Police Bhavan Kalaburagi

Police Bhavan Kalaburagi

Thursday, February 11, 2016

BIDAR DISTRICT DAILY CRIME UPDATE 11-02-2016

¢£ÀA¥Àæw C¥ÀgÁzsÀUÀ¼À ªÀiÁ»w ¢£ÁAPÀ 11-02-2016

£ÀÆvÀ£À £ÀUÀgÀ ¥Éưøï oÁuÉ ©ÃzÀgÀ UÀÄ£Éß £ÀA. 37/2016, PÀ®A 307, 323, 504 eÉÆvÉ 34 L¦¹ :-
¦üAiÀiÁ𢠱ÉñÀ£ÁgÁAiÀÄt vÀAzÉ C£ÀAvÀgÁªï zsÉÆ¬ÄeÉÆÃqÉ ªÀAiÀÄ: 55 ªÀµÀð, eÁw: ¨sÁªÀ¸ÁgÀ PÀëwæÃAiÀÄ, ¸Á: zÉë PÁ¯ÉÆÃ¤ ©ÃzÀgÀ gÀªÀgÀÄ CªÀgÀ vÀAzÉUÉ £Á®ÄÌ d£À CtÚ-vÀªÀÄäA¢jzÀÄÝ 1) C±ÉÆÃPÀ PÀĪÀiÁgÀ, 2) Q±ÉÆÃgÀ PÀĪÀiÁgÀ, 3) ªÀÄ£ÉÆÃºÀgÀ ªÀÄvÀÄÛ 4) ±ÉñÀ£ÁgÁAiÀÄt EzÀÄÝ, vÀAzÉAiÀÄ ºÉ¸Àj£À°è »jAiÀÄgÀ D¹Û ©ÃzÀgÀ £ÀUÀgÀzÀ zÉë PÁ¯ÉÆÃ¤AiÀÄ°è ªÁå¥ÁgÀzÀ ªÀĽUÉUÀ¼ÀÄ, ¥ÁèmïUÀ¼ÀÄ, ªÀÄ£É ªÀÄvÀÄÛ ©ÃzÀgÀzÀ ªÀÄrªÁ¼À ¸ÀPÀð¯ï ºÀwÛgÀ ªÁå¥ÁgÀ ªÀĽUÉUÀ¼ÀÄ, M¯ïØ ¹ÃnAiÀÄ°è ªÁå¥ÁgÀzÀ ªÀĽUÉ, zÉë PÁ¯ÉÆÃ¤AiÀÄ qÉAl¯ï PÁ¯ÉÃdÄ ºÀwÛgÀ MAzÀÄ JPÀgÉ RįÁè d«ÄãÀÄ EgÀÄvÀÛzÉ ªÀÄvÀÄÛ ¨ÁåAQ£À°è ¦üPïì r¥Áfmï ºÀt EgÀÄvÀÛªÉ, EA¢UÉ 2 ªÀµÀðUÀ¼À »AzÉ vÀAzÉ wÃjPÉÆArzÀÄÝ D¹Û E£ÀÄß CtÚ-vÀªÀÄäA¢gÀ°è ºÀAaPÉ DVgÀĪÀÅ¢¯Áè, »jAiÀÄ CtÚ C±ÉÆÃPÀ PÀĪÀiÁgÀ FvÀ£ÀÄ ªÀiÁ£À¹ÃPÀªÁV C¸Àé¸ÀÜ£ÁVgÀÄvÁÛ£É, CªÀ£À ¨É¤ßUÉ EgÀĪÀ »jAiÀÄ CtÚ£ÁzÀ Q±ÉÆÃgÀ PÀĪÀiÁgÀ FvÀ£ÀÄ vÀAzÉ wÃjPÉÆAqÀ £ÀAvÀgÀ ¨ÁrUÉ gÀÆ¥ÀzÀ°è §gÀÄwÛzÀÝ MAzÀĪÀgÉ ®PÀë gÀÆ¥Á¬Ä DvÀ£Éà vÀ£Àß PÀÄlÄA§PÁÌV §¼À¸ÀÄwÛzÁÝ£É, ¦üAiÀiÁð¢AiÀÄÄ DyðPÀªÁV vÀÄA¨Á vÉÆAzÀgÉUÉ ¹®ÄQzÀÄÝ, F §UÉÎ MAzÀÄ JPÀgÉAiÀÄ ªÀiË®å ¸ÀĪÀiÁgÀÄ JgÀqÀÄ PÉÆÃn gÀÆ¥Á¬Ä DUÀ§ºÀÄzÀÄ, E£ÉÆß§â CtÚ£ÁzÀ ªÀÄ£ÉÆÃºÀgÀ FvÀ£ÀÄ zÉÊ»PÀªÁV vÀÄA¨Á §¼À°zÀÄÝ, ¤±ÀPÀÛ£ÁVgÀÄvÁÛ£É, DvÀ£ÀÄ CªÀjUÉ ºÉzÀj ¨ÉÃgÉ ªÀÄ£É ªÀiÁrPÉÆAqÀÄ ªÁ¸ÀªÁVgÀÄvÁÛ£É ªÀÄvÀÄÛ ¦üAiÀiÁð¢AiÀÄ ªÀÄ£ÉUÉ ºÉÆA¢PÉÆArgÀĪÀ MAzÀÄ ¸ÀtÚ ªÁå¥ÁgÀ ªÀĽUÉAiÀÄ°è ¯Ér¸ï d£ÀgÀ¯ï ¸ÉÆÖÃgï ElÄÖPÉÆAqÀÄ ¦üAiÀiÁð¢ G¥Àfë¸ÀÄwÛzÀÄÝ, ¦üAiÀiÁð¢AiÀÄÄ ¸ÀzÀj D¹ÛAiÀÄ §UÉÎ ºÉÆgÁqÀĪÀªÀ£ÀÄ M§â£Éà EzÀÄÝ, EzÀjAzÀ CtÚ Q±ÉÆÃgÀPÀĪÀiÁgÀ ªÀÄvÀÄÛ DvÀ£À ªÀÄUÀ QgÀtPÀĪÀiÁgÀ EªÀgÀÄ ºÉÃUÁzÀgÀÆ ªÀiÁr ¦üAiÀiÁð¢UÉ ªÀÄÄV¹ D¹ÛAiÀÄ£ÀÄß PÀ§½¸ÀĪÀ ¸ÀàµÀ× GzÉÝñÀ ElÄÖPÉÆArzÁÝgÉ, DzÀÝjAzÀ ¦üAiÀiÁð¢AiÀÄÄ ºÉaÑUÉ ªÀÄ£ÉAiÀİè EgÀzÉà ¢£Á®Æ C®è°è wgÀÄUÁr gÁwæ ¸ÀªÀÄAiÀÄzÀ°è ªÀÄ£ÉUÉ ºÉÆÃUÀÄvÁÛgÉ, »ÃVgÀĪÀ°è ¢£ÁAPÀ 08-02-2016 gÀAzÀÄ 2000 UÀAmÉUÉ ©ÃzÀgÀ §¸ï ¤¯ÁÝtzÀ ¥ÀPÀÌzÀ°ègÀĪÀ ªÁå¥ÁgÀ ªÀĽUÉAiÀİè CtÚ Q±ÉÆÃgÀ PÀĪÀiÁgÀ FvÀ£ÀÄ d§gïzÀ¹Û¬ÄAzÀ ¨ÁrUÉ ªÀ¸Àư ªÀiÁqÀĪÁUÀ ¦üAiÀiÁð¢AiÀÄÄ ºÉÆÃV EzÀÄ £À£Àß vÀAzÉAiÀÄ D¹Û EzÉ ¤ÃªÀÅ KPÉ ªÀ¸ÀÆ®Ä ªÀiÁqÀÄwÛ¢Ýj EzÀgÀ°è £ÀªÀÄUÉ®èjUÀÆ ¥Á®Ä ¨ÉÃPÀÄ CAvÁ CAzÁUÀ DgÉÆÃ¦ 1) Q±ÉÆÃgÀ PÀĪÀiÁgÀ vÀAzÉ C£ÀAvÀgÁªï zsÉÆ¬ÄeÉÆÃqÉ ªÀAiÀÄ: 62 ªÀµÀð, ¸Á: zÉë PÁ¯ÉÆÃ¤ ©ÃzÀgÀ EvÀ£ÀÄ ¦üAiÀiÁð¢AiÀÄ PÉÆgÀ¼À ¥ÀnÖ »rzÀÄ F D¹Û J¯Áè £À£ÀßzÀÄ EzÉ, E£ÉÆßAzÀÄ ¸Áj F «µÀAiÀÄPÉÌ §AzÀgÉ ¤£ÀUÉ fêÀ¢AzÀ EqÀĪÀÅ¢¯Áè CAvÁ CªÁZÀåªÁV ¨ÉÊzÀÄ PÉʬÄAzÀ PÁ°¤AzÀ ºÉÆqÉ¢gÀÄvÁÛ£É, ªÀÄvÀÄÛ DvÀ£À ªÀÄUÀ DgÉÆÃ¦ 2) QgÀtPÀĪÀiÁgÀ vÀAzÉ C£ÀAvÀgÁªï zsÉÆ¬ÄeÉÆÃqÉ ªÀAiÀÄ: 28 ªÀµÀð, ¸Á: zÉë PÁ¯ÉÆÃ¤ ©ÃzÀgÀ FvÀ£ÀÄ ¤£ÀUÉ RvÀA ªÀiÁrzÀgÉ D¹Û J°èAzÀ PÉüÀÄwÛ CAvÁ ¨ÉzÀjPÉ ºÁQgÀÄvÁÛ£É, ¦üAiÀiÁð¢AiÀÄÄ CªÀjUÉ PËlÄA©PÀ «µÀAiÀÄ EzÀÄÝzÀÝjAzÀ EA¢¯Áè £Á¼É £ÀªÀÄä ¸ÀªÀĸÉå £ÀªÀÄä CtÚ Q±ÉÆÃgÀPÀĪÀiÁgÀ FvÀ£ÀÄ §UÉ ºÀj¸À§ºÀÄzÀÄ CAvÁ ¸ÀĪÀÄä¤zÀÄÝ, ¢£ÁAPÀ 10-02-2016 gÀAzÀÄ ¦üAiÀiÁð¢AiÀÄÄ ªÀÄ£ÉAiÀİè M§â£Éà EzÁÝUÀ ¸ÀzÀj DgÉÆÃ¦vÀj§âgÀÄ §AzÀÄ ¦üAiÀiÁð¢UÉ PÉüÀUÉ ºÁQ PÉʬÄAzÀ PÁ°¤AzÀ ºÉÆqÉ¢gÀÄvÁÛgÉ ªÀÄvÀÄÛ ¨Á¬ÄAiÀÄ£ÀÄß MwÛ »qÀzÀÄ ºÀUÀÎ vÀPÉÆÃ EvÀ¤UÉ RvÀA ªÀiÁqÉÆÃt, D¹ÛAiÀÄ£ÀÄß AiÀiÁgÀÄ PÉüÀÄvÁÛgÉ CAvÁ CAzÀÄ MAzÀÄ ¥Áè¹ÖÃPï ºÀUÀÎ vÉUÉzÀÄPÉÆAqÀÄ ¦üAiÀiÁð¢AiÀÄ PÀÄwÛUÉUÉ ©VzÀÄ PÉÆ¯É ªÀiÁqÀ®Ä AiÀÄw߸ÀÄwÛzÁÝUÀ ªÀÄ£ÉAiÀÄ°è £ÀqÉAiÀÄÄwÛzÀÝ UÀzÀÝ® PÉý CtÚ ªÀÄ£ÉÆÃºÀgÀ FvÀ£ÀÄ ºÁUÀÆ DvÀ£À eÉÆÃvÉ E¤ß§âgÀÄ §AzÀÄ CªÀjAzÀ ©r¹PÉÆArgÀÄvÁÛgÉ, E®è¢zÀÝgÉ ¦üAiÀiÁð¢UÉ ¸ÀzÀj DgÉÆÃ¦vÀgÀÄ PÉÆ¯É ªÀiÁqÀÄwÛzÀÝgÀÄ CAvÀ PÉÆlÖ ¦üAiÀiÁð¢AiÀĪÀgÀ zÀÆj£À  ¸ÁgÁA±ÀzÀ ªÉÄÃgÉUÉ ¥ÀæPÀgÀt zÁR°¹PÉÆAqÀÄ vÀ¤SÉ PÉÊUÉÆ¼Àî¯ÁVzÉ.

ªÀÄ£ÁßJSÉÃ½î ¥ÉÆ°Ã¸ï oÁuÉ AiÀÄÄ.r.Dgï £ÀA. 02/2016, PÀ®A 174 ¹.Dgï.¦.¹ :-
¦üAiÀiÁ𢠧¸À¥Áà vÀAzÉ FgÀ¥Áà ¨ÉîÆgÉ ªÀAiÀÄ: 65 ªÀµÀð, eÁw: °AUÁAiÀÄvÀ, ¸Á: PÀAzÀUÀƼÀ, vÁ: ºÀĪÀÄ£Á¨ÁzÀ, f: ©ÃzÀgÀ gÀªÀgÀ vÀªÀÄä£ÁzÀ ±ÀgÀt¥Áà vÀAzÉ FgÀ¥Áà ¨ÉîÆgÉ ªÀAiÀÄ: 55 ªÀµÀð, eÁw: °AUÁAiÀÄvÀ, ¸Á: PÀAzÀUÀƼÀ, vÁ: ºÀĪÀÄ£Á¨ÁzÀ EvÀ£ÀÄ vÀ£Àß ºÉÆ® ¸ÀªÉð £ÀA. 21 £ÉÃzÀgÀ°è 3 JPÀgÉ d«ÄäzÀÄÝ ¸ÀzÀj ºÉÆ®zÀ ªÉÄÃ¯É ¥ÀæUÀw PÀȵÁÚ UÁæ«ÄÃt ¨ÁåAPï vÁ¼ÀªÀÄqÀVAiÀİè 75,000/- gÀÆ. ¨É¼É ¸Á® ªÀÄvÀÄÛ ¦PɦJ¸ï ¨ÁåAPï ¨É¼ÀPÉÃgÁ ¨ÁåAQ£À°è 40,000/- gÀÆ. ¨É¼É ¸Á® ¥ÀqÉzÀÄPÉÆArzÀÄÝ, vÀ£Àß ºÉÆ®zÀ°è ¨É¼ÉzÀ PÀ©âUÉ ¸ÀjAiÀiÁzÀ ¨É¯É ¹UÀ¯ÁgÀzÀ PÁgÀt vÀªÀÄä£ÀÄ ¨ÁåAQ¤AzÀ ¥ÀqÉzÀÄPÉÆAqÀ ¸Á®ªÀ£ÀÄß ªÀÄgÀ½ »AwgÀÄV¸À®Ä DVgÀĪÀÅ¢¯Áè £ÀAvÀgÀ ºÉÆ®zÀ°è ¨É¼É ¨É¼ÉzÀÄ ¸ÀgÀPÁj ¨ÁåAQ£À ¸Á®ªÀ£ÀÄß ªÀÄgÀÄ¥ÁªÀw ªÀiÁqÀĪÀ ¸À®ÄªÁV SÁ¸ÀV ¸Á®ªÀiÁr ºÉÆ®zÀ°è ¨É¼É ¨É¼ÉzÀÄ ¸Á® wj¸À®Ä ºÉÆ®zÀ°è ¨É¼ÉUÀ¼ÀÄ ºÁQzÀÄÝ £ÀAvÀgÀ ¸ÀjAiÀiÁV ªÀļÉAiÀiÁUÀ¯ÁgÀzÀ PÁgÀt ¨É¼ÉUÀ¼ÀÄ E¼ÀĪÀj ¤ÃrgÀĪÀÅ¢¯Áè ªÀÄvÀÄÛ E£ÀÆß C®à¸Àé®à ¨É¼ÉzÀ ¨É¼ÉUÀ½UÉ ¸ÀjAiÀiÁV ¨É¯É ¹UÀ¯ÁgÀzÀ PÁgÀt SÁ¸ÀVAiÀiÁV ¥ÀqÉzÀ ¸Á®ªÀ£ÀÄß wj¸À®Ä DUÀzÉà ¸Á® zÀÄ¥ÀàmÁÖV MlÄÖ 10,00,000/- (ºÀvÀÄÛ ®PÀë) DVgÀÄvÀÛzÉ, vÀªÀÄä£ÀÄ ¸ÀĪÀiÁgÀÄ ¢ªÀ¸ÀUÀ½AzÀ ¸Á®zÀ aAvÉAiÀİèAiÉÄà ªÀÄ£À¹ì£À°è PÉÆgÀUÀÄwÛzÀÝ£ÀÄ, »ÃVgÀĪÁUÀ ¢£ÁAPÀ 10-02-2016 gÀAzÀÄ vÀªÀÄä£ÀÄ ªÀÄ£ÉAiÀİè AiÀiÁjUÀÆ ºÉüÀzÉà vÀ£Àß ºÉÆ®PÉÌ ºÉÆÃV ºÉÆ®zÀ §AzÀjUÉ EgÀĪÀ ¨Éë£À VqÀPÉÌ MAzÀÄ ªÀÄ¥Áègï¤AzÀ £ÉÃtÄ ºÁQPÉÆAqÀÄ ªÀÄÈvÀ¥ÀnÖgÀÄvÁÛ£É, ¦üAiÀiÁð¢AiÀÄ vÀªÀÄä£ÀÄ ¸Á«UÉ ¸ÀgÀPÁj ¨ÁåAQ£À°è ªÀiÁrzÀ ¨É¼É ¸Á® 1,15,000/- gÀÆ. ªÀÄvÀÄÛ SÁ¸ÀVAiÀiÁV 10,00,000/- (ºÀvÀÄÛ ®PÀë) gÀÆ. »ÃUÉ MlÄÖ 11,15,000/- gÀÆ. ¸Á®ªÀ£ÀÄß wj¸À®Ä DUÀzÉÃ, ¸Á®zÀ ¨sÁzÉ vÁ¼À¯ÁgÀzÉà £ÉÃtÄ ºÁQPÉÆAqÀÄ ªÀÄÈvÀ¥ÀnÖgÀÄvÁÛ£ÉAzÀÄ PÉÆlÖ ¦üAiÀiÁð¢AiÀĪÀgÀ ºÉýPÉ ¸ÁgÁA±ÀzÀ ªÉÄÃgÉUÉ ¥ÀæPÀgÀt zÁR°¹PÉÆAqÀÄ vÀ¤SÉ PÉÊUÉÆ¼Àî¯ÁVzÉ.

ºÀ½îSÉÃqÀ (©) ¥ÉưøÀ oÁuÉ UÀÄ£Éß £ÀA. 33/2016, PÀ®A 279, 338, 304(J) L¦¹ :-
ದಿನಾಂಕ 11-02-2016 ರಂದು ಫಿರ್ಯಾದಿ ರಾಜಪ್ಪಾ ತಂದೆ ಮಲ್ಲಪ್ಪಾ ಮುಸ್ತರಿ ವಯ: 50 ವರ್ಷ, ಜಾತಿ: ಕುರುಬ, ಸಾ: ಹಳ್ಳಿಖೇಡ (ಬಿ) ರವರ ಮಗನಾದ ಮಲ್ಲಿಕಾರ್ಜುನ ವಯ: 24 ವರ್ಷ ಮತ್ತು ಅವನ ಗೆಳೆಯರಾದ ವಿಜಯಕುಮಾರ ತಂದೆ ಭೀಮಣ್ಣಾ  ಮೇತ್ರೆ ವಯ: 23 ವರ್ಷ, ಉಮೇಶ ತಂದೆ ನರಸಪ್ಪಾ ಮೇತ್ರೆ ವಯ: 22 ವರ್ಷ, ವಿಜಯಕುಮಾರ ತಂದೆ ಅರ್ಜುನ ಯರನಳ್ಳಿ ವಯ: 24 ವರ್ಷ ಎಲ್ಲರೂ ಸೋನಕೇರಾ ಗ್ರಾಮದಲ್ಲಿ ಅವರ ಗೆಳೆಯನ ಭಾಸಣಕಿ ಕಾರ್ಯಕ್ರಮ ಮುಗಿಸಿಕೊಂಡು ಮರಳಿ ಹಳ್ಳಿಖೇಡ (ಬಿ) ಗ್ರಾಮಕ್ಕೆ ಶಿಫ್ಟ್ ಕಾರ ನಂ. ಕೆಎ-32/ಎಂ-9996 ನೇದರಲ್ಲಿ ಬರುವಾಗ ಬೀದರ-ಹುಮನಾಬಾದ ರೋಡ ಹಳ್ಳಿಖೇಡ (ಬಿ) ಶಿವಾರ ಬ್ರಿಜ್ ಹತ್ತಿರ ರಾಜಕುಮಾರ ಮಾಲಿ ಪಾಟೀಲ ರವರ ಹೊಲದ ಹತ್ತಿರ ರೋಡಿನ ಬದಿಗೆ ಸದರಿ ಕಾರ ಫಿರ್ಯಾದಿಯ ಮಗನಾದ ಮಲ್ಲಿಕಾರ್ಜುನ ಈತನು ಅತಿವೇಗ ಹಾಗೂ ನಿಷ್ಕಾಳಜಿತನದಿಂದ ಚಲಾಯಿಸಿಕೊಂಡು ಬಂದು ಒಮ್ಮೇಲೆ ಹಿಡಿತ ತಪ್ಪಿ ರೋಡಿನ ಬದಿಗೆ ಪಲ್ಟಿ ಮಾಡಿರುತ್ತಾನೆ, ಇದ್ದರಿಂದ ಕಾರ ಚಲಾಯಿಸುತ್ತಿದ್ದ ಮಗ ಮಲ್ಲಿಕಾರ್ಜುನ ಈತನ ಎದೆಗೆ, ಎಡಗಾಲಿಗೆ ಭಾರಿ ಗುಪ್ತಗಾಯ, ವಿಜಯಕುಮಾರ ತಂದೆ ಭೀಮಣ್ಣಾ ಮೇತ್ರೆ ಈತನಿಗೆ ತಲೆಗೆ ಮತ್ತು ಹಣೆಗೆ ಹತ್ತಿ ಭಾರಿ ರಕ್ತಗಾಯ, ಉಮೇಶ ತಂದೆ ನರಸಪ್ಪಾ ಮೇತ್ರೆ ಈತನಿಗೆ ಎಡಗಾಲಿಗೆ ಭಾರಿ ಗುಪ್ತಗಾಯ ಮತ್ತು ವಿಜಯಕುಮಾರ ತಂದೆ ಅರ್ಜುನ ಯರನಳ್ಳಿ ಈತನಿಗೆ ತಲೆಗೆ ಭಾರಿ ರಕ್ತ ಮತ್ತು ಗುಪ್ತಗಾಯವಾಗಿರುತ್ತವೆ, ನಂತರ ಎಲ್ಲರನ್ನು 108 ಅಂಬುಲೇನ್ಸದಲ್ಲಿ ಚಿಕಿತ್ಸೆ ಕುರಿತು ಬೀದರ ಆಸ್ಪತ್ರೆಗೆ ಕಳುಹಿಸಿದಾಗ ವಿಜಯಕುಮಾರ ತಂದೆ ಅರ್ಜುನ ಯರನಳ್ಳಿ ಈತನಿಗೆ ತಲೆಗೆ ಹತ್ತಿ ಭಾರಿ ರಕ್ತ ಮತ್ತು ಗುಪ್ತಗಾಯವಾಗಿದ್ದರಿಂದ ಇತನು ದಾರಿ ಮಧ್ಯದಲ್ಲಿ ಮ್ರತಪಟ್ಟಿರುತ್ತಾನೆಂದು ಕೊಟ್ಟ ಹೇಳಿಕೆ ಸಾರಾಂಶದ ಮೇರೆಗೆ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಳ್ಳಲಾಗಿದೆ. 

Kalaburagi District Reported Crimes

ಗೃಹಣಿಗೆ ಕಿರುಕಳ ನೇಡಿದ ಪ್ರಕರಣ :
ಸೇಡಂ ಠಾಣೆ : ಗಾಯಾಳು ಶ್ರೀಮತಿ ಜಯಶ್ರೀ ಇವಳಿಗೆ ವಿಚಾರಣೆ ಮಾಡಿದ್ದು ಸದರಿಯವಳು ಹೇಳಿಕೆ ಕೊಡಲು ಅರ್ಹಳಿರುವದಿಲ್ಲ ಅಂತಾ ವೈದ್ಯಾಧಿಕಾರಿಗಳಿಂದ ಧೃಡೀಕರಣ ಪಡೆದುಕೊಂಡು ನಂತರ ಅಲ್ಲಿ ಹಾಜರಿದ್ದ ಗಾಯಾಳುವಿನ ತಂದೆಯಾದ ಶ್ರೀ ನಾಗಣ್ಣ ತಂದೆ ವೀರಸಂಗಪ್ಪ ಬೇಲಕಟ್ಟಿ ಸಾ:ಸೇಡಂ ಈತನ ಹೇಳಿಕೆ ಪಡೆದುಕೊಂಡಿದ್ದರ ಸಾರಾಂಶವೇನೆಂದರೆ ತನ್ನ ಮಗಳಾದ ಜಯಶ್ರೀ ಇವಳ ಮದುವೆಯು 8-9 ವರ್ಷಗಳ ಹಿಂದೆ ತೇಲಕೂರ ಗ್ರಾಮದ ನಾಗೇಂದ್ರಪ್ಪ ಪೋಚಟ್ಟಿ ಇವನೊಂದಿಗೆ ಮಾಡಿಕೊಟ್ಟಿದ್ದು, ಅವರು ಹೊಟ್ಟೆಪಾಡಿಗಾಗಿ ಅಗ್ಗಿ ಬಸವೇಶ್ವರ ಕಾಲೊನಿಯಲ್ಲಿ ಬಂದು ವಾಸವಾಗಿದ್ದು , ನಂತರ ಸದರಿ ನಾಗೇಂದ್ರಪ್ಪನು ನನ್ನ ಮಗಳಿಗೆ ದಿನಾಲು ವಿನಾಕಾರಣ ಅವಾಚ್ಯವಾಗಿ ಬೈಯುವದು ಹೊಡೆಬಡೆ ಮಾಡುವದು, ನೀನು ಸರಿಯಾಗಿ ಅಡುಗೆ ಮಾಡಿಕೊಡುವದಿಲ್ಲ, ನೀನು ಇದ್ದು ಏನು ಮಾಡುತ್ತಿ ಸತ್ತು ಹೋಗು ಅಂತಾ ಹೇಳಿ ಮಾನಸಿಕ ಹಾಗು ದೈಹಿಕ ಹಿಂಸೆ ಕೊಡುತ್ತಿದ್ದನು. ನಾವು ಅವಳಿಗೆ ಮತ್ತು ಅವಳ ಗಂಡನಿಗೆ ಸರಿಯಾಗಿ ಇರುವ ಕುರಿತು ಬುದ್ದಿ ಹೇಳಿದ್ದು ಇರುತ್ತದೆ. ಹೀಗಿದ್ದು ಇಂದು ದಿನಾಂಕ 06/02/2016 ರಂದು ಮುಂಜಾನೆ 10-30 ಗಂಟೆಗೆ ನನ್ನ ಮಗಳಾದ ಜಯಶ್ರೀ ಇವಳು ನಮ್ಮ ಮನೆಗೆ ಬಂದು ತನಗೆ ತನ್ನ ಗಂಡನು ಹೊಡೆ ಮಾಡುತ್ತಿದ್ದು ನನಗೆ ಗಂಡನಿಂದ ಸಾಕಾಗಿದೆ ಅಂತಾ ನಮ್ಮ ಮನೆಯ ಒಳಗೆ ಹೋಗಿ ಮನೆಯಲ್ಲಿದ್ದ ಸೀಮೆ ಎಣ್ಣೆ ಮೈಮೇಲೆ ಹಾಕಿಕೊಂಡು ಮೈಗೆ ಬೆಂಕಿ ಹಚ್ಚಿಕೊಂಡು ಚೀರಾಡಹತ್ತಿದಳು. ಆಗ ನಾನು ಮತ್ತು ನನ್ನ ಹೆಂಡತಿ ಮೈಮೇಲೆ ನೀರು ಹಾಕಿ ಬೆಂಕಿ ಆರಿಸಿದ್ದೇವೆ. ನಂತರ ಅವಳಿಗೆ ನಾವು ಸೇಡಂ ಆಸ್ಪತ್ರೆಗೆ ಸೇರಿಕೆ ಮಾಡಿ ಅಲ್ಲಿ ಹೆಚ್ಚಿನ ಉಪಚಾರಕ್ಕಾಗಿ ಕಲಬುರಗಿ ಸರ್ಕಾರಿ ಆಸ್ಪತ್ರೆಯಲ್ಲಿ ಸೇರಿಕೆ ಮಾಡಿದ್ದು ನನ್ನ ಮಗಳು ಉಪಚಾರ ಪಡೆಯುತ್ತಿದ್ದಾಳೆ. ನಾಗೇಂದ್ರಪ್ಪ ತಂದೆ ದೇವೆಂದ್ರಪ್ಪ ಪೋಚಟ್ಟಿ ಸಾ:ತೇಲಕೂರ ಹಾ:ವ: ಅಗ್ಗಿ ಬಸವೇಶ್ವರ ಕಾಲೊನಿ ಸೇಡಂ ಈತನ ವಿರುದ್ದ ಕಾನೂನು ಪ್ರಕಾರ ಕ್ರಮ ಕೈಕೊಳ್ಳಬೇಕು ಅಂತ ಹೇಳಿಕೆ ನೀಡಿದ್ದು ಆ ಕುರಿತು ಸೇಡಂ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು ಸದರಿ ಪ್ರಕರಣದಲ್ಲಿಯ ಗಾಯಾಳು ಮೈಸುಟ್ಟುಕೊಂಡಿದ್ದ ಜಯಶ್ರೀ ಗಂಡ ನಾಗೇಂದ್ರಪ್ಪ ಪೊಚಟ್ಟಿ, ಇವಳು ಆಸ್ಪತ್ರೆಯಲ್ಲಿ ಉಪಚಾರ ಪಡೆಯುತ್ತಿರುವಾಗ ಉಪಚಾರ ಫಲಕಾರಿಯಾಗದೇ ದಿನಾಂಕ 11-02-2016 ರಂದು ಮೃತಪಟ್ಟಿರುತಯ್ತಾಳೆ ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಸೇಡಂ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.  
ಕಳವು ಪ್ರಕರಣ :
ರಾಘವೇಂದ್ರ ನಗರ ಠಾಣೆ : ಶ್ರೀ ವಸಂತರಾವ ತಂದೆ ಶ್ರೀನಿವಾಸರಾವ ಕುಲಕರ್ಣಿ ಸಾ|| ನ್ಯೂ ರಾಘವೇಂದ್ರ ಕಾಲೋನಿ ಕಲಬುರಗಿ ಇವರು ದಿನಾಂಕ 07-02-2016 ರಂದು ಮುಂಜಾನೆ 6.30 ಗಂಟೆಗೆ ನಮ್ಮ ಮನೆಗೆ ಬೀಗ ಹಾಕಿ ನಾನು ಮತ್ತು ನನ್ನ ಹೆಂಡತಿ ಶೀಲಾ ಕುಲಕರ್ಣಿ ಇಬ್ಬರೂ ಪಂಡರಾಪೂರ ದರ್ಶನ ಕುರಿತು ಹೋಗಿ ದರ್ಶನ ಮಾಡಿಕೊಂಡು ಮರಳಿ ದಿನಾಂಕ 08-02-2016 ರಂದು ರಾತ್ರಿ 9.15 ಗಂಟೆಗೆ ಬಂದಿರುತ್ತೇವೆ ಮನೆಗೆ ಬಂದು ಬಾಗೀಲ ಕೀಲಿ ತೆರೆದು ಬಾಗೀಲು ತೆರೆಯಲು ಹೋದಾಗ ಬಾಗೀಲು ತೆರೆಯಲಿಲ್ಲಾ ಹಿಂದಿನ ಬಾಗೀಲು ತೆರೆಯಬೇಕು ಅಂತಾ ಹೋದಾಗ ಹಿಂದಿನ ಬಾಗೀಲು ತೆರೆದಿದ್ದು ಇದ್ದು ನಾವು ಒಳಗೆ ಹೋಗಿ ನೋಡಲು ಮನೆಯಲ್ಲಿದ್ದ  ಎಲ್ಲಾ ಸಾಮಾನುಗಳು ಚೆಲ್ಲಾ ಪಿಲ್ಲಿ ಆಗಿ ಬಿದ್ದಿದವು ನಾನು ನಮ್ಮ ಅಲಮಾರದಲ್ಲಿದ್ದ ಸಾಮಾನುಗಳು ನೋಡಲು 40 ಗ್ರಾಂ ಬಂಗಾರದ 2 ಪಾಟಲಿಗಳು, 50 ಗ್ರಾಂ ಬಂಗಾರದ ಬಿಲವಾರ, 35 ಗ್ರಾಂ 3 ಎಳೆಯ ಸರ 35 ಗ್ರಾಂ ಮಂಗಳಸೂತ್ರ, 05 ಗ್ರಾಂ ಮುತ್ತಿನ ಸರ 03 ಗ್ರಾಂ ಗಟ್ಟಿ ಬಂಗಾರ ಹೀಗೆ ಒಟ್ಟು 168 ಗ್ರಾಂ ಬಂಗಾರದ ಆಭರಣಗಳು ಅವುಗಳ ಅ.ಕಿ.456000/-ರೂ & ನಗದು ಹಣ 38000/-ರೂ ಇರಲಿಲ್ಲ ಇನ್ನೊಂದು ರೂಮೀನಲ್ಲಿ ಇಟ್ಟಿದ್ದ ಅಂದಾಜು 15 ತೊಲೆಯ ಬಂಗಾರದ ಆಭರಣಗಳು & 1.1/2 (ಒಂದುವರೆ ಕೆ.ಜಿ) ಬೆಳ್ಳಿಯ ಸಾಮಾಗ್ರಿಗಳು ಇರುತ್ತವೆ. ಕಾರಣ ಅಲಮಾರದಲ್ಲಿದ್ದ 168 ಗ್ರಾಂ ಬಂಗಾರದ ಆಭರಣಗಳು ಅವುಗಳ ಅ.ಕಿ.456000/-ರೂ ಹಾಗೂ ನಗದು ಹಣ 38000/-ರೂ ಯಾರೋ ಕಳ್ಳರು ನಮ್ಮ ಮನೆಯ ವೆಂಟಿಲಿಟರ ಮುರಿದು ಒಳಗೆ ಪ್ರವೇಶಮಾಡಿ ಕಳುವುಮಾಡಿಕೊಂಡು ಹೋಗಿರುತ್ತಾರೆ ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ರಾಘವೇಂದ್ರ ನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Wednesday, February 10, 2016

Kalaburagi District Reported Crimes

ಅಪಹರಿಸಿಕೊಂಡು ಹೋಗಿ ಅತ್ಯಾಚಾರ ಮಾಡಿದ ಪ್ರಕರಣ :
ಶಾಹಾಬಾದ ನಗರ ಠಾಣೆ : ಸುಮಾರು 5-6 ವರ್ಷಗಳ ಹಿಂದೆ ಮಾಲಗತ್ತಿ ಗ್ರಾಮದ  ಬಾಗಪ್ಪಾ ಇವರ ಮಗನಾದ ಮಲ್ಲಿಕಾರ್ಜುನ ಇವನೊಂದಿಗೆ  ಮದುವೆ ಮಾಡಿಕೊಟ್ಟಿದ್ದು ಸದ್ಯ ನನ್ನ ಮಗಳಿಗೆ ಮೂರು ವರ್ಷದ ಹೆಣ್ಣು ಮಗಳು ಇರುತ್ತಾಳೆ.  ಹೀಗಿದ್ದು  ಮಾಲಗತ್ತಿಯಲ್ಲಿನ  ಶರಣಪ್ಪಾ  ಕೋನಳ್ಳಿ  ಇತನು  ನನ್ನ  ಮಗಳೊಂದಿಗೆ  ಮೈ  ಕೈ ಮುಟ್ಟಿ  ಮಾತನಾಡುವದು,  ಚುಡಾಯಿಸುವದು  ಮಾಡುತ್ತಿದ್ದನು  ಈ ಬಗ್ಗೆ  ನನ್ನ  ಅಳಿಯ  ಮತ್ತು  ಅವರ  ಮನೆಯವರು  ಹಾಗೂ  ನಾನು ಶರಣಪ್ಪನಿಗೆ  ನನ್ನ ಮಗಳಿಗೆ  ಮದುವೆ ಆಗಿ ಒಂದು  ಮಗು  ಇದೆ ಈ ರೀತಿ  ಮಾಡಿದರೆ ಅವಳ ಸಂಸಾರ  ಹಾಳಾಗುತ್ತದೆ ಅಂತಾ  ಹೇಳಿದರೂ  ಕೂಡ  ಆತನು  ಕೇಳುತ್ತಿರಲಿಲ್ಲಾ ತನ್ನ ಚಾಳಿ ಬಿಟ್ಟಿರಲಿಲ್ಲಾ. ಹೀಗಿದ್ದು   ದಿನಾಂಕ 06/02/2016 ರಂದು ಸಾಯಂಕಾಲ ನನ್ನ ಅಳಿಯನಾದ ಮಲ್ಲಿಕಾರ್ಜುನ ಮಾಲಗತ್ತಿ ಇತನು ಪೋನ ಮಾಡಿ ತಿಳಿಸಿದ್ದೆನೆಂದರೆ, ನಿನ್ನ ಮಗನ್ನು ನಮ್ಮೂರ ಶರಣಪ್ಪಾ ತಂದೆ ಸಾಬಣ್ಣಾ ಕೊನಳ್ಳಿ ಇತನು ಮದ್ಯಾನ್ನ ವೇಳೆ ಮನೆಯಲ್ಲಿ ಯಾರು ಇಲ್ಲದಾಗ ಇವಳಿಗೆ ಹೆದರಿಸಿ ಪುಸಲಾಯಿಸಿ ಅಪಹರಿಸಿಕೊಂಡು ಹೋಗಿರುತ್ತಾನೆ. ಅಂತಾ ತಿಳಿಸಿದ್ದರಿಂದ ನಾನು ಮತ್ತು ನನ್ನ ಅಕ್ಕ ಸುಮಂಗಲಾ ನನ್ನ ಮಾವ ಬಸವರಾಜ ಎಲ್ಲರೂ ಕೂಡಿಕೊಂಡು ಮಾಲಗತ್ತಿಗೆ ಬಂದು ಊರಲ್ಲಿ ವಿಚಾರಿಸಲಾಗಿ ನನ್ನ ದೊಡ್ಡ ಅಳಿಯ ಸೂರ್ಯಕಾಂತ ಇತನು ತಿಳಿಸಿದ್ದೆನೆಂದರೆ, ನಮ್ಮೂರ ಶರಣಪ್ಪಾ ಇತನು ಪೂಜಾ ಇವಳಿಗೆ ಇಂದು ಮದ್ಯಾನ್ನ 02-00 ಗಂಟೆಯ ಸುಮಾರಿಗೆ ನಾನು ಹನುಮಾನ ದೇವರ ಗುಡಿಯ ಹತ್ತಿರ ಕುಳಿತಾಗ ಶರಣಪ್ಪಾ ಕೊನಳಿ ಇತನು ಕರೆದುಕೊಂಡು ಹೋಗುವುದು ನಾನು ನೋಡಿರುತ್ತೇನೆ ಅಂತಾ ತಿಳಿಸಿದಾಗ.  ನಾವೆಲ್ಲರು  ಕೂಡಿ ಅಂದಿನಿಂದ  ವಾಡಿ, ಚಿತ್ತಾಪೂರ,  ದಂಡೋತಿ,  ಟೆಂಗಳಿ,  ಮಾಡಬೂಳ,  ಮತ್ತು ಇತರೆ ಕಡೆ ಹುಡಿಕಾಡಿದರೂ  ಸಿಕ್ಕಿರುವದಿಲ್ಲಾ.   ನನ್ನ ಮಗಳಿಗೆ  ಶರಣಪ್ಪಾ  ಕೋನಳ್ಳಿ  ಇತನು ಹೆದರಿಸಿ  ಪುಸಲಾಯಿಸಿ  ಹಠಸಂಬೋಗ  ಮಾಡುವ  ಉದ್ದೇಶದಿಂದ ಅಪಹರಿಸಿಕೊಂಡು  ಹೋಗಿರುತ್ತಾನೆ. ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಶಾಹಾಬಾದ ನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಅಪಘಾತ ಪ್ರಕರಣ :
ಮಾಡಬೂಳ ಠಾಣೆ : ದಿನಾಂಕ-09/02/2016 ರಂದು ರಾತ್ರಿ 7-30 ಪಿ.ಎಮ್ ದ ಸುಮಾರಿಗೆ ನಾನು ಮತ್ತು ನಮ್ಮ ಗ್ರಾಮದ ಮಹಮ್ಮದ ಇಸ್ಲಾಂ ಮುತ್ತಗಿ ಇತನ ಹತ್ತಿರ ವಿದ್ದ ಕೆಎ-32 ಇಇ-9607 ನೇದ್ದು ಮೋಟಾರ ಸೈಕಲ ತೆಗೆದುಕೊಂಡು ಖಾಸಗಿ ಕೆಲಸದ ನಿಮಿತ್ಯ ಕಲಬುರಗಿಗೆ ಹೋಗಿ ಬರೋಣ ಅಂತಾ ನಾವಿಬ್ಬರೂ ಕೊಡಿಕೊಂಡು ಸದರ ಮೋ.ಸೈಕಲ ಮೇಲೆ ಹೊರಟು ಸದರ ಮೋಟಾರ ಸೈಕಲ ನಾನು ಚಲಾಯಿಸುತ್ತಿದ್ದು ಮಹಮ್ಮದ ಇಸ್ಲಾಂ ಹಿಂದುಗಡೆ ಕುಳಿತುಕೊಂಡಿದ್ದು ನಮ್ಮಂತೆ  ನಮ್ಮ ಗ್ರಾಮದ ಮಹಮ್ಮದ ಇಸಾಕ ಹಾಗೂ ವಕಿಲ್ ತಂದೆ ರಸೂಲಸಾಬ ಇವರಿಬ್ಬರೂ ತಮ್ಮ ಮೋಟಾರ ಸೈಕಲ ಮೇಲೆ ನಮ್ಮ ಹಿಂದುಗಡೆ ಕಲಬುರಗಿಗೆ ಹೊರಟ್ಟಿದ್ದು. ನಾವುಗಳು ಮುಗುಟಾ ಕ್ರಾಸ್ ದಾಟಿ ವೇರ ಹೌಸ ಹತ್ತಿರ ರೊಡಿನ ಮೇಲೆ ಹೋಗುತ್ತಿರುವಾಗ ನನ್ನ ಎದುರುಗಡೆಯಿಂದ ಅಂದರೆ ಕಲಬುರಗಿ ಕಡೆಯಿಂದ ಯಾವುದೋ ಒಂದು ವಾಹನ ಚಾಲಕನು ತನ್ನ ವಾಹನವನ್ನು ಅತಿ ವೇಗ ಹಾಗೂ ಅಲಕ್ಷತನದಿಂದ ಚಲಾಯಿಸಕೊಂಡು ಬಂದವನೆ ನಮ್ಮ ಮೋಟಾರ ಸೈಕಲಗೆ ಸೈಡಿನಿಂದ ಡಿಕ್ಕಿ ಪಡಿಸಿದ ಪರಿಣಾಮ ನಾವಿಬ್ಬರೂ ಮೋ.ಸೈಕಲ ಸಮೇತ ರೊಡಿನ ಪಕ್ಕದಲ್ಲಿ ಬಿದ್ದೆವು ನಮ್ಮ ಹಿಂದುಗಡೆ ಬರುತ್ತಿದ್ದ ನಮ್ಮ ಗ್ರಾಮದ ಮಹಮ್ಮದ ಇಸಾಕ ಹಾಗೂ ವಕಿಲ್ ಇವರಿಬ್ಬರೂ ಬಂದು ನಮಗೆ ಎಬ್ಬಿಸಿದರು. ನನಗೆ ಬಲಗೈ ಹಾಗೂ ಬಲಗಾಲಿಗೆ ಭಾರಿ ರಕ್ತಗಾಯವಾಗಿ ಮುರಿದಂತಾಗಿರುತ್ತದೆ. ಅಲ್ಲಲ್ಲಿ ತರಚಿದ ಗಾಯಗಳಾಗಿದ್ದು. ನಂತರ ಮಹಮ್ಮದ ಇಸ್ಲಾಂ ಇತನಿಗೆ ನೋಡಲಾಗಿ ಬಲಗಾಲು ಹಾಗೂ ಬೆರಳು ಹತ್ತಿರ ಭಾರಿ ರಕ್ತಗಾಯವಾಗಿ ಬಲಗಾಲು ಮುರಿದಂತಾಗಿರುತ್ತದೆ. ಹಾಗೂ ಗುಪ್ತಗಾಯ ಹಾಗೂ ರಕ್ತಗಾಯವಾಗಿ ಮಾತನಾಡುವ ಸ್ಥಿತಿಯಲ್ಲಿರಲ್ಲಿಲ್ಲಾ ನಂತರ ನಮ್ಮ ಗ್ರಾಮದವರು ಜಿ.ವ್ಹಿ.ಆರ್. ಅಂಬಿಲೈನ್ಸಗೆ ಪೋನ್ ಮಾಡಿ ಕರೆಯಿಸಿ ನನಗೆ ಹಾಗೂ ಮಹಮ್ಮದ ಇಸ್ಲಾಂ ಇಬ್ಬರಿಗೆ ಹಾಕಿಕೊಂಡು ಕಲಬುರಗಿ ಬಸವೇಶ್ವರ ಆಸ್ಪತ್ರೆಗೆ ಬಂದು ಸೇರಿಕೆಯಾಗಿದ್ದು ಸದರಿ ಮಹಮ್ಮದ ಇಸ್ಲಾಂ ಚಿಕಿತ್ಸೆ ಫಲಕಾರಿಯಾಗದೆ ಮೃತ ಪಟ್ಟಿರುತ್ತಾನೆ ಅಂತಾ ಶ್ರೀ ಉಮರ ತಂದೆ ಇಲಿಯಾಸ ನಾಲವಾರ ಸಾ : ದಂಡೋತಿ ತಾ : ಚಿತ್ತಾಪೂರ ರವರು ಸಲ್ಲಿಸಿದ ದೂರು ಸಾರಾಂಶದ ಮೇಲ;ಇಂದ ಮಾಡಬೂಳ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಕಳವು ಪ್ರಕರಣ :
ಕಮಲಾಪೂರ ಠಾಣೆ : ದಿನಾಂಕ 28/29/01/2016 ರಂದು ಯಾರೋ ಅಪರಿಚಿತ ಕಳ್ಳರು ಸೊಂತ ಗ್ರಾಮದ ಶ್ರೀ ಚಂದ್ರಶೇಖರ ಸ್ಮಾರಕ ಸರ್ಕಾರಿ ¥Ëæಢ ಶಾಲೆಯ ಕೊಣೆಯಲ್ಲಿ ಇಟ್ಟ 8 ಬ್ಯಾಟರಿಗಳು ಅ.ಕಿ. 8ರಿಂದ 10 ಸಾವಿರ ರೋಪಾಯಿ ಬೆಲೆಬಾಳುವ ಬ್ಯಾಟರಿಗಳನ್ನು ರಾತ್ರಿ ವೇಳೆಯಲ್ಲಿ ಶಾಲೆಯ ಕೊಣೆಯ ಬೀಗ ಮುರಿದು ಕಳವು ಮಾಡಿಕೊಂಡು ಹೋಗಿರುತ್ತಾರೆ ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಕಮಲಾಪುರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಆಕ್ರಮವಾಗಿ ಮರಳು ಸಾಗಿಸುತ್ತಿದ್ದ ಟಿಪ್ಪರಗಳ ವಶ :
ಅಫಜಲಪೂರ ಠಾಣೆ : ದಿನಾಂಕ 09-02-2016 ರಂದು ಹಾವಳಗಾ ಗ್ರಾಮಕ್ಕೆ ಹೊಂದಿಕೊಂಡಿರುವ ಭಿಮಾನದಿಯಿಂದ ಟಿಪ್ಪರಗಳಲ್ಲಿ ಅಕ್ರಮವಾಗಿ ಮರಳು ತುಂಬಿಕೊಂಡು ಮರಳು ಸಾಗಾಣಿಕೆ ಮಾಡುತ್ತಿದ್ದಾರೆ ಅಂತಾ ಬಾತ್ಮಿ ಬಂದ ಮೇರೆಗೆ ಸಿದರಾಯ ಭೋಸಗಿ  ಪಿ.ಎಸ್.ಐ  ಅಫಜಲಪೂರ ಪೊಲೀಸ್ ಠಾಣೆ ಹಾಗು ಸಿಬ್ಬಂದಿ ಮತ್ತು ಪಂಚರೊಂದಿಗೆ ರೇಣುಕಾ ಸಕ್ಕರೆ ಕಾರ್ಖಾನೆ ಹತ್ತಿರ ಹಾವಳಗಾ ರೋಡಿಗೆ ಹೋಗುತಿದ್ದಾಗ   ನಮ್ಮ ಎದುರಿನಿಂದ ಎರಡು ಟಿಪ್ಪರಗಳು ಬರುತಿದ್ದು, ಸದರಿ ಟಿಪ್ಪರ ಚಾಲಕರು ನಮ್ಮ ಪೊಲೀಸ್ ಜೀಪ ನೋಡಿ ತಮ್ಮ ಟಿಪ್ಪರಗಳನ್ನು  ಸ್ಥಳದಲ್ಲಿಯೇ ನಿಲ್ಲಿಸಿ ಓಡಿ ಹೋದರು. ನಂತರ ನಾವು ಪಂಚರ ಸಮಕ್ಷಮ ಸದರಿ ಟಿಪ್ಪರಗಳ ಹತ್ತಿರ ಹೋಗಿ ನೋಡಲಾಗಿ ಒಟ್ಟು ಎರಡು ಟಿಪ್ಪರಗಳಿದ್ದು   ಚೆಕ್ ಮಾಡಿ ನೋಡಲು ಸದರಿ ಟಿಪ್ಪರಗಳಲ್ಲಿ ಮರಳು ತುಂಬಿದ್ದು ಇದ್ದು ಅವುಗಳ ನಂಬರ 1) ಟಾಟಾ ಕಂಪನಿಯ ಟಿಪ್ಪರ ನಂ ಕೆಎ-28 ಸಿ-1916 ಅ.ಕಿ 5,00,000/-ರೂ 2) ಟಾಟಾ ಕಂಪನಿಯ ಟಿಪ್ಪರ ನಂ ಕೆಎ-28 ಸಿ-1917 ಅ.ಕಿ 5,00,000/-ರೂ ಈ ರೀತಿ ಇರುತ್ತವೆ. ಸದರಿ ಟಿಪ್ಪರಗಳಲ್ಲಿನ ಮರಳಿನ ಒಟ್ಟು ಅಂದಾಜು ಕಿಮ್ಮತ್ತು 10,000/- ರೂ ಆಗಬಹುದು. ನಂತರ ಸದರಿ ಅಕ್ರಮವಾಗಿ ಕಳ್ಳತನದಿಂದ ಮರಳು ತುಂಬಿದ ಎರಡು ಟಿಪ್ಪರಗಳನ್ನು ಪಂಚರ ಸಮಕ್ಷಮ ಜಪ್ತಿ ಪಂಚನಾಮೆ ಮೂಲಕ ವಶಕ್ಕೆ ತೆಗೆದುಕೊಂಡು ಅಫಜಲ;ಪೂರ ಠಾಣೆಗೆ ಬಂದು ಪ್ರಕರಣ ದಾಖಲಿಸಲಾಗಿದೆ.  

BIDAR DISTRICT DAILY CRIME UPDATE 10-02-2016

 ¢£ÀA¥Àæw C¥ÀgÁzsÀUÀ¼À ªÀiÁ»w ¢£ÁAPÀ 10-02-2016

£ÀÆvÀ£À £ÀUÀgÀ ¥Éưøï oÁuÉ ©ÃzÀgÀ UÀÄ£Éß £ÀA. 35/2016, PÀ®A 288, 304(J) L¦¹ :-
¦üAiÀiÁð¢ gÉÃSÁ UÀAqÀ «dAiÀÄPÀĪÀiÁgÀ vÀ¥Á¸É ªÀAiÀÄ: 28 ªÀµÀð, eÁw: U˽, ¸Á: ¥ÁoÀPï UÀ°è ©ÃzÀgÀ gÀªÀgÀ UÀAqÀ «dAiÀÄPÀĪÀiÁgÀ vÀAzÉ vÀÄPÁgÁªÀÄ vÀ¥Á¸É ªÀAiÀÄ: 35 ªÀµÀð gÀªÀgÀÄ ªÀÄ£ÉUÉ ¸ÀÄtÚ §½AiÀÄĪÀ PÉ®¸À ªÀiÁqÀÄvÁÛgÉ, »ÃVgÀĪÀ°è ¢£ÁAPÀ 08-02-2016 gÀAzÀÄ ©ÃzÀgÀ£À AiÀįÁè°AUÀ PÁ¯ÉÆÃ¤AiÀÄ ¥ÀæPÁ±À UÀeÉð JA§ÄªÀªÀgÀÄ ¦üAiÀiÁð¢AiÀÄ ªÀÄ£ÉUÉ §AzÀÄ CªÀgÀ ªÀÄ£ÉAiÀÄ ¸ÀÄtÚ §½AiÀÄĪÀ PÉ®¸ÀPÉÌ ¦üAiÀiÁð¢AiÀÄ UÀAqÀ¤UÉ ªÀÄvÀÄÛ NtÂAiÀÄ CA¨Áf vÀAzÉ ºÀtĪÀÄAvÀ EªÀjUÉ ¸ÀzÀj PÉ®¸ÀPÉÌ PÀgÉzÀÄPÉÆAqÀÄ ºÉÆÃVzÀÄÝ, ¦üAiÀiÁð¢AiÀÄ UÀAqÀ «dAiÀÄPÀĪÀiÁgÀ FvÀ£ÀÄ ¥ÀæPÁ±À UÀeÉð EªÀgÀ ªÀÄ£ÉAiÀÄ ªÉÆzÀ® ªÀĺÀrAiÀİè UÉÆÃqÉUÉ §tÚ §½AiÀÄĪÁUÀ ªÉÄð¤AzÀ PÉüÀUÉ ©¢ÝzÀÄÝ, vÀ¯ÉAiÀÄ°è ¨sÁj ¸ÀégÀÆ¥ÀzÀ UÁAiÀĪÁVzÀÄÝ, ¸ÀܼÀzÀ¯Éèà ªÀÄÈvÀ¥ÀnÖgÀÄvÁÛgÉ, ¸ÀzÀj PÀlÖqÀzÀ ªÀiÁ°ÃPÀ DgÉÆÃ¦ ¥ÀæPÁ±À UÀeÉð ¸Á: ©ÃzÀgÀ AiÀįÁè°AUÀ PÁ¯ÉÆÃ¤ ©ÃzÀgÀ EvÀ£ÀÄ FvÀ£ÀÄ «dAiÀÄPÀĪÀiÁgÀ FvÀ£ÀÄ ªÉÆzÀ® ªÀĺÀrAiÀİè UÉÆÃqÉUÉ §tÚ §½AiÀÄĪÁUÀ DvÀ£À ¸ÉÆAlPÉÌ AiÀiÁªÀÅzÉà ¸ÀÄgÀPÉëAiÀÄ ¨É¯ïÖ C¼ÀªÀr¹gÀĪÀÅ¢¯Áè ªÀÄvÀÄÛ ¤AvÀÄ §tÚ ºÀZÀÑ®Ä KtÂAiÀÄ J¥ÁðqÀÄ ¸ÀºÀ ªÀiÁrgÀĪÀÅ¢¯Áè, DgÉÆÃ¦AiÀÄ ¢ªÀå ¤®ðPÀëvÀ£À¢AzÀ ¦üAiÀiÁð¢AiÀÄ UÀAqÀ PÉüÀUÉ ©zÀÄÝ vÀ¯ÉAiÀÄ°è ¨sÁj ¸ÀégÀÆ¥ÀzÀ gÀPÀÛUÁAiÀÄ DV ªÀÄgÀt ºÉÆA¢gÀÄvÁÛ£ÉAzÀÄ PÉÆlÖ ¦üAiÀiÁð¢AiÀĪÀgÀ zÀÆj£À ¸ÁgÁA±ÀzÀ ªÉÄÃgÉUÉ ¢£ÁAPÀ 09-02-2016 gÀAzÀÄ ¥ÀæPÀgÀt zÁR°¹PÉÆAqÀÄ vÀ¤SÉ PÉÊUÉÆ¼Àî¯ÁVzÉ.

Tuesday, February 9, 2016

Yadgir District Reported Crimes



Yadgir District Reported Crimes

AiÀiÁzÀVj £ÀUÀgÀ ¥Éưøï oÁuÉ UÀÄ£Éß £ÀA: 36/2016 PÀ®A 279, 338 L¦¹ ¸ÀAUÀqÀ 187 L.JªÀiï .« DPïÖ :- ¢£ÁAPÀ: 08/02/2016 gÀAzÀÄ 03:30 ¦.JªÀiï PÉÌ f¯Áè ¸ÀgÀPÁj D¸ÀàvÉæ AiÀiÁzÀVj¬ÄAzÀ JªÀiï.J¯ï.¹ EzÉ CAvÁ ªÀiÁ»w §AzÀ ªÉÄÃgÉUÉ 03:45 ¦.JªÀiï PÉÌ D¸ÀàvÉæUÉ ¨sÉÃn ¤Ãr UÁAiÀiÁ¼ÀÄ ²æÃ ©üêÀÄ¥Àà SÁ£ÀUÀqÀØ ºÉZï.¹ 51 AiÀiÁzÀVj £ÀUÀgÀ oÁuÉ gÀªÀgÀ ºÉýPÉ ¥ÀqÉzÀÄPÉÆAqÀÄ 05:00 ¦.JªÀiï PÉÌ ªÀÄgÀ½ oÁuÉUÉ §A¢zÀÄÝ, ¸ÀzÀjAiÀĪÀgÀ ºÉýPÉAiÀÄ ¸ÁgÁA±ÀªÉãÉAzÀgÉ, ¢£ÁAPÀ: 08/02/2016 gÀAzÀÄ ªÀÄzÁåºÀß 02:00 ¦.JªÀiï PÉÌ ©üêÀiÁ UÁrAiÀÄ°è £À£Àß PÀvÀðªÀå EzÀÄÝ, EAzÀÄ f¯Áè ¥ÀAZÁAiÀÄvÀ ZÀÄ£ÁªÀuÉ ¸ÀA§AzsÀ J.¹ D¦üøï AiÀiÁzÀVjzÀ°è £Á«Ä£ÉõÀ£À ªÀiÁqÀĪÀ ¸ÀA§AzsÀ §ºÀ¼À d£À ¸ÀAzÀt EzÀÄÝzÀÝjAzÀ £Á£ÀÄ ©üêÀiÁ UÁr¬ÄAzÀ PɼÀUÉ E½zÀÄ J.¹ D¦üÃ¸ï ªÀÄÄAzÀÄUÀqÉ d£ÀjUÉ ¸ÀĨsÁ±À ZËPÀ¢AzÀ ±Á¹Ûçà ZËPÀ PÀqÉ ºÉÆÃV §gÀĪÀ d£ÀgÀ£ÀÄß ¤AiÀÄAwæ¸À®Ä gÀ¸ÉÛAiÀÄ §¢AiÀÄ°è ¤AvÀÄ PÀvÀðªÀå ¤ªÀð»¸ÀÄwÛgÀĪÁUÀ 03:00 ¦.JªÀiï ¸ÀĪÀiÁjUÉ ±Á¹ÛçÃZËPÀ PÀqɬÄAzÀ M§â£ÀÄ vÀ£Àß ¹/JªÀiï ºÉÆAqÁ ±ÉÊ£ï ªÁºÀ£À ¸ÀASÉå PÉJ 33 J¯ï 7431 £ÉÃzÀÝ£ÀÄß ZÀ¯Á¬Ä¹PÉÆAqÀÄ CwªÉÃUÀªÁV ªÀÄvÀÄÛ CeÁUÀgÀÆPÀvɬÄAzÀ §AzÀªÀ£É £À£ÀUÉ £ÉÃgÀªÁV rQÌ ¥Àr¹zÀÝjAzÀ £Á£ÀÄ gÀ¸ÉÛAiÀÄ ªÉÄÃ¯É ©zÁÝUÀ £À£ÀUÉ §® ªÉƼÀPÁ°UÉ UÀÄ¥ÀÛUÁAiÀÄ, JqÀPÉÊ ªÉƼÀPÉÊUÉ gÀPÀÛUÁAiÀÄ, vÀ¯ÉUÉ ªÀÄÄRPÉÌ UÀÄ¥ÀÛUÁAiÀÄUÀ¼ÁVgÀÄvÀÛªÉ. ZÁ®PÀ£ÀÄ vÀ£Àß UÁrAiÀÄ£ÀÄß C°èAiÉÄà ©lÄÖ Nr ºÉÆÃzÀ£ÀÄ. £À£ÀUÉ rQÌ ¥Àr¹ Nr ºÉÆÃzÀ ¸ÉÊPÀ¯ï ªÉÆÃmÁgÀ ZÁ®PÀ£À ºÉ¸ÀgÀÄ «¼Á¸À «ZÁj¸À¯ÁV vÉÃdÄ vÀAzÉ ®PÀëöät ¥ÀªÁgÀ ¸Á|| ¸ËzÁUÀgÀ vÁAqÁ ºÀwÛPÀÄt vÁ||f|| AiÀiÁzÀVj CAvÁ PÉý UÉÆvÁÛ¬ÄvÀÄ. £ÀAvÀgÀ £À£ÀUÉ gÀPÀÛUÁAiÀÄ UÀÄ¥ÀÛUÁAiÀÄUÀ¼ÀÄ DVzÀÝjAzÀ aQvÉìUÁV f¯Áè ¸ÀgÀPÁj D¸ÀàvÉæ AiÀiÁzÀVjUÉ §AzÀÄ ¸ÉÃjPÉ DVgÀÄvÉÛãÉ. PÁgÀt £Á£ÀÄ PÀvÀðªÀå  ¤ªÀð»¸ÀĪÁUÀ gÀ¸ÉÛAiÀÄ ªÉÄÃ¯É J.¹ D¦üÃ¸ï ºÀwÛgÀ rQÌ ¥Àr¹ Nr ºÉÆÃzÀ ¸ÉÊPÀ¯ï ªÉÆÃmÁgÀ ZÁ®PÀ£À «gÀÄzÀÝ ¸ÀÆPÀÛ PÁ£ÀÆ£ÀÄ PÀæªÀÄ dgÀÄV¸À®Ä «£ÀAw CAvÁ PÉÆlÖ ºÉýPÉAiÀÄ ¸ÁgÁA±ÀzÀ ªÉÄðAzÀ ¢£ÁAPÀ: 08/02/2016 gÀAzÀÄ 05:00 ¦.JªÀiï PÉÌ oÁuÉAiÀÄ UÀÄ£Éß £ÀA: 36/2016 PÀ®A: 279, 338 L¦¹ ¸ÀAUÀqÀ 187 L.JªÀiï .« DPïÖ £ÉÃzÀÝgÀ°è ¥ÀæPÀgÀt zÁR°¹PÉÆAqÀÄ ªÀÄÄA¢£À vÀ¤SÉ PÉÊPÉÆAqÉ£ÀÄ.
AiÀiÁzÀVj UÁæ«ÄÃt ¥Éưøï oÁuÉ UÀÄ£Éß £ÀA: 19/2016 PÀ®A 279, 337,338, 427, 429 L¦¹ 187 DåPÀÖ :- ¢£ÁAPÀ 07/02/2016 gÀAzÀÄ 6-00 ¦.JªÀiï PÉÌ ¦ügÁå¢ü ªÀÄvÀÄÛ DvÀ£À ªÀÄUÀÄ E§âgÀÆ PÀÆrPÉÆAqÀÄ vÀªÀÄä ºÉÆ®zÀ°è eÉÆÃ¼ÀzÀ gÁ²AiÀÄ£ÀÄß ªÀiÁqÀĪÀ PÀÄjvÀÄ gÁ² ªÀIJãÀ JwÛ£À §ArAiÀİè vÉUÉzÀÄPÉÆAqÀÄ ºÉÆÃV C°è gÁ² ªÀiÁr ªÀÄgÀ½ vÀªÀÄÆäjUÉ JwÛ£À §ArAiÀÄ°è §gÀÄwÛgÀĪÁUÀ PÀAPÀgÀªÀIJãÀ vÁAqÁ-gÁªÀĸÀªÀÄÄzÀæ gÉÆÃr£À ªÉÄÃ¯É §gÀÄwÛgÀĪÁUÀ JzÀÄgÀÄUÀqÉ UÀÄgÀÄ«ÄlPÀ¯ï PÀqɬÄAzÀ MªÀÄzÀÄ mÁmÁ J¯ï.JA.«. UÁæöåAqÀ £ÀA PÀ.J.-33-2795 £ÉÃzÀÝgÀ ZÁ®PÀ CwêÉÃUÀ ªÀÄvÀÄÛ C®PÀëvÀ£À¢AzÀ vÀ£Àß ZÁ®£É ªÉÄð£À ¤AiÀÄAvÀæt PÀ¼ÉzÀÄPÉÆAqÀÄ CqÁØ¢rØAiÀiÁV Nr¹PÉÆAqÀÄ JwÛ£À §ArUÉ eÉÆÃgÁV rQÌ ºÉÆqÉzÀÄ C¥ÀWÁvÀ ªÀiÁrzÀÝjAzÀ ¦ügÁå¢UÉ ªÀÄvÀÄÛ DvÀ£À ªÀÄUÀ¤UÉ ¨sÁj gÀPÀÛUÁAiÀÄ, UÀÄ¥ÀÛUÁAiÀÄ, ªÀÄvÀÄÛ vÀgÀazÀUÁAiÀÄUÀ¼ÀÄ DVgÀÄvÀÛªÉ, ªÀÄvÀÄÛ MAzÀÄ JwÛ£À PÁ®Ä ªÀÄÄj¢gÀÄvÀÛzÉ, ºÁUÀÆ gÁ²Ã ªÀIJä£À PÉ®ªÉÇAzÀ ¸ÁªÀiÁ£ÀÄUÀ¼ÀÄ ªÀÄÄjzÀÄ 15000/gÀÆ ®Æ¸Á£À DVgÀÄvÀÛzÉ. CAvÁ PÉøï zÁR¯ÁVgÀÄvÀÛzÉ.
AiÀiÁzÀVj UÁæ«ÄÃt ¥Éưøï oÁuÉ UÀÄ£Éß £ÀA: 20/2016 PÀ®A 143,147,323.324.504.506 ¸ÀA 149 L.¦.¹ :- ¢£ÁAPÀ 08/02/2016 gÀAzÀÄ 4 ¦.JªÀiï zÀ ¸ÀĪÀiÁjUÉ ¦üAiÀiÁð¢zÁgÀ£ÀÄ vÀ£Àß ºÉÆ®zÀ §zÀÄ«£À°è zÀ£ÀUÀ¼À£ÀÄß ªÉÄìĸÀÄwÛgÀĪÁUÀ DgÉÆÃ¦vÀ£ÀÄ  §AzÀÄ ¦üAiÀiÁð¢UÉ £ÀªÀÄä ºÉÆ®zÀ°è ¤ªÀÄä zÀ£ÀUÀ¼À£ÀÄß ©lÄÖ ªÉÄìĸÀÄwÛ¢Ýà CAvÁ «£ÁPÁgÀt dUÀ¼À vÉUÉzÀÄ CªÁåZÀÒ ¨ÉÊzÀÄ, vÀ£Àß ªÀÄ£ÉAiÀĪÀgÉ®ègÀ£ÀÄß PÀgÉzÀÄ PÀnÖUÉ §rUɬÄAzÀ. PÉʬÄAzÀ ºÉÆqɧqÉ ªÀiÁr UÀÄ¥ÀÛUÁAiÀÄ ªÀiÁrzÀÄÝ C®èzÉà ¦üAiÀiÁ𢠺ÉAqÀw dUÀ¼À ©r¸À®Ä §AzÁUÀ DgÉÆÃ¦vÀgÀÄ §rUɬÄAzÀ ºÀuÉUÉ ºÉÆqÉzÀÄ gÀPÀÛUÁAiÀÄ ªÀiÁrzÀ §UÉÎ ºÁUÀÆ fêÀzÀ ¨ÉzÀjPÉ ºÁQzÀ §UÉÎ ¦üAiÀiÁð¢ EgÀÄvÀÛzÉ.
AiÀiÁzÀVj UÁæ«ÄÃt ¥Éưøï oÁuÉ UÀÄ£Éß £ÀA: 21/2016 PÀ®A 323.324.504.506 ¸ÀA 34 L.¦.¹ :- ¢£ÁAPÀ 08/02/2016 gÀAzÀÄ 4 ¦.JªÀiï zÀ ¸ÀĪÀiÁjUÉ ¦üAiÀiÁð¢zÁgÀ£À ºÉÆ®zÀ°è DgÉÆÃ¦vÀ£ÀÄ vÀ£Àß zÀ£ÀUÀ¼À£ÀÄß ªÉÄìĸÀ®Ä ©mÁÖUÀ, ¦üAiÀiÁð¢zÁgÀ£ÀÄ £ÀªÀÄä ºÉÆ®zÀ°è£À ¨É¼ÉUÉUÀ¼À£ÀÄß ¤ªÀÄä zÀ£ÀUÀ¼ÀÄ wAzÀÄ ºÁ¼ÀÄ ªÀiÁqÀÄwÛªÉ CAvÁ zÀ£ÀUÀ½UÉ Nr¹zÁUÀ DgÉÆÃ¦vÀgÀÄ ¹nÖUÉ §AzÀÄ £ÀªÀÄä zÀ£ÀUÀ½UÉ PÀ®Äè vÉUÉzÀÄPÉÆAqÀÄ ºÉÆr¢Ý¢Ýà CAvÁ CªÁåZÀÒ ¨ÉÊzÀÄ, dUÀ¼À vÉUÉzÀÄ PÀÄAn ªÉÄý¬ÄAzÀ ¦üAiÀiÁð¢AiÀÄ ¨É¤ßUÉ ºÉÆqÉzÀÄ gÀPÀÛUÁAiÀÄ ªÀiÁrzÀÄÝ C®èzÉà ºÀuÉUÉ, UÀzÀÝPÉÌ, ªÀÄÆVUÉ ºÉÆqɧqÉ ªÀiÁr UÀÄ¥ÀÛUÁAiÀÄ ªÀiÁrzÀÄÝ C®èzÉà ¦üAiÀiÁð¢ vÁ¬Ä dUÀ¼À ©r¸À®Ä §AzÁUÀ DgÉÆÃ¦vÀgÀÄ PÉʬÄAzÀ ºÉÆqÉzÀÄ UÀÄ¥ÀÛUÁAiÀÄ ªÀiÁrzÀ §UÉÎ ºÁUÀÄ fêÀzÀ ¨ÉzÀjPÉ ºÁQzÀ §UÉÎ ¦üAiÀiÁð¢ EgÀÄvÀÛzÉ.
ªÀqÀUÉÃgÁ ¥Éưøï oÁuÉ UÀÄ£Éß £ÀA: 61/2016 87 PÉ.¦ PÁAiÉÄÝ. :- ¢£ÁAPÀ 07/02/2016 gÀAzÀÄ 5 ¦JAPÉÌ DgÉÆÃ¦vÀgÀÄ ©gÀ£Á¼À UÁæªÀÄzÀ ¹ÃªÀiÁAvÀgÀzÀ°è ¸ÁªÀð d¤PÀ gÀ¸ÉÛAiÀÄ ªÉÄÃ¯É zÀÄAqÁV PÀĽvÀÄ ºÀtªÀ£ÀÄß ¥ÀtPÉÌ ºÀaÑ E¹àÃl J¯ÉUÀ¼À ¸ÀºÁAiÀÄ¢AzÀ CAzÀgÀ §ºÁgÀ dÆeÁl DqÀÄwÛzÀÝ §UÉÎ RavÀ ªÀiÁ»w ªÉÄÃgÉUÉ zÁ½ ªÀiÁr DgÉÆÃ¦vÀjAzÀ 24,300/-gÀÆ £ÀUÀzÀÄ ºÀt ªÀÄvÀÄÛ 52 E¹àÃl J¯ÉUÀ¼À£ÀÄß d¦Û ¥Àr¹PÉÆAqÀÄ ªÀiÁ£Àå £ÁåAiÀiÁ®AiÀÄzÀ ¥ÀgÀªÁ¤UÉ ¥ÀqÉzÀÄPÉÆAqÀÄ E ªÉÄð£ÀAvÉ ¥ÀæPÀgÀt zÁR°¹zÀÄÝ EgÀÄvÀÛzÉ.

Kalaburagi District Press Note

ಪತ್ರಿಕಾ ಪ್ರಕಟಣೆ
            ಕಲಬುರಗಿ ಮಕ್ಕಳ ವಿಶೇಷ  ಪೊಲೀಸ್ ಘಟಕದ ವತಿಯಿಂದ ಆಪರೇಷನ್ ಸ್ಮಾಯಿಲ್-2 ರ ಭಾಗವಾಗಿ ಕಾಣೆಯಾದ ಮಕ್ಕಳ, ಬಾಲಕಾರ್ಮಿಕ, ಭಿಕ್ಷಾಟಣೆ ಒಳಗಾದಂತಹ ಮಕ್ಕಳ ಪತ್ತೆಯ ಕಾರ್ಯಾಚರಣೆಯನ್ನು ಮಾನ್ಯ ಜಿಲ್ಲಾ ಪೊಲೀಸ್ ಅಧೀಕ್ಷಕರು ಕಲಬುರಗಿ ಮತ್ತು ಅಪರ ಪೊಲೀಸ್ ಅಧೀಕ್ಷಕರು, ಕಲಬುರಗಿರವರ ನಿರ್ದೇಶನದ ಮೇರೆಗೆ ಮಕ್ಕಳ ವಿಶೇಷ ಪೊಲೀಸ್ ಘಟಕದ ಹಿರಿಯ ಮಕ್ಕಳ ಕಲ್ಯಾಣ ಅಧಿಕಾರಿಗಳು ಹಾಗೂ ಪೊಲೀಸ್ ಇನ್ಸಪೇಕ್ಟರ ರವರಾದ ಶ್ರೀ ಕೆ.ಎಮ್ ಸತೀಶ ಹಾಗೂ ಜಿಲ್ಲಾ ಮಕ್ಕಳ ರಕ್ಷಣಾ ಘಟಕದ ಕಾನೂನು ಮತ್ತು ಪರಿವೀಕ್ಷಣಾ ಅಧಿಕಾರಿ ಶ್ರೀ ಭರತೇಶ ಶೀಲವಂತರ ಹಾಗೂ ಶ್ರೀ ಬಸವರಾಜ ಎ.ಎಸ್.ಐ  ರವರ ನೇತೃತ್ವದಲ್ಲಿ  ಮಕ್ಕಳ ಸಹಾಯವಾಣಿ, ಮತ್ತು ಡಾನ್ ಬಾಸ್ಕೋ ಸಂಸ್ಥೆ ಮತ್ತು ಇತರೆ ಸರ್ಕಾರೇತರ ಸ್ವಂಯ ಸಂಸ್ಥೆಗಳು ಮತ್ತು ಮಾರ್ಗದರ್ಶಿ ಸಂಸ್ಥೆ ಮತ್ತು ಮಕ್ಕಳ ಕಲ್ಯಾಣ ಸಮಿತಿ ಸದಸ್ಯರಾದ ಶ್ರೀ ವಿಠಲ್ ಚೀಕಣಿ ಹಾಗೂ ಶ್ರೀ ಆನಂದ ರಾಜ, ಸಹಾಯಕ ಶಿಶು ಅಭೀವೃದ್ದಿ ಯೋಜನಾ ಅಧಿಕಾರಿಯವರಾದ ಶ್ರೀಮತಿ. ಪಾಪಮ್ಮ ಹಾಬಳಕರ ಮತ್ತು ಜಿಲ್ಲಾ ಕಾರ್ಮಿಕ ಇಲಾಖೆಯ ಸಹಕಾರದೊಂದಿಗೆ ಇಂದು ದಿನಾಂಕ: 09/02/2016 ರಂದು ಕಲಬುರಗಿ ನಗರದ ಹೊರ ವಲಯದ ಸುಲ್ತಾನಪುರ ರಸ್ತೆಯಲ್ಲಿರುವ ಇಟ್ಟಂಗಿ ಭಟ್ಟಿಯಲ್ಲಿ, ಕಲಬುರಗಿ ನಗರದ ಹುಮನಾಬಾದ ರಿಂಗ್‌ ರೋಡ ಕ್ರಾಸ್‌ದ ಬಳಿ ಗ್ಯಾರೇಜ ಮತ್ತು ಅಂಗಡಿಯಲ್ಲಿ ಕೆಲಸ ಮಾಡುವಂತಹ ಒಟ್ಟು 15 ಬಾಲ ಕಾರ್ಮಿಕರನ್ನು ಪತ್ತೆ ಹಚ್ಚಿ ಸ್ವಾಧಿನಕ್ಕೆ ಪಡೆದುಕೊಂಡು ಬಾಲಕರ ಬಾಲ ಮಂದಿರ ಮತ್ತು ಬಾಲಕೀಯರ ಬಾಲ ಮಂದಿರ ಕಲಬುರಗಿರವರಲ್ಲಿ ಮುಂದಿನ ಪುರ್ನವಸತಿಗಾಗಿ ಒಪ್ಪಿಸಲಾಯಿತು. ಈ ಯೋಜನೆಯ ವಿವರವನ್ನು ಸಹ ಸಾರ್ವಜನಿಕರಿಗೆ ಮನವರಿಕೆ ಆಗುವಂತೆ ತಿಳುವಳಿಕೆ ನೀಡಲಾಯಿತು.
          ಕಾಣೆಯಾದ ಅನೇಕ ಮಕ್ಕಳು ಭಿಕ್ಷೆಯಾಟನೆಯಲ್ಲಿ ಹಾಗೂ ಬಾಲ ಕಾರ್ಮಿಕತೆಯಲ್ಲಿ ತೊಡಗಿದ್ದು, ಆ ಮಕ್ಕಳನ್ನು ಪತ್ತೆ ಹಚ್ಚಿ ಮತ್ತೆ ಮನೆಗೆ ತಲುಪಿಸಿ ಪಾಲಕರ ಮುಖದಲ್ಲಿ ನಗೇ ಮೂಡಿಸುವ ಹಾಗೂ ಮಕ್ಕಳ ರಕ್ಷಣೆಗಾಗಿ ಸದರಿ ಕಾರ್ಯಾಚಾರಣೆಯನ್ನು ಕೈಕೊಳ್ಳಲಾಗಿದೆ ಎಂದು ಹಿರಿಯ ಮಕ್ಕಳ ಕಲ್ಯಾಣ ಅಧಿಕಾರಿಗಳು ಹಾಗೂ ಪೊಲೀಸ್ ನಿರೀಕ್ಷಕರು ಶ್ರೀ ಸತೀಸ ಕೆ,ಎಮ್.  ರವರು ತಿಳಿಸಿದ್ದಾರೆ.
            ಯಾವುದೇ ಮಗು ಪತ್ತೆಯಾದಲ್ಲಿ ಅಥವಾ 18 ವರ್ಷದ ಒಳಗಿನ ಯಾವುದೇ ಮಗು ತೊಂದರೆಗೆ ಒಳಗಾದಲ್ಲಿ ಉಚಿತ ಮಕ್ಕಳ ಸಹಾಯವಾಣಿ 1098, ಜಿಲ್ಲಾ ಮಕ್ಕಳ ರಕ್ಷಣಾ ಘಟಕ, ಹಾಗೂ ಮಕ್ಕಳ ವಿಶೇಷ ಪೊಲೀಸ್ ಘಟಕಕ್ಕೆ ತಿಳಿಸಲು ಕೋರಿರುತ್ತಾರೆ.
            ಈ ಕಾರ್ಯಚಾರಣೆಯಲ್ಲಿ ಮಕ್ಕಳ ಸಹಾಯವಾಣಿ ಕೇಂದ್ರದ ಶ್ರೀ ಮಲ್ಲಪ್ಪ ರಾಚೂರು,  ಶ್ರೀ ಬಸವರಾಜು ಟೆಂಗಳಿ, ಕುಮಾರ ರಾಠೋಡ, ಕಾಣೆಯಾದ ಮಕ್ಕಳ ಬ್ಯೂರೋದ ಮಾಪಣ್ಣ, ಜ್ಯೋತಿ, ಡಾನ ಬಾಸ್ಕೋ ನಿರ್ದೇಶಕರಾದ ಫಾದರ ಪ್ರಸಾದ, ಹಾಗೂ ಸಂತೋಷ ಮತ್ತು ಕಾರ್ಮೀಕ ನಿರೀಕ್ಷಕರು ಹಾಜಾರಿದ್ದರು.