Police Bhavan Kalaburagi

Police Bhavan Kalaburagi

Tuesday, December 1, 2015

Raichur District Reported Crimes

¥ÀwæPÁ ¥ÀæPÀluÉ
ªÀgÀ¢AiÀiÁzÀ ¥ÀæPÀgÀtUÀ¼À ªÀiÁ»w:-
gÀ¸ÉÛ C¥ÀWÁvÀ ¥ÀæPÀgÀtzÀ ªÀiÁ»w:-
                ದಿನಾಂಕ;-01/12/2015 ರಂದು ಬೆಳಗಿನ ಜಾವ 5 ಗಂಟೆ ಸುಮಾರಿಗೆ ಪೋನ್ ಮೂಲಕ ಬಳ್ಳಾರಿ ವಿಮ್ಸ್ ಆಸ್ಪತ್ರೆಯಿಂದ ಎಂ.ಎಲ್.ಸಿ ಸ್ವೀಕೃತಿಯಾದ ಮೇರೆಗೆ ವಿಮ್ಸ್ ಆಸ್ಪತ್ರೆ ಬಳ್ಳಾರಿಗೆ ಬೇಟಿ ನೀಡಿ ಅಲ್ಲಿ ಹಾಜರಿದ್ದ ಮೃತ ಕಲ್ಲಪ್ಪ ತಂದೆ ಪಕೀರಯ್ಯ 40 ವರ್ಷ,ಜಾ:-ಚಲುವಾದಿ, ಬಜಾಜ್ ಕ್ಯಾಲಿಬರ್ ಮೋಟಾರ್ ಸೈಕಲ್ ನಂ.ಕೆ..36-ಹೆಚ್.9698 ರ ಚಾಲಕ,ಸಾ:-ಗೌಡನಬಾವಿ.                         ತಾ:-ಸಿಂಧನೂರು ಹೆಂಡತಿ ಹನುಮವ್ವ ಈಕೆಯನ್ನು ವಿಚಾರಿಸಿ ಹೇಳಿಕೆ ಪಿರ್ಯಾದಿ ಪಡೆದುಕೊಂಡಿದ್ದು ಸಾರಾಂಶವೇನೆಂದರೆ,ದಿನಾಂಕ;-17/11/2015 ರಂದು ನಮ್ಮ ಮನೆಯಲ್ಲಿ ಹುಲಿಗೆಮ್ಮ ದೇವರ ಕಾರ್ಯಾಕ್ರಮ ಮಾಡುತ್ತಿದ್ದು, ಮೃತ ನನ್ನ ಗಂಡನು ಕಿರಾಣಿ ಸಾಮಾನುಗಳನ್ನು ತೆಗೆದುಕೊಂಡು ಬರಲು ಮೋಟಾರ್ ಸೈಕಲ್ ನಂ.ಕೆ.ಎ.36-ಹೆಚ್-9698 ನೇದ್ದನ್ನು ನಡೆಸಿಕೊಂಡು ಬಳಗಾನೂರಿಗೆ ಹೋಗಿ ವಾಪಾಸ್ ಬಳಗಾನೂರಿನಿಂದ ಕಿರಾಣಿ ಸಾಮಾನುಗಳನ್ನು ತೆಗೆದುಕೊಂಡು ಲಕ್ಷ್ಮಿ ಕ್ಯಾಂಪ್ ಮುಖಾಂತರವಾಗಿ ಗೌಡನಬಾವಿಗೆ ಬರುತ್ತಿರುವಾಗ ಬಳಗಾನೂರಿನ ಅಂಬ್ಲಿ ಮರಿಯಪ್ಪ ಈತನ ಹೊಲದ ಹತ್ತಿರ ರಸ್ತೆಯ ಮೇಲೆ ತಾನು ನಡೆಸುತ್ತಿದ್ದ ಮೋಟಾರ್ ಸೈಕಲನ್ನು ಅತೀ ವೇಗವಾಗಿ ಮತ್ತು ಅಜಾಗರೂಕತೆಯಿಂದ ನಡೆಸಿಕೊಂಡು ಬಂದು ರಸ್ತೆಯ ಜಂಪಿನಲ್ಲಿ ನಿಯಂತ್ರಣಗೊಳಿಸದೆ  ಪಲ್ಟಿಗೊಳಿಸಿ ಕೆಳಗೆ ಬಿದ್ದಿದ್ದರಿಂದ ತುಟಿಗೆ, ಮುಖಕ್ಕೆ, ಎರಡೂ ಕೈ, ಕಾಲುಗಳಿಗೆ ರಕ್ತಗಾಯವಾಗಿ ತೆಲೆಗೆ ಭಾರೀ ಒಳಪೆಟ್ಟಾಗಿದ್ದು, ನಂತರ ಇಲಾಜು ಕುರಿತು ಸಿಂಧನೂರಿನ ಕೃಷ್ಣ ಆಸ್ಪತ್ರೆಗೆ ಸೇರಿಕೆ ಮಾಡಿದ್ದು ಅಲ್ಲಿಂದ ಹೆಚ್ಚಿನ ಇಲಾಜು ಕುರಿತು ಸಿಂಧನೂರಿನ ಶಂಕರಗೌಡ ಆಸ್ಪತ್ರೆಗೆ ದಾಖಲು ಮಾಡಿದ್ದು ನಂತರ ವಿಮ್ಸ್ ಆಸ್ಪತ್ರೆ ಬಳ್ಳಾರಿಗೆ ತಂದು ಸೇರಿಕೆ ಮಾಡಿದ್ದು ಇರುತ್ತದೆ. ಬಳ್ಳಾರಿ ವಿಮ್ಸ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುವ ಕಾಲಕ್ಕೆ ಚಿಕಿತ್ಸೆ ಪಲಕಾರಿಯಾಗದೆ ದಿನಾಂಕ;-01/12/2015 ರಂದು ಬೆಳಗಿನ ಜಾವ 3 ಗಂಟೆ ಸುಮಾರಿಗೆ ನನ್ನ ಗಂಡನು ಮೃತಪಟ್ಟಿರುತ್ತಾನೆ.ಕಾರಣ ಮುಂದಿನ ಕಾನೂನು ಕ್ರಮ ಕೈಕೊಳ್ಳಲು ವಿನಂತಿ ಅಂತಾ ಮುಂತಾಗಿದ್ದ ಪಿರ್ಯಾದಿ ಮೇಲಿಂದ ಬಳಗಾನೂರು ಪೊಲೀಸ್ ಠಾಣೆ ಅಪರಾಧ ಸಂಖ್ಯೆ 181/2015.ಕಲಂ.279,304(ಎ)ಐಪಿಸಿ ಅಡಿಯಲ್ಲಿ ಪ್ರಕರಣ ದಾಖಲಿಸಿಕೊಂಡು ತನಿಖೆಯನ್ನು ಕೈಕೊಂಡಿದ್ದು ಇರುತ್ತದೆ.
                 ದಿನಾಂಕ:30-11-2015 ರಂದು 4-20 ಪಿ.ಎಮ್ ಸುಮಾರಿಗೆ ಸಿಂಧನೂರು-ಗಂಗಾವತಿ ರಸ್ತೆಯಲ್ಲಿ ಸಿಂಧನೂರು ನಗರದ ವೆಂಕಟೇಶ್ವರ ಬಾರ್ & ರೆಸ್ಟೋರೆಂಟ್ ಮುಂದುಗಡೆ ಫಿರ್ಯಾದಿ ಉಷಾ ಗಂಡ ದಿ||ವಿಲಾಸರಾವ್ ಕುಲ್ಕರ್ಣಿ, ವಯ:64, ಜಾ:ಬ್ರಾಹ್ಮಣರು, :ಮನೆಕೆಲಸ, ಸಾ:ಪಂಚಮುಖಿ ನಗರ ರಾಯಚೂರು    EªÀgÀ  ಮಗನಾದ ರಾಘವೇಂದ್ರ ಈತನು ತೋಟಗಾರಿಕೆ ಇಲಾಖೆಯ ಕಡೆಯಿಂದ ವೆಂಕಟೇಶ್ವರ ಬಾರ್ & ರೆಸ್ಟೋರೆಂಟ್ ಕಡೆಗೆ ರಸ್ತೆ ದಾಟುತ್ತಿದ್ದಾಗ ಗಂಗಾವತಿ ಕಡೆಯಿಂದ ಟ್ಯಾಂಕರ್ ಟ್ರ್ಯಾಕ್ಟರ್ ನಂ.ಕೆಎ-36/ಟಿ-3785 ನೇದ್ದನ್ನು ಅದರ ಚಾಲಕನು ಜೋರಾಗಿ ನಿರ್ಲಕ್ಷ್ಯತನದಿಂದ ನಡೆಸಿಕೊಂಡು ಬಂದು ಟಕ್ಕರ್ ಕೊಟ್ಟಿದ್ದರಿಂದ ರಾಘವೇಂದ್ರ ತಂದೆ ವಿಲಾಸರಾವ್ ಕುಲ್ಕರ್ಣಿ, ವಯ:35, ಜಾ:ಬ್ರಾಹ್ಮಣರು, : ಗ್ರಾಮಲೆಕ್ಕಾಧಿಕಾರಿ, ಸಾ:ಪಂಚಮುಖಿ ನಗರ ರಾಯಚೂರು ಈತನು ಕೆಳಗೆ ಬಿದ್ದು ಹಿಂದೆಲೆಗೆ ರಕ್ತಗಾಯ ಮತ್ತು ಬಲವಾದ ಒಳಪೆಟ್ಟಾಗಿ, ಮುಖಕ್ಕೆ , ಎಡಪಕ್ಕೆ ಹತ್ತಿರ , ಬಲಗೈ ಮುಂಗೈಗೆ ತರಚಿದ ಗಾಯಗಳಾಗಿ ಸ್ಥಳದಲ್ಲೇ ಮೃತಪಟ್ಟಿದ್ದು, ಟ್ಯಾಂಕರ್ ಟ್ರ್ಯಾಕ್ಟರ್ ಚಾಲಕನು ಸ್ಥಳದಲ್ಲಿ ತನ್ನ ಟ್ಯಾಂಕರ್ ಟ್ರ್ಯಾಕ್ಟರನ್ನು ಬಿಟ್ಟು ಅಲ್ಲಿಂದ ಓಡಿ ಹೋಗಿದ್ದು ಇರುತ್ತದೆ  ಅಂತಾ ಇದ್ದ ಲಿಖಿತ ದೂರಿನ ಸಾರಾಂಶದ ಮೇಲಿಂದಾ ಸಿಂಧನೂರು ನಗರ ಠಾಣೆ  . ಗುನ್ನೆ ನಂ.230/2015, ಕಲಂ:279,304() ಐಪಿಸಿ & ಕಲಂ.187 .ಎಮ್.ವಿ ಕಾಯ್ದೆ ಅಡಿಯಲ್ಲಿ ಗುನ್ನೆ ದಾಖಲಿಸಿ ತನಿಖೆ ಕೈಗೊಂಡಿದ್ದು ಇರುತ್ತದೆ.
zÉÆA©ü ¥ÀæPÀgÀtzÀ ªÀiÁ»w:-
ದಿನಾಂಕ  30/11/2015 ರಂದು 1830 ಗಂಟೆಗೆ ಫಿರ್ಯಾದಿದಾರನು ಠಾಣೆಗೆ ಹಾಜರಾಗಿ ತನ್ನ ಹೇಳಿಕೆ ದೂರನ್ನು ನೀಡಿದ್ದು ಅದರ ಸಾರಾಂಶವೇನೆಂದರೆಫಿರ್ಯಾದಿ ನಾಗೇಂದ್ರ ತಂದೆ ಹನುಮಂತ ಪೆಂಡೆಕಲ್, 45 ವರ್ಷ, ನಾಯಕ, ಒಕ್ಕಲುತನ ಸಾ : ವಲ್ಕಂದಿನ್ನಿ ತಾ: ಮಾನವಿ ಹಾಗೂ ಆರೋಪಿ ನಂ 1 ಉರುಕುಂದಾ ತಂದೆ ಬುಗ್ಗ ಹನುಮಯ್ಯ ಪೆಂಡೆಕಲ್, ನಾಯಕ ಸಾ: ವಲ್ಕಂದಿನ್ನಿ ಇವರು ಸಂಬಂಧಿಗಳಿದ್ದು ಇಬ್ಬರ ಹೊಲಗಳು ಒಂದಕ್ಕೊಂದು ಹೊಂದಿಕೊಂಡಿದ್ದು ಬದುವಿನಲ್ಲಿ ದಾರಿ ಇದ್ದು  ದಿನಾಂಕ 24/11/15 ರಂದು ಸಾಯಂಕಾಲ  4.00 ಗಂಟೆಯ ಸುಮಾರಿಗೆ ಉರುಕುಂದಾ ಈತನು ತಮ್ಮ ಹೊಲದಲ್ಲಿ ಟ್ರ್ಯಾಕ್ಟರನಲ್ಲಿ ಉಳ್ಳಾಗಡ್ಡಿಯನ್ನು ತುಂಬಿಕೊಂಡು  ಫಿರ್ಯಾದಿ ಹತ್ತಿ ಹೊಲದಲ್ಲಿ   ನೆಡೆಯಿಸಿಕೊಂಡು ಬಂದ ಹಿನ್ನೆಲೆಯಲ್ಲಿ ಬದುವಿಗೆ ಹೋಗುವದು ಬಿಟ್ಟು ಹತ್ತಿ ಹೊಲದಲ್ಲಿ ಬಂದರೆ ಹೇಗೆ ಅಂತಾ ಕೇಳಿದ್ದರ ಹಿನ್ನೆಲೆಯಲ್ಲಿ  ಆರೋಪಿ ನಂ 1 ಈತನು ಇನ್ನುಳಿದ 12 d£À Dರೋಪಿತರೊಂದಿಗೆ ಸಾಯಮಕಾಲ 6.00 ಗಂಟೆಯ ಸುಮಾರಿಗೆ ಶಾಲೆಯ ಹತ್ತಿರ ಕುಳಿತು ಫಿರ್ಯಾದಿಯು ಮನೆಗೆ ಹೋಗುವಾಗ ಆರೋಪಿತರೆಲ್ಲರೂ ಕೂಡಿ ಅಕ್ರಮಕೂಟ ರಚಿಸಿಕೊಂಡು ಬಂದು ತಡೆದು ನಿಲ್ಲಿಸಿ ಅವಾಚ್ಯ ಶಬ್ದಗಳಿಂದ  ಬೈಯ್ದು  ಕಲ್ಲು ಹಾಗೂ ಕಟ್ಟಿಗೆಯಿಂದ ಹೊಡೆ ಬಡೆ ಮಾಡಿ ಮೈ ಕೈಗೆ ಒಳಪೆ ಟ್ಟುಗೊಳಿಸಿದ್ದು ಅಲ್ಲದೇ  ಆರೋಪಿ ನಂ 12 ಹಾಗೂ 13 ರವರು ಜಾತಿ ನಿಂದನೆ ಮಾಡಿ ಕೈಗಳಿಂಧ ಹೊಡೆ ಬಡೆ ಮಾಡಿದ್ದು ಎಲ್ಲರೂ ಕೂಡಿ ಜೀವದ ಬೆದರಿಕೆಯನ್ನು ಹಾಕಿದ್ದು ಇರುತ್ತದೆ. ಕಾರಣ ಾರೋಪಿತರ ಮೇಲೆ ಕಾನೂನು ಕ್ರಮ ಜರುಗಿಸಬೇಕು ಅಂತಾ ಮುಂತಾಗಿ ಇದ್ದ ದೂರಿನ ಮೇಲಿಂದ ಮಾನವಿ ಠಾಣೆ ಗುನ್ನೆ ನಂ 314/15 ಕಲಂ 143,147,148, 341,504,323,324,506 ಸಹಿತ 149 .ಪಿ.ಸಿ ಸಹಿತ 3(1)(10) ಎಸ್.ಸಿ./ಎಸ್.ಟಿ ಕಾಯ್ದೆ 1989 ಪ್ರಕಾರ ಪ್ರಕರಣ ದಾಖಲಿಸಿಕೊಂಡು ತನಿಖೆಯನ್ನು ಕೈ ಕೊಂಡೆನು.

¥Éưøï zÁ½ ¥ÀæPÀgÀtzÀ ªÀiÁ»w:-
       ದಿನಾಂಕ:30.11.2015 ರಂದು ಮಂಚಲಾಪೂರು ಗ್ರಾಮದ ಹೊರ ವಲಯದಲ್ಲಿ ಬಾಲ ಹನುಮಪ್ಪನ ಗುಡಿಯ ಹತ್ತಿರ ಮಟಕಾ ಜೂಜಾಟದ ಆಡುತ್ತಿರುವ ಬಗ್ಗೆ ಖಚಿತ ಬಾತ್ಮಿ ಬಂದ ಮೇರೆಗೆ ಶ್ರೀ ಉಮೇಶ್.ಎಂ ಪಿಎಸ್ಐ ಗ್ರಾಮೀಣ ಠಾಣೆ ರಾಯಚೂರು  gÀªÀgÀÄ ಪಂಚರು ªÀÄvÀÄÛ ಸಿಬ್ಬಂದಿಯೊಂದಿಗೆ ಸದರಿ ಗ್ರಾಮಕ್ಕೆ ಬೇಟಿ ನೀಡಿ, ಪಂಚರು ಮತ್ತು ಸಿಬ್ಬಂದಿಯೊಂದಿಗೆ ದಾಳಿ ಮಾಡಿ 1630 ಗಂಟೆಯಿಂದ 1715 ಗಂಟೆಯ ವರೆಗೆ ಮಂಚಲಾಪೂರ ಗ್ರಾಮದ ಹೊರ ವಲಯದ ಬಾಲ ಹನುಮಪ್ಪನ ಗುಡಿ ಹತ್ತಿರ ಸಾರ್ವಜನಿಕ ಸ್ಥಳದಲ್ಲಿ  1) ಈರೇಶ ತಂ: ಶರಣಪ್ಪ ವಯ: 20ವರ್ಷ, ಜಾ: ಹೂಗಾರ್, ಉ: ಆಟೋಚಾಲಕ, ಸಾ: ಮಂಚಲಾಪೂರ2) ನಾಗಪ್ಪ ತಂ: ಆಂಜನೇಯ ವಯ: 28 ವರ್ಷ, ಜಾ: ನಾಯಕ, ಆಟೋಚಾಲಕ, ಸಾ: ಮಂಚಲಾಪೂರ3) ವಸೀಮ್ ತಂ: ಮಹ್ಮದ್ ಇಬ್ರಾಹಿಂ ವಯ: 25 ವರ್ಷ, ಆಟೋಚಾಲಕ, ಸಾ: ಸಿಯಾತಲಾಬ್ ರಾಯಚೂರು EªÀgÀÄUÀ¼ÀÄ ಮಟಕಾ ನಂಬರಿನ ಜೂಜಾಟದಲ್ಲಿ ತೊಡಗಿದ್ದಾಗ್ಗೆ ದಾಳಿ ಮಾಡಿ ಅವರ ವಶದಿಂದ ಜೂಜಾಟದ ನಗದು ಹಣ ರೂ 2960/-, ಮೂರು ಮಟಕಾ ಚೀಟಿಗಳೂ, ಒಂದು ಬಾಲ್ ಪೆನ್ನು ಜಪ್ತಿಮಾಡಿಕೊಂಡು ಆರೋಪಿತರನ್ನು ಮತ್ತು ಮುದ್ದೆಮಾಲನ್ನು ಠಾಣೆಗೆ ತಂದು ಹಾಜರುಪಡಿಸಿ ಕ್ರಮ ಕೈಗೊಳ್ಳಲು ನೀಡಿದ ದೂರಿನ  ಮೇಲಿಂದ gÁAiÀÄZÀÆgÀÄ UÁæ«ÄÃt ¥ÉưøÀ oÁuÁ UÀÄ£Éß £ÀA: 274/2015 PÀ®A. 78(111) ಕೆ ಪಿ ಕಾಯ್ದೆ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಂಡಿದ್ದು ಇರುತ್ತದೆ.
ªÀÄ»¼ÉAiÀÄgÀ ªÉÄð£À zËdð£Àå ¥ÀæPÀgÀtzÀ ªÀiÁ»w:-
             ದಿನಾಂಕ 30/11/2015 ರಂದು ²æÃªÀÄw ನರಸಮ್ಮ  UÀAqÀ ಬುಸಪ್ಪ 38 ªÀµÀð eÁw:ªÀqÀØgÀ :ಕೂಲಕಸಬು ಸಾ: ಕೊಟಾಕೊಂಡ, ಮಂಡಲಂ :ದೇವನಕೊಂಡ ತಾ: ಪತ್ತಿಕೊಂಡ ಜಿ:ಕರ್ನೂಲ್ ,ರಾಜ್ಯ .ಪಿ   FPÉAiÀÄ ಮಗಳು ಬೆಂಕಿಯಿಂದ ಸುಟ್ಟು ಇಲಾಜು ಕುರಿತು ರಿಮ್ಸ ಆಸ್ಪತ್ರೆಯಲ್ಲಿ ಸೇರಿಕೆಯಾಗಿದ್ದು ಅಂತಾ ಮನೆಯ ಪಕ್ಕದವರು ಪೋನ್ ಮುಖಾಂತರ ಸುದ್ದಿ ಕೇಳಿಕದ ಮೇರೆಗೆ ರಿಮ್ಸ್ ಆಸ್ಪತ್ರೆಗೆ ನಾನು ಮತ್ತು ನನ್ನ ಗಂಡ ಸಂಬಂಧಿಕರು ಕೂಡಿಕೊಂಡು ಬಂದು ರಿಮ್ಸ್ ಆಸ್ಪತ್ರೆಯಲ್ಲಿ ನನ್ನ ಮಗಳಿಗೆ ವಿಚಾರಿಸಲಾಗಿ ದಿನಾಂಕ 26/11/2015 ರಂದು ಸಾಯಾಂಕಾಲ 7-00 ಗಂಟೆಗೆ ನನ್ನ ಗಂಡ ನಮ್ಮ ಅತ್ತೆ, ಮಾವ  ಇವರು ಕೂಡಿಕೊಂಡು ನೀನು ಸರಿಯಿಲ್ಲ ನನ್ನ ಮಗನಿಗೆ ತಕ್ಕ ಹೆಂಡತಿ ಅಲ್ಲ ಅಡಿಗೆ ಸರಿ ಮಾಡಲ್ಲ ಅಂತಾ ನನ್ನ ಗಂಡನು ಸಹ ನನಗೆ ಮಾನಸಿಕವಾಗಿ ದೈಹಿಕವಾಗಿ ಹಿಂಸೆ ನೀಡಿ ನೀನು ತವರು ಮನೆಗೆ ಹೋಗು ಅಂತಾ ನೀನು ಬೇಕಾಗಿಲ್ಲ ಅಂತಾ ಎರಡು ದಿನಗಳಿಂದ ಊಟ ನೀಡದೆ ಚಿಲ್ಲರ ಸೂಳೇ ಅಂತಾ 3 ಜನ ಕೂಡಿಕೊಂಡು ಮಾನಸಿಕ ಮತ್ತು ದೈಹಿಕ ಕಿರುಕುಳ ನೀಡಿ ಹೊಡೆ,ಬಡೆ ಮಾಡಿ ಅವಾಚ್ಯ ಶಬ್ದಗಳಿಂದ ಬೈದಿದ್ದು ಇವರ ಕಿರುಕುಳ ತಾಳಲಾರದೆ ಮೈಮೇಲೆ ಸೀಮೆ ಎಣ್ಣೆ  ಸುರಿದುಕೊಂಡು ಅತ್ಮಹತ್ತೆ ಮಾಡಿಕೊಳ್ಳಲು ಪ್ರಯತ್ನಿಸಿದ್ದು ಅಂತಾ ಮಗಳು ತಿಳಿಸಿದ ಮೇರೆಗೆ ದಿವಸ ದಿನಾಂಕ 30/11/2015 ರಂದು ರಾತ್ರಿ 8-30 ಗಂಟೆಗೆ ಠಾಣೆಗೆ ಬಂದು ಹೇಳಿಕೆ ಪಿರ್ಯಾದಿ ನೀಡಿzÀÝgÀ ªÉÄðAzÀ £ÉÃvÁf £ÀUÀgÀ ¥Éưøï oÁuÉ, gÁAiÀÄZÀÆgÀÄ UÀÄ£Éß £ÀA.132/2015 PÀ®A 498(J).323.504.¸À»vÀ 34L¦¹CrAiÀÄ°è ¥ÀæPÀgÀt zÁR°¹PÉÆAqÀÄ vÀ¤SÉ PÉÊPÉÆArgÀÄvÁÛgÉ.
ªÉÆÃ¸ÀzÀ ¥ÀæPÀgÀtzÀ ªÀiÁ»w:-
             ದಿನಾಂಕ: 30-11-2015 ರಂದು ಸಂಜೆ 4.30 ಗಂಟೆಗೆ ಮಾನ್ಯ ನ್ಯಾಯಾಲಯದ ಕರ್ತವ್ಯ ನಿರ್ವಹಿಸುವ ಮನ್ಸೂರ ಅಹ್ಮದ್ ಖಾನ್ ಪಿ.ಸಿ 438 ರವರು ಮಾನ್ಯ ಜೆ.ಎಮ್.ಎಫ್.ಸಿ 2 ನೇ ನ್ಯಾಯಾಲಯ ರಾಯಚೂರು ರವರ ನ್ಯಾಯಾಲಯದ ಖಾಸಗಿ ಫಿರ್ಯಾದಿ ಸಂ: 244/2015 ದಿನಾಂಕ: 23-11-2015 ನೇದ್ದರ ಅನ್ವಯ ಇರುವುದನ್ನು ಠಾಣೆಯಲ್ಲಿ ಹಾಜರು ಪಡಿಸಿದ್ದು ಸದರಿ ಫಿರ್ಯಾದಿಯನ್ನು ಶ್ರೀ ಮಹ್ಮದ್ ಮುನಾವರ ಮಿಯಾ ಇಂಡಸಂಡ್ ಬ್ಯಾಂಕ್ ಮ್ಯಾನೇಜರ ಬ್ರೇಸ್ತವಾರ ಪೇಟೆ ರಾಯಚೂರು ಸಲ್ಲಿಸಿದ್ದು ಸದರಿ ಫಿರ್ಯಾದಿಯ ಸಾರಾಂಶವೇನೆಂದರೆ, ತಮ್ಮ ಬ್ಯಾಂಕಿನಿಂದ 1) ಶ್ರೀನಿವಾಸ ಕೆ. ರಾಯಭಾಗಿ ಸಾ|| ಲಿಂಗಸೂಗುರು ರವರು ಸಾಲದ ರೂಪದಲ್ಲಿ  HYUNDAI 120 SPORTZ 1.4 DLS 1396 CC BSIV ವಾಹನ ಸಂ:ಕೆಎ-36/ಎಮ್-8961 ನೇದ್ದನ್ನು ದಿನಾಂಕ: 19-06-2012 ರಂದು ಬ್ಯಾಂಕಿನ ಅಗ್ರಿಮೆಂಟ್ ಪ್ರಕಾರ ರೂ 4 ಲಕ್ಷ ಬೆಲೆಗೆ ಖರೀದಿಸಿದ್ದು, ಆರೋಪಿ ನಂ: 02 ವಿಜಯ ಕುಮಾರ ಎಸ್, ಸುರಪುರ ಸಾ|| ಲಿಂಗಸೂಗೂರು ರವರ ಜಮಾನತ್ತಿನ ಮೇಲೆ ಖರೀಸಿದ್ದು ಇರುತ್ತದೆ. ಬ್ಯಾಂಕಿಗೆ ಕೆಲವೊಂದು ಕಂತುಗಳನ್ನು ಕಟ್ಟಿ ಇನ್ನುಳಿದ ಕಂತಿನ ಹಣವನ್ನು ಬ್ಯಾಂಕಿಗೆ ಪಾವತಿಸದೇ ದಿನಾಂಕ: 19-04-2013 ರಿಂದ 27-05-2015 ಅವಧಿಯಲ್ಲಿ ಇನ್ನುಳಿದ ಕಂತುಗಳನ್ನು ಪಾವತಿಸದೇ ಮತ್ತು ವಾಹನವನ್ನು ಅಪರಿಚಿತ ಸ್ಥಳದಲ್ಲಿ ಬಚ್ಚಿಟ್ಟು ಒಳ ಸಂಚು ಮಾಡಿ, ನಂಬಿಕೆ ದ್ರೋಹ ಮತ್ತು ವಂಚನೆ ಮಾಡಿದ್ದು ಇರುತ್ತದೆ ಅಂತಾ ಮುಂತಾಗಿ ಇದ್ದ ದೂರಿನ ಸಾರಾಂಶದ ಮೇಲಿಂದ ¸ÀzÀgï §eÁgï ¥ÉÆ°Ã¸ï oÁuÉ ಗುನ್ನೆ ನಂ: 265/2015 ಕಲಂ: 406, 420, 422, 120(ಬಿ) ,ಪಿ,ಸಿ ಅಡಿಯಲ್ಲಿ ಪ್ರಕರಣ ದಾಖಲಿಸಿ ತನಿಖೆ ಕೈಕೊಂಡಿದ್ದು ಇರುತ್ತದೆ.   
            ದಿನಾಂಕ 30-11-2015 ರಂದು ಮಧ್ಯಾಹ್ನ 12-00  ಗಂಟೆಗೆ ಠಾಣೆಯ ಕೋರ್ಟ್ ಕರ್ತವ್ಯದ ಪಿ.ಸಿ.438 ಇವರಿಂದ ಮಾನ್ಯ ಜೆ.ಎಂ.ಎಫ್.ಸಿ.2 ನೇ ನ್ಯಾಯಾಲಯ ರಾಯಚೂರು ರವರಿಂದ ಉಲ್ಲೇಖಿತಗೊಂಡಿರುವ ಖಾಸಗಿ ದೂರು ಸಂಖ್ಯೆ 247/2015 ಸ್ವೀಕೃತವಾಗಿದ್ದು ದೂರಿನ ಸಾರಾಂಶವೇನೆಂದರೆ, ದಿನಾಂಕ 1-7-2013 ರಂದು ಆರೋಪಿ ನಂ.1 ವೈ.ಸುನಿಲ್ ಕುಮಾರ್ ತಂದೆ ವೈ.ಚಂದ್ರಶೇಖರ ರೆಡ್ಡಿ, ವ್ಯಾಪಾರ ಸಾ:ಮನೆ ನಂ.9-13-110, ಮಡ್ಡಿಪೇಟೆ ರಾಯಚೂರು ಮತ್ತು ಆತನ ಸಹೋದರನಾದ  ಆರೋಪಿ ನಂ.2   ಸತೀಷ್ ಕುಮಾರ್ ತಂದೆ ವೈ.ಚಂದ್ರಶೇಖರ ರೆಡ್ಡಿ, ವ್ಯಾಪಾರ ಸಾ:ಮನೆ ನಂ.9-13-110, ಮಡ್ಡಿಪೇಟೆ ರಾಯಚೂರು ಇವರು ಬ್ಯಾಂಕಿನಿಂದ ಸಾಲ ಪಡೆದುಕೊಂಡು ಮರುಪಾವತಿ ಮಾಡದೇ ಮೋಸ ಮಾಡುವ ದುರುದ್ದೇಶದಿಂದ ಅಪರಾಧಿಕ ಒಳಸಂಚನ್ನು ಮಾಡಿ ಆರೋಪಿ 1 ಈತನು ರಾಯಚೂರುನ ಬ್ರೇಸ್ತವಾರಪೇಟೆಯಲ್ಲಿ ರಸ್ತಾಪೂರು ಕಾಂಪ್ಲೆಕ್ಸ್ ನಲ್ಲಿರುವ ಮೆ: ಇಂಡಸ್ ಇಂಡ್ ಬ್ಯಾಂಕ್ ಲಿಮಿಟೆಡ್ ಇವರಲ್ಲಿ TATA INDIGO MANZA ELAN QJET 1248 CC BS4 ವಾಹನ  ಕೆ.ಎ.36 ಎಂ 9840 ಇದನ್ನ ಖರೀದಿಸಲು ರೂ.5,40,000/- ರೂ. ಗಳ ಸಾಲ ಪಡೆದುಕೊಂಡಿದ್ದು ಸಾಲ ಪಡೆಯುವಾಗ  ಆರೋಪಿ ನಂ.2 ಸತೀಷ್ ಕುಮಾರ್ ಈತನನ್ನು ಕೋ-ಗ್ಯಾರೆಂಟಿಯರ್ (ಜಾಮೀನು) ಆಗಿ ಸಹಿ ಮಾಡಿಸಿ ವಾಹನವನ್ನು ಖರೀದಿಸಿ ಸಾಲದ ಕೆಲವು ಕಂತುಗಳನ್ನು ಪಾವತಿಸಿ ದಿನಾಂಕ 1-7-2013 ರಿಂದ 4-6-2015 ರ ಅವಧಿಯಲ್ಲಿ ಇನ್ನುಳಿದ ಕಂತುಗಳನ್ನು  ಪಾವತಿಸದೇ ಮತ್ತು ವಾಹನವನ್ನು ಅಪರಿಚಿತ ಸ್ಥಳದಲ್ಲಿ ಅಡಗಿಸಿಟ್ಟು  ನಂಬಿಕೆ ದ್ರೋಹ ಮತ್ತು ವಂಚನೆ ಮಾಡಿದ್ದು ಇರುತ್ತದೆ ಅಂತಾ ಮುಂತಾಗಿ ಇದ್ದ ದೂರಿನ ಸಾರಾಂಶದ ಮೇಲಿಂದ ¸ÀzÀgï §eÁgï gÁAiÀÄZÀÆgÀÄ  ಅಪರಾಧ ಸಂಖ್ಯೆ 264/2015 ಕಲಂ 406, 420, 422, 120(ಬಿ.ಪಿ.ಸಿ. ಪ್ರಕಾರ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಕೊಂಡಿದ್ದು ಇರುತ್ತದೆ.
zÀgÉÆÃqÉ ¥ÀæPÀgÀtzÀ ªÀiÁ»w:-
  ದಿನಾಂಕ;-29/11/2015 ರಂದು ಬೆಳಿಗ್ಗೆ 5-30 ಗಂಟೆ ಸುಮಾರಿಗೆ ಬಳಗಾನೂರು ಬಸವೇಶ್ವರ ನಗರದಲ್ಲಿ ಒಬ್ಬ ಹೆಣ್ಣು ಮಗಳಿಗೆ ದರೋಡೆಕೋರರು ಹಲ್ಲೆ ಮಾಡಿ ಪರಾರಿಯಾಗಿರುತ್ತಾರೆ ಅಂತಾ ಮಾಹಿತಿ ಬಂದ ಮೇರೆಗೆ ಸಿಬ್ಬಂಧಿಯವರಾದ ಅಶೋಕ ಹೆಚ್.ಸಿ.221 ಮತ್ತು ಹನುಮಂತ ಸಿ.ಪಿ.ಸಿ.690 ರವರನ್ನು ವಿಶೇಷ ಕರ್ತವ್ಯದ ಮೇಲೆ ಕಳುಹಿಸಿಕೊಟ್ಟಿದ್ದು, ಸದರಿ ಸಿಬ್ಬಂಧಿಯವರು  ದಿನಾಂಕ;-30/11/2015 ರಂದು ಬೆಳಿಗ್ಗೆ 10 ಗಂಟೆಗೆ ಒಂದು ಅಶೋಕ ಲೈಲ್ಯಾಂಡ್ ವಾಹನ ಅದರಲ್ಲಿ 22-ಹಂದಿಗಳು, 4 ಆಡುಗಳು ಮತ್ತು 4-ಕಬ್ಬಿಣದ ಮಚ್ಚು ಹಾಗೂ ಇಬ್ಬರು ಆರೋಫಿತರ ಸಮೇತವಾಗಿ ತಂದು ಹಾಜರಪಡಿಸಿದ್ದು, ಸಿಕ್ಕಿಬಿದ್ದ ಆರೋಫಿತರಿಗೆ ವಿಚಾರಿಸಲಾಗಿ ತಿಳಿಸಿದ್ದೇನೆಂದರೆ, 1).ವೆಂಕಟೇಶ ತಂದೆ ರಾಮಚಂದ್ರ ಕೊಂಚಕೊರವರು 25 ವರ್ಷ,ಸಾ:-ಮಸ್ಕಿ. 2).ದುರುಗೇಶ ತಂದೆ ರಾಮಚಂದ್ರ ಕೊಂಚಕೊರವರು 23 ವರ್ಷ,ಸಾ:-ಮಸ್ಕಿ.3).ಶಿವು ತಂದೆ ಹನುಮಂತಪ್ಪ ಕೊಂಚಕೊರವರು ಸಾ:-ಮಸ್ಕಿ.                                                 4).ರಮೇಶ ತಂದೆ ಸಣ್ಣ ರಾಮಚಂದ್ರಪ್ಪ ಕೊಂಚಕೊರವರು ಸಾ;-ಮಸ್ಕಿ.   5).ಶೇಕಪ್ಪ ಕೊಂಚಕೊರವರ ಸಾ:-ಮಸ್ಕಿ.6).ಅಶೋಕ ಲೈಲ್ಯಾಂಡ್ ವಾಹನ ನಂ.ಕೆ..36-ಬಿ-1878 ರ ಚಾಲಕ  ಹೆಸರು ವಿಳಾಸ ಗೊತ್ತಾಗಿರುವುದಿಲ್ಲಾ.-£ÁªÉ®ègÀÆ  ಕೂಡಿಕೊಂಡು ಮೇಲ್ಕಂಡ ವಾಹನವನ್ನು ಬಾಡಿಗೆ ಮಾಡಿಕೊಂಡು  ಕಳ್ಳತನ ಮಾಡುವ ಉದ್ದೇಶದಿಂದ ಮೊನ್ನೆ ದಿನ ದಿನಾಂಕ;-28/11/2015 ರಂದು ಯರಗೇರ ಗ್ರಾಮಕ್ಕೆ ಹೋಗಿ ಅಲ್ಲಿ ಹಂದಿ ದೊಡ್ಡಿಯಲ್ಲಿ 12-ಹಂದಿಗಳನ್ನು ಮತ್ತು ಗಿಲ್ಲೆಸೂಗೂರು ಕ್ಯಾಂಪಿಗೆ ಹೊಗಿ ಅಲ್ಲಿ 10-ಹಂದಿಗಳನ್ನು ಕಳ್ಳತನ ಮಾಡಿಕೊಂಡು ವಾಪಾಸ್ ಮಸ್ಕಿಗೆ ಬರುತ್ತಿರುವಾಗ ರೋಡಿನ ಮೇಲೆ ಬಂದರೆ ಪೊಲೀಸರಿಂದ ತೊಂದರೆಯಾಗಬಹುದು ಅಂತಾ ತಿಳಿದುಕೊಂಡು ಪೋತ್ನಾಳದಿಂದ ಬಳಗಾನೂರು ಮುಖಾಂತರ ಮಸ್ಕಿಗೆ ಬರುತ್ತಿರುವಾಗ ಬಳಗಾನೂರು ಬಸವೇಶ್ವರ ನಗರದಲ್ಲಿ ರಸ್ತೆಯ ಬದಿಯಲ್ಲಿ ಒಂದು ಮನೆಯ ಮುಂದೆ ಆಡುಗಳನ್ನು ನೋಡಿ ಕಳ್ಳತನ ಮಾಡುವ ಉದ್ದೇಶದಿಂದ ನಮ್ಮಲ್ಲಿಯ ಶಿವು ಈತನು ಆ ಆಡುಗಳನ್ನು ಹಾಕಿಕೊಂಡು ಬರೋಣ ಅಂತಾ ವಾಹನವನ್ನು ನಿಲ್ಲಿಸಿ ದಿನಾಂಕ;-29/11/2015 ರಂದು ಬೆಳಿಗ್ಗೆ 5-30 ಗಂಟೆ ಸುಮಾರಿಗೆ ಮನೆಯ ಮುಂದೆ ಕಟ್ಟಿದ 4-ಆಡುಗಳನ್ನು ವಾಹನದಲ್ಲಿ ಹಾಕಿಕೊಂಡು ಇನ್ನೂಳಿದವುಗಳನ್ನು ಹಾಕುವಷ್ಟರಲ್ಲಿ ಆ ಮನೆಯ ಹೆಣ್ಣು ಮಗಳು ಎಚ್ಚರವಾಗಿ ಹೊರಗಡೆ ಬಂದು ನಾವು ಆಡುಗಳನ್ನು ಕಳ್ಳತನ ಮಾಡುವುದಕ್ಕೆ ಅಡಚಣೆ ಮಾಡಿದ್ದರಿಂದ ಆಕೆಗೆ ನಮ್ಮಲ್ಲಯ ಮಚ್ಚುಗಳನ್ನು ತೋರಿಸಿ ಚೀರಾಡಿದರೆ ಕೊಲೆ ಮಾಡುತ್ತೇವೆ ಅಂತಾ ಹೇಳಿದ್ದರೂ ಸಹ ಚೀರಾಡಿದಳು ಅದಕ್ಕೆ ನಮ್ಮಲ್ಲಿಯ ರಮೇಶನು ಆಕೆಯ ಕೈ ಹಿಡಿದುಕೊಂಡು ಎಳೆದುಕೊಂಡು ಬಂದು ವಾಹನ ಚಾಲನೆ ಮಾಡಿ ಕೈಬಿಡದೆ ಹಾಗೇಯೇ ಎಳೆದುಕೊಂಡು ಹೋಗುತ್ತಿರುವಾಗ ಹಿಂದೂಗಡೆ ಜನರು ಬರುವುದನ್ನು ನೋಡಿ ನಾವು ಆಕೆಯನ್ನು ಕೆಳಗಡೆ ದಬ್ಬಿ ವಾಹನ ಸಮೇತ ಓಡಿ ಹೋಗಿದ್ದು, ಈ ದಿವಸ ನಾವು ಕಳ್ಳತನ ಮಾಡಿದ ಆಡುಗಳನ್ನು ಯಾರಿಗಾದರೂ ಮಾರಾಟ ಮಾಡಬೆಕೆನ್ನುವ ಉದ್ದೇಶದಿಂದ ಮಸ್ಕಿ-ಚೌಡಮ್ಮ ಗುಡಿಯ ಹತ್ತಿರ ನಿಂತಿರುವಾಗ ಪೊಲೀಸರು ನಮ್ಮನ್ನು ಹಿಡಿದುಕೊಂಡು ಬಂದಿರುತ್ತಾರೆ ಅಂತಾ ಮುಂತಾಗಿದ್ದ ಸಾರಾಂಶದ ಮೇಲಿಂದ ಬಳಗಾನೂರು ಪೊಲೀಸ್ ಠಾಣೆ ಅಪರಾಧ ಸಂಖ್ಯೆ 180/2015.ಕಲಂ.395,ಐಪಿಸಿ ಮತ್ತು 41(ಡಿ),102 ಸಿ.ಆರ್.ಪಿ.ಸಿ ಅಡಿಯಲ್ಲಿ ಪ್ರಕರಣ ದಾಖಲಿಸಿಕೊಂಡು ತನಿಖೆಯನ್ನು ಕೈಕೊಂಡಿದ್ದು ಇರುತ್ತದೆ.           
¯ÉêÀ zÉë ¥ÀæPÀgÀtzÀ ªÀiÁ»w:-
            ಪಿರ್ಯಾದಿ ©. ¥Àæ¸ÁzÀ vÀAzÉ £ÁUÉñÀégÀgÁªï, ªÀAiÀÄ:45 ªÀµÀð, eÁ:PÀªÀiÁä, G:MPÀÌ®ÄvÀ£À, ¸Á: UÁA¢ü£ÀUÀgÀ, vÁ:¹AzsÀ£ÀÆgÀ. FvÀ£ÀÄ ªÉÊಯಕ್ತಿಕ ಕಾರಣಕ್ಕಾಗಿ ಆರೋಪಿತ£ÁzÀ ±ÀgÀt¥Àà vÀAzÉ ¹zÀÝ¥Àà PÀÄj, ¸Á: PÉ.§¸Á¥ÀÄgÀ, vÁ:¹AzsÀ£ÀÆgÀ.  FvÀ£À ಕಡೆಯಿಂದ ಈಗ್ಗೆ ಕಳೆದ 6 ವರ್ಷಗಳ ಹಿಂದೆ ಅಂದರೆ ಸನ್ 2009 ನೇ ಸಾಲಿನಲ್ಲಿ ರೂ. 100,000/- ಗಳ ಸಾಲವನ್ನು ಪಡೆದುಕೊಂಡಿದ್ದು ಅದಕ್ಕೆ ಆತನು ಶೇ. 3 ರಂತೆ ಬಡ್ಡಿಯನ್ನು ವಿಧಿಸಿದ್ದು, ಹಾಗೂ ಹಣದ ಶೂರಿಟಿಗಾಗಿ ಪಿರ್ಯಾದಿಯು ಕೆ. ಬಸಾಪುರ ಗ್ರಾಮದಲ್ಲಿ ತನ್ನ ಹೆಸರಿಗೆ ಇರುವ 6 ಗುಂಟೆ ಜಾಗದಲ್ಲಿ ಗೋಡಾನ್ ಗೆ ಸಂಬಂಧಿಸಿದ ದಾಖಲಾತಿಗಳನ್ನು ನೀಡಿರುತ್ತಾನೆ. ಪಿರ್ಯಾದಿಯು ಎಲ್ಲಾ ಅಸಲು ಮೊತ್ತವನ್ನು ಬಡ್ಡಿ ಸಮೇತ 2011 ರಲ್ಲಿ ಆರೋಪಿಗೆ ವಾಪಸ್ ನೀಡಿದ್ದರೂ ಸಹ ಆರೋಪಿತನು ಒತ್ತೆ ಇಟ್ಟುಕೊಂಡಿದ್ದ ದಾಖಲೆಗಳನ್ನು ಪಿರ್ಯಾದಿ ನೀಡದೇ ದಿನಾಂಕ:28-11-2015 ರಂದು ಸಂಜೆ 6-00 ಗಂಟೆ ಸುಮಾರಿಗೆ ಆರೋಪಿತನು ಪಿರ್ಯಾದಿ ಮನೆಗೆ ಹೋಗಿ ಆತನಿಗೆ  ಅವಾಚ್ಯ ಶಬ್ದಗಳಿಂದ ಬೈದಾಡುತ್ತಾ ಲೇ ಸೂಳೇ ಮಗನೇ ನೀನು ನನಗೆ ಒಟ್ಟು 6 ಲಕ್ಷ ರೂಗಳ ಹಣವನ್ನು ಬಡ್ಡಿ , ಚಕ್ರಬಡ್ಡಿ ಸಮೇತ ವಾಪಸ್ ಕೊಡಬೇಕು ಇಲ್ಲವಾದರೇ ನಿನ್ನ ಗೋಡಾನನ್ನು ನನ್ನ ಹೆಸರಿಗೆ ಖರೀದಿ ರಜಸ್ಟರ್ ಮಾಡಿಸಿಕೊಡುವಂತೆ ಪಿರ್ಯಾದಿಗೆ ಅವಾಚ್ಯವಾಗಿ ಬೈದಾಡುತ್ತಾ ಮಾನಸಿಕವಾಗಿ ಕಿರುಕುಳ ನೀಡಿದ್ದು ಅಲ್ಲದೇ ನೀನು ನನ್ನ ಹಣ ಕೊಡದಿದ್ದರೇ ನಿನ್ನನ್ನು ಜೀವ ಸಹಿತ ಬಿಡುವುದಿಲ್ಲಾ ಅಂತಾ ಪಿರ್ಯಾದಿಗೆ ಜೀವದ ಬೆದರಿಕೆ ಹಾಕಿರುತ್ತಾನೆ. ವಿಷಯ ತಮ್ಮ ಊರಿನವರಾದ ರಗಡಪ್ಪ ತಂದೆ ದುರುಗಪ್ಪ , 35 ವರ್ಷ, ಸಾ: ಕೆ ಬಸಾಪುರ ಇವರಿಗೆ ತಿಳಿದಿರುತ್ತದೆ. ಆರೋಪಿತನು ಸರ್ಕಾರದಿಂದ ಯಾವುದೇ ರೀತಿಯ ಪರವಾನಗಿ ಪಡೆಯದೇ ಹಾಗೂ ಯಾವುದೇ ದಾಖಲಾತಿಗಳನ್ನು ಹೊಂದಿರದೇ ತನ್ನ ಸ್ವಂತ ಲಾಭಕ್ಕಾಗಿ ಸುತ್ತಮುತ್ತಲಿನ ಗ್ರಾಮಗಳ ಅಮಾಯಕ ಜನರಿಗೆ ಹೆಚ್ಚಿನ ಬಡ್ಡಿದರದಲ್ಲಿ ಸಾಲವನ್ನು ನೀಡುತ್ತಿದ್ದು, ಬಡ್ಡಿ ಕೊಡದೇ ಇದ್ದಾಗ ಅವರಿಗೆ ಮಾನಸಿಕವಾಗಿ ಕಿರುಕುಳ ನೀಡುತ್ತಿದ್ದು ಅದರಂತೆ ನನಗೂ ಸಹ ಸಾಲವನ್ನು ನೀಡಿ ಎಲ್ಲಾ ಹಣವನ್ನು ವಾಪಸ್ ಪಡೆದುಕೊಂಡು ಪುನಃ ಈ ರೀತಿಯಾಗಿ ಕಿರುಕುಳ ನೀಡುತ್ತಿದ್ದಾನೆ. ಕಾರಣ ಆರೋಪಿತನ ವಿರುದ್ದ ಸೂಕ್ತ ಕಾನೂನು ಕ್ರಮ ಜರುಗಿಸಬೇಕಾಗಿ ವಿನಂತಿ ಅಂತಾ ಮುಂತಾಗಿ ಇದ್ದ ಪಿರ್ಯಾದಿಯ ಸಾರಾಂಶದ ಮೇಲಿಂದ vÀÄgÀÄ«ºÁ¼À oÁuÉ UÀÄ£Éß £ÀA: 172/2015 PÀ®A. 38, 39 Karnataka Money Lenders Act-1961 &  3, 4 Karnataka Prohibition Of Charging Exorbitant Interest Act, 2004 and 504, 506 IPC, CrAiÀİè ಪ್ರಕರಣ ದಾಖಲಿಸಿ ತನಿಖೆ ಕೈಕೊಂಡೇನು.
¸ÀAZÁgÀ ¤AiÀĪÀÄ G®èAWÀ£É, ªÁºÀ£À ZÁ®PÀgÀ «gÀÄzÀÝ PÁ£ÀÆ£ÀÄ PÀæªÀÄ:-  .  
       gÁAiÀÄZÀÆgÀÄ f¯ÉèAiÀÄ J¯Áè ¥ÉÆ°Ã¸ï C¢üPÁjUÀ¼ÀÄ, gÁAiÀÄZÀÆgÀÄ f¯ÉèAiÀÄ°è ªÉÆÃmÁgÀ ªÁºÀ£À C¥ÀWÁvÀUÀ¼À£ÀÄß vÀqÉUÀlÄÖªÀ PÀÄjvÀÄ f¯ÉèUÉ ¥ÀÆgÉʹgÀĪÀ EAlgï¸É¥ÀÖgï ªÁºÀ£ÀzÀ ¸ÀºÁAiÀÄ¢AzÀ ¢£ÁAPÀ: 01.12.2015 gÀAzÀÄ 66 ¥ÀææPÀgÀtUÀ¼À£ÀÄß ¥ÀvÉÛ ªÀiÁr 12,600/- gÀÆ. .UÀ¼ÀÀ£ÀÄß ¸ÀܼÀzÀ°èAiÉÄà zÀAqÀ «¢ü¹, PÁ£ÀÆ£ÀÄ jÃvÀå PÀæªÀÄ dgÀÄV¹zÀÄÝ, ¸ÀAZÁgÀ ¤AiÀĪÀÄ G®èAX¸ÀĪÀ ZÁ®PÀgÀÄ/ªÀiÁ°ÃPÀgÀ «gÀÄzÀÝ PÁ£ÀÆ£ÀÄ jÃvÀå PÀæªÀÄ dgÀÄV¸ÀĪÀ PÁAiÀÄð ªÀÄÄAzÀĪÀgÉ¢gÀÄvÀÛzÉ.



BIDAR DISTRICT DAILY CRIME UPDATE 01-12-2015



¢£ÀA¥Àæw C¥ÀgÁzsÀUÀ¼À ªÀiÁ»w ¢£ÁAPÀ 01-12-2015

£ÀÆvÀ£À £ÀUÀgÀ ¥Éưøï oÁuÉ ©ÃzÀgÀ AiÀÄÄ.r.Dgï £ÀA. 30/2015, PÀ®A 174 ¹.Dgï.¦.¹ :-
¢£ÁAPÀ 30-11-2015 gÀAzÀÄ ¦üAiÀiÁ𢠸ÀÄAzÀgÀ vÀAzÉ ²gÉÆÃªÀÄtÂ, ªÀAiÀÄ: 57 ªÀµÀð, eÁw: ªÀÄĹèA, ¸Á: vÁd¯Á¥ÀÆgÀ UÁæªÀÄ, vÁ: ©ÃzÀgÀ gÀªÀgÀÄ ¸ÀgÀPÁj D¸ÀàvÉæAiÀÄ ¥À²ÑªÀÄ ¢QÌ£À UÉÃl ºÀwÛgÀ M§â ©üPÀëÄPÀ ªÀÄÈvÀ¥ÀnÖzÀÄÝ DvÀ£À ±ÀªÀ £ÉÆÃrzÀÄÝ, DvÀ£À ªÀAiÀĸÀÄì ¸ÀĪÀiÁgÀÄ 70 ªÀµÀð EzÀÄÝ, ¢£Á®Æ D¸ÀàvÉæAiÀÄ ¸ÀÄvÀÛªÀÄÄvÀÛ ©üPÁël£É ªÀiÁrPÉÆAqÀÄ §zÀÄPÀÄwÛzÀÝ£ÀÄ, DvÀ£À ºÉ¸ÀgÀÄ & «¼Á¸À ¦üAiÀiÁð¢UÉ UÉÆwÛgÀĪÀÅ¢¯Áè, ¸ÀzÀjAiÀĪÀ£ÀÄ §®»Ã£ÀvɬÄAzÀ EzÀÄÝ, AiÀiÁªÀÅzÉÆ gÉÆÃUÀ¢AzÀ ªÀÄÈvÀ¥ÀnÖgÀ§ºÀÄzÀÄ, DvÀ£À ªÀÄgÀtzÀ°è AiÀiÁªÀÅzÉà ¸ÀA±ÀAiÀÄ EgÀĪÀÅ¢¯Áè CAvÀ PÉÆlÖ ¦üAiÀiÁð¢AiÀĪÀgÀ ºÉýPÉ ¸ÁgÁA±ÀzÀ ªÉÄÃgÉUÉ ¥ÀæPÀgÀt zÁR°¹PÉÆAqÀÄ vÀ¤SÉ PÉÊUÉÆ¼Àî¯ÁVzÉ.

£ÀÆvÀ£À £ÀUÀgÀ ¥Éưøï oÁuÉ ©ÃzÀgÀ UÀÄ£Éß £ÀA. 269/2015, PÀ®A ªÀÄ£ÀĵÀå PÁuÉ :-
¦üAiÀiÁð¢ gÀ« vÀAzÉ ªÀİèPÁdÄð£ï ªÀÄ®UÉÆAqÁ ªÀAiÀÄ: 32 ªÀµÀð, ¸Á: JPÀ¯Ágï, ¸ÀzÀå: eÉÆåÃw PÁ¯ÉÆÃ¤ ©ÃzÀgÀ gÀªÀgÀ vÀAzÉAiÀiÁzÀ ªÀİèPÁdÄð£À ªÀÄ®UÉÆAqÀ ªÀAiÀÄ: 60 ªÀµÀð gÀªÀgÀÄ F ªÉÆzÀ®Ä «Ä®ljAiÀÄ°è ¸ÉÃªÉ ¸À°è¹ ¸ÀzÀå ¦üAiÀiÁð¢AiÉÆA¢UÉ eÉÆåÃw PÁ¯ÉÆÃ¤AiÀÄ vÀªÀÄä ªÀÄ£ÉAiÀİè DgÉÆÃUÀåªÁVAiÉÄà EzÀÝgÀÄ, »ÃVgÀĪÀ°è ¢£ÁAPÀ 29-11-2015 gÀAzÀÄ ¦üAiÀiÁð¢AiÀĪÀgÀ vÀAzÉAiÀĪÀgÀÄ ªÀÄ£ÉAiÀİèzÀÝ vÀ£Àß vÀAV gÉÃSÁ UÀAqÀ gÀWÀÄ£ÁxÀgÁªï EªÀ½UÉ vÁ£ÀÄ ¸ÉéÃlgï j¥ÉÃj ªÀiÁrPÉÆAqÀÄ §gÀÄvÉÛÃ£É CAvÁ ºÉý vÀªÀÄä PÉÊAiÀİè MAzÀÄ ¸ÉéÃlgï »rzÀÄPÉÆAqÀÄ ªÀģɬÄAzÀ ºÉÆÃzÀªÀgÀÄ gÁwæAiÀiÁzÀgÀÆ ªÀÄ£ÉUÉ ªÀÄgÀ½ §A¢gÀĪÀÅ¢¯Áè PÁuÉAiÀiÁVgÀÄvÁÛgÉ, F §UÉÎ ¦üAiÀiÁ𢠪ÀÄvÀÄÛ ¦üAiÀiÁð¢AiÀĪÀgÀ vÁ¬Ä & vÀªÀÄä PÀÆrPÉÆAqÀÄ vÀªÀÄä ¸ÀA§A¢üPÀgÉ®èjUÉ ¸ÀA¥ÀQð¸À¯ÁV vÀAzÉAiÀĪÀgÀ ¸ÀĽªÀÅ ¹QÌgÀĪÀÅ¢¯Áè, ¦üAiÀiÁð¢AiÀĪÀgÀ vÀAzÉAiÀĪÀgÀ JgÀmÉ¯ï ¹ªÀiï £ÀA. 8197083936 EgÀÄvÀÛzÉ CAvÀ ¦üAiÀiÁð¢AiÀĪÀgÀÄ ¢£ÁAE 30-11-2015 gÀAzÀÄ PÉÆlÖ ¦üAiÀiÁð¢AiÀĪÀgÀ ºÉýPÉ ¸ÁgÁA±ÀzÀ ªÉÄÃgÉUÉ ¥ÀæPÀgÀt zÁR°¹PÉÆAqÀÄ vÀ¤SÉ PÉÊUÉÆ¼Àî¯ÁVzÉ.

ºÀĪÀÄ£Á¨ÁzÀ ¥Éưøï oÁuÉ UÀÄ£Éß £ÀA. 253/2015, PÀ®A 379 L¦¹ :-
¢£ÁAPÀ 25-11-2015 gÀAzÀÄ ¦üAiÀiÁ𢠸ÀwñÀ vÀAzÉ ¸ÀĨsÁµÀgÁªÀ qÉÆÃ¬ÄeÉÆÃqÉ ªÀAiÀÄ: 36 ªÀµÀð, eÁw:  ªÀägÁoÀ, ¸Á: ¥ÀÄoÁtUÀ°è, ºÀĪÀÄ£Á¨ÁzÀ gÀªÀgÀ UɼÉAiÀÄ£ÁzÀ ºÀgÀ«AzÀgï¹AUÀgÀªÀgÀÄ PàgÉ ªÀiÁr §gÀ®Ä w½¹zÀ ªÉÄÃgÉUÉ ¦üAiÀiÁð¢AiÀĪÀgÀÄ ªÀģɬÄAzÀ vÀ£Àß »gÉÆÃºÉÆÃAqÁ ªÉÆÃmÁgÀ ¸ÉÊPÀ¯ï ªÉÄÃ¯É jAPÀÄ ¨Ágï ªÀÄvÀÄÛ gɏɯÖÃgÉAlUÉ §AzÀÄ gɏɯÖÃgÉAl ªÀÄÄAzÉ vÀ£Àß ªÉÆÃmÁgÀ ¸ÉÊPÀ¯ï ¤°è¹ ¨ÁgÀ£À°èzÀÝ ºÀgÀ«AzÀ¹AUÀ gÀªÀjUÉ ¨sÉÃn ªÀiÁr ªÀÄgÀ½ ªÀÄ£É PÀqÉUÉ ºÉÆÃUÀĪÀ PÀÄjvÀÄ ¨Ágï JzÀÄjUÉ ¤°è¹zÀ ªÉÆÃmÁgÀ ¸ÉÊPÀ¯ï £ÉÆÃqÀ®Ä CzÀÄ C°è EgÀĪÀÅ¢¯Áè, ªÉÆÃmÁgÀ ¸ÉÊPÀ¯ï£ÀÄß ¦üAiÀiÁ𢠪ÀÄvÀÄÛ UɼÉAiÀÄ ºÀgÀ«AzÀgÀ¹AUÀ E§âgÀÆ PÀÆr J¯Áè PÀqÉUÉ ºÀÄqÀÄPÁqÀ®Ä ªÉÆÃmÁgÀ ¸ÉÊPÀ¯ï ¹QÌgÀĪÀÅ¢¯Áè, £ÀAvÀgÀ ºÀĪÀÄ£Á¨ÁzÀ §¸ï ¤¯ÁÝtzÀ°è, §¸ÀªÉñÀégÀ ZËPÀ, Dgï.n.N ZÉPÀÌ ¥ÉÆÃ¸ÀÖ, alUÀÄ¥Áà, §¸ÀªÀPÀ¯Áåt, ªÀÄĸÁÛ¥ÀÆgÀ, ªÀÄ£ÁßKSÉýî, PÀqÉUÀ¼À°è ºÀÄqÀÄPÁqÀ®Ä ªÉÆÃmÁgÀ ¸ÉÊPÀ°£À ¥ÀvÉÛ DVgÀĪÀÅ¢¯Áè, ¦üAiÀiÁð¢AiÀÄ ªÉÆÃmÁgï ¸ÉÊPÀ¯ï £ÀA. PÉJ-39/ºÉzï-1573 PÀ¥ÀÄà ªÀÄvÀÄÛ ¤Ã° §tÚzÀÄÝ, ZÉ¹ì £ÀA. 05J16¹12741 ªÀÄvÀÄÛ EAf£À £ÀA. 05J15JªÀiï12946 EgÀÄvÀÛzÉ, C.Q 15,000/- gÀÆ¥Á¬Ä £ÉÃzÀ£ÀÄß AiÀiÁgÉÆÃ PÀ¼ÀîgÀÄ PÀ¼ÀªÀÅ ªÀiÁrPÉÆAqÀÄ ºÉÆÃVgÀÄvÁÛgÉAzÀÄ ¦üAiÀiÁð¢AiÀĪÀgÀÄ ¢£ÁAPÀ 30-11-2015 gÀAzÀÄ PÉÆlÖ zÀÆj£À ªÉÄÃgÉUÉ ¥ÀæPÀgÀt zÁR°¹PÉÆAqÀÄ vÀ¤SÉ PÉÊUÉÆ¼Àî¯ÁVzÉ.

ºÀĪÀÄ£Á¨ÁzÀ ¥Éưøï oÁuÉ UÀÄ£Éß £ÀA. 254/2015, PÀ®A 379 L¦¹ :-
¢£ÁAPÀ 30-11-2015 gÀAzÀÄ ¦üAiÀiÁ𢠫dAiÀÄPÀĪÀiÁgÀ vÀAzÉ PÀÄ¥ÀàuÁÚ ©gÁzÁgÀ ªÀAiÀÄ: 45 ªÀµÀð, eÁw: °AUÁAiÀÄvÀ, ¸Á: C®ÆègÀ, vÁ: ºÀĪÀÄ£Á¨ÁzÀ gÀªÀgÀÄ vÀªÀÄä CPÀÌ£À ªÀÄUÀ£À ªÀÄzÀÄªÉ PÁAiÀÄðPÀæªÀÄ PÀÄjvÀÄ ºÀĪÀÄ£Á¨ÁzÀ£À «ÃgÀ¨sÀzÉæÃ±ÀégÀ ªÀÄA¢gÀPÉÌ §AzÀÄ vÀ£Àß »gÉÆÃºÉÆAqÁ ªÉÆÃmÁgÀ ¸ÉÊPÀ¯ï £ÀA. PÉJ-02/EJ¥sï-5061 PÀ¥ÀÄà §tÚzÀÄÝ, ZÉ¹ì £ÀA: 02J¥sï20¹33504, EAf£À £ÀA. 02E18JªÀiï33378 C.Q 20,000/- gÀÆ. ¨É¯É ¨Á¼ÀĪÀzÀÄ vÉUÉzÀÄPÉÆAqÀÄ §AzÀÄ ªÀÄA¢gÀzÀ zÀQëtzÀ ¢QÌUÉ EgÀĪÀ zÁégÀzÀ JzÀÄgÀÄUÀqÉ ¤°è¹ CzÀPÉÌ Qð ºÁQ ªÀÄA¢gÀ M¼ÀUÉ ºÉÆÃV ªÀÄzÀÄªÉ PÁAiÀÄðPÀæªÀÄ ªÀÄÄV¹PÉÆAqÀÄ ªÀÄgÀ½ vÀ£Àß ªÉÆÃmÁgÀ ¸ÉÊPÀ¯ï EnÖzÀ ¸ÀܼÀPÉÌ §AzÀÄ £ÉÆÃqÀ®Ä, C°è ¸ÀzÀj ªÉÆÃmÁgÀ ¸ÉÊPÀ¯ï E¢ÝgÀĪÀÅ¢¯Áè, ªÉÆÃmÁgÀ ¸ÉÊPÀ¯ï£ÀÄß AiÀiÁgÉÆÃ PÀ¼ÀîgÀÄ PÀ¼ÀªÀÅ ªÀiÁrPÉÆAqÀÄ ºÉÆÃVgÀ§ºÀÄzÉAzÀÄ vÀ£Àß UɼÉAiÀÄ ¸ÀAdÄ a¼ÉÆî°è ¸Á: ZÀAzÀ£ÀPÉÃgÁ, ºÁUÀÆ ¹zÀÝ¥Áà vÀAzÉ PÀ®è¥Áà qÁPÀƼÀV ªÀÄÆªÀgÀÄ PÀÆr E°èAiÀĪÀgÉUÉ ºÀĪÀÄ£Á¨ÁzÀ ¥ÀlÖtzÀ°è ºÀÄqÀÄPÁrzÀgÀÆ J®Æè ¹QÌgÀĪÀÅ¢®è CAvÀ PÉÆlÖ ¦üAiÀiÁð¢AiÀĪÀgÀ zÀÆj£À ªÉÄÃgÉUÉ ¥ÀæPÀgÀt zÁR°¹PÉÆAqÀÄ vÀ¤SÉ PÉÊUÉÆ¼Àî¯ÁVzÉ.

Kalaburagi District Reported Crimes

ವರದಕ್ಷಣೆ ಕಿರುಕಳ ಪ್ರಕರಣ :
ಗ್ರಾಮೀಣ ಠಾಣೆ : ಡಾ:ಚಂದ್ರಕಲಾ ಗಂಡ ಶ್ರೀನಿವಾಸರಾವ ಬನ್ನೂರಕರ  ಉ: ಬಿ.ಎ.ಎಂ.ಎಸ್. (ಎಂ.ಎಸ್.) ಡಾಕ್ಟರ ವೃತ್ತಿ ಸಾ: ಬಿದ್ದಾಪುರ ಕಾಲನಿ ಕಲಬುರಗಿ ರವರಿಗೆ ದಿನಾಂಕ 6-2-2013 ರಂದು ಕಲಬುರಗಿ ನಗರದ ಬಿದ್ದಾಪೂರ ಕಾಲನಿ ರಾಣಪ್ಪ ಬನ್ನೂರಕರ ಇವರ ಮಗನಾದ ಡಾ:ಶ್ರೀನಿವಾಸ ಇತನೊಂದಿಗೆ ಮದುವೆಯಾಗಿದ್ದು, ಮದುವೆ ಕಾಲಕ್ಕೆ ವರಉಪಚಾರಕ್ಕೆಂದು 8 ತೊಲೆ ಬಂಗಾರ ಮತ್ತು 1 ಲಕ್ಷ ರೂಪಾಯಿ ಕೊಟ್ಟಿದ್ದು  ಹಾಗೂ ಲಗ್ನಕ್ಕೆ ಬೇಕಾಗುವ ಸಾಮಾನುಗಳನ್ನು ಕೊಟ್ಟು ಕಲಬುರಗಿ ನಗರದ ಕೋಠಾರಿ ಭವನದಲ್ಲಿ ಮದುವೆ ಮಾಡಿದ್ದು, ಮದುವೆಯಾದ 2-3 ತಿಂಗಳ ವರೆಗೆ  ನನ್ನ ಗಂಡ ಶ್ರೀನಿವಾಸರಾವ ತಂದೆ ರಾಣಪ್ಪ ಬನ್ನೂರಕರ  ಅತ್ತೆ ಸುಲೋಚನಾ ಗಂಡ ರಾಣಪ್ಪ ಬನ್ನೂರಕರ  ಮಾವ ರಾಣಪ್ಪ ತಂದೆ ಶರಣಪ್ಪ ಬನ್ನುರಕರ ಇವರೆಲ್ಲರೂ ಸರಿಯಾಗಿ ನೋಡಿಕೊಂಡು ನಂತರ ನನ್ನ ಗಂಡ  ಅತ್ತೆ, ಮಾವ ಹಾಗೂ ನಾದಿನಿಯರಾದ ಲಲಿತಾ ಗಂಡ ಮೋಹನಚಂದ್ರ ಸುತಾರ ಸಾ:ಬಿದ್ದಾಪೂರ ಕಾಲನಿ ಕಲಬುರಗಿ, ಸುಧಾ ಗಂಡ ಸಂತೋಷ ಗೊರಟಿ ಸಾ: ಬಿದ್ದಾಪುರ ಕಾಲನಿ ಕಲಬುರಗಿ, ಸುನಿತಾ ಗಂಡ ಶರಣಬಸಪ್ಪ ಹೋಳಕರ ಸಾ: ಬಿದ್ದಾಪೂರ ಕಾಲನಿ ಕಲಬುರಗಿ ಇವರೆಲ್ಲರೂ ನನಗೆ ಸರಿಯಾಗಿ ಅಡುಗೆ ಮಾಡಲು ಬರುವುದಿಲ್ಲಾ ಮತ್ತು ನಾನು ಈ ಹಿಂದೆ ವಿದ್ಯಾಭ್ಯಾಸ ಮಾಡುವ ಕಾಲಕ್ಕೆ ಸರಕಾರದಿಂದ ಬರುತ್ತಿದ್ದ ಸೈಫಂಡರ್ಸ (ಶಿಷ್ಯ ವೇತನ) ತಿಂಗಳ 25,000/-ರೂ. ಕೊಡುವಂತೆ ಹೊಡೆ ಬಡಿ ಮಾಡಿ ಮಾನಸಿಕ ಮತ್ತು ದೈಹಿಕ ಹಿಂಸೆ ಕೊಡುತ್ತಿದ್ದು, ಅಲ್ಲದೇ ಈ ಹಿಂದೆ ಅಂದರೆ ನನ್ನ ಮದುವೆಕ್ಕಿಂತ ಮುಂಚಿತವಾಗಿ ನನ್ನ ಹತ್ತಿರ ಇದ್ದ ಶಿಷ್ಯ ವೇತನದ  ಜಮಾ ಇದ್ದ ಸುಮಾರು 1,50,000 ರೂ. ಹಣ ಸಹಾ ನನ್ನ ಗಂಡ ಪಡೆದುಕೊಂಡಿರುತ್ತಾರೆ. ನಾನು ಈಗ ಸುಮಾರು 10 ತಿಂಗಳಿಂದ ಕಲಬುರಗಿ ನಗರದ ಹಿಂಗುಲಾಂಬಿಕಾ ಆರ್ಯುವೇದಿಕ ಮೆಡಿಕಲ ಕಾಲೇಜನಲ್ಲಿ ಸಹಾಯಕಿ ಉಪನ್ಯಾಸಕಿ ಅಂತಾ  ಕೆಲಸಕ್ಕೆ ಹೋಗುತ್ತಿದ್ದು, ನನಗೆ ಪ್ರತಿ ತಿಂಗಳು 14,500 ರೂ. ಸಂಬಳ ಕೊಡುತ್ತಿದ್ದಾರೆ ಸದರಿ ಸಂಬಳವು ಸಹ ನನ್ನ ಗಂಡ ಮನೆಯವರು  ತೆಗೆದುಕೊಳ್ಳುತ್ತಿದ್ದು ನಾನು ಎನಾದರು ಕೇಳಿದರೆ ಹೊಡೆ ಬಡಿ ಮಾಡಿ ಅವಾಚ್ಯ ಶಬ್ದಗಳಿಂದ ಬೈಯ್ಯುತ್ತಾ ರಂಡಿ ನೀನು ನಾವು ಹೇಳಿದ ಹಾಗೇ ಕೇಳಬೇಕು ಅಂತಾ ನನ್ನ ವೃತ್ತಿ ಕೆಲಸಕ್ಕೆ  ಕಳಹಿಸದೇ ಕೆಲಸ ಮಾಡು ಅಂತಾ ಹೊಡೆ ಬಡಿ ಮಾಡಿ  ಮಾನಸಿಕ ಮತ್ತು ದೈಹಿಕ ಹಿಂಸೆ ಕೊಡುತ್ತಿದ್ದು , ದಿನಾಂಕ. 15-11-2015 ರಂದು 5-00 ಪಿ.ಎಂ.ಕ್ಕೆ ಬಿದ್ದಾಪುರ ಕಾಲೂನಿಯ ಮನೆಯಲ್ಲಿ ಫಿರ್ಯಾದಿದಾರಳ ಗಂಡ ಡಾ;ಶ್ರಿನಿವಾಸ , ಅತ್ತೆಸುಲೋಚನಾ , ಮಾವ ರಾಣಪ್ಪಾ , ನಾದನಿಯರಾದ ಲಲಿತಾ , ಸುಧಾ , ಸುನೀತಾ  ಎಲ್ಲರೂ ಕೂಡಿಕೊಂಡು   ಮನೆಯಲ್ಲಿ ಸಣ್ಣ ಪುಟ್ಟ ವಿಷಯಕ್ಕೆ  ಇನ್ನೂ ವರದಕ್ಷಣೀ ರೂಪದಲ್ಲಿ ಹಣ , ಬಂಗಾರ ಮತ್ತು ಕಾರ ತೆಗೆದುಕೊಂಡು ಬಾ ಎಂದು ಎಲ್ಲರೂ ಜಗಳ ತೆಗೆದು ನನಗೆ ಹೊಡೆ ಮಾಡಿ ಮಾನಸಿಕ ಹಾಗೂ ದೈಹಿಕ ಹಿಂಸೆ ಕೊಟ್ಟಿರುತ್ತಾರೆ  ದಿನಾಂಕ 15-11-2015 ರಂದು ನನ್ನ ಗಂಡ ಮತ್ತು ಮನೆಯವರೆಲ್ಲರೂ ಕೂಡಿ ನನಗೆ ಹೊಡೆ ಬಡಿಮಾಡಿದಕ್ಕೆ  ನನಗೆ ಮನಸಿನ ಮೇಲೆ ಆಘಾತವಾಗಿದಕ್ಕೆ  ಸರಿಯಾಗಿ ಫಿರ್ಯಾದಿ ನೀಡಲು ಆಗಿರುವದಿಲ್ಲಾ . ಅಲ್ಲದೆ  ನನ್ನ ಮಾವ ರಾಣಪ್ಪಾ ಇವರು ನನಗೆ ರಂಡಿ ನಮ್ಮ ಮನೆಯು ನಿನಗೆ ಲಾಡ್ಜ, ಬೋರ್ಡಿಂಗ ಮಾಡರುವದು ನಿನು ನಮ್ಮ ಮನೆಗೆ ಬಂದು ಆರಾಮ ಇರುವದಕ್ಕೆ ಕಟ್ಟಿರುವದಿಲ್ಲಾ ಮನೆಯಲ್ಲಿರುವ ನೀನು ಕೂಡಾ ಪ್ರತಿತಿಂಗಳ ಸಂಬಳ ನನ್ನ ಕೈಯಲ್ಲಿ ಕೊಡಬೇಕು ಎಂದು  ಹಿಂಸೆ ಕೋಡುತ್ತಾ ಬಂದಿರುತ್ತಾರೆ, ಅಲ್ಲದೆ ಜುಲೈ 2015 ತಿಂಗಳಲ್ಲಿ ನನ್ನ ಅಕೌಂಟನಲ್ಲಿದ್ದ  ಹಣವನ್ನು ಕೂಡಾ ತೆಗೆದುಕೊಂಡಿರುತ್ತಾರೆ, ಆದರೆ ನನ್ನ ಗಂಡ ಶ್ರೀನಿವಾಸ, ಅತ್ತೆ ಸುಲೋಚನಾ, ಮಾವ ರಾಣಪ್ಪ, ನಾದಿನಿಯರಾದ ಲಲಿತಾ, ಸುಧಾ ಎಲ್ಲರೂ ಕೂಡಿಕೊಂಡು  ಕಳೆದ 1 ವರ್ಷದಿಂದ ನನಗೆ ರಂಡಿ ಮದುವೆ ಕಾಲಕ್ಕೆ ವರದಕ್ಷಿಣೆ ಕೊಟ್ಟಿರುವದಿಲ್ಲಾ ನಿನಗೆ ಬಿಟ್ಟರೆ ಬಹಳಷ್ಟು ವರದಕ್ಷಿಣೆ ಕೋಡುತ್ತಿದ್ದರು ಈಗ ನಿಮ್ಮ ತಾಯಿಯಿಂದ 5 ಲಕ್ಷ ರೂಪಾಯಿ ಒಂದು ಕಾರು  ಹಾಗೂ ಒಂದು ಡೈನಿಂಗ ಟೇಬಲ್ ಮತ್ತು 5 ತೊಲೆಬಂಗಾರ ವರದಕ್ಷಣೆ ರೂಪದಲ್ಲಿ ತೆಗೆದುಕೊಂಡು ಬಂದರೆ ನಮ್ಮ ಮನೆಯಲ್ಲಿರಬೇಕು ಇಲ್ಲದಿದ್ದರೆ ಈ ಮನೆಯಲ್ಲಿ ನಿನಗೆ ಜಾಗ ಇಲ್ಲಾ ಎಂದು ನನಗೆ ಹೊಡೆ ಬಡಿ ಮಾಡುತ್ತಾ  ಮಾನಸಿಕ ಹಾಗೂ ದೈಹಿಕವಾಗಿ ಹಿಂಸೆ ಕೋಡುತ್ತಿದ್ದಾರೆ ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಗ್ರಾಮೀಣ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಹಲ್ಲೆ ಪ್ರಕರಣಗಳು :
ಗ್ರಾಮೀಣ ಠಾಣೆ : ಶ್ರೀ ಚಂದ್ರಕಾಂತ ತಂದೆ ಮಲ್ಲೇಶಪ್ಪಾ ಶಿವಕೇರಿ ಸಾ:ವಿದ್ಯಾನಗರ ಕಲಬುರಗಿ ಇವರು ದಿನಾಂಕ:-30/11/2015 ರಂದು ಮದ್ಯ ರಾತ್ರಿ 00:30 ಗಂಟೆ ಸುಮಾರಿಗೆ ಫಿರ್ಯಾದಿದಾರನು ಸಂಡಾಸಕ್ಕೆ ಕಟ್ಟಿಗೆ ಅಡ್ಡಾದ ಹತ್ತಿರ ನಮ್ಮೂರ ರಾಜು ತಂದೆ ಹಣಮಂತ ದ್ಯಾಗಾಯಿ ಇವನ ತಮ್ಮ ರವಿ ದ್ಯಾಗಾಯಿ ಅಕ್ಕನ ಮಗ ಅವಿನಾಶ, ಕೆಕೆ ನಗರದ ಆನಂದ ಸೂಗುರ, ಪಾಂಡು ಭಾಂಡೆದ ಇವರೆಲ್ಲರೂ ಕುಳಿತ್ತಿದ್ದರು. ನಾನು ಸಂಡಾಸ ಮಾಡಿ ಮರಳಿ ಮನೆಯ ಕಡೆಗೆ ಬರುತ್ತಿರುವಾಗ ಅಡ್ಡಾದ ಹತ್ತಿರ ಕುಳಿತ್ತಿದ್ದ ರಾಜು ದ್ಯಾಗಾಯಿ ಇವನು ಅವನ ಸಂಗಡ ಕುಳಿತ್ತಿದ್ದವರು ನಾನು ಬರುವುದು ಹೇಳಿ ಅಲ್ಲಿಂದ ಎದ್ದು ಸ್ವಲ್ಪ ದೂರದಲ್ಲಿ ಹೋಗಿ ನಿಂತನು ಮನೆಯ ಕಡೆಗೆ ಹೋಗುತ್ತಿರುವನಿಗೆ ರಾಜುನ ತಮ್ಮ ರವಿ ದ್ಯಾಗಾಯಿ ಕರೆದನು ನಾನು ಅವರಲ್ಲಿಗೆ ಹೋದ ಕೂಡಲೇ ಎಲ್ಲರೂ ಕೂಡಿ ನನ್ನ ಸಂಗಡ ತೆಕ್ಕಿಗೆ ಬಿದ್ದು ಅವಾಚ್ಯ ಶಬ್ದಗಳಿಂದ ಬೈಯ್ಯುತ್ತಾ ಎಳೆದಾಡುತ್ತಾ ಹೊಡೆಯುತ್ತಾ ಕಮಿಟಿ ಹಾಲದ ಕಪೌಂಡ ಒಳಗೆ ಎಳೆದುಕೊಂಡು ಹೋಗುತ್ತಿದ್ದರು ರಾಜು ದ್ಯಾಗಾಯಿ ಬೀಡಬೇಡಿರಿ ಅವನಿಗೆ ಖೂನಿ ಮಾಡಿಯೇ ಬಿಡಿರಿ ಎಂದು ಹೇಳತ್ತಿದ್ದನು ಇವರೆಲ್ಲರೂ ನನ್ನನ್ನು ಕಮಿಟಿ ಹಾಲಿನಲ್ಲಿ ಖೂನಿ ಮಾಡುತ್ತೇವೆ ಭೋಸಡಿ ಮಗನಿಗೆ ನಿನ್ನೆಗೆ ಬೀಡಿವುದಿಲ್ಲಾ ಎಳೆದುಕೊಂಡು ಹೋಗುತ್ತಿದ್ದಾಗ ಅವರಿಂದ ಬಿಡಿಸಿ ಕೊಂಡು ನಾನು ನನ್ನ ಮನೆಗೆ ಓಡಿ ಬಂದೇನು ಆವಾಗ ರಾತ್ರಿ ಅಂದಾಜು ಒಂದು ಗಂಟೆ ಆಗಿರಬಹುದು.ನಾನು ಮನೆಗೆ ಓಡಿ ಬಂದ ಕೂಡಲೇ ಸದರಿಯವರೆಲ್ಲರೂ ನನ್ನ ಹಿಂದೆಯೇ ಮನೆಗೆ ಬಂದು ಮನೆಯಲ್ಲಿದ್ದವನನ್ನು ಏಳದಾಡಿ ಹೊಲಸು ಶಬ್ದದಿಂದ ಬೈಯ್ಯತ್ತಾ ಕಲ್ಲು ಮನೆಯ ಮೇಲೆ ಹೊಡೆದರು ಹೆಣ್ಣು ಮಕ್ಕಳು ನಮ್ಮ ಅಣ್ಣನು ಕುಪೇಂದ್ರ ಎಲ್ಲರೂ ಬಂದ ಕೂಡಲೇ ಮನೆಯ ಮುಂದಿನಿಂದ ಹೋದರು  , ಸದರಿಯವರು ನನಗೆ ಮುಖದ ಮೇಲೆ ಬಾಯಿಯ ಮೇಲೆ ಹೊಡೆದಿದ್ದರಿಂದ ತುಟಿಗೆಗಳಿಗೆ ಪೆಟ್ಟು ಆಗಿ ರಕ್ತ ಬಂದು ಬಾವು ಬಂದಿರುತ್ತದೆ ಮತ್ತು ಗುಪ್ತ ಪೆಟ್ಟು ಆಗಿರುತ್ತದೆ, ಸದರಿಯವರು ಕಪನೂರ ಸಿಮಾಂತರದಲ್ಲಿರುವ  ಹೊಲಾ ಸರ್ವೆ ನಂ 56/1 ನೇದ್ದರ ಬಗ್ಗೆ ನಮ್ಮ ಅಣ್ಣನಿಗೂ ಅವರಿಗು ಕೇಸ ನಡೆದಿರುತ್ತದೆ ಅಣ್ಣನಿಗೆ ಇವನೇ ಸಹಾಯ ಮಾಡುತ್ತಿದ್ದಾನೆ ಎಂದು ಎಳೆದುಕೊಂಡು ನನಗೆ ಕೊಲೆ ಮಾಡಲು ಪ್ರಯತ್ನಸಿರುತ್ತಾರೆ  ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಗ್ರಾಮೀಣ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಗ್ರಾಮೀಣ ಠಾಣೆ : ಶ್ರೀ ಆನಂದ ತಂದೆ ಮಲ್ಲಪ್ಪ ಸೂಗುರ ಸಾ:ಕೆಕೆ ನಗರ ಕಲಬುರಗಿ ಇವರು ದಿನಾಂಕ:-30/11/2015 ರಂದು ಮದ್ಯ ರಾತ್ರಿ 00:30 ಗಂಟೆ ಸುಮಾರಿಗೆ ಫಿರ್ಯದಿ ಹಾಗು ಗಾಯಾಳು ರವಿಂದ್ರ ತಂದೆ ಹಣಮಂತ ದ್ಯಾಗಾಯಿ ಹಾಗು ಅವಿನಾಶ ಚಿಂಚೋಳಿ ಎಲ್ಲರೂ ಕಪನೂರದ ಹರಿಜನವಾಡಾದ ಕಮಿಟಿ ಹಾಲದಲ್ಲಿ ಕುಳಿತುರುವಾಗ ಆಗ ಅದೇ ಸಮಯಕ್ಕೆ ನಮ್ಮ ಪೈಕಿಯವರಾದ 1) ಚಂದ್ರಕಾಂತ ತಂದೆ ಮಲ್ಲೇಶಪ್ಪಾ ಶಿವಕೇರಿ, 2) ಕುಪೇಂದ್ರ ತಂದೆ ಮಲ್ಲೇಶಪ್ಪ ಶಿವಕೇರಿ, 3) ರೇಖಾ ಗಂಡ ಚಂದ್ರಕಾಂತ ಶಿವಕೇರಿ, 4) ರವಿ ತಂದೆ ಕುಪೇಂದ್ರ ಶಿವಕೇರಿ 5) ಶಿವಕುಮಾರ ತಂದೆ ಕುಪೇಂದ್ರ ಶಿವಕೇರಿ 6) ವಿನೋದ ತಂದೆ ಕುಪೇಂದ್ರ ಶಿವಕೇರಿ 7) ಸುರೇಶ ತಂದೆ ದೇವಿಂದ್ರಪ್ಪ ಶಿವಕೇರಿ 8) ಅನ್ನಪೂರ್ಣ ಗಂಡ ಹಣಮಂತ ಶಿವಕೇರಿ ಸಾ:ಎಲ್ಲರೂ ಕಪನೂರ ಇವರೆಲ್ಲರೂ ಕಪನೂರ ಸಿಮಾಂತರದ ಹೋಲಾ ಸರ್ವೆ ನಂ 56/1 ಹಾಗು ರೇಶನ ಹಂಚುವ ವಿಷಯದ ಸಂಬಂದ ಅಕ್ರಮಕೂಟ ರಚಿಸಿಕೊಂಡು ಕೈಯಲ್ಲಿ ಬಡಿಗೆ ಕಬ್ಬಿಣದ ರಾಡ, ಕಲ್ಲು ಚಾಕು ಹಿಡಿದುಕೊಂಡು ಬಂದವರೇ ಫಿರ್ಯಾದಿಗೆ ಹಾಗು ಗಾಯಾಳುದಾರನಾದ ರವಿಂದ್ರ ದ್ಯಾಗಾಂವ ಇಬ್ಬರಿಗೆ ಹೊಡೆದು ಭಾರಿ ಮತ್ತು ಸಾದಾ ರಕ್ತಗಾಯಗೊಳಿಸಿ ಕೊಲೆ ಮಾಡಲು ಪ್ರಯತ್ನಸಿದ್ದು ಇರುತ್ತದೆ ಅಂತಾ  ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಗ್ರಾಮೀಣ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಸರಕಾರಿ ಕರ್ತವ್ಯಕ್ಕೆ ಅಡೆ ತಡ ಮಾಡಿ ಹಲ್ಲೆ ಮಾಡಿದ ಪ್ರಕರಣ :
ಅಫಜಲಪೂರ ಠಾಣೆ : ದಿನಾಂಕ:- 30/11/2015 ರಂದು ಬೆಳಿಗ್ಗೆ ಶ್ರೀ ಹುಚ್ಚಪ್ಪ ತಂದೆ ಭೀಮಣ್ಣ ನಾಯಿಕೊಡಿ ಸಾ ಉಡಚಣ ರವರು ಬಸವೇಶ್ವರ ವೃತ್ತದ ಹತ್ತಿರ ಇದ್ದಾಗ ಮೊಟಾರ ಸೈಕಲ್ ನಂ. ಕೆಎ32 ಇಇ-9674 ನೇದ್ದರ ಚಾಲಕನಾದ ಸಾಯಿಬಣ್ಣ ಜಮಾದಾರ ಮತ್ತು ಅವನ ಬೈಕೆ ಮೇಲೆ ಕುಳಿತ ಇನ್ನು ಒಬ್ಬ, ಇಬ್ಬರು ಸೇರಿಕೊಂಡು ತಮ್ಮ ಮೊಟಾರ ಸೈಕಲ್ ನೇದ್ದನ್ನು ನಮ್ಮ ಸರಕಾರಿ ಬಸ್ಸಿನ ಮುಂದೆ ನಿಲ್ಲಿಸಿ ಸರಕಾರಿ ಕೆಲಸಕ್ಕೆ ಅಡತಡೆ ಮಾಡಿ ಸರಕಾರಿ ಕೆಲಸದ ಮೇಲಿರುವ ನನಗೆ ಮುಂದೆ ಹೊಗದಂತೆ ತಡೆದು ನಿಲ್ಲಿಸಿ ಅವಾಚ್ಯ ಶಬ್ದಗಳಿಂದ ಬೈದು ಕೈಗಳಿಂದ ಹೊಡೆದು ಮತ್ತು ಕಾಲಿನಿಂದ ಒದ್ದು ನೋವುಂಟು ಮಾಡಿ ಜೀವ ಭಯ ಹಾಕಿರುತ್ತಾನೆ ಅಂತ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಅಫಜಲಪೂರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಅಪಘಾತ ಪ್ರಕರಣಗಳು :
ಗ್ರಾಮೀಣ ಠಾಣೆ : ಮಹ್ಮದ ಶೇಖ ಈತನು ತನ್ನ ಆಟೋರೀಕ್ಷಾ ನಂ: ಕೆಎ 32 8868 ನೇದ್ದರಲ್ಲಿ ಮೃತ ಹಸೀನಾಬೇಗಂ ಗಂಡ ಸಲೀಮಶೇಖ ಹಾಗೂ ಅವಳ ಮಗ ಸೋಹೇಲ್ ಇವರಿಗೆ ಕೂಡಿಸಿಕೊಂಡು ಮದುವೆಯ ಆಮಂತ್ರಣ ಪತ್ರ ಕೊಡಲು ಹೋಗಿ ಆಮಂತ್ರಣ ಪತ್ರಿಕೆ ಕೊಟ್ಟು ಮರಳಿ ಮನೆಯ ಕಡೆಗೆ ಬರುವಾಗ ತನ್ನ ಆಟೋವನ್ನು ಅತಿವೇಗ & ನಿಸ್ಕಾಳಜಿತನದಿಂದ ಚಲಾಯಿಸಿ ಪೀರ ಬಂಗಾಲಿ ದರ್ಗಾದ ಎದುರುಗಡೆ ಬಂದಾಗ ಒಂದು ನಾಯಿ ಅಡ್ಡ ಬರಲು ತಪ್ಪಿಸಲು ಹೋಗಿ ವೇಗದಲ್ಲಿದ್ದ ಆಟೋವನ್ನು ಬಲಕ್ಕೆ ತಿರುಗಿಸಿದಾಗ ವೇಗದ ನಿಯಂತ್ರಣ ತಪ್ಪಿ ಆಟೋ ಪ್ಲಟಿಯಾಗಿ ರೋಡಿನ ಮೇಲೆ ಬಿದ್ದಾಗ ಒಳಗೆ ಕುಳಿತ ಹಸೀನಾ ಬೇಗಂ ಇವಳಿಗೆ ಬಲಗೈ ಮುಂಗೈ ಮೇಲೆ, ಬಲಗೈ ಮೊಣಕಟ್ಟಿಗೆ ಹಣೆಗೆ, ಬಲಗಾಲ ಮೊಳಕಾಲಿಗೆ, ತಲೆಗೆ ಭಾರಿ ಪೆಟ್ಟಾಗಿದ್ದು, ಮಗ ಸೊಹೇಲ್ ಹಾಗೂ ಚಾಲಕನಿಗೆ ಸಾದಾ ಸ್ವರೂಪದ ಗಾಯಗಳಾಗಿದ್ದು, ಹಸೀನಾ ಬೇಗಂ ಇವಳಿಗೆ ಉಪಚಾರ ಕುರಿತು ಜಿಲ್ಲಾ ಸರಕಾರಿ ಆಸ್ಪತ್ರೆ ಕಲಬುರಗಿಯಲ್ಲಿ ಸೇರಿಕೆ ಮಾಡಿದಾಗ ಉಪಚಾರ ಫಲಕಾರಿ ಆಗದೆ ಬೆಳಿಗ್ಗೆ 10:38 ಗಂಟೆಗೆ ಮೃತ ಪಟ್ಟಿರುತ್ತಾಳೆ ಅಂತಾ ಶ್ರೀ ಮಹ್ಮದಶೇಖ ತಂದೆ ಜಾವೀದ ಶೇಖ ಆಟೋ ನಂ-ಕೆಎ32 8868ನೇದ್ದರ ಚಾಲಕ ಸಾ|| ಉಮರ ಕಾಲೋನಿ ಕಲಬುರಗಿ   ರವರು ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಗ್ರಾಮೀಣ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಮಾಡಬೂಳ ಠಾಣೆ : ನನ್ನ ಕಾಕನ ಮಗಳ ಲಗ್ನವಿದ್ದ ಪ್ರಯುಕ್ತ ಲಗ್ನ ಪತ್ರಿಕೆಯನ್ನು ಸಂಬಂದಿಕರಿಗೆ ಹಂಚಿಕೆ ಮಾಡಲು ನನ್ನ ಗಂಡ ವಿರೇಶ ಇವರು ನಿನ್ನೆ ದಿನಾಂಕ-29/11/2015 ರಂದು ನಮ್ಮ ಸಂಭಂದಿಕರಾದ ರಾಮಯ್ಯಾ ಇವರ ಮೋಟಾರ ಸೈಕಲ ನಂ ಕೆಎ-32 ಇಸಿ-0230 ನೇದ್ದನ್ನು 1 ಪಿ.ಎಮ್ ಕ್ಕೆ ತೆಗೆದುಕೊಂಡು ಕಲಬುರಗಿಗೆ ಹಾಗೂ ಇತರ ಕಡೆಗೆ ಹಂಚಿ ಬರುವುದಾಗಿ ಹೇಳಿ ಹೋದನು. ನಂತರ ಸಾಯಾಂಕಾಲ 6-30 ಪಿ.ಎಮ್ ಕ್ಕೆ ಮನೆಯಲ್ಲಿದ್ದಾಗ ನಮ್ಮೂರಿನ ಕಾಶಪ್ಪಾ ಇವರು ಫೋನ್ ಮಾಡಿ ತಿಳಿಸಿದೆನೆಂದರೆ, ನಾನು ಸೇಡಂದಿಂದ ಟೆಂಗಳಿ ಕ್ರಾಸ್ ಗೆ ಹೋಗುತ್ತಿರುವಾಗ 6 ಪಿ.ಎಮ್ ದ ಸುಮಾರಿಗೆ ಮಲಕೂಡ ಕ್ರಾಸ್ ದಾಟಿ ಸ್ವಲ್ಪ ದೂರದಲ್ಲಿ ರಾಜ್ಯ ರಸ್ತೆ ಹೆದ್ದಾರಿ ಮೇಲೆ ಒಬ್ಬ ಮೋಟಾರ ಸೈಕಲ ಸವಾರನು  ಮೋಟಾರ ಸೈಕಲ ಸಮೇತ ರೊಡಿನ ಮೇಲೆ ಬಿದಿದ್ದನ್ನು ನೋಡಿ ಹತ್ತಿರ ಹೋಗಿ ನೋಡಲಾಗಿ ವಿರೇಶ ಮಠ ಅಂತಾ ಗುರ್ತಿಸಿದ್ದು ಸದರಿಯವನಿಗೆ ತೆಲೆಗೆ, ಗದ್ದ, ಗಲ್ಲದ ಹತ್ತಿರ ಮೂಗಿನ ಮೇಲೆ ಹಾಗೂ ಬಲ ಗಣ್ಣಿನ ಹತ್ತಿರ ಭಾರಿ ರಕ್ತಗಾಯಾಗಳಾಗಿ ಸತ್ತಂತ್ತೆ ಬಿದ್ದಿರುತ್ತಾನೆ ಆತನಿಗೆ ಜಿ.ವ್ಹಿ.ಆರ್ ಅಂಬುಲೈನ್ಸ್ ನಲ್ಲಿ ಹಾಕಿಉಪಚಾರ ಕುರಿತು ಕಲಬುರಗಿಯ ಯುನೈಟೇಡ ಆಸ್ಪತ್ರಗೆ ಕಳುಹಿಸಿಕೊಟ್ಟಿರುತ್ತೇನೆ ತಾವು ಹೋಗಿ ಅಂತಾ ತಿಳಿಸಿದ ಮೇರೆಗೆ ನಾನು ಗಾಬರಿಗೊಂಡು ನಮ್ಮ ದೂರಿನ ಸಂಭಂದಿಕರಾದ ಕಲ್ಲಯಾ ಇವರಿಗೆ ಪೋನ್ ಮಾಡಿ ಕಲಬುರಗಿಗೆಯ ಯುನೈಟೇಡ ಆಸ್ಪತ್ರೆಗೆ ಬರಲು ತಿಳಿಸಿ ನಾವು ಊರಿನಿಂದ ನಮ್ಮ ಅತ್ತೆ ಇಬ್ಬರೂ ರಾತ್ರಿ 8-30 ಪಿ.ಎಮ್ ದ ಸುಮಾರಿಗೆ ಕಲಬುರಗಿಗೆ ಬಂದಾಗ ಕಲ್ಲಯಾ ಇವರೂ ಸಹ ಬಂದಿದ್ದು ನಾವು 3 ಜನ ಕೂಡಿ ನನ್ನ ಗಂಡನ ಹತ್ತಿರ ಹೋಗಿ ನೋಡಲು ತೆಲೆಗೆ, ಗದ್ದ, ಗಲ್ಲದ ಹತ್ತಿರ ಮೂಗಿನ ಮೇಲೆ ಹಾಗೂ ಬಲ ಗಣ್ಣಿನ ಹತ್ತಿರ ಭಾರಿ ರಕ್ತಗಾಯಾಗಳಾಗಿದ್ದು ಬ್ಯಾಂಡೆಜ್ ಹಚ್ಚಿರುತ್ತಾರೆ ಮಾತನಾಡುವ ಸ್ಥಿತ್ತಿಯಲ್ಲಿರಲ್ಲಿಲ್ಲಾ ನನ್ನ ಗಂಡ ಉಪಚಾರ ಹೊಂದುತ್ತಾ ಉಪಚಾರ ಫಲಕಾರಿಯಾಗದೆ ದಿನಾಂಕ-30/11/2015 ರಂದು ಬೆಳಿಗ್ಗೆಗ 5 ಎ.ಎಮ್ ಕ್ಕೆ ಮೃತ ಪಟ್ಟಿರುತ್ತಾನೆ.   ಕಾರಣ ನಿನ್ನೆ ದಿನಾಂಕ-29/11/2015 ರಂದು ಸಾಯಂಕಾಲ 6 ಗಂಟೆ ಸುಮಾರಿಗೆ ನನ್ನ ಗಂಡ ಮೋಟಾರ ಸೈಕಲ ನಂ ಕೆಎ-32 ಇಸಿ-0230 ನೇದ್ದರ ಮೇಲೆ ಅತಿ ವೇಗ ಹಾಗೂ ನಿಷ್ಕಾಳಜಿತನದಿಂದ ಚಲಾಯಿಸಿಕೊಂಡು ಊರಿಗೆ ಬರುವಾಗ ಮೋಟರ ಸೈಕಲ ಸಮೇತ ರೊಡಿನ ಕೆಳಗೆ ಬಿದ್ದು ತೆಲೆಗೆ, ಗದ್ದ, ಗಲ್ಲದ ಹತ್ತಿರ ಮೂಗಿನ ಮೇಲೆ ಹಾಗೂ ಬಲ ಗಣ್ಣಿನ ಹತ್ತಿರ ಭಾರಿ ರಕ್ತಗಾಯಾಗಳಾಗಿ ಸತ್ತಂತ್ತೆ ಬಿದ್ದಿದ್ದು ಯುನೈಟೇಡ ಆಸ್ಪತ್ರೆಯಲ್ಲಿ ಉಪಚಾರ ಹೊಂದದೆ ದಿನಾಂಕ-30/11/2015 ರಂದು 5 ಎ.ಎಮ್ ಕ್ಕೆ ಮೃತ ಪಟ್ಟಿರುತ್ತಾನೆ ಅಂತಾ ಶ್ರೀಮತಿ ಕಾವೇರಿ ಗಂಡ ವರೇಶ ಮಠ ಸಾ : ಸೇಟ್ಟಿ ಹೂಡಾ ತಾ : ಸೇಡಂ ರವರು ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಮಾಡಬೂಳ ಠಾಣೆಯಲ್ಲಿ ಪ್ರಕರ5ಣ ದಾಖಲಾಗಿದೆ.
ದ್ವೀಚಕ್ರ ವಾಹನ ಕಳವು ಪ್ರಕರಣಗಳು :
ಅಫಜಲಪೂರ ಠಾಣೆ : ಶ್ರೀ ಅಶೋಕ ತಂದೆ ರಾವುತಪ್ಪ ಅಮ್ಮಣ್ಣಿ ಸಾ ಘತ್ತರಗಾ . ರವರ  ಹಿರೋ ಸ್ಪೇಂಡರ ಪ್ರೋ ಕಂಪನಿಯ ಮೋಟಾರ ಸೈಕಲ ನಂಬರ ಕೆಎ-32 ಇಕೆ-3458 ಅಂತಾ ಇರುತ್ತದೆ, ಚೆಸ್ಸಿ ನಂಬರ:- MBLHA10BFFHF07053 ಇಂಜೆನ ನಂಬರ:- HA10ERFH14096 ಅಂತಾ ಇದ್ದು, ಅಂದಾಜು 35,000/- ರೂ ಕಿಮ್ಮತ್ತಿನದ್ದನ್ನು ದಿನಾಂಕ 19-11-2015 ರಂದು 9;00 ಪಿ.ಎಂ ಸುಮಾರಿಗೆ ನಾನು ನಮ್ಮ ಹೊಲದಿಂದ ಮನೆಗೆ ಬಂದು ನಮ್ಮ ಮನೆಯ ಮುಂದೆ ನನ್ನ ಮೋಟರ ಸೈಕಲ್ ನಿಲ್ಲಿಸಿದ್ದು ನಂತರ 20-11-2015 ರಂದು ಬೆಳಗಿನ ಜಾವ 04:00 ಗಂಟೆಗೆ ಏಕಿ ಮಾಡಲು ಮನೆಯಿಂದ ಹೊರಗಡೆ ಬಂದು ನನ್ನ ಮೋಟರ ಸೈಕಲ್ ನೋಡಲಾಗಿ ನಾನು ನಿಲ್ಲಿಸಿದ ಸ್ಥಳದಲ್ಲಿ ಇರಲಿಲ್ಲ, ಸದರಿ ನನ್ನ ಮೋಟರ ಸೈಕಲನ್ನು ಯಾರೊ ಕಳ್ಳರು ಕಳ್ಳತನ ಮಾಡಿಕೊಂಡು ಹೋಗಿದ್ದರು. ನಂತರ ಸದರಿ ನನ್ನ ಮೋಟಾರ ಸೈಕಲನ್ನು ಕಳ್ಳತನವಾದ ದಿನದಿಂದ ನಾನು ಮತ್ತು ನಮ್ಮ ಗ್ರಾಮ ಮಹೀಬೂಬ ಪಟೆಲ ಹಾಗೂ ಸಂಗಯ್ಯ ತಂದೆ ಸಿದ್ದಯ್ಯ ಮಠಪತಿ  ರವರು ಕೂಡಿ ಜೆರಟಗಿ, ಮೋಟಗಿ,ಚವಡಾಪೂರ ಮತ್ತು ಅಫಜಲಪೂರ ಪಟ್ಟಣದಲ್ಲಿ ಎಲ್ಲಾಕಡೆ ಹುಡಕಾಡಿದರು ಕಳತನವಾದ ನಮ್ಮ ಮೋಟರ ಸೈಕಲ್ ಸಿಕ್ಕಿರುವುದಿಲ್ಲಾ ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಅಫಜಲಪೂರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.