Police Bhavan Kalaburagi

Police Bhavan Kalaburagi

Tuesday, April 21, 2015

Raichur District Reported Crimes


                                 
¥ÀwæPÁ ¥ÀæPÀluÉ
ªÀgÀ¢AiÀiÁzÀ ¥ÀæPÀgÀtUÀ¼À ªÀiÁ»w:-

CPÀæªÀÄ ªÀÄgÀ¼ÀÄ ¸ÁUÀtÂPÉ ¥ÀæPÀgÀtzÀ ªÀiÁ»w:-
             ಅನಧಿಕೃತವಾಗಿ ಮರಳು ಸಾಗಾಣೆಕೆಯಾಗುವ ಮಾಹಿತಿ ಇದ್ದ ಮೇರೆಗೆ ದಿ.21-04-2015 ರಂದು ಪಿ.ಎಸ್. ಸಾಹೇಬರ ಆದೇಶದಂತೆ ಹೆಚ್.ಸಿ-61, ಹೆಚ್.ಜಿ-586 ಅತ್ತನೂರು ಕಡೆಗೆ ಪೆಟ್ರೋಲಿಂಗ ಮಾಡಲು ಸೂಚಿಸಿದ ಮೇರಗೆ   ಸಿರವಾರ-ರಾಯಚೂರು ಮುಖ್ಯ ರಸ್ತೆಯ ಅತ್ತನೂರು ಗ್ರಾಮದಲ್ಲಿ ಶಾಖಾಪೂರು ಕ್ರಾಸನ ಹತ್ತಿರ ಪೆಟ್ರೋಲಿಂಗ ಮಾಡುತ್ತಿದ್ದಾಗ ಬೊಮ್ಮನಾಳ ಕಡೆಯಿಂದ ಮೇಲೆ 1] gÀªÉÄñÀ vÀAzÉ £ÀgÀ¸À¥Àà 20 eÁw:PÀ¨ÉâÃgÀ G:mÁæPÀÖgï ZÁ®PÀ ¸Á: ¹PÀ¯ï ZÁ¥ÀÄr PÁåA¥ï ¸ÀégÁeï PÀA¥À¤AiÀÄ mÁæPÀÖgï £ÀA-PÉJ-36/n.©.7745 EAf£À £ÀA-391352PK003981A , ZÉ¹ì £ÀA- WWTK31419138933 ,  mÁæ°£ÀA EgÀĪÀ¢®è  2) ªÀÄvÀÄÛ mÁæPÀÖgÀ ªÀiÁ®PÀ3] ²ªÀgÁd vÀAzÉ ¸ÀÆUÀ¥Àà 20 ªÀµÀð eÁw:PÀ¨ÉâÃgÀ G:ZÁ®PÀ ¸Á: ¹PÀ¯ï ZÁ¥ÀÄr PÁåA¥ï  ¸ÀégÁeï PÀA¥À¤AiÀÄ mÁæPÀÖgï ZÉ¹ì £ÀA WWTK31419138082 mÁæ° £ÀA EgÀĪÀ¢®è 4) ªÀÄvÀÄÛ mÁæPÀÖgÀ ªÀiÁ®PÀ 5] §¸ÀªÀgÁd vÀAzÉ ºÉÆ£ÀߥÀà 23 ªÀµÀð eÁw:PÀ¨ÉâÃgÀ G:ZÁ®PÀ ¸Á: ¹PÀ¯ï ZÁ¥ÀÄr PÁåA¥ï  ¸ÀégÁeï PÀA¥À¤AiÀÄ mÁæPÀÖgï ZÉ¹ì £ÀA WRTE76619109652 mÁæ° £ÀA EgÀĪÀ¢®è6)  ªÀÄvÀÄÛ mÁæPÀÖgÀ ªÀiÁ®PÀ  EªÀgÀÄUÀ¼ÀÄ ತಮ್ಮ ತಮ್ಮ  ಟ್ರ್ಯಾಕ್ಟರ ಟ್ರಾಲಿಗಳಲ್ಲಿ ಮರಳನ್ನು ತುಂಬಿಕೊಂಡು ಬರುವುದನ್ನು ನೋಡಿ  ಟ್ರ್ಯಾಕ್ಟರಗಳನ್ನು ಕಂಡು ಅದರ ಚಾಲಕರಿಗೆ ನಿಲ್ಲಿಸಲು ಸೂಚಿಸಿದಾಗ   ಅವರು 3 ಟ್ರಾಕ್ಟರಗಳನ್ನು ನಿಲ್ಲಿಸಿದ್ದು ಟ್ರಾಲಿಯಲ್ಲಿದ್ದ ಮರಳಿನ ಬಗ್ಗೆ ದಾಖಲಾತಿಗಳನ್ನು ಕೇಳಿದ್ದು ದಾಖಲಾತಿಗಳು ಇರುವದಿಲ್ಲ ಉಸುಕನ್ನು ಮದ್ಲಾಪೂರು ಹತ್ತಿರ ಇರುವ ತುಂಗಭದ್ರಾ ನದಿಯಿಂದ ತುಂಬಿಕೊಂಡು ಕಳ್ಳತನದಿಂದ ತೆಗೆದುಕೊಂಡು ಬಂದಿದ್ದು ಗೋತಾಯಿತು 3 ಟ್ರಾಕ್ಟರಗಳನ್ನು ಚಾಲಕರ ಸಮ್ಮೇತ ಸಿರವಾರ  ಪೊಲೀಸ್ ಠಾಣೆಗೆ ತಂದು ಮುಂದಿನ ಕ್ರಮ ಜರುಗಿಸುವ ಕುರಿತು ಹಾಜರು ಪಡಿಸಿದ್ದರ ಮೇಲಿಂದ ¹gÀªÁgÀ ¥ÉưøÀ oÁuÉ UÀÄ£Éß £ÀA: 50/2015 PÀ®A 3, 42, 43,  PÉ.JªÀiï.JªÀiï.¹ gÀÆ®ì 1994 & 4,4(1 -J) JªÀiï.JªÀiï.r.Dgï. 1957 & 379 L.¦.¹ CrAiÀÄ°è ¥ÀæPÀgÀt zÁPÀ°¹PÉÆAqÀÄ vÀ¤SÉ PÉÊPÉÆArgÀÄvÁÛgÉ.
¥Éưøï zÁ½ ¥ÀæPÀgÀtzÀ ªÀiÁ»w:-
ದಿನಾಂಕ 20-04-2015 ರಂದು 7-00 ಪಿ.ಎಂ. ಸುಮಾರಿಗೆ ಮಲ್ಲದಗುಡ್ಡಗ್ರಾಮದ ಬಸ್ ನಿಲ್ದಾಣದ ಮುಂದೆ ಸಾರ್ವಜನಿಕ ಸ್ಥಳದಲ್ಲಿ ಲೈಟಿನ ಬೆಳಕಿನಲ್ಲಿ 1 ) §¸ÀªÀgÁd vÀAzÉ FgÀ¥Àà «gÀÄ¥Á¥ÀÆgÀÄ 38ªÀµÀð, ¨ÉÆÃ«ªÀqÀØgÀ, MPÀÌ®ÄvÀ£À, ¸ÁB ªÀÄ®èzÀUÀÄqÀØ2) ¸ÀwñÀ ¸ÁB ¹AUÁ¥ÀÆgÀÄ ನೆದ್ದವರು ಸಾರ್ವಜನಿಕರಿಂದ ಹಣ ಪಡೆದು ಅದೃಷ್ಟದ ಮಟಕಾ ನಂಬರಿನ ಚೀಟಿಯನ್ನು ಬರೆದುಕೊಡುತ್ತಿದ್ದಾಗ ಸಿ.ಪಿ.ಐ. ಸಿಂಧನೂರು ರವರು ಸಿಬ್ಬಂದಿಯರವರೊಂದಿಗೆ ಪಂಚರ ಸಮಕ್ಷಮ ದಾಳಿ ಮಾಡಿದಾಗ ಆರೋಪಿ ನಂ.2 ನೆದ್ದವನು ಓಡಿ ಹೋಗಿದ್ದು, ಆರೋಪಿ ನಂ.1 ನೆದ್ದವನು ಸಿಕ್ಕಿಬಿದ್ದಿದ್ದು,  ಆರೋಪಿ ನಂ.1 ಈತನ ಕಡೆಯಿಂದ ಮಟಕಾ ಜೂಜಾಟದ ನಗದು ಹಣ ರೂ.2010/-ಗಳು, ಒಂದು ಮಟಕಾ ಚೀಟಿ, ಒಂದು ಬಾಲಪೆನ್ನು ಒಂದು ಮೊಬೈಲ್ ನೆದ್ದವುಗಳನ್ನು ಜಪ್ತಿ ಪಂಚನಾಮೆ ಮೂಲಕ ಜಪ್ತಿ ಮಾಡಿಕೊಂಡಿದ್ದು ಇರುತ್ತದೆ.  ಆರೋಪಿ ನಂ.1 ಈತನು ತಾನು ಬರೆದ ಮಟಕಾ ಪಟ್ಟಿಯನ್ನು ಆರೋಪಿ ನಂ.3 ±À¦ü ¸ÁB UÀÄAd½î ನೆದ್ದವನಿಗೆ ಕೊಡುತ್ತಿರುವ ಬಗ್ಗೆ ತಿಳಿಸಿದ್ದು ಇರುತ್ತಾನೆ.  ಮಟಕಾ ಜೂಜಾಟ ದಾಳಿ ಪಂಚನಾಮೆ ಸಾರಾಂಶದ ಮೇಲಿಂದ   ¹AzsÀ£ÀÆgÀ UÁæ«ÄÃt oÁuÉ UÀÄ£Éß £ÀA: 100/2015 PÀ®A. 78 (3) PÉ.¦. DåPïÖ  CrAiÀİè ಪ್ರಕರಣ ದಾಖಲ್ಮಾಡಿಕೊಂಡು ತನಿಖೆ ಕೈಗೊಂಡಿದ್ದು ಇರುತ್ತದೆ.
        ಮುದ್ದಾಪುರ ಕ್ರಾಸಿನ ಚರ್ಚ ಹತ್ತಿರ ಸಾರ್ವಜನಿಕ ಸ್ಥಳದಲ್ಲಿ 1) ಯಮನ ಗೌಡ ತಂಧೆ ಮಸಿಗೆಪ್ಪ ಗೌಡ ವ: 28, ಜಾ: ಕುರುಬರು              ಉ: ಒಕ್ಕಲುತನ ಸಾ: ಹಾರಾಪುರ ತಾ: ಸಿಂಧನೂರು. FvÀ£ÀÄ  1-00 ರೂಗೆ ರೂ 80-00 ರೂಯಂತೆ ಕೊಡುವುದಾಗಿ ಹೇಳಿ ಸಾರ್ವಜನಿಕರಿಂದ ಹಣವನ್ನು ಸಂಗ್ರಹಣೆ ಮಾಡಿ ಮಟಕಾ ಎಂಬ ನಸೀಬಿನ ಜೂಜಾಟದ ಅಂಕೆ ಸಂಖ್ಯೆಗಳನ್ನು ಬರೆದುಕೊಳ್ಳುತ್ತೀರುವಾಗ ಸಿ,ಪಿ,ಐ ಸಿಂಧನೂರು  ರವರು ಮತ್ತು ಸಿಬ್ಬಂದಿಯವರಾದ ಪಿ.ಸಿ 113.478.353 ರವರು ಪಂಚರೊಂದಿಗೆ ದಾಳಿ ನಡೆಯಿಸಿ ಆರೋಪಿಯನ್ನು ವಶಕ್ಕೆ ತೆಗೆದುಕೊಂಡು ಅವನಿಂದ ಮಟಕಾ ಜೂಜಾಟದ ನಗದು ಹಣ ರೂ 500/. ಮತ್ತು 1 ಮಟಕಾ ನಂಬರ್ ಬರೆದ ಚೀಟಿ, 1 ಬಾಲ್ ಪೆನ್ನು ಜಪ್ತಿ ಮಾಡಿಕೊಂಡು ಮುಂದಿನ ಕ್ರಮಕ್ಕಾಗಿ ಸಿ,ಪಿ,ಐ ಸಿಂಧನೂರು ರವರು  ವಿವರವಾದ ದಾಳಿ ಪಂಚನಾಮೆಯ ವರದಿ ಮತ್ತು ಜ್ಙಾಪನಾ ಪತ್ರ ಒಬ್ಬ ಆರೋಪಿಯನ್ನು ಒಪ್ಪಿಸಿದ್ದರ ಸಾರಾಂದ ಮೇಲಿಂದ vÀÄgÀÄ«ºÁ¼À oÁuÉ , UÀÄ£Éß £ÀA: 42/2015 PÀ®A 78(111) PÉ.¦. AiÀiÁåPïÖ CrAiÀİè ಪ್ರಕರಣ ದಾಖಲ್ಮಾಡಿಕೊಂಡು ತನಿಖೆ ಕೈಗೊಂಡಿದ್ದು ಇರುತ್ತದೆ


gÀ¸ÉÛ C¥ÀWÁvÀ ¥ÀæPÀgÀtzÀ ªÀiÁ»w:-
     ದಿನಾಂಕ: 20-04-2015 ರಂದು 10-30 ಪಿ.ಎಮ್ ಸುಮಾರಿಗೆ ಸಿಂಧನೂರು-ರಾಯಚೂರು ರಸ್ತೆಯಲ್ಲಿ ಮುಚ್ಚಳ ಕ್ಯಾಂಪಿನಲ್ಲಿ ಸತ್ಯನಾರಾಯಣ ಹೋಟೆಲ್ ಮುಂದಿನ ರಸ್ತೆಯಲ್ಲಿ ಫಿರ್ಯಾದಿ ರಾಮಣ್ಣ ತಂದೆ ಮಸ್ಕೆಪ್ಪ, ವಯ: 34 ವರ್ಷ, ಜಾ: ಕುರುಬರು,: ಒಕ್ಕಲುತನ, ಸಾ: ಸುಲ್ತಾನ್ ಪೂರ್ ತಾ: ಸಿಂಧನೂರು. FvÀ£ÀÄ  ಮೌನೇಶ ಈತನು ಚಾಲನೆ ಮಾಡುತ್ತಿದ್ದ ಮೋಟಾರ್ ಸೈಕಲ್ ನಂ KA-36 ED-2414 ನೇದ್ದರ ಹಿಂದುಗಡೆ ಕಳಿತುಕೊಂಡು ಜವಳಗೇರಾ ಕಡೆಯಿಂದ ಸಿಂಧನೂರು ಕಡೆ ಬರುವಾಗ ಎದುರುಗಡೆಯಿಂದ ಲಿಟಿನ್ ದತ್ತಾ ತಂದೆ ಬಾಶಿರಾಮ್ ದತ್ತಾ ಮೋಟಾರ್ ಸೈಕಲ್ ನಂ KA-36 R-7107 ನೇದ್ದರ ಸವಾರ ಸಾ: ಆರ್.ಹೆಚ್. ನಂ-03 ಕ್ಯಾಂಪ ತಾ: ಸಿಂಧನೂರು FvÀ£ÀÄ  ತನ್ನ ಮೋಟಾರ ಸೈಕಲ್ ನಂ KA-36 R-7107 ನೇದ್ದನ್ನು ಜೋರಾಗಿ ನಿರ್ಲಕ್ಷ್ಯತನದಿಂದ ನಡೆಸಿಕೊಂಡು ಹೋಗಿ ಫಿರ್ಯಾದಿಯ ಮೋಟಾರ್ ಸೈಕಲ್ಗೆ ಟಕ್ಕರ್ ಕೊಟ್ಟಿದ್ದರಿಂದ ಫಿರ್ಯಾದಿ, ಮೌನೇಶ ಮತ್ತು ಆರೋಪಿ ಇವರು ಮೋಟಾರ್ ಸೈಕಲ್ ಗಳ ಸಮೇತ ಕೆಳಗೆ ಬಿದ್ದು, ಫಿರ್ಯಾದಿಗೆ ಮುಂದೆಲೆಗೆ ರಕ್ತಗಾಯವಾಗಿ, ಎಡಗೈ ಮುಂಗೈ, ಎಡಗಾಲು ಮೊಣಕಾಲು ಹತ್ತಿರ ತರಚಿದ ಗಾಯಗಳಾಗಿದ್ದು, ಮೌನೇಶನಿಗೆ ಎಡಗಣ್ಣಿನ ಹುಬ್ಬಿಗೆ, ಬಲವಾದ ರಕ್ತಗಾಯವಾಗಿದ್ದು, ತಲೆಗೆ ಒಳಪೆಟ್ಟಾಗಿದ್ದು, ಮೂಗಿಗೆ ರಕ್ತಗಾಯ, ಬಲಗಡೆ ದವಡೆಗೆ ಒಳಪೆಟ್ಟಾಗಿ ಬಾತಿದ್ದು, ಆರೋಪಿತನಿಗೆ ತಲೆಗೆ ರಕ್ತಗಾಯವಾಗಿದ್ದು ಇರುತ್ತದೆ ಅಂತಾ ಇದ್ದ ಹೇಳಿಕೆ ಮೇಲಿಂದ ಸಿಂಧನೂರು ನಗರ ಠಾಣೆ  ಗುನ್ನೆ ನಂ 54/2015 ಕಲಂ 279, 337, 338 .ಪಿ.ಸಿ ನೇದ್ದರಲ್ಲಿ ಪ್ರಕರಣ ದಾಖಲಿಸಿ ತನಿಖೆ ಕೈಕೊಂಡೆನು.
             ದಿನಾಂಕ: 20.04.2015 ರಂದು ಸಂಜೆ 7.30 ಗಂಟೆ ಸುಮಾರಿಗೆ  ಹೈದ್ರಾಬಾದ್ ರಾಯಚೂರ ಮುಖ್ಯ ರಸ್ತೆಯ ಶಕ್ತಿನಗರದ ಮಾರುತಿ ಕ್ಯಾಂಪಿನ ನಾಗಪ್ಪಕಟ್ಟೆ ಹತ್ತಿರ ಫಿರ್ಯಾದಿ ಶ್ರೀ ಯಲ್ಲಪ್ಪ ತಂದೆ ಸಾಬಯ್ಯ, 26ವರ್ಷ, ಜಾ:ವಡ್ಡರ, ;ಕೂಲಿ, ಸಾ:ರಾಯಚೂರು FvÀ£À  ಅತ್ತಿಗೆಯಾದ ನಾಗಮ್ಮ ಗಂಡ ಹನುಮಂತ ಈಕೆಯು ಲ್ಯಾಟ್ರಿನ್ ಗೆ ಹೋಗಿ ವಾಪಸ್ ಮನೆಗೆ ಹೋಗಲು ರಸ್ತೆ ದಾಟುತ್ತಿದ್ದಾಗ ಯಲ್ಲಪ್ಪ ತಂದೆ ಜಿಂದಪ್ಪ ಸಾ:ಗುರ್ಜಾಪೂರು FvÀ£ÀÄ  ರಾಯಚೂರು ಕಡೆಯಿಂದ ತನ್ನ ಮೋಟಾರ್ ಸೈಕಲ್ ಟಿವಿಎಸ್ ಸ್ಪೋರ್ಟ ನಂಬರ ಕೆಎ-36 ಎಕ್ಸ್ -9363 ನೇದ್ದನ್ನು ಅತೀವೇಗವಾಗಿ ಮತ್ತು ನಿರ್ಲಕ್ಷತನದಿಂದ ನಡೆಸಿಕೊಂಡು ಬಂದು ರಸ್ತೆ ದಾಟುತ್ತಿದ್ದ ನಾಗಮ್ಮಳಿಗೆ ಟಕ್ಕರ್ ಕೊಟ್ಟು ತಲೆಗೆ ಮತ್ತು ಕಿವಿಗೆ ಭಾರೀರಕ್ತಗಾಯಪಡಿಸಿದ್ದು ಇರುತ್ತದೆ ಅಂತಾ ಮುಂತಾಗಿ ಇದ್ದ ಫಿರ್ಯಾದಿ ಹೇಳಿಕೆ ಸಾರಾಂಶದ  ಮೇಲಿಂದ  ±ÀQÛ£ÀUÀgÀ ¥Éư¸À oÁuÉ. UÀÄ£Éß £ÀA: 32/2015 PÀ®A: 279, 338  ಐಪಿಸಿ CrAiÀİè ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಂಡಿದ್ದು ಇರುತ್ತದೆ.
               ದಿನಾಂಕ:18/4/2015ರಂದು ಸಾಯಂಕಾಲ 4-00 ಗಂಟೆಯ ಸಮಯದಲ್ಲಿ ಫಿರ್ಯಾಧಿ ಹನುಮಂತ ತಂದೆ ಅಯ್ಯಪ್ಪ, ರಾಮತ್ನಾಳ, ಜಾ:ಲಿಂಗಾಯತ, 40ವರ್ಷಉ:ಟ್ರಾಕ್ಟರ್‌‌ಚಾಲಕ, ಸಾ: ರೌಡಿಹಾಳ್‌, ತಾ:ಹುನಗುಂದ, ಜಿಲ್ಲಾ:ಬಾಗಲಕೋಟ FvÀ£À ತಮ್ಮನಾದ ಅಮರೇಶ ಇತನು ನೆಲ್ಲು ಚೀಲಗಳನ್ನು ಹಾಕಿಕೊಂಡು ಬರುವ ಸಲುವಾಗಿ ಹಿರೇದಿನ್ನಿಕ್ಯಾಂಪ್‌ದ  ಎಂ .ಶ್ರೀಹರಿ @ ಹರಿಬಾಬು ರವರ ಹೊಲಕ್ಕೆ ಕೆಲಸಕ್ಕೆ ಹೋದಾಗ ಅಲ್ಲಿ ಟ್ರಾಕ್ಟರ್‌ದಲ್ಲಿ ನೆಲ್ಲನ್ನು ಲೋಡ್‌‌ ಮಾಡುವ ಕಾಲಕ್ಕೆ ಆತನು ಟ್ರಾಕ್ಟರ್‌‌ದ ಟ್ರಾಲಿಯ ಹಿಂದಿನ ಗಾಲಿಯ ನೆರಳಿನಲ್ಲಿ ನೆಲ್ಲು ಲೋಡ್‌‌ ಮಾಡುವ ತನಕ ಮಲಗಿದರೆ ಆಯಿತು ಅಂತಾ ಮಲಗಿಕೊಂಡಿದ್ದಾಗ ,ಎನ್‌‌.ಶ್ರೀನಿವಾಸ ಇತನು ನೆಲ್ಲು ತುಂಬಿದ ಟ್ರಾಕ್ಟರನ್ನು ಚಾಲು ಮಾಡಿಕೊಂಡು ಅಲಕ್ಷ್ಯತನದಿಂದ ನಡೆಸಿಕೊಂಡು ಮುಂದಕ್ಕೆ ಹೋದಾಗ ಟ್ರಾಕ್ಟರ್‌ ಟ್ರಾಲಿಯ ಹಿಂದಿನ ಗಾಲಿಯು ಅದರ ಕೆಳಗೆ ಮಲಗಿದ್ದ ಟ್ರಾಕ್ಟರ್‌ ಚಾಲಕ ತನ್ನ   ತಮ್ಮ ಅಮರೇಶ ಈತನ ಬಲಭಾಗದ ಪಕ್ಕಡಿ, ಬಲಭುಜದ ಮೇಲೆ ಹೋಗಿ ತೀವ್ರ ಒಳಪೆಟ್ಟುಗೊಳಿಸಿದ್ದು ತನ್ನ ಟ್ರಾಕ್ಟರನ್ನು ಹೊಲದಲ್ಲಿಯೇ ಬಿಟ್ಟು ಹೋಗಿರುತ್ತಾನೆ, ಸದರಿ ಟ್ರಾಕ್ಟರ್‌ ಚಾಲಕನ ಮೇಲೆ ಸೂಕ್ತ ಕಾನೂನು ಕ್ರಮ ಜರುಗಿಸಲು ವಿನಂತಿ. ಗಾಯಾಳುವಿಗೆ ಚಿಕಿತ್ಸೆ ಕುರಿತು ಹೈದ್ರಾಬಾದ್‌ ಯಶೋಧ ಆಸ್ಪತ್ರೆಯಲ್ಲಿ ಸೇರಿಕೆ ಮಾಡಿ ದಿನಾಂಕ:21/4/2015ರಂದು ತಡವಾಗಿ ಬಂದು ದೂರು ಸಲ್ಲಿಸಿರುತ್ತೇನೆ ಅಂತಾ ಫಿರ್ಯಾದಿದಾರರ ಹೇಳಿಕೆ ಸಾರಂಶದ ಮೇಲಿಂದ ಕವಿತಾಳ ಪೊಲೀಸ್‌ ಠಾಣೆ ಅಪರಾಧ ಸಂಖ್ಯೆ 39/2015 ಕಲಂ:279,338ಐಪಿಸಿ & 187 ಐಎಂವಿ ಕಾಯ್ದೆ  ಪ್ರಕಾರ ಪ್ರಕರಣ ದಾಖಲು ಮಾಡಿಕೊಂಡು ತನಿಖೆ ಕೈಕೊಂಡಿದ್ದು ಇರುತ್ತದೆ.

ªÀÄ»¼ÉAiÀÄgÀ ªÉÄð£À zËdð£Àå ¥ÀæPÀgÀtzÀ ªÀiÁ»w:-
                ದಿನಾಂಕ;-20/04/2015 ರಂದು ರಾತ್ರಿ 8-30 ಗಂಟೆಗೆ ಮಾನ್ಯ ನ್ಯಾಯಾಲಯದ ಕರ್ತವ್ಯ ನಿರ್ವಹಿಸುವ ಸಿಬ್ಬಂದಿಯವರಾದ ಪಿ.ಸಿ.134.ರವರು ಮಾನ್ಯ ನ್ಯಾಯಾಲಯದ ಖಾಸಗಿ ಪಿರ್ಯಾದಿ ಸಂಖ್ಯೆ 77/2015. ನೇದ್ದನ್ನು ತಂದು ಹಾಜರಪಡಿಸಿದ್ದು, ಸಾರಾಂಶವೇನೆಂದರೆ.ಈ ಪ್ರಕರಣದಲ್ಲಿಯ ಪಿರ್ಯಾದಿ ಶ್ರೀ.ಮತಿ ಉಮಾಶ್ರೀ @ ಮಂಜುಳಾ ಗಂಡ ವೀರೇಂದ್ರಗೌಡ 29 ವರ್ಷ,ಉ;-ಹೊಲಮನಿ ಕೆಲಸ,ಸಾ;-ಭೈರಗಾಮದಿನ್ನಿ ತಾ;ಸಿರುಗಪ್ಪ ಹಾ.ವ. ಬಳಗಾನೂರು FPÉAiÀÄÄ ದಿನಾಂಕ;-18/04/2008 ರಂದು ಹಳೆಕೋಟೆ ಮರಿಸ್ವಾಮಿ ಮಠದಲ್ಲಿ ಹಿಂದೂ ಸಂಪ್ರದಾಯದ ಪ್ರಕಾರ ಆರೋಪಿ ನಂ.1 ವೀರೇಂದ್ರಗೌಡ ತಂದೆ ಅಯ್ಯನಗೌಡ 35 ವರ್ಷ ಈತನೊಂದಿಗೆ ಮದುವೆಯಾಗಿದ್ದು, ಮದುವೆಯಾದ ನಂತರ ಪಿರ್ಯಾದಿದಾರಳ ತವರು ಮನೆಯವರು ಆರೋಪಿತರಿಗೆ 65 ಸಾವಿರ ರೂಪಾಯಿ ವರದಕ್ಷಣೆ ಹಾಗೂ 2-ತೊಲೆ ಬಂಗಾರ ಕೊಟ್ಟಿದ್ದು ಬರುಬರುತ್ತ ಆರೋಪಿತರೆಲ್ಲರೂ ಪಿರ್ಯಾದಿದಾರಳಿಗೆ ಇನ್ನೂ ಹೆಚ್ಚಿನ ವರದಕ್ಷಣೆ ತೆಗೆದುಕೊಂಡು ಬಾ ಅಂತಾ ಅನ್ನುತ್ತ ಬಂದಿದ್ದು, ಈ ನಡುವೆ ಪಿರ್ಯಾದಿದಾರಳಿಗೆ ಇಬ್ಬರು ಮಕ್ಕಳಾಗಿದ್ದು ಇರುತ್ತದೆ.ನಂತರ ದಿನಗಳಲ್ಲಿ ಆರೋಫಿತರೆಲ್ಲರೂ ಪಿರ್ಯಾದಿದಾರಳಿಗೆ ವರದಕ್ಷಣೆ ತರುವಂತೆ ಮಾನಸಿಕ ಹಾಗು ದೈಹಿಕ ಕಿರುಕುಳ ಕೊಡುತ್ತ ಬಂದಿದ್ದು, ಈ ಬಗ್ಗೆ ಪಂಚಾಯಿತಿ ಮಾಡಿ ಆರೋಫಿತರೆಲ್ಲರೂ ಬುದ್ದಿಮಾತು ಹೇಳಿದಿದಾಗ್ಯೂ ಕೇಳದೆ ಪಿರ್ಯಾದಿದಾರಳಿಗೆ ಇನ್ನೂ ವರದಕ್ಷಣೆ ಹಣವನ್ನು ನಿಮ್ಮ ತವರು ಮನೆಯಿಂದ ತೆಗೆದುಕೊಂಡು ಬಾ ಇಲ್ಲದಿದ್ದರೆ ನೀನು ನಮ್ಮ ಮನೆಯೊಳಗೆ ಬರಬೇಡ ನಿನ್ನನ್ನು ಸಾಯಿಸುತ್ತೇವೆ ಅಂತಾ ಜೀವದ ಬೆದರಿಕೆ ಹಾಕಿದ್ದಲ್ಲದೆ ಆರೋಪಿ ನಂ.1.ಈತನು ತನಗೆ ಮದುವೆಯಾಗಿದ್ದರೂ ಇನ್ನೊಬ್ಬಳೊಂದಿಗೆ ಅನೈತಿಕ ಸಂಬಂಧ ಬೆಳಸಿಕೊಂಡಿದ್ದು. ಪಿರ್ಯಾದಿದಾರಳು ದಿ;-10/03/2015 ರಂದು ತಮ್ಮ ತವರು ಮನೆಯಲ್ಲಿರುವಾಗ ಆರೋಫಿತರೆಲ್ಲರೂ ಬಂದವರೇ ತನ್ನ ತವರು ಮನೆಯಲ್ಲಿದ್ದ ಪಿರ್ಯಾದಿದಾರಳನ್ನು ಮನೆಯಿಂದ ಹೊರಗಡೆಗೆ ಎಳದುತಂದು ಕೈಗಳಿಂದ ಹೊಡೆಬಡೆ ಮಾಡಿ ಕೂದಲು ಹಿಡಿದು ಎಳೆದಾಡಿ ದೈಹಿಕ ಮತ್ತು ಮಾನಸಿಕ ಕಿರುಕುಳ ನೀಡಿ  ವರದಕ್ಷಿಣೆ ಹಣ ತೆಗೆದುಕೊಂಡು ಬರುವಂತೆ ಹೊಡೆಬಡೆ ಮಾಡಿದ್ದು ಇರುತ್ತದೆ ಅಂತಾ ಮುಂತಾಗಿದ್ದ ಪಿರ್ಯಾದಿ ಮೇಲಿಂದ ಈ ಪ್ರಕರಣ ಬಳಗಾನೂರು ಪೊಲೀಸ್ ಠಾಣೆ UÀÄ£Éß £ÀA: 36/2015.ಕಲಂ.323,504,498(a).506,,R/W 34 IPC ಮತ್ತು 3 & 4 ಡಿಪಿ ಕಾಯಿದೆ CrAiÀÄ°è ¥ÀæPÀgÀt .ದಾಖಲಿಸಿಕೊಂಡಿದ್ದು ಇರುತ್ತದೆ
          ಪಿರ್ಯಾದಿ ಸರಸ್ವತಿ ಗಂಡ ಅಮರೇಶ ಕರಡಕಲ್ 30 ವರ್ಷ ಮಾದಿಗ ಕೂಲಿಕೆಲಸ      ಸಾ. ಗಾಂಧಿನಗರ ಮಸ್ಕಿ.  ಮತ್ತು ಆರೋಪಿ ಅಮರೇಶ ತಂದೆ ಉಲ್ಲೇಶಪ್ಪ ಈಚನಾಳ ಮಾದಿಗರು 37 ವರ್ಷ ಮೇಷನ್ ಕೆಲಸ ಸಾ. ಕರಡಕಲ್ ಹಾ. ಗಾಂಧಿನಗರ ಮಸ್ಕಿªÀjಬ್ಬರು ಗಂಡ ಹೆಂಡತಿಯರಿದ್ದು ಆರೋಪಿತನು ಈಗ್ಗೆ 10 ವರ್ಷಗಳ ಹಿಂದಿನಿಂದ   ಪಿರ್ಯಾದಿದಾರಳಿಗೆ ಕುಡಿದು ಬಂದು ಮಾನಸಿಕ ಮತ್ತು ದೈಹಿಕ ಹಿಂಸೆ ನೀಡುತ್ತಾ ಬಂದಿದ್ದು ಪಿರ್ಯಾದಿದಾರಳು ಇಂದಲ್ಲ ನಾಳೆ ಗಂಡ ಸರಿಹೊಗಬಹುದು ಅಂತಾ ಸುಮ್ಮನಿದ್ದರೂ ಕೂಡಾ ದಿನಾಂಕ 20-04-15 ರಂದು ರಾತ್ರಿ 9.00 ಗಂಟೆಗೆ ಪಿರ್ಯಾದಿದಾರಳು ಮನೆಯಲ್ಲಿದ್ದಾಗ ಆರೋಪಿತನು ಮನಗೆ ಬಂದು ಏನಳೇ ಸೂಳೇ ನನಗೆ ಖರ್ಚಿಗೆ  ಹಣ ಕೊಡು ಇಲ್ಲಂದ್ರ ನೀನ್ನನ್ನು ಮನೆಯ ಮೇಲಿನ ಗಬಾಕಿಲಿಗೆ ( ಮಾಳಿಗೆಗೆ ಇರುವ ಕಿಡಕಿ ) ನೇಣು ಹಾಕಿ ಸಾಯಿಸುತ್ತೆನೆ ಅಂತಾ ಅವಾಚ್ಯವಾಗಿ ಬೈದು ಜೀವದ ಬೆದರಿಕೆ ಹಾಕಿದ್ದು ಇರುತ್ತದೆ ಅಂತಾ ದೂರು ಸಲ್ಲಿಸಿದ್ದು ಸಾರಾಂಶದ ªÉÄðAzÀ  ªÀÄ¹Ì ಠಾಣಾ ಗುನ್ನೆ ನಂಬರ 49/15 ಕಲಂ 498 (a), 504.324.506  .ಪಿ.ಸಿ ಪ್ರಕಾರ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಕೊಂಡೆನು     
¸¸ÀAZÁgÀ ¤AiÀĪÀÄ G®èAWÀ£É, ªÁºÀ£À ZÁ®PÀgÀ «gÀÄzÀÝ PÁ£ÀÆ£ÀÄ PÀæªÀÄ:-        

                   gÁAiÀÄZÀÆgÀÄ f¯ÉèAiÀÄ J¯Áè ¥ÉÆ°Ã¸ï C¢üPÁjUÀ¼ÀÄ, gÁAiÀÄZÀÆgÀÄ f¯ÉèAiÀÄ°è ªÉÆÃmÁgÀ ªÁºÀ£À C¥ÀWÁvÀUÀ¼À£ÀÄß vÀqÉUÀlÄÖªÀ PÀÄjvÀÄ f¯ÉèUÉ ¥ÀÆgÉÊc¹gÀĪÀ EAlgï¸É¥ÀÖgï ªÁºÀ£ÀzÀ ¸ÀºÁAiÀÄ¢AzÀ ¢£ÁAPÀ: 21.04.2015 gÀAzÀÄ   82 ¥ÀææPÀgÀtUÀ¼À£ÀÄß ¥ÀvÉÛ ªÀiÁr  11,500/-  gÀÆ..UÀ¼ÀÀ£ÀÄß ¸ÀܼÀzÀ°èAiÉÄà zÀAqÀ «¢ü¹, PÁ£ÀÆ£ÀÄ jÃvÀå PÀæªÀÄ dgÀÄV¹zÀÄÝ, ¸ÀAZÁgÀ ¤AiÀĪÀÄ G®èAX¸ÀĪÀ ZÁ®PÀgÀÄ/ªÀiÁ°ÃPÀgÀ «gÀÄzÀÝ PÁ£ÀÆgÀÄ jÃvÀå PÀæªÀÄ dgÀÄV¸ÀĪÀ PÁAiÀÄð ªÀÄÄAzÀĪÀgÉ¢gÀÄvÀÛzÉ.

BIDAR DISTRICT DAILY CRIME UPDATE 21-04-2015

¢£ÀA¥Àæw C¥ÀgÁzsÀUÀ¼À ªÀiÁ»w ¢£ÁAPÀ 21-04-2015

ªÀiÁPÉðl ¥ÉưøÀ oÁuÉ ©ÃzÀgÀ UÀÄ£Éß £ÀA. 51/2015, PÀ®A 32, 34 PÉ.E PÁAiÉÄÝ :-
¢£ÁAPÀ 20-04-2015 gÀAzÀÄ ±ÁºÁ¥ÀÆgÀ UÁæªÀÄzÀ°è MAzÀÄ D®zÀ ªÀÄgÀzÀ PɼÀUÉ M§â ªÀåQÛ ¸ÀgÁ¬Ä ªÀiÁgÁl ªÀiÁqÀÄwÛzÁÝ£ÉAzÀÄ «dAiÀÄPÀĪÀiÁgÀ ©gÁzÁgÀ ¦.J¸ï.L (PÁ.¸ÀÄ) ªÀiÁPÉðl ¥ÉưøÀ oÁuÉ ©ÃzÀgÀ gÀªÀjUÉ RavÀ ¨Áwä §AzÀ ªÉÄÃgÉUÉ ¦J¸ïL gÀªÀgÀÄ E§âgÀÄ ¥ÀAZÀgÀ£ÀÄß §gÀªÀiÁrPÉÆAqÀÄ, oÁuÉAiÀÄ ¹§âA¢AiÀĪÀgÉÆqÀ£É ±ÁºÁ¥ÀÆgÀ UÁæªÀÄPÉÌ ºÉÆÃV Hj£À ¸À«ÄÃ¥À ªÀÄgÉAiÀiÁV ¤AvÀÄ £ÉÆÃqÀ¯ÁV DgÉÆÃ¦ ¦ÃgÀ¥Áà vÀAzÉ gÀhÄgÉ¥Áà §¸ÀªÀuÉÆÚÃgÀ ªÀAiÀÄ: 48 ªÀµÀð, eÁw: PÀÄgÀħ, ¸Á: ±ÁºÁ¥ÀÆgÀ UÁæªÀÄ ©ÃzÀgÀ EvÀ£ÀÄ PÁl£ÀzÀ°è ¸ÀgÁ¬Ä ¨Ál®UÀ¼À£ÀÄß ElÄÖPÉÆAqÀÄ ªÀiÁgÁl ªÀiÁqÀĪÀÅzÀ£ÀÄß RavÀ¥Àr¹PÉÆAqÀÄ CªÀ£À ªÉÄÃ¯É zÁ½ ªÀiÁr DgÉÆÃ¦UÉ »rzÀÄ CªÀgÀ ºÀwÛgÀ 175/- gÀÆ. ºÁUÀÆ MAzÀÄ PÁl£ÀzÀ°è ¸ÀgÁ¬Ä ¨Ál®UÀ¼ÀÄ EzÀÄÝ F §UÉÎ DgÉÆÃ¦UÉ ªÀiÁgÁl ªÀiÁqÀ®Ä  PÁUÀzÀ ¥ÀvÀæUÀ¼ÀÄ EªÉ CxÀªÁ E¯Áè JA§ÄªÀzÀgÀ §UÉÎ «ZÁj¸À¯ÁV CªÀ£ÀÄ £À£Àß ºÀwÛgÀ AiÀiÁªÀÅzÉà PÁUÀzÀ ¥ÀvÀæUÀ¼ÀÄ EgÀĪÀ¢¯Áè JAzÀÄ w½¹zÀ ªÉÄÃgÉUÉ ¥ÀAZÀgÀ ¸ÀªÀÄPÀëªÀÄ PÁl£ÀzÀ°ègÀĪÀ ¸ÀgÁ¬Ä ¨Ál®UÀ¼ÀÄ Jt¹ £ÉÆÃqÀ¯ÁV CzÀgÀ°è Njf£À¯ï ZË¬Ä¸ï «¹Ì 180 JA.J¯ï 27 ¨Ál®UÀ¼ÀÄ EzÀÄÝ »ÃUÉ MlÄÖ C.Q 1304/- gÀÆ. £ÉÃzÀ£ÀÄß d¦Û ªÀiÁrPÉÆAqÀÄ, ¸ÀzÀj DgÉÆÃ¦vÀ£À «gÀÄzÀÞ ¥ÀæPÀgÀt zÁR°¹PÉÆAqÀÄ vÀ¤SÉ PÉÊUÉÆ¼Àî¯ÁVzÉ.

£ÀÆvÀ£À £ÀUÀgÀ ¥Éưøï oÁuÉ UÀÄ£Éß £ÀA. 70/2015, PÀ®A 379, 420 L¦¹ ªÀÄvÀÄÛ 21(1) UÀt & R¤d (C©üªÀÈzÀÞ ªÀÄvÀÄÛ ¤AiÀÄAvÀæt) PÁAiÉÄÝ 1957 ªÀÄvÀÄÛ 44 PÀ£ÁðlPÀ G¥À R¤d jAiÀiÁ¬Äw ¤AiÀĪÀÄ 1994 :-
¢£ÁAPÀ 20-04-2015 gÀAzÀÄ ªÀiÁ£Àå ¸ÀºÁAiÀÄPÀ DAiÀÄÄPÀÛgÀÄ ©ÃzÀgÀ gÀªÀgÀÄ ¦üAiÀiÁð¢ PÀĪÀiÁgÀ JªÀÄ.¹ vÀAzÉ JªÀÄ.© ZÀÄAZÉUËqï, ªÀAiÀÄ: 38 ªÀµÀð, G: »jAiÀÄ ¨sÀÆ«eÁÕ¤, ¸Á: vÉÆÃlzÀªÀÄ£É PÀUÀΰPÁªÀ®Ä, ¥ÉƸÀÖ: CqÀUÀÄgÀ, vÁ: ZÀ£ÀßgÁAiÀÄ¥ÀlÖt, f: ºÁ¸À£À, ¸ÀzÀå: JªÀÄ.L.f 8 PÉ.ºÉZÀ.© PÁ¯ÉÆÃ¤ ©ÃzÀgÀ gÀªÀjUÉ vÀªÀÄä PÀbÉÃjUÉ PÀgɬĹ ©ÃzÀgÀ vÁ®ÆPÁ £Ë¨ÁzÀ UÁæªÀÄzÀ°è PÉ®ªÀÅ d£ÀgÀÄ C£À¢üÃPÀÈvÀªÁV ¸ÀgÀPÁgÀPÉÌ gÁdzsÀ£À ¥ÁªÀw¸ÀzÉà ªÀÄÄgÀĪÀiï (ªÀÄtÄÚ) ¸ÁUÁtÂPÉ ªÀiÁqÀÄwÛzÁÝgÉ, F §UÉÎ PÀæªÀÄ PÉÊPÉÆ½î CAvÁ ¤zÉÃð±À£À ¤ÃrzÀ ªÉÄÃgÉUÉ 1) ¦üAiÀiÁð¢, 2) ¨sÀÆ«eÁÕ¤ ±À©âÃgÀ CºÀäzÀ ¢qÀUÀÆgï, 3) PÀAzÁAiÀÄ E¯ÁSÉAiÀÄ PÀAzÁAiÀÄ ¤ÃjPÀëPÀgÁzÀ ªÀÄAdÄ£ÁxÀ vÀAzÉ ²ªÀ±ÉÃnÖ ¸Á: ªÀĺÉñÀ £ÀUÀgÀ UÀÄA¥Á ºÀwÛgÀ ©ÃzÀgÀ ºÁUÀÆ 4) UÁæªÀÄ ¯ÉPÁÌ¢üPÁjAiÀiÁzÀ §¸ÀªÀgÁd vÀAzÉ UÀÄgÀ¥Áà UÁd¯ï ¸Á: ¸ÀĨsÁµÀ ZËPÀ ºÀwÛgÀ ªÀÄAUÀ®¥ÉÃmï ©ÃzÀgÀ J®ègÀÆ dAnAiÀiÁV ¸ÀܼÀ vÀ¥Á¸ÀuÉ ªÀiÁqÀ¯Á¬ÄvÀÄ, ¸ÀzÀj ¸ÀܼÀ vÀ¥Á¸ÀuÉAiÀÄAvÉ ©ÃzÀgÀ vÁ®ÆPÁ £Ë¨ÁzÀ UÁæªÀÄzÀ°ègÀĪÀ ¸ÀªÉÃð £ÀA. 65/*/3 gÀ°è DgÉÆÃ¦ 1) CgÀÄt PÀĪÀiÁgï vÀAzÉ ªÀ¸ÀAvÀgÁeï ¸Á: £Ë¨Ázï ©ÃzÀgÀ EvÀ£ÀÄ ¸ÀĪÀiÁgÀÄ 6 wAUÀ¼ÀÄUÀ½AzÀ C£À¢üÃPÀÈvÀªÁV ¸ÀgÀPÁgÀzÀ ¥ÀgÀªÁ£ÀV ¥ÀqÉAiÀÄzÉà ªÀÄÄgÀĪÀiï(ªÀÄtÄÚ) UÀtÂUÁjPÉ ªÀiÁr ¸ÀĪÀiÁgÀÄ 14,283 ªÉÄnæPï l£ï ¥ÀæªÀiÁtzÀ ªÀÄÄgÀĪÀiï(ªÀÄtÄÚ) ¸ÁUÁtÂPÉ ªÀiÁr ¸ÀgÀPÁgÀPÉÌ 2,85,660/- gÀÆ gÁdzsÀ£À £ÀµÀÖ ªÀiÁrgÀĪÀÅzÀÄ PÀAqÀÄ §A¢gÀÄvÀÛzÉ ªÀÄvÀÄÛ CzÉà UÁæªÀÄzÀ ¸ÀªÉÃð £ÀA. 71 gÀ°è J®ègÀÆ ¥Àjò°¹ £ÉÆÃqÀ¯ÁV DgÉÆÃ¦ 2) C§ÄÝ® gÀeÁPï vÀAzÉ C§ÄÝ® CfÃeï ¸Á: UÉÆ¯ÉÃSÁ£Á ©ÃzÀgÀ EvÀ£ÀÄ ¸ÀºÀ ¸ÀgÀPÁgÀzÀ ¥ÀgÀªÁ£ÀV ¥ÀqÉAiÀÄzÉà C£À¢üÃPÀÈvÀªÁV ªÀÄÄgÀĪÀiï(ªÀÄtÄÚ) UÀtÂUÁjPÉ ªÀiÁr ¸ÀĪÀiÁgÀÄ 3900 ªÉÄnæPï l£ï ¥ÀæªÀiÁtzÀ ªÀÄÄgÀĪÀiï(ªÀÄtÄÚ) ¸ÁUÁtÂPÉ ªÀiÁr ¸ÀgÀPÁgÀPÉÌ 78,000/- gÀÆ gÁdzsÀ£À ¸ÀgÀPÁgÀPÉÌ £ÀµÀÖ ªÀiÁrgÀĪÀÅzÀÄ PÀAqÀÄ §A¢gÀÄvÀÛzÉ, F jÃw ¸ÀzÀj DgÉÆÃ¦vÀgÀÄ E¯ÁSɬÄAzÀ AiÀiÁªÀÅzÉà ¥ÀgÀªÁ£ÀUÉ ¥ÀqÉAiÀÄzÉà C£À¢üÃPÀÈvÀªÁV ªÀÄÄgÀĪÀiï (ªÀÄtÄÚ) UÀtÂUÁjPÉ £Àqɹ ¸ÁUÁtÂPÉ ªÀiÁrgÀĪÀ PÀÈvÀåªÀÅ UÀt & R¤d (C©üêÀÈ¢Þ ªÀÄvÀÄÛ ¤AiÀÄAvÀæt) PÁAiÉÄÝ 1957 £ÉÃzÀgÀ ¤AiÀĪÀÄ 4(1) G®èAWÀ£ÉUÁV 21 gÀ£ÀéAiÀÄ ²PÀëºÁð C¥ÀgÁzsÀªÁVgÀÄvÀÛzÉ ªÀÄvÀÄÛ PÀ£ÁðlPÀ G¥À R¤d jAiÀiÁAiÀÄw ¤AiÀĪÀÄ 1994 gÀ ¤AiÀĪÀÄ 3, 36, 42, ªÀÄvÀÄÛ 43 gÀ G®èAWÀ£É DVgÀÄvÀÛzÉ EzÀÄ ¤AiÀĪÀÄ 44 gÀ£ÀéAiÀÄ ²PÁëºÀð C¥ÀgÁzsÀªÁVgÀÄvÀÛzÉ, C£À¢üÃPÀÈvÀªÁV ¸ÁUÁtÂPÉ ªÀiÁr ¸ÀgÀPÁgÀPÉÌ gÁdzsÀ£ÀªÀ£ÀÄß ¥ÁªÀw¸ÀzÉà ¸ÀzÀj DgÉÆÃ¦vÀgÀÄ ªÀAa¹gÀÄvÁÛgÉAzÀÄ ¦üAiÀiÁð¢AiÀĪÀgÀÄ ¤ÃrzÀ zÀÆj£À ªÉÄÃgÉUÉ ¥ÀæPÀgÀt zÁR°¹PÉÆAqÀÄ vÀ¤SÉ PÉÊUÉÆ¼Àî¯ÁVzÉ.

ºÀĪÀÄ£Á¨ÁzÀ ¥Éưøï oÁuÉ UÀÄ£Éß £ÀA. 76/2015, PÀ®A 20(J) J£ï.r.¦.¸ï PÁAiÉÄÝ :-
¢£ÁAPÀ 20-04-2015 gÀAzÀÄ DgïnN ZÉPï¥ÉÆÃ¸ïÖ ºÀwÛgÀ EgÀĪÀ ¨ÁA¨É zsÁ¨sÁzÀ ¥ÀPÀÌzÀ°è MAzÀÄ ¥ÁènÖPï  PÁåj¨ÁåUï£À°è UÁAeÁ ºÁQzÀAvÉ PÀAqÀÄ §gÀÄvÀÛzÉ CAvÀ ®PÀÌ¥Áà.©.CVß ¦J¸ïL ºÀĪÀÄ£Á¨ÁzÀ ¥ÉưøÀ oÁuÉ gÀªÀjUÉ RavÀ ¨Áwä §AzÀ ªÉÄÃgÉUÉ ¦J¸ïL gÀªÀgÀÄ E§âgÀÄ ¥ÀAZÀgÀ£ÀÄß §gÀªÀiÁrPÉÆAqÀÄ, oÁuÉAiÀÄ ¹§âA¢AiÀĪÀgÉÆqÀ£É ºÁUÀÆ vÀÆPÀ ªÀiÁqÀĪÀ ¥Àæ¨sÀÄgÉrØ ªÀÄÄqÀ© ºÀĪÀÄ£Á¨ÁzÀ gÀªÀjUÉ PÀgÉvÀAzÀÄ J®ègÀÆ ¨ÁA¨É zsÁ¨ÁzÀ ¥ÀPÀÌzÀ°è UË¸ÉÆ¢Ý£ï ¥ÀmÉïï PÀA¥À¤AiÀÄ PÀA¥ËAqÀ UÉÆÃqÉ M¼À¨sÁUÀzÀ°è £ÉÆÃqÀ®Ä MAzÀÄ PÁåj¨ÁåUï£À°è UÁAeÁ VqÀzÀ ºÀ¹ vÀ¥Àà®Ä vÀÄA© EnÖzÀÄÝ PÀAqÀÄ §A¢zÀÄÝ EgÀÄvÀÛzÉ, ¦J¸ïL gÀªÀgÀÄ vÀºÀ²¯ÁÝgïgÀªÀjUÉ w½¹zÁUÀ dUÀ£ÁßxÀ vÀºÀ²¯ÁÝgï UÉæÃqï2 gÀªÀgÀÄ §AzÀÄ UÁAeÁªÀ£ÀÄß £ÉÆÃr ¥ÀAZÀgÀ ¸ÀªÀÄPÀëªÀÄzÀ°è WÀl£Á ¸ÀܼÀ ºÁUÀÄ ¸ÀÄvÀÛ ªÀÄÄvÀÛ £ÉÆÃrzÁUÀ AiÀiÁªÀÅzÉà ªÁgÀ¸ÀÄzÁgÀgÀÄ PÀAqÀÄ §A¢gÀĪÀÅ¢®è, £ÀAvÀgÀ ¥Àæ¨sÀÄgÉrØ gÀªÀgÀÄ UÁAeÁ vÀÆPÀ ªÀiÁr £ÉÆÃqÀ®Ä 600 UÁæA. C.Q 1000/- gÀÆ. EgÀÄvÀÛzÉ, £ÀAvÀgÀ ¥ÀæPÀgÀt zÁR°¹PÉÆAqÀÄ vÀ¤SÉ PÉÊUÉÆ¼Àî¯ÁVzÉ.

Kalaburagi District Reported Crimes

ದ್ವೀಚಕ್ರ ವಾಹನ ಕಳವು ಪ್ರಕರಣ
ಅಶೋಕ ನಗರ ಠಾಣೆ : ದಿನಾಂಕ 27/03/2015 ರಂದು ಮೋಟರ ಸೈಕಲ್ ನಂ.ಕೆಎ-32 ಇಬಿ- 3175 ನೇದ್ದನ್ನು ವಿದ್ಯಾನಗರ ಬಡಾವಣೆಯಲ್ಲಿರುವ ಎಸ್.ಬಿ. ಕಾಲೇಜದ ಪಾರ್ಕಿಂಗದಲ್ಲಿ ನಿಲ್ಲಿಸಿದ್ದು ನಂತರ ಕ್ಲಾಸ ಮುಗಿಸಿಕೊಂಡು ದಿನಾಂಕ 27/03/2015 ರಂದು ಸಾಯಂಕಾಲ 6 ಪಿ.ಎಂ.ಕ್ಕೆ ನೋಡಲು ನಾನು ಪಾರ್ಕಿಂಗ ಮಾಡಿದ ಸ್ಥಳದಲ್ಲಿ ನಿಲ್ಲಿಸಿದ ಹಿರೋ ಹೊಂಡಾ ಸ್ಲೇಂಡರ ಪ್ರೋ ಮೋಟರ ಸೈಕಲ್ ಇರಲಿಲ್ಲ. ಇದರ ಬಗ್ಗೆ ಎಲ್ಲಾ ಕಡೆ ಮಾಹಿತಿ ತಿಳಿಸಿ ಮತ್ತು ನನ್ನ ಸಂಬಂಧಿಕರಲ್ಲಿ ಮನೆಯ ಅಕ್ಕಪಕ್ಕದವರಲ್ಲಿ ಗೆಳೆಯರಲ್ಲಿ ಮೊಟರ ಸೈಕಲ್ ಬಗ್ಗೆ ವಿಚಾರಿಸಲಾಗಿ ನನ್ನ ಮೊಟರ ಸೈಕಲ್ ಎಲ್ಲಿ ಸಿಗಲಿಲ್ಲಾ ಯಾರೋ ಕಳ್ಳರು ನನ್ನ ಮೋಟಾರ ಸೈಕಲ್ ನನ್ನ ಮೋಟಾರ ಸೈಕಲ್ ನಂ. ಕೆಎ- 32 ಇಬಿ- 3175 ನೇದ್ದು ಉಪಯೋಗಿಸುತ್ತಿದ್ದು ಇದರ ಇಂಜಿನ ನಂ.HA10ELCHD17131 ಚೆಸ್ಸಿ ನಂ.MBLHA10ASCHD14243  ಸಿಲ್ವರ ಬಣ್ಣದ್ದು ಮಾಡೆಲ್ 2012 ಅ.ಕಿ. 25,000/- ರೂ. ನೇದ್ದನ್ನು ಕಳ್ಳತನ ಮಾಡಿಕೊಂಡು ಹೋಗಿರುತ್ತಾರೆ. ಅಂತಾ ಶ್ರೀ ಶರಣಬಸಪ್ಪ ತಂದೆ ಭಾಗಣ್ಣ ಬಿರಾದಾರ ಸಾ: ಯಡ್ರಾಮಿ ತಾ: ಜೇವರ್ಗಿ ಹಾ.ವ : ಪ್ಲಾಟ ನಂ. 25 ದತ್ತ ನಗರ ಕಲಬುರಗಿ  ರವರು ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಅಶೋಕ ನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಅಪಹರಣ ಪ್ರಕರಣ :
ಸೇಡಂ ಠಾಣೆ : ದಿನಾಂಕ:18-04-2015 ರಂದು ರಾತ್ರಿ ಮನೆಯಲ್ಲಿದ್ದ ನನ್ನ 15 ವರ್ಷದ ಮಗಳಾದ ಕು.ಉಮಾಶ್ರೀ ಇವಳು ಮನೆಯಿಂದ ಯಾರಿಗೂ ಹೇಳದೆ ಕೇಳದೆ ಹೋಗಿರುತ್ತಾಳೆ, ಎಲ್ಲಾ ಕಡೆ ಹುಡುಕಾಡಿದರೂ ಸಿಕ್ಕಿರುವದಿಲ್ಲ. ಇಂದು ದಿ:20-04-2015 ರಂದು ಮುಂಜಾನೆ 09-00 ಗಂಟೆಗೆ ನಾವು ಮನೆಯಲ್ಲಿದ್ದ ನಮ್ಮೂರ ಬಸವರಾಜ ತಂದೆ ಭೀಮರಾಯ ಜಮಾದಾರ ಇವರು ನಮ್ಮ ಮನೆಗ ಬಂದು ತಿಳಿಸಿದ್ದೇನೆಂದರೆ, ದಿ:18-04-2015 ರಂದು ನಮ್ಮ ಆಕಳು ಮನೆಗೆ ಬರದ ಕಾರಣ ಹುಡುಕುತ್ತಾ ಹೋಗಿ ವಾಪಸು ಮರಳಿ ಮನೆಗೆ ಬರುವಾಗ ರಾತ್ರಿ 09-00 ಗಂಟೆಯ ಸುಮಾರಿಗೆ ನಮ್ಮ ಗ್ರಾಮದ ಶರಣಪ್ಪ ತಂದೆ ಹಾಶಪ್ಪ ಪೂಜಾರಿ ಇವರ ಕುತಿ ದೊಡ್ಡಿಯ ಹತ್ತಿರ ನಿನ್ನ ಮಗಳಾದ ಉಮಾಶ್ರೀ ಇವಳನ್ನು ನಮ್ಮ ಗ್ರಾಮದ ಅಶೋಕ ತಂದೆ ಸಾಬಣ್ಣ ಅನ್ನಾರ್, ಈತನು ಜಬರದಸ್ತಿಯಿಂದ ನಡಿ, ನಡಿ ಯಾರ ಏನ್ ಮಾಡ್ತರ್ ನನಗೆ ಬಿಬ್ಬಳ್ಳಿ ಗ್ರಾಮ ಇಬ್ಬರು ಗೆಳೆಯರಾದ ಮಲ್ಲಪ್ಪ ತಂದೆ ಮಾಳಪ್ಪ ಪೂಜಾರಿ ಮತ್ತು ಜಗಪ್ಪ ತಂದೆ ನರಸಪ್ಪ ಪುಜಾರಿಯವರ ಬೆಂಬಲವಿದೆ, ನೀನು ಬರದೇ ಇದ್ದರೆ ನಿನಗೆ ಖಲಾಸ ಮಾಡುತ್ತೇನೆ ಅಂತ ಜೀವದ ಬೆದರಿಕೆ ಹಾಕುತ್ತಾ ಎಳೆದುಕೊಂಡು ಹೋಗುತ್ತಿದ್ದನು. ನಾನು ಅವರನ್ನು ನನ್ನ ಬ್ಯಾಟರಿ ಬೆಳಕಿನಲ್ಲಿ ಗುರುತಿಸಿರುತ್ತೇನೆ. ಅಂತ ಹೇಳಿದು ಈ ವಿಷಯ ನಮಗೆ ತಡವಾಗಿ ತಿಳಿದು ಖಚಿತಪಡಿಸಿಕೊಂಡಿರುತ್ತೆವೆ. ಕಾರಣ ನನ್ನ ಮಗಳಿಗೆ ಅಪಹರಿಕೊಂಡು ಓಯ್ದವರ ವಿರುದ್ಧ ಕಾನೂನು ಕ್ರಮ ಜರುಗಿಸಬೇಕು ಅಂತ ಶ್ರೀ. ಸಾಬಣ್ಣ ತಂದೆ ನಿಂಗಪ್ಪ ಪೂಜಾರಿ, ಸಾ:ತರನಳ್ಳಿ ಗ್ರಾಮ. ಇವರು ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಸೇಡಂ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಕೊಪ್ಪಳ ಜಿಲ್ಲೆಯಲ್ಲಿ ವರದಿಯಾದ ಪ್ರಕರಣಗಳು
1)  ಕೊಪ್ಪಳ ಗ್ರಾಮೀಣ ಪೊಲೀಸ್ ಠಾಣೆ ಗುನ್ನೆ ನಂ. 90/2015  ಕಲಂ 279, 304(ಎ) ಐ.ಪಿ.ಸಿ.:
ದಿನಾಂಕ 20.04.2015 ರಂದು ಮದ್ಯಾನ 2:30 ಗಂಟೆಯ ಸುಮಾರಿಗೆ ಕೊಪ್ಪಳ ಗ್ರಾಮೀಣ ಪೊಲೀಸ ಠಾಣಾ ವ್ಯಾಪ್ತಿಯ ಕೊಪ್ಪಳ-ಗಬ್ಬೂರ ರಸ್ತೆ ಗಿಣಿಗೇರಾ ಗ್ರಾಮದ ಸರ್ಕಾರಿ ಆಸ್ಪತ್ರೆಯ ಹತ್ತಿರ ಆರೋಪಿತನು ತನ್ನ ಮೋ.ಸೈ ನಂ ಕೆ.ಎ-37/ಟಿ.ಝಡ್-008140 ನೇದ್ದರ ಹಿಂದುಗಡೆ ಪಿರ್ಯಾದಿದಾರರ ಅತ್ತಿಗೆ ಶ್ರೀಮತಿ ಭಾರತಿ ಇವರನ್ನು ಕೂಡಿಸಿಕೊಂಡು ಅತಿವೇಗ ಮತ್ತು ಅಲಕ್ಷತನದಿಂದ ಮಾನವ ಜೀವಕ್ಕೆ ಅಪಾಯವಾಗುವಂತೆ ಚಲಾಯಿಸಿಕೊಂಡು ಬಂದಿದ್ದರಿಂದ ಹಿಂದೆ ಕುಳಿತಿದ್ದ ಶ್ರೀಮತಿ ಭಾರತಿ ಇವರು ಮೋ.ಸೈ ಮೇಲಿಂದ ಪುಟಿದು ಕೆಳಗೆ ಬಿದ್ದು ಭಾರಿಗಾಯಹೊಂದಿ ಚಿಕಿತ್ಸೆ ಕುರಿತು ಕೊಪ್ಪಳ ಜಿಲ್ಲಾ ಸರ್ಕಾರಿ ಆಸ್ಪತ್ರೆಗೆ ಸೇರಿಕೆಯಾಗಿದ್ದು ನಂತರ ಹೆಚ್ಚಿನ ಚಿಕಿತ್ಸೆ ಕುರಿತು ಹುಬ್ಬಳ್ಳಿಯ ಎಸ್.ಡಿ.ಎಮ್ ಆಸ್ಪತ್ರೆಗೆ ಕರೆದುಕೊಂಡು ಹೋಗುವವಾಗ ಸತ್ತೂರ ಗ್ರಾಮದ ದಾರಿಯ ಮಾರ್ಗ ಮದ್ಯೆ ತನಗಾದ ಗಾಯದಿಂದ ಚೇತರಿಸಿಕೊಳ್ಳದೇ ಶ್ರೀಮತಿ ಭಾರತಿ ಇವರು ಸಾಯಂಕಾಲ 7:45 ಗಂಟೆಗೆ ಮೃತ ಪಟ್ಟಿದ್ದು ಇರುತ್ತದೆ. ಕಾರಣ ಮೋ.ಸೈ ಸವಾರನ ಮೇಲೆ ಕಾನೂನು ಕ್ರಮ ಜರುಗಿಸಲು ವಿನಂತಿ ಅಂತಾ ಮುಂತಾಗಿ ಪಿರ್ಯಾದಿ ಸಾರಾಂಶ ªÉÄðAzÀ ¥ÀæPÀgÀt zÁR°¹ vÀ¤SÉAiÀÄ£ÀÄß PÉÊUÉÆAಡಿದ್ದು ಇರುತ್ತದೆ.  
2) ಕೊಪ್ಪಳ ನಗರ ಪೊಲೀಸ್ ಠಾಣೆ ಗುನ್ನೆ ನಂ. 69/2015  ಕಲಂ 78(3) Karnataka Police Act.
ದಿ:20-04-2015 ರಂದು ರಾತ್ರಿ 09-15 ಗಂಟೆಗೆ  ಶ್ರೀ ಎಂ. ನಾಗರೆಡ್ಡಿ ಪಿ.. ಡಿ.ಸಿ..ಬಿ. ಘಟಕ ಕೊಪ್ಪಳ ರವರು ಠಾಣೆಗೆ ಹಾಜರಾಗಿ ನೀಡಿದ ಗಣಕೀಕರಣ ಮಾಡಿದ ಫಿರ್ಯಾದಿಯ ಹಾಜರುಪಡಿಸಿದ್ದು, ಸದರಿ ದೂರು ಅಂಸಜ್ಞಯ ಪ್ರಕರಣವಾಗಿದ್ದರಿಂದ ಸದರಿ ದೂರನ್ನು ದಾಖಲಿಸಿ ತನಿಖೆ ಕೈಗೊಳ್ಳಲು ಕೂಡಲೇ ಮಾನ್ಯ ನ್ಯಾಯಾಲಯಕ್ಕೆ  ಯಾದಿ ಮೂಲಕ ವಿನಂತಿಸಿ ಅನುಮತಿ ಪಡೆದುಕೊಂಡಿದ್ದು, ಸದರಿ ದೂರಿನ ಸಾರಾಂಶನೆಂದರೆ, ಇಂದು ದಿ: 20-04-2015 ರಂದು 07-30 ಪಿ.ಎಂ. ಕ್ಕೆ ಫಿರ್ಯಾದಿದಾರರು ತಮ್ಮ ಸಿಂಬಂದಿಯೊಂದಿಗೆ ಪಂಚರ ಸಮಕ್ಷಮ ನಗರದ ಶ್ರೀ ಗವಿಸಿದ್ದೇಶ್ವರ ಕೋ ಆಫರೇಟಿವ್ ಬ್ಯಾಂಕ ಮುಂದೆ ಸಾರ್ವಜನಿಕ ಸ್ಥಳದಲ್ಲಿ ಶಾರದಾ ಟಾಕೀಜ ಹತ್ತಿರ ಆರೋಪಿ ಉಸ್ಮಾನ ಈತನು ಜನರಿಗೆ 1=00 ರೂಪಾಯಿಗೆ 70=00 ರೂಪಾಯಿ ಯಾರ ಅದೃಷ್ಟ ಹಚ್ಚಿರಿ ಅಂತಾ ಕೂಗುತ್ತಾ .ಸಿ. ಮಟಕಾ ನಂಬರ್ ಬರೆದುಕೊಡುತ್ತಿದ್ದಾಗ ದಾಳಿ ಮಾಡಿ ಆರೋಪಿತನಿಂದ 1] 510=00 ಮಟಕಾ ಜೂಜಾಟದ ನಗದು ಹಣ, 2] ಒಂದು ಮಟಕಾ ಪಟ್ಟಿ 3] ಒಂದು ಬಾಲ್ ಪೆನ್ನು ಇವುಗಳನ್ನು ಪಂಚರ ಸಮಕ್ಷಮ ಜಪ್ತಿ ಮಾಡಿಕೊಂಡಿದ್ದು ಇರುತ್ತದೆ. ಸದರಿ ಆರೋಪಿತನು ತಾನು ಬರೆದ ಮಟಕಾ ಪಟ್ಟಿಯನ್ನು ಆರೋಪಿ ಸುಧಾಕರ ಸಾ: ಕೊಪ್ಪಳ ಇತನಿಗೆ ಕೊಡುವುದಾಗಿ ತಿಳಿಸಿದ್ದು ಇರುತ್ತದೆ. ಸದರಿ ಆರೋಪಿತರ  ಮೇಲೆ ಸೂಕ್ತ ಕ್ರಮ ಜರುಗಿಸುವಂತೆ ನೀಡಿದ ಫಿರ್ಯಾದಿಯ ಮೇಲಿಂದ ಪ್ರಕರಣ ದಾಖಲು ಮಾಡಿಕೊಂಡು ತನಿಖೆ ಕೈಗೊಂಡಿದ್ದು ಇದೆ.
3) ಕುಕನೂರ ಪೊಲೀಸ್ ಠಾಣೆ ಗುನ್ನೆ ನಂ. 49/2015 ಕಲಂ. 279, 337, 338 ಐ.ಪಿ.ಸಿ:.

ಇಂದು ದಿನಾಂಕ:-20/04/2015  ರಂದು 6-00..ಪಿ.ಎಂ.ಕ್ಕೆ ಕೊಪ್ಪಳ ಜಿಲ್ಲಾ ಆಸ್ಪತ್ರೆಯಿಂದ ಎಮ್.ಎಲ್.ಸಿ ಮಾಹತಿ ಬಂದ ಮೇರೆಗೆ ನಾನು ಕೊಪ್ಪಳಕ್ಕೆ ಹೋಗಿ ಜಿಲ್ಲಾ ಆಸ್ಪತ್ರೆಗೆ ಭೇಟಿ ನೀಡಿ ಅಲ್ಲಿ ಗಾಯಾಳುವಿಗೆ ಅವಲೊಕಿಸಿ ನಂತರ ಗಾಯಾಳುವಿನ ಹೇಳಿಕೆಯನ್ನು 7-00 ಪಿ.ಎಮ್.ದಿಂದ 7-45 ಪಿ.ಎಮ್.ದವರೆಗೆ ಪಡೆದುಕೊಂಡಿದ್ದು ಸಾರಾಂಶವೆನೆಂದರೆ ಇಂದು  ದಿನಾಂಕ; 20/04/2015  ರಂದು  4-30 ಪಿ.ಎಂ.ಕ್ಕೆ ಫಿರ್ಯಾದಿದಾರನ್ನು ತನ್ನ ಹೊಸ     ಮೋ: ಸೈಕಲ್ ಚೆಸ್ಸಿ ನಂ: ME4JC36MAF7226951 & ಇಂಜನ್ ನಂ JC36E73889606 ನೇದ್ದರಲ್ಲಿ ಹಲಗೇರಿಯಿಂದ ಚಕೇನಕೊಪ್ಪಕ್ಕೆ ಬರುವಾಗ ದಾರಿಯಲ್ಲಿ   ಬಾನಾಪೂರ ಕುಕನೂರ  ರಸ್ತೆಯ ಮೇಲೆ ಎಡ ಬದಿಯಿಂದ ವೀರಾಪೂರ ಕ್ರಾಸ ಹತ್ತಿರ ಬರುವಾಗ  ಅದೇ ವೇಳೆಗೆ ಕುಕನೂರ ಕಡೆಯಿಂದ ಾರೋಪತನು ತನ್ನ ಮೋಟಾರ ಸೈಕಲ್ ನಂ:ಕೆಎ37/ ಡಬ್ಲೂ 9721 ನೇದ್ದನ್ನು ನೇರವಾದ ರಸ್ತೆಯಲ್ಲಿ ಎದರುಗಡೆಯಿಂದ ಬರುವ ವಾಹನಗಳನ್ನು ಲೆಕ್ಕಿಸದೆ ಹಾಗೆ ಓಡಿಸಿಕೊಂಡು ಬಂದವನೇ ಫಿರ್ಯಾದಿದಾರನ ಬೈಕಿನ ಬಲಬಾಗಕ್ಕೆ ಡ್ಯಾಸ್ ಹೊಡೆಸಿ ಅಪಗಾತ ಪಡಿಸಿದ್ದರಿಂದ ಿಬ್ಬರೂ ಬೈಕ ಸಮೇತ ಕೆಳಗೆ ಬಿದಿದ್ದು ಇದರಿಂದ ತನಗೆ ಮತ್ತು ಆರೋಪಿತನಿಗೆ ಸಾದಾ ಮತ್ತು ತೀವೃಸ್ವರೂಪದ ಗಾಯಗಳಾಗದ್ದು ನಂತರ ಬಾನಾಪೂರದ ದೇವಪ್ಪ & ಮಲ್ಲಯ್ಯ ಿವರು ನೋಡಿ ತಮಗೆ ಉಪಚರಿಸಿ 108 ವಾಹನಕ್ಕೆ ಫೋನ ಮಾಡಿ ಕರೆಯಿಸಿ ಅದರಲ್ಲಿ ತಮಗೆ ಹಾಕಿ ಚಿಕಿತ್ಸೆಗಾಗಿ ಕಳುಹಿಸಿರುತ್ತಾರೆ ಕಾರಣ ಸದರ ಆರೋಪಿತನ ಮೇಲೆ ಕಾನೂನ ಪ್ರಕಾರ ಕ್ರಮ ಜರುಗಿಸಲು ವಿನಂತಿ ಅಂತಾ ವಗೈರೆ ಹೇಳಿಕೆಯನ್ನು ಪಡೆದುಕೊಂಡು ಪ್ರಕರಣ ದಾಖಲ್ ಮಾಡಿಕೊಂಡು ತನಿಖೆ ಕೈ ಕೊಂಡೆನು.