Police Bhavan Kalaburagi

Police Bhavan Kalaburagi

Wednesday, January 6, 2016

Raichur District Reported Crimes


                                 
¥ÀwæPÁ ¥ÀæPÀluÉ
ªÀgÀ¢AiÀiÁzÀ ¥ÀæPÀgÀtUÀ¼À ªÀiÁ»w:-
CPÀæªÀÄ ªÀÄgÀ¼ÀÄ ¸ÁUÁtÂPÉ  ¥ÀæPÀgÀtzÀ ªÀiÁ»w:-
           ದಿನಾಂಕ 05.01.2016 ರಂದು ಮಧ್ಯಾಹ್ನ 3.30  ಗಂಟೆ ಸುಮಾರಿಗೆ ಮೇದಿನಾಪೂರ ಗ್ರಾಮದ ಹಿರೇಹಳ್ಳದಲ್ಲಿ UÀÄgÀUÀÄAmÁ ¦üAiÀiÁ𢠲æÃ. ªÀĺÁAvÀ¥Àà vÀAzÉ ºÀ£ÀĪÀÄAvÀ¥Àà ªÀAiÀiÁ 57 ªÀµÀð, PÀAzÁAiÀÄ ¤jÃPÀëPÀgÀÄ EªÀgÀÄ ದಾಳಿ ಮಾಡಿಹಿಡಿದಿದ್ದು ದಾಳಿ ಕಾಲಕ್ಕೆ ಚಾಲಕರು ಮತ್ತು ಮರಳು ತುಂಬುತ್ತಿದ್ದವರು ಓಡಿ ಹೋಗಿದ್ದು ನಂತರ 1) ಐಚರ್ ಕಂಪನಿಯ ಟ್ರ್ಯಾಕ್ಟರ್ ನಂ ಕೆ.-07/ಟಿ-8591 ನೇದ್ದು, ಟ್ರಾಲಿ ನಂ ಇರುವದಿಲ್ಲಾ ಪೂರ್ತಿ ಮರಳು ತುಂಬಿದ್ದು, ಹಾಗೂ 2) ಮಹೀಂದ್ರಾ 575 ಟ್ರ್ಯಾಕ್ಟರ್ ನಂ ಕೆ. 36/ ಟಿಬಿ-4718 ನೇದ್ದು, ಟ್ರಾಲಿ ನಂ ಇರುವದಿಲ್ಲಾ ಅರ್ದ ಮರಳು ತುಂಬಿದ್ದು, ಪರಿಶೀಲಿಸಲು ಮರಳು ತುಂಬಿದ  ದಾಖಲಾತಿಗಳ ಬಗ್ಗೆ ಯಾವುದೇ ದಾಖಲಾತಿಗಳು ಇಲ್ಲದೇ ರಾಜ್ಯ ಸರಕಾರಕ್ಕೆ ಯಾವುದೇ ಹಣ ಕಟ್ಟದೆ ಅನಧಿಕೃತವಾಗಿ ಕಳ್ಳತನದಿಂದ .ಕಿ.ರೂ 3000/- ರೂ ಬೆಲೆಬಾಳುವ ಮರಳನ್ನು ತುಂಬಿಕೊಂಡು ಹೋಗುತ್ತಿದ್ದು ಇರುತ್ತದೆ. ನಂತರ ಪಂಚನಾಮೆ ಮತ್ತು ವರದಿಯನ್ನು ಇಂದು ಹಾಜರ್ ಪಡಿಸಿದ್ದರ ಮೇರೆಗೆ
ºÀnÖ ¥Éưøï oÁuÉ UÀÄ£Éß £ÀA,03/2016 PÀ®A: 379 L¦¹ & 4(1)(J), 21 PÉ.JªÀiï.JªÀiï.r.Dgï PÁAiÉÄÝ-1957  CrAiÀİ蠠 ¥ÀæöPÀgÀt zÁR°¹PÉÆAr vÀ¤SÉ PÉÊPÉÆArzÀÄÝ EgÀÄvÀÛzÉ.
ದಿನಾಂಕ: 05-01-2016 ರಂದು 2200 ಗಂಟೆಯ ಸುಮಾರಿಗೆ ಕಾಡ್ಲೂರು ಗ್ರಾಮದಲ್ಲಿ ಕಾಡ್ಲೂರು ರಾಯಚೂರು ರಸ್ತೆಯ ಮೇಲೆ ಟಿಪ್ಪರ್ ನಂ: (1) KA36 1710, (2) GA05 T 1410, (3) AP29 U 5116 ನೇದ್ದವುಗಳ ಚಾಲಕರುಗಳು ತಮ್ಮ ತಮ್ಮ ಟಿಪ್ಪರಗಳಲ್ಲಿ ಕಾಡ್ಲೂರು ಕಡೆಯಿಂದ ಕೃಷ್ಣ ನದಿ ತಟದಿಂದ ಕಳ್ಳತನದಿಂದ ಅಕ್ರಮವಾಗಿ ಮರಳನ್ನು ಸಾಗಾಣಿಕೆ ಮಾಡುತ್ತಿದ್ದಾಗ್ಗೆ ಗಸ್ತು ಕರ್ತವ್ಯದಲ್ಲಿದ್ದ ಸಿಪಿಐ ಗ್ರಾಮೀಣ ವೃತ್ತ ಮತ್ತು ಪಿಎಸ್ಐ ಶಕ್ತಿನಗರ ಹಾಗೂ ಅವರ ಸಿಬ್ಬಂದಿಯವರಾದ ಶ್ರೀ ಡಾಕಪ್ಪ ಸಿಪಿಸಿ 391, ಶ್ರೀ ನರಸಿಂಗಪ್ಪ ಪಿಸಿ 72, ಶ್ರೀ ಹುಸೇನ್ ಸಾಬ್ ಮುಲ್ಲಾ ಸಿಪಿಸಿ 125 ರವರು ತಡೆದು ನಿಲ್ಲಿಸಿ ಪರಿಶೀಲಿಸಲಾಗಿ ಮೂರನೇಯ ಟಿಪ್ಪರ ಚಾಲಕನು ಟಿಪ್ಪರ ನಿಲ್ಲಿಸಿ ಓಡಿ ಹೋಗಿದ್ದು ಸದರಿ ಟಿಪ್ಪರಗಳಲ್ಲಿ ತಲಾ ಅಂದಾಜು 6 ಕ್ಯೂಬಿಕ್ ಮೀಟರನಂತೆ ಒಟ್ಟು 18 ಕ್ಯುಬಿಕ್ ಮೀಟರನಷ್ಟು ಮರಳು ಅಂದಾಜು ಮೌಲ್ಯ ರೂಪಾಯಿ ಒಟ್ಟು 13500/- ಬೆಲೆಯುಳ್ಳ ಅಕ್ರಮ ಮರಳನ್ನು ಕಳ್ಳತನದಿಂದ ಸರ್ಕಾರಕ್ಕೆ ಯಾವುದೇ ರಾಜ ಧನ ಕಟ್ಟದೇ ಹಾಗೂ ಭೂ ಗಣಿ ಇಲಾಖೆ, ಲೋಕೋಪಯೋಗಿ ಇಲಾಖೆಗಳಿಂದ ಅಧಿಕೃತ ಪರವಾನಿಗೆ ಪಡೆಯದೆ ಅಕ್ರಮವಾಗಿ ಮರಳು ಸಾಗಣೆಕೆ ಮಾಡುತ್ತಿರುವುದು ಕಂಡು ಬಂದು  ಸದರಿ 3 ಟಿಪ್ಪರ ಹಾಗೂ ಅವುಗಳಲ್ಲಿಯ ಮರಳು ಮತ್ತು ಮೊದಲನೇಯ ಮತ್ತು ಎರಡನೇಯ ಟಿಪ್ಪರಗಳ ಚಾಲಕರುಗಳನ್ನು ವಶಕ್ಕೆ ತೆಗೆದುಕೊಂಡು ಠಾಣೆಗೆ ತಂದು  ಬಗ್ಗೆ ಕ್ರಮ ಜರುಗಿಸಬೇಕೆಂದು ನೀಡಿದ ಜ್ಞಾಪನ ಪತ್ರದ ಮೇರೆಗೆ  gÁAiÀÄZÀÆgÀÄ UÁæ«ÄÃt ¥Éưøï oÁuÉ UÀÄ£Éß £ÀA 2/2016 PÀ®A: 379 L¦¹ ºÁUÀÆ 4(1), 4(1J) ಕರ್ನಾಟಕ ಉಪ ಖಜಿಜ ನಿಯಮ ªÀÄvÀÄÛ 21 JAJADgïr DPÀÖ CrAiÀİ蠠 ¥ÀæöPÀgÀt zÁR°¹PÉÆAr vÀ¤SÉ PÉÊPÉÆArzÀÄÝ EgÀÄvÀÛzÉ.




C¥ÀWÁvÀzÀ ¥ÀæPÀgÀtzÀ ªÀiÁ»w :-
  ದಿನಾಂಕ 04/01/16 ರಂದು ರಾತ್ರಿ 23-15 ಗಂಟೆಗೆ ರಿಮ್ಸ್ ಭೋದಕ ಆಸ್ಪತ್ರೆ ರಾಯಚೂರುದಿಂದ ಓ.ಪಿ. ಎಸ್.ಹೆಚ್.ಓ.ರವರಿಂದ ನಿಸ್ತಂತು 19 ದಿ: 04-01-16 ರ ಪ್ರಕಾರ ಎಂ.ಎಲ್.ಸಿ. ವಸೂಲಾಗಿದ್ದು, ಅದರಲ್ಲಿ ರಮೇಶ ತಂದೆ ನರಸಪ್ಪ ಈತನು ಮೃತಪಟ್ಟಿದ್ದು,  ಸ್ವಾಮಿ ತಂದೆ ದಯಾಕರ , ಚಿರಂತ ತಂದೆ ಸೋಮಪ್ಪ, ವೀರೇಂದ್ರ ತಂದೆ ಸಾಬಣ್ಣ, ಇವರು ರಸ್ತೆ ಅಪಘಾತದಲ್ಲಿ ಗಾಯಗೊಂಡು ಇಲಾಜು ಕುರಿತು ಸೇರಿಕೆ ಆಗಿರುತ್ತಾರೆ ಅಂತಾ ತಿಳಿಸಿದಮೇರೆಗೆ ಕೂಡಲೇ ಇಂದು ದಿ:05/01/16 ರಂದು ಬೆಳಿಗ್ಗೆ 0600 ಗಂಟೆಗೆ ಹೆಚ್.ಸಿ.157 ರವರು ರಿಮ್ಸ್ ಬೋಧಕ ಆಸ್ಪತ್ರೆಗೆ ಬೇಟಿ ನೀಡಿ ಆಸ್ಪತ್ರೆಯ ಶವಗಾರ ಕೋಣೆಯಲ್ಲಿದ್ದ ಮೃತ ರಮೇಶನ ಶವವನ್ನು ನೋಡಿ ನಂತರ ಇಲಾಜು ಪಡೆಯುತ್ತಿದ್ದ ವೀರೇಂದ್ರ ಕುಮಾರ ಸಾ-ಕಪಗಲ್ ಈತನ ಹೇಳಿಕೆ ಪಿರ್ಯಾದಿಯನ್ನು ಪಡೆದುಕೊಂಡಿದ್ದು ಸಾರಾಂಶವೇನೆಂದರೆ ದಿ: 04/01/16 ರಂದು ಪಿರ್ಯಾದಿದಾರನು ನೀರಮಾನವಿ ಕ್ರಾಸ್ ನಲ್ಲಿ ರಾತ್ರಿ 8-00 ಗಂಟೆಗೆ ಕಪಗಲ್ ಗೆ ಹೋಗಲು ನಿಂತುಕೊಂಡಾಗ ಅದೇ ವೇಳೆಗೆ ರಮೇಶ ಸಾ-ಸಿರವಾರ ಈತನು ತನ್ನ ಹಿರೋ HF DELUXE ಮೋಟಾರ್ ಸೈಕಲ್ ನಂ.KA-36/EH-256 ನೇದ್ದರ ಹಿಂದುಗಡೆ ಚಿರಂತ ಮತ್ತು ಸ್ವಾಮಿ ಇವರನ್ನು ಕೂಡಿಸಿಕೊಂಡು ಮಾನವಿ ಕಡೆಯಿಂದ ರಾಯಚೂರು ಕಡೆಗೆ ಮೋಟಾರ್ ಸೈಕಲನ್ನು ನಡೆಸಿಕೊಂಡು ಹೊರಟಿದ್ದು, ಪಿರ್ಯಾದಿಯು ರಮೇಶನ ಮೋಟಾರ್ ಸೈಕಲನ್ನು ನಿಲ್ಲಿಸಿ, ಮೋಟಾರ್ ಸೈಕಲ್ ಹಿಂದುಗಡೆ ಕುಳಿತುಕೊಂಡು ರಮೇಶನು ಮೋಟಾರ್ ಸೈಕಲನ್ನು ನಡೆಸಿಕೊಂಡು ಕಪಗಲ್ ಗೆ ಹೊರಟಾಗ ರಾತ್ರಿ 8-30 ಗಂಟೆಗೆ ನೀರಮಾನವಿ ಯಲ್ಲಮ್ಮದೇವಸ್ಥಾನದ ಮುಂದುಗಡೆ ರೋಡ್ ಬ್ರೇಕರ್ ನಿದಾನವಾಗಿ ಹೊರಟಾಗ ಅದೇ ವೇಳೆಗೆ ಎದುರಾಗಿ ರಾಯಚೂರು ಕಡೆಯಿಂದ ಮಾನವಿ ಕಡೆಗೆ ಲಾರಿ ನಂ.KA-11/8081 ನೇದ್ದರ ಚಾಲಕ ತನ್ನ ಲಾರಿಯನ್ನು ಅತೀವೇಗವಾಗಿ ಮತ್ತು ಅಲಕ್ಷತನದಿಂದ ನಡೆಸಿಕೊಂಡು ರಸ್ತೆಯ ಎಡಬಾಜು ಹೋಗದೇ ಬಲಬಾಜು ರಾಂಗ್ ಸೈಡಿನಲ್ಲಿ ಬಂದು ರಮೇಶನ ಮೋಟಾರ್ ಸೈಕಲ್ ಗೆ ಟಕ್ಕರ್ ಮಾಡಿಲಾರಿ ಚಾಲಕ ಲಾರಿಯನ್ನು ಬಿಟ್ಟು ಓಡಿ ಹೋಗಿದ್ದು ಇದರಿಂದ ಪಿರ್ಯಾದಿಗೆ ಮತ್ತು ಚಿರಂತ , ಸ್ವಾಮಿ, ಇವರಿಗೆ ಸಾದಾ ಮತ್ತು ತೀರ್ವ ಸ್ವರೂಪದ ಗಾಯಗಳಾಗಿದ್ದು, ರಮೇಶನಿಗೆ ಮುಂದಲೆಗೆ ಭಾರಿ ಗಾಯ ಹೊಂದಿ ಇಲಾಜು ಕುರಿತು ರಿಮ್ಸ್ ಭೋದಕ ಆಸ್ಪತ್ರೆಗೆ ಹೊರಟಾಗ ಆಸ್ಪತ್ರೆ ಸಮೀಪ ರಾತ್ರಿ 10-00 ಗಂಟೆಗೆ ಮೃತಪಟ್ಟಿದ್ದು ಇರುತ್ತದೆ. ಕಾರಣ ಲಾರಿ ಚಾಲಕನ ವಿರುದ್ದ ಕಾನೂನು ಪ್ರಕಾರ ಕ್ರಮ ಜರುಗಿಸಲು ವಿನಂತಿ ಅಂತಾ ಇದ್ದ ಹೇಳಿಕೆ ಫಿರ್ಯಾದಿಯನ್ನು PC-252 ರವರು ಮುಂದಿನ ಕ್ರಮಕ್ಕಾಗಿ ಫಿರ್ಯಾದಿಯನ್ನು ಹಾಜರ್ ಪಡಿಸಿದ್ದರಿಂದ ಸದರಿ ಫಿರ್ಯಾದಿಯ ಸಾರಾಂಶದ ಮೇಲಿಂದ ಮಾನವಿ ಠಾಣೆ ಗುನ್ನೆ ನಂ.05/2016 ಕಲಂ 279, 337,338,304(J), ಐಪಿಸಿ & 187 ಐಎಂವಿ ಕಾಯಿದೆ ಪ್ರಕಾರ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಕೊಂಡಿದ್ದು ಇರುತ್ತದೆ. 
 ದಿನಾಂಕ: 05-01-2016 ರಂದು ಮದ್ಯ ರಾತ್ರಿ 00-30 ರಾಯಚೂರ-ಆಶಾಪೂರು ರಸ್ತೆ ಫಿರ್ಯಾದಿ ಹೋಟಲ್ ಮುಂದೆ ರಸ್ತೆಯಲ್ಲಿ ರಾಯಚೂರು ಕಡೆಯಿಂದ ಆಶಾಪೂರ ಕಡೆ ಆರೋಪಿ ನವಾಜ್ ಪಾಷಾ 28-ವರ್ಷ ಈತನು ಟಿವಿಎಸ್ ವಿಕ್ಟರ ಮೋಟಾರ ಸೈಕಲ್ ನಂ.ಕೆ..36/ ಕೆ-9465 ನೇ ದ್ದರ ಹಿಂದೆ ಶಿವರಾಜ 30-ವರ್ಷ, ಸಾ:ಕಮಾಲಾಪೂರ ಈತನನ್ನು ಕೂಡಿಸಿಕೊಂಡು ಮಾನವ ಜೀವಕ್ಕೆ ಅಪಾಯಕರ ರೀತಿಯಲ್ಲಿ ಅತೀವೇಗವಾಗಿ, ಅಲಕ್ಷ್ಯ ತನದಿಂದ ಚಲಾಯಿಸಿಕೊಂಡು ಹೋಗುವಾಗ ಕಂಟ್ರೋಲ್ ತಪ್ಪಿ ಮೋಟಾರ ಸೈಕಲ್ ಸಮೇತ ಡಾಂಬರ ರಸ್ತೆ ಮೇಲೆ ಬಿದ್ದಿದ್ದು ಇಬ್ಬರು ಕುಡಿದ ಅಮಲಿ ನಲ್ಲಿದ್ದು ಆರೋಪಿಗೆ ಎಡಕಣ್ಣಿನ ಕೆಳಗೆ, ಮೇಲೆ, ಎಡಗೈ ಮುಂಗೈ ಮೇಲೆ, ಬಲಕೈ ಮೊಣಕೈ ಹತ್ತಿರ ತೆರಚಿದ ಗಾಯಗಳಾಗಿದ್ದು ಮತ್ತು ಶಿವರಾಜನ ತಲೆಗೆ ಭಾರಿ ಒಳಪೆಟ್ಟಾಗಿ, ಬಲಗೈ ಮುಂಗೈಗೆ ತೆರಚಿದ ರಕ್ತಗಾಯವಾಗಿದ್ದು ಅಂತಾ ಮುಂತಾಗಿದ್ದ ಪ್ರತ್ಯಕ್ಷದರ್ಶಿ ಫಿರ್ಯಾದಿ ಸಾರಾಂಶ ಮೇಲಿಂದ ಪ್ರಕರಣ ದಾಖಲಿಸಿ ಕೊಂಡು ಕ್ರಮ ಕೈಗೊಂಡಿದ್ದು ಗಾಯಾಳು ಶಿವರಾಜನು ರಾಯಚೂರು ರಿಮ್ಸ್ ಭೋಧಕ ಆಸ್ಪತ್ರೆಯಲ್ಲಿ ಇಲಾಜು ಕಾಲಕ್ಕೆ ಇಂದು ದಿನಾಂಕ:05-01-2016 ರಂದು ಸಾಯಂಕಾಲ5-00ಗಂಟೆಗೆ ಮೃತಪಟ್ಟ EgÀÄvÀÛzÉ ನಗರ ಸಂಚಾರ ಪೊಲೀಸ್ ಠಾಣೆ ರಾಯಚೂರ.UÀÄ£Àß £ÀA. 02/2016 ಕಲಂ. 279, 338. IPC  CrAiÀÄ°è ¥ÀæPÀgÀt zÁR°¹PÉÆAqÀÄ vÀ¤SÉ PÉÊPÉÆArzÀÄÝ EgÀÄvÀÛzÉ.
 ದಿನಾಂಕ 05.01.2015 ರಂದು ರಾತ್ರಿ 8.00 ಗಂಟೆ ಸುಮಾರಿಗೆ ಲಿಂಗಸ್ಗೂರು-ರಾಯಚೂರು ರಸ್ತೆಯ ಚಿಕ್ಕಹೆಸರೂರು ಗ್ರಾಮ ಸೀಮಾದಲ್ಲಿ D£ÀAzÀ vÀAzÉ DgÉÆÃUÀå¥Àà ¸Á: aPÀ̺ɸÀgÀÆgÀÄ ಆರೋಪಿತನು ತನ್ನ ಗಾಡಿಯ ಹಿಂದೆ ಓವನ್ ಸ್ವಾಮಿ ಹಾಗೂ ಅಯ್ಯಪ್ಪನಿಗೆ ಕೂಡಿಸಿಕೊಂಡು ಪಾಮನಕೆಲ್ಲೂರು ಗ್ರಾಮಕ್ಕೆ ಹೋಗಿ ವಾಪಾಸ್ ಊರಿಗೆ ಅತಿವೇಗ ಮತ್ತು ಅಲಕ್ಷತನದಿಂದ ನಡೆಸಿಕೊಂಡು ಬರುವಾಗ್ಗೆ, ಎದುರುಗಡೆಯಿಂದ ಯಾವುದೋ ಒಂದು ಗಾಡಿಯ ಲೈಟ್ ಆರೋಪಿಯ ಕಣ್ಣೀಗೆ ಕುಕ್ಕಿದಂತಾಗಿ ಆಯ ತಪ್ಪಿ ರಸ್ತೆಯ ಕೆಳಗೆ ಬಿದ್ದಿದ್ದರಿಂದ ಓವನ್ ಸ್ವಾಮಿಗೆ ತಲೆಗೆ ಪೆಟ್ಟಾಗಿ ಸ್ಥಳದಲ್ಲಿಯೇ ಮೃತಪಟ್ಟಿದ್ದು ಇರುತ್ತದೆ ಅಂತಾ ಲಿಖಿತ ಫಿರ್ಯಾದು ಇದ್ದ ಮೇರೆಗೆ  ºÀnÖ ¥Éưøï oÁuÉ. C¥ÀgÁzsÀ ¸ÀASÉå 04/2016 PÀ®A: 279, 304(J) L¦¹ CrAiÀÄ°è ¥ÀæPÀgÀt zÁR°¹PÉÆAqÀÄ vÀ¤SÉ PÉÊPÉÆArzÀÄÝ EgÀÄvÀÛzÉ.
ದಿನಾಂಕ 05-01-2016 ರಂದು 5.45 ಪಿಎಂ ಸುಮಾರಿಗೆ, ಸಿಂಧನೂರು ಸಿರುಗುಪ್ಪ ರಸ್ತೆಯ ಮೇಲೆ, ವೆಂಕಟೆಶ್ವರ ಕ್ಯಾಂಪಿನ ಬಸ್ ನಿಲ್ದಾಣದ ಮುಂದೆ ರಸ್ತೆಯ ಮೇಲೆ ನರಸಪ್ಪ ತಂದೆ ಗಿತ್ತಲ ಬಡೇಸಾಬ, ವಯಾ: 60 ವರ್ಷ, ಜಾ: ನಾಯಕ, ಉ:ಕೂಲಿಕೆಲಸ ಸಾ:ವೆಂಕಟೇಶ್ವರ ಕ್ಯಾಂಪ್ ತಾ:ಸಿಂಧನೂರು ಫಿರ್ಯಾದಿಯು ತನ್ನ ಅಂ.ಕಿ 70,000 ರೂ. ಬೆಲೆಬಾಳುವ ಎಮ್ಮೆಯ ಸಂಗಡ ನಡೆದುಕೊಂಡು ತನ್ನ ಮನೆಯ ಕಡೆಗೆ ಹೊರಟಿದ್ದಾಗ . ಮುತ್ತಪ್ಪ ಬ್ಯಾಡ್ಜ್ ನಂ. 288, ಕೆ.ಎಸ್.ಆರ್.ಟಿ.ಸಿ ಬಸ್ ನಂ. ಕೆಎ-36-ಎಫ್-1225 ನೇದ್ದರ ಚಾಲಕ, ಸಿಂಧನೂರು ಡಿಪೋ ಆರೋಪಿತನು ತನ್ನ ಬಸ್ ನಂ, ಕೆಎ-36-ಎಫ್-1225 ನೇದ್ದನ್ನು ಸಿಂಧನೂರು ಕಡೆಯಿಂದ ಅತೀ ವೇಗ ಮತ್ತು ಅಲಕ್ಷತನದಿಂದ ನಡೆಸಿಕೊಂಡು ಬಂದು ಫಿರ್ಯಾದಿಯ ಎಮ್ಮೆಗೆ ಟಕ್ಕರ್ ಕೊಟ್ಟಿದ್ದರಿಂದ ಎಮ್ಮೆಯ ಬಲಗಡೆಯ ಕೋಡು ಮುರಿದು ಕಿವಿಗೆ ಭಾರೀ ರಕ್ತಗಾಯವಾಗಿ ಸ್ಥಳದಲ್ಲಿಯೇ ಮೃತಪಟ್ಟಿದ್ದು ಮನೆಯಲ್ಲಿ ವಿಚಾರಿಸಿ ಈಗ ತಡವಾಗಿ ಠಾಣೆಗೆ ಬಂದಿದ್ದು ಈ ಬಗ್ಗೆ ಕಾನೂನು ಕ್ರಮ ಜರುಗಿಸಲು ವಿನಂತಿ ಅಂತಾ ಇತ್ಯಾದಿಯಾಗಿ ಇದ್ದ ಹೇಳಿಕೆಯ ಸಾರಾಂಶದ ಮೇಲಿಂದ ¹AzsÀ£ÀÆgÀ UÁæ«ÄÃt ಠಾಣಾ ಗುನ್ನೆ ನಂ. 8/2016 ಕಲಂ 279 ಐಪಿಸಿ CrAiÀÄ°è ¥ÀæPÀgÀtzÀ zÁR°¹PÉÆAqÀÄ vÀ¤SÉ PÉÊPÉÆArzÀÄÝ EgÀÄvÀÛzÉ.

ªÀÄ£ÀĵÀå PÁuÉ  ¥ÀæPÀgÀt ªÀiÁ»w:-
ದಿನಾಂಕ 5-01-16 ರಂದು ರಾತ್ರಿ 10-00 ಗಂಟೆಗೆ ªÀĺÁvÉñÀ vÀA ²ªÀ£À¥Àà ªÀ-40 eÁw.°AUÁ¬ÄvÀ G-QgÁt ªÁå¥ÁgÀ ¸Á.§ÄPÀ£ÀnÖ ºÁ ªÀ.vÀÄgÀÄ«ºÁ¼À vÁ ¹AzsÀ£ÀÆgÀ ಫಿರ್ಯಾಧಿದಾರನು  ಠಾಣೆಗೆ ಹಾಜರಾಗಿ ಲಿಖಿತ ದೂರು ನೀಡಿದ್ದು ಅದರ ಸಾರಾಂಶವೆನೆಂದರೆ ಕಾಣೆಯಾದ ±À²zsÀgÀ vÀA «gÀÄ¥ÀtÚ ªÀ 26 eÁw. °AUÁ¬ÄvÀ G.±Á«ÄAiÀiÁ£ï ¸À¥ÀèAiÀÄgïì ªÁå¥ÁgÀ ¸Á. ¸Á.§ÄPÀ£ÀnÖ ºÁ ªÀ.vÀÄgÀÄ«ºÁ¼À vÁ ¹AzsÀ£ÀÆgÀ ಈತನು ಫೀರ್ಯಾಧಿದಾರನ ಅಣ್ಣನಾದ ವಿರುಪಣ್ಣನ ಮಗನಿದ್ದು ಈತನು ತುರುವಿಹಾಳ ಗ್ರಾಮದಲ್ಲಿ ಮುಖ್ಯ ರಸ್ತೆಯ  ಪಕ್ಕದಲ್ಲಿರುವ ಅಂಜನಪ್ಪ  ಇವರ  ಬಿಲ್ಡಿಂಗದಲ್ಲಿ ಶಿವ ಎಂಬ ಹೆಸರಿನ ಶಾಮಿಯನ ಸಪ್ಲಾಯರ್ಸ  ಅಂಗಡಿ ಇಟ್ಟುಕೊಂಡು ತುರುವಿಹಾಳ ಗ್ರಾಮದಲ್ಲಿರುವ ತನ್ನ ಚಿಕ್ಕಪ್ಪನಾದ ಫಿರ್ಯಾಧಿದಾರನ ಮನೆಯಲ್ಲಿ ವಾಸವಾಗಿದ್ದು ಇರುತ್ತದೆ. ಶಶಿಧರ ಈತನು ದಿನಾಂಕ 4-1-16 ರಂಧು ಬೆಳಗ್ಗೆ 08-30 ಗಂಟೆಯ ಸುಮಾರು  ತನ್ನ ಚಿಕ್ಕಪ್ಪನಾದ ಫಿರ್ಯಾಧಿಯ ಮನೆಯಿಂದ ಕೆ. ಹೊಸಳ್ಳಿಯಲ್ಲಿರುವ ಕಾರ್ಯಕ್ರಮದ ನಿಮಿತ್ಯ  ಸಪ್ಲಾಯರ್ಸ ಸಾಮಾನುಗಳನ್ನು ಹಾಕಿಕೊಂಢು ಹೋಗಿ ಬರುತ್ತೆನೆ ಅಂತಾ ಹೇಳಿ ಮನೆಯಿಂದ ತನ್ನ ಹೀರೋ ಹೊಂಢಾ ಪ್ರೋ ಮೋಟಾರ್ ಸೈಕಲ್ ಹೊದವನು ಮನೆಗೆ ಬರದೆ ಕಾಣೆಯಾಗಿದ್ದು. ಸದರಿಯವನನ್ನು ನೋಡಲು ಉದ್ದನೆಯ ಮುಖ ಸಾದಾರಣ ಮೈಕಟ್ಟು  ತಲೆಯಲ್ಲಿ ಕಪ್ಪು ಕೂದಲು ಎತ್ತರ 5 ಫೀಟ್ 5 ಇಂಚು ಇದ್ದು ತನ್ನ ಮೈಮೆಲೆ ನೀಲಿ ಬಣ್ಣದ ಶರ್ಟ್ ಕಪ್ಪು ಬಣ್ಣದ ಪ್ಯಾಂಟ್ ಧರಿಸಿದ್ದು ನಂತರ ಕಾಣೆಯಾದ  ಶಶಿಧರ ಈತನು ಉಪಯೋಗಿಸುತ್ತಿದ್ದ  ಹೀರೋ ಹೊಂಢಾ ಪ್ರೋ ಮೋಟಾರ್ ಸೈಕಲ್ ಮತ್ತು ಆತನ ಮೊಬೈಲ್  ಮತ್ತು ಚಪ್ಪಲಿ ಮೈಲಾಪೂರ ರಸ್ತೆಯ  ಯಂಕೋಬ ನಾಯಕ ಈತನ ಹೊಲದ ಪಕ್ಕದಲ್ಲಿರುವ ಮುಖ್ಯ ಕೆನಾಲ್ ದಂಡೆಯಲ್ಲಿ ಪತಗ್ತೆಯಾಗಿದ್ದು, .ಎಲ್ಲಾ ಕಡೆ ಹುಡುಕಾಡಲಾಗಿ ಪತ್ತೆಯಾಗದ ಕಾರಣ ಕಾಣೆಯಾದ  ಫಿರ್ಯಾಧಿಯ ಅಣ್ಣನ ಮಗನಾದ ಶಶಿಧರನನ್ನು ಪತ್ತೆ ಮಾಡಿಕೊಡಲು ವಿನಂತಿ ಅಂತಾ ಮುಂತಾಗಿದ್ದ ಲಿಖಿತ ದೂರಿನ ಸಾರಾಂಶದ ಮೇಲಿಂದ vÀÄgÀÄ«ºÁ¼À oÁuÉ UÀÄ£Éß £ÀA 03/2016 PÀ®A ªÀÄ£ÀĵÀå PÁuÉ ಪ್ರಕರಣ ದಾಖಲಿಸಿಕೊಂಡು vÀ¤SÉ PÉÊPÉÆArzÀÄÝ EgÀÄvÀÛzÉ.

¨ÉAQ C¥ÀUÁvÀzÀ ¥ÀæPÀgÀt :-
     ¢£ÁAPÀ:04/01/2016 gÀAzÀÄ 19-00 UÀAmÉ ¸ÀĪÀiÁjUÉ »gÉçÆzÀÆgÀÄ ¸ÀgÀPÁj »jAiÀÄ ¥ÁæxÀ«ÄPÀ ±Á¯ÉAiÀÄ°è ªÀÄPÀ̽UÉ ¤ÃgÀÄ PÀÄrAiÀÄĪÀ 10 ¸Á«gÀ °Ãlgï ¹AmÉPÀì mÁåAPïUÉ ¨ÉAQ ºÀwÛPÉÆAqÀÄ GjAiÀÄÄwÛzÉ CAvÀ ±ÀgÀtUËqÀ ªÀÄvÀÄÛ ºÉÆ£ÀߥÀà J¸ï.r.JA.¹. CzsÀåPÀëgÀÄ ¥sÉÆÃ£ï ªÀÄÆ®PÀ w½¹zÀ ªÉÄÃgÉUÉ §AzÀÄ £ÉÆÃqÀ®Ä «µÀAiÀÄ ¤d EzÀÄÝ, ¸ÀzÀj WÀl£ÉAiÀÄÄ DPÀ¹äªÁV dgÀÄVzÀÄÝ, EzÀjAzÀ ¸ÀĪÀiÁgÀÄ 50,000/- gÀµÀÄÖ ¸ÀÄlÄÖ ®ÄPÁì£ÀÄ DVzÀÄÝ EgÀÄvÀÛzÉ. AiÀiÁgÀ ªÉÄÃ¯É AiÀiÁªÀÅzÉà ¸ÀA±ÀAiÀÄ EgÀĪÀ¢®è ªÉÄïÁ¢üPÁjUÀ½UÉ «µÀAiÀÄ w½¹ EAzÀÄ zÀÆgÀÄ ¤ÃrzÀÄÝ EgÀÄvÀÛzÉ ªÀÄÄA¢£À PÁ£ÀÆ£ÀÄ PÀæªÀÄ PÉÊPÉÆ¼Àî®Ä «£ÀAw CAvÁ ªÀÄÄAvÁV °TvÀ ¦üAiÀiÁ𢠪ÉÄðAzÀ UÀ§ÆâgÀÄ ¥Éưøï oÁuÉ DPÀ¹äPÀ ¨ÉAQ C¥ÀWÁvÀ ¸ÀASÉå:01/2016 £ÉÃzÀÝgÀ°è zÁR°¹PÉÆAqÀÄ PÀæªÀÄ PÉÊPÉÆArzÀÄÝ EzÉ.



¸ÀAZÁgÀ ¤AiÀĪÀÄ G®èAWÀ£É, ªÁºÀ£À ZÁ®PÀgÀ «gÀÄzÀÝ PÁ£ÀÆ£ÀÄ PÀæªÀÄ:-     

         gÁAiÀÄZÀÆgÀÄ f¯ÉèAiÀÄ J¯Áè ¥ÉÆ°Ã¸ï C¢üPÁjUÀ¼ÀÄ, gÁAiÀÄZÀÆgÀÄ f¯ÉèAiÀÄ°è ªÉÆÃmÁgÀ ªÁºÀ£À C¥ÀWÁvÀUÀ¼À£ÀÄß vÀqÉUÀlÄÖªÀ PÀÄjvÀÄ f¯ÉèUÉ ¥ÀÆgÉʹgÀĪÀ EAlgï¸É¥ÀÖgï ªÁºÀ£ÀzÀ ¸ÀºÁAiÀÄ¢AzÀ ¢£ÁAPÀ:06.01.2016 gÀAzÀÄ  15  ¥ÀææPÀgÀtUÀ¼À£ÀÄß ¥ÀvÉÛ ªÀiÁr 1,500/-  gÀÆ..UÀ¼ÀÀ£ÀÄß ¸ÀܼÀzÀ°èAiÉÄà zÀAqÀ «¢ü¹, PÁ£ÀÆ£ÀÄ jÃvÀå PÀæªÀÄ dgÀÄV¹zÀÄÝ, ¸ÀAZÁgÀ ¤AiÀĪÀÄ G®èAX¸ÀĪÀ ZÁ®PÀgÀÄ/ªÀiÁ°ÃPÀgÀ «gÀÄzÀÝ PÁ£ÀÆgÀÄ jÃvÀå PÀæªÀÄ dgÀÄV¸ÀĪÀ PÁAiÀÄð ªÀÄÄAzÀĪÀgÉ¢gÀÄvÀÛzÉ.

BIDAR DISTRICT DAILY CRIME UPDATE 06-01-2016



¢£ÀA¥Àæw C¥ÀgÁzsÀUÀ¼À ªÀiÁ»w ¢£ÁAPÀ 06-01-2016

¨ÉêÀļÀSÉÃqÁ ¥ÉưøÀ oÁuÉ UÀÄ£Éß £ÀA. 04/2016, PÀ®A 498(J), 307, 504 L¦¹ :-
¦üAiÀiÁð¢ AiÀiÁzÀªÀiÁä UÀAqÀ ¸ÀAdÄPÀĪÀiÁgÀ ¨sÁ«PÀnÖ ªÀAiÀÄ: 30 ªÀµÀð, eÁw: Qæ±ÀÑ£À, ¸Á: ªÀÄgÀPÀÄAzÁ gÀªÀjUÉ ¸ÀĪÀiÁgÀÄ 12 ªÀµÀðUÀ¼À »AzÉ ¸ÀAdÄPÀĪÀiÁgÀ vÀAzÉ UÀÄAqÀ¥Áà ¸Á: ªÀÄgÀPÀÄAzÁ EvÀ£À eÉÆvÉ ªÀÄzÀĪÉAiÀiÁVzÀÄÝ, FUÀ ¦üAiÀiÁð¢UÉ UÀÄAqÀ¥Áà ªÀÄvÀÄÛ ±ÀÈw E§âgÀÄ ªÀÄPÀ̽gÀÄvÁÛgÉ, UÀAqÀ£ÁzÀ ¸ÀAdÄPÀĪÀiÁgÀ EvÀ£ÀÄ 2-3 ªÀµÀðUÀ½AzÀ ¸ÀgÁ¬Ä PÀÄrAiÀÄĪÀ ZÀlzÀ°è ©¢ÝzÀÄÝ, DvÀ£ÀÄ AiÀiÁªÀÅzÉà PÉ®¸À ªÀiÁqÀzÉ ¸ÀgÁ¬Ä PÀÄrAiÀÄ®Ä ºÀt PÉÆAqÀÄ CAvÀ ¦üAiÀiÁð¢AiÀÄ eÉÆvÉAiÀİè dUÀ¼À ªÀiÁr ºÉÆqÉ §qÉ ªÀiÁr ªÀiÁ£À¹PÀ ºÁUÀÆ zÉÊ»PÀ QgÀÄPÀļÀ PÉÆqÀÄwÛzÀÝ£ÀÄ, ¦üAiÀiÁð¢AiÀÄÄ vÀ£Àß UÀAqÀ¤UÉ ¤ÃªÀÅ PÉ®¸À ªÀiÁqÀĪÀÅ¢®è, ªÀÄ£ÉAiÀİè CqÀÄUÉ ªÀiÁqÀ®Ä AiÀiÁªÀÅzÉà ¸ÁªÀiÁ£ÀÄ vÀgÀĪÀÅ¢®è, ªÀÄPÀ̼ÀÄ zÉÆqÀتÀgÁVzÁÝgÉ CAvÀ PÉýzÀgÉ ¤Ã£ÀÄ PÉ®¸À ªÀiÁqÀÄ, ¤£ÀUÉ£ÀÄ zsÀrAiÀiÁVzÉ CAvÀ CªÁZÀå ±À§ÝUÀ½AzÀ ¨ÉÊAiÀÄÄwÛzÀÝ£ÀÄ, EzÀgÀ §UÉÎ CvÉÛ gÀvÀߪÀÄä, ¨sÁUÁ¢ UÀÄAqÀªÀÄä gÀªÀgÀÄ UÀAqÀ¤UÉ JµÀÄÖ §Ä¢Ý ªÀiÁvÀÄ ºÉýzÀgÀÄ PÉýgÀĪÀÅ¢®è, »ÃVgÀĪÁUÀ ¢£ÁAPÀ 04-01-2016 gÀAzÀÄ DgÉÆÃ¦ ¸ÀAdÄPÀĪÀiÁgÀ vÀAzÉ UÀÄAqÀ¥Áà ¨sÁªÀPÀnÖ ªÀAiÀÄ: 38 ªÀµÀð, eÁw: Qæ±ÀÑ£À, ¸Á: ªÀÄgÀPÀÄAzÁ, vÁ: & f: ©ÃzÀgÀ EvÀ£ÀÄ §AzÀÄ £À£ÀUÉ HlPÉÌ PÉÆqÀÄ CAvÀ CªÁZÀåªÁV ¨ÉÊzÀÄ PÉýzÁUÀ ¦üAiÀiÁð¢AiÀÄÄ KPÉ ºÁUÉ ¨ÉÊAiÀÄÄwÛ¢Ýj CAvÀ PÉýzÀPÉÌ £À£ÀUÉ JzÀÄgÀÄ ªÀiÁvÁqÀÄwÛ CAvÀ ¦üAiÀiÁð¢UÉ ªÉÄîPÉÌ JwÛPÉÆAqÀÄ PɼÀUÉ eÉÆÃgÁV ©¸Ár ¤£ÀUÉ PÉÆ¯É ªÀiÁqÀÄvÉÛ£É CAvÀ CAzÀÄ ªÀÄ£ÉAiÀİèzÀÝ ¹ÃªÉÄJuÉÚ qÀ©â vÉUÉzÀÄPÉÆAqÀÄ ¦üAiÀiÁð¢AiÀÄ ªÉÄʪÉÄÃ¯É ¹ÃªÉÄJuÉÚ ºÁQ ¨ÉAQ ºÀZÀѨÉÃPÀÄ C£ÀÄßµÀÖgÀ°èAiÉÄà ¦üAiÀiÁð¢ aÃgÁqÁqÀĪÀ ±À§Ý PÉý ªÀÄ£ÉAiÀÄ ¥ÀPÀÌzÀ UÀÄAqÀªÀiÁä, ¸ÀwñÀ, F±Àéj ºÁUÀÆ CvÉÛAiÀiÁzÀ gÀvÀߪÀÄä gÀªÀgÀÄ §AzÀÄ UÀAqÀ¤UÉ ©r¹PÉÆArgÀÄvÁÛgÉ, ¦üAiÀiÁð¢UÉ UÀAqÀ ªÉÄîPÉÌ JwÛ PɼÀUÉ ©¸ÁrzÀÝjAzÀ ¸ÉÆAlPÉÌ ¨sÁj UÀÄ¥ÀÛUÁAiÀĪÁVzÀÄÝ, UÁAiÀÄUÉÆAqÀ ¦üAiÀiÁ¢UÉ CvÉÛ gÀvÀߪÀÄä¼ÀÄ 108 CA§Ä¯ÉãÀì£À°è ºÁQPÉÆAqÀÄ ªÀÄ£ÁßJSÉÃ½î ¸ÀgÀPÁj D¸ÀàvÉæUÉ aQvÉì PÀÄjvÀÄ vÀAzÀÄ zÁR°¹gÀÄvÁÛgÉ, ¸ÀzÀj DgÉÆÃ¦AiÀÄÄ ¦üAiÀiÁð¢UÉ ªÀiÁ£À¹PÀ ºÁUÀÆ zÉÊ»PÀ QgÀÄPÀļÀ PÉÆlÄÖ PÉÆ¯É ªÀiÁqÀ®Ä ¥ÀæAiÀÄvÀß ªÀiÁrgÀÄvÁÛ£ÉAzÀÄ PÉÆlÖ ¦üAiÀiÁð¢AiÀĪÀgÀ ºÉ½PÉ ¸ÁgÁA±ÀzÀ ªÉÄÃgÉUÉ ¢£ÁAPÀ 05-01-2016 gÀAzÀÄ ¥ÀæPÀgÀt zÁR°¹PÉÆAqÀÄ vÀ¤SÉ PÉÊUÉÆ¼Àî¯ÁVzÉ.  

UÁA¢ü UÀAd ¥Éưøï oÁuÉ ©ÃzÀgÀ UÀÄ£Éß £ÀA. 03/2016, PÀ®A 498(J), 326, 504, 506 L¦¹ :- 
¦üAiÀiÁð¢ C²é¤ UÀAqÀ ¸Áé«ÄzÁ¸À ¸Á: ±Á¹Ûç £ÀUÀgÀ ªÉÄÊ®ÆgÀ ©ÃzÀgÀ gÀªÀjUÉ 8 ªÀµÀðUÀ¼À »AzÉ ±Á¹Ûç £ÀUÀgÀ ªÉÄÊ®ÆgÀzÀ ¸Áé«ÄzÁ¸À JA§ÄªÀ£ÉÆA¢UÉ ªÀÄzÀĪÉAiÀiÁVzÉ, ¦üAiÀiÁð¢UÉ C²äÃvÀ ªÀAiÀÄ 7 ªÀµÀð, jAiÀiÁ ªÀAiÀÄ 4 ªÀµÀðzÀ ªÀÄPÀ̽gÀÄvÁÛgÉ, UÀAqÀ ¸Áé«ÄzÁ¸À EªÀ£ÀÄ ªÀÄzÀĪÉAiÀiÁzÁV¤AzÀ ¸ÀgÁ¬Ä PÀÄrzÀÄ ¦üAiÀiÁð¢AiÀÄ ªÉÄÃ¯É ¸ÀA±ÀAiÀÄ ªÀiÁr ªÀiÁ£À¹PÀ ºÁUÀÄ zÉÊ»PÀ QgÀÄPÀļÀ ¤qÀÄvÀÛ §A¢gÀÄvÁÛ£É, F «µÀAiÀÄ ¦üAiÀiÁð¢AiÀÄÄ vÀ£Àß vÀAzÉ vÁ¬Ä, ¸ÀºÉÆÃzÀgÀjUÉ w½¹zÀÄÝ, ¦üAiÀiÁð¢AiÀÄ vÀAzÉ vÁ¬Ä UÀAqÀ¤UÉ §Ä¢ÝªÁzÀ ºÉýzÀgÀÆ ¸ÀºÀ PÉüÀzÉ ¢£ÁAPÀ 05-01-2016 gÀAzÀÄ ¥ÀÄ£ÀB ¸ÀgÁ¬Ä PÀÄrzÀÄ ªÀÄ£ÀÉUÉ §AzÀÄ dUÀ¼À ªÀiÁqÀĪÁUÀ ¦üAiÀiÁð¢AiÀÄ vÀAzÉ vÁ¬Ä ªÀÄvÀÄÛ ¸ÀºÉÆÃzÀgÀgÁzÀ C«ÄÃvÀ, DPÁ±À EªÀjUÉ «µÀAiÀÄ w½¹zÁUÀ EªÀgÉ®ègÀÆ ªÀÄ£ÉUÉ §AzÀÄ UÀAqÀ¤UÉ KPÉ »ÃUÉ ªÀiÁqÀÄwÛ¢Ý CAvÀ «ZÁj¹zÁUÀ DgÉÆÃ¦ ¸Áé«ÄzÁ¸À vÀAzÉ CdÄð£À ªÀAiÀÄ: 32 ªÀµÀð, ¸Á: ±Á¹Ûç £ÀUÀgÀ ªÉÄÊ®ÆgÀ ©ÃzÀgÀ EªÀ£ÀÄ ¦üAiÀiÁð¢UÉ ¨ÉAQ ºÀaÑ ¸ÀÄlÄ ÖºÁPÀÄvÉÛÃ£É £ÀªÀÄä ªÀÄ£ÉAiÀİè EgÀ¨ÉÃqÀ CAvÀ CªÁZÀåªÁV ¨ÉÊzÀÄ fêÀzÀ ¨ÉzÀjPÉ ºÁQ ¦üAiÀiÁð¢UÉ ªÉÄîPÉÌ JwÛ £É®PÉÌ §¸ÁrgÀÄvÁÛ£É EzÀjAzÀ ¦üAiÀiÁ¢AiÀÄ §®UÉÊ ¨sÀÄdzÀ ºÀwÛgÀ PÉÊ ªÀÄÄj¢gÀÄvÀÛzÉ CAvÀ PÉÆlÖ ¦üAiÀiÁð¢AiÀÄ zÀÆj£À ¸ÁgÁA±ÀzÀ ªÉÄÃgÉUÉ ¥ÀæPÀgÀt zÁR°¹PÉÆAqÀÄ vÀ¤SÉ PÉÊUÉÆ¼Àî¯ÁVzÉ.

d£ÀªÁqÀ ¥Éưøï oÁuÉ UÀÄ£Éß £ÀA. 08/2016, PÀ®A 457, 380, 511 L¦¹ :-
¢£ÁAPÀ 05, 06-01-2016 gÀAzÀÄ gÁwæ ªÉüÉAiÀİè AiÀiÁgÉÆÃ C¥ÀjavÀ PÀ¼ÀîgÀÄ d£ÀªÁqÁ PÉ£ÀgÁ ¨ÁåAPÀ J.n.JA £À gÀƫģÀ°è M¼ÀUÉ ¥ÀæªÉñÀ ªÀiÁr J.n.JªÀiï zÀ°èzÀÝ ºÀt PÀ¼ÀªÀÅ ªÀiÁqÀ®Ä UÁå¸ï ªÉ°ØAUï ¤AzÀ ¸ÉÃ¥sï ªÁ¯ïÖ ¨ÁV®£ÀÄß PÀmï ªÀiÁr J.n.JªÀiï C£ÀÄß MqÉAiÀÄ®Ä ¥ÀæAiÀÄwß¹gÀÄvÁÛgÉ, DzÀgÉ J.n.JªÀiï ¤AzÀ AiÀiÁªÀÅzÉà ºÀt PÀ¼ÀªÀÅ DVgÀÄ¢¯Áè ªÀÄvÀÄÛ J.n.JªÀiï £À°è PÀÆr¹zÀ ¹.¹ PÁåªÀÄgÁ ¸ÁºÀ ¨ÉAqÀÄ ªÀiÁr ºÁ¼ÀÄ ªÀiÁrgÀÄvÁÛgÉAzÀÄ ±ÁAvÀPÀĪÀiÁgÀ vÀAzÉ §¸ÀªÀgÁd ©gÁzÀgÀ ªÀAiÀÄ: 30 ªÀµÀð, eÁw: °AUÁAiÀÄvÀ, G: D¥ÀgÉõÀ£ï D¦üøÀgï gÀªÀgÀÄ ¤ÃrzÀ ¸ÁgÁA±ÀzÀ ªÉÄÃgÉUÉ ¥ÀæPÀgÀt zÁR°¹PÉÆAqÀÄ vÀ¤SÉ PÉÊUÉÆ¼Àî¯ÁVzÉ.

Kalaburagi District Reported Crimes

ದ್ವೀಚಕ್ರ ವಾಹನ ಕಳವು ಪ್ರಕರಣ :
ರಾಘವೇಂದ್ರ ನಗರ ಠಾಣೆ : ಶ್ರೀ ಪುನೀತ ತಂದೆ ನಾಗಶಟ್ಟಿ ಪಾಟೀಲ ಸಾ:10-2/145 ಸಾ:ಮಹಿಳಾ ಮಂಡಲ ಹತ್ತಿರ ಸಂಗಮೇಶ್ವರ ಕಾಲೋನಿ ಕಲಬುರಗಿ ರವರು ದಿನಾಂಕ:22/12/2015 ರಂದು ಮುಂಜಾನೆ 7.00 ಗಂಟೆಗೆ ತನ್ನ ರಾಯಲ ಎನ್ ಫೀಲ್ಡ ಮೋಟಾರ ಸೈಕಲ್ ನಂ ಕೆಎ-32 ಇಎಫ್-1036 ನೇದ್ದನ್ನು ತನ್ನ ಮನೆಯ ಮುಂದೆ ನಿಲ್ಲಿಸಿ ಕೆಲಸದ ನಿಮಿತ್ಯ ಲಿಂಗಸೂರಕ್ಕೆ ಹೋಗಿ ಸಾಯಂಕಾಲ 8.00 ಪಿ.ಎಂಕ್ಕೆ ನಮ್ಮ ತಾಯಿಯವರು ನನಗೆ ಪೋನಿನ ಮೂಲಕ ತಿಳಿಸಿದ್ದೆನೆಂದರೆ ನೀನು ಮನೆಯ ಮುಂದೆ ನಿಲ್ಲಿಸಿದ ಮೋಟಾರ ಸೈಕಲ ಕಾಣುತ್ತಾ ಇಲ್ಲಾ 7.00 ಪಿ.ಎಂ ಸುಮಾರಿಗೆ ಯಾರೋ ಕಳ್ಳರು ಕಳುವು ಮಾಡಿಕೊಂಡು ಹೋಗಿದ್ದಾರೆ ಅಂತಾ ತಿಳಿಸಿದರು ನಾನು ಎಲ್ಲಾ ಕಡೆ ಹುಡುಕಿದರು ನನ್ನ ಮೋಟಾರ ಸೈಕಲ ಪತ್ತೆ ಯಾಗಿರುವದಿಲ್ಲಾ ಕಾರಣ ನನ್ನ ROYAL ENFIELD MOTOR CYCLE NO.KA32EF1036, CHASSIS NO.ME3U3S5C0EA380486, ENGINE.NO.U3S5C0EA380486 ಅ.ಕಿ.60,000/-ರೂ ನೇದ್ದು ಯಾರೋ ಕಳ್ಳರು ಕಳುವು ಮಾಡಿಕೊಂಡು ಹೋಗಿರುತ್ತಾರೆ  ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ರಾಘವೇಂದ್ರ ನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. 
ಹಲ್ಲೆ ಪ್ರಕರಣಗಳು :
ಆಳಂದ ಠಾಣೆ : ಶ್ರೀ ಸುಧಾಕರ ತಂದೆ ನಿಂಬಾಜಿ ಮುಗಳೆ ಸಾ:ಶುಕ್ರವಾಡಿ ತಾ;ಆಳಂದ ರವರು ನಮ್ಮೂರ ಸೀಮಾಂತರದಲ್ಲಿ ಹೊಲ ಸರ್ವೆ ನಂ. 1080 ಇದ್ದು 04 ಎಕರೆ 07 ಗುಂಟೆ ಜಮೀನು ಇದ್ದು ಅದು ನನ್ನ ಪಾಲಿಗೆ ಬಂದಿರುತ್ತದೆ. ನಮ್ಮ ಹೊಲಕ್ಕೆ ಹೊಂದಿ ನಮ್ಮ ಎರಡನೇ ಅಣ್ಣ-ತಮ್ಮಕಿಯಾದ ಗಜಾನಂದ  ತಂದೆ ಶ್ರೀಮಂತ ಮುಗಳೆ ಇವರ ಹೊಲವಿದ್ದು  ನಮ್ಮಿಬ್ಬರ ಹೊಲದ ಮಧ್ಯದಲ್ಲಿ ಬಂದಾರಿಯಲ್ಲಿ ಜಾಲಿ ಮರ ಇದ್ದು ನಮ್ಮ ಹೊಲದಲ್ಲಿನ ಕೇಲವು ಮರಗಳು ಮಾರಾಟ ಮಾಡಿದರಿಂದ ಸದರಿ ಜಾಲಿ ಮರ ನಿನ್ನೆ ಕಡಿಸಿದ್ದು ಇದೆ. ಆದ್ದರಿಂದ ಗಜಾನಂದನು ತನಗೆ ನಮ್ಮ ಹೊಲದಲ್ಲಿ ಹೊಲ ಬರುತ್ತದೆ ಬಂದಾರಿಯ ಜಾಲಿ ಮರ ನಮ್ಮದಿದೆ ಅಂತಾ ನನ್ನೊಂದಿಗೆ ಜಗಳ ತಗೆದು ಆಗಾಗ ತಕರಾರು ಮಾಡಿ ನನ್ನ ಮೇಲೆ ವೈಮನಸ್ಸು ಸಾಧಿಸುತ್ತಾ ಬಂದಿರುತ್ತಾನೆ. ದಿನಾಂಕ: 05/01/2016 ರಂದು ಬೇಳಿಗ್ಗೆ 09:00 ಗಂಟೆಗೆ ನನ್ನ ಹೆಂಡತಿ ರಾಜಶ್ರೀ ನನ್ನ ಮಗಳಾದ ಅಶ್ವಿನಿ ಇವರು ಸದರಿ ಹೊಲಕ್ಕೆ ಹೋದರು ತಮ್ಮ ಹೊಲದಲ್ಲಿದ ಗಜಾನಂದ ಇತನು ರಂಡೀರೆ ಬಂದಾರಿಯಲ್ಲಿನ ಜಾಲಿ ಗಿಡ ನಮ್ಮದಿದೆ ನೀವು ಹೇಗೆ ಕಡಿಸಿದ್ದಿರಿ ಅಂತಾ ಬೈದು ಅವರಿಗೆ ಹೊಡೆಯುತ್ತಿದ್ದ ಮಾಹಿತಿ ತಿಳಿದು ನಾನು ನಮ್ಮ ಹೊಲಕ್ಕೆ ಹೋದಾಗ ನನಗೆ ನೋಡಿ ಅಲ್ಲಿದ್ದ ಗಜಾನಂದನು ಓಡಿ ಹೋದನು ಅವನ ಅಣ್ಣ-ತಮ್ಮಂದಿರಾದ ಜಯರಾಜ ಮತ್ತು ಉಲ್ಲಾಸ ಇವರುಗಳು ಇದ್ದು ನನಗೆ ಅವರು ಬೋಸಡಿ ಮಗನೇ ಹೊಲ ಅಳೆಯಬೇಕಾಗಿದೆ ನಿನ್ನ ಹೊಲದಲ್ಲಿ ನಮ್ಮ ಹೊಲ ಬರುತ್ತದೆ ನೀನು ಹೇಗೆ ಮರ ಕಡಿಸಿದಿ ನಿನಗೆ ಇವತ್ತು ಒಂದು ಗತಿ ಕಾಣಿಸಿ ಬೀಡಬೇಕು ಅಂತಾ ನಮ್ಮ ತಂದೆ ಶ್ರೀಮಂತ ನಮ್ಮ ಅಣ್ಣ ಸುಭಾಸ ಇವರು ನಮ್ಮಗೆ ಹೇಳಿ ಕಳುಹಿಸಿದ್ದಾರೆ ಎಂದು ಬೈದು ಉಲ್ಲಾಸನು ನನಗೆ ಒತ್ತಿ ಹಿಡಿದಾಗ ಜಯರಾಜನು ನನಗೆ ಕೊಲೆ ಮಾಡುವ ಉದ್ದೇಶದಿಂದ ತನ್ನ ಕೈಯಲ್ಲಿದ್ದ ಕೊಡಲಿಯಿಂದ ನನ್ನ ತಲೆಯ ಮೇಲೆ ಜೋರಾಗಿ ಹೊಡೆದನು ಭಾರಿ ರಕ್ತಗಾಯಗೊಳಿಸಿದಕ್ಕೆ ನಾನು ನೆಲಕ್ಕೆ ಕುಸಿದು ಬಿದ್ದಾಗ ಉಲ್ಲಾಸನು ಕಟ್ಟಿಗೆಯಿಂದ ನನ್ನ ಬಲ ಭುಜಕ್ಕೆ ಜೋರಾಗಿ ಹೊಡೆದಿದಕ್ಕೆ ನನ್ನ ಕೈ ಮೇಲೆಳುತ್ತಿಲ್ಲಾ ಅದನ್ನು ನೋಡಿ ಅಲ್ಲಿಯೇ ಇದ್ದ ನನ್ನ ಹೆಂಡತಿ ರಾಜಶ್ರೀ ನನ್ನ ಮಗಳು ಅಶ್ವೀನಿ ನನ್ನ ತಮ್ಮ ಸಂಜು ಹಾಗೂ ನಮ್ಮೂರ ಹವಣಪ್ಪಾ ರಂಜೇರಿ ಇವರು ಬಿಡಿಸುವಾಗ ನನ್ನ ತಮ್ಮನಿಗೆ ಉಲ್ಲಾಸನು ಕಟ್ಟಿಗೆಯಿಂದ ಬೇನ್ನಿಗೆ ಹೊಡೆದು ಗುಪ್ತಗಾಯ ಪಡಿಸಿರುತ್ತಾನೆ. ನಂತರ ಮಾಹಿತಿ ತಿಳಿದು ಊರಿಂದ ಜನರು ಬರುವದನ್ನು ನೋಡಿ ಸದರಿಯವರು ಅಲ್ಲಿಂದ ಓಡಿ ಹೋಗಿರುತ್ತಾರೆ. ಅಂತಾ ಸಲ್ಲಿಸಿದ  ದೂರು ಸಾರಾಂಶದ ಮೇಲಿಂದ ಆಳಂದ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಯಡ್ರಾಮಿ ಠಾಣೆ : ಶ್ರೀ ನಿಂಗಣಗೌಡ ಪಾಟೀಲ ಸಾ|| ಮಾಗಣಗೇರಾ ರವರು  ಈಗ ಸುಮಾರು ವರ್ಷಗಳಿಂದ ನಮ್ಮೊಂದಿಗೆ ದೇವಪ್ಪ ಹಾಗು ಇತರರ ಮದ್ಯ ತಂಟೆ ತಕರಾರು ಮಾಡುತ್ತಾ ಬಂದಿರುತ್ತಾರೆ. ಆದರೂ ಊರಲ್ಲಿ ಯಾಕೆ ಜಗಳ ಅಂತಾ ನಾವು ಸುಮ್ಮನೆ ಇದ್ದೆವು. ನಿನ್ನೆ ದಿನಾಂಕ 03-01-2016 ರಂದು ರಾತ್ರಿ ಚೆನ್ನವೃಷಬೇಂದ್ರರ ರಥೋತ್ಸವದ ಸಮಯದಲ್ಲಿ ನಮ್ಮೊಂದಿಗೆ ದೇವಪ್ಪ ಹಾಗು ಇತರರು ನಮಗೆ ಈ ರಂಡಿ ಮಕ್ಕಳು ಎಲ್ಲಿದ್ದರೂ ಮುಂದೆ ಬರುತ್ತಾರೆ, ಈ ಬೋಸಡಿ ಮಕ್ಕಳಿಗೆ ನೋಡಿಯೇ ಬಿಡಬೇಕು ಅಂತಾ ಅನ್ನುತ್ತಿದ್ದಾಗ ಜಾತ್ರೆಯಲ್ಲಿಯೇ ಜಗಳವಾಗುತ್ತದೆ. ಅಂತಾ ನಾವೇಲ್ಲರೂ ಅವರು ಬೈದು ಜಗಳ ತೆಗೆದರು ನಾವು ಸುಮ್ಮನ್ನಿದ್ದೆವು.         ದಿನಾಂಕ 04-01-2015 ರಂದು ಬೇಳಿಗ್ಗೆ ನಾನು ಹಣಮಂತ್ರಾಯ ತಂದೆ ಅವಣ್ಣಗೌಡ ಬಿರಾದರ ಹೀಗೆ ಇಬ್ಬರು ಕೂಡಿಕೊಂಡು 8-30 ಗಂಟೆಗೆ ನಡೆದುಕೊಂಡು ನಮ್ಮೂರಿನ ಅಗಸಿಯ ಹತ್ತಿರ ದಾವಲಸಾಬನ ಮನೆಯ ಮುಂದಿನ ರಸ್ತೆಯ ಮೇಲೆ ಇದ್ದಾಗ ನಮಗೆ ನಿನ್ನೆ ಆದ ಬಾಯಿ ಮಾತಿನ ಜಗಳದ ವೈಷಮ್ಯದಿಂದ ಕೊಲೆ ಮಾಡುವ ಉದ್ದೇಶದಿಂದ 1) ದೇವಪ್ಪ ತಂದೆ ರೇವಣಸಿದ್ದಪ್ಪ ತೆಳಗಿನಮನಿ 2) ಪೆದ್ದಪ್ಪ ತಂದೆ ರೇವಣಸಿದ್ದಪ್ಪ ತೆಳಗಿನಮನಿ, 3) ಶರಣಪ್ಪ ತಂದೆ ರೇವಣಸಿದ್ದಪ್ಪ ತೆಳಗಿನಮನಿ 4) ಗೊಲ್ಲಾಳಪ್ಪ ತಂದೆ ರೇವಣಸಿದ್ದಪ್ಪ ತೆಳಗಿನಮನಿ 5) ಶಿವಪ್ಪ ತಂದೆ ರೇವಣಸಿದ್ದಪ್ಪ ತೆಳಗಿನಮನಿ 6) ಸಾಹೇಬಗೌಡ ತಂದೆ ಸಿದ್ರಾಮಪ್ಪ ತೆಳಗಿನಮನಿ 7) ಹಣಮಂತ ತಂದೆ ಸಾಹೇಬಗೌಡ ತೆಳಗಿನಮನಿ 8) ಮಲ್ಕಪ್ಪ ತಂದೆ ಬಸವಂತ್ರಾಯ ತೆಳಗಿನಮನಿ 9)ಸಿದ್ರಾಮಪ್ಪ ತಂದೆ ಬಸವಂತ್ರಾಯ ತೆಳಗಿನಮನಿ 10) ಸಿದ್ದಪ್ಪ ತಂದೆ ಬಸವಂತ್ರಾಯ ತೆಳಗಿನಮನಿ 11) ಶೇಖಪ್ಪ ತಂದೆ ಬಸವಂತ್ರಾಯ ತೆಳಗಿನಮನಿ 12) ಮಹಾಂತಪ್ಪ ತಂದೆ ಮಲ್ಕಣ್ಣ ತೆಳಗಿನಮನಿ 13) ಮಹಾಂತಪ್ಪ ತಂದೆ ಶ್ರೀಶೈಲಗೌಡ ಪೊಲೀಸ ಪಾಟೀಲ 14) ಗುರುಲಿಂಗಪ್ಪ ತಂದೆ ಶ್ರೀಶೈಲ ಪೊಲೀಸ ಪಾಟೀಲ 15) ಶಂಕರಗೌಡ ತಂದೆ ಗೊಲ್ಲಾಳಪ್ಪಗೌಡ ಚನ್ನಾಗೋಳ 16) ಅಶೋಕ ತಂದೆ ಜಟ್ಟೆಪ್ಪ ಮೇಲಿನಮನಿ 17) ನಾಗಪ್ಪ ತಂದೆ ಜಟ್ಟೆಪ್ಪ ಮೇಲಿನಮನಿ 18) ಶಾಂತಪ್ಪ ತಂದೆ ಜಟ್ಟೆಪ್ಪ ಮೇಲಿನಮನಿ 19) ದೇವಪ್ಪ ತಂದೆ ಜಟ್ಟೆಪ್ಪ ಮೇಲಿನಮನಿ 20) ರುದ್ರುಗೌಡ ತಂದೆ ಬಸವಂತ್ರಾಯ ಎಸ್.ಟಿ.ಡಿ 21)ಶಂಕ್ರೆಪ್ಪ ತಂದೆ ರುದ್ರಪ್ಪ ಮೇಲಿನಮನಿ 22) ಸಿದ್ದಪ್ಪ ತಂದೆ ರುದ್ರಪ್ಪ ಮೇಲಿನಮನಿ 23)ನಾನಾಗೌಡ ತಂದೆ ರುದ್ರಪ್ಪ ಮೇಲಿನಮನಿ 24)ಬಾಪುಗೌಡ ಮೇಲಿನಮನಿ  25)ಗೊಲ್ಲಾಳಪ್ಪ ತಂದೆ ಬಾಪುಗೌಡ ಮೇಲಿನಮನಿ 26) ನಿಂಗಪ್ಪ ತಂದೆ ಚಿಂತಪ್ಪ ಮೇಲಿನಮನಿ 27)ನಾನಪ್ಪ ತಂದೆ ರುದ್ರಪ್ಪ ಮಾಲಿ 28)ಶಾಂತಪ್ಪ ತಂದೆ ರುದ್ರಪ್ಪ ಮಾಲಿ 29) ಬಸವಂತಪ್ಪ ತಂದೆ ರುದ್ರಪ್ಪ ಮಾಲಿ 30) ಸಂಗಣ್ಣ ತಂದೆ ರುದ್ರಪ್ಪ ಮಾಲಿ 31) ದೌಲಬಿ ಗಂಡ ದೌಲಸಾಬ ಮುಲ್ಲಾ 32) ಸದ್ದಾಂ ತಂದೆ ದೌಲಸಾಬ ಮುಲ್ಲಾ 33)ಮಹಿಬೂಬ ತಂದೆ ದೌಲಸಾಬ ಮುಲ್ಲಾ 34)ರುದ್ರುಗೌಡ ಪೊಲೀಸ ಪಾಟೀಲ 35) ದೇವಪ್ಪ ತಂದೆ ಗೊಲ್ಲಾಳಪ್ಪ ಸಂದಿಮನಿ 36)ರೇವಣಸಿದ್ದಪ್ಪ ಕೋಳಿ 37) ಇಮಾಮಸಾಬ ತಂದೆ ದೌಲಸಾಬ ಮುಲ್ಲಾ 38) ರಾಯಪ್ಪ ನಾಯ್ಕೋಡಿ 39)ಸಿದ್ದಪ್ಪ ನಾಯ್ಕೋಡಿ  40)ಹಣಮಂತ ಕೋರವಾರ 41) ಸಾಯಬಣ್ಣ ತಂದೆ ಹಣಮಂತ ಕೋರವಾರ 42) ಪರಶುರಾಮ ತಂದೆ ಹಣಮಂತ ಕೋರವಾರ 43) ಅಶೋಕ ಕೋರವಾರ 44)ಶಾಂತಪ್ಪ ಕೋರವಾರ  45) ಸಂತೋಷ ಕೋರವಾರ 46) ಗೊಲ್ಲಾಳಪ್ಪ ಮೇಲಿನಮನಿ 47) ಹೆಗ್ಗೆರೆಪ್ಪ ತಂದೆ ಗೊಲ್ಲಾಳಪ್ಪ ಮೇಲಿನಮನಿ 48)ಮಲ್ಲಿನಾಥ ತಂದೆ ಸಿದ್ದಲಿಂಗಪ್ಪ ನಾಟೀಕಾರ 49) ರೇವಣಸಿದ್ದಪ್ಪ ತಂದೆ ಮಲ್ಲಪ್ಪ ಕೋಳಿ  50) ನಿಂಗಣ್ಣ ಡಂಬಳ  51) ಮಲ್ಲಪ್ಪ ಡಂಬಳ 52) ಮಲ್ಕಪ್ಪ ಗೊಳಸಂಗಿ  53) ಮಲ್ಲಪ್ಪ ಕೋಳಿ  54) ಸೂರಪ್ಪ ಮೇಲಿನಮನಿ 55) ಗುರಪ್ಪ ಕೋಳಿ  56) ಮಾಳಪ್ಪ ತಂದೆ ದೇವಪ್ಪ ಪೂಜಾರಿ (ಜಡಿ)  57) ರೇವಣಸಿದ್ದಪ್ಪ ತಂದೆ ಮಹಾದೇವಪ್ಪ ಮೇಲಿನಮನಿ 58) ಬಸವರಾಜ ಮೇಲಿನಮನಿ 59) ಮಹಾದೇವಪ್ಪ ಮೇಲಿನಮನಿ 60) ದೇವಪ್ಪ ತಂದೆ ಅಮೃಪ್ಪ ಗೊಳಸಂಗಿ 61) ಸುಭಾಸ ಕಣಗುಡ್ನಾಳ 62) ರುದ್ರುಗೌಡ ತಂದೆ ಭೀಮರಾಯ ಹದಗಲ್ 63) ದೌಲಪ್ಪ ತಂದೆ ಸಿದ್ರಾಮಪ್ಪ ತೆಳಗಿನಮನಿ 64) ಸಿದ್ದಪ್ಪ ತಂದೆ ದೌಲತರಾಯ ತೆಳಗಿನಮನಿ  65) ಸುಭಾಸ ಕುಂಬಾರ 66) ಶ್ರೀಶೈಲ ತಂದೆ ಕಾಶಿರಾಯ 67) ಬಸಯ್ಯ ತಂದೆ ಸಿದ್ರಾಮಯ್ಯ ಮೇಲಿನಮಠ  68) ಈಸಯ್ಯ ತಂದೆ ಸಿದ್ರಾಮಯ್ಯ ಮೇಲಿನಮಠ 69) ಮುದಕಪ್ಪ ತಂದೆ ಬಸಪ್ಪ ಪೂಜಾರಿ ಜೇರಟಗಿ 70) ಶ್ರೀಶೈಲ ತಂದೆ ಭೀಮರಾಯ ನಾಗಾವಿ 71)ಶಾಂತಪ್ಪ ತಂದೆ ಭೀಮರಾಯ ನಾಗಾವಿ  72) ರಾಜಶೇಖರ ತಂದೆ ಭೀಮರಾಯ ನಾಗಾವಿ 73)ಕೆಂಚಪ್ಪ ತಂದೆ ಮಾನಪ್ಪ ಪೂಜಾರಿ 74) ಸಂತೋಷ ಯಾಳವಾರ ಹಡಗಿನಾಳ 75) ಶಾಂತಪ್ಪ ತಂದೆ ಸಿದ್ದಪ್ಪ ಪೂಜಾರಿ ಹದಗಲ್  76) ಸಿದ್ದಪ್ಪ ತಂದೆ ನಿಂಗಪ್ಪ ಗೋಳಸಂಗಿ 77)ಬಸಪ್ಪ ತಂದೆ ಶಾಂತಪ್ಪ ಸೂರಗೊಂಡ 78) ಇಸ್ಮಾಯಿಲ ತಂದೆ ರಾಜಾಸಾಬ ನದಾಫ   79)ಲಕ್ಕಪ್ಪ ತಂದೆ ಬಲವಂತಪ್ಪ ಬಡಿಗೇರ  80) ಭಾಗಪ್ಪ ತಂದೆ ಲಕ್ಕಪ್ಪ ಬಡಿಗೇರ 81) ಶಂಕ್ರೆಪ್ಪ ತಂದೆ ಸಿದ್ದಪ್ಪ ಹದಗಲ್ 82) ದೇವಪ್ಪ ತಂದೆ ಬೃಹಮ್ಮಪ್ಪ ಜಡಗೆ ಹಿಗೇಲ್ಲರೂ ಅಕ್ರಮಕೂಟ ಕಟ್ಟಿಕೊಂಡು ಕೈಯಲ್ಲಿ ರಾಡು, ಬಡಿಗೆ, ಕಲ್ಲುಗಳು ಹಿಡಿದುಕೊಂಡು ಬಂದವರೆ ಅವರೆಲ್ಲರೂ ಈ ನಿಂಗ್ಯಾನದು ಊರಲ್ಲಿ ಬಹಳಗ್ಯಾದ ಈ ರಂಡಿ ಮಗನಿಗೆ ಹೊಡೆದು ಖಲಾಸ ಮಾಡೊಣಾ ಅಂತಾ ಅಂದವರೆ ಅವರಲ್ಲಿ ಪೆದ್ದಪ್ಪ ಕೇಳಗಿಮನಿ ಇತನು ತನ್ನ ಕೈಯಲ್ಲಿದ್ದ ರಾಡಿನಿಂದ ತೆಲೆಯ ಮೇಲೆ ಹೋಡೆದು ಭಾರಿ ರಕ್ತಗಾಯ ಪಡಿಸಿದನು. ಗೊಲ್ಲಾಳಪ್ಪ ತೆಳಗಿನಮನಿ ತನ್ನ ಕೈಯಲ್ಲಿದ್ದ ರಾಡಿನಿಂದ ನನ್ನ ತೆಲೆಯ ಹಿಂಬಾಗದಲ್ಲಿ ಹೋಡೆದು ಭಾರಿ ರಕ್ತಗಾಯ ಪಡಿಸಿರುತ್ತಾರೆ ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಯಡ್ರಾಮಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಆತ್ಮ ಹತ್ಯೆ ಮಾಡಿಕೊಂಡ ಪ್ರಕರಣ :
ಜೇವರಗಿ ಠಾಣೆ : ನನ್ನ ಮಗಳಾದ ಅಯ್ಯಮ್ಮ ವಯಾ : 17 ವರ್ಷ ಇವಳು ತನಗಿದ್ದ ಹೊಟ್ಟೆ ನೋವು ತ್ರಾಸ ತಾಳಲಾರದೆ ಮನಸ್ಸಿನ ಮೇಲೆ ಪರಿಣಾಮ ಮಾಡಿಕೊಂಡು ದಿನಾಂಕ 04.01.2016 ರಂದು ಸಾಯಂಕಾಲ 07.30 ಗಂಟೆಯಿಂದ ದಿನಾಂಕ 05.01.2016ರ ಮಧ್ಯಾಹ್ನ 01:30 ಗಂಟೆಯ ಮಧ್ಯದ ಅವಧಿಯಲ್ಲಿ ಸಿದ್ದಣ್ಣಗೌಡ ಹಳಿಮನಿ ಇವರ ಹೊಲದಲ್ಲಿನ ಬಾವಿ ನೀರಿನಲ್ಲಿ ಬಿದ್ದು ಮುಳುಗಿ ಮೃತಪಟ್ಟಿರುತ್ತಾಳೆ  ಅಂತಾ   ಶ್ರೀಮತಿ ಸಿದ್ದಮ್ಮ ಗಂಡ ಮಲ್ಲಣ್ಣ ಕುನ್ನೂರ ಸಾ : ಮೌನೇಶ ನಗರ ಜೇವರಗಿ ರವರು ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಜೇವರಗಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.