÉÎ 07:00 UÀAmÉUÉ UÀ«AiÀÄ£ÀÄß ¸ÀéZÀÑUÉÆ¼À¹ ¥ÀÆeÁ PÁAiÀÄðUÀ¼À£ÀÄß ªÀiÁqÀ¨ÉÃPÉAzÀÄ UÀ«UÉ ºÉÆÃV £ÉÆÃrzÁUÀ ²ªÀ±ÀgÀt £ÀİZÀAzÀåAiÀiÁå£ÀgÀªÀgÀ PÀ°è£À ªÀÄÆwðAiÀÄ JgÀqÀÄ PÉÊUÀ¼À£ÀÄß AiÀiÁgÉÆÃ QrUÉÃrUÀ¼ÀÄ PÀrzÀÄ ªÀÄÆwðAiÀÄ£ÀÄ ¨sÀUÀßUÉÆ¼À¹gÀÄvÁÛgÉ. F §UÉÎ zÉêÀ¸ÁÜ£ÀzÀ Cr½vÀ ªÀÄAqÀ½AiÀĪÀgÀÄ ZÀZÉð ªÀiÁr UÁæªÀÄzÀ°è d£ÀgÉÆA¢UÉ ZÀZÉð ªÀiÁr zÀÆgÀ PÉÆqÀ®Ä oÁuÉUÉ §A¢zÀÄÝ. ªÀÄÆwðUÉ CªÀªÀiÁ£À ªÀiÁrzÀ QÃrUÉrUÀ¼À£ÀÄ ¥ÀvÉÛ ºÀZÀÄѪÀAvÉ ¤ÃrzÀ zÀÆj£À DzsÁgÀzÀ ªÉÄÃgÉUÉ ¥ÀæPÀgÀt zÁR®¹ vÀ¤SÉ PÉÊPÉÆ¼Àî¯ÁVzÉ.

zsÀ£ÀÄßgÀ ¥Éưøï oÁuÉ UÀÄ£Éß £ÀA. 112/2014 PÀ®A 32, 34 PÀ£ÁðlPÀ C§PÁj PÁAiÉÄÝ :-
¢£ÁAPÀ : 04/05/2014 gÀAzÀÄ 1400 UÀAmÉUÉ ¦.J¸ï.L gÀªÀgÀÄ oÁuÉAiÀİè EzÁÝUÀ ¨Á宺À½î  UÁæªÀÄzÀ PÀqɬÄAzÀ zsÀ£ÀÆßgÀ UÁæªÀÄzÀ PÀqÉUÉ mÁmÁ ¸ÉÆÃªÀÄÄ fÃ¥À£À°è ¸ÀgÁ¬Ä PÁl£ÀUÀ¼ÀÄ ºÁQPÉÆAqÀÄ ªÀiÁgÁlPÉÌ §gÀÄwÛzÉÝ, CAvÀ ¨sÁwä §AzÀ ªÉÄÃgÉUÉ E§âgÀÄ ¥ÀAZÀgÀÄ ºÁUÀÄ ¹§âA¢AiÀĪÀgÉÆA¢UÉ zsÀ£ÀÆßgÀ ²ªÁgÀzÀ°è EgÀĪÀ eÁåAw PÁæ¸À ºÀwÛgÀ ºÉÆÃV fÃ¥À ¤°è¹ PÉüÀUÉ E½ÃzÀÄ PÁAiÀÄÄvÁÛ ¤AvÁUÀ 1445 UÀAmÉUÉ gÀÆzÀ£ÀÆgÀ PÀqɬÄAzÀ MAzÀÄ mÁmÁ ¸ÉÆÃªÉÆ fÃ¥À §gÀÄwÛzÀÄÝ CzÀ£ÀÄß vÀqÉzÀÄ ¤°è¹ £ÉÆÃqÀ®Ä fÃ¥À JªÀiï.ºÉ.M 14 ºÉZï 7862 EzÀÄÝ ¸ÀzÀj fÃ¥À ZÁ®PÀ¤UÉ »rzÀÄ CªÀ£À ºÉ¸ÀgÀÄ «ZÁj¸À®Ä CªÀ£ÀÄ vÀ£Àß ºÉ¸ÀgÀÄ zÀ±ÀgÀxÀ vÀAzÉ ¨Á§ÄgÁªÀ dªÀiÁzÁgÀ, 27 ªÀµÀð, PÀ§â°UÉÃgÀ, fÃ¥ÀZÁ®PÀ ¸Á/¨Á宺À½î CAvÀ w½Ã¸ÀzÀ£ÀÄ, fæ£À°è E£ÀÆß§â ªÀåQ EzÀÄÝ CªÀ£À ºÉ¸ÀgÀÄ «ZÁj¸À®Ä vÀÄPÁgÁªÀÄ vÀAzÉ PÁ²Ã£ÁvÀ, 22 ªÀµÀð, PÀÄgÀħgÀÄ, PÀưPÉ®¸À ¸Á/ ¨Á宺À½î CAvÀ w½¹zÀ£ÀÄ.  ¸ÀzÀj fÃ¥À£ÀÄß ¥ÀAZÀgÀ ¸ÀªÀÄPÀëªÀÄ ZÀPÀ ªÀiÁr£ÉÆÃqÀ®Ä fæ£À°è ¸ÀgÁ¬Ä PÁl£ÀUÀ¼ÀÄ EzÀÄÝ PÁl£ÀUÀ¼ÀÄ J°èAzÀ vÀA¢gÀÄwÛj CAvÀ «ZÁj¹zÀPÉÌ CªÀgÀÄ w½¹zÉ£ÉAzÀgÉ gÉÃtÄPÁ ªÉÊ£À±Á¥À ¨Á宺À½î¢AzÀ ºÉaÑ£À ¨É¯ÉUÉ ªÀiÁgÁl ªÀiÁqÀ®Ä ¸ÁV¸ÀÄwÛgÀĪÀÅzÁV w½¹zÀgÀÄ. EzÀPÉÌ CªÀgÀ ºÀwÛgÀ PÁl£ÀUÀ¼ÀÄ EnÖPÉÆAqÀÄ ¸ÁV¸À®Ä ¸ÀgÀPÁgÀ¢AzÀ ¯ÉʸÀ£Àì CxÀªÁ ¥ÀgÀªÁ¤UÉ EzÉ CAvÀ PÉýzÀPÉÌ ¥ÀgÀªÁ¤UÉ E®è CAvÀ w½¹gÀÄvÁÛgÉ.  fÃ¥À£À°è EzÀÝ PÁl£ÀUÀ¼ÀÄ ¥ÀAZÀgÀ ¸ÀªÀÄPÀëªÀÄ MAzÉÆAzÁV ©aÑ £ÉÆÃqÀ®Ä 1] MAzÀÄ PÁl£ÀzÀ°è £ÁPÁOl ©ÃgÀ 650 JªÀiï.J¯ï. G¼Àî ¨ÁlUÀ¼ÀÄ 12 C.Q. 1080=gÀÆ 2] MAzÀÄ PÁl£ÀzÀ°è £ÁPÁOl ©ÃgÀ 650 JªÀiï.J¯ï. G¼Àî 12 ¨ÁlUÀ¼ÀÄ C.Q. 1080=gÀÆ 3] MAzÀÄ PÁl£ÀzÀ°è N.n. «¹Ì 180 JªÀiï.J¯ï. G¼Àî  48 qÀ©âUÀ¼ÀÄ  ªÀÄvÀÄÛ RįÁè 7 N.n. «¹Ì »ÃUÉ MlÄÖ 55 N.n. «¹Ì qÀ©âUÀ¼ÀÄ C.Q.3113=55 ¥ÉÊ¸É 4] MAzÀÄ PÁl£ÀzÀ°è AiÀÄÄ.J¸ï. «¹Ì 180 JªÀiï.J¯ï. G¼Àî 48 ¨ÁlUÀ¼ÀÄ, ªÀÄvÀÄÛ E£ÀÆßAzÀÄ PÁlð£ÀzÀ°è 22 AiÀÄÄ.J¸ï. «¹Ì 180 JªÀiï.J¯ï. ¨ÁlUÀ¼ÀÄ »ÃUÉ MlÄÖ 70 AiÀÄÄ.J¸ï. «¹Ì ¨ÁlUÀ¼ÀÄ C.Q. 3381=00 »ÃUÉ MlÄÖ 8654=55 ¥ÉÊ¸É EzÀÄÝ ¸ÀgÁ¬Ä ¸ÁUÁtÂPÉ ªÀiÁqÀ®Ä G¥ÀAiÉÆÃVzÀ mÁmÁ ¸ÉÆÃªÉÆ fÃ¥À CzÀgÀ C..Q 1 ®PÀë 50 ¸Á«gÀ EzÀÄÝ »ÃUÉ MlÄÖ ¸ÀgÁ¬Ä ªÀÄvÀÄÛ mÁmÁ ¸ÉÆÃªÉÆzÀ C.Q. 1,58,654=55  ¥ÉʸÉ, EzÀÄÝ, DgÉÆÃ¦vÀgÀ£ÀÄß zÀ¸ÀÛVj ªÀiÁr d¦Û ªÀiÁrzÀ ªÀÄÄzÉݪÀiÁ®Ä ªÀÄvÀÄÛ mÁmÁ ¸ÉÆÃªÉÆzÉÆA¢UÉ oÁuÉUÉ §AzÀÄ ¥ÀæPÀgÀt zÁR°¹ vÀ¤SÉ PÉÊPÉÆ¼Àî¯ÁVzÉ.

UÁA¢ü UÀAd ¥Éưøï oÁuÉ ©ÃzÀgÀ UÀÄ£Éß £ÀA. 103/2014 PÀ®A 3 ªÀÄvÀÄÛ 7 E¹ DPÀÖ -1955 :-
¢£ÁAPÀ 04-05-2014 gÀAzÀÄ 1900 UÀAmÉUÉ ¦üAiÀiÁ𢠲æÃ gÁAeÉÃAzÀæPÀĪÀiÁgÀ DºÁgÀ ¤jÃPÀëPÀgÀÄ C.¥À. ¥ÀæzÉñÀ ©ÃzÀgÀ gÀªÀgÀÄ DgÉÆÃ¦vÀ£ÁzÀ VjñÀ vÀAzÉ PÁ²Ã£ÁxÀ ¥ÉưøÀ ¥Án¯ï ¸Á|| a¢æ UÁæªÀÄ EªÀ¤UÉ ºÁdgÀ ¥Àr¹ MAzÀÄ CfðAiÀÄ eÉÆvÉUÉ d¦Û ¥ÀAZÀ£ÁªÉÄ ®UÀwÛ¹ ºÁdgÀ ¥Àr¹zÀÄÝ ¢£ÁAPÀ 04-05-2014 gÀAzÀÄ 1430 UÀAmÉUÉ RaÃvÀªÁzÀ ªÀiÁ»w §AzÀ ªÉÄÃgÉUÉ ¦üAiÀiÁð¢AiÀÄÄ ©ÃzÀgÀ UÁA¢UÀAd£À°ègÀĪÀ ªÉƺÀ£À zÁ® «Ä®UÉ ¨sÉÃn ¤Ãr a¢æ UÁæªÀÄzÀ ²æÃ VjñÀ vÀAzÉ PÁ²£ÁxÀ ¥ÉưøÀ ¥ÁnÃ¯ï ªÀAiÀĸÀÄì 25 ªÀµÀð ¸Á: a¢æ UÁæªÀÄ EvÀ£ÀÄ ¸ÁªÀðd¤PÀ «vÀgÀuÁ ªÀåªÀ¸ÉÜAiÀÄ CQÌ ªÀÄvÀÄÛ UÉÆÃ¢ PÁ¼À ¸ÀAvÉAiÀÄ°è ªÀiÁgÁl ªÀiÁqÀĪÀ GzÉÝñÀ¢AzÀ ¸ÀAUÀ滹 ElÖ §UÉÎ RavÀ ¥Àr¹PÉÆAqÀÄ UÁA¢UÀAeï oÁuÉAiÀÄ ¥ÉưøÀ G¥À ¤jÃPÀëPÀgÀÄ ²æÃ PÀȵÀÚPÀĪÀiÁgÀ ¥ÁnÃ¯ï ºÁUÀÆ wæªÀUÀðzÀÀ ¥ÀAZÀgÀ£ÀÄß §gÀ ªÀiÁrPÉÆAqÀÄ ¥ÀAZÀgÀ ¸ÀªÀÄPÀëªÀÄ 50 PÉ.f vÀÆPÀzÀ 98 CQÌ ¥Áè¹ÖPÀ aîUÀ¼ÀÄ MlÄÖ 49 QéAl® CQÌ ªÀÄvÀÄÛ 50 PÉ.f vÀÆPÀzÀ 74 ¥Áè¹ÖPÀ UÉÆÃ¢ aîUÀ¼ÀÄ ºÁUÀÆ 50 PÉ.f vÀÆPÀzÀ 8 UÉÆÃt aîUÀ¼À UÉÆÃ¢ aîUÀ¼ÀÄ MlÄÖ 41 QéAl® UÉÆÃ¢ »ÃUÉ MlÄÖ 90 QéAl¯ï ¸ÁªÀðd¤PÀ «vÀgÀuÁ ªÀåªÀ¸ÉÜAiÀÄ CQÌ ªÀÄvÀÄÛ UÉÆÃ¢AiÀÄ MlÄÖ CAzÁdÄ QªÀÄävÀÄÛ 85,000-00 ¸Á«gÀ gÀÆ¥Á¬Ä ¨É¯É¨Á¼ÀĪÀ DºÁgÀ zsÁ£ÀåUÀ¼À£ÀÄß d¦Û ªÀiÁrPÉÆAqÀÄ CQÌ , UÉÆÃ¢ ºÁUÀÆ DgÉÆ¦vÀ ²æÃ VjñÀ vÀAzÉ PÁ²£ÁxÀ ¥ÉưøÀ ¥ÁnÃ¯ï ¸Á: a¢æ UÁæªÀÄ EªÀgÀ£ÀÄß oÁuÉUÉ ºÁdgÀ¥Àr¹ ªÀÄÄA¢£À PÀæªÀÄPÁÌV d¦Û ¥ÀAZÀ£ÁªÉÄAiÀÄ ªÀgÀ¢AiÉÆA¢UÉ ®UÀwÛ¹ ºÁdgÀÄ ¥Àr¹zÀ ¸ÁgÁA±ÀzÀ ªÉÄÃgÉUÉ ¥ÀæPÀgÀt zÁR°¹ vÀ¤SÉ PÉÊPÉÆ¼Àî¯ÁVzÉ.

©ÃzÀgÀ ¸ÀAZÁgÀ ¥Éưøï oÁuÉ UÀÄ£Éß £ÀA. 89/2014 PÀ®A 279, 304(J) L¦¹ eÉÆvÉ 187 LJA« PÁAiÉÄÝ :-
04/05/2014 gÀAzÀÄ 20:15 UÀAmÉUÉ DgÉÆÃ¦ mÁæöåPÀÖgÀ £ÀA. KA38T1253 & mÁæ° £ÀA. KA32T762 £ÉÃzÀÝ£ÀÄß ©ÃzÀgÀzÀ UÀÄA¥Á jAUï gÀ¸ÉÛ PÀqɬÄAzÀ ªÉÄÊ®ÆgÀ PÀqÉUÉ zÀÄqÀÄQ¤AzÀ, ¤®ðPÀëöåvÀ£À¢AzÀ EvÀgÀgÀ fêÀPÉÌ C¥ÁAiÀĪÁUÀĪÀ jÃwAiÀÄ°è £ÀqɹPÉÆAqÀÄ §AzÀÄ ªÉÄÊ®Æj£À ±Á¹Ûç £ÀUÀgÀ NuÉÆAiÉÆ¼ÀUÉ ºÉÆUÀĪÀ gÀ¸ÉÛ PÁæ¸À §½ gÀ¸ÉÛ §¢ PÀĽwÛzÀÝ C¥ÀjavÀ ©PÀëÄPÀ¤UÉ rQÌ¥Àr¹zÀÝjAzÀ C¥ÀjavÀ ©PÀëÄPÀ£À vɯÉUÉ ¨sÁj gÀPÀÛ UÁAiÀĪÁV ¸ÀܼÀzÀ¯Éè ªÀÄÈvÀ¥ÀnÖzÀÄÝ, ªÀÄÈvÀ zÉúÀªÀÅ ©ÃzÀgÀ f¯Áè D¸ÀàvÉæUÉ ¸ÁV¹gÀÄvÁÛgÉ. C¥ÀWÁvÀzÀ £ÀAvÀgÀ rQÌ¥Àr¹zÀ mÁæöåPÀÖgÀ & mÁæ° ZÁ®PÀ£ÀÄ ªÁºÀ£ÀªÀ£ÀÄß ¸ÀܼÀzÀ¯Éè ©lÄÖ Nr ºÉÆVgÀÄvÁÛ£É. C¥ÀWÁvÀ ¥Àr¹zÀ mÁæöåPÀÖgÀ & mÁæ° ZÁ®PÀ£À «gÀÄzÀÞ PÁ£ÀÆ£ÀÄ PÀæªÀÄ dgÀÄV¸À®Ä «£ÀAw JA§ ¦üAiÀiÁ𢠲æÃ. AiÀiÁzÀªÀgÁªÀ ¹¦¹-1578, ©ÃzÀgÀ ¸ÀAZÁgÀ ¥Éưøï oÁuÉ gÀªÀgÀÄ ¤rzÀ ¦üAiÀiÁðzÀÄ ªÉÄÃgÉUÉ ¥ÀæPÀgÀt zÁR°¹ vÀ¤SÉ PÉÊPÉÆ¼Àî¯ÁVzÉ.

Gulbarga District Reported Crimes

ಅಪಘಾತ ಪ್ರಕರಣಗಳು :
ಮುಧೋಳ ಠಾಣೆ : ಶ್ರೀ ಗಿರ್ಯಾಪ್ಪ @ ಗಿರೀಶ ತಂದೆ ಬಸವರಾಜ ತೇಲ್ಕೂರ ಸಾ: ಬೊಮ್ಮನ್ನಳ್ಳಿ ತಾ: ಚಿತ್ತಾಪೂರ ಇವರು ದಿನಾಂಕ: 04-05-2014 ರಂದು ಸಾಯಂಕಾಲ 05:30 ಗಂಟೆ ಸುಮಾರಿಗೆ ಖಂಡೇರಾಯನಪಲ್ಲಿ ಕಡೆಯಿಂದ ಅಂದಾಜು 01 ಕಿಮಿ ಅಂತರದಲ್ಲಿರುವ ರಸ್ತೆಯಲ್ಲಿ ಬರುತ್ತಿದ್ದಾಗ, ನಮ್ಮ ಇನೋವಾ ಕಾರನ್ನು ನಡೆಯಿಸುತ್ತಿದ್ದ ಚಾಲಕನಾದ ಖಾಲೀದ ಅಹ್ಮದ ತಂದೆ ಇಬ್ರಾಹಿಮ ಸಾ: ಚಿತ್ತಾಪೂರ ಇತನು ವಾಹನವನ್ನು ಅತಿ ವೇಗವಾಗಿ ಹಾಗು ನಿಷ್ಕಾಳಜಿತನದಿಂದ ನಡುರಸ್ತೆಯಲ್ಲಿ ನಡೆಸುತ್ತಾ ಹೊರಟನು, ಇದೆ ರೀತಿಯಾಗಿ ಮುಧೋಳ ಕಡೆಯಿಂದ ಹೊರಟಿದ್ದ ಟಾಟಾ ಇಂಡಿಕಾ ಕಾರ ನಂ ಎಪಿ-11-ಎನ್ -1037 ನೇದ್ದರ ಚಾಲಕನು ಕೂಡ ಅತಿ ವೇಗವಾಗಿ ಹಾಗು ನಿಷ್ಕಾಳಜಿತನದಿಂದ ನಡು ರಸ್ತೆಯಲ್ಲಿ ನಡೆಯಿಸಿಕೊಂಡು ಬಂದನು. ಮತ್ತು ಎರಡು ವಾಹನದ ಚಾಲಕರು ಒಂದು ವಾಹನವು ಇನ್ನೊಂದು ವಾಹನಕ್ಕೆ ಹೊಗಲು ಸೈಡ್ ಕೊಡಲಾರದೆ ಹಾಗೆ ನಡೆಯಿಸಿಕೊಂಡು ಬಂದಾಗ, ಎರಡು ವಾಹನಗಳು ಪರಸ್ಪರ ಒಂದಕ್ಕೊಂದು ಮುಖಾಮುಖಿ ಡಿಕ್ಕಿ ಹೊಡೆದವು. ಆಗ ನನಗೆ ಸೊಂಟಕ್ಕೆ ಗುಪ್ತಗಾಯವಾಯಿತು, ಮತ್ತು ಎಡಗಣ್ಣಿನ ಹುಬ್ಬಿಗೆ ಒಳಪೇಟ್ಟಾಯಿತು. ಮತ್ತು ಉಳಿದ ನಮ್ಮ ಕಾರಿನಲ್ಲಿದ್ದ ಸಂಗೀತಾ ಗಂಡ ಮಲ್ಲೇಶಿ, ಸಾಬಣ್ಣಾ ತಂದೆ ಮಲ್ಲೇಶಿ, ಶಾಣಮ್ಮ ಗಂಡ ಧರ್ಮಣ್ಣಾ ಇವರಿಗೆ ಗಾಯಗಳು ಮತ್ತು ಭಾರಿಗಾಯಗಳಾದವು ಮತ್ತು ಹೈಯಾಳಿ ತಂದೆ ನಾಗಣ್ಣಾ ಇತನಿಗೆ ಮುಖಕ್ಕೆ, ತಲೆಗೆ ಹಾಗು ಇತರೆ ಕಡೆ, ಭಾರಿಗಾಯಗಳಾಗಿ, ಸ್ಥಳದಲ್ಲಿಯೇ ಮೃತ ಪಟ್ಟನು. ನಾವು ಕುಳಿತು ಹೊರಟಿದ್ದ ಕಾರನ್ನು ನಡೆಯಿಸುತ್ತಿದ್ದ ಖಾಲೀದ ಅಹ್ಮದ ಇತನಿಗು ಕೂಡ ಗಾಯಗಳಾದವು. ನಾನು ಕಾರಿನಿಂದ ಕೆಳಗೆ ಇಳಿದು ಎದುರುಗಡೆ ಹೊರಟಿದ್ದ ಕಾರ ನಂ ಎಪಿ-11-ಎನ್-1037 ನೇದ್ದರಲ್ಲಿ ಕುಳಿತು ಹೊರಟಿದ್ದ ಮಹೀಮೂದ ಖಾನ ತಂದೆ ಫಜಲಖಾನ ಸಾ: ವಿಖಾರಾಬಾದ(ಎಪಿ) ಮಹ್ಮದ ರೀಯಾನ ತಂದೆ ಮಹ್ಮದ ಹಸನ್ನ ವ: 04, ಸಾ; ವಿಖಾರಾಬಾದ ಇವರಿಗೆ ಭಾರಿಗಾಯಗಳಾಗಿ ಸ್ಥಳದಲ್ಲಿಯೇ ಮೃತ ಪಟ್ಟರು. ಸದರಿ ವಾಹನದ ಚಾಲಕನಾದ ಫಜಲ್ ಖಾನ ತಂದೆ ಮಹೀಮೂದ ಖಾನ ಸಾ: ವಿಖಾರಾಬಾದ ಇವನಿಗು ಕೂಡಾ ಭಾರಿಗಾಯಗಳಾಗಿ ಸ್ಥಳದಲ್ಲಿಯೇ ಮೃತ ಪಟ್ಟನು. ಹಾಗು ಹೆಣ್ಣುಮಕ್ಕಳಾದ ಆಹಿಷಾ ಬೇಗಂ ಗಂಡ ಮಹೇಮೂದ ಅಲಿ ಖಾನ ಸಾ: ವಿಖಾರಾಬಾದ ಮತ್ತು ಮಹೇರುನಿಸ್ಸಾ ಗಂಡ ಸಲಾಹುದ್ದಿನ ಸಾ: ವಿಖಾರಾಬಾದ ಹಾವ; ಕಡತಾಳ ತಾ: ಸೇಡಂ ಇವರಿಗೆ ಭಾರಿಗಾಯಗಳಾಗಿ ಸ್ಥಳದಲ್ಲಿ ಭೆಹೋಷಗಾಗಿ ಬಿದಿದ್ದರು, ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಮುಧೋಳ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. 
ಹೆಚ್ಚುವರಿ ಸಂಚಾರಿ : ಭಾರತಿ ಗಂಡ ಮಹಾದೇವ ಚವ್ವಾಣ  ಸಾ: ಹಾವನೂರ ತಾ:ಅಫಜಲಪೂರ ಹಾ:ವ; ಜಿ.ಡಿ.ಎ ಲೇ ಔಟ ಎಮ್.ಎಸ್.ಕೆ.ಮಿಲ್ ಗುಲಬರ್ಗಾ ರವರು ದಿನಾಂಕ: 04-05-2014 ರಂದು ಮಧ್ಯಾಹ್ನ 3=00 ಗಂಟೆಗೆ ಕೇಂದ್ರ ಬಸ್ ನಿಲ್ದಾಣದ ಹತ್ತಿರ ಇರುವ ಕಪಿಲಾ ಲಾಡ್ಜ ಎದುರಿನ ರೋಡ ಮೇಲೆ ತಮ್ಮ ಗಂಡನಾದ ಮಾಹಾದೇವ ಇವರು ತನ್ನ ಮನೆಗೆ ಹೋಗಬೇಕೆಂದು ಅಟೋರೀಕ್ಷಾ ಸಂಬಂದವಾಗಿ ಕಪಿಲಾ ಲಾಡ್ಜ ಎದುರಿನ ರೋಡ ದಾಟುತ್ತಿದ್ದಾಗ ಎಮ್.ಎಸ್.ಕೆ.ಮಿಲ್ ರೋಡ ಕಡೆಯಿಂದ ಟಂಟಂ ನಂ;ಕೆಎ 32 ಸಿ 1378 ರ ಚಾಲಕನು ಅತಿವೇಗ ಮತ್ತು ಅಲಕ್ಷತನದಿಂದ ಚಲಾಯಿಸಿಕೊಂಡು ಬಂದು ಡಿಕ್ಕಿ ಪಡಿಸಿ ಅಪಘಾತಮಾಡಿ ಗಾಯಗೊಳಿಸಿ ತನ್ನ ವಾಹನ ಸಮೇತ ಹೊರಟು ಹೋಗಿರುತ್ತಾನೆ ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಹೆಚ್ಚುವರಿ ಸಂಚಾರಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಮಾಹಾಗಾಂವ ಠಾಣೆ : ದಿನಾಂಕ 04-05-2014  ರಂದು ಬೆಳಿಗ್ಗೆ 10-30 ಗಂಟೆ ಸುಮಾರಿಗೆ ನಮ್ಮೂರಿನ  ಅಣ್ಣಾರಾವ ತಂದೆ ಮಲ್ಕಪ್ಪ ಪಾಟೀಲ ಇವರ ಮಗ ಮಂಜುನಾಥ ಇತನಿಗೆ ಹೆಣ್ಣು ನೋಡುವ ಸಂಬಂಧ ಜೇವರ್ಗಿ ಕ್ರಾಸ ಗುಲಬರ್ಗಾ ಹತ್ತಿರ ಇರುವ ಎನ್.ಜಿ.ಓ. ಕಾಲನಿ ನಿವಾಸಿತನಾದ ಬಸವರಾಜ ಸಾ:ಸೇಡಂ ಇವರ ಮಗಳಿಗೆ ನೋಡಲು ನಮ್ಮೂರಿನ ರಾಘವೇಂದ್ರ ತಂದೆ ಮಲ್ಲೇಶಪ್ಪ ಕಂಠಿಕರ ಇವರ ಕ್ರೋಜರ ಕೆಎ 32 ಬಿ 4424 ನೇದ್ದು ಕಟ್ಟಿದ್ದು,  ಅದರಲ್ಲಿ ನಾನು ಮತ್ತು ನಮ್ಮೂರಿನ ಅಣ್ಣಾರಾವ ತಂದೆ ಮಲ್ಕಪ್ಪ ಪಾಟೀಲ್,  ಅವರ ಮಗ  ಮಂಜುನಾಥ, ಮೈನಾಬಾಯಿ ಗಂಡ ಅಣ್ಣಾರಾವ ಪಾಟೀಲ, ವೀರಣ್ಣಾ ತಂದೆ ಗುಂಡಪ್ಪ ಪಾಟೀಲ್, ಮಲ್ಲಮ್ಮಾ ಗಂಡ ಮಲ್ಲಣ್ಣಾ ನಂದಿ ಸಾ:ಮಾಹಾಗಾಂವ ಕ್ರಾಸ, ಶರಣಬಸಪ್ಪ ತಂದೆ ಶಿವಲಿಂಗಪ್ಪ ಮಾಲಿಪಾಟೀಲ, ರವಿ @ ರಾಜಕುಮಾರ ತಂದೆ ಭೀಮಶ್ಯಾ ನಾಯಿಕೋಡಿ, ಜಗದೇವಪ್ಪ ತಂದೆ ಚನ್ನಬಸಪ್ಪ ಯರಭಾಗ, ಸುಜಾತಾ ಗಂಡ ಶ್ರೀಶೈಲ ಬಿರಾದಾ, ಆಶ್ವಿನಿ ತಂದೆ ರಾಜಶೇಖರ ಪಾಟೀಲ, ಉಮಾದೇವಿ ಗಂಡ ಶರಣಬಸಪ್ಪ ಪಾಟೀಲ, ನಿರಂಜನ ತಂದೆ ಶರಣಬಸಪ್ಪ ಪಾಟೀಲ, ಚಿತಂಬರಾವ ತಂದೆ ಬಾಪುರಾವ ಪಾಟೀಲ ಸಾ:ಜನವಾಡ, ರಾಜಶೇಖರ ತಂದೆ ಅಣ್ಣೆಪ್ಪ ಪಾಟೀಲ್, ಎಲ್ಲರೂ ಕ್ರೋಜರದಲ್ಲಿ ಕುಳಿತುಕೊಂಡಾಗ, ರಾಘವೇಂದ್ರ ಕಂಠಿಕರ ಇತನು ಕ್ರೋಜರ ಚಲಾಯಿಸುತ್ತಿದ್ದು,  ನಮ್ಮೂರಿನಿಂದ ಗುಲಬರ್ಗಾಕ್ಕೆ ಹೋಗಿ ಹೆಣ್ಣು ನೋಡಿ ವಾಪಸ್ಸು ಹರಕಂಚಿಗೆ ಬರುವ ಕುರಿತು ಈ ಮೇಲಿನ ಎಲ್ಲಾ ಜನರು ಕ್ರೋಜರನಲ್ಲಿ ಕುಳಿತುಕೊಂಡು ಗುಲಬರ್ಗಾದಿಂದ ಮಧ್ಯಾಹ್ನ 1-30 ಗಂಟೆ ಸುಮಾರಿಗೆ ಹೊರಟಿದ್ದುಮಧ್ಯಾಹ್ನ 2-15  ಗಂಟೆ ಸುಮಾರಿಗೆ ಅವರಾದ ಗ್ರಾಮ ದಾಟಿ  ಮುಂದೆ ಇರುವ ಬ್ರೀಡ್ಜ ದಾಟಿ ಸ್ವಲ್ಪ ಮುಂದೆ ರೋಡಿನ ಎಡಗಡೆಯಿಂದ ತನ್ನ ಸೈಡ ಹಿಡಿದುಕೊಂಡು  ಹೊರಟಾಗ, ಆಗ ಎದುರುನಿಂದ ಹುಮನಾಬಾದ ರೋಡ ಕಡೆಯಿಂದ ಒಬ್ಬ ಟಾಟಾ ಸೋಮು ಚಾಲಕನು ತನ್ನ ವಶದಲ್ಲಿದ್ದ ವಾಹವನ್ನು ಅತಿವೇಗದಿಂದ ಮತ್ತು ನಿಷ್ಕಾಳಿಜಿತನದಿಂದ ಹಾಗೂ ಅಡ್ಡಾ ತಿಡ್ಡಿಯಾಗಿ ನಡೆಸುತ್ತಾ ಬಂದವನೇ ತನ್ನ ಸೈಡಿಗೆ ಹೋಗದೇ ನಮ್ಮ ಸೈಡಿಗೆ ಬಂದು ನಾವು ಕುಳಿತ ಕ್ರೋಜರಕ್ಕೆ ಡಿಕ್ಕಿ ಹೊಡೆದು ಅಪಘಾತಪಡಿಸಿದ್ದರಿಂದ, ಡಿಕ್ಕಿ ಹೊಡೆದ ರಸಭಕ್ಕೆ ನಮ್ಮ ಕ್ರೋಜರ ರೋಡಿನ ಎಡಗಡೆ ಇರುವ ಗಿಡಕ್ಕೆ ಬಡಿದು ರೋಡಿನ ತೆಗ್ಗಿನಲ್ಲಿ ಬಿದ್ದಿತ್ತು. ನಾವೆಲ್ಲಾ ಜನರು ಹೊರೆಗೆ ಬಂದು ನನ್ನ ಮೈ ನೋಡಿಕೊಳ್ಳಲು ನನಗೆ ಎರಡು ಕಣ್ಣಿನ ಮಧ್ಯದ ಮೂಗಿನ ಮೇಲೆ, ಹಣೆಯ ಮೇಲೆ ರಕ್ತಗಾಯಗಳಾಗಿದ್ದು, ಬಲ ಭುಜಕ್ಕೆ ಒಳಪೆಟ್ಟಾಗಿರುತ್ತದೆ. ಕ್ರೋಜರನಲ್ಲಿದ್ದ ಈ ಮೇಲಿನ 14 ಜನರಿಗೂ ಕೂಡಾ ತ್ರೀವ ಮತ್ತು ಸಾದಾ ಸ್ವರೂಪದ ರಕ್ತಗಾಯ ಮತ್ತು ಗಾಯಗಳಾಗಿದ್ದು, ಕ್ರೋಜರ ಚಾಲಕನಿಗೆ ಯಾವುದೇ ಗಾಯಗಳಾಗಿದ್ದು ಕಂಡು ಬಂದಿರುವುದಿಲ್ಲಾ. ನಮಗೆ ಡಿಕ್ಕಿ ಹೊಡೆದ ಟಾಟಾ ಸೋಮು ವಾಹನ ನಂಬರ ನೋಡಲಾಗಿ  ಕೆಎ 32 ಎಂ 4912 ಇತ್ತು ಅದು ಸಿಲ್ವರ ಬಣ್ಣದ್ದು ಇರುತ್ತದೆ ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಮಾಹಾಗಾಂವ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಫರತಾಬಾದ ಠಾಣೆ : ಶ್ರೀ ಬಾಬುರಾವ ತಂದೆ ಸುಬಾಷ ಪರೀಟ್‌ ಸಾ:ನದಿಶಿನ್ನೂರ ತಾ:ಜಿ:ಗುಲಬರ್ಗಾ ಇವರ ತಂದೆಯಾದ ಬಸವರಾಜ ತಂದೆ ಈರಣ್ಣಾ ಸಾ : ನದಿಸಿನ್ನೂರ ಇವರು ದಿನಾಂಕ: 03-05-2014  ರಂದು ರಾತ್ರಿ 8 ಗಂಟೆಯ ಸುಮಾರಿಗೆ ರಾಷ್ಟ್ರೀಯ ಹೆದ್ದಾರಿ 218 ರಸ್ತೆಯ ಭಾರತೀಯ ವಿದ್ಯಾ ಕೇಂದ್ರದ ಹತ್ತಿರ ರೋಡಿನ ಮೇಲೆ ಮೋಟರ್‌ ಸೈಕಲ್‌ ನಂ. ಕೆಎ 33 ಇ-776 ನೇದ್ದರ ಮೇಲೆ ಗುಲಬರ್ಗಾ ಕಡೆಯಿಂದ ಬರುತ್ತಿರುವ  ಇಬ್ಬರಿಗೆ ಯಾವುದೋ ಒಂದು ಮೋಟರ್‌ ಸೈಕಲ್‌‌ ಚಾಲಕನು ತನ್ನ ಮೋಟರ್‌ ಸೈಕಲ್‌ ಅತಿವೇಗ ಮತ್ತು ಆಲಕ್ಷ್ಯತನದಿಂದ ನಡೆಯಿಸಿಕೊಂಡು ಬಂದು ಡಿಕ್ಕಿ ಪಡಿಸಿರುತ್ತಾನೆ ಇದರಿಂದ ಅವರಿಗೆ ಹಣೆಗೆ, ತಲೆಗೆ,ಕುತ್ತಿಗೆಗೆ,ಮುಖಕ್ಕೆ, ಗಾಯಗಳಾಗಿರುತ್ತವೆ. ಅವರಿಬ್ಬರಿಗೆ 108 ಅಂಬ್ಯುಲೆನ್ಸನಲ್ಲಿ ಹಾಕಿ ಗುಲಬರ್ಗಾದ ಯುನೆಟೇಡ್ ಆಸ್ಪತ್ರೆಗೆ ಕಳಿಸುತ್ತಿದ್ದೆವೆ ಅಂತಾ ತಿಳಿಸಿದ್ದರಿಂದ ಗಾಬರಿಗೊಂಡು ನಾನು ಮತ್ತು ನಮ್ಮ ತಾಯಿ ಮಲ್ಲಮ್ಮ ಹಾಗೂ ಬಸವರಾಜನ ಮಗ ಎಲ್ಲರೂ ಕೂಡಿಕೊಂಡು ಒಂದು ಖಾಸಗಿ ವಾಹನದಲ್ಲಿ ಗುಲಬರ್ಗಾದ ಕಾಮರೆಡ್ಡಿ ಆಸ್ಪತ್ರೆಗೆ ಬಂದು ನೋಡಲಾಗಿ ನಮ್ಮ ತಂದೆ ಹಣೆಗೆ ಭಾರಿ ರಕ್ತಗಾಯ,ಎಡಗಡೆ ಕಣ್ಣಿನ ಹುಬ್ಬಿಗೆ ರಕ್ತಗಾಯ, ಮುಖಕ್ಕೆ ತರಿಚಿದ ಗಾಯವಾಗಿದ್ದಲ್ಲದೆ ತಲೆಗೆ ಒಳಪೆಟ್ಟಾಗಿರುತ್ತವೆ, ನಮ್ಮ ತಂದೆ ಮಾತನಾಡುವ ಸ್ಥಿತಿಯಲ್ಲಿ ಇರಲಿಲ್ಲ, ನಂತರ ಬಸವರಾಜ ಇತನಿಗೆ ವಿಚಾರಿಸಲಾಗಿ ನಾನು ಮತ್ತು ನಿಮ್ಮ ತಂದೆ ಗುಲಬರ್ಗಾದಲ್ಲಿ ಬಟ್ಟೆ ಖರಿದಿಸಿ ಮರಳಿ ಊರಿಗೆ ಬರುವ ಸಲುವಾಗಿ ಗುಲಬರ್ಗಾದಿಂದ ರಾತ್ರಿ 7:30 ಗಂಟೆಯ ಸುಮಾರಿಗೆ ಬಿಟ್ಟು 8 ಗಂಟೆಯ ಸುಮಾರಿಗೆ ರಾಷ್ರ್ಟೀಯ ಹೆದ್ದಾರಿ 218 ರಸ್ತೆಯ ಮೇಲೆ ಭಾರತೀಯ ವಿದ್ಯಾ ಕೇಂದ್ರ ಹತ್ತಿರ ಹೊಗುತ್ತಿದ್ದಾಗ ನಮ್ಮ ಎದುರುಗಡೆಯಲ್ಲಿ ಒಂದು ಲಾರಿ ಬರುತ್ತಿತ್ತು ಲಾರಿಯ ಲೈಟಿನ ಬೆಳಕು ನನ್ನ ಕಣ್ಣಿನ ಮೇಲೆ ಬಿದ್ದು ಕಣ್ಣು ಕುಕ್ಕುತ್ತದ್ದರಿಂದ ನಾನು ನನ್ನ ಗಾಡಿಯನ್ನು ರೋಡಿನ ಎಗಡೆಯಲ್ಲಿ ಸಾವಕಾಶವಾಗಿ ನಡೆಯಿಸಿಕೊಂಡು ಹೋಗುತ್ತಿದ್ದೆನು. ಲಾರಿಯ ಹಿಂದಗಡೆಯಿಂದ ಒಬ್ಬ ಮೋಟರ್‌ ಸೈಕಲ್‌ ಚಾಲಕನು ತನ್ನ ಗಾಡಿಯನ್ನು ಅತಿವೇಗ ಮತ್ತು ಆಲಕ್ಷ್ಯತನದಿಂದ ನಡೆಯಿಸಿಕೊಂಡು ಲಾರಿಗೆ ಓವರಟೇಕ ಮಾಡುತ್ತಾ ಬಂದು ನಮ್ಮ ಗಾಡಿಗೆ ಡಿಕ್ಕಿ ಪಡಿಸಿರುತ್ತಾನೆ, ಡಿಕ್ಕಿ ಪಡಿಸಿ ಆ ಗಾಡಿ ಚಾಲಕನು ನಿಲ್ಲಿಸಿ ನಂತರ ರೋಡಿನ ಮೇಲೆ ಹೋಗಿ ಬರುವ ಜನರು ಬೈಯುತ್ತಿದ್ದರಿಂದ ತನ್ನ ಗಾಡಿಯನ್ನು ಓಡಿಸಿಕೊಂಡು ಹೋಗಿರುತ್ತಾನೆ. ಅಂಥಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಫರತಾಭಾದ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಹಲ್ಲೆ ಪ್ರಕರಣ :
ಅಫಜಲಪೂರ ಠಾಣೆ : ದಿನಾಂಕ  04-05-2014 ರಂದು ಸಾಯಂಕಾಲ ನನ್ನ ಹೆಂಡತಿ ದುಂಡಮ್ಮ ಇವಳು ನಮ್ಮ ಮನೆಯ ಬಾಜು ಇದ್ದ ಲಕ್ಷ್ಮಣ ಮಾಗಣಗೇರಿ ಇವರ ಜಾಗದಲ್ಲಿ ಕಟ್ಟಿಗೆಯನ್ನು ಹಾಕಿದ್ದು, ಸದರಿ ಕಟ್ಟಿಗೆಯನ್ನು ತಗಿ ಅಂತಾ ಲಕ್ಷ್ಮಣ ಮಾಗಣಗೇರಿ ಮತ್ತು ಮಲ್ಲಪ್ಪ ಮಾಗಣಗೇರಿ, ಬೂತಾಳಿ ಮಾಗಣಗೇರಿ ಇವರು ಕಾಂತು ಮಾಗಣಗೇರಿ ಈತನ ಪ್ರಚೋದನೆಯಿಂದ ನಮ್ಮ ಮನೆಯಲ್ಲಿ ಅತಿಕ್ರಮ ಪ್ರವೇಶ ಮಾಡಿ, ನನ್ನ ಹೆಂಡತಿಗೆ ಅವಾಚ್ಯವಾಗಿ ಬೈದು, ಕೈಯಿಂದ ನನ್ನ ಹೆಂಡತಿಯ ಎದೆಯ ಮೇಲೆ ಹಾಗೂ ಕುತ್ತಿಗೆ ಮೇಲೆ ಹೊಡೆದು ಎ್ಲಲರೂ ಸ್ವ ಇಚ್ಚೆಯಿಂದ ತಿವ್ರಗಾಯ ಪಡಿಸಿ, ಜೀವ ಬೇದರಿಕೆ ಹಾಕಿರುತ್ತಾರೆ ಅಂತಾ ಶ್ರೀ ಶಾಂತಪ್ಪಾ ತಂದೆ ನಿಂಗಪ್ಪಾ ಗೌರ ಸಾ : ನಂದರ್ಗಿ ರವರು ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಅಫಜಲಪೂರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಹಾವು ಕಚ್ಚಿ ಸಾವು ಪ್ರಕರಣ :
ಅಫಜಲಪೂರ ಠಾಣೆ : ನಾಂಕ 03-05-2014  ರಂದು ರಾತ್ರಿ 10:30 ಗಂಟೆಗೆ ಭೀಮಶಾ ಕಟ್ಟಿಮನಿ ಈತನು ಶ್ರೀ ಲಗಸಪ್ಪಾ ತಂದೆ ಹಿರಗಪ್ಪಾ ಕಟ್ಟಿಮನಿ ಸಾ ಬಿಲ್ವಾಡ ಕೆ. ರವರ ಮನೆಯ ಮೋಬೈಲ್ ಫೋನ್ ಗೆ ಕರೆ ಮಾಡಿ ತಿಳಿಸಿದ್ದೇನೆಂದರೆ ರಾತ್ರಿ 8:00 ಗಂಟೆಯ ಸುಮಾರಿಗೆ ಊಟಮಾಡಿ ಜೊಪಡಿಯಲ್ಲಿ ಮಾತನಾಡುತ್ತಾ ಕುಳಿತಾಗ ನಿಮ್ಮ ಮಗ ಮಹಾಂತಪ್ಪನ ಎಡಗೈಗೆ ಹಾವು ಕಚ್ಚಿದೆ ನಾವು ಅವನಿಗೆ ನಾಟಿ ಔಷದಿ ಕುಡಿಸಲು ಬಂಕಲಗಿ ಗ್ರಾಮಕ್ಕೆ ಕರೆದುಕೊಂಡು ಹೋಗುತ್ತಿದ್ದೇವೆ ನೀವು ಬನ್ನಿ ಅಂತ ಹೇಳಿದ ನಂತರ ನಾನು ಮತ್ತು ನನ್ನ ಮಕ್ಕಳನ್ನು ಕರೆದುಕೊಂಡು ಸದರಿ ಬಂಕಲಗಿ ಗ್ರಾಮಕ್ಕೆ ಹೋದೆವು ಅಲ್ಲಿ ನನ್ನ ಮಗನ ಎಡಗೈ ನಡು ಬೆರಳಿನ ಹತ್ತಿರ ಹಾವು ಕಚ್ಚಿರುವ ಗಾಯವಿತ್ತು ಆದರೆ ನನ್ನ ಮಗ ಮಾತನಾಡುವ ಸ್ಥೀತಿಯಲ್ಲಿರಲಿಲ್ಲ. ವಾಹನ ಸೌಕರ್ಯ ಇಲ್ಲದ ಕಾರಣ ಬೆಳಗಿನ ಜಾವ ಒಂದು ಖಾಸಗಿ ವಾಹನದಲ್ಲಿ ಸದರಿ ನನ್ನ ಮಗನನ್ನು ಆಸ್ಪತ್ರೆಗೆ ಕರೆದುಕೊಂಡು ಹೋಗುತ್ತಿರುವಾಗ ಮಾರ್ಗ ಮದ್ಯದಲ್ಲಿ ನನ್ನ ಮಗ ಮೃತಪಟ್ಟಿರುತ್ತಾನೆ. ಅಂಥಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಅಫಜಲಪೂರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಅಪಹರಣ ಪ್ರಕರಣ :
ಮುಧೋಳ ಠಾಣೆ : ಶ್ರೀ ಸಂಗಪ್ಪ ತಂದೆ ಚಂದ್ರಪ್ಪ ಘಾಣಿಗೇರ್ ಸಾ: ಆಡಕಿ ಗ್ರಾಮ ತಾ: ಸೇಡಂ ಇವರ ತಂಗಿಯಾದ ವಿಜಯಲಕ್ಷ್ಮಿ ಗಂಡ ರಾಜು ಘಾಣಿಗೇರ ಇವರಿಗೆ ಆಂದ್ರ ಪ್ರದೇಶದಲ್ಲಿ ನಾವದಗಿ ಗ್ರಾಮಕ್ಕೆ ಕೊಟ್ಟಿರುತ್ತೇವೆ ಸದರಿಯವಳಿಗೆ 3 ಜನ ಮಕ್ಕಳಿದ್ದು, ನನ್ನ ತಂಗಿಯ ಮಗಳಾದ ಕು. ಸ್ವಪ್ನ ತಂದೆ ರಾಜು ವ: 16 ವರ್ಷ ಇವಳು 10 ನೇ ತರಗತಿಯ ಪರೀಕ್ಷೆಯನ್ನು ಮುಗಿಸಿದ ನಂತರ ಶಾಲೆಯ ರಜೆಗಳು ಇದ್ದ ಕಾರಣ ಈಗ ಸುಮಾರು 15 ದಿವಸಗಳ ಹಿಂದೆ ಆಡಕಿ ಗ್ರಾಮದಲ್ಲಿರುವ ನಮ್ಮ ಮನೆಯಲ್ಲಿ ಬಂದು ಉಳಿದುಕೊಂಡಿರುತ್ತಾರೆ. ದಿನಾಂಕ: 03.05.2014 ರಂದು ರಾತ್ರಿ 22:30 ಗಂಟೆ ಸುಮಾರಿಗೆ ನಾನು ಮತ್ತು ನಮ್ಮ ಮನೆಯವರು ಮನೆಯಲ್ಲಿದ್ದೇವು ಮತ್ತು ಈ ವೇಳೆಯಲ್ಲಿ ಕರೆಂಟು ಹೊಗಿ ಕತ್ತಲಾಗಿತ್ತು, ಆಗ ನನ್ನ ತಂಗಿಯ ಮಗಳಾದ ಕುಮಾರಿ ಸ್ವಪ್ನ ಇವಳು ನನಗೆ ಮನೆಯಲ್ಲಿ ಧಗೆಯಾಗುತ್ತಿದೆ, ನಾನು ಮನೆಯ ಹೊರಗೆ ಇರುವ ಮನೆಯ ಮುಂದಿನ ಕಟ್ಟೆಯ ಮೇಲೆ ಕುಡುತ್ತೇನೆ ಅಂತಾ ಹೇಳಿ ಹೊದಳು, ಸದರಿಯವಳು ಬಹಳ ಸಮಯವಾದರು ಮನೆಯಲ್ಲಿ ಬರಲಾರದ ಕಾರಣ ಯಾಕೆ ಬರಲಿಲ್ಲಿ ಅಂತಾ ನಾನು ಮತ್ತು ನನ್ನ ತಂದೆಯಾದ ಭದ್ರಪ್ಪ, ತಮ್ಮನಾದ ಮಲ್ಲಿಕಾರ್ಜುನ ಹಾಗು ದೊಡ್ಡನಾದ ಶರಣಪ್ಪ ಇವರು ಕೂಡಿ ಮನೆಯಿಂದ ಹೊರಗೆ ಬಂದು ಕಟ್ಟೆಯ ಮೇಲೆ ನೋಡಲು ನಮ್ಮ ತಂಗಿಯ ಮಗಳಾದ ಸ್ವಪ್ನ ಇವಳು ಇರಲಿಲ್ಲಾ. ಆಗ ಇವಳಿಗೆ ಹುಡುಕಾಡುತ್ತಾ ಊರಲ್ಲಿ ತಿರುಗಾಡಿದೇವು ಸಿಗಲಿಲ್ಲಾ. ನಂತರ ನಮ್ಮೂರದಿಂದ ಮೈಲ್ವಾರ ಕಡೆ ಹೊಗುವ ಅಂದಾಜು 02 ಕಿಮಿ ಅಂತರದ ರಸ್ತೆಯಲ್ಲಿ ಹುಡುಕಾಡುತ್ತಾ ಹೊಗುವ ಕಾಲಕ್ಕೆ ಈ ರಸ್ತೆಯಲ್ಲಿ ಒಂದು ಆಟೋ ಟಂಟಂ ನಂ ಕೆಎ/32-ಬಿ-0276 ನೇದ್ದು ನಿಂತಿತ್ತು. ಸದರಿ ಆಟೋ ಬಲಿ ಯಾರು ಇರಲಿಲ್ಲಾ. ಸದರಿ ಆಟೋ ನಮ್ಮೂರಿನ ದೇವಪ್ಪ ತಂದೆ ಶಿವಣ್ಣಾ ಕೋತಿ ಇವರ ಆಟೋ ಇತ್ತು, ಮತ್ತು ನಮಗೆ ಅನುಮಾನ ಬಂದು ಪುನಃ ಆಡಕಿಯಲ್ಲಿ ಬಂದು ದೇವಪ್ಪನ ಮನೆಗೆ ಹೊಗಿ ನೋಡಲು ಇತನು ಕೂಡ ತನ್ನ ಮನೆಯಲ್ಲಿ ಇರಲಿಲ್ಲಾ. ಮತ್ತೆ ಅಲ್ಲಿ ಇಲ್ಲಿ ಹುಡುಕಾಡಿದೇವು. ಇಂದು ದಿನಾಂಕ: 04-05-2014 ರಂದು ಮುಂಜಾನೆ ಸದರಿ ಆಟೋ ನಿಂತ ಸ್ಥಳಕ್ಕೆ ಹೊಗಿ ನೋಡಿದೇವು ಆಗ ಆಟೋ ಹತ್ತಿರ ನಮ್ಮುರಿನ ಭೀಮರೆಡ್ಡಿ ತಂದೆ ಬಸರೆಡ್ಡಿ ಇತನು ಬಂದನು. ಸದರಿಯವನಿಗೆ ವಿಚಾರಿಸಿದಾಗ ನನಗೆ ತಿಳಿಸಿದೇನೆಂದರೆ, ನಿನ್ನ ತಂಗಿಯ ಮಗಳಾದ ಸ್ವಪ್ನ ಇವಳಿಗೆ ಆಡಕಿ ಗ್ರಾಮದ ದೇವಪ್ಪ ತಂದೆ ಶಿವಣ್ಣ ಕೋತಿ ಎಂಬುವವನು ತನ್ನ ಆಟೋದಲ್ಲಿ ಕುಡಿಸಿಕೊಂಡು ಯಾವುದೋ ಉದ್ದೇಶದಿಂದ ಅಪಹರಣ ಮಾಡಿಕೊಂಡು ಬಸೀರಾಬಾದ ರೈಲ್ವೆ ನಿಲ್ದಾನದಿಂದ ಹೊಗಿರುತ್ತಾನೆ ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಮುಧೋಳ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
PÉÆ¥Àà¼À f¯ÉèAiÀÄ°è ªÀgÀ¢AiÀiÁzÀ ¥ÀæPÀgÀtUÀ¼ÀÄ
C¥ÀWÁvÀ ¥ÀæPÀgÀtUÀ¼ÀÄ:
1] UÀAUÁªÀw ¸ÀAZÁj ¥Éưøï oÁuÉ UÀÄ£Éß £ÀA. 12/2014 PÀ®A. 279, 337, 338, 304(J) L.¦.¹:  ದಿನಾಂಕ 04-05-2014 ರಂದು ಪಿರ್ಯಧಿದಾರನ ಚಿಕ್ಕಪ್ಪನಾದ ದುರುಗಪ್ಪ ತಂದೆ ಸಣ್ಣ ದುರುಗಪ್ಪ ಹತ್ತಿಮರದ ವ:45 ಜಾ: ನಾಯಕ ಉ: ಒಕ್ಕಲುತನ ಸಾ: ವಾಲ್ಮೀಕಿ ನಗರ ಗುಡ್ಡದ ಏರಿಯಾ ಗಂಗಾವತಿ ಇತನು ತನ್ನ ಟಿವಿಎಸ್ ಎಕ್ಸ ಎಲ್ ಸೂಪರ ಹೆವಿಡ್ಯೂಟಿ ನಂ ಕೆ.ಎ. 37-ವಿ 1690 ನೇದ್ದರ ಹಿಂದೆ ನಾಗರಾಜ ತಂದೆ ಯಮನೂರಪ್ಪ ವ:15  ಇತನನ್ನು ಕೂಡಿಸಿಕೊಂಡು ಶರಣಬಸವೇಶ್ವರ ಕ್ಯಾಂಪ ದಿಂದ ಗಂಗಾವತಿ ಕಡೆಗೆ ಕನಕಗಿರಿ ರಸ್ತೆಯಲ್ಲಿ ಬರುತ್ತಿರುವಾಗ ಕನಕಗಿರಿ ರಸ್ತೆಯ ಎ.ಆರ್. ಎಸ್. ಫಾರಂ ಹೊಲದ ಹತ್ತಿರ ಆರೋಪಿತನು ತನ್ನ ಹಿರೊಹೊಂಡಾ ಸಿಡಿ 100 ಎಸ್ ಎಸ್ ನಂ ಕೆ.ಎ. 37-4397 ನೇದ್ದನ್ನು ಗಂಗಾವತಿ ಕಡೆಯಿಂದ ಅತೀಜೋರಾಗಿ ಮತ್ತು ಅಲಕ್ಷತನದಿಂದ ಚಾಲನೆ ಮಾಡಿಕೊಂಡು ರಾಂಗ್ ಸೈಡ್ ಬಂದು ಪಿರ್ಯಾದಿದಾರನ ಚಿಕ್ಕಪ್ಪನಾದ ದುರುಗಪ್ಪ ಇತನ ಮೋಟಾರು ಸೈಕಲ್ಲಗೆ ಟಕ್ಕರ ಕೊಟ್ಟು ಅಪಘಾತ ಮಾಡಿದ್ದರಿಂದ ಪಿರ್ಯಾದಿದಾರನ ಚಿಕ್ಕಪ್ಪನಾದ ದುರುಗಪ್ಪ ತಂದೆ ಸಣ್ಣ ದುರಗಪ್ಪ ಇತನು ಸ್ಥಳದಲ್ಲಿಯೇ ಭಾರಿ ಮತ್ತು ಸಾದಾ ಸ್ವರೂಪದ ಗಾಯಗಳಾಗಿ ಮತ್ತು ರಕ್ತಸ್ರಾವವಾಗಿ ಮೃತಪಟ್ಟಿದ್ದು, ಹಾಗೂ ನಾಗರಾಜ ಇತನಿಗೆ ಭಾರಿ ಮತ್ತು ಸಾದಾ ಸ್ವರೂಪದ ಗಾಯಗಳಾಗಿದ್ದು ಹಾಗೂ ಆರೋಪಿತನಿಗೆ ಸಹಾ ಭಾರಿ ಮತ್ತು ಸಾದಾ ಸ್ವರೂಪದ ಗಾಯ, ಒಳಪೆಟ್ಟುಗಳಾಗಿದ್ದು ಇರುತ್ತದೆ.
2] vÁªÀgÀUÉÃgÁ ¥Éưøï oÁuÉ UÀÄ£Éß £ÀA. 42/2014 PÀ®A. 279, 337 L.¦.¹ ªÀÄvÀÄÛ 185 L.JA.«. PÁAiÉÄÝ: 
¢£ÁAPÀ: 04-05-2014 gÀAzÀÄ ¸ÀAeÉ 6-30 UÀAmÉUÉ ¸ÀgÀPÁj D¸ÀàvÉæ vÁªÀgÀUÉÃgÁ¢AzÀ ¥ÉÆÃ£ï ªÀÄÆ®PÀ JA.¯ï.¹ ªÀiÁ»w §A¢zÀÄÝ CzÉà ªÉüÉUÉ ¦üAiÀiÁð¢zÁgÀgÁzÀ ²æÃ eÁeÁgÁªÀiï ¹AUï vÀAzÉ ²æÃ¤ªÁ¸À ¹AUï ¸ÀÄAPÀzÀ, ªÀAiÀiÁ: 18 ªÀµÀð, eÁ: gÀd¥ÀÆvÀ, G: PÀưPÉ®¸À, ¸Á: vÁªÀgÀUÉÃgÁ EªÀgÀÄ oÁuÉUÉ ºÁdgÁV £ÀÄr ¦üAiÀiÁðAiÀÄ£ÀÄß ¸À°è¹zÀÄÝ s¸ÁgÁA±ÀªÉãÉAzÀgÉ, ¢£ÁAPÀ 04-05-2014 gÀAzÀÄ gÀ«ªÁgÀ ¢ªÀ¸À £Á£ÀÄ PÀưPÉ®¸ÀPÉÌAzÀÄ QgÁt CAUÀrUÉ ºÉÆÃVzÀÄÝ, JA¢£ÀAvÉ ¸ÀAeÉ 4-00 UÀAmÉ ¸ÀĪÀiÁjUÉ HlPÉÌAzÀÄ £ÀªÀÄä zsÀtÂAiÀÄ ºÉÆAqÁ ±ÉÊ£ï ªÉÆÃmÁgï ¸ÉÊPÀ¯ï £ÀA. PÉ.J. 37/«-0455 £ÉÃzÀÝ£ÀÄß vÉUÉzÀÄPÉÆAqÀÄ ªÀİèPÁdÄð£À £ÀUÀgÀzÀ°ègÀĪÀ £ÀªÀÄä ªÀÄ£ÉUÉ HlPÉÌAzÀÄ ºÉÆÃVzÀÄÝ, Hl ªÀiÁrPÉÆAqÀÄ ªÁ¥À¸ï £ÀªÀÄä zsÀtÂAiÀÄ CAUÀrUÉ ªÉÆÃmÁgï ¸ÉÊPÀ¯ï £ÀqɬĹPÉÆAqÀÄ §gÀÄwÛzÉÝ£ÀÄ. £Á£ÀÄ UÀAUÁªÀw-vÁªÀgÀUÉÃgÁ ªÀÄÄRågÀ¸ÉÛAiÀÄ ªÉÄÃ¯É gÀ¸ÉÛAiÀÄ JqÀ¨sÁUÀzÀ°è ªÉÆÃmÁgï ¸ÉÊPÀ¯ï £ÀqɬĹPÉÆAqÀÄ §gÀÄwÛzÁÝUÀ vÁªÀgÀUÉÃgÁzÀ ¥ÀA¥Á ¥ÉmÉÆæÃ¯ï §APï ºÀwÛgÀ gÀ¸ÉÛAiÀÄ ªÉÄÃ¯É vÁªÀgÀUÉÃgÁ PÀqɬÄAzÀ MAzÀÄ ªÉÆÃmÁgï ¸ÉÊPÀ®è£ÀÄß CzÀgÀ ZÁ®PÀ£ÀÄ CwêÉÃUÀ ªÀÄvÀÄÛ wêÀæ ¤®ðPÀëöåvÀ£À¢AzÀ £ÀqɬĹPÉÆAqÀÄ §AzÀªÀ£Éà JzÀÄgÀÄUÀqɬÄAzÀ lPÀÌgïPÉÆlÖ£ÀÄ.  ¥ÀjuÁªÀĪÁV £Á£ÀÄ ªÉÆÃmÁgï ¸ÉÊPÀ¯ïzÉÆA¢UÉ PɼÀUÉ ©¢ÝzÀÄÝ,  £À£ÀUÉ UÀzÀÝPÉÌ, JqÀ¨sÀÄdPÉÌ, §®UÉÊ ªÉÆtPÉÊ ºÀwÛgÀ ºÁUÀÆ §®UÁ® ºÉ¨ÉâgÀ½UÉ vÀgÀazÀ UÁAiÀÄUÀ¼ÁVzÀÄÝ, JzÉUÉ M¼À¥ÉmÁÖVvÀÄÛ. DUÀ ¸ÀªÀÄAiÀÄ ¸ÀAeÉ 4-30 UÀAmÉ DVgÀ§ºÀÄzÀÄ.  £À£ÀUÉ JzÀÄj¤AzÀ lPÀÌgïPÉÆlÖ ªÉÆÃmÁgï ¸ÉÊPÀ¯ï £ÉÆÃqÀ¯ÁV CzÀÄ §eÁeï ¥Áèn£Á ªÉÆÃmÁgï ¸ÉÊPÀ¯ï EzÀÄÝ, CzÀgÀ £ÀA. PÉ.J.36/Dgï-4119 CAvÁ EvÀÄÛ.  CzÀgÀ ZÁ®PÀ£À£ÀÄß «ZÁj¸À¯ÁV vÀ£Àß ºÉ¸ÀgÀÄ zÉêÀ¥Àà vÀAzÉ UÀÄ£ÉߥÀà ¯ÉÆÃa ¸Á: UÁtzÁ¼À vÁ: AiÀÄ®§ÄUÁð CAvÁ w½¹zÀÄÝ, CªÀ£À ¨Á¬Ä¬ÄAzÀ ªÀÄzsÀå¥Á£À ªÀiÁrzÀ ªÁ¸À£É §gÀÄwÛvÀÄÛ.  £ÉÆÃqÀ¯ÁV CªÀ¤UÉ ºÀuÉUÉ JqÀ¨sÁUÀzÀ°è gÀPÀÛUÁAiÀÄ ºÁUÀÆ vÀ¯ÉUÉ »A¨sÁUÀzÀ°è vÀgÀazÀ UÁAiÀÄUÀ¼ÁVzÀݪÀÅ.   £ÀAvÀgÀ £Á£ÀÄ 108 ªÁºÀ£ÀPÉÌ ¥sÉÆÃ£ï ªÀiÁr w½¹zÀÄÝ, ªÁºÀ£À §AzÀ PÀÆqÀ¯Éà CzÀgÀ°è £Á£ÀÄ ºÁUÀÆ zÉêÀ¥Àà ¯ÉÆÃa E§âgÀÆ ¸ÉÃj aQvÉì PÀÄjvÀÄ ¸ÀPÁðj D¸ÀàvÉæ, vÁªÀgÀUÉÃgÁPÉÌ §A¢zÀÄÝ EgÀÄvÀÛzÉ.  £Á£ÀÄ aQvÉì ¥ÀqÉzÀÄPÉÆAqÀ £ÀAvÀgÀ oÁuÉUÉ §A¢gÀÄvÉÛãÉ. §eÁeï ¥Áèn£Á ªÉÆÃmÁgï ¸ÉÊPÀ¯ï £ÀA. PÉ.J.36/Dgï-4119 £ÉÃzÀÝ£ÀÄß CwêÉÃUÀ ªÀÄvÀÄÛ wêÀæ ¤®ðPÀëöåvÀ£À¢AzÀ £ÀqɬĹPÉÆAqÀÄ §AzÀÄ £À£ÀUÉ lPÀÌgïPÉÆlÄÖ C¥ÀWÁvÀ¥Àr¹ UÁAiÀÄUÉÆ½¹zÀ zÉêÀ¥Àà vÀAzÉ UÀÄ£ÉߥÀà ¯ÉÆÃa ¸Á: UÁtzÁ¼À vÁ: AiÀÄ®§ÄUÁð EªÀ£À ªÉÄïɠ ¸ÀÆPÀÛ PÁ£ÀÆ£ÀÄ PÀæªÀÄ dgÀÄV¸À®Ä «£ÀAw. CAvÁ ªÀÄÄAvÁVzÀÝ £ÀÄr ¦üAiÀiÁ𢠸ÁgÁA±ÀzÀ ªÉÄðAzÀ ²æÃ ±ÀgÀtÄ © UËqÀgÀ ¦.J¸ï.L vÁªÀgÀUÉÃgÁ ¥Éưøï oÁuÉ gÀªÀgÀÄ ¥ÀæPÀgÀt zÁR°¹PÉÆAqÀÄ vÀ¤SÉ PÉÊ UÉÆArzÁÝgÉ.
3] C¼ÀªÀAr ¥Éưøï oÁuÉ UÀÄ£Éß £ÀA. 50/2014 PÀ®A. 279, 337 L.¦.¹ ¸À»vÀ 187 L.JA.«. PÁAiÉÄÝ:
¢£ÁAPÀ: 04-05-2014 gÀAzÀÄ ¸ÁAiÀÄAPÁ® 7-00 UÀAmÉUÉ ¦ügÁå¢ü ¥ÀgÀ±ÀÄgÁªÀÄ ¥ÉÆÃgÁ¥ÀÄgÀ ¸Á: gÁuɨɣÀÆßgÀ EvÀ£ÀÄ oÁuÉUÉ ºÁdgÁV ºÉýPÉ ¦ügÁå¢ü ¤ÃrzÀÄÝ CzÀgÀ ¸ÁgÁA±ÀªÉ£ÀAzÀgÉ, EAzÀÄ ¢£ÁAPÀ: 04-05-2014 gÀAzÀÄ ¨É¼ÀV£À eÁªÀ 6-00 UÀAmÉ ¸ÀĪÀiÁjUÉ C±ÉÆÃPÀ ¯ÉʯÁåAqï UÀÆqïì UÁr £ÀA. PÉ.J-27 J-8480 £ÉÃzÀÝgÀ°è vÀªÀÄÆäj¤AzÀ PÉÆ¥Àà¼ÀPÉÌ ºÀ¸É ªÉļÀ¹£ÀPÁ¬Ä ºÉÃjPÉÆAqÀÄ §gÀÄwÛzÁÝUÀ ªÁºÀ£À ZÁ®PÀ ¥ÀgÀ±ÀÄgÁªÀÄ ¨ÁgÁlPÉÌ EvÀ£ÀÄ vÁ£ÀÄ £ÀqɬĸÀÄwÛzÀÝ ªÁºÀ£ÀªÀ£ÀÄß C¼ÀªÀAr - »gÉùAzÉÆÃV gÀ¸ÉÛAiÀÄ ªÉÄÃ¯É CwêÉÃUÀ ªÀÄvÀÄÛ C®PÀëvÀ£À¢AzÀ £ÀqɬĹ ªÉÃUÀzÀ ªÉÄÃ¯É ¤AiÀÄAvÀæt vÀ¦à gÀ¸ÉÛAiÀÄ §¢UÉ PÉqÉ« CzÀgÀ°è PÀĽwzÀÝ £À£ÀUÉ gÀPÀÛUÁAiÀÄ ªÀiÁrzÀÄÝ EgÀÄvÀÛzÉ. PÁgÀt £À£ÀUÉ C¥ÀWÁvÀ ªÀiÁr gÀPÀÛUÁAiÀÄ ¥Àr¹zÀ ZÁ®PÀ ¥ÀgÀ±ÀÄgÁªÀÄ EvÀ£À ªÉÄÃ¯É PÁ£ÀÆ£ÀÄ PÀæªÀÄ dgÀÄV¸À®Ä «£ÀAw CAvÁ ªÀÄÄAvÁV PÉÆlÖ ¦ügÁå¢üAiÀÄ ¸ÁgÁA±ÀzÀ ªÉÄðAzÀ ²æÃ PÁ¼À¥Àà JA. §rUÉÃgÀ ¦.J¸ï.L. C¼ÀªÀAr ¥Éưøï oÁuÉ gÀªÀgÀÄ ¥ÀæPÀgÀt zÁR°¹PÉÆAqÀÄ vÀ¤SÉ PÉÊ UÉÆArgÀÄvÁÛgÉ.