Police Bhavan Kalaburagi

Police Bhavan Kalaburagi

Friday, May 9, 2014

Raichur District Reported Crimes


                                 
¥ÀwæPÁ ¥ÀæPÀluÉ
ªÀgÀ¢AiÀiÁzÀ ¥ÀæPÀgÀtUÀ¼À ªÀiÁ»w:-
gÀ¸ÉÛ C¥ÀWÁvÀ ¥ÀæPÀgÀtzÀ ªÀiÁ»w:-
                  ದಿನಾಂಕ 07-05-2014 ರಂದು 3-30 ಪಿ.ಎಂ. ಸುಮಾರಿಗೆ ಸಿಂಧನೂರು ಸಿರುಗುಪ್ಪ ರಸ್ತೆಯಲ್ಲಿ ದೇವರಾಜ ಈತನು ತನ್ನ ಮೋಟಾರ ಸೈಕಲ್ಲ ನಂ. ಕೆಎ 36 ವಿ 7683 ನೆದ್ದರ ಹಿಂದುಗಡೆ ಹನುಮೇಶನನ್ನು ಕೂಡಿಸಿಕೊಂಡು ದಡೇಸೂಗೂರದಿಂದ ಸಿಂಧನೂರು ಕಡೆಗೆ  ದಡೇಸೂಗೂರು ಕೆ..ಬಿ ಸರ್ವಿಸ ಸ್ಟೇಷನ್ ದಾಟಿ ಅಲಬನೂರು ಕ್ರಾಸ ಸ್ವಲ್ಪ ದೂರದಲ್ಲಿ ರಸ್ತೆಯಲ್ಲಿರುವ ತಿರುವು ಹತ್ತಿರ ಎಡಬಾಜು ಬರುತ್ತಿರುವಾಗ ಆರೋಪಿತನು ತನ್ನ ಬಸ್ ನಂ. ಕೆಎ 34 ಎಫ್ 1035 ನೆದ್ದನ್ನು ಸಿಂಧನೂರು ಕಡೆಯಿಂದ ಸಿರಗುಪ್ಪ ಕಡೆಗೆ ಅತಿವೇಗವಾಗಿ ಅಲಕ್ಷತನದಿಂದ ನಡೆಸಿಕೊಂಡು ಹೋಗಿ ಟಕ್ಕರ ಕೊಟ್ಟಿದ್ದರಿಂದ ಮೋಟಾರ ಸೈಕಲ್ಲ ಸಮೇತ ಕೆಳಗೆ ಬಿದ್ದ ದೇವರಾಜನಿಗೆ ಬಲಗೈ ಮೊಣಕೈ ಕೆಳಗೆ, ಭಾರಿ ಒಳಪೆಟ್ಟಾಗಿ, ಎರಡೂ ಕೈಗಳಿಗೆ ಮತ್ತು ಕಾಲುಗಳಿಗೆ, ಬಲಗಡೆ ಕಿವಿಗೆ, ಎಡಗಡೆ ಕಪಾಳಕ್ಕೆ ಸಣ್ಣಪುಟ್ಟ ಗಾಯಗಳಾಗಿದ್ದು, ಹನುಮೇಶನಿಗೆ  ಬಲಗಾಲು ಮೊಣಕಾಲು ಚಿಪ್ಪಿಗೆ, ಮತ್ತು ಮೇಲೆ, ಕೆಳಗೆ, ಪಾದದ  ಹತ್ತಿರ, ಮತ್ತು ಬಲಗೈ ಮೊಣಕೈ ಕೆಳಗೆ ಭಾರಿ ಒಳಪೆಟ್ಟಾಗಿಕೈ ಕಾಲುಗಳಿಗೆ ಅಲ್ಲಲ್ಲಿ  ಮತ್ತು ಎಡಗಡೆ ತಲೆಗೆ ಸಣ್ಣ ಪುಟ್ಟ ಗಾಯಗಳಾಗಿರುತ್ತವೆ. ಗಾಯಾಳುಗಳನ್ನು ರಾಯಚೂರಿನ ಓಪೆಕ್ ಆಸ್ಪತ್ರೆಯಲ್ಲಿ ಚಿಕಿತ್ಸೆಗೆ ಸೇರಿಕೆ ಮಾಡಿ ತಡವಾಗಿ ಬಂದು ಕೊಟ್ಟ ಹೇಳಿಕೆ ಫಿರ್ಯಾದಿ ಮೇಲಿಂದ ¹AzsÀ£ÀÆgÀ UÁæ«ÄÃt oÁuÉ UÀÄ£Éß £ÀA: 102/2014 PÀ®A. 279, 338 L¦¹ CrAiÀİè ಗುನ್ನೆ ದಾಖಲ್ಮಾಡಿಕೊಂಡು ತನಿಖೆ ಕೈಗೊಳ್ಳಲಾಗಿದೆ.

,
                            ಫಿರ್ಯಾದಿ §¸ÀªÀgÁd vÀgzÉ ªÀÄ®ÌtÚ, 35 ªÀµÀð eÁ : °AUÁAiÀÄvÀ : SÁ¸ÀV ZÁ®PÀ ºÁUÀÆ AiÀĪÀĺÁ PÀæPÀë ªÉÆÃ.¸ÉÊ £ÀA PÉ.J.36/AiÀÄÄ-2229 gÀ ¸ÀªÁgÀ ¸Á: C¯Áè G°è ¯Éà Nmï ªÁqÀð £ÀA 1 ªÀiÁ£À« FvÀನು ಎ.ಪಿ.ಎಮ್.ಸಿ. ಯಲ್ಲಿ ಇರುವ ಆಲ್ದಾಳ ವೀರಭದ್ರಪ್ಪ ಇವರ ಲಾರಿಯಲ್ಲಿ ಚಾಲಕನ ಕೆಲಸ ಮಾಡುತ್ತಿದ್ದು ದಿನದಂತೆ ದಿನಾಂಕ : 08/05/14 ರಂದು ಕೆಲಸ ಮಾಡಿಕೊಂಡು ಮನೆಗೆ ಹೋಗುವ ಸಲುವಾಗಿ ತನ್ನ ಮೋಟಾರ್ ಸೈಕಲ್ ನಂ ಕೆ..36/ಯು-2229 ನೇದ್ದನ್ನು ತೆಗೆದುಕೊಂಡು ಅದರ ಹಿಂದೆ ಬಂದೆನವಾಜನಿಗೆ ಕೂಡಿಸಿಕೊಂಡು ಎ.ಪಿ.ಎಮ್.ಸಿ. ಒಳಗಡೆಯಿಂದ ಸಿಂಧನೂರು- ಮಾನವಿ ಮುಖ್ಯ ರಸ್ತೆಗೆ ಬಂದು ಹೋರೋ ಶೋ ರೂಮ್ ಮುಂದೆ ಕರಡಿಗುಡ್ಡ ಕ್ರಾಸ್ ಕಡೆಗೆ ಹೊರಟಾಗ ಹಿಂದಿನಿಂದ ಅಂದರೆ ಸಿಂಧನೂರ ಕಡೆಯಿಂದ ಈರಣ್ಣ ತಂದೆ ಡೊಣ್ಣಿ ಯಂಕಪ್ಪ ಸಾ: ಚಿಕಲಪರ್ವಿ ಈತನು ತನ್ನ ಟಾಟಾ ಎ.ಸಿ ನಂ ಕೆ..36/-1911 ನೇದ್ದನ್ನು ಅತಿವೇಗ ಹಾಗೂ ಅಲಕ್ಷತನದಿಂದ ನೆಡೆಯಿಸಿಕೊಂಡು ಬಂದು ಫಿರ್ಯಾದಿ ಮೋಟಾರ್ ಸೈಕಲ್ ಹಿಂದೆ ಢಿಕ್ಕಿ ಕೊಟ್ಟದ್ದರಿಂಧ ಫಿರ್ಯಾದಿ ಹಾಗೂ ಬಮದೇನವಾಜ ಇಬ್ಬರೂ ಮೋ.ಸೈ ಸಮೇತ ಕೆಳಗೆ ಬಿದ್ದು ಇಬ್ಬರೂ ಸಾದಾ ಸ್ವರೂಪದ ಗಾಯಗೊಂಡಿದ್ದು ಕಾರಣ ಆರೋಪಿ FgÀtÚ vÀAzÉ qÉÆtÂÚ AiÀÄAPÀ¥Àà. mÁmÁC J¹ £ÀA PÉ.J.36/J-1911 gÀ ZÁ®PÀ ¸Á: aPÀ®¥À«ðFvÀ£À  ಮೇಲೆ  ಕಾನೂನು ಪ್ರಕಾರ ಕ್ರಮ ಜರುಗಿಸಬೇಕೆಂದು ಅಂತಾ ಕೊಟ್ಟ  zÀÆj£À ಮೇಲಿಂದ ಮಾನವಿ ಠಾಣೆ ಗುನ್ನೆ ನಂ.137/14 ಕಲಂ 279,337, ಪಿಸಿ ಪ್ರಕಾರ ಪ್ರಕರಣವನ್ನು ದಾಖಲಿಸಿಕೊಂಡು ತನಿಖೆಯನ್ನು ಕೈಕೊಂಡಿದ್ದು ಇರುತ್ತದೆ.


              ಶ್ರೀ ಜಗದೀಶ ತಂದೆ ತಿಪ್ಪಯ್ಯ :21 ವರ್ಷ, ಜಾ:ಮಡಿವಾಳ, :ವಿದ್ಯಾರ್ಥಿ, ಸಾ:ಬೈಲ್ ಮರ್ಚೇಡ, ತಾ:ಮಾನ್ವಿ ಜಿ:ರಾಯಚೂರು FvÀ£À ಅಣ್ಣ ಮೃತ ಬುಸ್ಸಯ್ಯನನ್ನು ಆರೋಪಿತ£ÁzÀ ಯುವರಾಜ ತಂದೆ ಆಂಜಿನೇಯ :27 ವರ್ಷ , ಜಾ:ಅಗಸರ .:ಕೂಲಿ ಕೆಲಸ ಸಾ:ಆಶಾಪೂರು FvÀ£À  ಮೋಟಾರ್ ಸೈಕಲ್ ನಂ:ಕೆ. 36 ಎಸ್-5729 ನೇದ್ದರ ಹಿಂದುಗಡೆ ಕೂಡಿಸಿಕೊಂಡು ರಾಯಚೂರು- ಲಿಂಗಸ್ಗೂರು ಮುಖ್ಯ ರಸ್ತೆಯ ಕಲಮಲಾ ಗ್ರಾಮದ ಹೊರವಲಯದ ಹತ್ತಿರ ಇರುವ ರಾಮಲಿಂಗೇಶ್ವರ ಗುಡಿಯ ಹತ್ತಿರ ಆರೋಪಿತನು ತನ್ನ ವಶದಲ್ಲಿದ್ದ ಸದರಿ ಮೋಟಾರ್ ಸೈಕಲನ್ನು ಅತೀವೇಗ ಮತ್ತು ನಿರ್ಲಕ್ಷತನದಿಂದ ಚಲಾಯಿಸಿ ರಸ್ತೆಯ ಮೇಲಿರುವ ರೋಡ ಹಂಸ್ ಗಳನ್ನು ನೋಡದೆ ನಿಯಂತ್ರಣ ತಪ್ಪಿ ರಸ್ತೆಯ ಮೇಲೆ ಮೋಟಾರ್ ಸೈಕಲ್ ಸಮೇತ ಬಿದ್ದಿದ್ದು ಇದರ ಪರಿಣಾಮವಾಗಿ ಮೋಟಾರ್ ಸೈಕಲ್ ಹಿಂದೆ ಕುಳಿತ ಮೃತ ಬುಸ್ಸಯ್ಯನಿಗೆ ಎಡತಲೆಯಲ್ಲಿ ಭಾರಿ ರಕ್ತಗಾಯವಾಗಿ ಕಿವಿ ಮತ್ತು ಮೂಗಿನಿಂದ ರಕ್ತಸ್ರಾವವಾಗಿ ಪ್ರಜ್ಞಾಹೀನ ಸ್ಥಿತಿಯಲ್ಲಿರುವಾಗ್ಗೆ ಅಲ್ಲಿಯೇ ಇದ್ದ ರಮೇಶ ತಂದೆ ಹುಲಿಗೆಪ್ಪ ಸಾ:ಕಲಮಲಾ ಈತನು ಘಟನೆಯನ್ನು ಪ್ರತ್ಯಕ್ಷವಾಗಿ ನೋಡಿ ಗಾಯಗೊಂಡಿದ್ದ ಬುಸ್ಸಯ್ಯನನ್ನು ಅಂಬ್ಯೂಲೆನ್ಸನಲ್ಲಿ ಹಾಕಿಕೊಂಡು ಬಂದು ಧನ್ವಂತರಿ ಆಸ್ಪತ್ರೆಗೆ ಸೇರಿಕೆ ಮಾಡಿದ್ದು ಆಗ್ಗೆ ಚಿಕಿತ್ಸೆ ಫಲಕಾರಿಯಾಗದೆ ಸಂಜೆ 6.30 ಗಂಟೆಗೆ ಬುಸ್ಸಯ್ಯನು ಮೃತಪಟ್ಟಿದ್ದು ಇರುತ್ತದೆ ಸದರಿ ಘಟನೆಯು ¢£ÁAPÀ: 08.05.2014 gÀAzÀÄ  ಸಾಯಂಕಾಲ 4.00 ಗಂಟೆಯ ಸುಮಾರಿಗೆ ಜರುಗಿರುತ್ತದೆ ಮೋಟಾರ್ ಸೈಕಲ್ ಚಾಲಕನು ಘಟನಾ ಸ್ಥಳದಿಂದ ಓಡಿ ಹೋಗಿರುತ್ತಾನೆ.   ಆದ್ದರಿಂದ ಮೋಟಾರ್ ಸೈಕಲ್ ಚಾಲಕನ ವಿರುದ್ದ ಕಾನೂನು ರೀತಿಯ ಕ್ರಮ ಜರುಗಿಸಲು ವಿನಂತಿ ಅಂತಾ PÉÆlÖ zÀÆj£À ªÉÄðAzÀ  UÁæ«ÄÃt ¥Éưøï oÁuÉ gÁAiÀÄZÀÆgÀÄ UÀÄ£Éß £ÀA: 142/2014 PÀ®A: 279,304(J) L¦¹ ªÀÄvÀÄÛ 187 L.JA.« AiÀiÁPïÖ CrAiÀİè ಗುನ್ನೆ ದಾಖಲು ಮಾಡಿಕೊಂಡು ತನಿಖೆ ಕೈಕೊಂrgÀÄvÁÛgÉ.

zÉÆA©ü ¥ÀæPÀgÀtzÀ ªÀiÁ»w:-
                ದಿನಾಂಕಃ 08-05-2014 ರಂದು PÁ±À¥Àà vÀAzÉ zÉÆqÀØ dA§tÚ ªÀAiÀiÁB 39 ªÀµÀð eÁB ªÉÆAqÀgÀÄ GB ºÀªÀiÁ° PÉ®¸À ¸ÁB »A¢ ªÀzÀðªÀiÁ£À ±Á¯É ªÀÄÄAzÀÄUÀqÉ ¹AiÀiÁvÀ¯Á¨ï gÁAiÀÄZÀÆgÀÄ FvÀ£ÀÄ vÀ£Àß ಮನೆಯಲ್ಲಿ ಹಿರಿಯರ ಕಾರ್ಯಕ್ರಮವನ್ನು ಮಾಡಿ ಊಟಕ್ಕೆಂದು ತನ್ನ ಕುಲಸ್ಧರಿಗೆ ಹೇಳುವ ಕುರಿತು ರಾತ್ರಿ 8-00 ಗಂಟೆಗೆ ಸೈಕಲನ್ನು ತೆಗೆದುಕೊಂಡು ಅದೇ ಏರಿಯಾದ ಯಲ್ಲಪ್ಪ ಇವರ ಮನೆಯ ಮುಂದೆ ಹೋಗುವಾಗ ಗೋಪಿ ಈತನು ಫಿರ್ಯಾದಿದಾನ ಸೈಕಲಿಗೆ ಠಕ್ಕರ್ ಮಾಡಿದ್ದರಿಂದ ಪಿರ್ಯಾಧಿದಾರನು ಕೆಳಗೆ ಬಿದ್ದು ಗೋಪಿ ಈತನನ್ನು ವಿಚಾರಿಸಿದ್ದಕ್ಕೆ ಆತನು ಅವಾಚ್ಯ ಶಬ್ದಗಳಿಂದ ಬೈದಿದ್ದು ಆಗ ಪಿರ್ಯಾದಿದಾರನು ತನ್ನ ಮನೆಯಲ್ಲಿ ಕಾರ್ಯಕ್ರಮವಿದ್ದ ಸಲುವಾಗಿ ಸುಮ್ಮನೇ ಹೋಗಿದ್ದು ಇರುತ್ತದೆ. ರಾತ್ರಿ 8-30 ಗಂಟೆಯ ಸುಮಾರಿಗೆ ಪಿರ್ಯಾದಿದಾರನು ತನ್ನ ಮನೆಯಲ್ಲಿ ಊಟವನ್ನು ಬಡಿಸುತ್ತಿರುವಾಗ 1) ಅಂಜನೇಯ್ಯ, 2) ಲಕ್ಷ್ಮಣ, 3) ಗೋಪಿ, 4) ಮಾರೆಪ್ಪ 5) ಪಾಸೀನಕುಂಡ ಪ್ರಕಾಶ 6) ಯಲ್ಲಪ್ಪ 7) ಚಿಂತಮ್ಮ @ ತಿರುಮಲಮ್ಮ ರವರೆಲ್ಲರು ಕೂಡಿಕೊಂಡು ಅವರುಗಳು ಕೈಗಳಲ್ಲಿ ಕಟ್ಟಿಗೆ, ಕಲ್ಲುಗಳು ಹಿಡಿದುಕೊಂಡು   ಪಿರ್ಯಾದಿದಾರನ ಮನೆಯ ಮುಂದೆ ಬಂದು ಪಿರ್ಯಾದಿಗೆ ಅವಾಚ್ಯ ಶಬ್ದಗಳಿಂದ ಬೈದು ಜಗಳ ತೆಗೆದುಪಿರ್ಯಾದಿ, ಮಾರೆಮ್ಮ, ಕೋರಮ್ಮ, ಹನುಮಂತ, ಮಾಸೆಮ್ಮ ರವರುಗಳಿಗೆ ಕಟ್ಟಿಗೆ, ಕಲ್ಲುಗಳು, ಕೈಗಳಿಂದ ಹೊಡೆ ಬಡೆ ಮಾಡಿ ದುಃಖಪಾತಗೊಳಿಸಿದ್ದಲ್ಲದೇ ಜೀವದ ಬೆದರಿಕೆ ಹಾಕಿದ್ದು ಇರುತ್ತದೆ ಅಂತಾ PÉÆlÖ zÀÆj£À  ಮೇಲಿಂದ ¸ÀzÀgï §eÁgï ¥ÉÆ°Ã¸ï oÁuÉ ಗುನ್ನೆ ನಂ 105/2014 ಕಲಂ 143, 147, 148, 323, 324, 504, 506 ಸಹಿತ 149 ಐಪಿಸಿ ಪ್ರಕಾರ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಕೊಂಡಿದ್ದು ಇರುತ್ತದೆ
                  ಫಿರ್ಯಾದಿ ²ªÀgÁd vÀAzÉ ¸ÀtÚ £ÀgÀ¸À¥Àà ªÀAiÀÄ 30 ªÀµÀð eÁ : PÀÄgÀħgÀÄ G: MPÀÌ®ÄvÀ£À ¸Á : PÀÄrð. FvÀನು ಕುರ್ಡಿ ಗ್ರಾಮದಲ್ಲಿ ವಾಸವಾಗಿದ್ದು, ತಮ್ಮದೊಂದು ಹಳೆಯ ಮನೆಯಿದ್ದು, ಅದು ಬಿದ್ದಿದ್ದರಿಂದ ಹೊಸದಾಗಿ ಮನೆ ಕಟ್ಟಬೇಕೆಂದು ಮಣ್ಣು ಮತ್ತು ಕಲ್ಲುಗಳನ್ನು ತೆಗೆದು ಮನೆಯ ಬಾಜು ವಾಸ ಮಾಡುವ ಫಿರ್ಯಾದಿದಾರನ ಚಿಕ್ಕಪ್ಪನಾದ ಮಲ್ಲಪ್ಪ ಇವರ ಮನೆಯ ಹತ್ತಿರ ಹಾಕಿದ್ದು, ಆ ಸಂಬಂಧ ಮಲ್ಲಪ್ಪನು ಫಿರ್ಯಾದಿದಾರನಿಗೆ ಮಣ್ಣ ಮತ್ತು ಕಲ್ಲುಗಳು ನಮ್ಮ ಮನೆ ಮುಂದೆ ಹಾಕಬೇಡ ಅಂತಾ ದಿನಾಂಕ 08-05-2014 ರಂದು ಬೆಳಗ್ಗೆ ಹೇಳಿದ್ದು, ಪುನ: ಫಿರ್ಯಾದಿದಾರ ಮತ್ತು ತನ್ನ ಅಣ್ಣ ಗಾದಿಲಿಂಗಪ್ಪ ಹಾಗೂ ಫಿರ್ಯಾದಿದಾರನ ಹೆಂಡತಿಯಾದ ಲಕ್ಷ್ಮಿ  ಎಲ್ಲರೂ ರಾತ್ರಿ 8-00 ಗಂಟೆಗೆ ಮನೆಯಲ್ಲಿದ್ದಾಗ ಆರೋಪಿತರು ಅಕ್ರಮಕೂಟ ರಚಿಸಿಕೊಂಡು ಸಮಾನ ಉದ್ದೇಶ ಹೊಂದಿ ಫಿರ್ಯಾದಿದಾರನ ಮನೆಗೆ ಬಂದು ಎನಲೇ ಸೂಳೆ ಮಕ್ಕಳೆ ನಿಮ್ಮ ಹಳೆ ಮನೆಯ ಮಣ್ಣು ಮತ್ತು ಕಲ್ಲುಗಳು ನಮ್ಮ ಮನೆಯ ಮುಂದೆ ಯಾಕೆ ಹಾಕಿದ್ದರಲೇ ಇಲ್ಲಿ ರಸ್ತೆ ತಿರುಗಾಡಲು ಬರುವುದಿಲ್ಲ ಮಣ್ಣ ತೆಗೆಯಿರಲೇ ಸೂಳೆ ಮಕ್ಕಳೆ ಅಂತಾ ಅವಾಚ್ಯ ಶಬ್ದಗಳಿಂದ ಬೈದಾಗ ಫಿರ್ಯಾದಿದಾರನು ಮಣ್ಣ ಮತ್ತು ಕಲ್ಲುಗಳು ನಿಮ್ಮ ಮನೆ ಮುಂದೆ ಹಾಕಿಲ್ಲ ನಿಮಗೇಕೆ ತೊಂದರೆ ಆಗುತ್ತದೆ ಅಂತಾ ಅಂದಾಗ ಆರೋಪಿತರು ಫಿರ್ಯಾದಿಗೆ ಮತ್ತು ಮನೆಯವರೆಗೆ ಮುಂದೆ ಹೋಗದಂತೆ ಅಡ್ಡಗಟ್ಟಿ ನಿಲ್ಲಿಸಿ ಮಲ್ಲಪ್ಪ ಈತನು ಫಿರ್ಯಾದಿದಾರನಿಗೆ ಕಾಲುಗಳಿಂದ ತೊರಡು ಬೀಜ ಹತ್ತಿರ ಜೋರಾಗಿ ಒದ್ದನ್ನು ಇದರಿಂದ ಫಿರ್ಯಾದಿಯು ಕೆಳಗೆ ಬಿದ್ದಾಗ ಆತನ ಮಕ್ಕಳಾದ ಶಿವಲಿಂಗಪ್ಪ ಮಹಾದೇವ, ಯಲ್ಲಪ್ಪ ಇವರು ಅವನನ್ನು ಏನು ನೋಡುತ್ತೀರಿ ಅಂತಾ ಕಾಲುಗಳಿಂದ ಒದ್ದಿದ್ದು, ನಂತರ ಜಗಳವನ್ನು ಬಿಡಿಸಲು ಬಂದ ಫಿರ್ಯಾದಿದಾರನ ಅಣ್ಣನಾದ ಗಾದಿಲಿಂಗಪ್ಪ ಹೆಂಡತಿ ಲಕ್ಷ್ಮಿ ಇವರಿಗೆ ಮಲ್ಲಪ್ಪ, ನಾಗಪ್ಪ, ಶಿವಪ್ಪ ಇವರು  ಕೈಗಳಿಂದ ಬಡಿದು ಕಾಲುಗಳಿಂದ ಬೆನ್ನಿಗೆ ಕಪಾಲಕ್ಕೆ ಮತ್ತು ಬಲ ಚೆಪ್ಪೆಗೆ ಹೊಡೆ ಬಡೆ ಮಾಡಿ ಒಳಪೆಟ್ಟು ಮಾಡಿರುತ್ತಾರೆ.  ನಂತರ ಅವರೆಲ್ಲರೂ ಮಕ್ಕಳೆ ನೀವು ಮನೆ ಬಿಟ್ಟು ಹೋಗಬೇಕು ಹೋಗದಿದ್ದರೆ ನಿಮ್ಮನ್ನು ಜೀವ ಸಹಿತ ಉಳಿಸುವುದಿಲ್ಲ ಅಂತಾ ಜೀವದ ಬೆದರಿಕೆ ಹಾಕಿದ್ದು ಇರುತ್ತದೆ.  ಅಂತಾ ಮುಂತಾಗಿ ಇದ್ದ ದೂರಿನ ಮೇಲಿಂದ ಮಾನವಿ ಠಾಣೆ ಗುನ್ನೆ ನಂ 138/14 ಕಲಂ 143,147,341, 323, 504, 324, 506 ಸಹಿತ 149 ಐ.ಪಿ.ಸಿ ಪ್ರಕಾರ ಪ್ರಕರಣ ದಾಖಲಿಸಿಕೊಂಡು ತನಿಖೆಯನ್ನು ಕೈ ಕೊಂಡಿದ್ದು ಇರುತ್ತದೆ.
¯ÉÆÃPÀ¸À¨sÁ ZÀÄ£ÁªÀuÉ ¤Ãw ¸ÀA»vÉ G®èAWÀ£É ¥ÀæPÀgÀtUÀ¼À ªÀiÁ»w:- 
          - E¯Áè -

¸ÀAZÁgÀ ¤AiÀĪÀÄ G®èAWÀ£É, ªÁºÀ£À ZÁ®PÀgÀ «gÀÄzÀÝ PÁ£ÀÆ£ÀÄ PÀæªÀÄ:-     
                   gÁAiÀÄZÀÆgÀÄ f¯ÉèAiÀÄ J¯Áè ¥ÉÆ°Ã¸ï C¢üPÁjUÀ¼ÀÄ, gÁAiÀÄZÀÆgÀÄ f¯ÉèAiÀÄ°è ªÉÆÃmÁgÀ ªÁºÀ£À C¥ÀWÁvÀUÀ¼À£ÀÄß vÀqÉUÀlÄÖªÀ PÀÄjvÀÄ f¯ÉèUÉ ¥ÀÆgÉʹgÀĪÀ EAlgï¸É¥ÀÖgï ªÁºÀ£ÀzÀ ¸ÀºÁAiÀÄ¢AzÀ ¢£ÁAPÀ: 09.05.2014 gÀAzÀÄ 91 ¥ÀææPÀgÀtUÀ¼À£ÀÄß ¥ÀvÉÛ ªÀiÁr 14,400/-gÀÆ..UÀ¼ÀÀ£ÀÄß ¸ÀܼÀzÀ°èAiÉÄà zÀAqÀ «¢ü¹, PÁ£ÀÆ£ÀÄ jÃvÀå PÀæªÀÄ dgÀÄV¹zÀÄÝ, ¸ÀAZÁgÀ ¤AiÀĪÀÄ G®èAX¸ÀĪÀ ZÁ®PÀgÀÄ/ªÀiÁ°ÃPÀgÀ «gÀÄzÀÝ PÁ£ÀÆgÀÄ jÃvÀå PÀæªÀÄ dgÀÄV¸ÀĪÀ PÁAiÀÄð ªÀÄÄAzÀĪÀgÉ¢gÀÄvÀÛzÉ.


Gulbarga District Reported Crimes

ಇಸ್ಪೀಟ ಜೂಜಾಟದಲ್ಲಿ ನಿರತ ವ್ಯಕ್ತಿಗಳ ಬಂಧನ :
ನಿಂಬರ್ಗಾ ಠಾಣೆ : ದಿನಾಂಕ 08-05-2014 ರಂದು ದುತ್ತರಗಾಂವ ಗ್ರಾಮದ ಶ್ರೀ ವೀರೇಶ್ವರ ಗುಡಿಯ ಮುಂದೆ ಸಾರ್ವಜನಿಕ ಸ್ಥಳದಲ್ಲಿ ಇಸ್ಪೇಟ್ ಜೂಜಾಟ ನಡೆಯುತ್ತಿದೆ ಅಂತ ಖಚಿತ ಬಾತ್ಮಿ ಬಂದ ಮೇರೆಗೆ ಪಿ.ಎಸ್.ಐ. ನಿಂಬರ್ಗಾ, ಸಿಬ್ಬಂದಿ ಮತ್ತು ಪಂಚರೊಂದಿಗೆ ಧುತ್ತರಗಂವ ಗ್ರಾಮಕ್ಕೆ ಹೋಗಿ ಶ್ರೀ ವೀರೇಶ್ವರ ಗುಡಿಯ ಹತ್ತಿರ ಮರೆಯಲ್ಲಿ ನಿಂತು ನೋಡಲಾಗಿ  07 ಜನ ವ್ಯಕ್ತಿಗಳು ದೇವರ ಗುಡಿಯ ಕಟ್ಟೆಯ ಮೇಲೆ ಸಾರ್ವಜನಿಕ ಸ್ಥಳದಲ್ಲಿ ದುಂಡಾಗಿ ಕುಳಿತು ಇಸ್ಪೀಟ ಎಲೆಗಳ ಸಹಾಯದಿಂದ ಹಣವನ್ನು ಪಣಕ್ಕಿಟ್ಟು ಅಂದರ ಬಹಾರ ಇಸ್ಪೀಟ ಜೂಜಾಟ ಆಡುತ್ತಿರುವದನ್ನು ಖಚಿತಪಡಿಸಿಕೊಂಡು ದಾಳಿ ಮಾಡಿ 07 ಜನರನ್ನು ಹಿಡಿದು ಒಬ್ಬೋಬ್ಬರನ್ನಾಗಿ ವಿಚಾರಿಸಿ ಚೆಕ ಮಾಡಲಾಗಿ 1. ಶ್ರೀಶೈಲ ತಂದೆ ನಾಗಣ್ಣ ದೂದನಾಳ 2. ಶಾಂತಮಲ್ಲಪ್ಪ ತಂದೆ ಅಣ್ಣಪ್ಪ ದಿಡ್ಡಿಮನಿ 3. ವೀರಣ್ಣ ತಂದೆ ಭೀಮರಾವ ಖಜೂರಿ 4. ಹಣಮಂತ ತಂದೆ ಸಂಗಣ್ಣ ಬೆಳ್ಳಿ 5. ಸುಬಾಷ ತಂದೆ ತುಕಾರಾಮ ಗೌಡೆ 6. ಶ್ರೀಮಂತ ತಂದೆ ಭೀಮಶಾ ಹುಚ್ಚಗೊಟಿ 7. ಈರಣ್ಣ ತಂದೆ ವಸಂತರಾವ ಅಲ್ಲಾಫೂರ ಸಾ: ಎಲ್ಲರು ಧುತ್ತರಗಾಂವ ಇವರನ್ನು ವಶಕ್ಕೆ ತೆಗೆದುಕೊಂಡು ಸದರಿಯವರಿಂದ  ಒಟ್ಟು 7630/- ರೂಪಾಯಿ ನಗದು ಹಣ ಹಾಗೂ 52 ಇಸ್ಪೀಟ ಎಲೆಗಳನ್ನು ಜಪ್ತಮಾಡಿಕೊಂಡು ಠಾಣೆಗೆ ಬಂದು ಸದರಿಯವರ ವಿರುದ್ಧ ನಿಂಬರ್ಗಾ ಠಾಣೆಯಲ್ಲಿ ಪ್ರಕರಣ ದಾಖಲಿಸಲಾಗಿದೆ.  
ಕೊಲೆ ಪ್ರಕರಣ :
ಚಿಂಚೋಳಿ ಠಾಣೆ : ಶ್ರೀಮತಿ ಸುವರ್ಣಾ ಗಂಡ ಬಾಬು@ಮಾದೋಜಿ ಮರಾಠಾ  ಸಾ : ಹಿರೇ ಅಗಸಿ ಹನುಮಾನ ಗಲ್ಲಿ ಚಿಂಚೋಳಿ ತಾ:  ಚಿಂಚೋಳಿ ರವರ ಗಂಡನಾದ ಬಾಬು@ಮಾದೋಜಿ ಇವರು ಮಧ್ಯ ಸೇವನೆ ಮಾಡುವ ಚಟವುಳ್ಳವನಾಗಿದ್ದು  ಯಾವಾಗಲೂ ಕುಡಿದ  ನಶೆಯಲ್ಲಿರುತ್ತಿದ್ದನು. ಹಿಗಿದ್ದು ನಿನ್ನೆ  ದಿನಾಂಕ 06.05.2014 ರ ಸಾಯಾಂಕಾಲ 04.00 ಗಂಟೆ ಸುಮಾರಿಗೆ ನನ್ನ  ಗಂಡನಾದ ಬಾಬು@ಮಾದೋಜಿ ಎಂಬುವವನು ಮಧ್ಯ ಸೇವನೇಮಾಡಿ  ಎಸ್.ಬಿ.ಹೆಚ್ ಬ್ಯಾಂಕ ಎದರುಗಡೆ ಮಲಗಿಕೊಂಡಿರುತ್ತಾನೆ ಎಂಬ ಸುದ್ದಿ ಕೇಳಿ ಕರೆದುಕೊಂಡು ಬರಲು ಹೋಗುತ್ತಿದ್ದಾಗ ನನ್ನ ಗಂಡನು ನನಗೆ ಎದರು ಬಂದಿದ್ದು ನಂತರ ಇಬ್ಬರೂ ಕೂಡಿಕೋಂಡು ನಮ್ಮ ಮನೆಗೆ ಹೊದೇವು. ಮನೆಗೆ ಹೋದ ನಂತರ ನನ್ನ ಗಂಡನಿಗೆ ನಾನು ಊಟಕೊಟ್ಟಿದ್ದು ಊಟಮಾಡಿ ಮಲಗಿಕೊಂಡನು. ನಿನ್ನೆ ದಿನಾಂಕ 06.05.2014 ರಂದು ರಾತ್ರಿ 09.00 ಗಂಟೆ ಸುಮಾರಿಗೆ ಮಲಗಿಕೊಂಡ ನನ್ನ ಗಂಡನು ಎದ್ದು ಊರೋಳಗೆ ಹೋಗಿ ಬರುತ್ತೇನೆ ಅಂತಾ ಅಂದನು ಅದಕ್ಕೆ ನಾನು ಅವರಿಗೆ ಎಲ್ಲಿಗೆ ಹೋಗುತ್ತಿರಿ?  ಅಂತಾ ಕೇಳಿದ್ದಕ್ಕೆ ತಾನು ಎಲ್ಲಿಗೆ ಹೋಗುವುದಾಗಿ ಹೇಳಲಿಲ್ಲ. ಊರೋಳಗೆ ಹೋಗಿ ಬರುವುದಾಗಿ ಹೇಳಿ ಮನೆಯಿಂದ ಹೊರಟು ಹೋದನು. ಮನೆಯಿಂದ ಹೋದವನು ರಾತ್ರಿ 10.00 ಗಂಟೆಯಾದರೂ ಮರಳಿ ಮನೆಗೆ ಬಾರದರಿಂದ ದಾರಿ ನೋಡಿ- ನೋಡಿ ಮಾವ ಮಕ್ಕಳೋಂದಿಗೆ ಮನೆಯಲ್ಲಿ ಮಲಗಿಕೊಂಡೆನು. ದಿನಾಂಕ 07.05.2014 ರಂದು ಬೆಳೆಗ್ಗೆ 06.30 ಗಂಟೆ ಸುಮಾರಿಗೆ ಎದ್ದು  ನಮ್ಮ ಮನೆಯಲ್ಲಿ  ಕಸಗೂಡಿಸುತ್ತಿದ್ದಾಗ ನನ್ನ ಗಂಡನಾದ ಬಾಬು@ಮದೋಜಿ ಮರಾಠಾ ನಮ್ಮೂರ ಚಂರಂಡಿ ನಾಲೆಯ  ಹತ್ತೀರವಿರುವ  ನಮ್ಮೂರಿನ  ಕಿಶೋರ  ತಂದೆ ಗುಂಡಪ್ಪ ನಾಯನೋರ ಎಂಬುವವರ ಹೊಲದಲ್ಲಿ ಬಿದ್ದಿರುತ್ತಾನೆ ಅಂತಾ ಸುದ್ದಿ ಬಂದಿದ್ದರಿಂದ . ನಾನು ಅಲ್ಲಿಗೆ ಹೋಗಿ ನೋಡಲಾಗಿ ನನ್ನ ಗಂಡನು ಸತ್ತು ಬಿದ್ದಿದ್ದನು. ಯಾರೋ ಅಪರಿಚಿತ ದುಷ್ಕರ್ಮಿಗಳು ಯಾವುದೋ ದ್ವೇಷದಿಂದ ಮುಖ ಮತ್ತು ತಲೆಯ ಮೇಲೆ ಕಲ್ಲನ್ನು ಎತ್ತಿ ಬಿಸಾಕಿ. ಜಜ್ಜಿ ಕೊಲೆ ಮಾಡಿ ಹೊಗಿರುತ್ತಾರೆ. ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಚಿಂಚೋಳಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಹಲ್ಲೆ ಪ್ರಕರಣಗಳು :
ಫರತಾಬಾದ ಠಾಣೆ : ಶ್ರೀ ಸುರೇಶ ತಂದೆ ಪುರು ರಾಠೋಡ ಸಾ: ಪಾಣೆಗಾಂವ ತಾಂಡಾ ತಾ: ಜಿ: ಗುಲಬರ್ಗಾ ದಿನಾಂಕ: 07-05-2014 ರಂದು ರಾತ್ರಿವೇಳೆಯಲ್ಲಿ ನಮ್ಮ ತಾಂಡಾದ ಧರ್ಮು ರಾಠೋಡ ಇವರ ಮಕ್ಕಳ ಮದುವೆ ಕಾರ್ಯಕ್ರಮ ಇದ್ದುದರಿಂದ ನಾನು ಮತ್ತು ನಮ್ಮ ತಾಂಡಾದ ಕಾಶಿನಾಥ ರಾಠೋಡ, ಶೇಖರ ರಾಠೋಡಕುಮಾರ ರಾಠೋಡ ಎಲ್ಲರೂ ಹೋಗಿದ್ದು ಇರುತ್ತದೆ. ಕಾರ್ಯಕ್ರಮ ನಡೆಯುವಾಗ ಕಾಶಿನಾಥ ರಾಠೋಡ ಮತ್ತು ಶೇಖರ ರಾಠೋಡಕುಮಾರ ರಾಠೋಡ ಇವರ ನಡುವೆ ಯಾವುದೊ ಒಂದು ವಿಷಯಕ್ಕಾಗಿ ಬಾಯಿ ತಕರಾರು ಮಾಡಿಕೊಂಡಿದ್ದು ದಿನಾಂಕ: 08-05-2014 ರಂದು ರಾತ್ರಿ 12:30 ಗಂಟೆಯ ಸುಮಾರಿಗೆ ನಾನು ಮತ್ತು ಕಾಶಿನಾಥ ರಾಠೋಡ ಇಬ್ಬರೂ ಕೂಡಿಕೊಂಡು ರಮಣಾದೇವಿಯ ಗುಡಿಯ ಕಟ್ಟೆಯ ಮೇಲೆ ಮಾತನಾಡುತ್ತಾ ಕುಳಿತಾಗ ಕುಮಾರ ರಾಠೋಡ ಇತನು ಬಂದು ನನಗೆ ನಿವು ಇಬ್ಬರು ಕೂಡಿಕೊಂಡು ನಮ್ಮ ವಿಷಯ ಮಾತನಾಡುತ್ತಿದ್ದಿರಿ ಅಂತಾ ವಿನಾಕಾರಣ ಜಗಳ ತಗೆಯಬೇಡ ಅಂತಾ ಹೇಳಿದಾಗ ಸೂಳೆ ಮಗನೆ ನನಗೆ ಎದುರು ಮಾತಾಡತಿಯಾ ಅಂತಾ ಬೈಯುತ್ತಿದ್ದಾಗ ಹಿಂದಿನಿಂದ ಶೇಖರ ಇತನು ಅಡಿಗೆಯ ಮಾಡುವ ಕಡಚಿಯಿಂದ ನನ್ನ ತೆಲೆಯ ಮೇಲೆ ಹೋಡೆದು ರಕ್ತಗಾಯ ಮಾಡಿರುತ್ತಾನೆ. ಕಾಲಿನಿಂದ ಒದಿಯುತ್ತಿದ್ದಾಗ ನನ್ನ ಪಕ್ಕದಲ್ಲಿದ ಕಾಶಿನಾಥ ಮತ್ತು ನೇಮು ರಾಠೋಡ, ಧರ್ಮು  ರಾಠೋಡ, ಬಾಬು ಚವ್ಹಾಣ ಇವರು ಹೋಡೆಯುವದನ್ನು ನೋಡಿ ಜಗಳ ಬಿಡಿಸಿರುತ್ತಾರೆ. ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಪರತಾಬಾದ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಮಾಹಾತ್ಮಾ ಬಸವೇಶ್ವರ ನಗರ ಠಾಣೆ : ಶ್ರೀ ಮಲ್ಲಿನಾಥ ತಂದೆ ಅಣ್ಣಾರಾವ್ ಮುಚ್ಚಟ್ಟೆ ಸಾಃ ಗುಬ್ಬಿ ಕಾಲೋನಿ ಗುಲಬರ್ಗಾ ರವರು ಜೇವರ್ಗಿ ತಾಲ್ಲೂಕಿನ ಗುತ್ತಿಗೆ ಕಾಮಗಾರಿ ಮಾಡಿದ್ದು, ಸದರಿ ಕಾಮಾಗಾರಿಯ ಸೆಕ್ಷೆನ್ ಆಫೀಸರ್ ಶ್ರೀ ಶಿವಪ್ರಸಾದ ಅಣ್ಣಾರಾವ್ ಬಿರಾದಾರ ಇವರು ಕರ್ತವ್ಯ ನಿರ್ವಹಿಸತ್ತಿದ್ದರು. ಈ ಕುರಿತು ಶಿವಪ್ರಸಾದ ಬಿರಾದಾರ ಇವರು ನಾನು ನಿನಗೆ ಟೆಂಡರನಲ್ಲಿ ಹಾಗು ತುಂಡು ಗುತ್ತಿಗೆಯಲ್ಲಿ ಸಾಕಷ್ಟು ಸಹಾಯ ಮಾಡಿದ್ದೇನೆ. ಇದಕ್ಕಾಗಿ ನೀನು ನನಗೆ 50 ಲಕ್ಷ ರೂಪಾಯಿ ಕೊಡುವಂತೆ ಸುಮಾರು ಒಂದು ತಿಂಗಳಿಂದ ಫೂನ್ ಮೂಲಕ ಮಾನಸಿಕ ಹಿಂಸೆಯನ್ನು ನೀಡಿರುತ್ತಾರೆ. ಹಾಗು ದಿನಾಂಕಃ 05-05-2014 ರಂದು 9448354378 ಮೋಬೈಲ್ ದಿಂದ ಅಶೋಕ ಚೆಂಗಟೆ, ಶಿವಪ್ರಭು ಪಾಟಿಲ ಇವರೆ ಕರೆ ಮಾಡಿ 50 ಲಕ್ಷ ರೂಪಾಯಿ ಕೊಡದಿದ್ದರೆ ನಿನನ್ನು ಜೀವ ಸಹಿತ ಹೂಳಿ ಹಾಕುವುದಾಗಿ ಮತ್ತು ಕೊಲೆ ಮಾಡುವುದಾಗಿ ಬೆದರಿಕೆ ಹಾಕಿರುತ್ತಾರೆ. ಹಾಗು ದಿನಾಂಕಃ 06-05-2014 ರಂದು ಮುಂಜಾನೆ 06:00 ಗಂಟೆಗೆ ಶಿವಪ್ರಸಾದ ಅಣ್ಣಾರಾವ್ ಬಿರಾದಾರ, ಮತ್ತು ಶಿವಪ್ರಭು ತಂದೆ ಲಿಂಗರಾಜ ಪಾಟೀಲ್, ಅಶೋಕ ಚೆಂಗಟಾ ಹಾಗು ಸಂಗಡಿಗರು ಸೇರಿ ಮನೆಗೆ ಬಂದು ಅವಾಚ್ಯ ಶಬ್ದಗಳಿಂದ ಬೈದು ಮಗನೆ ಬಾರೋ ಹೊರಗೆ 50 ಲಕ್ಷ ಕೊಡುತ್ತಿಯೋ ಇಲ್ಲಾ, ನಿನ್ನ ಜೀವ ಬಿಡತಿಯೋ ಎಂದು ಅವಾಚ್ಯ ಶಬ್ದಗಳಿಂದ ಬೈಯಿದು, ನನ್ನ ಮನೆ ಬಾಗಿ ತೆಗೆಯುವಂತೆ ದಬಾಯಿಸಿದ್ದು, ನಾನು ಮನೆಯೊಳಗಿಂದಲೇ ನೋಡಲಾಗಿ ಶಿವಪ್ರಸಾದ ಬಿರಾದಾರ ಇತನು ಕಬ್ಬಿಣದ ರಾಡಿನಿಂದ ಮನೆ ಬಾಗಿಲಿಗೆ ಹೊಡೆಯುತ್ತಿದ್ದ, ಶಿವಪ್ರಭು ಪಾಟೀಲ ಇತನು ಕೈಯಲ್ಲಿ ಪಿಸ್ತೂಲ್ ಹಿಡಿದುಕೊಂಡು ಹೊರಗಡೆ ಬಾರಲೇ ಮಗನೆ ಇವತ್ತು ನಿನಗೆ ಜೀವ ಸಹಿತ ಉಳಿಸುವುದಿಲ್ಲ ಅಂತಾ ಕೊಲೆ ಬೆದರಿಕೆ ಹಾಕಿರುತ್ತಾರೆ. ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಮಾಹಾತ್ಮಾ ಬಸವೇಶ್ವರ ನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ನರೋಣಾ ಠಾಣೆ : ಶ್ರೀ ಬಾಳಪ್ಪ ತಂದೆ ನಾಗಪ್ಪ ಚಿಂಚೂರ ಸಾ: ಜವಳಗಾ [ಬಿ] ರವರು ಸುಮಾರು 8-9 ವರ್ಷಗಳ ಹಿಂದೆ ಮದುವೆ ಮಾಡಿಕೊಟ್ಟಿದ್ದು ಇರುತ್ತದೆ. ನನ್ನ ಅಳಿಯನಾದ ಶರಣಬಸಪ್ಪ ಈತನು ಈಗ ಸುಮಾರು 3 ತಿಂಗಳಿಂದಾ ಮಹಾಗಾಂವ ಗ್ರಾಮದ ಯಾವಳೋ ಒಬ್ಬಳು ಹೆಣ್ಣು ಮಗಳೊಂದಿಗೆ ಅನೈತಿಕ ಸಂಬಂದ ಇಟ್ಟುಕೊಂಡಿರುವ ಬಗ್ಗೆ ನನಗೆ ಮತ್ತು ನನ್ನ ಮಗನಾದ ಲವಕುಮಾಋನಿಗೆ ಗೊತ್ತಾದ ಮೇರೆಗೆ ನನ್ನಮಗ ಲವಕುಮಾರನು ನನ್ನ ಅಳಿಯನಾದ ಶರಣಬಸಪ್ಪಾ ಕೇಳಲು ಅವರ ಮನೆಗೆ ಮೊನ್ನೆ ದಿನಾಂಕ 06-05-2014 ರಂದು ಸಂಜೆ 7 ಗಂಟೆಯ ಸುಮಾರಿಗೆ ಹೋಗಿ ನನ್ನ ಅಳಿಯನಿಗೆ ಕೇಳಿದ್ದು ಅದಕ್ಕೆ ನನ್ನ ಅಳಿಯ ಹಾಗೂ ಮಗಳಾದ ಅನೀತಾ ಕೂಡಿ ಅವಳೊಂದಿಗೆ ತಕರಾರು ಮಾಡಿರುವ ಬಗ್ಗೆ ನನಗೆ ನನ್ನ ಮಗ ಮನೆಗೆ ಬಂದು ತಿಳಿಸಿದ ಮೇರೆಗೆ ನಾನು ನನ್ನ ಮಗ ಲವಕುಮಾರ ಹಾಗೂ ನನ್ನ ತಮ್ಮನ ಮಕ್ಕಳಾದ  ಅನೀಲಕುಮಾರ ಹಾಗೂ ಅಂಬರೀಶ ರವರುಗಳು ಮತ್ತು ನನ್ನ ಹೆಂಡತಿಯಾದ ಮಹಾದೇವಿ ಹಾಗೂ ಸೊಸೆಯಾದ ಗೀತಾ ರವರುಗಳು ಕೂಡಿ ನಮ್ಮ ಅಳಿಯನಿಗೆ ವಿಚಾರಿಸಬೇಕೆಂದು  ಅವರ ಮನೆಯ ಕಡೆಗೆ ಬಾಲೆಸಾಬ ದರ್ಗಾದ ಮುಂದಿನಿಂದಾ ಹೋಗುತ್ತಿರುವಾಗ ರಾತ್ರಿ 8ಗಂಟೆಗೆ ಸುಮಾರಿಗೆ 1. ಶರಣಬಸಪ್ಪ ತಂದೆ ರೇವಣಸಿದ್ದಪ್ಪ ಬಸಗೊಂಡಿ 2. ರೇವಣಸಿದ್ದಪ್ಪ ತಂದೆ ನಿಂಗಪ್ಪ ಬಸಗೊಂಡಿ 3. ಭೀಮಶ್ಯಾ ತಂದೆ  ರೇವಣಸಿದ್ದಪ್ಪ ಬಸಗೊಂಡಿ 4.ಅಂಬಾರಾಯ ತಂದೆ ರೇವಣಸಿದ್ದಪ್ಪ  ಬಸಗೊಂಡಿ 5. ಅನೀಲ ತಂದೆ ಶಿವರಾಯ ಬಸಗೊಂಡಿ  6. ಸುನೀಲ ತಂದೆ ಶೀವರಾಯ ಬಸಗೊಂಡಿ 7. ಸುಗಲಬಾಯಿ ಗಂಡ ರೇವಣಸಿದ್ದಪ್ಪಾ ಬಸಗೊಂಡಿ 8. ಹೇಮಾವತಿ ಗಂಡ ಶಿವರಾಯ ಬಸಗೊಂಡಿ 9] ನಿಂಗಮ್ಮ ಗಂಡ ಸೋಮಣ್ಣ ಚಿಂಚೂರ ಮತ್ತು 10] ಗೀತಾ ಗಂಡ ಅಂಬಾರಾಯ ಬಸಗೊಂಡಿ ರವರುಗಳು ಕೂಡಿಕೊಂಡು ನಮಗೆ ಕೊಲೆ ಮಾಡುವ ಉದ್ದೇಶದಿಂದ ಅಕ್ರಮಕೊಟ ಕಟ್ಟಿಕೊಂಡು ಬಂದು ಬಾಲೆ ಸಾಭ ದರ್ಗಾದ ಮುಂದೆ ನಮ್ಮನ್ನು ತಡೆದು ನಿಲ್ಲಿಸಿ ಅವಾಚ್ಯ ಶಬ್ದಗಳಿಂದಾ ಬೈಯುತ್ತಾ ನಮ್ಮೊಂದಿಗೆ ಜಗಳಾ ತೆಗೆದು ಶರಣಬಸಪ್ಪ ಈತನು ನನಗೆ ಏ ಮಗನೆ ನನ್ನ ವೈಯಕ್ತಿಕ ಜೀವನದ ಬಗ್ಗೆ ನಿನೇಕೆ ತಲೆ ಹಾಕುತ್ತಿದ್ದಿಯಾ ಅಂತಾ ಅನ್ನುತ್ತಾ ತನ್ನ ಕೈಯಲ್ಲಿದ್ದ ಕಬ್ಬಿಣದ ರಾಡಿನಿಂದಾ  ನನ್ನ ತಲೆಯ ಮೇಲೆ ಹೊಡೆಯುತ್ತಿರುವಾಗ ನಾನು ನನ್ನ ಎಡಗೈ ಅಡ್ಡ ತಂದಿದ್ದರಿಂದಾ ಎಟು ನನ್ನ ಎಡಗೈ ಮುಂಗೈಗೆ ಬಿದ್ದಿದ್ದರಿಂದಾ ರಕ್ತಗಾಯವಾಗಿರುತ್ತದೆ. ಆಗ ನನ್ನ ತಮ್ಮನ ಮಗನಾದ ಅನೀಲಕುಮಾರನು ಬಿಡಿಸಲು ಬಂದಾಗ ಶರಣಬಸಪ್ಪನು ಅದೆ. ಕಬ್ಬಿಣದ ರಾಡಿನಿಂದಾ ಅನೀಲನ ತಲೆಯ ಮೇಲೆ ಹೊಡೆದು ಗಾಐಪಡಿಸಿರುತ್ತಾನೆ. ಅಂಬರಾಯ ಈತನು ಹಲ್ಲಿನಿಂದಾ ಅಂಬರೀಶನ ಬಲಗೈ ಬೆರಳುಗಳಿಗೆ ಕಚ್ಚಿರುತ್ತಾನೆ. ರೇವಣಸಿದ್ದಪ್ಪಾ ಮತ್ತು ಭೀಮಶ್ಯಾ ಇವರುಗಳು ಲವಕುಮಾರನಿಗೆ  ನೆಲಕ್ಕೆ ಹಾಕಿ ಕಾಲಿನಿಂದಾ  ಅವನ ಬೆನ್ನ ಮೇಲೆ ಹೊಟ್ಟೆ ಮೇಲೆ ಒದ್ದಿರುತ್ತಾರೆ. ಅನೀಲ & ಸುನೀಲ ಇವರುಗಳು ನನಗೆ ನೆಲಕ್ಕೆ ಕೆಡವಿ  ಕಾಲಿನಿಂದ  ನನ್ನ ಎಡಗಾಲ ಮೊಳಕಾಲ ಮೇಲೆ ತೊಡೆಯ ಮೇಲೆ ಒದ್ದಿರುತ್ತಾರೆ. ಸುಗಲಾಬಾಯಿ ಮತ್ತು ಹೇಮವತಿ ಇವರುಗಳು ಕೈಯಿಂದಾ ನನ್ನ ಹೆಂಡತಿಗೆ ಹೊಡೆದು ಒಳ ಪಟ್ಟಮಾಡಿರುತ್ತಾರೆ. ಅಮಥಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ನರೋಣಾ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಅಪಘಾತ ಪ್ರಕರಣ :
ಹೆಚ್ಚುವರಿ ಸಂಚಾರಿ ಠಾಣೆ : ಶ್ರೀ ಆನಂದ ತಂದೆ ಅಪ್ಪರಾವ ಇವರು ದಿನಾಂಕ: 08-05-2014 ರಂದು ರಾತ್ರಿ 8 ಗಂಟೆಯ ಸುಮಾರಿಗೆ ತನ್ನ ಮೋ/ಸೈಕಲ್ ನಂಕೆಎ 32 ಯು 1014 ನೆದ್ದರ ಮೇಲೆ ಹಿಂದೆ ಶರಣು ಈತನಿಗೆ ಕೂಡಿಸಿಕೊಂಡು ಎಸ್.ವಿ.ಪಿ.ಸರ್ಕಲ್ ದಿಂದ ಜಗತ ಸರ್ಕಲ್ ಕಡೆಗೆ ಹೋಗುವಾಗ ಎನ್.ಸಿ.ಸಿ. ಆಫೀಸ್ ಎದುರಿನ ರೋಡ ಮೇಲೆ ಎದುರಿನಿಂದ ಮೋ/ಸೈಕಲ್ ನಂಕೆಎ 32 ಕ್ಯೂ 6563 ಸಿ.ಟಿ. 100 ರ ಸವಾರ ಅರುಣಕುಮಾರ ಈತನು ತನ್ನ ಮೋ/ಸೈಕಲ್ ನ್ನು ರಾಂಗ ಸೈಡಿನಿಂದ ಚಲಾಯಿಸಿಕೊಂಡು ಬಂದು ಫಿರ್ಯಾದಿ ಮೋ/ಸೈಕಲಕ್ಕೆ ಡಿಕ್ಕಿ ಪಡಿಸಿ ಅಪಘಾತಮಾಡಿ ಫಿರ್ಯಾದಿಗೆ ಭಾರಿಗಾಯಗೊಳಿಸಿ ಮತ್ತು ಶರಣು ಈತನಿಗೆ ಸಾದಾಗಾಯಗೊಳಿಸಿದ್ದು ಇರುತ್ತದೆ ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಹೆಚ್ಚುವರಿ ಸಂಚಾರಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.  
ಹೆಚ್ಚುವರಿ ಸಂಚಾರಿ ಠಾಣೆ : ಶ್ರೀ ಸಿದ್ದಪ್ಪ ತಂದೆ ಶರಣಪ್ಪಾ ಹೂಗಾರ ದಿನಾಂಕ 07-05-2014 ರಂದು ರಾತ್ರಿ 8 ಗಂಟೆ ಸುಮಾರಿಗೆ ರಾಷ್ಟ್ರಪತಿ ಸರ್ಕಲ ಹತ್ತಿರವಿರುವ ಟೀ ಪಾಯಿಂಟಗೆ  ಫಿರ್ಯಾದಿಯು ನಡೆದುಕೊಂಡು ಹೋಗಿ ಚಹಾ ಕುಡಿದು ವಾಪಸ್ಸ ಪನಿರ್ಚರ ಅಂಗಡಿಗೆ ನಡೆದುಕೊಂಡು ಹೋಗುವಾಗ ಆರ್.ಪಿ ಸರ್ಕಲ ಕಡೆಯಿಂದ  ಕಾರ ನಂಬರ ಕೆಎ-32 ಎಮ್-9936 ನೇದ್ದರ ಚಾಲಕನು ಅತೀವೇಗ ಮತ್ತು ಅಲಕ್ಷತನದಿಂದ ಚಲಾಯಿಸಿಕೊಂಡು ಬಂದು ವಿಜಯ ಮೋಹನ ಆಸ್ಪತ್ರೆಯ ಎದುರಿನ ರೋಡ ಮೇಲೆ ಫಿರ್ಯಾದಿಯ ಬಲಗಾಲಿನ ಮೇಲೆ ಕಾರ ಚಲಾಯಿಸಿಕೊಂಡು ಹೋಗಿದ್ದರಿಂದ ಬಲಗಾಲಿನ ಹಿಮ್ಮಡಿಯ ರಿಸ್ಟ ಹತ್ತಿರ ಭಾರಿಪೆಟ್ಟು ಮತ್ತು ತರಚಿದ ರಕ್ತಗಾಯ ಪಡಿಸಿ  ಕಾರ ಸ್ಥಳದಲ್ಲಿ ಬಿಟ್ಟು ಹೋಗಿರುತ್ತಾನೆ ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಹೆಚ್ಚುವರಿ ಸಂಚಾರಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.                                                                                                                         
ಮಾಹಾಗಾಂವ ಠಾಣೆ : ಶ್ರೀ ರಾಜಕುಮಾರ ತಂದೆ ಭೀಮರಾವ ಸಾ : ಕುರಿಕೋಟ ಇವರು ದಿನಾಂಕ 08-05-2014 ರಂದು ರಾತ್ರಿ 12 ಗಂಟೆ ಸುಮಾರಿಗೆ ಬಸ್ಸು ಕಾಯುತ್ತಾ ನಿಂತಾಗ ಆಳಂದ ಹೈದ್ರಾಬಾದ ಬಸ್ಸು  ಕೆಎ 32 ಎಫ 1921  ಬರಲು ಅದರಲ್ಲಿ ಏರಿ ಕುಳಿತೆನು. ನನ್ನಂತೆ ಬಸ್ಸಿನಲ್ಲಿ ಕೆಲವು ಜನ ಗಂಡು ಹೆಣ್ಣು ಪ್ರಯಾಣಿಕರು ಕುಳಿತಿದಿದ್ದರು. ನಾವು ಕುಳಿತ ಹೊರಟ ಬಸ್ಸು ಚಾಲಕ ಹೆಸರು ಕೇಳಿ ಗೊತ್ತಾದ  ಮಂಜುನಾಥ ತಂದೆ ಮಾರುತಿ ನಾಟೀಕರ ಆಳಂದ ಡಿಪೋ ಸಾ: ಸರಸಂಬಾ ಇತನು ಬಸ್ಸು ನಡೆಸುತ್ತಾ ರಾತ್ರಿ 12-45 ಗಂಟೆ ಸುಮಾರಿಗೆ ನಾವದಗಿ (ಬಿ) ಗ್ರಾಮದ ಹತ್ತಿರ ಇರುವ  ಸಣ್ಣ ಬ್ರೀಡ್ಜ ಹತ್ತಿರ ಹೊರಟಾಗ, ಆಗ ಗುಲಬರ್ಗಾ ಕಡೆಯಿಂದ ಒಬ್ಬ ಟಿಪ್ಪರ ಚಾಲಕನು ತನ್ನ ಟಿಪ್ಪರನ್ನು ಅತಿವೇಗದಿಂದ ಮತ್ತು ನಿರ್ಲಕ್ಷತನದಿಂದ ನಡೆಸುತ್ತಾ ಬಂದವನೇ  ನಮ್ಮ ಬಸ್ಸಿನ  ಬಲಭಾಗಕ್ಕೆ ಡಿಕ್ಕಿ ಹೊಡೆದು ಬರಚುತ್ತಾ ಹೋಗಿ  ಸ್ವಲ್ಪ ಮುಂದೆ ಹೋಗಿ ಟಿಪ್ಪರ ನಿಲ್ಲಿಸಿದೆನು.  ಇದರಿಂದ ನನ್ನ ಕಾಲಿಗೆ ಒಳಪೆಟ್ಟಾಗಿರುತ್ತವೆ  ಬಸ್ಸು ಚಾಲಕನು ಸ್ಥಳದಲ್ಲಿ ಬಸ್ಸು ನಿಲ್ಲಿಸಿದೆನು. ಮತ್ತು ಆಗ ಬಸ್ಸಿನಿಂದ ಬಸ್ಸು ಚಾಲಕ ಮಂಜುನಾಥ ಮತ್ತು ಒಳಗಿದ್ದ ನಾನು ಮತ್ತು  ಪ್ಯಾಂಸೀಜರ ಎಲ್ಲಾ ಜನರು ಕೆಳೆಗೆ ಇಳಿದೇವು.  ಅಪಘಾತ ಪಡಿಸಿದ ಟಿಪ್ಪರ ನಂಬರ ನೋಡಲಾಗಿ ಎಂಹೆಚ 10 ಝಡ 277 ಇರುತ್ತದೆ ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಮಾಹಾಗಾಂವ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಫರಥಾಬಾದ ಠಾಣೆ : ಶ್ರೀ ಶಂಕರ  ತಂದೆ ಗುಂಡಪ್ಪಾ ಗಣಜಖೇಢ ಸಾಃ ಗುಂಜ ಬಬಲಾದ ತಾಃ ಆಳಂದ ಜಿಃ ಗುಲಬರ್ಗಾ  ರವರು  ಗುಲಬರ್ಗಾ ತಲೂಕಿನ ಕಲ್ಲಹಂಗರಗ  ಗ್ರಮದಲ್ಲಿ ನಮ್ಮ ತಾಯಿಯ ತಂಗಿ ಮಲ್ಲಮ್ಮ ಅಂತಾ ನಮ್ಮ ಚಿಕ್ಕಮ್ಮ ಇರುತ್ತಾಳೆ. ಅವರ ಮಗನಾದ ಮಲ್ಲಿಕಾರ್ಜುನ ಇವನು ಗುಲಬರ್ಗಾದ ಅಕ್ವಾಗಾರ್ಡ ಮತ್ತು ಅಕ್ಚಾಪ್ರೇಸ ನೀರಿನ ಫಿಲ್ಟರ ಕಂಪನಿಯಲ್ಲಿ ಸರ್ವಿಸ ಗಾರ್ಡ ಅಂತಾ ಕೆಲಸ ಮಾಡುತ್ತಾನೆ ಅವನು ದಿನಾಲೂ ಕಲ್ಲಹಂಗರಗಾ ಗ್ರಾಮದಿಂದ ಗುಲಬರ್ಗಾಕ್ಕೆ ತನ್ನ ಮೋಟಾರ ಸೈಕಲ ನಂ ಕೆಎ-32 ಇಸಿ-8049 ನೇದ್ದರ ಮೇಲೆ ಹೋಗಿ ಬಂದು ಮಾಡುತ್ತಿರುತ್ತಾನೆ. ಅವರ ಕಂಪನಿಯವರು ಆತನಿಗೆ ಎಲ್ಲಿಗೆ ಹೋಗಿ ವಟರ್ ಫಿಲ್ಟಟ ರಿಪೇರಿ ಮಾಡಿ ಬರಲು ತಿಳಿಸುತ್ತಾರೋ ಅದರಂತೆ ಆತನು ತನ್ನ ಮೋಟಾರ ಸೈಕಲ ಮೇಲೆ ಹೋಗಿ ಕೆಲಸ ಮಾಡಿಬರುತ್ತಿದ್ದನು. ದಿನಾಂಕ  06-05-2014 ರಂದು  ಮುಂಜಾನೆ ನನ್ನ ಕಾಸಗಿ ಕೆಲಸ ನಿಮಿತ್ಯ ಶಹಾಪೂರಕ್ಕೆ ಹೋಗಿ ತನ್ನ ಕೆಲಸ ಮುಗಿಸಿಕೊಂಡು ತನ್ನ  ಮೋಟಾರ ಸೈಕಲ ಮೇಲೆ ಮರಳಿ ಗುಲಬರ್ಗಾಕ್ಕೆ ಬರುತ್ತಿರುವಾಗಜೇವರ್ಗಿಯಲ್ಲಿ ನನ್ನ ಚಿಕ್ಕಮ್ಮನ ಮಗನದ ಮಲ್ಲಿಕಾರ್ಜುನ ಹೀರಾಪೂರಸಿ ಈತನು ಜೇವರ್ಗಿ ಯಲ್ಲಿ ಬೇಟ್ಟಿ ಆಗಿ ತನ್ನ ಕೆಲಸ ನಿಮಿತ್ಯ ಬಂದಿದ್ದಾಗ ನನಗೆ ತಿಳಿಸಿದನು. ನಂತರ  ನಾವಿಬ್ಬರೂ ನಮ್ಮ ನಮ್ಮ ಮೋಟಾರ ಸೈಕಲಗಳ  ಮೇಲೆ ಗುಲಬರ್ಗಾಕ್ಕೆ ಬರುತ್ತಿರುವಾಗ  ನನ್ನ ಮುಂದೆ ಸ್ವಲ್ಪ ದೂರದಲ್ಲಿ ಸದರಿ ಮಲ್ಲಿಕಾರ್ಜುನ ಮೋಟಾರ ಸೈಕಲ ಮೇಲೆ  ಹೋಗುತ್ತಿದ್ದನು ನಾನು ಅವನ ಹಿಂದೆ ಬರುತ್ತಿದ್ದೆ, ಹಸನಾಪೂರ ಕ್ರಾಸ ಹತ್ತಿರ ರಾತ್ರಿ 11.00 ಗಂಟೆಯ  ಸುಮರಿಗೆ ಬರುತ್ತಿರುವಾಗ ಹಸನಾಪೂರ ಕ್ರಾಸ ಹತ್ತಿರ ಒಬ್ಬ ಲಾರಿ ಚಾಲಕನು ತನ್ನ ಲಾರಿಯನ್ನು  ರೋಡಿನ ಮೇಲೆ ಯಾವುದೇ ಮುನ್ಸೂಚನೆ ಇಲ್ಲದೇ ಇಂಡಿಕೇಟರ್ ಸಿಂಗ್ನಲ್ ಇಲ್ಲದೇ ಕತ್ತಲಲ್ಲಿ ನಿಲ್ಲಿಸಿದ್ದರಿಂದ ಮಲ್ಲಿಕಾರ್ಜನ ಇತನು ಸದರಿ ಲಾರಿಗೆ ಡಿಕ್ಕಿ ಪಡಿಸಿದ್ದರಿಂದ ನಾನು ಹೋಗಿ ನೋಡಲಾಗಿ ಸದರಿ ಮಲ್ಲಿಕಾರ್ಜುನ ಇತನಿಗೆ ಎಡಗಾಲಿನ ಹತ್ತಿರ ಭಾರಿ ರಕ್ತಗಾಯತಲೆಗೆ ಎಡಕಿವಿಯ ಹಿಂದೆ ಭಾರಿ ರಕ್ತಗಾಯವಾಗಿ ರಕ್ತ ಬರುತ್ತಿತ್ತು. ಆಗ ನಾನು ಸದರಿ ನಿಂತ ಲಾರಿಯ ನಂಬರ ನೋಡಲಾಗಿ ಲಾರಿ ನಂ. ಎಂ.ಹೆಚ್. 04 ಇ.ಎಲ್ 557 ನೇದ್ದು ಇರುತ್ತದೆ ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಫರತಾಬಾದ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ
ಅಪರಿಚಿ ವ್ಯಕ್ತಿಯ ಶವ ದೊರೆತ ಪ್ರಕರಣ :
ರಟಕಲ ಠಾಣೆ : ಶ್ರೀ ಸೈದಪ್ಪ ತಂದೆ ಸಾಯಬಣ್ಣ ಯಾದವ ಸಾ||ಹುಲಸಗೂಡ ಇವರು ದಿನಾಂಕ 08-05-2014 ರಂದು ಬೆಳಗ್ಗೆ 06.00 ಗಂಟೆ ಸುಮಾರಿಗೆ ಮನೆಯಿಂದ ಖಾಸಗಿ ಕೆಲಸದ ನಿಮಿತ್ಯ ಗ್ರಾಮದಲ್ಲಿ ಹೋದಾಗ ನಮ್ಮ ಗ್ರಾಮದ ಸಿಮಾಂತರ ಗುಲಬರ್ಗಾ ಚಿಂಚೋಳಿ ರಸ್ತೆಯ ಪಕ್ಕದಲ್ಲಿರುವ ಜಾಹಿದಾ ಜಿವಣಗಿ ಇವರ ಹೊಲದ ಹಳ್ಳದ ದಂಡೆಗೆ ಯಾವುದೊ ಒಂದು ಶವ ಬಿದ್ದಿರುತ್ತದೆ ಅಂತ ಜನರು ಅಂದಾಡುವುದರಿಂದ ನನಗೆ ಗೊತ್ತಾಗಿ ನಾನು ಮತ್ತು ನಮ್ಮೂರ ಸಂತೋಷಕುಮಾರ ತಂದೆ ಅರ್ಜುನ ನಾಯಕೋಡಿ ಕೂಡಿ ಸದರಿ ಸ್ಥಳಕ್ಕೆ ಹೋಗಿ ನೋಡುವಷ್ಟರಲ್ಲಿ ಅಲ್ಲಿ ನಮ್ಮಂತೆ ಇತರೆ ಕೆಲ ಜನರು ದೂರದಿಂದಲೆ ಶವವನ್ನು ನೋಡುತ್ತಿದ್ದರು. ನಾವಿಬ್ಬರು ಸಹ ಸ್ವಲ್ಪ ಮುಂದೆ ಹೋಗಿ ನೋಡಲಾಗಿ ಸದರಿ ಶವ ಅಂದಾಜು  35 ರಿಂದ 40 ವರ್ಷದ ಗಂಡಸಿನ ಶವವಾಗಿದ್ದು ಬೊರಲಾಗಿ ಬಿದ್ದಿದ್ದು ಚರ್ಮ ಕೊಳೆತಿದ್ದು ಮೈಮೇಲೆ ಒಂದು ತಿಳಿ ನೀಲಿ ಬಣ್ಣದ ಪ್ಯಾಂಟು ಒಂದು ಬಿಳಿ ಬಣ್ಣದ ಚಕ್ಸ್ ಶರ್ಟಗಳಿದ್ದು ತಲೆಯ ಮೇಲಿನ ಕೂದಲುಗಳೆಲ್ಲ ಉದರಿ ತಲೆ ಬೋಳಾಗಿದ್ದು ಸದರಿ ಶವ ಸ್ಥಳದಲ್ಲಿ ಬಿದ್ದು ಸುಮಾರು ಒಂದು ವಾರ ಗತಿಸಿರಬಹುದು ಆದ್ದರಿಂದ ಶವ ಪೂರ್ತಿ ಕೊಳೆತು ಗುರುತು ಸಿಗದಂತಾಗಿರುತ್ತದೆ. ಸದರಿಯವನ ಸಾವಿನ ಬಗ್ಗೆ ಬಲವಾದ ಸಂಶಯವಿರುತ್ತದೆ.ಅಲ್ಲಿ ನೆರೆದಿದ್ದ ಜನರನ್ನು ವಿಚಾರಿಸಲಾಗಿ ಮೃತನಿಗೆ ಯಾರೊಬ್ಬರು ಗುರುತಿಸಿರುವುದಿಲ್ಲ. ಅಂತಾ ಸಲ್ಲಿಸಿದ ದೂರು ಸಾರಾಂಸದ ಮೇಲಿಂದ ರಟಕಲ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.


PÉÆ¥Àà¼À f¯ÉèAiÀÄ°è ªÀgÀ¢AiÀiÁzÀ ¥ÀæPÀgÀtUÀ¼ÀÄ
C¥ÀWÁvÀ ¥ÀæPÀgÀtUÀ¼ÀÄ:
1] PÉÆ¥Àà¼À UÁæ«ÄÃt ¥Éưøï oÁuÉ UÀÄ£Éß £ÀA. 98/2014 PÀ®A. 279, 337 L.¦.¹ ¸À»vÀ 187 L.JA.«. PÁAiÉÄÝ:  
¢£ÁAPÀ 08.05.2014 gÀAzÀÄ gÁwæ 9:30 UÀAmÉAiÀÄ ¸ÀĪÀiÁjUÉ ¦üAiÀiÁð¢zÁgÀ ªÉAPÀmÉñÀ vÀAzÉ w¥ÀàtÚ ¨sÉÆÃ« ªÀAiÀiÁ: 37 ªÀµÀð eÁ: ¨ÉÆÃ« G: MPÀÌ®ÄvÀ£À ¸Á: CUÀ¼ÀPÉÃgÁ vÁ:f: PÉÆ¥Àà¼À vÀªÀÄä ºÉÆ¸Á ºÉÆAqÁ ¸ÉÊ£Àß ªÉÆÃ.¸ÉÊPÀ¯ï ªÉÄÃ¯É J£ï,ºÉZï-63 PÉÆ¥Àà¼À VtUÉÃgÁ gÀ¸ÉÛAiÀÄ ªÉÄÃ¯É ¨sÀzÀæAiÀÄå PÉÆ½ ¥sÁªÀÄð ªÀÄÄAzÉ ºÉÆÃUÀÄwÛÃgÀĪÁUÀ AiÀiÁªÀÅzÉÆÃ M§â n¥ÀàgÀ ªÁºÀ£ÀzÀ ZÁ®PÀ vÀ£Àß ªÁºÀ£ÀªÀ£ÀÄß Cw eÉÆÃgÁV, C®PÀëvÀ£À¢AzÀ ªÀiÁ£ÀªÀ fêÀPÉÌ C¥ÁAiÀĪÁUÀĪÀ jÃwAiÀÄ°è £ÉqɹPÉÆAqÀÄ §AzÀÄ ¦üAiÀiÁð¢zÁgÀgÀ ªÉÆÃ. ¸ÉÊPÀ°èUÉ lPÀÌgÀ ªÀiÁr C¥ÀWÁvÀ ªÀiÁrzÀÝjAzÀ ¦üAiÀiÁð¢UÉ ¸ÁzÁ gÀPÀÛUÁAiÀĪÁVzÀÄÝ EgÀÄvÀÛzÉ. C¥ÀWÁvÀzÀ £ÀAvÀgÀ DgÉÆÃ¦vÀ n¥ÀàgÀ ªÁºÀ£ÀzÀ ZÁ®PÀ vÀ£Àß ªÁºÀ£ÀªÀ£ÀÄß ¤°è¸ÀzÉ Nr¹PÉÆAqÀÄ ºÉÆÃVzÀÄÝ EgÀÄvÀÛzÉ. ²æÃ CAzÀ¥Àà. ºÉZï.¹-111 PÉÆ¥Àà¼À UÁæ«ÄÃt ¥Éưøï oÁuÉ gÀªÀgÀÄ ¥ÀæPÀgÀt zÁR°¹PÉÆAqÀÄ vÀ¤SÉ PÉÊ UÉÆArgÀÄvÁÛgÉ.
2] ¨ÉêÀÇgÀ ¥Éưøï oÁuÉ UÀÄ£Éß £ÀA. 42/2014 PÀ®A. 279, 337, 338 L.¦.¹: 
¢£ÁAPÀ: 08-05-14 gÀAzÀÄ ¸ÀAeÉ 7:45 UÀAmÉ ¸ÀĪÀiÁjUÉ ªÀÄAUÀ¼ÀÆgÀ ªÀtUÉÃj gÀ¸ÉÛ ªÉÄÃ¯É ªÀtUÉÃj ¹ÃªÀiÁzÀ°è 1) ºÀ£ÀªÀÄ¥Àà ©±ÉnÖ ¯Áj £ÀA JA,ºÉZï-11 J¥sï-4221. £ÉÃzÀÝgÀ ZÁ®PÀ ¸Á: ®PÀªÀÄ£ÀUÀÄ¼É 1 £Éà DgÉÆÃ¦üvÀ£ÀÄ vÁ£ÀÄ £ÀqɸÀÄwÛzÀÝ ¯ÁjAiÀÄ£ÀÄß Cw ªÉÃUÀªÁV ºÁUÀÆ C®PÀëvÀ£À¢AzÀ £ÀqɹPÉÆAqÀÄ §A¢zÀÄÝ CzÉà ªÉüÉUÉ JzÀÄgÀÄUÀqɬÄAzÀ 2 £Éà DgÉÆÃ¦ 2) £ÁUÀgÁd zÁåA¥ÀÆgÀ lA lA D¥É ªÁºÀ£ÀzÀ ZÁ®PÀ vÁ£ÀÄ £ÀqɸÀÄwÛzÀÝ lAlA C¥É ªÁºÀ£ÀªÀ£ÀÄß Cw ªÉÃUÀªÁV ºÁUÀÆ C®PÀëvÀ£À¢AzÀ £ÀqɹPÉÆAqÀÄ §AzÀÄ M§âjUÉÆ§âgÀÆ gÀ¸ÉÛAiÀÄ ªÉÄÃ¯É ¸ÉÊqÀ PÉÆqÀzÉ ªÀÄÄSÁªÀÄÄTAiÀiÁV £ÀqɹzÀÝjAzÀ lAlA ªÁºÀ£ÀzÀ ¨ÁrAiÀÄ ªÉÄð£À ªÀÅqï ¯ÁjAiÀÄ §®¨sÁUÀzÀ ¨ÁrUÉ  lPÀÌgÀ DVzÀÝjAzÀ ¯ÁjAiÀÄ §®UÀqÉ ¨ÁrAiÀÄ ºÉÆgÀUÀqÉ PÁ®Ä ºÁQ PÀĽwzÀÝ ¦AiÀiÁð¢UÉ ºÁUÀÆ EvÀgÀ E§âjUÉ ¸ÁzÁ ºÁUÀÆ ¨sÁj ¸ÀégÀÆ¥ÀzÀ gÀPÀÛUÁAiÀÄ ºÁUÀÆ M¼À¥ÉmÁÖVzÀÄÝ EgÀÄvÀÛzÉ. ¸ÀzÀj C¥ÀWÁvÀPÉÌ JgÀqÀÄ ªÁºÀ£ÀzÀ ZÁ®PÀgÀÄ PÁgÀtgÁVgÀÄvÁÛgÉ. ²æÃ C§Äݯï UÀ¥sÀÆgÀ ºÉZï¹ -79 ¨ÉêÀÇgÀ ¥Éưøï oÁuÉ gÀªÀgÀÄ ¥ÀæPÀgÀt zÁR°¹PÉÆAqÀÄ vÀ¤SÉ PÉÊ UÉÆArgÀÄvÁÛgÉ.  
3] PÀÄPÀ£ÀÆgÀ ¥Éưøï oÁuÉ UÀÄ£Éß £ÀA. 59/2014 PÀ®A. 279, 337, 338 L.¦.¹ ¸À»vÀ 187 L.JA.«. PÁAiÉÄÝ: 
¢£ÁAPÀ: 7-5-2014 gÀAzÀÄ gÁwæ 11-00 UÀAmÉUÉ vÀªÀÄä mÁæöåPÀÖgï £ÀA:PÉJ37 nJ-2785 £ÉÃzÀÝgÀ°è vÁ£ÀÄ ªÀÄvÀÄÛ UÁAiÀiÁ¼ÀÄUÀ¼ÀÄ ºÁUÀÆ EvÀgÀgÀÄ ¸ÉÃjPÉÆAqÀÄ zÉêÀgÀÄ ªÀiÁqÀ®Ä ®PÀÄÌAr fA¢©ÃzÁ zÀgÀUÁPÉÌ ºÉÆgÀmÁUÀ zÁjAiÀİè PÉÆ¥Àà¼À UÀzÀUÀ J£ï.ºÉZï. 63 gÀ¸ÉÛAiÀÄ ªÉÄÃ¯É vÀ¼ÀPÀ¯ï ¹ÃªÀiÁzÀ°è £ÁªÀÅ PÀĽvÀ mÁæöåPÀÖgï ZÁ®PÀ gÀ¸ÉÛ JqÀ§¢¬ÄAzÀ £ÀqɹPÉÆAqÀÄ ºÉÆgÀmÁUÀ ¢£ÁAPÀ:8-5-2014 gÀAzÀÄ 12-30 JJA ¸ÀĪÀiÁjUÉ UÀzÀUÀ PÀqɬÄAzÀ DgÉÆÃ¦vÀ£ÀÄ vÀ£Àß ¯Áj £ÀA:PÉJ;25 ¹-8042 £ÉÃzÀÝ£ÀÄß CwªÉÃUÀ ªÀÄvÀÄÛ C®PÀëöåvÀ£À¢AzÀ £ÀqɹPÉÆAqÀÄ ¦gÁå¢zÁgÀ£ÀÄ PÀĽvÀ mÁæöåPÀÖgï mÁæ°AiÀÄ §®¨sÁUÀPÉÌ rQÌ ºÉÆqɹ C¥ÀWÁvÀ¥Àr¹, £ÀAvÀgÀ ¯ÁjAiÀÄ£ÀÄß ¤°è¹, E½zÀÄ NrºÉÆÃVzÀÄÝ, £ÀAvÀgÀ, mÁæöåPÀÖgï zÀ°èzÀÝ ¦gÁå¢ ºÁUÀÆ EvÀgÉà £Á®ÄÌ d£ÀjUÉ ¸ÁzÁ ªÀÄvÀÄÛ wêÀæ ¸ÀégÀÆ¥ÀzÀ UÁAiÀÄUÀ¼ÁVzÀÄÝ, CzÉà ªÉüÉUÉ PÉÆ¥Àà¼À PÀqÉUÉ ºÉÆgÀnzÀÝ fæ£À°è UÁAiÀÄUÉÆAqÀ UÁAiÀiÁ¼ÀÄUÀ¼ÀÄ PÀĽvÀÄPÉÆAqÀÄ aQvÉìUÁV PÉÆ¥Àà¼À f¯Áè D¸ÀàvÉæUÉ §AzÀÄ ¸ÉÃjPÉAiÀiÁVgÀÄvÉÛêÉ.  PÁgÀt, ¯Áj ZÁ®PÀ¤UÉ ¥ÀvÉÛ ºÀaÑ CªÀ£À ªÉÄÃ¯É PÁ£ÀÆ£ÀÄ jÃwAiÀÄ PÀæªÀÄ dgÀÄV¸À¨ÉÃPÀÄ CAvÁ ªÀÄÄAvÁV EzÀÝ zÀÆgÀ£ÀÄß ¥ÀqÉzÀÄPÉÆAqÀÄ ²æÃ. ²ªÀ±ÀAPÀgÀ¥Àà PÀÄj, J.J¸ï.L. PÀÄPÀ£ÀÆgÀ oÁuÉ gÀªÀgÀÄ ¥ÀæPÀgÀt zÁR°¹PÉÆAqÀÄ vÀ¤SÉ PÉÊ UÉÆArgÀÄvÁÛgÉ.