Police Bhavan Kalaburagi

Police Bhavan Kalaburagi

Tuesday, May 12, 2015

Raichur District Reported Crimes

                                  
¥ÀwæPÁ ¥ÀæPÀluÉ
ªÀgÀ¢AiÀiÁzÀ ¥ÀæPÀgÀtUÀ¼À ªÀiÁ»w:-
gÀ¸ÉÛ C¥ÀWÁvÀ ¥ÀæPÀgÀtzÀ ªÀiÁ»w:-
ದಿನಾಂಕ.09-05-2015 ರಂದು 09-00 ಎಂ.ಎಂಕ್ಕೆ ಕೋಳುರುದಿಂದ ಪಿರ್ಯಾದಿ ²æÃ ©üêÀÄgÁAiÀÄ vÀAzÉ ªÀiÁgÉ¥Àà ¨sÀAqÁj, 43 ªÀµÀð, G-MPÀÌ®ÄvÀ£À, ¸Á-PÉÆÃ¼ÀÆgÀÄ  vÁ-zÉêÀzÀÄUÀð   FvÀ£À  ಸಂಬಂದಿಕರಾದ ಹನುಮಂತ್ರಾಯನ ಮಗಳ ಮದುವೆಗೆ ಚಿಂಚರಕಿ ಗ್ರಾಮಕ್ಕೆ ಹೋಗಿದ್ದು ಮದುವೆ ಮುಗಿಸಿಕೊಂಡು ದಿನಾಂಕ.10-05-2015 ರಂದು 16-30 ಗಂಟೆ ಸುಮಾರಿಗೆ ಚಿಂಚರಕಿಯಿಂದ ವಾಪಾಸ್ಸು ಬರುವಾಗ ಕೆ. 36 ಬಿಒ 134 ಟಾಟಾ ಎಸಿ ಗಾಡೊಯ ಚಾಲಕನು ಅತಿವೇಗದಿಂದ ನಡೆಸಿಕೊಂಡು ಅಲಕ್ಷತನದಿಂದ ನಡೆಸಿದ್ದರಿಂದ ಸ್ಕೀಡ್ಡಾಗಿ ಚಾಲಕನ ನಿಯಂತ್ರಣ ತಪ್ಪಿ ದೇವರಗುಡ್ಡ ರೋಡಿನ  ಮೇಲೆ ಟಾಟಾ ಎಸಿ ಗಾಡಿಯು ರೋಡಿನ ಪಕ್ಕದಲ್ಲಿದ್ದ ಬೇವಿನ ಮರಕ್ಕೆ ಗುದ್ದಿ ಪಲ್ಟಿಯಾಗಿ ಗಾಡಿಯಲ್ಲಿದ್ದ 1) gÉÃtÄPÀªÀÄä UÀAqÀ £ÀgÀ¸À¥Àà 2) ¸ÉÆÃ¤AiÀiÁ vÀAzÉ UÉÆÃ«AzÀ¥Àà, 3) ZÀAzÀæªÀÄä UÀAqÀ ºÀA¥ÀAiÀÄå PÀÆrèV, 4) ®°vÁ UÀAqÀ ©üêÀÄgÁAiÀÄ, 5) ºÀİUɪÀÄä UÀAqÀ §¸ÀªÀgÁd, 6) ±ÉéÃvÀ vÀAzÉ §¸ÀªÀgÁd, J¯ÁègÀÆ ¸Á-PÉÆÃ¼ÀÄgÀÄ 7) GªÀiÁzÉë UÀAqÀ DAeÉ£ÉAiÀÄå ªÀÄÆ° ¸Á-PÉÆvÀÛzÉÆrØ EªÀgÀÄUÀ½UÉ ಸಣ್ಣಪುಟ್ಟ ತರಚಿದ ಗಾಯಗಳು ಮತ್ತು ತರಚಿದ ಗಾಯಗಳಾಗಿ ಒಳಪೆಟ್ಟಾಗಿದ್ದು ಮತ್ತು ಅಪಘಾತ ಜರುಗಿದ ನಂತರ ಚಾಲಕನು ಸ್ಥಳದಿಂದ ಓಡಿ ಹೋಗಿರುತ್ತಾನೆ  ಅಂತ ಇದ್ದ ಲಿಖಿತ ಪಿರ್ಯಾದಿ ಮೇಲಿಂದ   eÁ®ºÀ½î ¥Éưøï oÁuÉ C.¸ÀA.58/2015   PÀ®A-279,337 L¦¹ ªÀÄvÀÄÛ 187 LJA« PÁAiÉÄÝ  CrAiÀİè ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಂಡಿದ್ದು ಇರುತ್ತದೆ.
¥Éưøï zÁ½ ¥ÀæPÀgÀtzÀ ªÀiÁ»w:-
ದಿ;- 11-05-2015 ರಂದು ಸಂಜೆ  ರಾಯಚೂರು ಗ್ರಾಮೀಣ ಠಾಣಾ ವ್ಯಾಪ್ತಿಯ ಜೆಗರಕಲ್ ಗ್ರಾಮದಲ್ಲಿ ಒಬ್ಬನು ಜನರಿಂದ ಹಣ ಸಂಗ್ರಹಿಸಿ ಮಟಕಾ ಜೂಜಿನ ನಂಬರ್ ಗಳನ್ನು ಬರೆದುಕೊಂಡು ನಂಬರ್ ಗಳ ಚೀಟಿ ಸಂಗ್ರಹಿಸಿದ ಜೂಜಿನ ಹಣವನ್ನು ಇನ್ನೊಬ್ಬನಿಗೆ ನೀಡುವದಲ್ಲದೇ  ಇಬ್ಬರೂ ಸೇರಿ ಜೂಜಿನಲ್ಲಿ ವಿಜೇತ ನಂಬರ್ ಬರೆಯಿಸಿದವರಿಗೆ ಪಣಕ್ಕೆ ಹಚ್ಚಿದ ಹಣದ ಶೇಕಡಾ 80 ರಷ್ಟು ಹಣವನ್ನು ನೀಡದೇ ಜನರಿಗೆ ಮೋಸ ಮಾಡುತ್ತಿದ್ದಾರೆಂದು ಮಾಹಿತಿ ತಿಳಿದು ಬಂದ ಮೇರೆಗೆ ಉಪವಿಭಾಗಾಧಿಕಾರಿಗಳು ರಾಯಚೂರುರವರ ಮಾರ್ಗದರ್ಶನ ಪಡೆದು ಉಪವಿಭಾಗದ ಸ್ಕಾಡ್ ಸಿಬ್ಬಂದಿಯವರೊಂದಿಗೆ  ಇವರೊಂದಿಗೆ 17-30 ಗಂಟೆಗೆ ಠಾಣೆಯಿಂದ ಹೊರಟು 18-15  ಗಂಟೆಗೆ  ಸದರಿ ಜೆಗರಕಲ್ ಗ್ರಾಮ ತಲುಪಿ ಪಂಚರು ಮತ್ತು ಸಿಬ್ಬಂದಿಯವರೊಂದಿಗೆ  18-30 ಗಂಟೆಗೆ ಜೆಗರಕಲ್ ಗ್ರಾಮದಿಂದ ಹೊಸಪೇಟ್ ಗ್ರಾಮಕ್ಕೆ ಹೋಗುವ ರಸ್ತೆಯಲ್ಲಿ ಗ್ರಾಮದ ಸರಕಾರಿ ಶಾಲೆ ಹತ್ತಿರ  ದಾಳಿ ಮಾಡಿ ಮಟಕಾ ಚೀಟಿಗಳನ್ನು ಬರೆದು ಬುಕ್ಕಿಗೆ ಚೀಟಿ ಮತ್ತು ಸಂಗ್ರಹಿಸಿದ ಹಣವನ್ನು ನೀಡಲೆತ್ನಿಸಿದ  ಬಸವರಾಜಸ್ವಾಮಿ ತಂದೆ ಗುರುಸ್ವಾಮಿ 55 ವರ್ಷ ಜಂಗಮ ಸಾ. ಜೆಗರಕಲ್  ಈತನನ್ನು ದಸ್ತಗಿರಿ ಪಡಿಸಿ ಸದರಿಯವನ ವಶದಿಂದ  ಒಂದು ಮಟಕಾ ಜೂಜಿನ ನಂಬರ್ ಗಳನ್ನು ಬರೆದ ಚೀಟಿ, ಹಣ ರೂಪಾಯಿ 3410/- ಮತ್ತು ಒಂದು ಬಾಲ್ ಪೆನ್ನು ವಶಪಡಿಸಿಕೊಂಡಿದ್ದು ಸದರಿಯವನಿಂದ ಚೀಟಿ ಸಂಗ್ರಹಿಸಲು ಬಂದವನ ಹೆಸರು  ರಾಚಯ್ಯ ಸ್ವಾಮಿ ಸಾ;- ಅರಕೇರಾ ಅಂತಾ ತಿಳಿದು ಬಂದಿದ್ದು ದಾಳಿ ಕಾಲಕ್ಕೆ ಸದರಿಯವನು ಓಡಿ ಹೋಗಿದ್ದು ಇರುತ್ತದೆ. ಈ ಬಗ್ಗೆ ಸ್ಥಳದಲ್ಲಿಯೇ  18-30 ಗಂಟೆಯಿಂದ 19-30 ಗಂಟೆಯವರೆಗೆ ರಸ್ತೆಯ ಬೆಳಕಿನಲ್ಲಿ ಪಂಚನಾಮೆಯನ್ನು ಬರೆದುಕೊಂಡು ಆರೋಪಿ ಬಸವರಾಜಸ್ವಾಮಿಯನ್ನು ವಶಕ್ಕೆ ತೆಗೆದುಕೊಂಡಿದ್ದು ಇರುತ್ತದೆ. ಸ್ಥಾನಿಕ ವಿಚಾರಣೆಯಿಂದ ಸದರಿಯವರಿಬ್ಬರೂ ಜನರಿಂದ ಹಣ ಸಂಗ್ರಹಿಸಿ ಮಟಕಾ ಜೂಜಿನ ನಂಬರ್ ಗಳನ್ನು ಬರೆದುಕೊಂಡು ವಿಜೇತ ನಂಬರ್ ಗಳಿಗೆ ಹಣ ಸಂದಾಯ ಮಾಡದೇ ಮೋಸ ಮಾಡುತ್ತಿದ್ದಾರೆಂದು ತಿಳಿದು ಬಂದಿದ್ದು ಇರುತ್ತದೆ. ಈ ಬಗ್ಗೆ  ಎ.ಎಸ್.ಐ (ಸಿ) ರವರಿಂದ ನೀಡಿದ ದೂರಿನ ಮೇಲಿಂದ  UÁæ«ÄÃt ¥Éưøï oÁuÉ gÁAiÀÄZÀÆgÀÄ  UÀÄ£Éß £ÀA:108/2015 PÀ®A 420 ಐಪಿಸಿ  78 [III] PÉ.¦.DåPïÖ CrAiÀİè ಪ್ರಕರಣವನ್ನು ದಾಖಲಿಸಿಕೊಂಡು ತನಿಖೆ ಕೈಗೊಂಡಿದ್ದು ಇರುತ್ತದೆ.
                 ದಿನಾಂಕ 11-05-2015 ರಂದು 05-30 ಪಿ.ಎಮ್ ತುರುವಿಹಾಳ ಗ್ರಾಮದ ಹಳ್ಳದ ಹತ್ತಿರ ಸಾರ್ವಜನಿಕ ಸ್ಥಳದಲ್ಲಿ ಆರೋಪಿ 1) ಪಂಪಯ್ಯ ತಂದೆ ಶಿವಯೋಗಯ್ಯ, 50 ವರ್ಷ, ಜಂಗಮ, ಒಕ್ಕಲುತನ, ಸಾ: ಜಾಲಹಳ್ಳಿ, ತಾ:ಸಿಂಧನೂರು  2) ವೀರಭದ್ರಯ್ಯ ಸ್ವಾಮಿ ಜಾಲಿಹಾಳ ನೇದ್ದವರು ಮಟಕಾ ಜೂಜಾಟದಲ್ಲಿ ತೊಡಗಿದ್ದಾಗ ಫಿರ್ಯಾದಿದಾರರು ಸಿಬ್ಬಂದಿಯವರೊಂದಿಗೆ ಪಂಚರ ಸಮಕ್ಷಮ ದಾಳಿ ಮಾಡಿ ಹಿಡಿಯಲು ಆರೋಪಿ 01 ಸಿಕ್ಕಿಬಿದ್ದಿದು ಆರೋಪಿ 02 ನೇದ್ದವನು ಓಡಿ ಹೋಗಿದ್ದು, ಆರೋಪಿ 01 ನೇದ್ದವನಿಂದ ಮಟಕಾ ಜೂಜಾಟದ ನಗದು ಹಣ ರೂ. 200/-, ಮಟಕಾ ಚೀಟಿ, ಒಂದು ಬಾಲ್ ಪೆನ್ ಜಪ್ತಿ ಮಾಡಿಕೊಂಡಿದ್ದು ಅಂತಾ ಇದ್ದ ದಾಳಿ ಪಂಚನಾಮೆ, ಮುದ್ದೇಮಾಲು ಮತ್ತು ಆರೋಪಿ 01 ನೇದ್ದವನನ್ನು ಒಪ್ಪಿಸಿ ಮುಂದಿನ ಕ್ರಮ ಜರುಗಿಸಲು ಸೂಚಿಸಿದ್ದರಿಂದ ಆರೋಪಿತರ ವಿರುದ್ದ ತುರುವಿಹಾಳ ಪೊಲೀಸ್ ಠಾಣಾ ಗುನ್ನೆ ನಂ.54/2015, ಕಲಂ.78(3) .ಪೊ ಕಾಯ್ದೆ ಅಡಿಯಲ್ಲಿ ಗುನ್ನೆ ದಾಖಲಿಸಿ ತನಿಖೆ ಕೈಗೊಂಡಿದ್ದು ಇರುತ್ತದೆ .
           ದಿನಾಂಕ 11-05-2015 ರಂದು 4.45 ಪಿ.ಎಂ ಗಂಟೆಯ ಸುಮಾರಿಗೆ ಖಾಜಾಹುಸೇನ ತಂದೆ ಯೂಸೂಫ್, ವಯಾ : 40 ವರ್ಷ, ಜಾ:ಮುಸ್ಲಿಂ, ಉ:ಕೂಲಿಕೆಲಸ ಸಾ:ದಡೇಸೂಗೂರು ತಾ: ಸಿಂಧನೂರುFvÀ£ÀÄ  ದಡೇಸೂಗೂರು ಗ್ರಾಮದಲ್ಲಿ ಅಶೋಕ ಭೂಪಾಲ ಇವರ ಹೊಲಕ್ಕೆ ಹೋಗುವ ಹಳೆಯ ಊರಿನ ದಾರಿಗೆ ಸಾರ್ವಜನಿಕ ಸ್ಥಳದಲ್ಲಿ ಸಾರ್ವಜನಿಕರಿಂದ ಹಣ ಪಡೆದು ಮಟಕಾ ಜೂಜಾಟದ ನಂಬರಿನ ಚೀಟಿಯನ್ನು ಬರೆದುಕೊಳ್ಳುತ್ತಾ 1 ರೂ. ಗೆ 80 ರೂ. ಕೊಡುತ್ತೇವೆ ಅಂತಾ ಸಾರ್ವಜನಿಕರಿಂದ ಹಣ ಪಡೆದು ಮಟಕಾ ನಂಬರ್ ಬರೆದುಕೊಳ್ಳುತ್ತಿದ್ದು ಸದರಿ ಆರೋಪಿಯನ್ನು ಪಿ.ಎಸ್.ಐ ¹AzsÀ£ÀÆgÀ UÁæ«ÄÃt ¥Éưøï oÁuÉ ರವರು ಸಿಬ್ಬಂದಿಯವರ ಸಂಗಡ ಪಂಚರ ಸಮಕ್ಷಮ ದಾಳಿ ಮಾಡಿ ಆರೋಪಿತನಿಂದ ನಗದು ಹಣ ರೂ. 7,00/-, ಒಂದು ಮಟಕಾ ಚೀಟಿ, ಒಂದು ಬಾಲ್ ಪೆನ್ ಗಳನ್ನು ವಶಪಡಿಸಿಕೊಂಡು ದಾಳಿಪಂಚನಾಮೆಯನ್ನು ಜರುಗಿಸಿ ಜಪ್ತಿಮಾಡಿದ ಮುದ್ದೇಮಾಲು, ದಾಳಿ ಪಂಚನಾಮೆಯ ಸಂಗಡ ಆರೋಪಿಯನ್ನು ಠಾಣೆಗೆ ತಂದು ಹಾಜರುಪಡಿಸಿದ್ದು ಸದರಿ ಜೂಜಾಟದ ದಾಳಿ ಪಂಚನಾಮೆಯ ಆಧಾರದ ಮೇಲಿಂದ ¹AzsÀ£ÀÆgÀ UÁæ«ÄÃt ¥Éưøï oÁuÉ ಗುನ್ನೆ ನಂ. 126/2015 ಕಲಂ 78 (3) ಕೆ.ಪಿ ಆಕ್ಟ್ ಪ್ರಕಾರ ಗುನ್ನೆ ದಾಖಲಿಸಿಕೊಂಡು ತನಿಖೆ ಕೈಗೊಂಡಿದ್ದು ಇರುತ್ತದೆ.


¥ÀrvÀgÀ ¹ÃªÉÄ JuÉÚ d¥ÀÄÛ ªÀiÁrzÀ ¥ÀæPÀgÀtzÀ ªÀiÁ»w:-
                 ದಿನಾಂಕ: 11-05-2015 ರಂದು ಬೆಳಿಗ್ಗೆ 11.30 ಗಂಟೆಗೆ ಶ್ರೀ ಪಿ.ಹನುಮಂತಪ್ಪ ಪಿ.ಎಸ್.(ಅವಿ) ರವರು ಪಂಚನಾಮೆ, ಆರೋಪಿ ಮತ್ತು ಮುದ್ದೆಮಾಲಿನೊಂದಿಗೆ ಜ್ಞಾಪನ ಪತ್ರವನ್ನು ಕೊಟ್ಟಿದ್ದು ಸಾರಾಂಶದವೆನೇಂದರೆ, ರಾಯಚೂರು ನಗರದ ಗದ್ವಾಲ್ ರೋಡ್ ನಲ್ಲಿ ಯಾವುದೋ ಒಂದು ಪ್ಯಾಸೆಂಜರ್ ಆಟೋದಲ್ಲಿ ಸೀಮೆ ಎಣ್ಣೆಯುಳ್ಳ ಕ್ಯಾನ್ ಗಳನ್ನು ಅನದಿಕೃತವಾಗಿ ಸಾಗಿಸುತ್ತಿದ್ದಾರೆ ಅಂತಾ ಖಚಿತ ಮಾಹಿತಿ ದೊರೆತ ಮೇರೆಗೆ ಮಾನ್ಯ ಸಿ.ಪಿ.ಐ ಪಶ್ಚಿಮ ವೃತ್ತ ರಾಯಚೂರು ಮಾರ್ಗದರ್ಶನದಲ್ಲಿ ಸಿಬ್ಬಂದಿ ಮತ್ತು ಪಂಚರೊಂದಿಗೆ ಸರ್ಕಾರಿ ಜೀಪಿನಲ್ಲಿ ಹೋಗಿ ಠಾಣಾ ವ್ಯಾಪ್ತಿಯ ಗದ್ವಾಲ್ ರಸ್ತೆ ಕಡೆಗೆ ಇರುವ ವಾಸವಿ ರೈಸ್ ಮಿಲ್ ಹಿಂದುಗಡೆ ಇರುವ ಪ್ರಾರ್ಥನಾ ಪಬ್ಲಕ್ ಸ್ಕೂಲ್ ಕಡೆಗೆ ಹೋಗುವ ಕ್ರಾಸ್ ಹತ್ತಿರ ಕಚ್ಚಾ ರಸ್ತೆಯಲ್ಲಿ ಜೀಪನ್ನು ಮರೆಯಾಗಿ ನಿಲ್ಲಿಸಿ ಮರೆಯಲ್ಲಿ ನಿಂತು ರೋಡಿನಲ್ಲಿ ತಿರುಗಾಡುವ ಆಟೋಗಳನ್ನು ಗಮನಿಸುತ್ತಿದ್ದಾಗ ಒಂದು ಆಟೋ ಪ್ಯಾಸೆಂಜರ್ ಆಟೋ ಬಂದಿದ್ದು, ಸಿಬ್ಬಂದಿಯವರ ಸಹಾಯದಿಂದ ಆಟೋವನ್ನು ಅಡ್ಡಗಟ್ಟಿ ನಿಲ್ಲಿಸಿ ಆಟೋದಲ್ಲಿ ಪರಿಶೀಲಿಸಿ ವಿಚಾರಿಸಲು ಆಟೋದಲ್ಲಿ ಕುಳಿತವನು ತನ್ನ ಹೆಸರು ಹನುಮಂತಪ್ಪ ಅಂತಾ ಹೇಳಿ ತನಗೆ ಯಾರೋ ಸಾರ್ವಜನಿಕರು ಮಾರಾಟ ಮಾಡಿ ಹೋದ ಸೀಮೆ ಎಣ್ಣೆಯನ್ನು ಹೆಚ್ಚಿನ ಬೆಲೆಗೆ ಅನಧೀಕೃತವಾಗಿ ಮಾರಾಟ ಮಾಡಲು ತೆಗೆದುಕೊಂಡು ಹೋಗುತ್ತಿದ್ದುದಾಗಿ ಮತ್ತು ಇದಕ್ಕೆ ಸಹಕರಿಸಿದ ಆಟೋ ಚಾಲಕನಿಗೆ ವಿಚಾರಿಸಲು ಅವನು ತನ್ನ ಹೆಸರು ಸೈಯ್ಯದ್ ಗೂಡ್ ಸಾಬ್ ಅಂತಾ ಹೇಳಿದ್ದು, ಹನುಮಂತಪ್ಪ ಈತನ ಹತ್ತಿರ ಇದ್ದ ಕ್ಯಾನ್ ಗಳನ್ನು ನೋಡಲಾಗಿ 1) 03 ನೀಲಿ ಬಣ್ಣದ ಪ್ಲಾಸ್ಕೀಕ್ ಕ್ಯಾನ್ ಗಳಿದ್ದು ಪ್ರತಿಯೊಂದು ಕ್ಯಾನಿನಲ್ಲಿ ಅಂದಾಜು ತಲಾ 30 ಲೀಟರ್ ನಂತೆ ಒಟ್ಟು 90 ಲೀಟರ್ ನೀಲಿ ಬಣ್ಣದ ಸೀಮೆ ಎಣ್ಣೆ ಇದ್ದು ಅ:ಕಿ: 900/- ರೂ ಬೆಲೆಬಾಳುವದಿರುತ್ತದೆ 2) 01 ಬಿಳಿ ಬಣ್ಣದ ಪ್ಲಾಸ್ಕೀಕ್ ಕ್ಯಾನ್ ಇದ್ದು  ಅದರಲ್ಲಿ ಅಂದಾಜು 30 ಲೀಟರ್ ನೀಲಿ ಬಣ್ಣದ ಸೀಮೆ ಎಣ್ಣೆ ಇದ್ದು ಅ:ಕಿ: 300/- ರೂ ಬೆಲೆಬಾಳುವದಿರುತ್ತದೆ.  3) 2 ಕಬ್ಬಿಣದ ಡಬ್ಬಿಗಳಲ್ಲಿ ಅಂದಾಜು ತಲಾ 15 ಲೀಟರ್ ನಂತೆ 30 ಲೀಟರ್ ನೀಲಿ ಬಣ್ಣದ ಸೀಮೆ ಎಣ್ಣೆ ಇದ್ದು ಅ:ಕಿ: 300/- ರೂ ಬೆಲೆಬಾಳುವುದು ಹೀಗೆ ಒಟ್ಟು 150 ಲೀಟರ್ ಅ:ಕಿ: 1500/- ರೂ ಗಳ ಬೆಲೆ ಬಾಳುವುದನ್ನು ದಾಳಿ ಪಂಚನಾಮೆಯ ಮೂಲಕ ಜಪ್ತಿ ಮಾಡಿಕೊಂಡು ಮತ್ತು  ಆಟೋ ನಂಬರ್ : ಕೆಎ-36/ಬಿ-0662 ಇದ್ದು ಅ:ಕಿ: 50.000/- ರೂ ನೇದನ್ನು ಜಪ್ತಿ ಮಾಡಿಕೊಂಡು ಪಂಚನಾಮೆ, ಮೇಲ್ಕಂಡ ಆರೋಪಿತರು ಮತ್ತು ಮುದ್ದೆಮಾಲನ್ನು ಮುಂದಿನ ಕ್ರಮ ಜರುಗಿಸಬೇನ್ನುವುದರ ಮೇಲಿಂದ ಮಾರ್ಕೇಟ್ ಯಾರ್ಡ್ ¥Éưøï oÁuÉ ಗುನ್ನೆ ನಂ:43/2015 ಕಲಂ 1] KARNATAKA ESSENTIAL COMMODITIES LICENSING ORDER 1986 U/s-3  [2] Kerosene (Restriction on use and Fixation of selling price) Act, 1993 U/s-3(i), [3] ESSENTIAL COMMODITIES ACT, 1955 U/s-3,7 ರ ಆಡಿಯಲ್ಲಿ ಪ್ರಕರಣ ದಾಖಲಿಸಿ ಕೊಂಡು ತನಿಖೆ ಕೈಕೊಳ್ಳಲಾಗಿದೆ.
CPÀæªÀÄ ªÀÄgÀ¼ÀÄ ¥ÀæPÀgÀtzÀ ªÀiÁ»w:-
                  ದಿನಾಂಕ: 11/05/2015 ರಂದು ಬೆಳಿಗ್ಗೆ 06-00 ಗಂಟೆಗೆ ©.J¸ï.ºÉƸÀ½î ¦J¸ïL UÀ§ÆâgÀ oÁuÉ gÀªÀgÀÄ  oÁuÉAiÀİèzÁÝUÀ ಅಪ್ರಾಳ್ ಸೀಮಾದಲ್ಲಿ ಕೃಷ್ಣಾ ನದಿಯಿಂದ ಟ್ರ್ಯಾಕ್ಟರ್ ಚಾಲಕರುಗಳು ತಮ್ಮ ಟ್ರ್ಯಾಲಿಯಲ್ಲಿ ಅನಧಿಕೃತವಾಗಿ ಮರಳನ್ನು ತುಂಬಿಕೊಂಡು ಮಾರಾಟಕ್ಕಾಗಿ ಸಾಗಾಟ ಮಾಡುತ್ತಿದ್ದಾರೆ ಅಂತಾ ಖಚಿತ ಭಾತ್ಮಿ ಮೇರೆಗೆ ಪಂಚರನ್ನು ಬರಮಾಡಿಕೊಂಡು ಸಿಬ್ಬಂದಿಯವರ ಸಂಗಡ ಬೆಳಿಗ್ಗೆ 06-15 ಗಂಟೆಗೆ ಗಬ್ಬೂರು ಠಾಣೆಯಿಂದ ಹೊರಟು 07—00 ಗಂಟೆಗೆ ಅಪ್ರಾಳ್ ಸೀಮಾದಲ್ಲಿ ಕೃಷ್ಣಾ ನದಿ ಕಡೆಗೆ ಹೋಗುವಾಗ ನದಿಯ ಹತ್ತಿರ ಎರಡು ಟ್ರ್ಯಾಕ್ಟರ್ ಚಾಲಕರು ತಮ್ಮ ಟ್ರ್ಯಾಲಿಗಳಲ್ಲಿ ಮರಳನ್ನು ತುಂಬಿಕೊಂಡು ಬರುತ್ತಿದ್ದು ನೋಡಿ ಕೈ ಮಾಡಿ ನಿಲ್ಲಿಸಿ ಆರೋಪಿತರನ್ನು ವಿಚಾರಿಸಿದಾಗ 1] CfÃeï¸Á¨ï vÀAzÉ UÀ¤¸Á¨ï,35ªÀµÀð,eÁ:ªÀÄĹèA,G:mÁæöåPÀÖgï ZÁ®PÀ ¸Á:UÀ§ÆâgÀÄ 2] ¸ÀAfêÀ vÀAzÉ ²ªÀ¥Àà,25ªÀµÀð,eÁ:ZɮĪÁ¢, G:mÁæöåPÀÖgï ZÁ®PÀ,¸Á:UÀ§ÆâgÀÄ  CAvÁ ಹೇಳಿ ತಾವು ಸರ್ಕಾರಕ್ಕೆ ಯಾವುದೇ ರಾಜಧನ ಪಾವತಿ ಮಾಡದೇ ತಮ್ಮ ಸ್ವಂತ ಲಾಭಕ್ಕಾಗಿ ಮಾರಾಟ ಮಾಡಲು ನದಿಯಿಂದ ಸರಕಾರಕ್ಕೆ ಯಾವುದೇ ರಾಜಧನ, ಹಣ ವಗೈರೆ ಸಂದಾಯ ಮಾಡದೆ ನೈಸರ್ಗಿಕ ಸಂಪತ್ತಾದ ಮರಳನ್ನು ಸರಕಾರಕ್ಕೆ ಮಾಹಿತಿಯನ್ನು ನೀಡದೆ ಹಣವನ್ನು ಸಂದಾಯ ಮಾಡದೆ ಮಾರಾಟ ಮಾಡುವ ಉದ್ದೇಶದಿಂದ ಕಳ್ಳತನದಿಂದ ಅಪ್ರಾಳ್ ಸೀಮಾಂತರದಲ್ಲಿ ಕೃಷ್ಣಾ ನದಿಯ ದಂಡೆಯಿಂದ ತುಂಬಿಕೊಂಡು ಬಂದಿದ್ದು ಅಂತಾ ಮುಂತಾಗಿ ಹೇಳಿ ವಾಹನಗಳನ್ನು ಚೆಕ್ ಮಾಡುವಾಗ ಸದರಿ ಆರೋಪಿತರು ತಪ್ಪಿಸಿಕೊಂಡು ಓಡಿ ಹೋಗಿದ್ದು ಇರುತ್ತದೆ ಎಂದು ಬೆಳಿಗ್ಗೆ 09-00 ಗಂಟೆಗೆ  ಟ್ರ್ಯಾಕ್ಟರ್ ಮತ್ತು ಟ್ರ್ಯಾಲಿಗಳಲ್ಲಿ ಮರಳು ತುಂಬಿದ್ದು ಠಾಣೆಗೆ ತಂದು ಜ್ಞಾಪನ ಪತ್ರ ಮುಂದಿನ ಕ್ರಮಕ್ಕಾಗಿ ನೀಡಿದ ಮೇರೆಗೆ UÀ§ÆâgÀÄ ¥Éưøï oÁuÉ C.¸ÀA. 69/2015 PÀ®A: 4(1A),21 MMRD ACT 1957 & 379 IPC CrAiÀİè ಗುನ್ನೆ ದಾಖಲಿಸಿಕೊಂಡು ತನಿಖೆಯನ್ನು ಕೈಗೊಂಡಿದೆ.         

¢£ÁAPÀ: 12-05-2015 gÀAzÀÄ 07-00 gÀAzÀÄ gÉÆÃqÀ®§AqÁ UÁæªÀÄ (AiÀÄÄ.PÉ.¦ ) AiÀİè ಆರೋಪಿತ£ÁzÀ 1) ¥ÀgÀ±ÀÄgÁªÀÄ¥Àà vÀAzɲªÀ§¸Àì¥Àà ªÀAiÀiÁ; 33 ªÀµÀð eÁ: PÀÄgÀ§gÀÄ mÁæöåPÀÖgï ZÁ®PÀ ¸Á: ¦Q°ºÁ¼À UÁæªÀÄ vÁ: °AUÀ¸ÀÆUÀÆgÀÄ FvÀ£ÀÄ  ತನ್ನ ಟ್ರ್ಯಾಕ್ಟರ್  ಮತ್ತು ಟ್ರ್ಯಾಲಿಯಲ್ಲಿ ಅನಧಿಕೃತವಾಗಿ ಯಾವುದೇ ಪರವಾನಿಗೆ ಇಲ್ಲದೇ ಅನಧಿಕೃತವಾಗಿ ಕರಡಿ ಹಳ್ಳದಿಂದ ಕಳ್ಳತನದಿಂದ ಉಸುಕು ತುಂಬಿಕೊಂಡು ರೋಡಲಬಂಡಾ (ಯುಕೆಪಿ) ಗ್ರಾಮದಲ್ಲಿ ಬರುತ್ತಿದ್ದಾಗ ಪಿರ್ಯಾಧಿ gÁªÀÄ¥Àà £ÀqÀUÉÃj vÀAzÉ ªÀÄgÀ¼À¥Àà ªÀAiÀiÁ; 33 ªÀµÀð ¦.r.N ¸Á: gÉÆÃqÀ®§AqÁ UÁæªÀÄ (AiÀÄÄPɦ) EªÀgÀÄ ತಮ್ಮ ಸಿಬ್ಬಂದಿಯವರೊಂದಿಗೆ ಪಂಚರ ಸಮಕ್ಷಮ ದಾಳಿ ಮಾಡಿ ಪಂಚನಾಮೆಯೊಂದಿಗೆ ವರದಿಯನ್ನು ನಿಡಿದ್ದರ ಸಾರಾಂಶದ ಮೇಲಿಂದ °AUÀ¸ÀÆÎgÀÄ ¥Éưøï oÁuÉ UÀÄ£Éß £ÀA: 106/15 PÀ®A. 379 ypisiL¦¹  ¸À»vÀ 4 (1) (J) 21 JA.JA.r.Dgï PÁAiÉÄÝ 1957  CrAiÀİ蠠    ಪ್ರಕರಣ ದಾಖಲು ಮಾಡಿಕೊಂಡು ತನಿಖೆ ಕೈಕೊಳ್ಳಲಾಗಿದೆ      
                     
¸ÀAZÁgÀ ¤AiÀĪÀÄ G®èAWÀ£É, ªÁºÀ£À ZÁ®PÀgÀ «gÀÄzÀÝ PÁ£ÀÆ£ÀÄ PÀæªÀÄ:-
                   gÁAiÀÄZÀÆgÀÄ f¯ÉèAiÀÄ J¯Áè ¥ÉÆ°Ã¸ï C¢üPÁjUÀ¼ÀÄ, gÁAiÀÄZÀÆgÀÄ f¯ÉèAiÀÄ°è ªÉÆÃmÁgÀ ªÁºÀ£À C¥ÀWÁvÀUÀ¼À£ÀÄß vÀqÉUÀlÄÖªÀ PÀÄjvÀÄ f¯ÉèUÉ ¥ÀÆgÉÊc¹gÀĪÀ EAlgï¸É¥ÀÖgï ªÁºÀ£ÀzÀ ¸ÀºÁAiÀÄ¢AzÀ ¢£ÁAPÀ: 12.05.2015 gÀAzÀÄ  154 ¥ÀææPÀgÀtUÀ¼À£ÀÄß ¥ÀvÉÛ ªÀiÁr  28,700/-  gÀÆ..UÀ¼ÀÀ£ÀÄß ¸ÀܼÀzÀ°èAiÉÄà zÀAqÀ «¢ü¹, PÁ£ÀÆ£ÀÄ jÃvÀå PÀæªÀÄ dgÀÄV¹zÀÄÝ, ¸ÀAZÁgÀ ¤AiÀĪÀÄ G®èAX¸ÀĪÀ ZÁ®PÀgÀÄ/ªÀiÁ°ÃPÀgÀ «gÀÄzÀÝ PÁ£ÀÆgÀÄ jÃvÀå PÀæªÀÄ dgÀÄV¸ÀĪÀ PÁAiÀÄð ªÀÄÄAzÀĪÀgÉ¢gÀÄvÀÛzÉ.
.
                                                                                                                                             


Yadgir District Reported Crimes
AiÀiÁzÀVj UÁæ«ÄÃt ¥Éưøï oÁuÉ UÀÄ£Éß £ÀA. 99/2015 PÀ®A MMDR Act-1957- U/S 21(1),(2),(3),(4),(4A),(5),  And U/S 379 L¦¹
¦üAiÀiÁð¢AiÀĪÀgÀÄ EAzÀÄ ¢£ÁAPÀ 11/05/2015 gÀAzÀÄ ¨É½UÉÎ 11 J.JA.PÉÌ ¥ÉmÉÆæÃ°AUï PÀvÀðªÀåzÀ°èzÁÝUÀ PÀAZÀUÁgÀ ºÀ½î PÁæ¸ï  ºÀwÛgÀ MAzÀÄ mÁåPÀÖgÀ£À°è ªÀÄgÀ¼ÀÄ vÀÄA©PÉÆAqÀÄ §gÀÄwÛzÀÄÝ PÀAqÀÄ ¹§âA¢AiÀĪÀgÀ ¸ÀºÁAiÀÄ¢AzÀ ªÁºÀ£ÀªÀ£ÀÄß ¤°è¹ D mÁæöåPïÖç£ÀÄß  ¥Àj²Ã°¹ £ÉÆÃqÀ¯ÁV mÁæöåPÀÖgï£À°è ªÀÄgÀ¼À£ÀÄß vÀÄA©zÀÄÝ, mÁæöåPÀÖçgï ZÁ®PÀ ªÀÄvÀÄÛ ªÀiÁ°ÃPÀ£ÀÄ ¸ÀPÁðgÀ¢AzÀ AiÀiÁªÀÅzÉà ¥ÀgÀªÁ¤UÉ ¥ÀqÉAiÀÄzÉà C£À¢üPÀÈvÀªÁV ªÀÄgÀ¼À£ÀÄß PÀzÀÄÝ, ¸ÀPÁðgÀPÉÌ AiÀiÁªÀÅzÉà gÁd zsÀ£ÀªÀ£ÀÄß ¥ÁªÀw¸ÀzÉà PÀ¼ÀîvÀ£À¢AzÀ CPÀæªÀĪÁV ªÀÄgÀ¼À£ÀÄß ¸ÁUÁtÂPÉ ªÀiÁqÀÄwÛzÀÄÝzÀÄ PÀAqÀÄ §A¢zÀÄÝ, mÁæöåPÀÖgï£ÀÄß ¤°è¹ ZÁ®PÀ ¸ÀܼÀ¢AzÀ Nr ºÉÆÃVzÀÄÝ, mÁæöåPÀÖgï £ÀA. KA-33, T-5848,  mÁæöåPÀÖgï mÁæöå° £ÀA. KA-33, T-5849 £ÉÃzÀÄÝ CAvÁ EzÀÄÝ  Nr ºÉÆÃzÀ ZÁ®PÀ£À ºÉ¸ÀgÀÄ PÀĪÀiÁgÀ vÀAzÉ ZÀAzÀgÀ ¥ÀªÁgï ¸Á;ªÀÄÄzÁß¼À zÉÆqÀØvÁAqÀ CAvÁ UÉÆvÁÛVzÀÄÝ FvÀ£À ªÉÄÃ¯É PÀæªÀÄ dgÀÄV¹ UÀÄ£Éß zÁR®Ä ªÀiÁrzÀÄÝ EgÀÄvÀÛzÉ.
AiÀiÁzÀVj UÁæ«ÄÃt ¥Éưøï oÁuÉ UÀÄ£Éß £ÀA. 98/2015 PÀ®A MMDR Act-1957- U/S 21(1),(2),(3),(4),(4A),(5),  And U/S 379 L¦¹
¦üAiÀiÁð¢AiÀĪÀgÀÄ EAzÀÄ ¢£ÁAPÀ 11/05/2015 gÀAzÀÄ ¨É½UÉÎ 8-45 J.JA.PÉÌ ¥ÉmÉÆæÃ°AUï PÀvÀðªÀåzÀ°èzÁÝUÀ ªÀÄÄzÁß¼À vÁAqÀzÀ PÁæ¸ï  ºÀwÛgÀ MAzÀÄ mÁåPÀÖgÀ£À°è ªÀÄgÀ¼ÀÄ vÀÄA©PÉÆAqÀÄ §gÀÄwÛzÀÄÝ PÀAqÀÄ ¹§âA¢AiÀĪÀgÀ ¸ÀºÁAiÀÄ¢AzÀ ªÁºÀ£ÀªÀ£ÀÄß ¤°è¹ D mÁæöåPïÖç£ÀÄß  ¥Àj²Ã°¹ £ÉÆÃqÀ¯ÁV mÁæöåPÀÖgï£À°è ªÀÄgÀ¼À£ÀÄß vÀÄA©zÀÄÝ, mÁæöåPÀÖçgï ZÁ®PÀ ªÀÄvÀÄÛ ªÀiÁ°ÃPÀ£ÀÄ ¸ÀPÁðgÀ¢AzÀ AiÀiÁªÀÅzÉà ¥ÀgÀªÁ¤UÉ ¥ÀqÉAiÀÄzÉà C£À¢üPÀÈvÀªÁV ªÀÄgÀ¼À£ÀÄß PÀzÀÄÝ, ¸ÀPÁðgÀPÉÌ AiÀiÁªÀÅzÉà gÁd zsÀ£ÀªÀ£ÀÄß ¥ÁªÀw¸ÀzÉà PÀ¼ÀîvÀ£À¢AzÀ CPÀæªÀĪÁV ªÀÄgÀ¼À£ÀÄß ¸ÁUÁtÂPÉ ªÀiÁqÀÄwÛzÀÄÝzÀÄ PÀAqÀÄ §A¢zÀÄÝ, mÁæöåPÀÖgï£ÀÄß ¤°è¹ ZÁ®PÀ ¸ÀܼÀ¢AzÀ Nr ºÉÆÃVzÀÄÝ, mÁæöåPÀÖgï KA-33, T-7323,  mÁæöåPÀÖgï mÁæöå° £ÀA. KA-33, T-7324 £ÉÃzÀÝgÀ ZÁ®PÀ »ÃgÁ¹AUÀ ¥ÀÆ£Áå ¥ÀªÁgï ¸Á;ªÀÄÄzÁß¼À zÉÆqÀØvÁAqÀ CAvÁ UÉÆvÁÛVzÀÄÝ FvÀ£À ªÉÄÃ¯É PÀæªÀÄ dgÀÄV¹ UÀÄ£Éß zÁR®Ä ªÀiÁrzÀÄÝ EgÀÄvÀÛzÉ.

AiÀiÁzÀVj UÁæ«ÄÃt ¥Éưøï oÁuÉ UÀÄ£Éß £ÀA. 97/2015 PÀ®A MMDR Act-1957- U/S 21(1),(2),(3),(4),(4A),(5),  And U/S 379 L¦¹
¦üAiÀiÁð¢AiÀĪÀgÀÄ EAzÀÄ ¢£ÁAPÀ 11/05/2015 gÀAzÀÄ ¨É½UÉÎ 5-45 J.JA.PÉÌ ¥ÉmÉÆæÃ°AUï PÀvÀðªÀåzÀ°èzÁÝUÀ ZÁªÀÄ£À½î vÁAqÀzÀ PÁæ¸ï  ºÀwÛgÀ MAzÀÄ mÁåPÀÖgÀ£À°è ªÀÄgÀ¼ÀÄ vÀÄA©PÉÆAqÀÄ §gÀÄwÛzÀÄÝ PÀAqÀÄ ¹§âA¢AiÀĪÀgÀ ¸ÀºÁAiÀÄ¢AzÀ ªÁºÀ£ÀªÀ£ÀÄß ¤°è¹ D mÁæöåPïÖç£ÀÄß  ¥Àj²Ã°¹ £ÉÆÃqÀ¯ÁV mÁæöåPÀÖgï£À°è ªÀÄgÀ¼À£ÀÄß vÀÄA©zÀÄÝ, mÁæöåPÀÖçgï ZÁ®PÀ ªÀÄvÀÄÛ ªÀiÁ°ÃPÀ£ÀÄ ¸ÀPÁðgÀ¢AzÀ AiÀiÁªÀÅzÉà ¥ÀgÀªÁ¤UÉ ¥ÀqÉAiÀÄzÉà C£À¢üPÀÈvÀªÁV ªÀÄgÀ¼À£ÀÄß PÀzÀÄÝ, ¸ÀPÁðgÀPÉÌ AiÀiÁªÀÅzÉà gÁd zsÀ£ÀªÀ£ÀÄß ¥ÁªÀw¸ÀzÉà PÀ¼ÀîvÀ£À¢AzÀ CPÀæªÀĪÁV ªÀÄgÀ¼À£ÀÄß ¸ÁUÁtÂPÉ ªÀiÁqÀÄwÛzÀÄÝzÀÄ PÀAqÀÄ §A¢zÀÄÝ, mÁæöåPÀÖgï£ÀÄß ¤°è¹ ZÁ®PÀ ¸ÀܼÀ¢AzÀ Nr ºÉÆÃVzÀÄÝ, mÁæöåPÀÖgï EAf£ï £ÀA.MF241DIS325.1F83565 & mÁæöåPÀÖgï mÁæöå° £ÀA. KA-33, T-5550 £ÉÃzÀÝgÀ ZÁ®PÀ ªÉÆÃºÀ£À vÀAzÉ ©ÃªÀiÁè ¥ÀªÁgï ¸Á;ªÀÄÄzÁß¼À zÉÆqÀØvÁAqÀ FvÀ£À ªÉÄÃ¯É PÀæªÀÄ dgÀÄV¹ UÀÄ£Éß zÁR®Ä ªÀiÁrzÀÄÝ EgÀÄvÀÛzÉ.

AiÀiÁzÀVj £ÀUÀgÀ ¥Éưøï oÁuÉ UÀÄ£Éß £ÀA. 115/2015 PÀ®A. 323, 324, 326, 504, 506 143, 147, 148, ¸ÀAUÀqÀ 149 L¦¹
¢£ÁAPÀ:12/05/2015 gÀ;AzÀÄ ¦ügÁåzÀÄzÁgÀgÁzÀ ²æÃªÀÄw. ¸Á§ªÀÄä UÀAqÀ ªÀÄ®èAiÀÄå £ÁUÀgÀ§Ar ªÀAiÀiÁ: 32 ªÀµÀð G: PÀưPÉ®¸À ¸Á|| §ArPÉÃj, AiÀiÁzÀVj. gÀªÀgÀÄ oÁuÉUÉ ºÁdgÁV PÉÆlÖ ¦ügÁå¢ ¸ÁgÁA±ÀªÉãÉAzÀgÉ, £À£ÀUÉ £Á®ÄÌ d£À ªÀÄPÀ̽zÀÄÝ FVÃgÀ®Ä ¤£Éß ¢£ÁAPÀ:11/05/2015 gÀAzÀÄ gÁwæ 22-30 UÀAmÉ ¸ÀĪÀiÁjUÉ PÁ¯ÁZÀ§ÆvÀÛgÀ KjAiÀiÁzÀ°è MAzÀÄ §AiÀÄ®Ä £ÁlPÀ £ÀqÉAiÀÄÄwÛvÀÄÛ. C°èUÉ £À£Àß ªÀÄPÀ̼ÀÄ £ÁlPÀ £ÉÆÃqÀ®Ä ºÉÆÃVzÀÝgÀÄ. £ÁªÀÅ gÁwæ §ºÀ¼À ºÉÆvÁÛVzÉ CAvÁ £ÁlPÀ £ÉÆÃqÀ®Ä ºÉÆÃVzÀÝ £À£Àß ªÀÄPÀ̼À£ÀÄß PÀgÉzÀÄPÉÆAqÀÄ §gÀ®Ä £Á£ÀÄ ºÁUÀÆ £À£Àß UÀAqÀ PÁ¯ÁZÀ§ÆvÀÛgÀUÉ ºÉÆÃzɪÀÅ. DzÀgÉ C°è »A¢ ºÁqÀÄ ªÀÄÄVzÀÄ PÀ£ÀßqÀ ºÁqÀ£ÀÄß ºÁQzÀÝgÀÄ. F «µÀAiÀÄzÀ°è C°èAiÉÄà EzÀÝ £À£Àß UÀAqÀ£À ¸ÀA§A¢ü §¸ÀªÀgÁd vÀAzÉ ºÀtªÀÄAvÀ¥Àà ¸ÉÊzÁ¥ÀÆgÀ EªÀjUÀÆ ºÁUÀÆ PÁ¯ÁZÀ§ÆvÀÛgÀ KjAiÀiÁzÀ 1) gÀºÉêÀÄvÀ vÀAzÉ C§Äݯï gÀ»ÃªÀiï 2) ªÀĺÀäzï eÁªÉÃzï vÀAzÉ C§Äݯï gÀ»ÃªÀiï 3) ªÀĺÀäzï eÁ»Ãzï vÀAzÉ C§Äݯï gÀ»ÃªÀiï 4) ªÁd¸ï  5) ±À«Äà 6) ¸ÀzÁÝA ºÁUÀÆ gÀ¦üÃPï E£ÀÆß ªÀÄÄAvÁzÀªÀjUÀÆ ¨Á¬Ä ªÀiÁw£À°è dUÀ¼À DUÀÄwÛzÀÄÝ £Á£ÀÄ dUÀ¼À DqÀ ¨ÉÃrj CAvÁ ©r¸À°PÉÌ ºÁUÀÆ §Ä¢ÝªÁzÀ ºÉüÀ®Ä ºÉÆÃzÁUÀ MªÉÄäÃUÉ ¹nÖUÉ §AzÀ ªÉÄð£À J®ègÀÆ MAzÉÆAzÀÄ PÀnÖUÉUÀ¼À£ÀÄß »rzÀÄ PÉÆArzÀÄÝ CzÀjAzÀ £À£Àß vÀ¯ÉUÉ PÉÊUÉ PÁ°UÉ ºÉÆqÉzÀÄ ¨ÁjgÀPÀÛUÁAiÀÄ ªÀiÁrgÀÄvÁÛgÉ. ºÁUÉAiÉÄ EªÀgÉ®ègÀÆ £À£Àß UÀAqÀ ºÁUÀÆ £À£Àß ªÉÄÊzÀÄ£À¤UÉ PÀnÖUÉUÀ½AzÀ PÉÊUÉ, vÀ¯ÉUÉ, PÁ°UÉ ªÀÄÄRPÉÌ ºÉÆqÉzÀÄ ºÀ°è¤AzÀ  EªÀj§âgÀÆ PÀrzÀÄ gÀPÀÛUÁAiÀÄ ªÀiÁrgÀÄvÁÛgÉ. CµÀÖgÀ°è C°èAiÉÄà EzÀÝ ¸Á§gÉrØ vÀAzÉ ªÀÄ®è¥Àà, gÀªÉÄñÀ vÀAzÉ ºÀtªÀÄAvÀgÁAiÀÄ EªÀgÀÄ §AzÀÄ £ÀªÀÄUÉ ºÉÆqÉAiÀÄĪÀzÀ£ÀÄß ©r¹zÀgÀÄ. DUÀ EªÀgÉ®ègÀÆ £À£ÀUÉ ¨ÉÆÃ¸Àr ªÀÄPÀÌ¼É ¤ªÀÄäzÀÄ §ºÀ¼À ¸ÉÆPÀÄÌ DVzÉ ¤ªÀÄä£ÀÄß fêÀ ¸À»vÀ G½¸ÀĪÀÅ¢®è. FUÀ §eÁªï D¢j C£ÀÄßvÁÛ £ÀªÀÄUÉ fêÀzÀ ¨ÉzÀjPÉ ºÁQ ºÉÆÃzÀgÀÄ. F WÀl£É £ÀqÉzÁUÀ 22-45 UÀAmÉ DVzÀÄÝ £ÁªÀÅ oÁuÉUÉ §AzɪÀÅ FUÀ zÀÆgÀ£ÀÄß ¤ÃqÀÄwÛzÀÄÝ ¸ÀzÀjAiÀĪÀgÀ ªÉÄÃ¯É ¸ÀÆPÀÛ PÁ£ÀÆ£ÀÄ PÀæªÀÄ PÉÊUÉÆ¼Àî®Ä «£ÀAw CAvÁ ¦ügÁåzÀÄzÁgÀgÀÄ PÉÆlÖ zÀÆj£À ¸ÁgÁA±ÀzÀ ªÉÄðAzÀ oÁuÁ UÀÄ£Éß £ÀA. 115/2015 PÀ®A. 323, 324, 326, 504, 506 143, 147, 148, ¸ÀAUÀqÀ 149 L¦¹ £ÉÃzÀÝgÀ°è UÀÄ£Éß zÁR®Ä ªÀiÁrPÉÆAqÀÄ vÀ¤SÉ PÉÊUÉÆAqÉ£ÀÄ.


AiÀiÁzÀVj £ÀUÀgÀ ¥Éưøï oÁuÉ UÀÄ£Éß £ÀA. 116/2015 PÀ®A: 143, 147, 148, 448, 323, 324, 325, 427, 504, 506 ¸ÀAUÀqÀ 149 L.¦.¹

¢£ÁAPÀ: 12-05-2015 gÀAzÀÄ ¦ügÁåzÀÄzÁgÀgÁzÀ ²æÃªÀÄw. C¸ÀªÀiÁ¨ÉÃUÀA UÀAqÀ C§Äݯï gÀ»ÃA zÀ¥ÉÃzÁgÀ ªÀAiÀiÁ: 52 ªÀµÀð eÁ: ªÀÄĹèA G: ªÀÄ£ÉUÉ®¸À ¸Á|| PÁ®ZÀ§ÆvÀÛgÀ KjAiÀiÁ, AiÀiÁzÀVj gÀªÀgÀÄ oÁuÉUÉ ºÁdgÁV PÉÆlÖ ¦ügÁå¢ ¸ÁgÁA±ÀªÉãÉAzÀgÉ, »ÃVzÀÄÝ ¢£ÁAPÀ: 11/05/2015 gÀAzÀÄ gÁwæ 10-30 ¦.JªÀiï ¸ÀĪÀiÁjUÉ £ÀªÀÄä NtÂAiÀÄ°è ©Ã¢ £ÁlPÀ ¥ÀæzÀ±Àð£À ªÀiÁqÀÄwÛzÀÄÝ eÉÆÃgÁV aÃgÁqÀÄwÛzÀÝgÀÄ. ¸ÀzÀj ©Ã¢ £ÁlPÀ £Á£ÀÄ £À£Àß ªÀÄPÀ̼ÁzÀ gÀºÉêÀÄvï, ªÀĺÀäzï eÁªÉâ, eÁ«ÃzÀ PÀÆr £ÉÆÃqÀÄvÁÛ EzÁÝUÀ, ¸ÀzÀj ©Ã¢ £ÁlPÀªÀ£ÀÄß £À£Àß ªÀÄUÀ£ÁzÀ gÀºÉêÀÄvï C£ÀÄß §AzÀÄ ªÀiÁrj eÉÆÃgÁV aÃgÁqÀÄwÛ¢ÝÃj CAvÁ ºÉýzÀÝPÉÌ 1) ªÀİèPÁdÄð£À vÀAzÉ zÉëAzÀæ¥Àà 2) ¸Á§gÉrØ vÀAzÉ ªÀÄ®èAiÀÄå §ArUÉÃgÁ 3) ªÀÄ®Äè §ArUÉÃgÁ 4) §¸ÀªÀgÁd vÀAzÉ ºÀtªÀÄAvÀgÁAiÀÄ 5) ªÀİèPÁdÄð£À vÀAzÉ £ÀgÀ¸À¥Àà 6) gÀªÉÄñÀ vÀAzÉ ºÀtªÀÄAvÀgÁAiÀÄ 7) gÁWÀªÉÃAzÀæ vÀAzÉ zÉëAzÀæ¥Àà EªÀgÉ®ègÀÆ CPÀæªÀÄ PÀÆlªÀ£ÀÄß gÀa¹PÉÆAqÀÄ §AzÀÄ £À£ÀUÉ £À£Àß ªÀÄPÀ̽UÉ ¨ÉÆÃ¸Àr ªÀÄPÀ̼Éà ¤ªÀÄUÉ §ºÀ¼À ¸ÉÆPÀÄÌ §A¢zÉ F ©Ã¢ £ÁlPÀªÀ£ÀÄß §Azï ªÀiÁqÀÄ CAvÁ ºÉüÀÄwÛÃj ¤ªÀÄäzÀÄ §ºÀ¼À ¸ÉÆPÀÄÌ §A¢zÉ CAzÀªÀgÉà J®ègÀÆ PÀÆr £ÀªÀÄä ªÀÄ£ÉAiÀÄ°è ºÉÆPÀÄÌ £ÀªÀÄä ªÀÄPÀ̼ÁzÀ gÀºÉêÀÄvÀ¤UÉ PÀ®Äè JwÛ vÀ¯ÉUÉ ºÉÆqÉzÀÄ ¨sÁjgÀPÀÛUÁAiÀÄ ¥Àr¹zÀgÀÄ. ºÁUÀÆ EvÀgÀgÀÄ PÀ®ÄèUÀ¼À£ÀÄß £ÀªÀÄä ªÀÄ£ÉAiÀİè JwÛ ¨ÁV°UÉ ºÁQ ¨ÁV®Ä ªÀÄÄjzÀÄ ºÁQgÀÄvÁÛgÉ. M¼ÀV£À ¨ÁV®Ä PÀÆqÁ ªÀÄÄjzÀÄ ºÁQgÀÄvÁÛgÉ. C®èzÉà ªÀĺÀäzï eÁ»Ãzï ºÁUÀÆ ªÀĺÀäzï eÁªÉÃzÀ¤UÀÆ PÀÆqÁ ªÀÄ®Äè §ArUÉÃgÁ, §¸ÀªÀgÁeï, ªÀİèPÁdÄð£À, gÀªÉÄñÀ, gÁWÀªÉÃAzÀæ EvÀgÀgÀÄ PÀÆr PÀ®Äè vÀÆgÁl ªÀiÁr £ÀªÀÄUÉ ºÉÆqÉ-§qÉ ªÀiÁr ¸ÁzÁ ºÁUÁ ¨sÁjUÁAiÀÄ ¥Àr¹gÀÄvÁÛgÉ. C®èzÉà ªÀÄ£ÉAiÀÄ ªÀÄÄAzÉ ¤°è¹zÀ ªÁºÀ£ÀPÉÌ PÀ®Äè vÀÆgÁl ªÀiÁrgÀÄvÁÛgÉ. ªÁºÀ£ÀUÀ¼À£ÀÄß dPÀÌA UÉÆ½¹gÀÄvÁÛgÉ. £À£ÀUÀÆ JqÀUÉÊ ¨ÉgÀ¼ÀÄUÀ½UÉ PÀ°è£ÉlÄ ©zÀÄÝ ¸ÁzÁUÁAiÀĪÁVgÀÄvÀÛzÉ. ªÀĺÀäzï eÁ»ÃzÀ¤UÉ ªÀÄÄRPÉÌ M¼À¥ÉlÄÖ DVgÀÄvÀÛzÉ. PÁgÀt £ÀªÀÄä ªÀÄ£ÉAiÀİè CPÀæªÀÄ ¥ÀæªÉñÀªÀiÁr £ÀªÀÄUÉ PÀ®Äè vÀÆgÁr ªÀÄ£ÉAiÀÄ ¨ÁV®Ä ªÀÄÄjzÀÄ ®ÄPÁì£ï ªÀiÁrzÀªÀgÀ ªÉÄÃ¯É ¸ÀÆPÀÛ PÁ£ÀÆ£ÀÄ PÀæªÀÄ dgÀÄV¸À¨ÉÃPÉAzÀÄ ¦ügÁåzÀÄzÁgÀgÀÄ PÉÆlÖ zÀÆj£À  ¸ÁgÁA±ÀzÀ ªÉÄðAzÀ oÁuÉ UÀÄ£Éß £ÀA.116/2015 PÀ®A: 143, 147, 148, 448, 323, 324, 325, 427, 504, 506 ¸ÀAUÀqÀ 149 L.¦.¹ CrAiÀÄ°è ¥ÀæPÀgÀtzsÁR°¹PÉÆAqÀÄ vÀ¤SÉ PÉÊUÉÆAqÉ£ÀÄ.

KALABURAGI DISTRICT REPORTED CRIMES.

ರಾಘವೇಂದ್ರ ನಗರ ಪೊಲೀಸ್ ಠಾಣೆ : ದಿನಾಂಕಃ 11/05/2015 ರಂದು ರಾತ್ರಿ 08-00 ಗಂಟೆಯವರೆಗೆ ಜಿಲ್ಲಾ ಸರಕಾರಿ ಆಸ್ಪತ್ರೆಯಲ್ಲಿ ಗಾಯಳು ಶ್ರೀ ಮಹ್ಮದ ನವಾಜ ತಂದೆ ಖಾಜಾಮಿಯ ಶಹಾಬಾದವಾಲೆ ವಯಃ 30 ಸಾಃ ದೇವಲಗಲ್ಲಿ ಜೀಲಾನಾಬಾದ ಎಂ.ಎಸ್.ಕೆ ಮಿಲ್ ಕಲಬುರಗಿ ಇತನ ಹೇಳಿಕೆ ಪಡೆದುಕೊಂಡಿದ್ದು ಸಾರಾಂಶ ಏನೆಂದರೆ ನಾನು ಕಲಬುರಗಿ ನಗರದ ಎಂ.ಎಸ್.ಕೆ ಮಿಲ್ ಬಡಾವಣೆಯ ಹುಸೇನ ಗಾರ್ಡದಲ್ಲಿರುವ ಲಿಂಬ್ರಾ ನೀರು ಸರಬರಾಜ ಕಂಪನಿಯಲ್ಲಿ ಕೂಲಿ ಕೆಲಸ ಮಾಡಿಕೊಂಡು ಹೊಗುತ್ತಿದ್ದು ನಮ್ಮ ಕಂಪನಿಯ ಮಾಲಿಕ ನಮ್ಮ ಬಡಾವಣೆಯ ಮನ್ನಾನ ಎಂಬವರು  ಇರುತ್ತಾರೆ ನನ್ನಗೆ ತಿಂಗಳಿಗೆ 7500/- ರೂ. ಕೂಲಿ ಕೊಡುತ್ತಾರೆ ಕಳೆದ 7 ದಿವಸಗಳ ಹಿಂದೆ ನಾನು ನಮ್ಮ ಮಾಲಿಕ ಮನ್ನಾನ ಇವರಿಂದ ಮುಂಗಡವಾಗಿ 15000/- ರೂ. ಪಡೆದುಕೊಂಡಿರುತ್ತೆನೆ ನನ್ನಗೆ ಅರಾಮ ಇಲ್ಲದ ಕಾರಣ ನಾನು ಎರಡು , ಮೂರ ದಿವಸ ಕೆಲಸಕ್ಕೆ ಹೊಗಿರುವದಿಲ್ಲ ಅದಕ್ಕೆ ಮನ್ನಾನ ನಮ್ಮ ಮನೆಗೆ ಬಂದು ಕೇಳಿ ಹೋಗಿರುತ್ತಾರೆ ದಿನಾಂಕಃ 10/05/2015 ರಂದು ರಾತ್ರಿ 12-30 ಗಂಟೆ ಸುಮಾರಿಗೆ ನಮ್ಮ ಮನೆಯ ಮುಂದೆ ನಾನು ಮತ್ತು ನಮ್ಮ ಬಡಾವಣೆಯ ಮಹ್ಮದ ಮತ್ತಿನ ಮತ್ತು ಮಹ್ಮದ ಖಾಸಿಮ ಎಲ್ಲರೂ ಮಾತನಾಡುತ್ತ ಕುಳಿತಾಗ ಸದರ ಮನ್ನಾನ ಇತನು ಬಂದು ಏ ಮಹ್ಮದ ನಜಾಜ ನೀನು ಕೆಲಸಕ್ಕೆ ಏಕೆ ಬಂದಿಲ್ಲ ಅಂತ ಹೇಳಿದಕ್ಕೆ ನನ್ನಗೆ ಅರಾಮ ಇರಲಿಲ್ಲ ನಾಳೆ ಬರುತ್ತೆನೆ ಅಂತಾ ಹೇಳಿದಕ್ಕೆ ರಾಂಡ ಕೇ ಬೇಟೆ ತೇರೆ ಕೊ ಕಾಮಕೇ ಲೀಲೆ ಮೈ ಅಡವಾನ್ಸ್ 15000/- ರೂ. ದಿಯಾ ಹು ಅಂತಾ ನನ್ನ ಎದೆಯ ಮೇಲೆ ಅಂಗಿ ಹಿಡಿದು ನನ್ನಗೆ ಆತನ ರೂಮಿನಲ್ಲಿ ಕರೆದುಕೊಂಡು ಹೋಗಿ ಏ ರಾಂಡ ಕೇಬೇಟೆ ತೂ ಕಾಮಪೇ ಕ್ಯೂ ನಹೀ ಆಯೆ ಅಂತಾ ಒಂದು ಬಡಿಗೆಯಿಂದ ನನ್ನ ಬೆನ್ನಿನ ಮೇಲೆ ಹೊಡೆದು ಗುಪ್ತಗಾಯ ಮಾಡಿರುತ್ತಾನೆ ಮತ್ತು ನನ್ನ ಬಟ್ಟೆಗಳು ಬಿಚ್ಚಿ ಕೈಯಿಂದ ಬೆನ್ನಿನ ಮೇಲೆ ಹೊಡೆದು ಗುಪ್ತಗಾಯ ಮಾಡಿರುತ್ತಾನೆ ಮತ್ತು ಅದೇ ಬಡಿಗೆಯಿಂದ ನನ್ನ ಎಡತೊಡೆಯ ಮೇಲೆ ಹೊಡೆ ಹತ್ತಿದನು ಆಗ ನನ್ನ ಜೊತೆ ಮಾತನಾಡುತ್ತ ಕುಳಿತ ಮಹ್ಮದ ಮತ್ತಿನ ಮತ್ತು ಮಹ್ಮದ ಖಾಸಿಂ ಇವರು ಬಂದ ಜಗಳ ಬಿಡಿಸಿರುತ್ತಾರೆ ನನ್ನಗೆ ಗುಪ್ತಗಾಯ ಆಗಿರುವದರಿಂದ ಜಿಲ್ಲಾ ಸರಕಾರಿ ಆಸ್ತತ್ರೆಗೆ ಬಂದು ಸೇರಿಕೆ ಆಗಿರುತ್ತೆನೆ ಈ ವಿಷಯದ ಬಗ್ಗೆ ನನ್ನ ಹೆಂಡತಿಯಾದ ಶ್ರೀಮತಿ ಆಫ್ರೀನ್ ಬೇಗಂ ಇವಳಿಗೆ ತಿಳಿಸಿ ಇಂದು ದಿನಾಂಕಃ 11/05/2015 ರಂದು ತಡವಾಗಿ ಹೇಳಿಕೆ ನೀಡಿರುತ್ತೆನೆ ಕಾರಣ ಆತನ ಮೇಲೆ ಕಾನೂನು ರೀತಿ ಕ್ರಮ ಜರುಗಿಸಬೇಕು ಅಂತಾ ಫಿರ್ಯಾದಿ ಹೇಳಿಕೆ ನೀಡಿದ್ದು ಸದರ ಹೇಳಿಕೆ ಪಡೆದುಕೊಂಡು ಮರಳಿ ರಾತ್ರಿ 09-00 ಗಂಟೆಗೆ ಠಾಣೆಗೆ ಬಂದು ಫಿರ್ಯಾದಿಯ ಹೇಳಿಕೆ ಮೇಲಿಂದ ಆರ್.ಜಿ. ನಗರ ಪೊಲಿಸ್ ಠಾಣೆ ಗುನ್ನೆ ದಾಖಲಾಗಿರುತ್ತದೆ.