Police Bhavan Kalaburagi

Police Bhavan Kalaburagi

Wednesday, May 21, 2014

Raichur District Reported Crimes

¥ÀwæPÁ ¥ÀæPÀluÉ
ªÀgÀ¢AiÀiÁzÀ ¥ÀæPÀgÀtUÀ¼À ªÀiÁ»w:-
UÁAiÀÄzÀ ¥ÀæPÀgÀtzÀ ªÀiÁ»w:-
                 ಫಿರ್ಯಾದಿ ಉದಯಕುಮಾರ ತಂದೆ ಮಲ್ಲಿಕಾರ್ಜುನ ಪೂಜಾರಿ, 26 ವರ್ಷ, ವಡ್ಡರ್, ಒಕ್ಕಲುತನ ಸಾ : ಅರೋಲಿ FvÀನ ಪೂರ್ವಜರು ಮೊದಲಿನಿಂದಲೂ ಅರೋ° ಗ್ರಾಮದ ಹುಲಿಗೆಮ್ಮ zÉë ಗುrಯ ಪೂಜಾರಿಗಳಿದ್ದು ಈಗ ಪಿರ್ಯಾದಿ ತಂದೆ ಹಾಗೂ ಅವರ ಅಣ್ಣ ತಮ್ಮಂದಿರು ಪೂಜೆಯನ್ನು ಮಾಡುತ್ತಾ ಬAದಿದ್ದು ಈಗ್ಗೆ 2 ವರ್ಷಗಳ ಹಿಂದೆ ಊರಿನ ಜನರು ಸೇರಿ ಗುಡಿಯ ಪೂಜೆಯನ್ನು ಬಿಡಿಸಿ ಬೇರೆಯವರಿಗೆ ಕೊಡಿಸಿದ್ದು ಆ ಕಾರಣ ಫಿರ್ಯಾದಿಯ ತಂದೆಯು ಹೈಕೋರ್ಟನಲ್ಲಿ ಸಿವಿಲ್  ಕೇಸನ್ನು ಹಾಕಿದ್ದರಿಂದ ಆರೋಪಿತರು ಫಿರ್ಯಾದಿ ಮನೆಯವರ ಮೇಲೆ ದ್ವೇಷ ಹೊಂದಿದ್ದು ಇಂದು ದಿನಾಂಕ 20/05/14 ರಂದು ಮಧ್ಯಾಹ್ನ 3.30 ಗಂಟೆಗೆ ಫಿರ್ಯಾದಿಯು ಗುಡಿಯ ಹತ್ತಿರ ಇರುವ ಹಾಳು ತೋಟದಲ್ಲಿ ಇರುವ ತಮ್ಮ ಅಜ್ಜಿಯ ಗುಡಿಸಲಿಗೆ ಊಟ ಕೊಡಲು ಹೋಗಿ ಬರುವಾಗ ಆರೋಪಿತರು ಫಿರ್ಯಾದಿಗೆ ‘’ ಲೇ ಒಡ್ಡ ಸೂಳೆ ಮಗನೇ ಈ ಕಡೆಗೆ ಯಾಕೆ ಬಂದಿದ್ದೆಲೆ ಇಲ್ಲೇನು ನಿಮ್ಮಪ್ಪನ ಆಸ್ತಿ ಐತೇನು ‘’ ‘’ ಇನ್ನೊಮ್ಮೆ ನೀನು ಈ ಹೊಲದಾಗ ಬರಬೇಡಲೇ ಸೂಳೆಮಗನೇ ಇದು ಗುಡಿಯ ಆಸ್ತಿ ಇದೆ’’ ಅಂತಾ ಅಂದಾಗ ಫಿರ್ಯಾದಿಯು ‘’ ನೀವು ಬಾಯಿ ಬಿಗಿ ಹಿಡಿದು ಮಾತನಾಡಿರಿ ಈ ರೀತಿ ಅವಾಚ್ಯ ಶಬ್ದಗಳಿಂದ ಬಯ್ಯುವದು ಸರಿಯಲ್ಲ’’ ಅಂತಾ ಅಂದಿದ್ದಕ್ಕೆ ಅವರು ‘’ ನಿನಗೆ ಬೈಯ್ಯಬಾರದು ಹಾಗಾದರೆ ನಿನಗೆ ಒದ್ದು ಬುದ್ದಿ ಕಲಿಸುತ್ತೇವೆ’’ ಅಂತಾ ಅಂದವರೇ 3 ಜನರು ಕೂಡಿ ಸಮಾನ ಉದ್ದೇಶ ಹೊಂದಿ ಫಿರ್ಯಾದಿ ಹತ್ತಿರ ಬಂದು ಅದರಲ್ಲಿ ಮಲ್ಲಿಕಾರ್ಜುನನು ಅಲ್ಲಿಯೇ ಬಿದ್ದಿದ್ದ ಕೂಲ ಡ್ರಿಂಕ್ಸ ಹೊಡೆದ ಬಾಟಲಿಯನ್ನು ತೆಗೆದುಕೊಂಡು ತಲೆಗೆ ಹೊಡೆಯಲು ಬಂದಾಗ ತನ್ನ ಎಡಗೈಯನ್ನು ಅಡ್ಡ ತಂದಿದ್ದರಿಂದ  ಹೊಡೆದ ಬಾಟಲಿಯು ಮೊಣಕೈ ಚುಚ್ಚಿ ರಕ್ತಗಾಯವಾಗಿದ್ದು ಇನ್ನಿಬ್ಬರು ಕೈಗಳಿಂಧ ಹೊಡೆ ಬಡೆ ಮಾಡಿದ್ದು ಅಲ್ಲದೆ ಎಲ್ಲರೂ ಕೂಡಿ ಇನ್ನೊಮ್ಮೆ ನೀನು ಈ ಹೊಲದಾಗ ಕಾಲಿಟ್ಟರೆ ನಿನಗೆ ಜೀವ ಸಹಿತ ಬಿಡುವದಿಲ್ಲ’’ ಅಂತಾ ಜೀವದ ಬೆದರಿಕೆಯನ್ನು ಹಾಕಿದ್ದು ಇರುತ್ತದೆ, ಅಂತಾ PÉÆlÖ ದೂರಿನ ಮೇಲಿಂದ ಮಾನವಿ ಠಾಣೆ ಗುನ್ನೆ ನಂ 149/14 ಕಲಂ 504,324,323,506 ಸಹಿತ 34 ಐ.ಪಿ.ಸಿ. ಪ್ರಕಾರ ಪ್ರಕರಣ ದಾಖಲಿಸಿಕೊಂಡು ತನಿಖೆಯನ್ನು ಕೈ ಕೊಂಡೆನು
           ದಿನಾಂಕ 20-05-2014 ರಂದು ಮಧ್ಯಾಹ್ನ 1-00 ಗಂಟೆಗೆ ನಾನು ನಮ್ಮೂರಿನ ಲಚುಮಣ್ಣ,ಕರೆಪ್ಪ, ಕಾಶಪ್ಪ ಇವರ ಸಂಗಡ ಲಚುಮಣ್ಣ ಇವರ ಟ್ರ್ಯಾಕ್ಟರಿಯನ್ನು ತೆಗದುಕೊಂಡು ನಮ್ಮ .ಹೊಲಕ್ಕೆ ಮಣ್ಣು ಹೊಡೆಯಲು ಅಂತ ಮಲ್ಲಯ್ಯನ ಗುqÀØಕ್ಕೆ ಹೋಗಿದ್ದೆವು, ಅಲ್ಲಿಯೇ ಗುಡ್ಡದ ಕೆಳಗೆ ಇದ್ದ ಬೋರವೆಲ್ ನೀರನ್ನು ಕುಡಿಯುವದಕ್ಕೆ ತರಲು ಅಂತ ಬಂದಾಗ, ನಮ್ಮ ಜನಾಂಗದ ರಾಮಣ್ಣ ತಂದೆ ಸಣ್ಣಶಿವಪ್ಪ ಕುರಬರು ಈತನು ಏಕಾ ಏಕಿ ಬಂದು ಹಿಂದಿ£À  ಹಳೆ ದ್ವೇಶ ಇಟ್ಟುಕೊಂಡು ನಮ್ಮ ಹೊಲದಲ್ಲಿ ಯಾಕೆ ಟ್ರ್ಯಾಕ್ಟರಿ ಹೊಡಿತೀರಲೇ ಸೂಳೆ ಮಗನೆ ಅಂತ ಅಂದಾವನೇ ಅಲ್ಲಿಯೇ ಬಿದ್ದ ಬೇವಿನ ಕಟ್ಟಿಗೆಯಿಂದ ನನ್ನ ಎಡಗೈ ಮೊಣಕೈ ಕೆಳಗೆ ಹೊಡೆದು ತೀವ್ರ ಒಳಪಟ್ಟುಗೊಳಿಸಿದನು, ನಂತರ ಅದೇ ಬಡಿಗೆಯಿಂದ ಇನ್ನೊಂದು ಏಟು ಅದೇ ಕೈಗೆ ಹೊಡೆದು ರಕ್ತಗಾಯಗೊಳಿಸಿದನು, ಆಗ ನಾನು ಸತ್ತಿನಪ್ಪೋ ಅಂತ ಚೀರಾಡಿದಾಗ ಅಲ್ಲಿಯೇ ಇದ್ದ ಜನರು ಬಂದು ಜಗಳ ಬಿಡಿಸಿಕೊಂಡರು, ಆಗ ರಾಮಣ್ಣನು ಹೋಗುವಾಗ ನಿನ್ನದು ಇನ್ನೂ ಐತಲೇ ಸೂಳೆ ಮಗನೆ ನಿನ್ನ ಒಂದು ಕೈ ನೋಡಿಕೊಳ್ಳುತ್ತೇನೆ ಅಂತ ಜೀವದ ಬೆದರಿಕೆ ಹಾQರುತ್ತಾನೆ ಅಂತ PÉÆlÖ  ದೂರಿನ ಮೇಲಿಂದ PÀ«vÁ¼À ¥Éưøï oÁuÉ UÀÄ£Éß £ÀA:55/2014 PÀ®A: 324.504.506 L.¦.¹. CrAiÀİè ಪ್ರಕರಣ ದಾಖಲಿಸಿ ತನಿಖೆ ಕೈಕೊಂಡಿದ್ದು ಇರುತ್ತದೆ.
gÀ¸ÉÛ C¥ÀWÁvÀ ¥ÀæPÀgÀtzÀ ªÀiÁ»w:-
          ದಿನಾಂಕ 20.05.2014 ರಂದು ಮಧ್ಯಾಹ್ನ 4.00 ಗಂಟೆಗೆ ತಾನು ಮತ್ತು ಮತ್ತು ತಮ್ಮ ಗ್ರಾಮದ ಅಪಾದಿತ ಮಂಜುನಾಥ ತಂದೆ ವಿರುಪಣ್ಣ ವಯ: 25 ವರ್ಷ, ಇಬ್ಬರು ಕೂಡಿ ಮೋಟಾರ್ ಸೈಕಲ್ ನಂ ಕೆ..17/ಯು-9763 ನೇದ್ದರ ಮೇಲೆ ಜಾಗೀರ್ ವೆಂಕಟಾಪೂರ ಗ್ರಾಮಕ್ಕೆ ಹೋಗುತ್ತಿರುವಾಗ ಮೋಟಾರ್ ಸೈಕಲನ್ನು ಮಂಜುನಾಥನು ನಡೆಯಿಸುತ್ತಿದ್ದು ತಾನು ಹಿಂದೆ ಕುಳಿತಿದ್ದು ಯಕ್ಲಾಸ್ ಪೂರ ಬಸವಣ್ಣ ದೇವರ ಗುಡಿಯ ಹತ್ತಿರ ಹೋಗುತ್ತಿರುವಾಗ ಸದರಿ ಮಂಜುನಾಥನು ಅತೀ ವೇಗ ಮತ್ತು ಅಲಕ್ಷತನದಿಂದ ಚಲಾಯಿಸಿದ್ದು ಮೋಟಾರ್ ಸೈಕಲ್ ಕಂಟ್ರೋಲ್ ಆಗದೇ ಮೋಟಾರ್ ಸೈಕಲ್ ಸಮೇತ ರಸ್ತೆಯಲ್ಲಿ ಬಿದ್ದಿದ್ದು ಇದರಿಂದಾಗಿ ತನ್ನ ಎಡಗಣ್ಣಿನ ಹುಬ್ಬಿನ ಮೇಲೆ, ತಲೆಯ ಎಡಭಾಗದಲ್ಲಿ ರಕ್ತಗಾಯ ಮತ್ತು ಎಡ ಬುಜದಲ್ಲಿ ತೆರಚಿದ ಗಾಯವಾಗಿದ್ದು ಮಂಜುನಾಥನಿಗೆ ತಲೆಯ ಎಡಕ್ಕೆ ತೆರಚಿದ ಗಾಯವಾಗಿ ತೀವ್ರ ಒಳಪೆಟ್ಟಾಗಿದ್ದು ಮತ್ತು ಎಡಗಾಲ ಪಾದದ ಮೇಲೆ ತೆರಚಿದ ಗಾಯವಾಗಿದ್ದು ಸದರಿ ಮಂಜುನಾಥನು ಮಾತನ್ನಾಡುವ ಸ್ಥಿತಿಯಲ್ಲಿ ಇರುವದಿಲ್ಲ. ಕಾರಣ  ಬಗ್ಗೆ ಸೂಕ್ತ ಕ್ರಮ ಜರುಗಿಸಲು ವಿನಂತಿ ಅಂತ ನೀಡಿದ ಹೇಳಿಕೆ ದೂರಿನ ಮೇಲಿಂದ UÁæ«ÄÃt ¥Éưøï oÁuÉ gÁAiÀÄZÀÆgÀÄ UÀÄ£Éß £ÀA: 156/2014 PÀ®A.279, 337, 338 L.¦.¹ ಪ್ರಕರಣ ದಾಖಲಿಸಿ ತನಿಖೆ ಕೈಕೊಂಡಿದ್ದು ಇರುತ್ತದೆ.
¥Éưøï zÁ½ ¥ÀæPÀgÀtzÀ ªÀiÁ»w:-
              ¢£ÁAPÀ: 20.05.2014 gÀAzÀÄ 1] AiÉÄøÀÄ vÀAzÉ £ÀgÀ¸À¥Àà ªÀAiÀiÁ-28 ªÀµÀð eÁ- J¸ï.¹ G- CmÉÆÃZÁ®PÀ ¸Á- gÁVêÀiÁ£ÀUÀqÀØ 2] ®Qäà UÀAqÀ ¢Ã£ÀzÀAiÀiÁ¼ï ªÀAiÀiÁ-28 ªÀµÀð eÁ- J¸ï.¹ G- ªÀÄ£ÉUÉ®¸À ¸Á- gÁVêÀiÁ£ÀUÀqÀØ gÁAiÀÄZÀÆgÀÄ.EªÀgÀÄUÀ¼ÀÄ ಅನಧಿಕೃತವಾಗಿ ಯಾವುದೇ ಪರವಾನಗಿ ಇಲ್ಲದೇ ಮಾನವ ಜೀವಕ್ಕೆ ಅಪಾಯವಾಗುವ ಕಲಬೆರಿಕೆ ಸೇಂದಿಯನ್ನು ಆಂಧ್ರದ ಕೃಷ್ಣದಿಂದ ತೆಗೆದುಕೊಂಡು ರಾಯಚೂರುನಲ್ಲಿ ಜನರಿಗೆ ಮಾರಲು ತೆಗೆದುಕೊಂಡು ರೈಲ್ವೇ  ಸ್ಟೇಷನ್ ನಿಂದ  ಗುಡ್-ಶೇಡ್ ಹತ್ತಿರ ..ಸಿ ಗೆ ಹೋಗುವ  ರಸ್ತೆಯ ತಿರುವಿನಲ್ಲಿ  §gÀÄwÛzÁÝgÉ CAvÁ  RavÀ ¨Áwäà ªÉÄÃgÉUÉ n.J¯ï. ¥Àæ«Ãt PÀĪÀiÁgï ¦.J¸ï.L ¥À²ÑªÀÄ oÁuÉ.gÀªÀgÀÄ ªÀÄvÀÄÛ ¹§âA¢AiÀĪÀgÀÄ,   ಪಂಚರ ಸಮಕ್ಷಮ    ದಾಳಿ ಮಾಡಿ ಅವರನ್ನು ವಶಕ್ಕೆ ತೆಗೆದುಕೊಂಡು, ಇಬ್ಬರ ಕಡೆಯಿಂದ  115 ಲೀಟರ್ ಮಾನವ ಜೀವಕ್ಕೆ ಅಪಾಯಕರವಾದ ಕಲಬೆರಕೆ ಸೇಂದಿ ಅ.ಕಿ.ರೂ 1725/- ಬೆಲೆಬಾಳುವ  ಸೇಂದಿ ದೊರೆತಿದ್ದು ಸೇಂದಿಯನ್ನು  ಒಂದು ಲೀಟರ್ ಸೇಂದಿಯನ್ನು ಶಾಂಪಲ್ ಗಾಗಿ ತೆಗೆದುಕೊಂಡು ಉಳಿದ ಸೇಂದಿಯನ್ನು ಸ್ವಲ್ಪ ದೂರದಲ್ಲಿ ತೆಗೆದುಕೊಂಡು ಹೋಗಿ ಚೆಲ್ಲಿ ನಾಶಪಡಿಸಲಾಯಿತು, ಮತ್ತು ಅಪಾಧಿತ 01 ಈತನಿಂದ, ರೂ 1425 /-ಗಳು ದೊರೆತಿದ್ದು ಎಲ್ಲಾ ಸೇಂದಿಯಲ್ಲಿ ಶಾಂಪಲ್ ಗಾಗಿ ಸೇಂದಿ ತುಂಬಿದ ಒಂದು ಲೀಟರ್ ನ ಪ್ಲಾಸ್ಟಿಕ ಬಾಟಲ್ ಇವೆಲ್ಲವುಗಳನ್ನು ಜಪ್ತಿಮಾಡಿಕೊಂಡಿದ್ದು ಇರುತ್ತದೆ. ಅಂತಾ  ಇದ್ದ ಸೇಂದಿ ದಾಳಿಯ ಪಂಚನಾಮೆ ಸಾರಾಂಶದ ಮೇಲಿಂದ ¥À²ÑªÀÄ ಠಾಣಾ ಗುನ್ನೆ ನಂ. 81/2014 ಕಲಂ 273, 284,  ಐಪಿಸಿ ಮತ್ತು 32, 34 ಕೆ.ಇ.ಯಾಕ್ಟ್ ಪ್ರಕಾರ ಪ್ರಕರಣ ದಾಖಲು ಮಾಡಿಕೊಂಡು ತನಿಖೆ ಕೈಗೊಂಡಿದ್ದು ಇರುತ್ತದೆ
 
CPÀæªÀÄ ªÀÄgÀ¼ÀÄ ¸ÁUÁtÂPÉ ¥ÀæPÀgÀtzÀ ªÀiÁ»w:-

           ದಿನಾಂಕ 19-05-2014 ರಂದು ರಾತ್ರಿ ಆರೋಪಿತgÁzÀ 1) ಸಾಬಣ್ಣ ತಂದೆ ಪರಮೇಶ 28ವರ್ಷ, ನಾಯಕ, ಲಾರಿ ನಂ.ಕೆಎ 50- 8102    ಚಾಲಕ ಸಾಃ ದೇವದುರ್ಗ2) ರಮೇಶ ತಂದೆ ರುದ್ರಪ್ಪ 31ವರ್ಷ, ಲಿಂಗಾಯತ, ಲಾರಿ ನಂ. ಕೆಎ 50-8496    ಚಾಲಕ ಸಾಃ ತಗಡೂರು ಜಿಲ್ಲಾ ಮಂಡ್ಯ3) ಶಂಕರ ಲಾರಿ ನಂ. ಕೆಎ 50-6294 ನೆದ್ದರ ಚಾಲಕ ಸಾಃ ಬೆಂಗಳೂರು4) ಲಾರಿ ನಂ. ಕೆಎ 34 ಬಿ 858ನೆದ್ದರ ಚಾಲಕ ಹೆಸರು ತಿಳಿದುಬಂದಿಲ್ಲ  EªÀgÀÄUÀ¼ÀÄ ಮರಳು ಸಾಗಾಣಿಕೆ ಪರವಾನಿಗೆ ಪತ್ರವನ್ನು ಲೋಕೋಪಯೋಗಿ ಇಲಾಖೆ ದೇವದುರ್ಗ ರವರಿಂದ ಕೋಣ ಚಪ್ಪಳಿಯಿಂದ ಬೆಂಗಳೂರು ವರೆಗೆ ಅಂತಾ ಪಡೆದುಕೊಂಡು, ಬೇರೆ ಸ್ಥಳವಾದ ಗಂಗಾವತಿ ತಾಲೂಕಿನ ನಂದಿಹಳ್ಳಿ ಹತ್ತಿರ ಇರುವ ನದಿಯಿಂದ ಯಾವುದೇ ಪರವಾನಿಗೆ ಇಲ್ಲದೇ ಅನಧಿಕೃತವಾಗಿ ಮೇಲ್ಕಂಡ ಲಾರಿಗಳ°è ಮರಳನ್ನು ತುಂಬಿಕೊಂಡು ಸಾಗಾಣಿಕೆ ಮಾಡುತ್ತಿದ್ದಾgÉ CAvÁ  ಖಚಿತ ಬಾತ್ಮಿ ಮೇರೆಗೆ ಎಸ್.ಎಂ. ಪಾಟೀಲ್ ಪಿ.ಎಸ್.. ಗ್ರಾಮೀಣ ಪೊಲೀಸ್ ಠಾಣೆ ಸಿಂಧನೂರು ರವರು ಸಿ.ಪಿ.. ಸಿಂಧನೂgÀÄ, ಕಂದಾಯ ಇಲಾಖೆಯ ಅಧಿಕಾರಿಗಳು, ºÁUÀÆ ¥Éưøï ಸಿಬ್ಬಂದಿಯವರು ಕೂಡಿ ಪಂಚರ ಸಮಕ್ಷಮ ತಪಾಸಣೆ ಮಾಡಿ ಮರ¼ÀÄ ತುಂಬಿದ 4 ಲಾರಿಗಳನ್ನು ಮತ್ತು ಮರುಳು ಸಾಗಾಣಿಕ ಪರವಾನಿಗೆ ಪತ್ರಗಳನ್ನು  ಜಪ್ತಿ ಮಾಡಿಕೊಂಡು ªÁ¥Á¸ï oÁuÉUÉ §AzÀÄ ಜಪ್ತಿ ಪಂಚನಾಮೆAiÀÄ DzsÁgÀzÀ ಮೇಲಿಂದ ¹AzsÀ£ÀÆgÀ UÁæ«ÄÃt oÁuÉ UÀÄ£Éß £ÀA: 107/2014  U/S. 3, 42,43 KARNATAKA MINOR MINERAL  CONSISTENT RULE 1994,  & U/S 4, 4(1A) MINES AND MINERALS REGULATION OF DEVELOPMENT ACT 1957 ºÁUÀÆ PÀ®A. 379,420  gÉ.«. 34 L.¦.¹. CrAiÀİè ಪ್ರಕರಣ ದಾಖಲ್ಮಾಡಿಕೊಂಡು ತನಿಖೆ ಕೈಗೊಂಡಿರುತ್ತೇgÉ.   
EvÀgÉ L.¦.¹. ¥ÀæPÀgÀtÀzÀ ªÀiÁ»w:-
            ಪಿರ್ಯಾದಿ ಶ್ರೀ ಶರಣಪ್ಪ ತಂದೆ ಹನುಮಂತ ಚಲುವಾದಿ 23 ವರ್ಷ,ಸಾ:-ಬಳಗಾನೂರು FvÀ£À ತಂಗಿ ಕುಮಾರಿ ರತ್ಮಮ್ಮ ಈಕೆಗೆ ಈಗ್ಗೆ ಸುಮಾರು ದಿನಗಳ ಕೆಳಗೆ ಮದುವೆ ನಿಶ್ಚಯ ಮಾಡಲು ವರನ ಕಡೆಯವರು ನಮ್ಮ ಮನೆಗೆ ಬಂದು ಹೋಗಿದ್ದು,1 ).ಬಸವರಾಜ ಎಕ್ಕಿ ತಂದೆ ಹುಲುಗಪ್ಪ 32 ವರ್ಷ2).ಯಲ್ಲಮ್ಮ ಗಂಡ ಹುಲುಗಪ್ಪ 60 ವರ್ಷ,ಇಬ್ಬರು, ಜಾ:-ಚಲುವಾದಿ. ಸಾ:-ಬಸವೇಶ್ವರ ನಗರ ಬಳಗಾನೂರು EªÀgÀÄUÀ¼ÀÄ ದಿನಾಂಕ;-24/03/2014 ರಿಂದ ವಿನಕಾರಣ ಇಲ್ಲಿಯವರೆಗೆ ನಮ್ಮ ಮೇಲೆ ದ್ವೇಷ ಸಾದಿಸಿ ನಮ್ಮ ತಂಗಿ ರತ್ಮಮ್ಮ ಈಕೆಗೆ ಎರಡು ಮಕ್ಕಳ ಅಬಾಷನ್ ಮತ್ತು ಹೆಚ್,ಐ.ವಿ.ರೋಗ ಇದೆ ಇವಳ ನಡೆತೆ ಸರಿ ಇಲ್ಲಾವೆಂದು ಮೋಬೈಲ್ ಮುಖಾಂತರ ಗೆಜ್ಜಲಗೆಟ್ಟಾದ ಹುಸೇನಪ್ಪ ತಂದೆ ರಾಮಣ್ಣ ಮತ್ತು ಬಸವರಾಜ ತಂದೆ ಓಣೆಪ್ಪ ಕವಿತಾಳ ಇವರಿಗೆ ಸುಳ್ಳು ಹೇಳಿದ್ದರಿಂದ ವರನ ಕಡೆಯವರು ನಮಗೆ ವಿಷಯ ತಿಳಿಸಿದ್ದು, ನಾನು ದಿ:-17/05/2014 ರಂದು ಬೆಳಿಗ್ಗೆ 9 ಗಂಟೆಗೆ ಬಸವರಾಜ ಎಕ್ಕಿ ಈತನ ಮನೆಯ ಮುಂದೆ ಹೋಗಿ ವಿಚಾರಿಸಲು  ನಾವು ಹೇಳಿದ್ದೇವೆ ನೀವೇನು ಮಾಡುತ್ತೀರಿ ನಿಮ್ಮನ್ನು ಒದೆಯುತ್ತೇವೆ, ಬಡಿಯುತ್ತೇವೆ ಅಂತಾ ಅವಾಚ್ಯ ಶಬ್ದಗಳಿಂದ ಬೈಯುತ್ತಿದ್ದಾಗ ನಾವು ಅಷ್ಟಕ್ಕೆ ಸುಮ್ಮನಾಗಿದ್ದು,ನಮ್ಮ ತಂಗಿಯ ಮಾನಕ್ಕೆ ಕುಂದುಂಟು ಮಾಡುವ ಉದ್ದೇಶದಿಂದ ಮೇಲೆ ತೋರಿಸಿದ ಇಬ್ಬರು ನಮ್ಮ ತಂಗಿಯ ಬಗ್ಗೆ ಇಲ್ಲ ಸಲ್ಲದ ಮಾತನಾಡಿ ತಂಗಿಯ ಮಾನಕ್ಕೆ ಕುಂದುಂಟು ಮಾಡಿದ್ದು, ಮನೆಯಲ್ಲಿ ವಿಚಾರ ಮಾಡಿ ಈಗ ತಡವಾಗಿ ಬಂದಿದ್ದು ಬಸವರಾಜ ಮತ್ತು ಆತನ ತಾಯಿ ಯಲ್ಲಮ್ಮ ಇವರ ಮೇಲೆ ಕಾನೂನು ಕ್ರಮ ಜರುಗಿಸಲು ವಿನಂತಿ ಅಂತಾ ಮುಂತಾಗಿದ್ದ ಪಿರ್ಯಾದಿ ಮೇಲಿಂದ ಬಳಗಾನೂರು ಪೊಲೀಸ್ ಠಾಣೆ ಅಪರಾಧ ಸಂಖ್ಯೆ 104/2014,504,509 ಸಹಿತ 34 ಐಪಿಸಿ ಅಡಿಯಲ್ಲಿ ಪ್ರಕರಣ ದಾಖಲಿಸಿಕೊಂಡಿದ್ದು ಇರುತ್ತದೆ.
J¸ï.¹/J¸ï.n. ¥ÀæPÀgÀtzÀ ªÀiÁ»w:-
        ದಿನಾಂಕ: 21-05-2014 ರಂದು 0900 ಗಂಟೆಗೆ ಪಿರ್ಯಾದಿ ªÀÄĤ¸Áé«Ä vÀAzÉ «dAiÀÄPÀĪÀiÁgï, 20 ªÀµÀð, £ÁAiÀÄPÀ, G:¯Áj QèãÀgï, ¸Á: F±ÀégÀ £ÀUÀgÀ gÁAiÀÄZÀÆgÀÄ EªÀgÀÄ ಈಶ್ವರ ನಗರದಲ್ಲಿನ ತಮ್ಮ ಮನೆಯ ಹತ್ತಿರ ತನ್ನ ಅಣ್ಣ ರಂಗನಾಥ, ನರಸಪ್ಪ ಹಾಗೂ ತಾಯಿ ರವರೊಂದಿಗೆ ಇದ್ದಾಗ 1) ²ªÀÅ vÀAzÉ ªÀįÉèñÀ, 25 ªÀµÀð, eÁ:UÉÆ®è, ¸Á:F±ÀégÀ £ÀUÀgÀ2) FgÀtÚ vÀAzÉ ªÀįÉèñÀ, eÁ:UÉÆ®è, ¸Á:F±ÀégÀ £ÀUÀgÀ gÁAiÀÄZÀÆgÀÄ ಬಂದು ಪಿರ್ಯಾದಿಗೆ ಏನಲೇ,  ಪೊಲೀಸ್ ಸ್ಟೇಷನ್ ಗೆ  ಹೋದೆವು ಬಂದೇವು ಇಷ್ಟೆ ಅಲ್ಲ ಬರ್ರೀಲೆ ನಾಯಕ ಸೂಳೇ ಮಕ್ಕಳೇ ನಿಮ್ಮದು ಬಹಳ ಆಗಿದೆ ಅಂತಾ ಜಗಳಕ್ಕೆ ಬಂದು ಆರೋಪಿ ಶಿವು ಈತನು ಪಿರ್ಯಾದಿ ತಲೆಗೆ ಕಟ್ಟಿಗೆ (ಬಲೀಸ್) ಯಿಂದೆ ಹೊಡೆದು ರಕ್ತಗಾಯಗೊಳಿಸಿದ್ದು, ಇನ್ನೊಬ್ಬ ಆರೋಪಿ ಈರಣ್ಣನು ತನ್ನ ಕೈಯಲ್ಲಿ ಮಚ್ಚು ಹಿಡಿದುಕೊಂಡು ಬಂದು ಬರ್ರೀಲೇ ನಾಯಕ ಸೂಳೇ ಮಕ್ಕಳೇ ಅಂತಾ ಅವಾಚ್ಯವಾಗಿ ಬೈದನು. ಆಗ ಅಲ್ಲಿಯೇ ಇದ್ದ ಪಿರ್ಯಾದಿ ತಾಯಿ ಬಾಬಮ್ಮ ಅಣ್ಣ ರಂಗನಾಥ , ನರಸಪ್ಪ, ನರಸಿಂಹಲು ಹಾಗೂ ಇನ್ನೀತರರು ಬಂದು ಜಗಳ ನೋಡಿ ಬಿಡಿಸಿದರು. ಆಗ ಆರೋಪಿತರು ಕಟ್ಟಿಗೆಯನ್ನು ಸ್ಥಳದಲ್ಲಿಯೇ ಬಿಸಾಕಿ ಎಲೇ ಸೂಳೇ ಮಕ್ಕಳೇ ಇವತ್ತು ಉಳಿದುಕೊಂಡಿರಿ ಇನ್ನೊಮ್ಮೆ ಸಿಕ್ಕಲ್ಲಿ ನಿಮ್ಮನ್ನು ಮುಗಿಸಿಬಿಡುತ್ತೇವೆ ಅಂತಾ ಪಿರ್ಯಾದಿಗೆ ಜೀವದ ಬೆದರಿಕೆ ಹಾಕಿದ್ದು ಹಾಗೂ ತಮ್ಮ ಜಾತಿ ಮೇಲೆ ಅವಾಚ್ಯವಾಗಿ ಬೈದು ಜಾತಿ ನಿಂದನೆ ಮಾಡಿದ ಆರೋಪಿತರ ವಿರುದ್ದ ಕಾನೂನು ಕ್ರಮ ಜರುಗಿಸಬೇಕಾಗಿ ವಿನಂತಿ ಅಂತಾ ಮುಂತಾಗಿ ಇದ್ದ ಪಿರ್ಯಾದಿಯ ಸಾರಾಂಶದ ಮೇಲಿಂದ gÁAiÀÄZÀÆgÀÄ ¥À²ÑªÀÄ oÁuÉ. ಗುನ್ನೆ ನಂ.82/2014  ಕಲಂ. 324, 504, 506 ಸಹಿತ 34 ಐಪಿಸಿ ಮತ್ತು 3 (i) (x)  ಎಸ್.ಸಿ/ಎಸ್.ಟಿ (ಪಿ.ಎ) ಕಾಯ್ದೆ ಅಡಿಯಲ್ಲಿ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಂಡೇನು
AiÀÄÄ.r.Dgï. ¥ÀæPÀgÀtzÀ ªÀiÁ»w:-
ಪಿರ್ಯಾದಿಯ ಗಂಡ ¨Á®ZÀAzÀæ vÀAzÉ UÁå£À¥Àà 28 ªÀµÀð PÀÄgÀħgÀÄ MPÀÌ®ÄvÀ£À ¸Á: PÀ£ÁߥÀÆgÀºÀnÖ   ಇತನು ವಿಪರೀತವಾಗಿ ಕುಡಿಯುವ ಚಟದವನಾಗಿದ್ದು ಹಿಗಿರುವಾಗ ನಿನ್ನೆ ದಿನಾಂಕ 20/05/2014 ರಂದು ಸಂಜೆ 7-00 ಗಂಟೆ ಸುಮಾರಿಗೆ ಪಿರ್ಯಾಧಿಯ ಗಂಡ ವಿಪರೀತವಾಗಿ ಕುಡಿದಿದ್ದನ್ನು ಕುಡಿದ ನಂತರ ಆತನು ಸಂಕಟವಾಗುತ್ತದೆ. ಅಂತಾ ಒದ್ದಾಡುತ್ತಿರುವಾಗ ಪಿರ್ಯಾದಿಯ ಗಂಡನ ಅಣ್ಣ ಬೀರಪ್ಪ ಇತನು  ಪಿರ್ಯದಿಯ ಗಂಡನಿಗೆ ಇಲಾಜು ಕುರಿತು ಮುದಗಲ್ ಸರ್ಕಾರಿ ಆಸ್ಪತ್ರೆಗೆ ಸೇರಿಕೆ ಮಾಡಿದ್ದು. ¢£ÁAPÀ: 21.05.2014 gÀAzÀÄ ಮುದಗಲ್ ವೈಧ್ಯಾಧಿಕಾರಿಗಳು ಹೆಚ್ಚಿನ ಚಿಕಿತ್ಸೆ ಕುರಿತು ಲಿಂಗಸೂಗುರ ಸರಕಾರಿ ಆಸ್ಪತ್ರೆ ತೆಗೆzÀÄಕೊಂಡು ಹೋಗಲು ತಿಳಿಸಿದ್ದು, ಲಿಂಗಸಗೂರು ಆಸ್ಪತ್ರೆಗೆ ಹೋಗುವಾಗ ದಾರಿಯಲ್ಲಿ ಇಂದು ಬೆಳಗ್ಗೆ 11-30 ಗಂಟೆಗೆ ಮೃತಪಟ್ಟಿದ್ದು ಇರುತ್ತದೆ. ಮೃತನು ವಿಪರೀತವಾಗಿ ಕುಡಿದಿದ್ದರಿಂದ ಆತನು ಮೃತಪಟ್ಟಿದ್ದು ಆತನ ಸಾವಿನಲ್ಲಿ ಯಾರ ಮೇಲೆ ಯಾವುದೇ ಸಂಶಯ ಇರುವುದಿಲ್ಲ  ಅಂತಾ ಮೃತನ ಹೆಂಡತಿಯ ಹೇಳಿಕೆ ಫಿರ್ಯದಿಯ ಸಾರಾಂಶದ ಮೇಲಿಂದ ªÀÄÄzÀUÀ¯ï oÁuÉ AiÀÄÄ.r.Dgï.  £ÀA: 08/2014 PÀ®A.174 ¹.Dgï.¦.¹ CrAiÀİè ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಕೊಂಡೆನು.  
¸ÀAZÁgÀ ¤AiÀĪÀÄ G®èAWÀ£É, ªÁºÀ£À ZÁ®PÀgÀ «gÀÄzÀÝ PÁ£ÀÆ£ÀÄ PÀæªÀÄ:-     

                   gÁAiÀÄZÀÆgÀÄ f¯ÉèAiÀÄ J¯Áè ¥ÉÆ°Ã¸ï C¢üPÁjUÀ¼ÀÄ, gÁAiÀÄZÀÆgÀÄ f¯ÉèAiÀÄ°è ªÉÆÃmÁgÀ ªÁºÀ£À C¥ÀWÁvÀUÀ¼À£ÀÄß vÀqÉUÀlÄÖªÀ PÀÄjvÀÄ f¯ÉèUÉ ¥ÀÆgÉʹgÀĪÀ EAlgï¸É¥ÀÖgï ªÁºÀ£ÀzÀ ¸ÀºÁAiÀÄ¢AzÀ ¢£ÁAPÀ: 21.05.2014 gÀAzÀÄ 41 ¥ÀææPÀgÀtUÀ¼À£ÀÄß ¥ÀvÉÛ ªÀiÁr 7,700/-gÀÆ..UÀ¼ÀÀ£ÀÄß ¸ÀܼÀzÀ°èAiÉÄà zÀAqÀ «¢ü¹, PÁ£ÀÆ£ÀÄ jÃvÀå PÀæªÀÄ dgÀÄV¹zÀÄÝ, ¸ÀAZÁgÀ ¤AiÀĪÀÄ G®èAX¸ÀĪÀ ZÁ®PÀgÀÄ/ªÀiÁ°ÃPÀgÀ «gÀÄzÀÝ PÁ£ÀÆgÀÄ jÃvÀå PÀæªÀÄ dgÀÄV¸ÀĪÀ PÁAiÀÄð ªÀÄÄAzÀĪÀgÉ¢gÀÄvÀÛzÉ.

BIDAR DISTRICT DAILY CRIME UPDATE 21-05-2014

¢£ÀA¥Àæw C¥ÀgÁzsÀUÀ¼À ªÀiÁ»w ¢£ÁAPÀ: 21-05-2014

¸ÀAvÀ¥ÀÆgÀ ¥Éưøï oÁuÉ UÀÄ£Éß £ÀA. 03/2014, PÀ®A 174 ¹.Dgï.¦.¹ :-
ಫಿರ್ಯಾದಿ ನಾಮದೇವ ತಂದೆ ಗೇಮಾ ಜಾಧವ ಸಾ: ಬೀಬಾನಾಯ್ಕ ತಾಂಡಾ ವಡಗಾಂವ gÀªÀgÀ ಅಣ್ಣ ®PÀëöät vÀAzÉ UÉêÀiÁ eÁzsÀªÀ ªÀAiÀÄ: 45 ªÀµÀð, ¸Á: ©Ã¨Á£ÁAiÀÄÌ vÁAqÁ, ಇತ£ÀÄ ಹೋಲದ ಸಲುವಾಗಿ ಮತ್ತು ಸಕ್ಕರೆ ಕಾರ್ಖಾನೆ  ಸ®Äವಾಗಿ ಖಾಸಗಿಯಾಗಿ ಸಾಲ ಮಾಡಿದ್ದು ಸಾಲಗಾರಿಗೆ ಮರಳಿ ಹೇಗೆ PÉÆqÀಬೇಕು ಅಂತ ಕೊರಗಿ ಮನಸ್ಸಿನ ಮೇಲೆ ಪರಿಣಾಮ ಮಾಡಿಕೊಂಡು ದಿನಾಂಕ 11-05-2014 ರಂದು ವಿಷ ಸೇವನೆ ಮಾಡಿದ್ದು ಚಿಕಿತ್ಸೆ ಕುರಿತು ಆಸ್ಪತ್ರೆಯಲ್ಲಿ zÁR°¹zÁUÀ ಚಿಕಿತ್ಸೆ ಫಲಕಾರಿಯಾಗದೇ ದಿನಾಂಕ 20-05-2014 ರಂದು ಮೃಪಟ್ಟಿರುತ್ತಾನೆ, ಇದರ ಬಗ್ಗೆ ಯಾರ ಮೇಲೆ ಸಂದೇಹ ಇರುವುದಿಲ್ಲ ಅಂತ ಕೊಟ್ಟ ¦üರ್ಯಾ¢ ºÉýPÉ ¸ÁgÁA±ÀzÀ ªÉÄÃgÉUÉ ¥ÀæPÀgÀt zÁR°¹PÉÆAqÀÄ vÀ¤SÉ PÉÊUÉÆ¼Àî¯ÁVzÉ.

zsÀ£ÀÆßgÀ ¥Éưøï oÁuÉ UÀÄ£Éß £ÀA. 124/2014, PÀ®A 498(J), 306 eÉÆvÉ 34 L¦¹ :-
¦üAiÀiÁ𢠪ÀĺÀäzÀ E¨Á滪ÀÄ vÀAzÉ E¸Áä® ¸Á§ ¸Á: ¨Á宺À½î ªÀÄUÀ¼ÁzÀ gÀ¥sÀvÀ ¸ÀįÁÛ£À UÀAqÀ C§ÄÝ® UÀ¥sÀgÀ ¸Á: eÁAw EªÀ½UÉ DgÉÆÃ¦vÀgÁzÀ UÀAqÀ C§ÄÝ® UÀ¥sÀgÀ, ªÀiÁªÀ gÀ²ÃzÀ «ÄAiÀiÁå, CvÉÛ ±ÀjÃ¥sÁ ©, ¨sÁªÀ ªÉÄÊzÀÄ£ÀgÁzÀ C§ÄÝ® ºÀ«ÄÃzÀ, C§ÄÝ® jÃAiÀiÁd, C§ÄÝ® DjÃ¥sï, £ÉÃUÉtÂAiÀiÁzÀ CAdĪÀÄ ¨ÉÃUÀA J®ègÀÆ ¸Á: eÁAw EªÀgÉ®ègÀÆ «£ÁB PÁgÀt vÉÆAzÀgÉ PÉÆlÄÖ ¤£Àß vÀAzÉ vÁ¬Ä §qÀªÀjzÁÝgÉ £ÀªÀÄUÉ vÀPÀ̪ÀgÀÄ E¯Áè CAvÀ ºÉÆÃqÉ §qÉ ªÀiÁr ªÀiÁ£À¹PÀ ªÀÄvÀÄÛ zÉÊ»PÀªÁV QgÀÄPÀļÀ ¤ÃqÀÄwÛzÀÝjAzÀ CªÀgÀ QgÀÄPÀļÀ vÁ¼À¯ÁgÀzÉ E£ÀÆß ªÀÄÄAzÉ ªÀÄ£ÉAiÀÄ°è £À£ÀUÉ vÉÆAzÀgÉ DUÀÄvÀÛzÉ £Á£ÀÄ ¸Á¬ÄªÀÅzÉ ¯ÉøÀÄ CAvÀ ªÀÄ£À¹ì£À ªÉÄÃ¯É ¥ÀjuÁªÀÄ ªÀiÁrPÉÆAqÀÄ ¢£ÁAPÀ 18-05-2014 gÀAzÀÄ vÀ£Àß ªÀÄ£ÉAiÀİè EnÖzÀ vÉÆÃUÀgÉ ¨É¼ÉUÉ ºÉÆÃqÉAiÀÄĪÀ «µÀPÁj OµÀ¢ü ¸Éë¹zÀÄÝ aQvÉì PÀÄjvÀÄ ¥ÀæAiÀiÁ« D¸ÀàvÉæUÉ vÀAzÀÄ zÁR°¹, ºÉaÑ£À aQvÉì PÀÄjvÀÄ ºÉÊzÁæ¨ÁzÀPÉÌ vÉUÉzÀÄPÉÆAqÀÄ ºÉÆÃUÀĪÁUÀ gÀ¸ÀÛAiÀÄ ªÀÄzÀå ¸ÀzÁ²ªÀ ¥ÉÃmï ºÀwÛgÀ ¢£ÁAPÀ 20-05-2014 gÀAzÀÄ ªÀÄÈvÀ¥ÀnÖgÀÄvÁÛ¼ÉAzÀÄ PÉÆlÖ ¦üAiÀiÁð¢AiÀĪÀgÀ zÀÆj£À ºÉýPÉ ¸ÁgÁA±ÀzÀ ªÉÄÃgÉUÉ ¥ÀæPÀgÀt zÁR°¹PÉÆAqÀÄ vÀ¤SÉ PÉÊUÉÆ¼Àî¯ÁVzÉ.

ªÀiÁPÉðl ¥ÉưøÀ oÁuÉ ©ÃzÀgÀ UÀÄ£Éß £ÀA. 108/2014, PÀ®A 406, 420 L¦¹ :-
¦üAiÀiÁ𢠸ÀgÀ¸Àéw¨Á¬Ä UÀAqÀ ªÉAPÀlZÁj ©ÃzÀgÀPÀgÀ ªÀAiÀÄ: 90 ªÀµÀð, ¸Á: ¥À£Áì® vÁ°ÃªÀÄ ©ÃzÀgÀ, ¸ÀzÀå: ºÉÊzÁæ¨ÁzÀ gÀªÀgÀ ªÀÄUÀ£ÁzÀ gÁWÀªÉÃAzÀæ vÀAzÉ ªÉAPÀlZÀj ©ÃzÀgÀPÀgÀ ¸Á: ¥À£Áì® vÁ°ÃªÀÄ ©ÃzÀgÀ FvÀ£ÀÄ ¦üAiÀiÁð¢AiÀĪÀgÀ UÀªÀÄ£ÀPÉÌ vÀgÀzÉ ©ÃzÀgÀ £ÉÆAzÀt PÀbÉÃjAiÀİè D¹ÛAiÀÄ ¸ÀA§AzsÀ d£ÀgÀ® ¥ÀªÀgÀ C¥sï CmÁgÀ¤ vÀ£Àß ºÉ¸ÀjUÉ ¢£ÁAPÀ 30-10-2012 gÀAzÀÄ ªÀiÁrPÉÆAqÀÄ ªÉƸÀ ªÀiÁrgÀÄvÁÛ£ÉAzÀÄ ¦üAiÀiÁð¢AiÀĪÀgÀÄ ¢£ÁAPÀ 20-05-2014 gÀAzÀÄ PÉÆlÖ zÀÆj£À ªÉÄÃgÉUÉ ¥ÀæPÀgÀt zÁR°¹PÉÆAqÀÄ vÀ¤SÉ PÉÊUÉÆ¼Àî¯ÁVzÉ.

PÀªÀÄ®£ÀUÀgÀ  ¥Éưøï oÁuÉ UÀÄ£Éß £ÀA. 140/2014, PÀ®A 32, 34 PÉ.E DåPïÖ :-
¢£ÁAPÀ 20-05-2014 gÀAzÀÄ PÀªÀÄ®£ÀUÀgÀ UÁæªÀÄzÀ zÁzÀgÁ ºÀwÛgÀ ºÀtªÀÄAvÀ vÉ®AUÀ gÀªÀgÀ ªÀÄ£ÉAiÀÄ ¸ÁªÀðd¤PÀ gÀ¸ÉÛAiÀÄ §¢AiÀİè M§â ªÀåQÛ vÀ£Àß ªÀ±ÀzÀ°è C£À¢üPÀÈvÀªÁV AiÀiÁªÀÅzÉ ¥ÀgÀªÁ¤UÉ E®èzÉ ¸ÀgÁ¬Ä ¨Ál°UÀ¼À£ÀÄß ElÄÖPÉÆAqÀÄ ªÀiÁgÁl ªÀiÁqÀ®Ä ¤AwgÀÄvÁÛ£É CAvÀ ¸ÀĨsÁµÀ UÀdgÉ ¦.J¸ï.L PÀªÀÄ®£ÀUÀgÀ ¥Éưøï oÁuÉ gÀªÀjUÉ RavÀ ªÀiÁ»w §AzÀ ªÉÄÃgÉUÉ ¦J¸ïL gÀªÀgÀÄ E§âgÀÄ ¥ÀAZÀgÀÄ ºÁUÀÆ ¹§âA¢AiÀĪÀgÉÆA¢UÉ PÀªÀÄ®£ÀUÀgÀzÀ ¦PɦJ¸ï ¨ÁåAPÀ ºÀwÛgÀ dAiÀIJæÃ mÉÆÃPÉæ gÀªÀgÀ ªÀÄ£ÉAiÀÄ ºÀwÛgÀ ºÉÆÃV ªÀÄgÉAiÀÄ°è ¤AvÀÄ £ÉÆÃqÀ®Ä ºÀtªÀÄAvÀ vÉ®AUÉ gÀªÀgÀ ªÀÄ£ÉAiÀÄ ºÀwÛgÀ ¸ÁªÀðd¤PÀ gÀ¸ÉÛAiÀÄ ªÉÄÃ¯É DgÉÆÃ¦ zÀvÀÄÛ vÀAzÉ ºÀtªÀÄAvÀgÁªÀ vÉîAUÀ ªÀAiÀÄ: 24 ªÀµÀð, eÁ: EqÀUÁgÀ, EvÀ£ÀÄ vÀ£Àß ªÀ±ÀzÀ°è ¸ÀgÁ¬Ä PÁl£À ElÄÖPÉÆArgÀĪÀÅzÀ£ÀÄß RavÀ¥Àr¹PÉÆAqÀÄ ¸ÀzÀjAiÀĪÀ£À ªÉÄÃ¯É zÁ½ ªÀiÁr »rzÀÄ PÁl£À ¥Àjò°¹ £ÉÆÃqÀ®Ä CzÀgÀ°è 110 ¨ÉÆÃ¤ ¸ÉàòAiÀÄ¯ï «íÃ¹Ì 180 JA.J¯ï ¸ÀgÁ¬Ä ¨Á°UÀ¼ÀÄ C.Q 5313/- gÀÆ ¸ÀgÁ¬Ä ¨Ál°UÀ¼ÀÄ EzÀÄÝ ¸ÀzÀjAiÀĪÀÅUÀ¼À£ÀÄß ªÀ±ÀzÀ°è ElÄÖPÉÆAqÀ §UÉÎ ¸ÀA§AzsÀ¥ÀlÖ E¯ÁSÉAiÀÄAzÀ ¥ÀqÉzÀ ¥ÀgÀªÁ¤UÉ ¥ÀvÀæ EzÀÝ°è ºÁdgÀ ¥Àr¸ÀĪÀAvÉ wý¹zÁUÀ vÀ£Àß ºÀwÛgÀ AiÀiÁªÀÅzÉ ¥ÀgÀªÁ¤UÉ EgÀĪÀ¢¯Áè vÀ£Àß PÁPÀ DgÉÆÃM¦ 2) §¸ÀªÀgÁd vÉîAUÀ gÀªÀgÀ ªÉÊ£À±Áå¥À¢AzÀ vÀA¢gÀÄvÉÛ£É CAvÁ vÀ½¹zÀÄÝ, £ÀAvÀgÀ ¸ÀzÀj DgÉÆÃ¦AiÀÄ «gÀÄzÀÞ ¥ÀæPÀgÀt zÁR°¹PÉÆAqÀÄ vÀ¤SÉ PÉÊUÉÆ¼Àî¯ÁVzÉ.

PÀªÀÄ®£ÀUÀgÀ  ¥Éưøï oÁuÉ UÀÄ£Éß £ÀA. 141/2014, PÀ®A 32, 34 PÉ.E DåPïÖ :-
¢£ÁAPÀ 20-05-2014 gÀAzÀÄ ¨É¼ÀPÀÄtÂ[©] UÀæªÀÄzÀ ²ªÁf ZËPÀ ºÀwÛgÀ ¸ÁªÀðd¤PÀ gÀ¸ÉÛAiÀÄ §¢AiÀİè M§â ªÀåQÛ vÀ£Àß ªÀ±ÀzÀ°è C£À¢üPÀÈvÀªÁV AiÀiÁªÀÅzÉ ¥ÀgÀªÁ¤UÉ E®èzÉ ¸ÀgÁ¬Ä ¨Ál°UÀ¼À£ÀÄß ElÄÖPÉÆAqÀÄ ªÀiÁgÁl ªÀiÁqÀ®Ä ¤AwgÀÄvÁÛ£É CAvÁ ¸ÀĨsÁµÀ UÀdgÉ ¦.J¸ï.L PÀªÀÄ®£ÀUÀgÀ ¥Éưøï oÁuÉ gÀªÀjUÉ RavÀ ªÀiÁ»w §AzÀ ªÉÄÃgÉUÉ ¦J¸ïL gÀªÀgÀÄ E§âgÀÄ ¥ÀAZÀgÀÄ ºÁUÀÆ ¹§âA¢AiÀĪÀgÉÆA¢UÉ ¨É¼ÀPÀÄtÂ[©] UÁæªÀÄzÀ ²ªÁf ZËPÀ ºÀwÛgÀ ºÉÆÃV ªÀÄgÉAiÀÄ°è ¤AvÀÄ £ÉÆÃqÀ®Ä ²ªÁf ZËPÀ ºÀwÛgÀ ¸ÁªÀðd¤PÀ gÀ¸ÉÛAiÀÄ ªÉÄÃ¯É DgÉÆÃ¦ gÁeÉñÀ vÀAzÉ PÉÆAr¨Á ªÁrPÀgÀ ªÀAiÀÄ: 50 ªÀµÀð, eÁw: ªÀÄgÁoÁ, ¸Á: ¨ÉüÀPÀÄt [©] EvÀ£ÀÄ vÀ£Àß ªÀ±ÀzÀ°è ¸ÀgÁ¬Ä ¨Ál°UÀ¼ÀÄ ElÄÖPÉÆAqÀÄ PÀĽwzÀ£ÀÄß SÁvÀj ¥Àr¹PÉÆAqÀÄ ¸ÀzÀjAiÀĪÀ£À ªÉÄÃ¯É zÁ½ ªÀiÁr »rzÀÄ ¸ÀzÀjAiÀĪÀ£À ªÀ±ÀzÀ°èzÀÝ ¨Ál°UÀ¼ÀÄ £ÉÆÃqÀ®Ä 25 AiÀÄÄ.J¸ï. «íÃ¹Ì 180 JA.J¯ï ¸ÀgÁ¬Ä ¨Ál°UÀ¼ÀÄ C.Q 1207/- gÀÆ ¸ÀgÁ¬Ä ¨Ál°UÀ¼ÀÄ EzÀÄÝ ¸ÀzÀjAiÀĪÀÅUÀ¼À£ÀÄß ªÀ±ÀzÀ°è ElÄÖPÉÆAqÀ §UÉÎ ¸ÀA§AzsÀ¥ÀlÖ E¯ÁSɬÄAzÀ ¥ÀqÉzÀ ¥ÀgÀªÁ¤UÉ ¥ÀvÀæ EzÀÝ°è ºÁdgÀ ¥Àr¸ÀĪÀAvÉ w½¹zÁUÀ vÀ£Àß ºÀwÛgÀ AiÀiÁªÀÅzÉ ¥ÀgÀªÁ¤UÉ EgÀĪÀ¢¯Áè CAvÁ w½¹zÀÄÝ, £ÀAvÀgÀ ¸ÀzÀj DgÉÆÃ¦AiÀÄ «gÀÄzÀÝ ¥ÀæPÀgÀt zÁR°¹PÉÆAqÀÄ w¤SÉ PÉÊUÉÆ¼Àî¯ÁVzÉ.

¨sÁ°Ì £ÀUÀgÀ ¥ÉưøÀ oÁuÉ UÀÄ£Éß £ÀA. 191/2014, PÀ®A ºÀÄqÀÄV PÁuÉ :-
¦üAiÀiÁð¢ ಎಕನಾಥ ತಂದೆ ವಿಠಲರಾವ ಘಯಾಳೆ ವಯ: 44 ªÀµï, ಜಾw: ಸಮಗಾರ, ಸಾ: ಶಿರ್ಸೆ ಪೆಟ್ರೋಲ ಬಂಕ ಹತ್ತಿರ ಭಾಲ್ಕಿ gÀªÀgÀ ದೊಡ್ಡ ಮಗಳು ಅ²éನಿ 15 ವರ್ಷ EPÉAiÀÄÄ ಕಿತ್ತೂರ ರಾಣಿ ಚೆನ್ನಮ್ಮಾ ವಸತಿ ಶಾಲೆ ಭಾಲ್ಕಿಯಲ್ಲಿ  9 ನೇ ತರಗತಿಯಲ್ಲಿ ಉತ್ತಿರ್ಣವಾಗಿ ಈವಾಗ 10 ನೇ ತರಗತಿಯಲ್ಲಿ ಇರುತ್ತಾಳೆ, ಭಾಲ್ಕಿ ಕಿತ್ತೂರ ರಾಣಿ ಚೆನ್ನಮ್ಮಾ ವಸತಿ ಶಾಲೆಯಲ್ಲಿ ವಿದ್ಯಾಭ್ಯಾಸ ಮಾಡುತ್ತಿದ್ದು 8-10 ದಿವಸಕೊಮ್ಮೆ ಮನೆಗೆ ಬಂದು ಹೋಗುತ್ತಿದಳು ಈವಾಗ ಶಾಲೆ ರಜೆ ಇದ್ದುದ್ದರಿಂದ ಮನೆಯಲ್ಲಿಯೆ ಇದ್ದಳು., ಹೀಗಿರುವಾಗ ದಿನಾಂಕ 19-05-2014 ರಂದು ಅ²éನಿ ಇವಳು ತನ್ನ ಹಲ್ಲು ನೋವಿಸುತ್ತಿದೆ ಗುಳಿಗೆ ತೆಗೆದುಕೊಂಡು ಬರುತ್ತೆನೆAದು vÀ£Àß vÁ¬Ä ಸರೋಜಾ ಇವಳಿಗೆ ಹೇಳಿ 100/- ರೂ ತೆಗೆದುಕೊಂಡು ಹೋಗಿ ಒಂದು ಗಂಟೆಯಾದರು ಮರಳಿ ಮನೆಗೆ ಬರದೆ ಇದ್ದ ಕಾರಣ ¦üAiÀiÁð¢AiÀÄ ºÉAಡತಿ ¦üAiÀiÁð¢UÉ ಮೊಬೈಲ ಕರೆ ಮಾಡಿ ತಿಳಿಸಿದ ಕೂಡಲೆ ¦üAiÀiÁð¢ ಮನೆಗೆ ಹೋಗಿ ನ್ನ ಮಗಳಾದ ಅ²éನಿ ಇವಳಿಗೆ ಭಾಲ್ಕಿ ದೇವಿ ನಗರದಲ್ಲಿ, ಅವಳ ಗೇಳತಿಯಾದ ಪೂಜಾ ಇವಳ ಮನೆಯಲ್ಲಿ, ಭಾಲ್ಕಿ ಗಂಜ ಎರಿಯಾದಲ್ಲಿ ಭಾಲ್ಕಿ, ಬಸ ನಿಲ್ದಾಣದಲ್ಲಿ, ರೇಲ್ವೆ ನಿಲ್ದಾಣದಲ್ಲಿ ತಿರುಗಾಡಿ ಹುಡಕಾಡಿದgÀÆ ಕೂಡಾ ಮಗಳು ಸಿಕ್ಕಿರುವದಿಲ್ಲ ಮತ್ತು ಭಾಲ್ಕಿಯಲ್ಲಿರುವ ಎಲ್ಲ ಮೇಡಿಕಲ ಅಂಗಡಿಗಳಿಗೆ ¨sÉÃn ಕೊಟ್ಟು vÀ£Àß ªÀÄUÀ¼À ಭಾವಚಿತ್ರ ತೋರಿಸಿ ವಿಚಾರಣೆ ಮಾಡಲಾಗಿ ಯಾªÀÅzÉà ಮಾಹಿತಿ ದೊರೆತಿರುವದಿಲ್ಲ, £ÀAvÀgÀ ¦üAiÀiÁð¢AiÀĪÀgÀÄ vÀªÀÄä ಸಂಬಂಧಿಕರ ಪಟ್ಟಣಗಳಾದ ಬೀದರ, ಪೂನಾ , ಹೈದ್ರಾಬಾದ ಇತ್ಯಾದಿಗಳ ಕಡೆಗೆ ಮೊಬೈಲ ಕರೆ ಮಾಡಿ C²é¤ ಬಂದಿದ್ದಾಳೆ ಎಂದು ವಿಚಾರಣೆ ಮಾಡಲಾಗಿ DPÉAiÀÄÄ ಅಲ್ಲಿಗೂ ಕೂಡಾ ಹೋಗಿರುವದಿಲ್ಲ, ಹೀಗೆ ¦üAiÀiÁð¢AiÀĪÀgÀ ಮಗಳು ಮನೆಯಲ್ಲಿ ಯಾರಿಗೂ ಹೇಳದೆ ಕೇಳದೆ ಮನೆಯಿಂದ ಕಾಣೆಯಾಗಿರುತ್ತಾಳೆAದು ¦üAiÀiÁð¢AiÀĪÀgÀÄ ¢£ÁAPÀ 20-05-2014 gÀAzÀÄ PÉÆlÖ ಸಾgÁAಶದ ಮೇರೆಗೆ ಪ್ರಕರಣ ದಾಖ°¹ಕೊಂಡು ತನಿಖೆ ಕೈUÉÆ¼Àî¯ÁVzÉ.

Gulbarga District Reported Crimes

ಮಟಕಾ ಜೂಜಾಟ ನಿರತ ವ್ಯಕ್ತಿಯ ಬಂಧನ :
ಮಾದನಹಿಪ್ಪರಗಾ ಠಾಣೆ : ದಿನಾಂಕ: 20-05-2014 ರಂದು 11;30 ಎ.ಎಮ್.ಕ್ಕೆ ದರ್ಗಾಶಿರೂರ ಗ್ರಾಮದ ಬಸವೇಶ್ವರ ದೇವಾಲಯದ ಹತ್ತಿರ ಒಬ್ಬ ವ್ಯಕ್ತಿ ಮಟಕಾ ಚೀಟಿ ಬರೆದುಕೊಳ್ಳುತ್ತಿದ್ದಾನೆ ಅಂತಾ ಬಾತ್ಮೀ ಬಂದ ಮೇರೆಗೆ ಸಿಬ್ಬಂದಿ ಮತ್ತು ಪಂಚರೊಂದಿಗೆ ಹೋಗಿ ದಾಳಿ ಮಾಡಿ ಮಟಕಾ ಬರೆದುಕೊಳ್ಳುತ್ತಿದ ರಾಜೇಶ @ ರಾಜೇಂದ್ರ ತಂದೆ ಮಾಣಿಕರಾವ ಮರಬೆ ಸಾ: ದರ್ಗಾಶಿರೂರ ಇವನಿಗೆ ಹಿಡಿದು ಅವನ ಹತ್ತಿರ ನಗದು ಹಣ 510=00 ರೂಪಾಯಿ, ಒಂದು ಬಾಲ ಪೇನ್ನು ಅಂಕಿ ಸಂಖ್ಯೆ ಬರೆದ ಮಟಕಾ ಚೀಟಿ ಜಪ್ತಿ ಮಾಡಿಕೊಂಡು ಮರಳಿ ಠಾಣೆಗೆ ಬಂದು ಸದರಿಯವನ ವಿರುದ್ದ ಮಾದನ ಹಿಪ್ಪರಗಾ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.  
ಕಳವು ಪ್ರಕರಣ :
ಅಶೋಕ ನಗರ ಠಾಣೆ : ಶ್ರೀ ಕರಣಯ್ಯಾ ತಂದೆ ವೀರಯ್ಯಾ ಮಠಪತಿ ಸಾ: ಆಲೂರ ತಾ: ಆಳಂದ ಹಾ;ವ: ಕೇಶವರಾವ ದೇಶಪಾಂಡೆ ರವರ ಮನೆಯಲ್ಲಿ ಬಾಡಿಗೆ ಚಾಣಕ್ಯ ಆಂಗ್ಲ ಮಾಧ್ಯಮ ಶಾಲೆಯ ಎದುರುಗಡೆ ಶಾಂತಿ ನಗರ ಗುಲಬರ್ಗಾ  ರವರು ದಿನಾಂಕ 17-05-2014 ರಂದು ರಾತ್ರಿ 9 ಗಂಟೆಗೆ ದಿನದ ಕಲೇಕ್ಷನ್ ಎಂದಿನಂತೆ ಮನೆಗೆ ತೆಗೆದುಕೊಂಡು ಹೋಗಿದ್ದೇನೆ. ಮನೆಯಲ್ಲಿ ಪ್ಯಾಂಟನ್ನು ಹ್ಯಾಂಗರಕ್ಕೆ ಸಿಗಿಸಿದ್ದು ಅದರಲ್ಲಿ ಕಲೇಕ್ಷನ ಹಣ 49,000/- ರೂ ಅದರಲ್ಲೆ ಇದ್ದು ರಾತ್ರಿ ಮಲಗಿರುವಾಗ ಯಾರೋ ಅಪರಿಚಿತ ಕಳ್ಳರು ಕಿಡಕಿಯ ಮೂಲಕ ಕೊಲನ್ನು ಉಪಯೋಗಿಸಿ ಪ್ಯಾಂಟನ್ನು ತೆಗೆದುಕೊಂಡು ಹೋಗಿದ್ದಾನೆ. ಬೆಳಗಿನ ಜಾವ ದಿನಾಂಕ 18-05-2014 ರಂದು 6 ಗಂಟೆ ಸುಮಾರಿಗೆ ಎದ್ದು ನೋಡಿದಾಗ ಪ್ಯಾಂಟ ಹ್ಯಾಂಗರಕ್ಕೆ ಕಾಣಲಿಲ್ಲಾ.ನನ್ನ ಪ್ಯಾಂಟ ಎಲ್ಲಿ ಎಂದು ಹುಡುಕುತ್ತಿದ್ದಾಗ ಮನೆಯ ಹಿಂದುಗಡೆ ಬಿದ್ದಿದ್ದು  ಅದರ ಜೇಬಿನಲ್ಲಿದ್ದ ಹಣ ಮತ್ತು ಪ್ಯಾಕೇಟ ನೋಡಲು ಇರಲಿಲ್ಲಾ ಎಲ್ಲಾ ಕಡೆ ಹುಡುಕಿದರೂ ಸಿಕ್ಕಿರುವುದಿಲ್ಲಾ. ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಅಶೋಕ ನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಹಲ್ಲೆ ಪ್ರಕರಣ :
ನಿಂಬರ್ಗಾ ಠಾಣೆ : ದಿನಾಂಕ 20/05/2014 ರಂದು 1330 ಗಂಟೆಗೆ ಸರ್ಕಾರಿ ಆಸ್ಪತ್ರೆ ಶ್ರೀಮತಿ ಶೋಭಾ ಗಂಡ ಮಹಾಂತಪ್ಪ ಕಲ್ಲೂರ ಸಾ|| ಹಡಲಗಿ ಇವರಿಗು ಹಾಗೂ 1. ಆನಂದ ತಂದೆ ಲಗಮಣ್ಣ ಅತ್ತೆ2. ಕುಪೇಂದ್ರ ತಂದೆ ಭೀಮಶಾ ಅತ್ತೆ, 3. ಶಿವಾನಂದ ತಂದೆ ಶ್ರೀಮಂತ ಪರೀಟ4. ಶಿವಾನಂದ ತಂದೆ ಆಣ್ಣಪ್ಪಾ ಅತ್ತೆ, 5. ಹಣಮಂತ ತಂದೆ ಲಗಮಣ್ಣ ಅತ್ತೆ6. ರಾಮಣ್ಣಾ ತಂದೆ ಲಗಮಣ್ಣ ಅತ್ತೆ, 7. ರವಿ ತಂದೆ ಲಗಮಣ್ಣ ಅತ್ತೆ8. ಭೋಗೆಶ ತಂದೆ ಹಣಮಂತ ಅತ್ತೆ, 9.ವೀರಣ್ಣಾ ತಂದೆ ಲಗಮಣ್ಣ ಅತ್ತೆ10. ಧರೆಪ್ಪ ತಂದೆ ಯಶವಂತ ಅತ್ತೆ,11. ಮಡಿವಾಳ ತಂದೆ ಅಣ್ಣಪ್ಪ ಅತ್ತೆ112. ರಮೇಶ ತಂದೆ ಯಶವಂತ ಅತ್ತೆ, 13. ಮಹಾದೇವ ತಂದೆ ಭೀಮಶಾ ಅತ್ತೆ14. ಸಿದ್ದಾರಾಮ ತಂದೆ ಶಿವಪುತ್ರ ಅತ್ತೆ, 15. ಸಿದ್ದಾರಾಮ ತಂದೆ ನಾಗಣ್ಣಾ ಮಠ ಎಲ್ಲರೂ ಸಾ|| ಹಡಲಗಿ. ಇವರಿಗೆ  ಹೊಲದ ಸಂಭಂಧ ಹಳೆಯ ದ್ವೇಶವಿದ್ದು ಇದೇ ದ್ವೇಶದಿಂದ ದಿನಾಂಕ 20-05-2014 ರಂದು 1145 ಗಂಟೆಗೆ ಆರೋಪಿತರು ಫಿರ್ಯಾದಿಯ ಹೊಲವನ್ನು ಅಕ್ರಮವಾಗಿ ಸಾಗುವಳಿ ಮಾಡುತ್ತಿದ್ದಾಗ ಫಿರ್ಯಾದಿ ಹಾಗೂ ಅವರ ಕಡೆಯವರು ಸಾಗುವಳಿ ಮಾಡದಂತೆ ಕೇಳಿಕೊಂಡಿದ್ದು ಅದಕ್ಕೆ ಆರೋಪಿತರೆಲ್ಲರೂ ಫಿರ್ಯಾದಿ ಹಾಗೂ ಅವರ ಕಡೆಯವರಿಗೆ ಅಕ್ರಮ ಕೂಟ ಕಟ್ಟಿಕೊಂಡು ಅವಾಚ್ಯ ಶಬ್ದಗಳಿಂದ ಬೈದು ಜೀವ ಭಯ ಹಾಕಿ ಕೊಲೆ ಮಾಡುವ ಉದ್ದೇಶದಿಂದ ಕೊಡಲಿಬಡಿಗೆಸತೂರಿ ಗಳಿಂದ ಹೊಡೆ ಬಡೆ ಮಾಡಿ ಗಂಭೀರ ರಕ್ತಗಾಯ ಮತ್ತು ಗುಪ್ತಗಾಯ ಪಡಿಸಿರುತ್ತಾರೆ ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ನಿಂಬರ್ಗಾ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಕಳವು ಮಾಡಿದ ವಾಹನ ಜಪ್ತಿ :
ಮಾಹಾತ್ಮಾ ಬಸವೇಶ್ವರ ನಗರ ಠಾಣೆ : ದಿನಾಂಕ 19-02-2014 ರಂದು 11.00 ಪಿ.ಎಂ. ದಿಂದ ಠಾಣಾ ವ್ಯಾಪ್ತಿಯಲ್ಲಿ ಅಪರಾಧ ತಡೆಗಟ್ಟುವ ಸಂಬಂಧ ಸಿಬ್ಬಂದಿಯವರೊಂದಿಗೆ ಪೆಟ್ರೋಲಿಂಗ್ ಕರ್ತವ್ಯ ಮಾಡುತ್ತಿರುವಾಗ, ದಿನಾಂಕಃ 20-05-2014 ರಂದು 05:00 ಗಂಟೆ ಸುಮಾರಿಗೆ ಬಸವೇಶ್ವರ ಕಾಲೋನಿ ಆಟೋ ಸ್ಟ್ಯಾಂಡ್ ಹತ್ತಿರ ನಿಂತಿರುವಾಗ ನಮ್ಮ ಎದರುಗಡೆಯಿಂದು ಒಂದು ಮೋಟಾರ ಸೈಕಲ ಮೇಲೆ 02 ಜನರು ಕುಳಿತುಕೊಂಡು ಸಂತ್ರಾಸವಾಡಿ ಕಡೆಯಿಂದ ಬರುತ್ತಿರುವಾಗ ಸದರಿ ಮೊಟಾರ ಸೈಕಲ ನಂಬರ ಪ್ಲೇಟ್ ಇಲ್ಲದ ಕಾರಣ ಅವರ ಮೇಲೆ ಬಲವಾಸ ಸಂಶಯ ಬಂದಿದ್ದು ಅವರ ಕೈ ಮಾಡಿ ನಿಲ್ಲಿಸಲು ಸೂಚಿಸಿದರೂ ಸಹ ನಿಲ್ಲಿಸದೇ ತಮ್ಮ ಮೋಟಾರ ಸೈಕಲನ್ನು ಹಾಗೆ ಚಲಾಯಿಸಿಕೊಂಡು ಓಡಿ ಹೋಗುತ್ತಿರುವಾಗ ಸದರಿಯವರಿಗೆ ನಾವು ಬೆನ್ನು ಹತ್ತಿ ಆದರ್ಶ ನಗರ ಶಾಲೆಯ ಹತ್ತಿರ ಹಿಡಿಯಲು ಅದರಲ್ಲಿ ಒಬ್ಬನು ಓಡಿ ಹೋಗಿರುತ್ತಾನೆ. ಇನ್ನೊಬ್ಬನಿಗೆ ಹೆಸರು ವಗೈರೆ ವಿಚಾರಿಸಲು ಅವನು ತನ್ನ ಹೆಸರು 1. ಶೋಹೆಬ್ ತಂದೆ ಬಾಷುಮಿಯಾ  ಸಾಃ ಸಂತ್ರಾಸವಾಡಿ ಉಪ್ಪರಗಲ್ಲಿ ಗುಲಬರ್ಗಾ ಅಂತಾ ತಿಳಿಸಿದನು. ಸದರಿಯವನಿಗೆ ಓಡಿ ಹೋದವನ ಹೆಸರು ವಿಚಾರಿಸಲು ಇಮ್ರಾನ್ ಸಂತ್ರಾಸವಾಡಿ ಅಂತಾ ತಿಳಿಸಿದನು. ಸದರಿಯವನ ಹತ್ತಿರವಿದ್ದ ಕಪ್ಪು ಮತ್ತು ಹಳದಿ ಬಣ್ಣದ ಹಿರೋ ಹೊಂಡಾ ಸ್ಪ್ಲೆಂಡರ್ ಪ್ಲಸ್ ಮೋಟಾರ ಸೈಕಲ ನಂಬರ ಇಲ್ಲದಿದ್ದು. ಸದರಿಯವನಿಗೆ ಮೋಟಾರ ಸೈಕಲಿನ ಕಾಗದ ಪತ್ರಗಳ ಬಗ್ಗೆ ವಿಚಾರಿಸಲು ಯಾವುದೇ ಕಾಗದ ಪತ್ರಗಳು ಇರುವುದಿಲ್ಲಾ ಅಂತಾ ತಿಳಿಸಿದನು. ಸದರಿ ಮೋಟಾರ ಸೈಕಲ ಎಲ್ಲಿಂದ ತಂದಿರುತ್ತೀರಿ ಎಲ್ಲಿಗೆ ಹೋಗುತ್ತಿದ್ದೀರಿ ಅಂತ ಪ್ರಶ್ನಿಸಲು ಯಾವುದೇ ಸಮರ್ಪಕವಾದ ಉತ್ತರ ಕೊಟ್ಟಿರುವುದಿಲ್ಲಾ. ಸದರಿಯವರು ಎಲ್ಲಿಂದಲೂ ಕಳ್ಳತನ ಮಾಡಿಕೊಂಡು ಬಂದಿರಬಹುದು ಅಂತಾ ಬಲವಾದ ಸಂಶಯ ಬಂದಿದ್ದು ಸದರಿಯವನ ಹತ್ತಿರವಿದ್ದ ನಂಬರ ಪ್ಲೇಟ್ ಇಲ್ಲದ ಒಂದು ಕಪ್ಪು ಮತ್ತು ಹಳದಿ ಬಣ್ಣದ ಹಿರೋ ಹೊಂಡಾ ಸ್ಪ್ಲೆಂಡರ್ ಪ್ಲಸ್ ಮೋಟಾರ ಸೈಕಲ ಇದ್ದು ಪರಿಶೀಲಿಸಲು ಅದರ ಚೆಸ್ಸಿ ನಂ. 03K16F09078 ಇದ್ದು ಹಾಗು ಇಂಜನ್ ನಂಬರ 03K15E09843 ಇದ್ದು ಅದರ ಅಂದಾಜು ಕಿಮ್ಮತ್ತು 20,000/- ರೂ. ಸದರಿಯವನೊಂದಿಗೆ ಠಾಣೆಗೆ ಬಂದು ಮಾಹಾತ್ಮಾ ಬಸವೇಶ್ವರ ನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Koppal district Reported crimes



PÉÆ¥Àà¼À UÁæ«ÄÃt oÁuÉ  UÀÄ£Éß 107/2014 PÀ®A- 324, 504 , 506  L.¦.¹  
¢£ÁAPÀ: 20-05-2014 gÀAzÀÄ ¸ÁAiÀÄAPÁ® 6:00 UÀAmÉUÉ PÉÆ¥Àà¼À UÁæ«ÄÃt ¥Éưøï oÁuÁ ªÁå¦ÛAiÀÄ ºÀ£ÀĪÀĺÀnÖ UÁæªÀÄzÀ°è ¦AiÀiÁ𢠺À£ÀĪÀĪÀé EPÉAiÀÄÄ DgÉÆÃ¦ §¸À¥Àà¤UÉ £ÀªÀÄä ªÀÄ£ÉAiÀÄ ªÉÄÃ¯É AiÀiÁPÉà EnÖUÉAiÀÄ£ÀÄß MUÉzÀÄ ¹ªÉÄAl vÀUÀqÀ£ÀÄß NqÉ¢gÀÄwÛà CAvÁ PÉýzÀÝPÉÌ DgÉÆÃ¦vÀ£ÀÄ ¦AiÀiÁð¢UÉ CzÉãÀÄ ¤Ã£ÀÄ PÉüÀÄwÛà ¨sÉÆÃ¸ÀÄr CAvÁ CªÁZÀå ±À§ÝUÀ½AzÀ ¨ÉÊzÀÄ ¸ÀܼÀzÀ°è ©¢ÝzÀÝ PÀnÖUÉAiÀÄ£ÀÄß vÉUÉzÀÄPÉÆAqÀÄ JqÀUÉÊUÉ ºÉÆqÉzÀÄ M¼À¥ÉlÄÖUÉÆ½¹ fêÀzÀ ¨ÉzÀjPÉ ºÁQzÀÄÝ EgÀÄvÀÛzÉ
UÀAUÁªÀw £ÀUÀgÀ ¥Éưøï oÁuÉ. UÀÄ£Éß £ÀA. 138/14 PÀ®A 143, 147, 148, 324, 355, 504, 506
ದಿನಾಂಕ: 19-05-2014 ರಂದು ಸಾಯಂಕಾಲ 6-00 ಗಂಟೆಯ ಸುಮಾರಿಗೆ ಪಿರ್ಯಾದಿಯ ಮನೆಯ ಪಕ್ಕದ ಮನೆಯವರಾದ ಚನ್ನಬಸಪ್ಪ ಎಂಬುವವರು ಪಿರ್ಯಾದಿಯ ಮನೆಯ ಕಂಪೌಂಟಿನಲ್ಲಿ ನೀರನ್ನು ಚೆಲ್ಲಿ ಗಲೀಜು ಮಾಡಿದ ವಿಷಯಕ್ಕೆ ಸಂಬಂದಿಸಿದಂತೆ ಪಿರ್ಯಾದಿ ತಾಯಿಯ ಸಂಗಡ ಜಗಳ ಮಾಡಿದ್ದು ಅಲ್ಲದೇ ಅದೇ ವಿಷಯಕ್ಕೆ ಸಂಬಂದಿಸಿದಂತೆ  ಇಂದು ದಿನಾಂಕ:20-05-2014 ರಂದು ಬೆಳಿಗ್ಗೆ 9-30 ಗಂಟೆಯ ಸುಮಾರಿಗೆ ಪಿರ್ಯಾದಿದಾರರು ಮನೆಯ ಹತ್ತಿರ ಇದ್ದಾಗ ಪ್ರ.ವ.ವರದಿಯ ಕಾಲಂ ನಂ: 6 ರಲ್ಲಿ ನಮೂದಿಸಿದ ಆರೋಪಿತರು ಪಿರ್ಯಾದಿದಾರರ ಮನೆಯ ಕಂಪೌಂಡ್ ಗೋಡೆಗೆ ನೀರು ಸಿಡಿದಿದ್ದಕ್ಕೆ ಪಿರ್ಯಾದಿಯ ಸಂಗಡ ಆರೋಪಿತರು ಬಾಯಿ ಮಾತಿನ ಜಗಳ ಮಾಡುತ್ತಿದ್ದು ಆಗ ಪಿರ್ಯಾದಿಯು ಪದೇ ಪದೇ ಯಾಕೆ ನೀವು ನನ್ನ ತಾಯಿಯ ಸಂಗಡ ಜಗಳ ಮಾಡುತ್ತೀರಿ ಅಂತಾ ಕೇಳಿದ್ದಕ್ಕೆ ಆರೋಪಿ ನಂ: 2 ನೇದ್ದವನು ಒಂದು ಅರ್ಧ ಗಂಟೆ ಅಂತಾ ಹೇಳಿ ತನ್ನ ಸ್ನೇಹಿತರಿಗೆ ಪೋನ್ ಮಾಡಿ ಐದಾರು ಜನರನ್ನು ಕರೆಯಿಸಿಕೊಂಡು ಬೆಳಿಗ್ಗೆ 10-00 ಗಂಟೆಯ ಸುಮಾರಿಗೆ ಪಿರ್ಯಾದಿ ಮನೆಯ ಮುಂದೆ ಇರುವಾಗ ಚನ್ನಬಸಪ್ಪ ಆತನ ಮಗ ಮತ್ತು ಇತರೇ 5-6 ಜನ ಅಪರಿಚಿತ ಹುಡುಗರು ನಮ್ಮ ಮನೆಯ ಮುಂದೆ ಬಂದು ನನ್ನನ್ನು ಅಡ್ಡಗಟ್ಟಿ  ನಿಲ್ಲಿಸಿ ಚನ್ನಬಸಪ್ಪ  ಅವನು ತನ್ನ ಸಂಗಡ ಕೈಯಲ್ಲಿ ಒಂದು ರಾಡನ್ನು ಹಿಡಿದುಕೊಂಡು ಬಂದಿದ್ದು ಅದರಿಂದ ನನ್ನ ತಲೆಗೆ ಹೊಡೆದನು. ಮತ್ತು ಜಗಳ ಬಿಡಿಸಲು ಬಂದ ಪಿರ್ಯಾದಿಯ ತಂದೆಗೆ ವಿರುಪಾಕ್ಷಿ ಎಂಬುವವನು ತನ್ನ ಕಾಲಲ್ಲಿದ್ದ ಚಪ್ಪಲಿಯೊಂದ ಹೊಡೆದನು. ಮತ್ತು ಇತರೇ ಅಪರಿಚಿತ 5-6 ಹುಡುಗರು ಪಿರ್ಯಾದಿ ಮತ್ತು ಆತನ ತಂದೆಗೆ ಕೈಯಿಂದ ಹೊಡೆಬಡಿ ಮಾಡಿರುತ್ತಾರೆ ಕಾರಣ ಅವರ ಮೇಲೆ ಕಾನೂನು ಕ್ರಮ ಜರಿಗಿಸಲು ನೀಡಿದ ಪಿರ್ಯಾದಿ ಸಾರಾಂಶದ ಮೇಲಿಂದ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಕೊಂಡಿದ್ದು ಇರುತ್ತದೆ
UÀAUÁªÀw £ÀUÀgÀ ¥Éưøï oÁuÉ UÀÄ£Éß £ÀA. 139/14 PÀ®A 323, 355 504, ¸À»vÀ 34 L¦¹.
ದಿನಾಂಕ:20-05-2014 ರಂದು ಪಿರ್ಯಾದಿದಾರರ ಮನೆಯ ಪಕ್ಕದ ಮನೆಯ ಆರೋಪಿತರ ಕಂಪೌಂಡ್ ಗೋಡೆ ಜಂಟಿ ಇದ್ದು ಅದನ್ನು ತೊಳೆದಿದ್ದಕ್ಕೆ ಪಕ್ಕದ ಮನೆಯ ಶ್ರೀಮತಿ ಜಗವತಿ ಶಂಕ್ರಮ್ಮ ಗಂಡ ಬಸಯ್ಯ, 02[ ಬಸಯ್ಯ, 03] ರಾಚಯ್ಯ ಮೂರು ಜನರು ಸೇರಿ ಪಿರ್ಯಾದಿದಾರಳಿಗೆ ಮೂರು ಜನರು ಸೇರಿ ಅವಾಚ್ಯವಾಗಿ ಬೈದು ಚಪ್ಪಲಿ ತೆಗೆದು ಒಗೆದು ಬಡಿದಿರುತ್ತಾರೆ. ಮತ್ತು ಪಿರ್ಯಾದಿದಾರಳ ಗಂಡನಿಗೆ ಕಲ್ಲುಗಳನ್ನು ಒಗೆದಿರುತ್ತಾರೆ ಆದ್ದರಿಂದ ಸದರಿಯವರ ಮೇಲೆ ಕಾನೂನು ಕ್ರಮ ಜರುಗಿಸಲು ಪಿರ್ಯಾದಿ ನೀಡಿದ್ದು ಇರುತ್ತದೆ.
UÀAUÁªÀw £ÀUÀgÀ ¥Éưøï oÁuÉ UÀÄ£Éß £ÀA. 140/14 PÀ®A 143, 147, 323, 448, 504 ¸À»vÀ 149 L¦¹.
ದಿನಾಂಕ: 20-05-2014 ರಂದು ಪಿರ್ಯಾದಿದಾರರಾದ ಶ್ರೀ ನಾಗರಾಜ ಸ್ವಾಮಿ ತಂದೆ ಕರಿಬಸಯ್ಯ ಹಿರೇಮಠ, ವಯಾ: 34 ವರ್ಷ, ಜಾ: ಜಂಗಮ, ಉ: ವಕೀಲಿ ವೃತ್ತಿ, ಸಾ: ಹೆಚ್.ಎಂ.ಎಸ್. ಟಾಕೀಸ್ ಹತ್ತಿರ ಗಂಗಾವತಿ ರವರು ಠಾಣೆಗೆ ಹಾಜರಾಗಿ ಒಂದು ಲಿಖಿತ ಪಿರ್ಯಾದಿಯನ್ನು ನೀಡಿದ್ದು ಅದರ ಸಾರಾಂಶವೇನೆಂದರೆ, ದಿನಾಂಕ: 19-05-2014 ರಂಧು ಪಿರ್ಯಾದಿದಾರರು ತಮ್ಮ ಸಂಸ್ಥೆಯಾದ ಶ್ರೀ ಶಾರದಾ ಪಬ್ಲಿಕ್ ಸ್ಕೂಲ್ ಬಸವಣ್ಣ ಸರ್ಕಲ್ ಗಂಗಾವತಿಯಲ್ಲಿ ಕುಳಿತು ಕೊಂಡಾಗ ಅಲ್ಲಿಗೆ ಎಲ್.ಕೆ.ಜಿ. ವಿದ್ಯಾರ್ಥಿಗಳಾದ ಚೇತನಾ ಮತ್ತು ಉಜೇರ್ ಇವರು ತಮ್ಮ ಪಾಲಕರೊಂದಿಗೆ ಬಂದಾಗ ಪಿರ್ಯಾದಿದಾರರು ಅವರ ಸಂಗಡ ಮಾತನಾಡುತ್ತಾ ಕುಳಿತಿದ್ದಾಗ ಪ್ರ.ವ.ವರದಿಯ ಕಾಲಂ ನಂ: 6 ರಲ್ಲಿ ನಮೂದಿಸಿದ ಆರೋಪಿತರು ಏಕಾಏಕಿಯಾಗಿ ಗುಂಪು ಕಟ್ಟಿಕೊಂಡು ಪಿರ್ಯಾದಿದಾರರು ಕುಳಿತ ಸ್ಥಳಕ್ಕೆ ಅತಿಕ್ರಮ ಪ್ರವೇಶ ಮಾಡಿ ಲೇ ಸೂಳೇ ಮಗನೇ ಈ ಜಾಗೆ ನಮ್ಮದು ಇಲ್ಲಿ ನೀನು ಹೇಗೆ ಶಾಲೆಯನ್ನು ನಡೆಸುತ್ತೀ ಅಂತಾ ಅವಾಚ್ಯವಾಗಿ ಬೈದಾಡಿ ನಿನಗೆ ಈಗಾಗಲೇ ದಿನಾಂಕ: 28-04-2014 ರಂಧು ಜಾಗ ಖಾಲಿ ಮಾಡಲು ತಿಳಿಸಿದ್ದರೂ ಸಹ ನೀನು ಯಾಕೆ ಜಾಗ ಖಾಲಿ ಮಾಡಿಲ್ಲ ನೀನು ಈ ಜಾಗ ಖಾಲಿ ಮಾಡದೇ ಇದ್ದರೆ ನಿನ್ನನ್ನು ಇಲ್ಲಿಯೇ ಜೀವಂತವಾಗಿ ಹೂತುಹಾಕಿ ಬಿಡುತ್ತೇವೆ ಎಂದು ಆರೋಪಿ ನಂ: 1 ಮತ್ತು 2 ನೇದ್ದವರು ಜೀವದ ಬೆದರಿಕೆ ಹಾಕಿರುತ್ತಾರೆ. ಮತ್ತು ಇತರೇ ಆರೋಪಿತರು ಶಾಲೆಗೆ ಬಂದಿದ್ದ ಮಕ್ಕಳಿಗೆ ಈ ಶಾಲೆಯನ್ನು ಮುಚ್ಚುತ್ತಿದ್ದೇವೆ ಈ ಶಾಲೆ ಬಿಟ್ಟು ಬೇರೆ ಶಾಲೆ ನೋಡಿಕೊಳ್ಳಿರಿ ಅಂತಾ ಅವರಿಗೂ ಸಹ ಬೆದರಿಕೆ ಹಾಕಿದರು. ಮತ್ತು ನನಗೆ ನೀನು ಈ ಜಾಗೆ ಬಿಟ್ಟು ಹೋಗು ಅಂತಾ ಕುತ್ತಿಗೆಗೆ ಕೈ ಹಾಕಿ ನೂಕಿದರು. ಎಲ್ಲರೂ ಸೇರಿ ಪಿರ್ಯಾದಿಗೆ ಹೊಡೆ ಬಡಿ ಮಾಡಿರುತ್ತಾರೆ. ಮತ್ತು ಪಿರ್ಯಾಧಿದಾರರು ತಮ್ಮ ಕಾರನ್ನು ಶಾಲಾ ಕಂಫೌಂಡ್ ಒಳಗೆ ನಿಲ್ಲಿಸಿದ್ದು ಅದನ್ನು ಹೊರಗೆ ತೆಗೆದುಕೊಂಡು ಹೋಗದಂತೆ ಶಾಲಾ ಕಂಪೌಂಡ್ ಗೋಡೆಗೆ ಬೀಗ ಹಾಕಿರುತ್ತಾರೆ ಅಂತಾ ಮುಂತಾಗಿ ಪಿರ್ಯಾದಿ ಸಾರಾಂಶ ಇರುತ್ತದೆ
UÀAUÁªÀw £ÀUÀgÀ ¥Éưøï oÁuÉ UÀÄ£Éß £ÀA. 141/14 78 (3) PÉ.¦. DåPïÖ ªÀÄvÀÄÛ 420 L.¦.¹.
ದಿನಾಂಕ: 20-05-2014 ರಂದು 19-30 ಗಂಟೆಗೆ ಆರೋಪಿತನು ಗಂಗಾವತಿ ನಗರದ ಹಿರೇಜಂತಕಲ್ ಬೈಪಾಸ್ ರಸ್ತೆಯಲ್ಲಿರುವ ಶ್ರೀ ಕನ್ನಿಕಾ ಪರಮೇಶ್ವರಿ ದೇವಸ್ಥಾನದ ಮುಂದುಗಡೆ ಸಾರ್ವಜನಿಕ ಸ್ಥಳದಲ್ಲಿ ಒಬ್ಬ ವ್ಯಕ್ತಿ ಕುಳಿತುಕೊಂಡು ನಸೀಬದ ಆಟ ಅಂತಾ ಕೂಗುತ್ತಾ 01 ರೂಪಾಯಿಗೆ 80 ರೂಪಾಯಿ ಕೊಡುವುದಾಗಿ ಹೇಳುತ್ತಾ ಜನರನ್ನು ಪ್ರಚೋದಿಸುತ್ತಾ ಮೋಸತನದಿಂದ ಸಾರ್ವಜನಿಕರಿಂದ ಹಣ ಪಡೆದು ಮಟಕಾ ನಂಬರುಗಳ ಚೀಟಿಯನ್ನು ಬರೆದುಕೊಳ್ಳುತ್ತಿರುವಾಗ ಅವನ ಮೇಲೆ ದಾಳಿ ಮಾಡಿ ಹಿಡಿದು ಅವನಿಂದ [01] ಮಟಕ ನಂಬರ ಬರೆದ ಎರಡು ಸಣ್ಣ ಚೀಟಿಪಟ್ಟಿಗಳು [02] ಒಂದು ಬಾಲ ಪೆನ್ನು ಹಾಗೂ [03] ಮಟಕ ಜೂಜಾಟದಿಂದ ಸಂಗ್ರಹಿಸಿದ ನಗದು ಹಣ ರೂ. 580=00 ಗಳು, [04] ಒಂದು ಮೊಬೈಲ್ (ಸ್ಮಾರ್ಟ ಪೋನ್) [05] ಒಂದು ಮಟಕಾ ನಂಬರುಗಳ ಚಾರ್ಟ ಗಳನ್ನು ಜಪ್ತಿ ಪಡಿಸಿಕೊಂಡು ಸದರಿಯವನ ಮೇಲೆ ಪ್ರಕರಣ ದಾಖಲಿಸಲು ನೀಡಿದ ವರದಿ ಮೇಲಿಂದ ಆರೋಪಿತನ ಮೇಲೆ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಕೊಂಡಿದ್ದು ಇರುತ್ತದೆ.
ºÀ£ÀªÀĸÁUÀgÀ ¥Éưøï oÁuÉ UÀÄ£Éß £ÀA: 75/2014 PÀ®A: 341, 323, 324, 504, 506 R/W 34 L.¦.¹  
ದಿನಾಂಕ: 20-05-2014 ರಂದು ಮುಂಜಾನೆ 10-00 ಗಂಟೆಯ ಸುಮಾರು ತಮ್ಮ ಮನೆಯ ಮುಂದೆ ದುರಗಮ್ಮನ ದೇವರ ಗುಡಿಯ ಹತ್ತಿರ ತಾನು ತನ್ನ ಹೆಂಡತಿ ಕುಳಿತಾಗ ಚಳಿಗೇರಿ ದಾರಿಯಿಂದ ಯಲ್ಲಪ್ಪ ಭಜಂತ್ರಿ ಆತನ ಹೆಂಡತಿ ಶರಣವ್ವ ಇಬ್ಬರೂ ಅಲ್ಲಿಗೆ ಬಂದು ಯಲ್ಲಪ್ಪನು ಏನಲೇ ಹನಮ ನಿನ್ನ ತಿಂಡಿ ಬಾಳ ಆಗೈತಿ ನಿಮ್ಮ ಅಪ್ಪ ಹುಲಗಪ್ಪ ನಮ್ಮ ಸಂಗಡ ಹಣ್ಣಿನ ವ್ಯಾಪಾರ ಮಾಡಿದರೆ ನಿನಗೆನಾತಲೇ ಸೂಳೇಮಗೆನೆ ಅಂತಾ ಬೈಯುವಾಗ ತನ್ನ ಹೆಂಡತಿ ಕಸ್ತೂರೆವ್ವ ಸರಿಯಾಗಿ ಮಾತಾಡಪ ಅಂತಾ ಅಂದಾಗ ಅಲ್ಲಿದ್ದ ಶರಣವ್ವಳು ನನ್ನ ಹೆಂಡತಿಗೆ ಈಕಿ ತಿಂಡಿ ಬಾಳ ಆಗೈತಿ ಅಂತಾ ಅಲ್ಲಿಯೇ ಇದ್ದ ಒಂದು ಕಟ್ಟಿಗೆ ಬಡಿಗೆ ತೆಗೆದುಕೊಂಡು ಕೈಯಿಗೆ ಹೊಡೆದಾಗ ಬಲಗೈ ಮಧ್ಯದ ಬೆರಳಿಗೆ ತೆರೆಚಿದ ಗಾಯವಾಯಿತು. ಆಗ ತನ್ನ ಅಳಿಯ ಪ್ರಕಾಶನು ಜಗಳ ಬಿಡಿಸಲು ಬಂದಾಗ ಅಲ್ಲಿಯೇ ಮನೆಯ ಹತ್ತಿರ ಇದ್ದ ತಮ್ಮ ತಂದೆ ಹುಲಗಪ್ಪ ಬಂದವನೇ ಕೈಯಿಂದ ಪ್ರಕಾಶನನ್ನು ಹಾಗೂ ತನ್ನನ್ನು ಹೊಡೆಬಡೆ ಮಾಡಿದನು. ಆಗ ಯಲ್ಲಪ್ಪನು ಇವರನೇನು ಕೇಳತೀ ಹಾಕ ಅಂತಾ ತನ್ನ ಬೆನ್ನಿಗೆ ಹೊಡೆಬಡೆ ಮಾಡಿದನು. ಆಗ ತಾನು ಮನೆಯ ಕಡೆಗೆ ಹೋಗಬೇಕೆಂತ ಹೋಗಲು ಯತ್ನಿಸಿದಾಗ ಮುಂದೆ ಹೋಗದಂತೆ ತಡೆದು ನಿಲ್ಲಿಸಿದರು, ಆಗ ಅಲ್ಲಿಗೆ ಬಂದಿದ್ದ ತಮ್ಮೂರ ಚಂದ್ರಪ್ಪ ಹನಮಪ್ಪ ಹಾದಿಮನಿ ಮತ್ತು ಬಸಪ್ಪ ತಂದೆ ಲೆಂಕೆಪ್ಪ ಪೂಜಾರ ರವರು ಜಗಳ ಬಿಡಿಸಿದಾಗ ಶರಣವ್ವ ಭಜಂತ್ರಿ ಈಕೆ ಇವರ ಬಂದಾರ ಅಂತಾ ಉಳಕಂಡ್ರಿ ಇಲ್ಲಾಂದ್ರ ನಿಮ್ಮನ್ನ ಇವತ್ತ ಜೀವ ಸಹಿತ ಬಿಡಿತ್ತಿದ್ದಿಲ್ಲಾ ಅಂತಾ ಜೀವದ ಬೆದರಿಕೆ ಹಾಕಿದಳು. ಅಂತಾ ಮುಂತಾಗಿ ಫಿರ್ಯಾದಿ ಇರುತ್ತದೆ.
¨ÉêÀÇgÀ ¥Éưøï oÁuÉ UÀÄ£Éß £ÀA: 46/2014 PÀ®A 302.201  L¦¹
¥ÀÄlUÀªÀÄj ¹ÃªÀiÁzÀ°ègÀĪÀ NjAiÀÄAl¯ï PÀA¥À¤UÉ ¸ÉÃjzÀ ªÀÄtÄÚ vÀVΣÀ°è FUÉÎ ¸ÀĪÀiÁgÀÄ 20 jAzÀ 25 ¢£ÀUÀ¼À »AzÉ AiÀiÁgÉÆÃ zÀĵÀÌ«ÄðUÀ¼ÀÄ AiÀiÁªÀÅzÉà GzÉÝñÀPÉÌ ¸ÀĪÀiÁgÀÄ 25 jAzÀ 30 ªÀAiÀĹì£À C¥ÀjavÀ ºÉtÄÚªÀÄUÀ½UÉ ZÁzÀgÀ ªÀÄvÀÄÛ gÀVΣÀ°è ¸ÀÄwÛ PÀÄwÛUÉUÉ ªÀÄvÀÄÛ PÁ®ÄUÀ½UÉ ºÀUÀ΢AzÀ ©VzÀÄ  PÉÆ¯É ªÀiÁr ¸ÀzÀj PÉÆ¯ÉAiÀÄ£ÀÄß ªÀÄgÉ ªÀiÁZÀĪÀ GzÉÝñÀ¢AzÀ ±ÀªÀªÀ£ÀÄß vÀVΣÀ°è ºÁQ ±ÀªÀzÀ ªÉÄÃ¯É C®è°è ¸ÀªÀiÁgÀÄ 4 jAzÀ 5 zÉÆqÀØ zÉÆqÀØ PÀ®ÄèUÀ¼À£ÀÄß EnÖzÀÄÝ EgÀÄvÀÛzÉ. PÁgÀt ¸ÀzÀj PÉÆ¯É ªÀiÁrzÀ DgÉÆÃ¦vÀgÀ£ÀÄß ºÁUÀÆ PÉÆ¯ÉAiÀiÁzÀªÀ¼À ºÉ¸ÀgÀÄ ªÀÄvÀÄÛ «¼Á¸ÀªÀ£ÀÄß ¥ÀvÉÛ ªÀiÁr DgÉÆÃ¦vÀgÀ «gÀÄzÀÝ PÁ£ÀÆ£ÀÄ PÀæªÀÄ PÉÊPÉÆ¼Àî®Ä «£ÀAw CAvÁ EvÁå¢ ¦AiÀiÁ𢠸ÁgÁA±ÀzÀ ªÉÄðAzÀ ¥ÀæPÀgÀt zÁR°¹PÉÆAqÀÄ vÀ¤SÉ PÉÊPÉÆArzÀÄÝ EgÀÄvÀÛzÉ.
PÀ£ÀPÀVj ¥Éưøï oÁuÉ UÀÄ£Éß £ÀA. 66/2014 PÀ®A 78(3) PÉ.¦. DåPÀÖ
¢£ÁAPÀ 20-05-2014 gÀAzÀÄ ¸ÀAeÉ 5-00 UÀAmÉAiÀÄ ¸ÀĪÀiÁjUÉ oÁuÁ ªÁå¦ÛAiÀÄ £ÀªÀ° UÁæªÀÄzÀ°è ªÀÄÄRå gÀ¸ÉÛAiÀİè F½UÉÃgÀ wªÀÄäAiÀÄå FvÀ£À CAUÀrAiÀÄ ªÀÄÄAzÉ ¸ÁªÀðd¤PÀ ¸ÀܼÀzÀ°è PÁ®A £ÀA.7 gÀ°è £ÀªÀÄÆ¢¹zÀ DgÉÆÃ¦vÀgÀÄ PÀĽvÀÄPÉÆAqÀÄ ¸ÁªÀðd¤PÀgÀ£ÀÄß §gÀ ªÀiÁrPÉÆAqÀÄ CªÀjUÉ 1 gÀÆ¥Á¬ÄUÉ 80 gÀÆ¥Á¬Ä §gÀÄvÉÛà §¤ß CAvÁ PÀÆUÀÄvÁÛ CªÀgÀ£ÀÄß §gÀ ªÀiÁrPÉÆAqÀÄ CªÀjAzÀ ºÀt ¥ÀqÉzÀÄ CªÀjUÉ £À¹Ã§zÀ N.¹. £ÀA§gÀUÀ¼À£ÀÄß ¸ÁªÀðd¤PÀjUÉ §gÉzÀÄ PÉÆqÀÄwÛgÀĪÀzÀ£ÀÄß SÁwæ ¥ÀqɹPÉÆAqÀÄ ¥ÀAZÀgÀ ªÀÄvÀÄÛ ¹§âA¢ ¸ÀªÉÄÃvÀ ºÉÆÃV zÁ½ ªÀiÁr »rAiÀįÁV, DgÉÆÃ¦vÀgÀÄ ¹QÌzÀÄÝ, ¥ÀævÉåÃPÀªÁV CªÀgÀÀ CAUÀdrÛ ªÀiÁqÀ¯ÁV, ¸ÀzÀj DgÉÆÃ¦vÀjAzÀÀ MlÄÖ £ÀUÀzÀÄ ºÀt gÀÆ. 550/- ºÁUÀÆ ªÀÄlPÁ ¸ÁªÀiÁVæUÀ¼À£ÀÄß ¥ÀAZÀgÀ ¸ÀªÀÄPÀëªÀÄ d¥ÀÛ ªÀiÁrPÉÆAqÀÄ F §UÉÎ «ªÀgÀªÁzÀ zÁ½ ¥ÀAZÀ£ÁªÉÄAiÀÄ£ÀÄß ¸ÀAeÉ 5-45 jAzÀ 6-45 UÀAmÉAiÀĪÀgÉUÉ ¸ÀܼÀzÀ°è ¥ÀÆgÉʹzÀÄÝ EgÀÄvÀÛzÉ CAvÁ PÉÆlÖ ªÀgÀ¢ ªÀÄvÀÄÛ ¥ÀAZÀ£ÁªÉÄ DzsÁgÀ ªÉÄðAzÀ  ¥ÀæPÀgÀt zÁR®Ä ªÀiÁrPÉÆAqÀÄ vÀ¤SÉ PÉÊPÉÆArzÀÄÝ EgÀÄvÀÛzÉ  
PÀĵÀÖV¥Éưøï oÁuÉ UÀÄ£Éß £ÀA§gï 88/2014 PÀ®A. 279,337,338  L..¦..¹
¢£ÁAPÀ 20-05-2014 gÀAzÀÄ gÁwæ 07-00 ¦.JA. UÉ PÀĵÀÖV ¸ÀgÀPÁj D¸ÀàvÉæ¬ÄAzÀ C¥ÀWÁvÀªÁzÀ §UÉÎ JA.J¯ï.¹ ªÀiÁ»w §AzÀ ªÉÄÃgÉUÉ  PÀÆqÀ¯Éà D¸ÀàvÉæUÉ ¨ÉÃn ¤Ãr D¸ÀàvÉæAiÀİè E¯ÁdÄqÉAiÀÄÄwÛzÀÝ UÁAiÀiÁ¼ÀÄ ¦üüAiÀiÁð¢zÁgÀgÀ ²æÃ FgÀ¥Àà vÀAzÉ ¥ÀgÀ¥Àà ¸ÀÆr ªÀAiÀÄ 66 ªÀµÀð eÁw °AUÁAiÀÄvÀ G.MPÀÌ®ÄvÀ£À ¸Á.§Ar vÁ.AiÀÄ®§ÄUÁð EªÀgÀ£ÀÄß «ZÁj¹ EªÀgÀ ºÉýPÉ ¦üAiÀiÁð¢AiÀÄ£ÀÄß ¥ÀqÉzÀÄPÉÆArzÀÄÝ CzÀgÀ ¸ÁgÁA±ÀªÉ£ÀAzÀgÉ, ¦üAiÀiÁð¢zÁgÀgÀÄ ªÀÄvÀÄÛ EªÀgÀ Hj£À §¸ÀªÀgÁd vÀAzÉ UÀÆ®¥Àà ºÁUÀÆ ±ÀgÀt¥sÀà vÀAzÉ CAiÀÄå£ÀUËqÀ CAiÀÄå£ÀUËqÀæ ªÀÄÆªÀgÀÄ PÀÆrPÉÆªÀÄqÀÄ vÀªÀÄÆäj£À ªÀÄÄvÀÛAiÀÄå vÀAzÉ gÁZÀÆlAiÀÄå »gÉêÀÄoÀ EªÀgÀ C¥Éà DmÉÆÃ ªÁB£À £ÀA PÉJ-37/J-702 £ÉÃzÀÝ£ÀÄß vÀUÉzÀÄPÉÆAqÀÄ vÀªÀÄä eÁwAiÀÄ PÀÄgÀħ£Á¼À UÁæªÀÄzÀ ¥ÀgÀ¸À¥Àà vÀAzsÉ ZÀAzÀ¥Àà £ÁUÀÆgÀ EvÀ£À CAvÀå ¸ÀA¸ÁÌgÀ PÀÄjvÀÄ ºÉÆÃV ªÁ¥À¸ï vÀªÀÄÆäjUÉ §gÀ®Ä ºÉƸÀ¥ÉÃn-PÀĵÀÖV gÁ¶ÖçÃAiÀÄ ºÉzÁÝj-50 gÀ ªÉÄÃ¯É PÀĵÀÖV PÀqÉUÉ CVß±ÁªÀÄPÀ oÁuÉ zÁn ¸À«ð¸ï gÀ¸ÉÛAiÀÄ ºÀwÛgÀ ¸ÀAeÉ 06-15 UÀAmÉ ¸ÀĪÀiÁjUÉ §gÀÄwÛzÁÝUÀ DgÉÆÃ¦ü ªÀÄÄvÀÛ¥Àà vÀAzÉ F±À¥Àà £ÁUÀÆgÀ ªÀAiÀÄ 22 ªÀµÀð FvÀ£ÀÄ vÁ£ÀÄ £ÀqɸÀÄwÛzÀÝ ¥À®ìgï ªÉÆÃ.¸ÉÊPÀ¯ï £ÀA PÉJ-37/qÀ§Æè-3298 £ÉÃzÀÝ£ÀÄß Cwà ªÉÃUÀªÁV ªÀÄvÀÄÛ C®PÀëvÀ£À¢AzÀ £ÀqɬĹPÉÆAqÀÄ §AzÀÄ ¦üAiÀiÁð¢zÁgÀgÀ C¥Éà DmÉÆÃ ªÁºÀ£ÀPÉÌ eÉÆÃgÁV oÀPÀÌgï ªÀiÁr C¥ÀWÁvÀ¥Àr¹zÀÝjAzÀ ¦üAiÀiÁð¢UÉ §®UÁ® ºÉ§âgÀ½UÉ wêÀæ UÁAiÀÄ, EzÉà PÁ°£À ªÀÄzÀåzÀ ¨ÉgÀ¼ÀÄ PÀmÁÖVzÀÄÝ, C®èzÉ JqÀUÁ® QgÀĨÉgÀ½£À ¥ÀPÀÌzÀ ¨ÉgÀ½UÉ wêÀæ UÁAiÀĪÁVvÀÄÛ. ªÀÄvÀÄÛ ¸ÀzÀj ªÉÆÃ.¸ÉÊPÀ¯ï ¸ÀªÁgÀ ªÀÄÄvÀÛ¥Àà¤UÉ JqÀUÁ® vÉÆqÉUÉ §®ªÁzÀ KlÄ ©zÀÄÝ gÀPÀÛUÁAiÀÄUÀ¼ÁVzÀݪÀÅ. ªÁºÀ£ÀzÀ°èzÀÝ G½zÀªÀjUÉ AiÀiÁªÀÅzÉà UÁAiÀÄ¥ÉlÄÖUÀ¼ÁV¢Ý®è. £ÀAvÀgÀ UÁAiÀÄUÉÆAqÀ E§âgÀÆ AiÀiÁªÀÅzÉÆÃ MAzÀÄ SÁ¸ÀV ªÁºÀ£ÀzÀ°è E¯ÁdPÁÌV PÀĵÀÖV ¸ÀgÀPÁj D¸ÀàvÉæUÉ §AzÀÄ ¸ÉÃjPÉ DVzÀÄÝ, PÀgÀt ¸ÀzÀj ªÉÆÃ.¸ÉÊPÀ¯ï ¸ÀªÁgÀ£À «gÀÄzÀÝ ¸ÀÆPÀÛ PÁ£ÀÆ£ÀÄ PÀæªÀÄPÉÌ «£ÀAw CAvÁ ªÀÄÄAvÁV EzÀÝ  zÀÆj£À ¸ÁgÁA±ÀzÀ ªÉÄðAzÀ ªÁ¥À¸ï oÁuÉUÉ gÁwæ 08-15 WÀAmÉUÉ §AzÀÄ oÁuÉAiÀÄ UÀÄ£Éß £ÀA§gï 88/2014 PÀ®A. 279,337,338 L¦¹ ºÁUÀÆ £ÉÃzÀÝgÀ°è UÀÄ£Éß zÁR®Ä ªÀiÁr vÀ¤SÉAiÀÄ£ÀÄß PÉÊPÉÆArzÀÄÝ EgÀÄvÀÛzÉ.