Police Bhavan Kalaburagi

Police Bhavan Kalaburagi

Monday, June 15, 2015

Raichur District Reported Crimes

                                  
¥ÀwæPÁ ¥ÀæPÀluÉ
ªÀgÀ¢AiÀiÁzÀ ¥ÀæPÀgÀtUÀ¼À ªÀiÁ»w:-


gÀ¸ÉÛ C¥ÀWÁvÀ ¥ÀæPÀgÀtzÀ ªÀiÁ»w:-
                    ದಿನಾಂಕ:15-06-2015 ರಂದು ಬೆಳಗಿನ ಜಾವ 1.15 ಗಂಟೆ ಸುಮಾರಿಗೆ ರಾಯಚೂರ ಹೈದ್ರಾಬಾದ್ ಮುಖ್ಯ ರಸ್ತೆಯ 1ನೇ ಕ್ರಾಸ್ ಶಕ್ತಿನಗರದ ಕ್ಯಾಶ್ ಟೆಕ್ ಮುಂದಿನ ರಸ್ತೆಯ ಮೇಲೆ ಫಿರ್ಯಾದಿ ಶ್ರೀ.ಪಾಗುಂಟಪ್ಪ ತಂದೆ ಯಂಕಪ್ಪ, 70 ವರ್ಷ, ಜಾ:ಉಪ್ಪಾರ, :ನಿವೃತ್ತ ನೌಕರ ಸಾ:ಯರಮರಸ್ FvÀ£ÀÄ ತಮ್ಮ ಮೃತ ಸೂರಪ್ಪ ತಂದೆ ಯಂಕಪ್ಪ 60ವರ್ಷ, ಈತನು ರಸ್ತೆ ದಾಟುತ್ತಿರುವಾಗ ಆರೋಪಿ ಯಾವುದೋ ಕ್ರೂಸರ ವಾಹನದ ಚಾಲಕನು ತನ್ನ ವಾಹನವನ್ನು ಅತೀವೇಗ ಮತ್ತು ಅಲಕ್ಷತನದಿಂದ ಚಲಾಯಿಸಿಕೊಂಡು ರಸ್ತೆದಾಟುತ್ತಿದ್ದ ಸೂರಪ್ಪನಿಗೆ ಟಕ್ಕರ್ ಮಾಡಿ ವಾಹನವನ್ನು ನಿಲ್ಲಿಸದೇ ಚಲಾಯಿಸಿಕೊಂಡು ಹೋಗಿದ್ದು, ಸೂರಪ್ಪನಿಗೆ ತಲೆಗೆ ಭಾರೀ ರಕ್ತಗಾಯವಾಗಿ, ಕೈಕಾಲುಗಳಿಗೆ ತರಚಿದಗಾಯಗಳಾಗಿ ಸ್ಥಳದಲ್ಲಿಯೇ ಮೃತಪಟ್ಟಿರುತ್ತಾನೆ ಅಂತಾ ಮುಂತಾಗಿ ಇದ್ದ ಪೀರ್ಯಾದಿ ಮೇಲಿಂದ ±ÀQÛ£ÀUÀgÀ ¥Éư¸À oÁuÉ. UÀÄ£Éß £ÀA.68/2015 PÀ®A: 279, 304() ಐಪಿಸಿ  ಹಾಗೂ 187 L.JA«.ಕಾಯ್ದೆ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಂಡಿದ್ದು ಇರುತ್ತದೆ.
CPÀæªÀÄ ªÀÄgÀ¼ÀÄ ¸ÁUÁtÂPÉ ¥ÀæPÀgÀtzÀ ªÀiÁ»w:-
         ದಿನಾಂಕ: 15-06-2015 ರಂದು 02-40 ಎ.ಎಮ್ ಗಂಟೆಗೆ  ಸಿಂಧನೂರು ನಗರದ ಹಿರೇಹಳ್ಳದಲ್ಲಿ ಆರೋಪಿ 01 ಸೋಮನಾಥ ತಂದೆ ಅಮರೇಶ, 24 ವರ್ಷ, ಲಮಾಣಿ : ಟ್ರ್ಯಾಕ್ಟರ್ ಇಂಜನ್ ನಂ RFOS04000 & ಟ್ರ್ಯಾಲಿ ನೇದ್ದರ ಚಾಲಕ ಸಾ: ಜನತಾ ಕಾಲೋನಿ ಸಿಂಧನೂರು ನೇದ್ದವನು ಟ್ರ್ಯಾಕ್ಟರ್ ಇಂಜನ್ ನಂ RFOS04000 ನೇದ್ದರ ಟ್ರ್ಯಾಲಿಯಲ್ಲಿ, ಆರೋಪಿ 02 ಗದ್ದೆಪ್ಪ ತಂದೆ ನಾರಾಯಣಪ್ಪ, 21 ವರ್ಷ, ಉಪ್ಪಾರ, : ಟ್ರ್ಯಾಕ್ಟರ್ ಇಂಜನ್ ನಂ SCA9385 & ಟ್ರ್ಯಾಲಿ ನೇದ್ದರ ಚಾಲಕ ಸಾ: ಭಗೀರಥ ಕಾಲೋನಿ  ಸಿಂಧನೂರು ನೇದ್ದವನು ಟ್ರ್ಯಾಕ್ಟರ್ ಇಂಜನ್ ನಂ SCA9385 ನೇದ್ದರ ಟ್ರ್ಯಾಲಿಯಲ್ಲಿ ಸರಕಾರಕ್ಕೆ ಯಾವುದೆ ರಾಜಧನವನ್ನು ಕಟ್ಟದೇ ಅನಧಿಕೃತವಾಗಿ ಮತ್ತು ಕಳುವಿನಿಂದ ಮರಳು ತುಂಬಿಕೊಂಡು ಸಾಗಿಸುತ್ತಿದ್ದಾಗ ಫಿರ್ಯಾದಿದಾರರು ಸಿಬ್ಬಂದಿಯವರೊಂದಿಗೆ ಹೋಗಿ ದಾಳಿ ಮಾಡಿ ಆರೋಪಿ 01 & 02 ನೇದ್ದವರನ್ನು ಹಿಡಿದು ಅವರಿಂದ ಸದರಿ ಎರಡು ಟ್ರ್ಯಾಕ್ಟರ್,  ಟ್ರ್ಯಾಲಿಗಳನ್ನು ಮರಳು ಸಮೇತ ಜಪ್ತಿ ಮಾಡಿಕೊಂಡಿದ್ದು, ಆರೋಪಿ 03 ಟ್ರ್ಯಾಕ್ಟರ್ ಇಂಜನ್ ನಂ RFOS04000 & ಟ್ರ್ಯಾಲಿ ನೇದ್ದರ ಮಾಲೀಕ ನೇದ್ದವನು ಆರೋಪಿ 01 ನೇದ್ದವನಿಗೆ ಮತ್ತು ಆರೋಪಿ 04 ಟ್ರ್ಯಾಕ್ಟರ್ ಇಂಜನ್ ನಂ SCA9385 & ಟ್ರ್ಯಾಲಿ ನೇದ್ದರ ಮಾಲೀಕ. ನೇದ್ದವನು ಆರೋಪಿ 02 ನೇದ್ದವನಿಗೆ ಟ್ರ್ಯಾಕ್ಟರ್ ಗಳನ್ನು ಅನಧಿಕೃತವಾಗಿ ಮತ್ತು ಕಳುವಿನಿಂದ ಮರಳು ಸಾಗಾಣಿಕೆ ಮಾಡಲು ಕೊಟ್ಟಿದ್ದು ಇರುತ್ತದೆ ಅಂತಾ ಇದ್ದ ಜಪ್ತಿ ಪಂಚನಾಮೆ ಮೇಲಿಂದಾ ಸಿಂಧನೂರು ನಗರ ಪೊಲೀಸ್ ಠಾಣೆ.ಗುನ್ನೆ ನಂ. 95/2015, ಕಲಂ: 379 .ಪಿ.ಸಿ & ಕಲಂ 43 OF KARNATAKA MINOR MINIRAL CONSISTANT RULE 1994 & 15 OF ENVIRONMENT PROTECTION ACT 1986 ಅಡಿಯಲ್ಲಿ ಗುನ್ನೆ ದಾಖಲಿಸಿ ತನಿಖೆ ಕೈಗೊಂಡಿದ್ದು ಇರುತ್ತದೆ
C¥ÀºÀgÀt ¥ÀæPÀgÀtzÀ ªÀiÁ»w:-


C¥ÀºÀgÀtUÉÆAqÀ ªÀÄ»¼ÉAiÀÄ ¨sÁªÀ avÀæ:-

 
          ದಿ.14.06.2015 ರಂದು ರಾತ್ರಿ 10-00 ಗಂಟೆ ಯಿಂದ 11-00 ಗಂಟೆಯ ಅವಧಿಯಲ್ಲಿ ಫಿರ್ಯಾದಿ ²æÃ ¸ÉÆÃªÀÄ£ÁxÀ vÀAzÉ ²ªÀ¥Àà PÉgÉvÉÆÃl, ªÀAiÀĸÀÄì : 36 ªÀµÀð, G: UÀĪÀiÁ¸ÀÛ PÉ®¸À eÁw: °AUÁAiÀÄvÀ ¸Á: £ÁUÁ¯Á¥ÀÆgÀ gÀªÀgÀÄ ತನ್ನ ಮನೆಯಲ್ಲಿ ಮಲಗಿಕೊಂಡಾಗ ಫಿರ್ಯಾಧಿಯ ಮಗಳು ಅಳುವದನ್ನು ಕೇಳಿ ಫಿರ್ಯಾದಿಯು ಎದ್ದೂ ನೋಡಿದಾಗ ಮನೆಯಲ್ಲಿ ಹೆಂಡತಿ & ಮಗ ಇಲ್ಲದರುವದನ್ನು ನೋಡಿ ಎಲ್ಲಾ ಕಡೆಹುಡುಕಾಡಿದರು ಸಿಕ್ಕಿರುವದಿಲ್ಲಾ ನಂತರ ತಮ್ಮ ಊರಿನವರನ್ನು ಕೇಳಿದಾಗ ¤AUÀ¥Àà vÀAzÉ zÀÄgÀUÀ¥Àà £ÀAd®¢¤ß 32 ªÀµÀð, eÁw: PÀÄgÀħgÀ ¸Á: £ÁUÁ¯Á¥ÀÆgÀ FvÀ£ÀÄ  ಫಿರ್ಯಾಧಿಯ ಹೆಂಡತಿಯಾದ ಲಕ್ಷ್ಮಿ @ ರಾಜೇಶ್ವರಿಯನ್ನು  ಯಾವೂದೋ ಉದ್ದೇಶದಿಂದ ಪುಸಲಾಯಿಸಿ ಅಪಹರಣ ಮಾಡಿಕೊಂಡು ಹೋಗಿದ್ದು ಇರುತ್ತದೆ ಹಾಗೂ ಫಿರ್ಯಾದಿಯ  ಮಗ ಸಂಗಮೇಶ ವಯಾ: 1 ವರ್ಷ ಇವನನ್ನು ಜೊತೆಗೆ ಕರೆದುಕೊಂಡು ಹೋಗಿದ್ದು ಇರುತ್ತದೆ ಅಂತಾ ಮುಂತಾಗಿ ಇದ್ದ ಫಿರ್ಯಾದಿ ಸಾರಾಂಶದ ಮೇಲಿಂದ ªÀÄÄzÀUÀ¯ï oÁuÉ UÀÄ£Éß £ÀA: 104/2015 PÀ®A 366 363 L¦¹. ಪ್ರಕರಣ ದಾಖಲಿಸಿಕೊಂದು ತನಿಖೆ ಕೈಗೊಳ್ಳಲಾಗಿದೆ.
¸ÀAZÁgÀ ¤AiÀĪÀÄ G®èAWÀ£É, ªÁºÀ£À ZÁ®PÀgÀ «gÀÄzÀÝ PÁ£ÀÆ£ÀÄ PÀæªÀÄ:-

                   gÁAiÀÄZÀÆgÀÄ f¯ÉèAiÀÄ J¯Áè ¥ÉÆ°Ã¸ï C¢üPÁjUÀ¼ÀÄ, gÁAiÀÄZÀÆgÀÄ f¯ÉèAiÀÄ°è ªÉÆÃmÁgÀ ªÁºÀ£À C¥ÀWÁvÀUÀ¼À£ÀÄß vÀqÉUÀlÄÖªÀ PÀÄjvÀÄ f¯ÉèUÉ ¥ÀÆgÉÊc¹gÀĪÀ EAlgï¸É¥ÀÖgï ªÁºÀ£ÀzÀ ¸ÀºÁAiÀÄ¢AzÀ ¢£ÁAPÀ: 15.06.2015 gÀAzÀÄ  194 ¥ÀææPÀgÀtUÀ¼À£ÀÄß ¥ÀvÉÛ ªÀiÁr  16,600/-  gÀÆ..UÀ¼ÀÀ£ÀÄß ¸ÀܼÀzÀ°èAiÉÄà zÀAqÀ «¢ü¹, PÁ£ÀÆ£ÀÄ jÃvÀå PÀæªÀÄ dgÀÄV¹zÀÄÝ, ¸ÀAZÁgÀ ¤AiÀĪÀÄ G®èAX¸ÀĪÀ ZÁ®PÀgÀÄ/ªÀiÁ°ÃPÀgÀ «gÀÄzÀÝ PÁ£ÀÆgÀÄ jÃvÀå PÀæªÀÄ dgÀÄV¸ÀĪÀ PÁAiÀÄð ªÀÄÄAzÀĪÀgÉ¢gÀÄvÀÛzÉ.

                                                            



Kalaburagi District Reported Crimes

                 
ಗ್ರಾಮೀಣ ಪೊಲೀಸರ ಚುರುಕಿನ ಕಾರ್ಯಾಚರಣೆಯಿಂದ 03 ವರ್ಷಗಳ ಹಿಂದೆ ನಡೆದ ಕೊಲೆ ಕೇಸಿನ ಮೂರು ಜನ ಆರೋಪಿತರ ಬಂಧನ.
ಗ್ರಾಮೀಣ ಠಾಣೆ :  ದಿನಾಂಕ 23/04/2012 ರಂದು ರಾತ್ರಿ 9:00 ಸುಮಾರಿಗೆ ತಾವರಗೇರಾ ಗ್ರಾಮದ ಅಡವಯ್ಯ ತಂದೆ ವೀರಯ್ಯ ಮಠಪತಿ ಈತನು ಬಹರ್ಿದೆಸೆಗೆಂದು ಹೋದಾಗ, ಮಹಾಂತಯ್ಯ ಮಠಪತಿ ಎಂಬುವವರಿಗೆ ಸೇರಿದ ಜಮೀನಿನ ಪಶ್ಚಿಮದ ಮೂಲೆಯಲ್ಲಿ ಯಾರು ದುಷ್ಕಮರ್ಿಗಳು ಯಾವುದೋ ಉದ್ದೇಶಕ್ಕಾಗಿ ರಾತ್ರಿ ವೇಳೆಯಲ್ಲಿ ಅಡವಯ್ಯನಿಗೆ ಕಲ್ಲಿನಿಂದ ತಲೆಯ ಹಿಂಭಾಗಕ್ಕೆ ಹೊಡೆದು, ಮಮರ್ಾಂಗವನ್ನು ಹಿಸುಕಿ ಕೊಲೆ ಮಾಡಿದ ಬಗ್ಗೆ ಗ್ರಾಮೀಣ ಪೊಲೀಸ್ ಠಾಣೆಯಲ್ಲಿ ಆತನ ಹೆಂಡತಿ ಅನ್ನಪೂರ್ಣ @ ಅರೂಣಾ ಇವರು ಕೊಟ್ಟ ಫಿಯರ್ಾದಿ ಮೇಲಿಂದ ಮೊಕದ್ದಮೆ ಸಂ. 127/2012 ಕಲಂ 302 ಸಂಗಡ 34 ಐಪಿಸಿ ಪ್ರಕಾರ ಪ್ರಕರಣ ದಾಖಲಾಗಿದ್ದು ಇರುತ್ತದೆ.    
            ಈ ಪ್ರಕರಣಕ್ಕೆ ಸಂಭಂದಪಟ್ಟಂತೆ ಮೂರು ವರ್ಷದಿಂದ ಮೊದಲಿನ ಅಧಿಕಾರಿಗಳು ಮತ್ತು ಸಿಬ್ಬಂದಿರವರು ಸತತವಾಗಿ ಪತ್ತೆ ಕಾರ್ಯ ಕೈಕೊಂಡಿರುತ್ತಾರೆ. 
            ಪಕರಣದಲ್ಲಿ ಪತ್ತೆಗಾಗಿ ಮಾನ್ಯ ಎಸ್.ಪಿ ಕಲಬುರಗಿ, ಮಾನ್ಯ ಅಪರ ಎಸ್.ಪಿ ಕಲಬುರಗಿ ಹಾಗೂ ಮಾನ್ಯ ಡಿ.ಎಸ್.ಪಿ ಗ್ರಾಮಾಂತರ ಉಪ ವಿಭಾಗ, ಇವರ ಮಾರ್ಗದರ್ಶನದಲ್ಲಿ ಕಲಬುರಗಿ ಗ್ರಾಮೀಣ ವೃತ್ತದ ಸಿಪಿಐರವರಾದ ಶ್ರೀ ಎ. ವಾಜೀದ ಪಟೇಲ್ ರವರ ನೇತೃತ್ವದಲ್ಲಿ ಗ್ರಾಮೀಣ ಪೊಲೀಸ್ ಠಾಣೆಯ ಪಿ.ಎಸ್.ಐ ಶ್ರೀ ಶರಣಬಸಪ್ಪ ಕೋಡ್ಲಾ, ಶ್ರೀ ಉದ್ದಂಡಪ್ಪ ಮಣ್ಣೂರಕರ ಪಿಎಸ್ಐ(ಅ.ವಿ) ಸಿಬ್ಬಂದಿ ಜನರಾದ ಸಲಿಮೋದ್ದಿನ ಹೆಚ್.ಸಿ 130, ಶಿವಕುಮಾರ ಹೆಚ್,ಸಿ: 304, ಪಿಸಿಗಳಾದ ಹುಸೇನಬಾಷಾ ಪಿಸಿ: 678, ಕೇಸುರಾಯ ಪಿಸಿ: 1211, ಅಂಬಾಜಿ ಪಿಸಿ: 954, ರಾಜಕುಮಾರ ಪಿಸಿ: 550, ಶರಣಗೌಡ ಪಿಸಿ: 1215, ಮತ್ತು ಕಂಠೆಪ್ಪ ಸಿಪಿಸಿ 289 ಇವರೊಂದಿಗೆ ತಂಡವನ್ನು ರಚಿಸಿಕೊಂಡು ಆರೋಪಿತರ ಪತ್ತೆ ಮತ್ತು ಶೋದದಲ್ಲಿರುವಾಗ, ದಿನಾಂಕ 15/06/2015 ರಂದು ಖಚಿತವಾದ ಬಾತ್ಮಿ ಮೇಲಿಂದ ಅನೀಲ ತಂದೆ ಅಪ್ಪಾರಾವ ಮಠಪತಿ, ಸಾ: ತಾವರಗೇರಾ ಈತನು ತನ್ನ ಸ್ವಂತ ಚಿಕ್ಕಪ್ಪನಾದ ಅಡವಯ್ಯ ಈತನಿಗೆ ಸಂಭಂದಪಟ್ಟ ಹೊಲವು ಹಿರಿಯರ ಅಸ್ತಿಯ ವಿಷಯದಲ್ಲಿ ವಿವಾದವಿದ್ದು, ಅನೀಲ ಮಠಪತಿ ಈತನಿಗೆ ವಿಚಾರಣೆಗೆ ಒಳಪಡಿಸಿದಾಗ, ಆತನು ಇದೆ ಆಸ್ತಿಯ ವಿಷಯದಲ್ಲಿ ತನ್ನ ಸಹಚರರಾದ ಕಾಶಿರಾಯ ತಂದೆ ಭಗವಂತರಾಯ ಮಡಿವಾಳ್, ಸಾ: ತಾವರಗೇರಾ ಮತ್ತು ಮಡೆಪ್ಪ ತಂದೆ ಪೀರಪ್ಪ ಮಡಿವಾಳ್, ಸಾ: ತಾವರಗೇರಾ ಇವರೊಂದಿಗೆ 03 ವರ್ಷಗಳ ಹಿಂದೆ  ದಿನಾಂಕ:23/04/2012 ರಂದು ರಾತ್ರಿ 9:30 ಗಂಟೆ ಸುಮಾರಿಗೆ ತಾವೆ ಕೊಲೆ ಮಾಡಿರುವದಾಗಿ ತನಿಖೆಯಲ್ಲಿ ತಿಳಿದುಬಂದಿದ್ದಕ್ಕೆ ಈ ಮೂರು ಜನರನ್ನು ದಸ್ತಗಿರಿ ಮಾಡಿ ಮಾನ್ಯ ನ್ಯಾಯಾಂಗ ಬಂಧನ ಕುರಿತು ಕಳುಹಿಸಿಕೊಡಲಾಗಿದೆ. ಈ ವಿಷಯದಲ್ಲಿ ಮಾನ್ಯ ಎಸ್.ಪಿ.ಸಾಹೇಬರು ಕಲಬುರಗಿ ರವರು ತನಿಖಾ ತಂಡಕ್ಕೆ ಶ್ಲಾಘನೆ ಮಾಡಿರುತ್ತಾರೆ.
ಹಲ್ಲೆ ಪ್ರಕರಣ :
ಅಫಜಲಪೂರ ಠಾಣೆ : ಶ್ರೀಮತಿ ಹಮೀದಾಬಾನು ಗಂಡ ರಾಜಾಸಾಬ ಹಿರಿಯಾಳ ಸಾ|| ಉಡಚಾಣ ಗ್ರಾಮ ರವದದೊಂದು ಹೊಲ ಇದ್ದು ಅದರ ಸರ್ವೆ ನಂ 145/4 ಇರುತ್ತದೆ. ನಮ್ಮ ಹೊಲಕ್ಕೆ ಹೊಂದಿಕೊಂಡು ನಮ್ಮೂರ ನೆಹರು ತಂದೆ ದೋಂಡಿಬಾ ಹೋರತಿ ರವರ ಹೊಲ ಇರುತ್ತದೆ. ನೇಹರು ಇವರು ತಮ್ಮ ಹೊಲ ನಮ್ಮ ಹೊಲದಲ್ಲಿ ಹೆಚ್ಚಿಗೆ ಬಂದಿದೆ ಅಂತಾ ಸೂಮಾರು ಸಲ ತಕರಾರು ಮಾಡಿದ್ದು ಇರುತ್ತದೆ. 3-4 ಸಲ ಸರ್ವೆದವರಿಗೆ ಕರೆಯಿಸಿ ಭೂ ಮಾಪನ ಮಾಡಿಸಿದ್ದು ಇರುತ್ತದೆ. ಆದರು ಸಹ ನೇಹರು ರವರು ಕೇಳದೆ ನಮ್ಮೋಂದಿಗೆ ತಕರಾರು ಮಾಡಿಕೊಳ್ಳುತ್ತಾ ಬಂದಿರುತ್ತಾರೆ. ಹೀಗಿದ್ದು ದಿನಾಂಕ 14-06-2015 ರಂದು ಮದ್ಯಹ್ನ ನಮ್ಮ ಹೊಲದಲ್ಲಿ ನಮ್ಮೂರ ಪರಶುರಾಮ ತಂದೆ ಮಹಾದೇವಪ್ಪಾ ಹಲಸಗಿ ರವರ ಟ್ರ್ಯಾಕ್ಟ್ರದಿಂದ ನೆಗಲ ಹೊಡೆಯುತ್ತಿದ್ದೆವು. ಆಗ ನಾನು ಮತ್ತು ನಮ್ಮ ಹೊಲದಲ್ಲಿ ಕೂಲಿ ಕೆಲಸ ಮಾಡುತ್ತಿದ್ದ ಯಲ್ಲಪ್ಪಾ ತಂದೆ ಹುಚ್ಚಪ್ಪಾ ದೊಡಮನಿ ಮತ್ತು ಮಹಾದೇವ ತಂದೆ ಹುಚ್ಚಪ್ಪಾ ದೊಡಮನಿ ರವರು ಇದ್ದೇವು, ಅದೇ ಸಮಯಕ್ಕೆ ನಮ್ಮ ಬಾಜು ಹೊಲದವರಾದ ನೆಹರು ತಂದೆ ದೋಂಡಿಬಾ ಹೊರತಿ ಮತ್ತು ಅವರ ಹೆಂಡತಿ ಜಯಶ್ರೀ ರವರು ನಮ್ಮ ಹೊಲದಲ್ಲಿ ಅತೀಕ್ರಮ ಪ್ರವೇಶ ಮಾಡಿ ನೆಹರು ಇವರು ನಿಮಗ ಎಷ್ಟು ಸಲ ಹೇಳಬೇಕು ನಮ್ಮ ಹೊಲ ನಿಮ್ಮ ಹೊಲದಲ್ಲಿ ಬಂದಿದೆ ಅಂತಾ, ಆದರು ಕೇಳುತ್ತಿಲ್ಲಾ, ನಮಗೆ ನಮ್ಮ ಹೊಲ ಬಿಟ್ಟು ಕೊಡಿ ಇಲ್ಲದಿದ್ದರೆ ನಿಮಗ ಸಾಗುವಳಿ ಮಾಡಲು ಬಿಡುವುದಿಲ್ಲಾ ಅಂತಾ ಅಂದನು. ಆಗ ನಾನು ಈ ವಿಷಯವನ್ನು ನಮ್ಮ ಮನೆಯವರೊಂದಿಗೆ ಮಾತಾಡು ಅಂತಾ ಅಂದಾಗ ಜಯಶ್ರೀ ಇವಳು ಏ ರಂಡಿ ನಮ್ಮ ಹೊಲ ನಮಗೆ ಬಿಟ್ಟು ಕೊಟ್ಟರೆ ಸರಿ ಇಲ್ಲದಿದ್ದರೆ ನಿಮಗ ಜೀವ ಸಹಿತ ಬಿಡುವುದಿಲ್ಲಾ ಅಂತಾ ಅಂದರು, ನಂತರ ನಾವು ಕೆಲಸವನ್ನು ಅಷ್ಟಕ್ಕೆ ಬಿಟ್ಟು ಮನೆಗೆ ಬಂದಿರುತ್ತೇವೆ. ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಅಫಜಲಪೂರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Kalaburagi District Reported Crimes

ಅಪಘಾತ ಪ್ರಕರಣ :
ಜೇವರ್ಗಿ ಠಾಣೆ : ಶ್ರೀ  ಬೂಪರಾಯ ತಂದೆ ಶಿವಶರಣಪ್ಪ ಅಲ್ಲಾಪುರ ಸಾ|| ಹರವಾಳ ಹಾ|||| ಗೊಬ್ಬುರ ಬಿ ತಾ|| ಅಫಜಲಪುರ  ರವರು ದಿನಾಂಕ 16.06.2015 ರಂದು ಸಾಯಂಕಾಲ ಕ್ರೂಸರ್ ಜೀಪ್ ನಂ ಕೆ.ಎ32ಬಿ3927 ನೇದ್ದರಲ್ಲಿ ಕೂಳಿತುಕೊಂಡು ನಾನು ಮತ್ತು ನಮ್ಮೂರ ಶರಣು ತಂದೆ ಜಗದೇವಪ್ಪ ಅಲ್ದಿ, ಕಲ್ಯಾಣರಾವ್ ತಂದೆ ಶಂಕ್ರೆಪ್ಪ ಪಡಶೆಟ್ಟಿ, ಸಂಜೀವಕುಮಾರ ತಂದೆ ಶಿವಲಿಂಗಪ್ಪ ಹರಳಯ್ಯ ಜೇವರಗಿ ಪಟ್ಟಣದ ಬೂತಪುರ ಕಲ್ಯಾಣ ಮಂಟಪದ ಹತ್ತಿರ ಜೇವರಗಿ ಶಹಾಪುರ ಮುಖ್ಯ ರಸ್ತೆಯ ಮೇಲೆ ಬರುತ್ತಿದ್ದಾಗ ಸದರಿ ಕ್ರೂಜರ್ ಜೀಪ್‌ ಚಾಲಕನು ತನ್ನ ಜೀಪ್‌ ಅನ್ನು ಅತೀ ವೇಗ ಮತ್ತು ಅಲಕ್ಷ್ಯತನದಿಂದ ಚಲಾಯಿಸಿಕೊಂಡು ಬರುತ್ತಿದ್ದಾಗ ನಾಯಿ ಅಡ್ಡ ಬಂದಿದ್ದರಿಂದ ಒಮ್ಮೇಲೆ ಜೀಪ್‌ನ್ನು ಕಟ್ ಹೋಡೆದು ಪಲ್ಟಿ ಮಾಡಿ ನಮಗೆಲ್ಲರಿಗೆ ಗಾಯಪೆಟ್ಟುಗೊಳಿಸಿರುತ್ತಾನೆ ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಜೇವರ್ಗಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ದ್ವೀಚಕ್ರ ವಾಹನ ಕಳವು ಪ್ರಕರಣ :
ಅಶೋಕ ನಗರ ಠಾಣೆ : ಶ್ರೀ ಇರ್ಪಾನ ಅಲಿ ತಂದೆ ಮಹ್ಮದ ಅಲಿ ಸಾ:ಮ.ನಂ 11/1041/120/18, ಗಾಲಿಬ ಕಾಲೋನಿ ಜಿಲಾನಾಬಾದ ತಾ:ಜಿ:ಕಲಬುರಗಿ ನಿವಾಸಿತನಿದ್ದು ನನ್ನ ಮಹೀಂದ್ರ ಡೂರೊ  ದ್ವಿಚಕ್ರ ವಾಹನ ನಂ; KA 25-ED W-8442 ಬ್ರೌನ ಕಲರ, ಚೆಸ್ಸಿ ನಂ:MC4ND1B1VA1A06652 ಇಂಜಿನ ನಂ: PFEAA240540 ಅ.ಕಿ 25,000/-ರೂ ಬೆಲೆಬಾಳುವದನ್ನು, ನನ್ನ ದಿನನಿತ್ಯದ ಕೆಲಸದ ಸಲುವಾಗಿ ಉಪಯೋಗಿಸುತಿದ್ದು, ದಿನಾಂಕ: 03-06-2015 ರಂದು  ಬೆಳಿಗ್ಗೆ 08:00 ಗಂಟೆಗೆ ಕಣ್ಣಿ ಮಾರ್ಕೆಟ ಮುಖ್ಯ ರಸ್ತೆಯ ಪಕ್ಕದಲ್ಲಿ  ಫುಟಫಾತ ಮೆಲೆ ನನ್ನ ದ್ವಿಚಕ್ರ ವಾಹನ ನಿಲ್ಲಿಸಿ ತರಕಾರಿ ಖರೀದಿಸಲು ಹೋಗಿದ್ದು, ನಂತರ 08:30 ಗಂಟೆಗೆ ಮರಳಿ ಬಂದಾಗ ನಾನು ನಿಲ್ಲಿಸಿದ ಸ್ಥಳದಲ್ಲಿ ನನ್ನ ದ್ವಿ ಚಕ್ರ ವಾಹನ ಇರಲಿಲ್ಲ. ಯಾರೋ ಕಳ್ಳರು ಕಳ್ಳತನ ಮಾಡಿಕೊಂಡು ಹೋಗಿರುತ್ತಾರೆ ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಅಶೋಕ ನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. 

Yadgir District Reported Crimes



Yadgir District Reported Crimes

±ÀºÁ¥ÀÆgÀ ¥Éưøï oÁuÉ UÀÄ£Éß £ÀA: 133/2015 PÀ®A:279 337,338 ಐಪಿಸಿ:- ದಿನಾಂಕ:14/06/2015 ರಂದು 12.15 ಪಿ ಎಮ್ಕ್ಕೆ ಜಿಜಿಹೆಚ್ ಶಹಾಪೂರ ದಿಂದ ೆಮ್.ಎಲ್.ಸಿ ಇದೆ ಅಂತಾ ಮಾಹಿತಿ ಬಮದ ಮೇರಗೆ ಆಸ್ಪತ್ರಗೆ ಹೋಗಿ ಉಪಚಾರ ಪಡೆಯುತ್ತಿದ್ದ ಗಾಯಾಳು ಮಹಿಬೂಬ ತಂದೆ ಮೈನೊದ್ದಿನ ಜಾಗಿರದಾರ ವಯಾ:19 ಸಾ|| ಶರಣ ನಗರ ಶಹಾಪೂರ ೀತನ ಹೇಳಿಕೆ ಪಡೆಯಲಾಗಿ ಇಂದು ದಿನಾಂಕ:14/06/215 ರಂದು 11.30 ಗಂಟೆಗೆ ನಮ್ಮ ೆಮ್.ಎ ಟಿ ಮೋ ಸೈ ನಂ. ಕೆಎ-36 ಇ-4855 ನೇದ್ದರ ಮೇಲೆ ನಾನು ಮತ್ತು ನನ್ನ ತಮ್ಮ ಶರ್ಮೋದ್ದಿನ ಿಬ್ಬರು ಕೂಡಿ  ಸಿಬಿ ಕಮಾನ ಹತ್ತಿರ ಮೊಬೈಲ್ ರೀಚಾರ್ಜ ಮಾಡಿಸಿಕೊಳ್ಳಲು ಬಂದು ಮರಳಿ ಮನೆಗೆ ಹೋಗುವಾಗ ಶಹಾಪೂರ ಬೀ ಗುಡಿ ರಸ್ತೆಯ  ಸಪ್ತಗಿರಿ ಮೋಟರ ಮಹಿಂದ್ರಾ ಶೋ ರೂಮ್ ಮುಂದೆ ರೋಡ್ ಲ್ರಾಸ್ ಮಾಡುವಾಗ ಶಹಾಪುರ ಕಡೆಯಿಂದ ಮೋ. ಸೈ ನಂ.ಕೆಎ-41 ಎಸ್ -9706 ನೇದ್ದರ ಚಾಲಕ ಪರಶುರಾಮ ತಂದೆ ಮಲ್ಕಯ್ಯ  ಕಟ್ಟಮನಿ ಸಾ|| ಸೈದಾಪೂರ ಈತನು ಅತೀ ವೇಗ ಮತ್ತು ಅಲಕ್ಷತನದಿಂದ ತನ್ನ ಮೋ ಸೈ ನ್ನು ಹೋಡಿಸಿಕೊಂಡು ಬಂದು ಡಿಕ್ಕಿ ಪಡಿಸಿ ಅಪಘಾತ ಪಡಿಸಿದ್ದರ ಬಗ್ಗೆ ಪಿರ್ಯಾದಿ ಸಾರಾಂಶದ ಮೇಲಿಂದ ಠಾಣೆ ಗುನ್ನೆ ನಂ.133/2015 ಕಲಂ.279,337,338 ಐಪಿಸಿ ನೇದ್ದರ ಪ್ರಕಾರ ಗುನ್ನೆ ದಾಖಲಿಸಿಕೊಂಡು ತನಿಖೆ ಕೈಕೊಂಡೆನು.

AiÀiÁzÀVj £ÀUÀgÀ ¥Éưøï oÁuÉ UÀÄ£Éß £ÀA. 162/2015 PÀ®A 457,380 L¦¹:- ¢£ÁAPÀ: 14/06/2015 gÀAzÀÄ ¦ügÁåzÀÄzÁgÀgÁzÀ ²æÃ. ªÀiÁgÀÄw vÀAzÉ ªÀÄ®èAiÀÄå FmÉ ªÀAiÀÄ||39ªÀµÀð, G||ªÀQî ªÀÈwÛ, ¸Á||ªÀiÁvÁ ªÀiÁtÂPÉñÀéj PÁ¯ÉÆÃ¤ DzÀ±Àð £ÀUÀgÀ, ±ÁPÀÄAvÀ¯Á ±Á¯ÉAiÀÄ JzÀÄgÀÄUÀqÉ EgÀĪÀ ªÀÄ£É £ÀA 5-5-377/76. gÀªÀgÀÄ oÁuÉUÉ ºÁdgÁV PÉÆlÖ ¦ügÁåzÀÄ ¸ÁgÁA±ÀªÉãÉAzÀgÉ, £Á£ÀÄ ¢£ÁAPÀ 13/06/2015 gÀAzÀÄ ¸ÀªÀÄAiÀÄ ªÀÄzÀåºÀß 03:30 UÀAmÉUÉ £À£Àß ºÉAqÀwAiÉÆA¢UÉ dAiÀÄAw JPÀì¥Éæ¸ï gÉÊ®ÄUÁr ªÀÄÄSÁAvÀgÀ UÀÄ®§UÁðPÉÌ £À£Àß ªÉÊAiÀÄQÛPÀ PÉ®¸ÀPÁÌV ºÉÆVzÉêÀÅ CzÉ ¢£À gÁwæAiÀiÁVzÀÝjAzÀ £ÀªÀÄä ªÀiÁªÀ£ÀªÀgÁzÀ wÃxÀð¥Àà ².zÉêÀgÀ CªÀgÀ ªÀÄ£ÉAiÀÄ°è ªÀ¸ÀÛªÀå ªÀiÁrzÉêÀÅ. ¢£ÁAPÀ 14/06/2015 gÀAzÀÄ ¨É½UÉÎ 9.15 ¤«ÄµÀPÉÌ £À£Àß ªÀÄ£ÉUÉ ²æÃ ªÀİèPÁdÄð£À PÁæAwªÀĤ ªÀQîgÀÄ, AiÀiÁzÀVj f¯Áè ªÀQï ¸ÀAWÀÀzÀ CzÀåPÀë ¸ÁÜ£ÀPÉÌ ¸Àà¢üð¹zÀÄÝ, CzÀgÀ ¥ÀæZÁgÀPÁÌV £À£ÀUÉ ªÀÄvÀ PɼÀ®Ä §AzÁUÀ £À£ÀߣÀÄß ºÉÆgÀV¤AzÀ PÀÆV ªÉƨÉÊ¯ï ªÀÄÆ®PÀ PÀgÉ ªÀiÁr ªÀÄ£ÉAiÀÄ ªÀÄÆgÀÄ ªÀÄÄRå ¨ÁV®Ä vÉgÉ¢zÀÄÝ ¤Ã£ÀÄ J°è¢Ý ªÀÄ£ÉAiÀİè PÁt¸ÀÄwÛ¯Áè CAvÁ £À£Àß ªÉƨÉʯÉÎ ªÀiÁvÀ£ÁrzÀgÀÄ. DUÀ £À£Àß vÀAzÉAiÀĪÀgÀÄ C¯Éè EgÀ§ºÀÄzÀÄ £ÉÆÃqÉAzÀÄ w½¸À¯ÁV ¤ªÀÄä ªÀÄ£ÉAiÀİè AiÀiÁgÀÄ E®è JAzÀÄ w½¹zÁUÀ £Á£ÀÄ UÁ¨sÀjUÉÆAqÀÄ £ÀªÀÄä ¥ÀPÀÌzÀ ªÀÄ£ÉAiÀĪÀgÁzÀ ²æÃªÀÄw vÀ£ÀÄeÁ UÀAqÀ °AUÀAiÀÄå ¸Á;-AiÀiÁzÀVj EªÀjUÉ ¤ªÀÅ £À£Àß ªÀÄ£ÉUÉ ºÉÆÃV ¨ÁV®Ä vÉgÉ¢gÀĪÀÅzÀ£ÀÄß £ÉÆÃr w½¸À®Ä ºÉýzÁUÀ CªÀgÀÄ £À£Àß ªÀÄ£ÉUÉ §AzÀÄ £ÉÆÃr ªÀÄ£É vÉgÉ¢zÉ, ªÀÄ£É ¸ÁªÀiÁ£ÀÄ ZɯÁ覰èAiÀiÁVzÀÄÝ PÀ¼ÀîvÀ£ÀªÁzÀ PÀÄjvÀÄ £À£ÀUÉ w½¹zÀgÀÄ. DUÀ £Á£ÀÄ £Àß vÀAzÉAiÀĪÀjUÉ ªÉÆÃ¨ÉÊ¯ï ªÀÄÆ®PÀ w½¹ £Á£ÀÄ UÀÄ®âUÁð¢AzÀ §gÀÄvÉÛÃ£É JAzÀÄ w½¹ ªÀÄÄA¨ÉÊ ZÉ£ÉÊ gÉÊ®ÄUÁrAiÀÄ ªÀÄÆ®PÀ AiÀiÁzÀVjUÉ ¸ÀĪÀiÁgÀÄ ªÀÄzÁåºÀß 2 UÀªÀÄmÉUÉ vÀ®Ä¦ ªÀÄ£ÉUÉ ºÉÆV £ÉÆrzÁUÀ ªÀÄÆgÀÄ ªÀÄÄRå ¨ÁV®ÄUÀ¼À Qð ªÀÄÄjzÀÄ ªÀÄ®UÀĪÀ PÉÆÃuÉAiÀÄ M¼ÀUÉ ºÉÆV C®ªÀiÁgÀzÀ QðªÀÄ ªÀÄÄjzÀÄ C®ªÀiÁgÀzÀ M¼ÀVzÀÝ 1) 12 UÁæA §AUÁgÀzÀ GAUÀÄgÀUÀ¼ÀÄ ¥Àæwà GAUÀÄgÀ 5 UÁæA £ÀAvÉ EgÀĪÀªÀÅ. 2)3 1/2 vÉÆ¯É ªÀÄAUÀ¼À ¸ÀÆvÀæ 3)MAzÀÄ vÉÆ¯É £ÉPÉè¸ï MAzÀÄ 4) 4 vÉÆ¯É N¯É MAzÀÄ 5)2 vÉÆ¯É ZÉÊ£ÀÄ MAzÀÄ 6)2 vÉÆ¯É ®Qëöä ¥ÀÆeÉ ¸ÀgÀ MAzÀÄ 7) 1 vÉÆ¯É ¨ÉÆÃgÀªÀļÀ ¸ÀgÀ MAzÀÄ 8) 1 vÉÆ¯É ¸ÀtÚ UÀÄAr£À ¸ÀgÀ MAzÀÄ ( MlÄÖ 20 ½ vÉÆ¯É §AUÁgÀ) 9) 5 vÉÆ¯É ¨É½î ( 2 PÁ®ÄAUÀÄgÀ, 2 ¨É½î ZÉÊ£ï, 1 PÀÄAPÀĪÀÄ ¨sÀgÀtÂ) 10) JgÀqÀĪÀgÉ ®PÀë £ÀUÀzÀÄ ºÀt,  ªÉÄð£À J®è §AUÁgÀzÀ D¨sÀgÀtUÀ¼À ¸ÀzÀåzÀ ªÀiÁgÀÄPÀmÉÖ ªÀiË®å ¸ÀĪÀiÁgÀÄ 5 ®PÀë 53 ¸Á«gÀ LzÀÄ£ÀÆgÀÄ CAzÁdÄ ¨É¯ÉAiÀiÁUÀĪÀÅzÀÄ. ¨É½îAiÀÄ CAzÁdÄ ¨É¯É 2700/- DUÀĪÀÅzÀÄ. §AUÁgÀ ¨É½î ªÀÄvÀÄÛ £ÀUÀzÀÄ ºÀt ¸ÉÃj MlÄÖ ªÀiË®å ¸ÀĪÀiÁgÀÄ 8,06,200=00 (JAlÄ ®PÀë DgÀÄ ¸Á«gÀ gÀÆ ªÀiÁvÀæ) F jÃw ¢£ÁAPÀ 13/06/2015 ºÁUÀÆ ¢£ÁAPÀ 14/06/2015 gÀ ªÀÄzÀåzÀ gÁwæ ¸ÀªÀÄAiÀÄzÀ°è PÀ¼ÀîvÀ£ÀªÁVgÀÄvÀÛzÉ. ¸ÀzÀj PÀ¼ÀîvÀ£ÀªÁzÀ MlÄÖ 20 1/2 vÉÆ¯É §AUÁgÀzÀ D¨sÀgÀtUÀ¼ÀÄ ªÀÄvÀÄÛ 5 vÉÆ¯É ¨É½î C¨sÀgÀtUÀ¼ÀÄ ºÁUÀÆ JgÀqÀĪÀgÉ ®PÀë £ÀUÀzÀÄ gÀÆ¥Á¬ÄUÀ¼À£ÀÄß ±ÉÆÃzÀ£É ªÀiÁr ªÀÄvÀÄÛ vÀ¦àvÀ¸ÀÜgÀ «gÀÄzÀÞ PÁ£ÀÆ£ÀÄ PÀæªÀÄ dgÀÄV¸À¨ÉÃPÉAzÀÄ vÀªÀÄä°è F ªÀÄÆ®PÀ ¥Áæyð¸ÀÄvÉÛÃ£É CAvÁ PÉÆlÖ °TvÀ ºÉýPÉAiÀÄ ¸ÁgÁA±ÀzÀ ªÉÄðAzÀ oÁuÁ oÁuÉ UÀÄ£Éß £ÀA 162/2015 PÀ®A 457,380 L¦¹  CrAiÀÄ°è ¥ÀæPÀgÀt zÁR°¹PÉÆAqÀÄ vÀ¤SÉ PÉÊUÉÆAqÉ£ÀÄ.

±ÀºÁ¥ÀÆgÀ ¥Éưøï oÁuÉ  UÀÄ£Éß £ÀA: 134/2015 PÀ®A 457, 380 L¦¹:- ªÀİèPÁdÄð£À vÀA/ zÉëAzÀæ¥Àà ªÀĺÁªÀĤ ªÀAiÀiÁ: 48 ªÀµÀð G: ªÁå¥ÁgÀ eÁ: °AUÁAiÀÄvÀ ¸Á: ºÀwÛUÀÆqÀÆgÀ vÁ: ±ÀºÁ¥ÀÆgÀ EzÀÄÝ ªÀiÁ£ÀågÀªÀgÀ°è «£ÀAw¹PÉÆ¼ÀÄîîªÀzÉãÀAzÀgÉ, £ÀªÀÄä ªÀÄ£ÉAiÀÄ°è £Á£ÀÄ £À£Àß vÀAzÉ zÉëAzÀæ¥Àà vÁ¬Ä ®Qëöä ¥ÀwßAiÀiÁzÀ ¸ÀÄ£ÀAzÁ ºÁUÀÆ £À£Àß ªÀÄUÀ C©üµÉÃPÀ J®ègÀÆ ¤£Éß ¢£ÁAPÀ 13/06/2015 gÀAzÀÄ gÁwæ 11-00 UÀAmÉUÉ Hl ªÀiÁr £ÀªÀÄä vÁ¬Ä ªÀÄvÀÄÛ £À£Àß ªÀÄUÀ ¥ÀqÀ¸Á¯ÉAiÀÄ°è ªÀÄ®VPÉÆArzÀÝgÀÄ £Á£ÀÄ ªÀÄvÀÄÛ £À£Àß ºÉAqÀw E£ÉÆßAzÀÄ gÉÆ«Ä£À°è ªÀÄ®VzÉݪÀÅ. »ÃVzÀÄÝ ¢£ÁAPÀ: 14/06/2015 gÀAzÀÄ ¨É¼ÀUÉÎ 3-00 UÀmÉ ¸ÀĪÀiÁjUÉ ªÀÄÄvÀæ «¸Àdð£ÉUÉAzÀÄ JZÀÑgÀªÁzÀ £ÀªÀÄä vÀAzÉ ªÀÄ£ÉAiÀÄ E£ÉÆßAzÀÄ gÀÆA£À ¨ÁV® Qð ªÀÄÄj¢zÀÄÝ £ÉÆÃr MªÉÄä¯É PÀÆUÁrzÁUÀ £ÁªÉ®ègÀÄ UÁ§jAiÀiÁV JzÀÄÝ £ÉÆÃqÀ¯ÁV £ÀªÀÄä ªÀÄ£ÉAiÀÄ MAzÀÄ PÉÆÃuÉAiÀÄ ¨ÁV® Qð ªÀÄÄjzÀÄ AiÀiÁgÉÆÃ PÀ¼ÀîgÀÄ ªÀÄ£ÉAiÀÄ M¼ÀUÀqÉ ¥ÀæªÉñÀ ªÀiÁr ¸ÀzÀj PÉÆÃuÉAiÀİèzÀÝ C®ªÀiÁgÁzÀ ¯ÁPï ªÀÄÄjzÀÄ C®ªÀiÁgÀzÀ°è ¦Vä PÀnÖ ªÀÄUÀ£À PÁ¯ÉÃd ¦üd PÀlÄÖªÀ PÀÄjvÀÄ ¦VäAiÀİè dªÀiÁ ªÀÄrzÀ ºÀt vÀAzÀÄ ªÀÄ£ÉAiÀÄ C®ªÀiÁgÀzÀ°èlÖzÀÝ ¸ÀzÀj £ÀUÀzÀÄ ºÀt 100000/- gÀÆ¥Á¬Ä ºÁUÀÆ £ÀªÀÄä ªÀÄ£ÉAiÀĪÀgÀ §AUÁgÀzÀ ¸ÁªÀiÁ£ÀÄUÀ¼ÁzÀ 1) 10 UÁæA ¸ÀÄvÀÄÛAUÀÄgÀ C.Q. 25000/- gÀÆ¥Á¬Ä 2) 5 UÁæA £À 2 ¸ÀÄvÀÄÛAUÀÄgÀ C, Q 25000/- gÀÆ¥Á¬Ä 3) 4 UÁæA ¸ÀÄvÀÄÛAUÀÄgÀ C,Q. 10000/- gÀÆ¥Á¬Ä 4) 3 UÁæA£À 1 ¸ÀÄvÀÄÛAUÀÄgÀ  C,Q 7500/- gÀÄ¥Á¬Ä 5) 17 UÁæA £À JgÀqÀÄ J½ ZÉÊ£À C,Q, 32000/- gÀÆ¥Á¬Ä 6) 2 UÁæA £À ©¹Ìl UÀnÖ §AUÁgÀ 5000/- gÀÆ¥Á¬Ä 7) 2 UÁæA ºÀ½î£À ¨ÉAqÉÆÃ° C,Q, 4000/- gÀÆ £ÉÃzÀݪÀÅUÀ¼ÀÄ ¸ÉÃj MlÄÖ 50 UÁæA §AUÁgÀzÀ ¸ÁªÀiÁ£ÀÄUÀ¼ÀÄ CAzÁd QªÀÄävÀ 108500-00 gÀÆ¥Á¬Ä ªÀÄvÀÄÛ £ÀUÀzÀÄ ºÀt 100000-00 »ÃUÉ £ÀUÀzÀÄ ºÀt ªÀÄvÀÄÛ §AUÁgÀzÀ ¸ÁªÀÄ£ÀÄ ¸ÉÃj MlÄÖ 208500-00 gÀÆ¥Á¬Ä ªÀiË®åzÀ ¸ÀévÀÛ£ÀÄß AiÀiÁgÉÆÃ PÀ¼ÀîgÀÄ ¢£ÁAPÀ 13/06/2015 gÀ gÁwæ 11-00 ¦JA ¢AzÀ ¢£ÁAPÀ 14/06/2015 gÀ ¨É¼ÀUÉÎ 3-00 UÀAmÉAiÀÄ CªÀ¢AiÀİè PÀ¼ÀîvÀ£À ªÀiÁrPÉÆAqÀÄ ºÉÆÃVzÀÄÝ ¦AiÀiÁ𢠸ÀAQë¥ÀÛ ¸ÁgÁA±À EgÀÄvÀÛzÉ. 

±ÀºÁ¥ÀÆgÀ ¥Éưøï oÁuÉ  UÀÄ£Éß £ÀA: 135/2015 PÀ®A:379 ಐಪಿಸಿ ಮತ್ತು 3&4 ಎಮ್.ಎಮ್.ಡಿ, ಆರ್ ಆಕ್ಟ್:- ದಿನಾಂಕ:14/06/2015 ರಂದು ಸಾಯಾಂಕಾಲ 1600 ಗಂಟೆಗೆ ಸರಕಾರಿ ತರ್ಫೆ ಪಿರ್ಯಾದಿ ಶ್ರೀ ಅಂಬರಾಯ ಕಮಾನಮನಿ ಪಿಐ ಶಹಾಪೂರ ಇವರು ಮರಳು ತುಂಬಿದ 2 ಟ್ರ್ಕ್ರಾಕ್ಟರ ವಾಹನಗಳು ಠಾಣೆಗೆ ತಂದು ಹಾಜರುಪಡಿಸಿ ಮುಂದಿನ ಕ್ರಮಕ್ಕಾಗಿ ವರದಿ ಸಲ್ಲಿಸಿದ ಸಾರಾಂಶವೇನೆಂದರೆ, ಇಂದು ಮದ್ಯಾಹ್ನ 12.30 ಗಂಟೆಗೆ ಅಕ್ರಮ ಮರಳು ಸಾಗಾಣಿಕೆ ತಡೆಗಟ್ಟುವ ಕಾರ್ಯಚರಣೆಯಲ್ಲಿದ್ದಾಗ ಯಕಚಿಂತಿ,ಹಯ್ಯಾಳ (ಬಿ) ದೇವದುರ್ಗಾ ಕ್ರಾಸ್ ಮತ್ತು ಹತ್ತಿಗುಡುರ ಗ್ರಾಮಗಳಿಗೆ ಬೇಟಿ ಮಾಡಿ ಮರಳು ಸಾಗಿಸುತ್ತಿದ್ದ ವಾಹನಗಳನ್ನು ಚೆಕ್ಕ ಮಾಡುತ್ತಾ ವೀಬೂತಿಹಳ್ಳಿ ಗ್ರಾಮದ ಹತ್ತಿರ ಮದ್ಯಾಹ್ನ 14.30 ಗಂಟೆಗೆ ಬಂದಾಗ 1] ಟ್ರ್ಯಾಕ್ಟರ ವಾಹನ ನಂ.ಕೆಎ-33 ಟಿ-5620 2] ಕೆಎ-33 ಟಿಎ-586 ನೇದ್ದರಲ್ಲಿ ಮರಳು ಲೋಡ್ ಮಾಡಿಕೊಂಡು ಬರುತ್ತಿದ್ದಾಗ ಸದರಿ ವಾಹನಗಳನ್ನು ನಿಲ್ಲಿಸಿ ಪರಿಶೀಲಿಸಿದಾಗ ಸದರಿ ವಾಹನದ ಚಾಲಕರು ರಾಯಲ್ಟಿ ಪಡೆಯದೆ ರಾಜ್ಯ ಸಲರಕಾರಕ್ಕೆ ಸಂದಾಯವಾಗುವ ಹಣವನ್ನು ಬರಿಸದೆ ಸರಕಾರಕ್ಕೆ ಸೇರಿದ ಮರಳನ್ನು ಕಳ್ಳತನ ಮಾಡಿಕೊಂಡು ಹೋಗುತ್ತಿದ್ದ ಬಗ್ಗೆ ಖಚಿತಪಡಿಸಿಕೊಂಡಿದ್ದು ಈ ಬಗ್ಗೆ ಮುಂದಿನ ಕ್ರಮ ಕೈಕೊಳ್ಳಬೇಕು ಅಂತಾ ಇತ್ಯಾದಿ ಪಿರ್ಯಾದಿ ಸಾರಾಂಶದ ಮೇಲಿಂದ ಠಾಣೆ ಗುನ್ನ ನಂ.135/2015 ಕಲಂ.379, ಐಪಿಸಿ ಮತ್ತು 3,4 ಎಮ್.ಎಮ್.ಡಿ, ಆರ್ ಅಡಿಯಲ್ಲಿ ಗುನ್ನೆ ದಾಖಲು ಮಾಡಿಕೊಂಡು ತನಿಖೆ ಕೈಕೊಂಡೆನು.

¸ÉÊzÁ¥ÀÆgÀ ¥Éưøï oÁuÉ UÀÄ£Éß £ÀA. 97/2015 PÀ®A 295 L ¦ ¹:- ¢£ÁAPÀ 14/06/2015 gÀAzÀÄ 11 J JA PÉ  CfðzÁgÀ£ÁzsÀ ²æÃ ¸ÉÊzÀ¥Àà vÀAzÉ ºÀtªÀÄAvÀ ¨ÁV° ªÀAiÀiÁ|| 30 ªÀµÀð eÁ|| PÀ§â°UÉÃgÀ G|| MPÀÌ®ÄvÀ£À ¸Á|| UËqÀUÉÃgÁ vÁ|| f¯Áè||AiÀiÁzÀVj £Á£ÀÄ £ÀªÀÄÆägÀ PÀ§â°UÀ ¸ÀªÀiÁdzÀ CzÀåPÀë£ÁVgÀÄvÉÛãÉ, £ÀªÀÄÆägÀ°è HgÀ ºÉÆgÀUÀqÉ gÉÆr£À ºÀwÛgÀ ¤d±ÀgÀt CA©UÀgÀ ZËqÀAiÀiÁå £ÀªÀgÀ ªÀÄÆwðAiÀÄ£ÀÄß JgÀqÀÄ ªÀµÀðzÀ »AzÉ ¸ÁÜ¥À£É ªÀiÁqÀ¯ÁVvÀÄÛ, £Á£ÀÄ ¤£Éß ¢£ÁAPÀ 13/06/2015 gÀAzÀÄ gÁwæ 8 UÀAmÉAiÀÄ ¸ÀĪÀiÁjUÉ £Á£ÀÄ ªÀÄoÀ¢AzÀ HgÀ°è ºÉÆÃUÀĪÁUÀ ªÀÄÆwðAiÀÄ£ÀÄß £ÉÆÃqÀÄvÁÛ ºÉÆÃVzÀÄÝ. CzÉà ªÉüÀUÉ ªÀÄÆwð ZÉ£ÁßV EvÀÄÛ. £ÀAvÀgÀ £Á£ÀÄ ªÀÄ£ÉUÉ ºÉÆÃV Hl ªÀiÁr ªÀÄ£ÉAiÀÄ°è ªÀÄ®VPÉÆArzÉÝ. EAzÀÄ ¢£ÁAPÀ 14/06/2015 gÀAzÀÄ ¨É¼ÉUÉÎ 6 UÀAmÉAiÀÄ ¸ÀĪÀiÁjUÉ £Á£ÀÄ ¸ÀAqÁ¸ÀPÉÌAzÀÄ ºÉÆÃzÁUÀ ¤d±ÀgÀt CA©UÀgÀ ªÀÄÆwðAiÀÄ ¸ÀPÀð® ºÀwÛgÀ d£ÀgÀÄ ¤AwzÀÄÝ K£ÁVzÉ CAvÁ £Á£ÀÄ ºÉÆÃV £ÉÆÃqÀ¯ÁV, ¤d±ÀgÀt CA©UÀgÀ ZËqÀAiÀiÁå gÀªÀgÀ ªÀÄÆwðAiÀÄ vÀ¯É¬ÄAzÀ PÀÄwÛUÉAiÀÄ ªÀgÉUÉ gÀÄAq£ÉÃÀ EgÀ°¯Áè. AiÀiÁgÉÆÃ QrUÉÃrUÀ¼ÀÄ gÁwæ ªÉÃ¼É £ÀªÀÄä ¸ÀªÀiÁdzÀ ²æÃ ¤d±ÀgÀt CA©UÀgÀ ZËqÀAiÀiÁå £ÀªÀgÀ ªÀÄÆwðAiÀÄ gÀÄAqÀªÀ£ÀÄß(ªÀÄÄRzÀ ¨ÁUÀªÀ£ÀÄß) vÉUÉzÀÄ ºÁQzÀAvÉ PÀAqÀÄ §gÀÄwÛzÉ, ¢£ÁAPÀ 13/06/2015 gÀAzÀÄ gÁwæ 11 UÀAmɬÄAzÀ ¢£ÁAPÀ 14/06/2015 gÀAzÀÄ ¨É¼ÉUÉÎ 5 UÀAmÉAiÀÄ M¼ÀUÉ AiÀiÁgÀÄ zÀĵÀÌ«ÄðUÀ¼ÀÄ £ÀªÀÄÆägÀ ²æÃ ¤d±ÀgÀt CA©UÀgÀ ZËqÀAiÀiÁå £ÀªÀgÀ ªÀÄÆwðUÉ gÀÄAqÀ vÉUÉzÀÄ CªÀªÀiÁ£À ªÀiÁrzÀÄÝ £ÀªÀÄä ¸ÀªÀiÁdPÉÌ CªÀªÀiÁ£À ªÀiÁrzÀÄÝ. CªÀĪÀiÁ£À ªÀiÁrzÀ zÀĵÀÌ«ÄðUÀ¼À£ÀÄß ¥ÀvÉÛ ªÀiÁr PÁ£ÀÆ£À PÀæªÀĪÀ£ÀÄß dgÀÄV¸À¨ÉÃPÀÄ CAvÁ CfðAiÀÄ ¸ÁgÁA±À«zÀÄÝ ¸ÀzÀj CfðAiÀÄ ¸ÁgÁA±ÀzÀ ªÉÄðAzÀ ¸ÉÊzÁ¥ÀÆgÀ ¥ÉưøÀ oÁuÉAiÀÄ UÀÄ£Éß £ÀA 97/2015 PÀ®A 295 L ¦ ¹ £ÉÃzÀÝgÀ°è ¥ÀæPÀgÀt zÁR°¹PÉÆAqÀÄ vÀ¤SÉAiÀÄ£ÀÄß PÉÊPÉÆAqÉ£ÀÄ,