Police Bhavan Kalaburagi

Police Bhavan Kalaburagi

Thursday, January 1, 2015

BIDAR DISTRICT DAILY CRIME UPDATE 01-01-2014



¢£ÀA¥Àæw C¥ÀgÁzsÀUÀ¼À ªÀiÁ»w ¢£ÁAPÀ 01-01-2015

£ÀÆvÀ£À £ÀUÀgÀ ¥Éưøï oÁuÉ UÀÄ£Éß £ÀA. 372/2014, PÀ®A 279, 338 L¦¹ eÉÆvÉ 187 LJA« PÁAiÉÄÝ :-
¢£ÁAPÀ 31-12-2014 gÀAzÀÄ ¦üAiÀiÁ𢠪ÀİèPÁdÄð£À vÀAzÉ ªÀiÁtÂPÀ¥Áà ¸ÀAUÀļÀV ªÀAiÀÄ: 45 ªÀµÀð, eÁw: °AUÁAiÀÄvÀ, ¸Á: £Ë¨ÁzÀ ©ÃzÀgÀ gÀªÀgÀÄ PÉÆÃ¼ÁgÀ PÉÊUÁjPÁ ¥ÀæzÉñÀzÀ ¨sÁUÀåªÀAw UÀÄrAiÀÄ ºÀwÛgÀ gÁdPÀĪÀiÁgÀ FvÀ£À vÀUÀr£ï ±ÉÃqï£À ºÉÆmÉ¯ï ºÀwÛgÀ ±ÀgÀt¥Áà vÀAzÉ UÀAUÀ¥Áà ªÀÄAoÁ¼É ¸Á: UÁzÀV E§âgÀÄ ªÀiÁvÀ£ÁqÀÄvÁÛ ¤AwgÀĪÁUÀ ©ÃzÀgÀ-ºÀĪÀÄ£Á¨ÁzÀ gÀ¸ÉÛAiÀÄ ªÉÄÃ¯É ©ÃzÀgÀ PÀqɬÄAzÀ ªÀÄ»AzÁæ ªÀiÁåQìªÉÆÃ «Ä¤ ªÁå£ï £ÀA. PÉJ-38/6875 £ÉÃzÀgÀ ZÁ®PÀ£ÁzÀ DgÉÆÃ¦AiÀÄÄ vÀ£Àß ªÁºÀ£ÀªÀ£ÀÄß Cwà eÉÆÃgÁV ªÀÄvÀÄÛ ¤®ðPÀëvÀ£À¢AzÀ ZÀ¯Á¬Ä¸ÀÄvÁÛ §AzÀÄ PÉÆÃ¼ÁgÀ(PÉ) UÁæªÀÄ PÀqɬÄAzÀ ©ÃzÀgÀ PÀqÉUÉ §gÀÄwÛzÀÝ ¢éÃZÀPÀæ ªÁºÀ£À »gÉÆÃ ºÉÆAqÁ ¹r 100 £ÀA. PÉJ-38/PÉ-9047 £ÉÃzÀPÉÌ eÉÆÃgÁV rQÌ ºÉÆqÉzÀ£ÀÄ, ¸ÀzÀj rQ̬ÄAzÀ ZÁ®PÀ PɼÀUÉ ©¢ÝzÀÄÝ, ºÉÆÃV £ÉÆÃqÀ¯ÁV DvÀ£ÀÄ vÀ£Àß ºÉ¸ÀgÀÄ zÀ±ÀgÀxÀ vÀAzÉ PÀªÀįÁPÀgï PÀqÁ¨É£ÉÆÃgÀ ¸Á: gÉPÀƼÀV ¸ÀzÀå: PÉÆÃ¼ÁgÀ(PÉ) CAvÁ ºÉýzÀ£ÀÄ, ¸ÀzÀj rQ̬ÄAzÀ DvÀ£À JqÀUÁ®Ä »ªÀÄärAiÀÄ ªÀÄÆ¼É ªÀÄÄjzÀÄ ¨sÁj gÀPÀÛUÁAiÀÄ, JgÀqÀÄ ªÉÆtPÁ®ÄUÀ¼À ªÉÄÃ¯É gÀPÀÛUÁAiÀÄ, ªÀÄÄRzÀ JqÀ¨sÁUÀzÀ ªÉÄÃ¯É gÀPÀÛUÁAiÀÄ ªÀÄvÀÄÛ vÀ¯ÉAiÀİè gÀPÀÛUÁAiÀĪÁVgÀÄvÀÛzÉ, C¥ÀWÁvÀ ¥Àr¹zÀ ªÁºÀ£À ºÀvÉÆÃmÉ vÀ¦à gÁdPÀĪÀiÁgÀ FvÀ£À ºÉÆmÉïï£À°è £ÀÄVÎgÀÄvÀÛzÉ CAvÀ PÉÆlÖ ¸ÁgÁA±ÀzÀ ªÉÄÃgÉUÉ ¥ÀæPÀgÀt zÁR°¹PÉÆAqÀÄ vÀ¤SÉ PÀAiÀÄUÉÆ¼Àî¯ÁVzÉ.

aAvÁQ ¥ÉưøÀ oÁuÉ UÀÄ£Éß £ÀA. 163/2014, PÀ®A 20(©) J£ï.r.¦.J¸ï PÁAiÉÄÝ ºÁUÀÆ 32 PÉ.E PÁAiÉÄÝ :-
ದಿನಾಂಕ 31-12-2014 ರಂದು ಮಲ್ಲಿಕಾರ್ಜುನ.ಸಿ.ಇಕ್ಕಳಗಿ ಪಿಎಸ್ಐ ಚಿಂತಾಕಿ ಪೊಲೀಸ್ ಠಾಣೆ ರವರು ನಾಗನಪಲ್ಲಿ ಕ್ರಾಸ ಹತ್ತಿರ ಹೋಗಿ ಒಂದು ಖಾಸಗಿ ಪ್ಯಾಸಿಂಜರ ಜೀಪ ನಂ. ಕೆ.ಎ-38/ಎಮ್-0348 ನೇದರಲ್ಲಿ ನಿಲ್ಲಿಸಿ ನೊಡಿದಾಗ ಅದರಲ್ಲಿದ್ದ ಆರೋಪಿ ಗಣಪತಿ ಗಂದೆ ತುಳಿಸಿರಾಮ ಮೊರೆ ವಯ: 62 ವರ್ಷ, ಸಾ: ತಳೆಗಾಂವ (ಭಗೋಭಾ), ತಾ: ದೇವಣಿ, ಜಿ: ಲಾತೂರ ಇತನು ತನ್ನ ಹತ್ತಿರ ಇದ್ದ ಒಂದು ಪ್ಲಾಸ್ಟಿಕ ಚಿಲವನು ತೆಗೆದುಕೊಂಡು ಓಡಲು ಪ್ರಯತ್ನ ಮಾಡಿದಾಗ, ಅವನಿಗೆ ಹಿಡಿದು ಸದರಿ ಚಿಲ ಪರಿಶೀಲಿಸಿ ನೋಡಲು ಅದರಲ್ಲಿ ಅಂದಾಜು 05 ಕೆ.ಜಿ ಎಷ್ಟು ಗಾಂಜಾ ಇದ್ದು ಅದನ್ನು ಸಾಗಿಸಲು ಸರಕಾರ ಅನುಮತಿ ಇದೆಯಾ ಅಂತ ಕೇಳಿದಾಗ ಅವನು ಇಲ್ಲಾ ಅಂತ ತಿಳಿಸಿದನು, ಸದರಿ ಗಾಂಜಾ ಪ್ರತಿ ಕೇಜಿಗೆ 2000/- ರೂಪಾಯಿಯಂತೆ 5 ಕೆ.ಜಿಯ 10.000/- ರೂ ಇರುತ್ತದೆ ಅಂತ ಸದರಿ ಆರೋಪಿಯ ವಿರುದ್ಧ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಳ್ಳಲಾಗಿದೆ. 

BIDAR DISTRICT DAILY CRIME UPDATE 31-12-2014



¢£ÀA¥Àæw C¥ÀgÁzsÀUÀ¼À ªÀiÁ»w ¢£ÁAPÀ 31-12-2014

ºÀ½îSÉÃqÀ (©) ¥ÉưøÀ oÁuÉ UÀÄ£Éß £ÀA. 163/2014, PÀ®A 32, 34 PÉ.E PÁAiÉÄÝ :-
ದಿನಾಂಕ 30-12-2014 ರಂದು ಬೇನ ಚಿಂಚೋಳಿ ಗ್ರಾಮದ ಸರಕಾರಿ ಪ್ರೌಢ ಶಾಲೆ ಹತ್ತಿರ ಇಬ್ಬರು ವ್ಯಕ್ತಿಗಳು ಅನಧೀಕ್ರತವಾಗಿ ಸರಾಯಿ ಇಟ್ಟುಕೊಂಡು ಮಾರಾಟ ಮಾಡುತ್ತಿದ್ದಾರೆ ಅಂತ ಶರಣಬಸಪ್ಪಾ ಪಿ.ಎಸ್.ಐ ಹಳ್ಳಿಖೇಡ (ಬಿ) ಪೊಲೀಸ್ ಠಾಣೆ ರವರಿಗೆ ಖಚಿತ ಬಾತ್ಮಿ ಬಂದ ಮೇರೆಗೆ ಪಿಎಸ್ಐ ರವರು ಇಬ್ಬರು ಪಂಚರನ್ನು ಬರಮಾಡಿಕೊಂಡು, ಠಾಣೆಯ ಸಿಬ್ಬಂದಿಯವರೊಡನೆ ಬೇನ ಚಿಂಚೋಳಿ ಗ್ರಾಮದ ಸರಕಾರಿ ಪ್ರೌಢ ಶಾಲೆಯ ಹತ್ತಿರ ಸ್ವಲ್ಪ ದೂರದಲ್ಲಿ ಮರೆಯಾಗಿ ನಿಂತು ನೋಡಲು ಆರೋಪಿತರಾದ 1) ಪಾಂಡುರಂಗ ತಂದೆ ನರಸಪ್ಪಾ ಮೇತ್ರೆ ವಯ: 45 ವರ್ಷ, ಜಾತಿ: ಎಸ್.ಟಿ ಗೊಂಡ, ಸಾ: ಅಲ್ಲೂರ, 2) ಹಣಮಂತ ತಂದೆ ಮಾರುತಿ ವಟಗಿ ವಯ: 22 ವರ್ಷ, ಜಾತಿ: ಎಸ್.ಟಿ ಗೊಂಡ, ಸಾ: ಬೇನ ಚಿಂಚೋಳಿ ಇವರಿಬ್ಬರು ಎರಡು ಮೋಟಾರ ಸೈಕಲ ಮೇಲೆ ಕಾಟನದಲ್ಲಿ ಸರಾಯಿ ಇಟ್ಟುಕೊಂಡು ಮಾರಾಟ ಮಾಡರುತ್ತಿರುವ ಬಗ್ಗೆ ಖಚಿತ ಪಡಿಸಿಕೊಂಡು ಪಂಚರ ಸಮಕ್ಷಮ ಅವರ ಮೇಲೆ ದಾಳಿ ಮಾಡಿ ಹಿಡಿದುಕೊಂಡು ಅವರಿಗೆ ವಿಚಾರಿಸಲಾಗಿ ಅವರು ತಮ್ಮ ಹತ್ತಿರ ಯಾವುದೇ ಸರಕಾರದ ಪರವಾನಿಗೆ ಇಲ್ಲದೆ ಅನಧೀಕ್ರತವಾಗಿ ಸರಾಯಿ ಇಟ್ಟುಕೊಂಡು ಮಾರಾಟ ಮಾಡುತ್ತಿರುವ ಬಗ್ಗೆ ತಿಳಿಸಿದರು, ಅವರ ಹತ್ತಿರ ಇದ್ದ ಸರಾಯಿ ಬಾಟಲಗಳು ಚೆಕ್ ಮಾಡಿ ನೋಡಲು 180 ಎಂ.ಎಲ್ ನ ಒಟ್ಟು 72 ಯು.ಎಸ್ ವಿಸ್ಕಿ ಸರಾಯಿ ತುಂಬಿದ ಬಾಟಲಗಳು ಅ.ಕಿ 3477/- ರೂ., 180 ಎಂ.ಎಲ್ ನ 48 ಓಟಿ ವಿಸ್ಕಿ ಬಾಟಲಗಳು ಅ.ಕಿ 2736/- ರೂ ಮತ್ತು ಟಿ.ವಿ.ಎಸ್ ಸುಪರ ಎಕ್ಸಲ್ ಮೋಟಾರ ಸೈಕಲ ನಂ. ಕೆಎ-39/ಹೆಚ್-4489 ಅ.ಕಿ 12,000/- ರೂ ಹಾಗು ಟಿ.ವಿ.ಎಸ್ ಮೋಟಾರ ಸೈಕಲ ನಂ. ಎ.ಐ.ಎ-3641 ಅ.ಕಿ 10,000/- ರೂ ಹೀಗೆ ಎಲ್ಲವುಗಳ ಒಟ್ಟು ಅ.ಕಿ 28,213/- ರೂ ಬೆಲೆಬಾಳುವುದನ್ನು ಪಂಚರ ಸಮಕ್ಷಮ ಜಪ್ತಿ ಮಾಡಿಕೊಂಡು, ಸದರಿ ಆರೋಪಿತರ ವಿರುದ್ಧ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಳ್ಳಲಾಗಿದೆ.

ºÀĪÀÄ£Á¨ÁzÀ ¥Éưøï oÁuÉ UÀÄ£Éß £ÀA. 245/2014, PÀ®A 32, 34 PÉ.E PÁAiÉÄÝ :-
¢£ÁAPÀ 30-12-2014 gÀAzÀÄ §¸ÀªÉñÀégÀ ZËPÀzÀ ºÀwÛgÀ ¸ÁªÀðd¤PÀ ¸ÀܼÀzÀ°è M§â ªÀåQÛAiÀÄÄ C£À¢üÃPÀÈvÀªÁV ¸ÁgÁ¬Ä ªÀiÁgÁl ªÀiÁqÀÄwÛzÁÝ£ÉAzÀÄ J¯ï.©.CVß ¦J¸ïL ºÀĪÀÄ£Á¨ÁzÀ ¥ÉưøÀ oÁuÉ gÀªÀjUÉ RavÀ ¨Áwä §AzÀ ªÉÄÃgÉUÉ ¦J¸ïL gÀªÀgÀÄ E§âgÀÄ ¥ÀAZÀgÀ£ÀÄß §gÀªÀiÁrPÉÆAqÀÄ, oÁuÉAiÀÄ ¹§âA¢AiÀĪÀgÉÆqÀ£É §¸ÀªÉñÀégÀ ¸ÀPÀð¯ï PÀqÉUÉ ºÉÆÃV £ÉÆÃqÀ®Ä C°è DgÉÆÃ¦vÀ£ÁzÀ CuÉÚ¥Áà vÀAzÉ ºÀtªÀÄAvÀ ¸ÀAUÉÆÃ¼ÀV  ªÀAiÀÄ: 52 ªÀµÀð, eÁw: PÀ§â°UÀ, ¸Á: zsÀĪÀÄä£À¸ÀÆgÀ EvÀ£ÀÄ §¸ÀªÉñÀégÀ ¸ÀPÀð¯ï ºÀwÛgÀ ¸ÁªÀðd¤PÀ ¸ÀܼÀzÀ°è MAzÀÄ PÉÊ aîzÀ°è ¸ÀgÁ¬Ä ¨Ál®UÀ¼ÀÄ ElÄÖPÉÆAqÀÄ ªÀiÁgÁl ªÀiÁqÀÄwÛzÀÝ£ÀÄ PÀÆqÀ¯Éà ¸ÀzÀjAiÀĪÀ£À ªÉÄÃ¯É zÁ½ ªÀiÁr »rzÀÄPÉÆAqÀÄ ¸ÀzÀjAiÀĪÀ£À ªÀ±ÀzÀ°èzÀÝ ¸ÀgÁ¬Ä ¨Ál®UÀ¼À §UÉÎ PÁUÀzÀ ¥ÀvÀæUÀ¼ÀÄ ºÁdgÀ ¥Àr¸À®Ä PÉýzÁUÀ CªÀ£ÀÄ vÀ£Àß ºÀwÛgÀ ¸ÀgÁ¬Ä ªÀiÁgÁl ªÀiÁqÀĪÀ §UÉÎ AiÀiÁªÀÅzÉà PÁUÀzÀ ¥ÀvÀæUÀ¼ÀÄ E®è JAzÀÄ ºÉýzÀ£ÀÄ, £ÀAvÀgÀ ¥ÀAZÀgÀ ¸ÀªÀÄPÀëªÀÄ CªÀ£À ªÀ±ÀzÀ°zÀÝ 180 JAJ¯ï £À 28 AiÀÄÆJ¸ï «¹Ì ¸ÀgÁ¬Ä ¨Ál®UÀ¼ÀÄ C.Q 1350/-gÀÆ. ªÀÄvÀÄÛ ¸ÀgÁ¬Ä ªÀiÁgÁl ªÀiÁrzÀ £ÀUÀzÀÄ ºÀt 1200/- gÀÆ. UÀ¼ÀÄ d¦Û ªÀiÁrPÉÆAqÀÄ £ÀAvÀgÀ ¸ÀzÀj DgÉÆÃ¦AiÀÄ «gÀÄzÀÞ ¥ÀæPÀgÀt zÁR°¹PÉÆAqÀÄ vÀ¤SÉ PÉÊUÉÆ¼Àî¯ÁVzÉ.

Kalaburagi District Reported Crimes

ಮಟಕಾ ಜೂಜಾಟದಲ್ಲಿ ನಿರತ ವ್ಯಕ್ತಿಯ ಬಂಧನ :
ಅಫಜಲಪೂರ ಠಾಣೆ : ದಿನಾಂಕ 31-12-2014 ರಂದು ಅಫಜಲಪೂರ ಪಟ್ಟಣದ ತಹಸಿಲ ಕಾರ್ಯಾಲಯದ ಮುಂದೆ ರೋಡಿನ ಮೇಲೆ ಸಾರ್ವಜನಿಕ ಸ್ಥಳದಲ್ಲಿ ಒಬ್ಬ ವ್ಯಕ್ತಿ ನಿಂತುಕೊಂಡು ಹೊಗಿ ಬರುವ ಜನರಿಗೆ 1 ರೂಪಾಯಿಗೆ 80 ರೂಪಾಯಿ ಗೆಲ್ಲರಿ ಅಂತಾ ಅನ್ನುತ್ತಾ ಸಾರ್ವಜನಿಕರ ಮನವೂಲಿಸಿ ಅವರಿಂದ ಹಣ ಪಡೆದು, ಅವರಿಗೆ ಅಂಕಿ ಸಂಖ್ಯೆ ಬರೆದ ಮಟಕಾ ಚೀಟಿಗಳನ್ನು ಕೊಡುತ್ತಿದ್ದಾನೆ ಅಂತಾ ಬಾತ್ಮಿ ಬಂದ ಮೇರೆಗೆ  ಶ್ರೀ ನಜೀರ ಅಹ್ಮದ .ಎಸ್. ಅಫಜಲಪೂರ ಠಾಣೆ ಹಾಗು ಸಿಬ್ಬಂದಿ ಮತ್ತು ಪಂಚರೊಂದಿಗೆ ಸ್ಥಳಕ್ಕೆ ಹೋಗಿ ದಾಳಿ ಮಾಡಿ ಹಿಡಿದು ಸದರಿಯವನ ಹೆಸರು ವಿಳಾಸ ವಿಚಾರಿಸಲಾಗಿ ಬಿಂದು ತಂದೆ ಗುಂಡಡೆರಾವ ಕುಲಕರ್ಣಿ ಸಾ|| ಬ್ರಾಹ್ಮಣ ಗಲ್ಲಿ ಅಫಜಲಪೂರ ಅಂತಾ ತಿಳಿಸಿದ್ದು, ಸದರಿಯವನ ವಶದಿಂದ ಮಟಕಾ ಜೂಜಾಟಕ್ಕೆ ಸಂಬಂಧ ಪಟ್ಟ 230/- ರೂಪಾಯಿ ನಗದು ಹಣ ಹಾಗೂ ಅಂಕಿ ಸಂಖ್ಯೆ ಬರೆದ ಒಂದು ಮಟಕಾ ಚೀಟಿ ಮತ್ತು ಒಂದು ಬಾಲ ಪೆನ್ನ ವಶಪಡಿಸಿಕೊಂಡು ಸದರಿಯವನೊಂದಿಗೆ ಅಫಜಲಪೂರ ಠಾಣೆಗೆ ಬಂದು ಪ್ರಕರಣ ದಾಖಲಿಸಲಾಗಿದೆ.
ಕಿರುಕಳ ಪ್ರಕರಣ :
ಮಾದನಹಿಪ್ಪರಗಾ ಠಾಣೆ : ಶ್ರೀಮತಿ ಶೋಭಾ ಗಂಡ ಅಶೋಕ ಅಸ್ತಳಕರ ಸಾ; ಸಕ್ಕರಗಾ ಹಾ;ವಾ; ಇಕ್ಕಳಕಿ ತಾ; ಆಳಂದ ಜಿ; ಕಲಬುರಗಿ ರವರು ಸುಮಾರು 10 ವರ್ಷಗಳ ಹಿಂದೆ ನನ್ನ ತಂದೆಯವರು ಸಕ್ಕರಗಾ ಗ್ರಾಮದ ತಿಪ್ಪಣ್ಣಾ ಅಸ್ತಲಕರ ರವರ ಮಗನಾದ ಅಶೋಕ ಅಸ್ತಲಕರರವರೊಂದಿಗೆ ಮದುವೆ ಮಾಡಿ ಕೋಟ್ಟಿದ್ದು 03 ಜನ ಮಕ್ಕಳಿರುತ್ತಾರೆ ಸುಮಾರು ಒಂದು ತಿಂಗಳಿಂದ ನನ್ನ ಮಕ್ಕಳನ್ನು ನನ್ನ ಗಂಡನ ಹತ್ತಿರ ಇಟ್ಟು ಕೋಂಡಿರುತ್ತಾರೆ, ಅಲ್ಲದೇ ನಾನು ಮತ್ತು ನನ್ನ ಗಂಡ ಅಶೋಕ ಅಸ್ತಳಕರ ಮಾವ ತಿಪ್ಪಣ್ಣ, ಅತ್ತೆ ತಾಯಾಬಾಯಿ ಹಾಗು ನಾದಿನಿಯಾದ ಜಯಶ್ರೀ ಗಂಡ ಲಕ್ಕನ ಹಾಗು ನನ್ನ ನಾಧಿನ ಮಗಳಾದ ಸ್ನೇಹಾ ತಂದೆ ಲಕ್ಕನ ನಾವೇಲ್ಲರೂ ಒಂದೆ ಕುಟುಂಬದಲ್ಲಿ ವಾಸವಾಗಿದ್ದು ದಿನಾಂಕ 26-11-2014 ರಂದು 08;00 ಎ.ಎಂಕ್ಕೆ ನಾವೇಲ್ಲರೂ ಮನೆಯಲ್ಲಿದ್ದಾಗ ನನ್ನ ಗಂಡನಾದ ಅಸೋಕ ತಂದೆ ತಿಪ್ಪಣ್ನ ಅಸ್ತಳಕರ ಅತ್ತೆಯಾದ ತಾಯಾಬಾಯಿ ನನ್ನ ಮೈದುನ್ ಅನೀಲ ಅಸ್ತಳಕರ, ಜಯಶ್ರೀ, ಸ್ನೇಹಾ ಮಾವ ತಿಪ್ಪಣ್ಣ ಹಾಗು ನಮ್ಮ ಸಂಬಂದಿಯಾದ ಸಿದ್ದು ತಂದೆ ಭೀಮಶ್ಯಾ ನಿಂಗದಳ್ಳಿ ಸಾ: ಝಳಕಿ[ಕೆ] ರವರೆಲ್ಲರೂ ಕೂಡಿಕೊಂಡು ನನ್ನ ಗಂಡನ ಮನೆಯಲ್ಲಿ ನನಗೆ ನೀನು ಅಡುಗೆ ಸರಿಯಾಗಿ ಮಾಡುವುದಿಲ್ಲ ಅಂತಾ ನನ್ನ ಗಂಡನು ನನಗೆ ತನ್ನ ಮನಸ್ಸಿಗೆ ಬಂದಂತೆ ಬೈಯುವುದು ಹೊಡೆಯುವುದು ಮಾಡುತ್ತಿದ್ದನು ಹಾಗು ನನ್ನ ಸೀಲದ ಮೇಲೆ ಸಂಶಯ ಮಾಡಿದ್ದು ಅಲ್ಲದೇ ನನಗೆ ಮಾನಸಿಕವಾಗಿ ಮತ್ತು ದೈಹಿಕವಾಗಿ ಕಿರುಕುಳ ನೀಡಿರುತ್ತಾನೆ ಅಲ್ಲದೇ ಈ ಮೇಲ್ಕಂಡ ಜನರು ಕೂಡಿಕೊಂಡು ನನಗೆ ಹೊಡೆಬಡೆ ಮಾಡಿದ್ದು ಅನೀಲ ಅಸ್ತಳಕರ ನನ್ನ ಮೇ ಮೇಲೆ ಬಂದು ನನ್ನ ಮೈ ಮೇಲಿನ ಸೀರೆ ಜಗ್ಗಿ ನೀನು ಸರಿಯಾಗಿಲ್ಲ ನೀನ್ನವ್ವನ ನೀನ್ನ ತವರು ಮನೆಗೆ ಹೊಗು ಅಂತಾ ನನ್ನ ಕಾಲಿನ ಮೇಲೆ ಒದ್ದಿರುತ್ತಾನೆ, ಜಯಶ್ರೀ ಇವಳು ನನ್ನೋಂದಿಗೆ ದಿನಾಲು ತಕರಾರು ಮಾಡಿಕೊಂಡು ನೀನು ಚೆನ್ನಾಗಿ ಕೆಲಸ ಮಾಡುವುದಿಲ್ಲ ಅಂತಾ ಮಾನಸಿಕ ದೈಹಿಕ ಕಿರುಕಳ ನೀಡಿರುತ್ತಾರೆ ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಮಾದನ ಹಿಪ್ಪರಗಾ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.