Police Bhavan Kalaburagi

Police Bhavan Kalaburagi

Saturday, February 13, 2016

Yadgir District Reported Crimes



Yadgir District Reported Crimes

©üÃ. UÀÄr ¥ÉưøÀ oÁuÉ UÀÄ£Éß £ÀA: 16/2016 PÀ®A 279 L¦¹ :- ¢£ÁAPÀ 12/02 gÀAzÀÄ 6-30 ¦JªÀiï PÉÌ ¦üAiÀiÁ𢠸ÀÄgÉñÀ vÀAzÉ ZÀAzÀæPÁAvÀ dPÀÌgÉrØ ¸Á||ºÀ½¥ÉÃl ±ÀºÁ¥ÀÆgÀ  EªÀgÀÄ oÁuÉUÉ ºÁdgÁV MAzÀÄ °TvÀ zÀÆgÀÄ Cfð ¸À°è¹zÀÝgÀ ¸ÁgÁA±ÀªÉãÉAzÀgÉ ¯Áj £ÀA PÉJ-25 r-704 £ÉÃzÀÝgÀ°è ªÀÄ»AzÁæ PÀA¥À¤AiÀÄ mÁæöåPÀÖgï EAd£ïUÀ¼À£ÀÄß PÀ®§ÄgÀÄV¬ÄAzÀ vÉUÉzÀÄPÉÆAqÀÄ D£ÉÃPÀ¯ïPÉÌ CzÀgÀ ZÁ®PÀ ²æÃ±ÉÊ® vÀAzÉ UÀAUÀ¥Àà ªÀÄrªÁ¼À FvÀ£ÀÄ ºÉÆgÀnzÀÄÝ ¦üAiÀiÁð¢zÁgÀgÀÄ ¸ÀºÀ CzÉà ¯ÁjAiÀÄ°è ±ÀºÁ¥ÀÆgÀzÀ ªÀgÉUÉ ºÉÆÃUÀ¨ÉÃPÉAzÀÄ PÀĽvÀÄ §gÀÄwÛzÁÝUÀ  ¸ÀzÀgÀ ¯Áj ZÁ®PÀ£ÀÄ ±ÀºÁ¥ÀÆgÀ vÁ®ÆQ£À ºÀÄ®PÀ¯ï ©æeï ºÀwÛgÀ ¯ÁjAiÀÄ£ÀÄß CwªÉÃUÀ ªÀÄvÀÄÛ C®PÀëvÀ£À¢AzÀ Nr¹PÉÆAqÀÄ §AzÀÄ ¤AiÀÄAvÀæt vÀ¦à ©æfÓ£À UÀÆlzÀ PÀ®ÄèUÀ½UÉ rQÌºÉÆqÉ¢zÀÝjAzÀ ¯ÁjAiÀÄ ªÀÄÄA¢£À JqÀ ZÀPÀæ PÀmï DV gÉÆÃr£À JqÀ¥ÀPÀÌzÀ°è CqÀدÁV ©zÀÄÝ ¯ÁjAiÀÄ JqÀ¨sÁUÀ dRAUÉÆArzÀÄÝ ¸ÀzÀj C¥ÀWÁvÀPÉÌ ¯Áj ZÁ®PÀ£À CwªÉÃUÀ ªÀÄvÀÄÛ C®PÀëvÀ£ÀzÀ ZÁ®£ÉAiÉÄà PÁgÀt CAvÀ zÀÆgÀÄ Cfð ¸À°è¹zÀÄÝ CzÀgÀ ¸ÁgÁA±ÀzÀ ªÉÄðAzÀ oÁuÉ UÀÄ£Éß £ÀA 16/2016 PÀ®A 279 L¦¹  £ÉÃzÀÝgÀrAiÀİè UÀÄ£Éß zÁR°¹PÉÆAqÀÄ vÀ¤SÉ PÉÊPÉÆAqÉ£ÀÄ.

UÀÄgÀĪÀÄoÀPÀ¯ï ¥Éưøï oÁuÉ UÀÄ£Éß £ÀA: 23/2016 PÀ®A 279, 337, 338 L¦¹ ¸ÀAUÀqÀ 187 L.JA.« DPïÖ :- ¢£ÁAPÀ 12/02/16 gÀAzÀÄ ¸ÁAiÀÄAPÁ® 7.30 ¦.JA PÉÌ ¦gÁå¢ ªÀÄvÀÄÛ »AzÉ PÀĽvÀ UÁAiÀiÁ¼ÀÄ ªÉAPÀl¥Àà E§âgÀÆ ªÉÆlgÀ ¸ÉÊPÀ® £ÀA. PÉ.J-33-PÀÆå-9570 £ÉzÀÝgÀ ªÉÄÃ¯É AiÀiÁzÀVj¬ÄAzÀ UÀÄgÀĪÀÄoÀPÀ®UÉ ºÉÆÃUÀÄwÛzÁÝUÀ AiÀiÁzÀVj-UÀÄgÀĪÀÄoÀPÀ® gÉÆÃqÀ zsÀªÀÄð¥ÀÆgÀ WÁl wgÀÄ«£À°è PÁgÀ £ÀA. PÉJ-41-PÀÆå-9205 £ÉzÀÝgÀ ZÁ®PÀ£ÀÄ vÀ£Àß PÁgÀ£ÀÄß CwªÉÃUÀ ºÁUÀÆ C®PÀëvÀ£À¢AzÀ ZÀ¯Á¬Ä¹PÉÆAqÀÄ §AzÀÄ ¦gÁå¢ü ºÉÆÃUÀÄwÛzÀÝ ªÉÆÃlgÀ ¸ÉÊPÀ®PÉÌ eÉÆÃgÁV rQÌ PÉÆlÄÖ C¥ÀWÁvÀ ¥Àr¹zÀÝjAzÀ ¦gÁå¢üÃUÉ §® vÉÆqÉUÉ, §® ªÉƼÀPÁ°UÉ, JqÀ ªÉƼÀPÁ°UÉ ¨sÁj gÀPÀÛUÁAiÀĪÁV M¼À¥ÉmÁÖVzÀÄÝ »AzÉ PÀĽvÀ ªÉAPÀl¥Àà FvÀ¤UÉ §® vÉÆqÀUÉ ¨sÁj gÀPÀÛUÁAiÀĪÁV  ªÀÄÄjzÀAvÉ PÀAqÀÄ §AzÀÄ §® ªÉƼÀPÁ®Ä PɼÀUÉ ¨sÁj gÀPÀÛUÁAiÀĪÁVzÀÄÝ EgÀÄvÀÛzÉ. ¸ÀzÀgÀ PÁgÀ ZÁ®PÀ£ÀÄ C¥ÀWÁvÀ ¥Àr¹ PÁgÀ ¸Àé®à ªÀÄÄAzÉ ºÉÆÃV PÁgÀ ¸ÀܼÀzÀ°èAiÉÄà ©lÄÖ Nr ºÉÆÃzÀ §UÉÎ C¥ÀgÁzsÀ.

±ÀºÁ¥ÀÆgÀ ¥Éưøï oÁuÉ UÀÄ£Éß £ÀA: 32/2016 ಕಲಂ  110 (ಇ&ಜಿ)  ಸಿ ಆರ್ ಪಿಸಿ :- ದಿನಾಂಕ 12/02/2015 ರಂದು  ಸಾಯಂಕಾಲ 06.00 ಗಂಟೆಗೆ  ಸರಕಾರಿ ತರ್ಫ ಪಿರ್ಯಾದಿ ಶ್ರೀ ಎಸ್.ಎಸ್. ದೊಡ್ಡಮನಿ (ಪಿ.ಎಸ್.ಐ ಕಾ&ಸು)  ಶಹಾಪೂರ  ಪೊಲೀಸ ಠಾಣೆ  ಇವರು ಠಾಣೆಗೆ ಬಂದು   ವರದಿ ಸಲ್ಲಿಸಿದೆನಂದರೆ ಶಹಾಪೂರ ನಗರದ ದೇವಿನಗರದಲ್ಲಿರುವ ಚರ್ಚ  ಹತ್ತಿರ ಪೆಟ್ರೊಲಿಂಗ್  ಕರ್ತವ್ಯದಲ್ಲಿದ್ದಾಗ ಒಬ್ಬ ವ್ಯಕ್ತಿ  ರೋಡಿನ ಮೇಲೆ ನಿಂತು ಹೊಗು ಬರುವ ಜನರಿಗೆ  ಬೈಯ್ದಾಡುತ್ತಾ ಚಿರಾಡುತ್ತಾ ತನ್ನ ದೇಹದರ್ಡೆವನ್ನು ಪ್ರದೇಶಸಿತ್ತಾ ಯಾರಾದರು ನನ್ನ ಹತ್ತಿರ ಬಂದರೆ  ನಿಮ್ಮನ್ನು ಸಮ್ಮನೆ ಬಿಡುವದಿಲ್ಲಾ ಅಂತಾ ಚಿರಾಡಿ ಸಾರ್ವಜನಿಕರಿಗೆ ತೊಂದರೆಯನ್ನು ಉಂಟು ಮಾಡುತ್ತಿರುವದನ್ನು ಕಂಡು ಆತನನ್ನ ಹಿಡಿದು ವಿಚಾರ ಮಾಡಲಾಗಿ ತನ್ನ ಹೆಸರು  ಅನೀಲ ತಂದೆ ನರಸಪ್ಪ ಮೇತ್ರಿ ಸಾ|| ಕಡೆಚೂರು  ತಾಲೂಕಾ & ಜಿಲ್ಲೆ ಯಾದಗಿರಿ ಅಂತಾ ತಿಳಿಸಿದನು ಸದರಿಯವರಿಗೆ ಹಾಗೆ ಬಿಟ್ಟಲ್ಲಿ ಯಾವದಾದರು ಗಂಭೀರವಾದ ಅಪರಾಧವನ್ನು ಮಾಡಬಹುದೆಂದು ಠಾಣೆ ಕರೆತಂದು ವರದಿ ಸಲ್ಲಿಸಿದ್ದರ ಆಧಾರದ ಮೇಲಿಂದ ಠಾಣೆ  ಗುನ್ನೆ ನಂ  32/2016 ಕಲಂ  110 (ಇ&ಜಿ)  ಸಿ ಆರ್ ಪಿಸಿ ಪ್ರಕಾರ  ಗುನ್ನೆ ದಾಖಲುಮಾಡಿಕೊಂಡು  ತನಿಖೆ ಕೈಕೊಂಡೆನು

Kalaburagi District Reported Crimes

ಕೊಲೆ ಪ್ರಕರಣ :
ಚೌಕ ಠಾಣೆ : ಶ್ರೀ ದಿಲ್ದಾರ ಬಡೆಖಾನ್ ತಂದೆ ಮೇಹಮುದ ಬಡೆಖಾನ್ ಸಾ: ಮನೆ ನಂ. 908 ರೌಫೀನ್ ಮಂಡಿ ಸದರ ಮೋಹಲ್ಲಾ ಕಲಬುರಗಿ ಬರೆದು ಕೊಡುವ ವಿನಂತಿ ಅರ್ಜಿ ಏನೆಂದರೆ ನನ್ನ ಮಗಳಾದ ಫರಾನಾ ಈವರಿಗೆ ಕಳೆದ 5 ವರ್ಷಗಳ ಹಿಂದೆ ಮಹಮ್ಮದ ಪಾರುಕ್ ನವಾಡೆ ತಂದೆ ಮಹಮ್ಮದ ಫಫಿ ನವಾಡೆ ಇತನೊಂದಿಗೆ ಮದುವೆ ಮಾಡಿ ಕೊಟ್ಟಿದ್ದು ಮಹಮ್ಮದ ಪಾರುಕ್ ನವಾಡೆ ಅಳಿಯನಾಗಬೇಕು, ಈತನೊಂದಿಗೆ ಕಳೆದ 2-3 ವರ್ಷಗಳಿಂದ ಖುರೇಷಿ ಜನರದ ನಜೀರ ಖುರೇಷಿ ಕಮ್ಮು, ಖಲೀಲ್ ಕಮ್ಮು ಖುರೇಷಿ, ಅದಿಲ್ ಕಮ್ಮು ಖುರೇಷಿ, ಯುಸೂಫ್ ಕಮ್ಮು ಖುರೇಷಿ, ಟಿಪ್ಪು ಕಮ್ಮು ಖುರೇಷಿ, ಅಜೀಮ್ ಕಮ್ಮು ಖುರೇಷಿ, ಅಖಿಲ್ ಕಮ್ಮು ಖುರೇಷಿ, ಮತ್ತು ಇತರೆ ಜನರೊಂದಿಗೆ ನನ್ನ ಅಳಿಯನ ತಂದೆಯವರು ಮತ್ತು ಅಳಿಯ ನಮ್ಮ ಖುರೇಷಿ ಸಮಾಜದ ಅದ್ಯಕ್ಷ ಸ್ಥಾನ ಪಡೆದು ಸಮಾಜದಲ್ಲಿ ಅವರು ಮುಂದುವರೆಯುತ್ತಿರುದ್ದರಿಂದ ಅವರ ಎಳಿಗೆಯನ್ನು ಸಹಿಸದೇ ಈ ಮೇಲ್ಕಂಡ ಜನರು ನನ್ನ ಅಳಿಯ ಮತ್ತು ಅವರ ಕುಟುಂಬದವರ ಮೇಲೆ ಅನಾವಶ್ಯಕವಾಗಿ ದ್ವೇಶ ಭಾವನೆ ಕಟ್ಟಿಕೊಂಡು ಅವರಿಗೆ ಹೊಡೆಯುವುದು ಬಡೆಯುವುದು ಬೆದರಿಕೆ ಹಾಕುವುದು ಸುಮಾರು ತಿಂಗಳಿಂದ ದ್ವೇಶ ಸಾದಿಸುತ್ತಾ ಬಂದಿರುತ್ತಾರೆ. ಮತ್ತು ಈಗಾಗಲೇ ನನ್ನ ಅಳಿಯ ಮತ್ತು ಅವನ ಕುಟುಂಬದವರ ಮೇಲೆ ಹಲ್ಲೆ ಮಾಡಿದ್ದರಿಂದ ಕೇಸ ಕೊಟ್ಟಿದ್ದರಿಂದ ವೈಮಸ್ಸು ಬೇಳೆದಿದ್ದು  ದಿನಾಂಕ 12/02/2016 ರಂದು ಅಂದಾಜು 8-15 ಪಿ.ಎಂ.ಕ್ಕೆ ನಾನು ಮನೆಯಲ್ಲಿದ್ದಾಗ ನನ್ನ ಅಳಿಯನ ಗೆಳೆಯ ಮೋಬೈಲ್ ಮುಖಾಂತರ ಮಾಹಿತಿ ತಿಳಿಸಿದ್ದೇನೆಂದರೆ ನಿಮ್ಮ ಅಳಿಯ ಮಹಮ್ಮದ ಪಾರುಕ್ ಇತನಿಗೆ ಆದಿಲ್ ಕಮ್ಮು ಖುರೇಷಿ, ಖಲೀಲ್ ಕಮ್ಮು ಖುರೇಷಿ, ಮತ್ತು ಇವರ ಸಂಗಡಿಗರು ಕೂಡಿಕೊಂಡು ನಿಮ್ಮ ಅಳಿಯನಿಗೆ ಸಿಕ್ಕಾಪಟ್ಟೆಯಾಗಿ ಮಾರಾಕಾಸ್ತ್ರದಿಂದ ಹೊಡೆಯುತ್ತಿದ್ದಾರೆ. ಅವನು ನಿತ್ರಾಣ ಸ್ಥೀತಿಯಲ್ಲಿ ರೋಡಿನ ಮೇಲೆ ಬಿದ್ದಿದ್ದಾನೆ ಎಂದು ತಿಳಿಸುತ್ತಲೇ ತಾನು ಗಾಬರಿಯಾಗಿ ಬಡಕಲ್ ಮೋಮಿನಪೂರ ಹತ್ತಿರ ಬಂದು ನೋಡಿದಾಗ ನನ್ನ ಅಳಿಯ ಮಹಮ್ಮದ ಪಾರುಕ್ ಇತನಿಗೆ ಹಳೆಯ ವೈಮಸ್ಸಿನಿಂದಲೇ ಆದಿಲ್ ಕಮ್ಮು ಖುರೇಷಿ, ಖಲೀಲ್ ಕಮ್ಮು ಖುರೇಷಿ, ಅಜೀಮ್ ಕಮ್ಮು ಖುರೇಷಿ, ಅಖಿಲ್ ಕಮ್ಮು ಖುರೇಷಿ, ಮತ್ತು ಇತರೆ ಜನರು ಸೇರಿ ಮಾರಾಕಾಸ್ತ್ರದಿಂದ ತಲೆಯ ಮೇಲೆ, ಹೊಟ್ಟೆಯ ಮೇಲೆ, ಎದೆಯ ಮೇಲೆ ಸಿಕ್ಕಾಪಟ್ಟೆಯಾಗಿ ಮಾರಾಕಾಸ್ತ್ರದಿಂದ ಹೊಡೆದು ಕೊಲೆ ಮಾಡಿರುತ್ತಾರೆ. ಅಂಥಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಚೌಕ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.  
ಅಪಘಾತ ಪ್ರಕರಣಗಳು :
ಅಫಜಲಪೂರ ಠಾಣೆ : ಶ್ರೀ ಶ್ರೀಶೈಲ ತಂದೆ ಶಿವಶರಣಪ್ಪ ಪಾಟೀಲ ಸಾ|| ಸಿದನೂರ ತಾ|| ಅಫಜಲಪೂರ ಹಾ|| || ಅಫಜಲಪೂರ ನಾನು ಮತ್ತು ನನ್ನ ಗೆಳೆಯ ಚಂದ್ರಕಾಂತ ತಂದೆ ಶಾಂತಯ್ಯ ಹಿರೆಮಠ ಇಬ್ಬರು ನಮ್ಮ ನಮ್ಮ ಸ್ವಂತ ಕೆಲಸದ ಪ್ರಯುಕ್ತ, ಚಂದ್ರಕಾಂತ ಹಿರೆಮಠ ಇವರ ಮೋಟರ ಸೈಕಲ ನಂಬರ ಕೆಎ-32 ಇಇ-0644 ನೇದ್ದರ ಮೇಲೆ ಅಫಜಲಪೂರ ತಾಲೂಕಿನ ನಂದರ್ಗಾ ಗ್ರಾಮಕ್ಕೆ ಹೋಗಿರುತ್ತೇವೆ. ನಂದರ್ಗಾ ಗ್ರಾಮದಲ್ಲಿ ನಮ್ಮ ಕೆಲಸ ಮುಗಿಸಿಕೊಂಡು ಮರಳಿ ಸದರ ಮೋಟರ ಸೈಕಲ ಮೇಲೆ ಅಫಜಲಪೂರಕ್ಕೆ ಹೊರಟಿರುತ್ತೇವೆ. ಮೋಟರ ಸೈಕಲನ್ನು ಚಂದ್ರಕಾಂತ ಹಿರೆಮಠ ರವರು ನಡೆಸುತ್ತಿದ್ದರು ನಾನು ಅವರ ಹಿಂದೆ ಕುಳಿತಿದ್ದೇನು, ನಾವು ಅಂದಾಜು ಮದ್ಯಾಹ್ನ 3:30 ಗಂಟೆ ಸುಮಾರಿಗೆ ಮೋಟರ ಸೈಕಲ ಮೇಲೆ ಅಫಜಲಪೂರ ಕರಜಗಿ ರೋಡಿಗೆ ಇರುವ ಅಳ್ಳಗಿ ಕ್ರಾಸ ಹತ್ತಿರ ಬರುತ್ತಿದ್ದಾಗ, ನಮ್ಮ ಎದರುಗಡೆಯಿಂದ ಒಬ್ಬ ಮೋಟರ ಸೈಕಲ ಸವಾರನು ತನ್ನ ಮೋಟರ ಸೈಕಲನ್ನು ಅತಿವೇಗವಾಗಿ ಮತ್ತು ನಿಸ್ಕಾಳಜಿಯಿಂದ ನಡೆಸಿಕೊಂಡು ಬಂದು ನಾವು ಬರುತ್ತಿದ್ದ ಮೋಟರ ಸೈಕಲಕ್ಕೆ ಡಿಕ್ಕಿಪಡಿಸಿದನು, ಆಗ ನಾವು ಮೋಟರ ಸೈಕಲದೊಂದಿಗೆ ಕೇಳಗೆ ಬಿದ್ದೇವು, ಆಗ ನಾವು ನಮಗೆ ಡಿಕ್ಕಿಪಡಿಸಿದ ಮೋಟರ ಸೈಕಲ ನಂಬರ ನೋಡಿದ್ದು ಕೆಎ-32 ಇಡಿ-2365 ಅಂತಾ ಇರುತ್ತದೆ. ಡಿಕ್ಕಿಯಾದ ತಕ್ಷಣ ಮೋಟರ ಸೈಕಲ ಚಾಲಕ, ಮೋಟರ ಸೈಕಲ ತಗೆದುಕೊಂಡು ಅಲ್ಲಿಂದ ಹೊದನು, ಸದರಿ ಡಿಕ್ಕಿಯಿಂದ ನನ್ನ ಬಲಗಾಲು ಮೋಳಕಾಲಿನ ಕೇಳಗೆ ಎರಡು ಕಡೆ ಕಾಲು ಮುರಿದಿತ್ತು ಹಾಗೂ ಬಲಗಾಲು ಹೆಬ್ಬರಳಿಗೆ ತರಚಿದ ರಕ್ತಗಾಯ ಆಗಿತ್ತು, ಚಂದ್ರಕಾಂತ ಹಿರೆಮಠ ರವರಿಗೆ ಯಾವುದೆ ಗಾಯಗಳು ಆಗಿರುವುದಿಲ್ಲಾ  ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಅಫಜಲಪೂರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಕಮಲಾಪೂರ ಠಾಣೆ : ದಿನಾಂಕ:08-02-2016 ರಂದು ಮದ್ಯಾಹ್ನ ಸೂಮಾರಿಗೆ ರಾಷ್ಟ್ರೀಯ ಹೆದ್ದಾರಿ ಸಂ-218 ಕಮಕಲಾಪೂರ ಹುಮನಾಬಾದ ರೋಡಿನ ಕುದರೆಮುಖ ಹೋಡ್ಡಿನ ತಿರುವಿನಲ್ಲಿ ಶ್ರೀ ಸಂಜು ತಂದೆ ಶಿವರಾಯ ಹುಲಿಮನಿ ಸಾ: ನವನಿಹಾಳ ತಾ:ಜಿ:ಕಲಬುರಗಿ ಇವರ ಬಾವನಾದ ಮಂಜುನಾಥ ಕಮಲಾಪೂರಕ್ಕೆ ದವಾಖಾನೆಗೆ ತೋರಿಸಿಕೊಂಡು ತನಗೆ ಪರಿಚಯದವನಾದ ಮಾದೇಶ ಈತನ ಹಿರೋಹೊಂಡಾ ಸ್ಪ್ಲೆಂಡರ ಪ್ಲಸ ಮೋಟರ ಸೈಕಲ ನಂ-ಕೆಎ-32 ಎಬಿ-1304 ನೇದ್ದರ ಮೇಲೆ ಕುಳಿತು ಕಿಣ್ಣಿಸಡಕ ಗ್ರಾಮಕ್ಕೆ ವಾಪಸ್ಸ ಹೋಗುವಾಗ ಮಾದೇಶನು ತನ್ನ ಮೋಟರ ಸೈಕಲನ್ನು ಅತಿವೇಗ ಮತ್ತು ಅಲಕ್ಷತನದಿಂದ ನಡೆಸಿ ಸ್ಕಿಡ್ಡ ಮಾಡಿ ಕೆಡವಿದ್ದರಿಂದ ತನ್ನ ಭಾವ ಮಂಜುನಾಥನಿಗೆ ಬಲ ರಟ್ಟೆಗೆ ಹಾಗೂ ಅಲ್ಲಲ್ಲಿ ಗುಪ್ತ ಗಾಯಗಳಾಗಿದ್ದು. ಅಲ್ಲದೆ ಮಾದೇಶನಿಗೆ ಹೋಟ್ಟೆ ಮೇಲೆ ಚರ್ಮ ಸುಲಿದಂತಾಗಿ ಭಾರಿ ರಕ್ತ ಹಾಗೂ ಗುಪ್ತ ಗಾಯಗಳಾಗಿ ಕಲಬುರಗಿ ಸರಕಾರಿ ದವಾಖಾನೆಯಲ್ಲಿ ಉಪಚಾರ ಪಡೆಯುತ್ತಿದ್ದು ಮಹಾದೇವ & ಮಾಹದೇಶ ಸಾ:ಬಾಪುನಗರ ಕಲಬುರಗಿ ಈತನು ಉಪಚಾರ ಫಲಕಾರಿಯಾಗದೆ ಮೃತಪಟ್ಟಿರುತ್ತಾನೆ ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಕಮಲಾಪೂರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಅಫಜಲಪೂರ ಠಾಣೆ : ಶ್ರೀಮತಿ ನೀಲಮ್ಮ ಗಂಡ ಮರೆಪ್ಪ ಕುರಿಮನಿ  ಸಾ||| ಘತ್ತರಗಾ ಇವರ ನನ್ನ ಗಂಡನು ಘತ್ತರಗಾ ಗ್ರಾಮದಲ್ಲಿ ಅಂಬೇಡ್ಕರ ಸರ್ಕಲ ಹತ್ತಿರ ಪಾನಶಾಪ ಅಂಗಡಿ ಇಟ್ಟುಕೊಂಡು ವ್ಯಾಪಾರ ಮಾಡುತ್ತಿದ್ದರು. ಪ್ರತಿ ಅಮವಾಸೆ ಹಾಗೂ ಪ್ರತಿ ಶುಕ್ರವಾರಗಳಂದು ಘತ್ತರಗಾ ಶ್ರೀ ಭಾಗ್ಯವಂತಿ ದೇವಸ್ಥಾನಕ್ಕೆ ಭಕ್ತಾದಿಗಳು ಜಾಸ್ತಿ ಬರುವುದರಿಂದ, ವ್ಯಾಪಾರ ಮಾಡುವ ಸಂಭಂದ ನನ್ನ ಗಂಡ ಪ್ರತಿ ಅಮವಾಸೆ ಹಾಗೂ ಪ್ರತಿ ಶುಕ್ರವಾರದ ಹಿಂದಿನ ದಿನಗಳ ರಾತ್ರಿ ವೇಳೆಯಲ್ಲಿ ಪಾನಶಾಪ ಹತ್ತಿರದ ಅಂಬೇಡ್ಕರ ಕಟ್ಟೇಯ ಮೇಲೆ ಮಲಗುತ್ತಿದ್ದರು, ಹಿಗಿದ್ದು ನಿನ್ನೆ ದಿನಾಂಕ 11-02-2016 ರಂದು ರಾತ್ರಿ 11:00 ಗಂಟೆ ಸುಮಾರಿಗೆ ನನ್ನ ಗಂಡನಾದ ಮರೆಪ್ಪ ತಂದೆ ಗಡ್ಡೆಪ್ಪ ಕುರಿಮನಿ ಇವರು ಮನೆಯಲ್ಲಿ ಊಟ ಮಾಡಿ ನಾನು ಪಾನಶಾಪ್ ಹತ್ತಿರ ಅಂಭೇಡ್ಕರ ಕಟ್ಟೆಯ ಮೇಲೆ ಮಲಗುತ್ತೇನೆ ಅಂತಾ ಹೇಳಿ ಮನೆಯಿಂದ ಹೋಗಿರುತ್ತಾರೆ. ಮದ್ಯ ರಾತ್ರಿ ಅಂದಾಜು 02:30 ಗಂಟೆ ಸುಮಾರಿಗೆ ನಾನು ನನ್ನ ಮಕ್ಕಳೊಂದಿಗೆ ಮನೆಯಲ್ಲಿ ಮಲಗಿದ್ದಾಗ ನಮ್ಮ ಚಿಕ್ಕಪ್ಪನಾದ ಶಿವಕಾಂತ ತಂದೆ ಭೀಮಶಾ ಸಿಂಗೆ ಇವರು ನನಗೆ ಪೋನ ಮಾಡಿ ನಿನ್ನ ಗಂಡನ ಮೇಲೆ ಕಬ್ಬಿನ ಟ್ರೈಲಿ ಬಿದ್ದಿದೆ ಭಾ ಅಂತಾ ತಿಳಿಸಿದ ಮೇರೆಗೆ ನಾನು ನನ್ನ ಮಕ್ಕಳೊಂದಿಗೆ ಅಂಬೇಡ್ಕರ ಸರ್ಕಲ ಹತ್ತಿರ ಬಂದು ನೋಡಲಾಗಿ ನನ್ನ ಗಂಡ ಮಲಗಿದ್ದ ಅಂಬೇಡ್ಕರ ಕಟ್ಟೆಯ ಮೇಲೆ ಕಬ್ಬಿನ ಟ್ರೈಲಿ ಬಿದ್ದಿತ್ತು, ಆಗ ನನ್ನ ತಂದೆ ರಾವುತಪ್ಪ ಸಿಂಗೆ, ನನ್ನ ಗಂಡನ ಅಣ್ಣ ಭಾಗಪ್ಪ ಕುರಿಮನಿ, ನಮ್ಮ ಅಣ್ಣ ತಮ್ಮಕಿಯ ಲಕ್ಷ್ಮೀಕಾಂತ ಸಿಂಗೆ, ಹಾಗೂ ಪ್ರತ್ಯಕ್ಷ ದರ್ಶಿಗಳಾದ ಚಂದಪ್ಪ ಬಟ್ಟರಕಿ, ಸುಭಾಷ ಬಿಲ್ಲಾಡ ಇವರೆಲ್ಲರೂ ಕೂಡಿ ನನ್ನ ಗಂಡನ ಮೇಲೆ ಬಿದ್ದ ಕಬ್ಬುಗಳನ್ನು ತಗೆದು ನನ್ನ ಗಂಡನನ್ನು ಹೊರಗೆ ತಗೆದು ನನ್ನ ಗಂಡನನ್ನು ನೋಡಲಾಗಿ ನನ್ನ ಗಂಡನು ಮೃತಪಟ್ಟಿದ್ದು, ನನ್ನ ಗಂಡನಿಗೆ ಎರಡು ಕಾಲುಗಳು ಮೋಳಕಾಲಿನಿಂದ ಕೆಳಗೆ ಮುರಿದು ಕಡೆಗಾಗಿದ್ದವು, ಹಾಗೂ ಹೊಟ್ಟೆಯ ಕೆಳಗೆ ಸೊಂಟದ ಮೇಲೆ ಬಾರಿ ಗುಪ್ತಗಾಯವಾಗಿ ಸೊಂಟದ ಮುರಿದಿತ್ತು, ನಂತರ ನನ್ನ ಗಂಡನ ಮೇಲೆ ಬಿದ್ದ ಟ್ಯಾಕ್ಟರ ನಂಬರ ನೋಡಲಾಗಿ, ಟ್ಯಾಕ್ಟರ ಇಂಜೆನ ನಂಬರ NNHY07739, ಮುಂದಿನ ಟ್ರೈಲಿ ನಂಬರ ಕೆಎ-28 ಟಿ-7353, ಪಲ್ಟಿಯಾದ ಹಿಂದಿನ ಟ್ರೈಲಿ ನಂಬರ ಕೆಎ-28 ಟಿ-7354 ಅಂತಾ ಅರ್ಜುನ ಮಹೆಂದ್ರಾ ಕಂಪನಿಯ ಕೆಂಪು ಬಣ್ಣದ ಟ್ಯಾಕ್ಟರ ಇರುತ್ತದೆ. ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಅಫಜಲಪೂರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Friday, February 12, 2016

Yadgir District Reported Crimes

Yadgir District Reported Crimes

±ÀºÁ¥ÀÆgÀ ¥ÉưøÀ oÁuÉ UÀÄ£Éß £ÀA: 31/2016 PÀ®A 341.323.504.506.L¦¹ :- ದಿನಾಂಕ  11/02/2016 ರಂದು 13.30 ಪಿ.ಎಮ್ ಕ್ಕೆ ಪಿರ್ಯಾದಿ ಲಚಮಪ್ಪ ತಂದೆ ಹುಲಗಪ್ಪ ಮನ್ಯಾಳ ಸಾ|| ಎಮ್ಮ ಕೊಳ್ಳುರು ಇವರು ಠಾಣೆ ಹಾಜರಾಗಿ ಒಂದು ಟೈಪ ಮಾಡಿದ ಅರ್ಜಿ ಸಲ್ಲಿಸಿದ್ದೆನಂದರೆ ನಿನ್ನೆ ದಿನಾಂಕ  10/02/2016 ರಂದು ರಾತ್ರಿ  08.30 ಸುಮಾರಿಗೆ ನಾನು ನಮ್ಮೂರ  ಮುಖ್ಯ ರಸ್ತೆ ಕಡೆಯಿಂದ ನಮ್ಮೂರ ದೇವಪ್ಪ ತಂದೆ ಮಲ್ಲಪ್ಪ ಕೋರಿ ಇವರ ಮನೆಯ ಮುಂದಿನಿಂದ ನಮ್ಮ ಮನೆಗೆ ಹೊಗುತ್ತಿರುವಾಗ ದೇವಪ್ಪ ತಂದೆ ಮಲ್ಲಪ್ಪ ಕೋರಿ ಈತನು ನನಗೆ ತಡೆದು ನಿಲ್ಲಿಸಿ ಎಲೇ ಸೋಳೆ ಮಗನೇ   ನನ್ನೊಂದಿಗೆ ಜಗಳ ಮಾಡಿ ನಮ್ಮ ಮನೆಯ ಮುಂದಿನಿಂದ ತಿರುಗಾಡಲು ನಾಚಿಕೆ ಬರುವದಿಲ್ಲಾ ಅಂತಾ ಅವಾಚ್ಯ ಶಬ್ದದಿಂದ ಬೈಯ್ದು ಎದೆ ಮೇಲಿನ ಅಂಗಿ ಹಿಡಿದು ಜಗ್ಗಾಡಿ ಎಡ ಕಪಾಳಕ್ಕೆ ಹೊಡೆದು ಇನ್ನೊಂದು  ಸಲ ನಮ್ಮ ಮನೆಯ ಮುಂದಿನಿಂದ ತಿರುಗಾಡಿದರೆ ನಿನ್ನನ್ನೂ ಜೀವ ಸಹಿತ ಬಿಡುವುದಿಲ್ಲಾ ಅಂತಾ ಜೀವದ ಭಯ ಹಾಕಿರುತ್ತಾನೆ  ಅಂತಾ ಅರ್ಜಿಯ ಸಲ್ಲಿಸಿದ್ದರ ಸಾರಂಶದ ಮೇಲಿಂದ ಠಾಣೆ ಗುನ್ನೆ ನಂ  31/2016. ಕಲಂ 341.323.504.506 ಐ ಪಿಸಿ ನೇದ್ದರ ಪ್ರಕಾರ   ಗುನ್ನೆ ದಾಖಲು ಮಾಡಿಕೊಂಡು ತನಿಖೆ ಕೈಕೊಂಡೆನು

AiÀiÁzÀVj UÁæ«ÄÃt ¥Éưøï oÁuÉ UÀÄ£Éß £ÀA: 22/2016 PÀ®A 498(J). 304(©), ¸ÀA.34 L¦¹ ªÀÄvÀÄÛ PÀ®A 3 & 4 r.¦. DPïÖ :- ªÀÄÈvÀ ®Qëöäà EªÀ½UÉ 2012 £Éà ¸Á°£À°è ªÀÄĵÀÆÖgÀÄ UÁæªÀÄzÀ zÉêÀ¥Àà vÀAzÉ AiÀÄ®è¥Àà ¥ÀÆeÁj JA§ÄªÀ£ÉÆA¢UÉ PÉÆlÄÖ ªÀÄzÀÄªÉ ªÀiÁrPÉÆqÀ¯ÁVvÀÄÛ. ªÀÄzÀÄªÉ ¤±ÀÑAiÀÄ ªÀiÁqÀĪÁUÀ 2 vÉÆ¯É §AUÁgÀ ªÀÄvÀÄÛ 50,000/- gÀÆ¥Á¬ÄAiÀÄ£ÀÄß ¤ÃqÀ¯ÁVvÀÄÛ. ªÀÄzÀĪÉAiÀÄ°è ªÀÄvÉÛ ªÀgÉÆÃ¥ÀZÁgÀ ªÀiÁrzÀÄÝ EgÀÄvÀÛzÉ. ªÀÄzÀĪÉAiÀiÁzÀ JgÀqÀÄ ªÀµÀðUÀ¼ÀªÀgÉUÉ UÀAqÀ£ÀÄ ZÉ£ÁßV £ÉÆÃrPÉÆAqÀÄ £ÀAvÀgÀ EwÛÃaUÉ ªÀÄÈvÀ½UÉ ºÉÆqɧqÉ ªÀiÁqÀĪÀÅzÀÄ ªÀÄvÀÄÛ  ¤£Àß vÀªÀgÀÄ ªÀģɬÄAzÀ ºÀt vÉUÉzÀÄPÉÆAqÀÄ §gÀ¨ÉÃPÉAzÀÄ ªÀiÁ£À¹PÀ ªÀÄvÀÄÛ zÉÊ»PÀ QgÀÄPÀļÀ ¤ÃqÀÄvÁÛ §A¢zÀÄÝ, EzÉà QgÀÄPÀļÀ ªÀÄÄAzÀĪÀjzÀÝjAzÀ ¢£ÁAPÀ 10/02/2016 gÀAzÀÄ vÀ£Àß UÀAqÀ£À ªÀÄ£ÉAiÀĪÀgÉÆA¢UÉ vÀªÀÄä ºÉÆ®PÉÌ ºÉÆÃzÁUÀ ºÀwÛ ºÉÆ®zÀ°è PÉ®¸À ªÀiÁqÀÄwÛzÁÝUÀ ªÀÄvÉÛ DPÉAiÀÄ UÀAqÀ£À ªÀÄ£ÉAiÀĪÀgÀÄ C°èAiÀÄÆ PÀÆqÀ «¥ÀjÃvÀ QgÀÄPÀļÀ ¤ÃqÀÄwÛzÁÝUÀ QgÀÄPÀļÀ vÁ¼À¯ÁgÀzÉà ªÀÄzÁåºÀß 2-30 ¦.JA.PÉÌ ºÉÆ®zÀ°èzÀÝ Qæ«Ä£Á±ÀPÀ OµÀ¢üAiÀÄ£ÀÄß ¸ÉêÀ£É ªÀiÁrzÁUÀ UÀAqÀ£À ªÀÄ£ÉAiÀĪÀgÀÄ G¥ÀZÁgÀPÁÌV AiÀiÁzÀVgÀ ¸ÀPÁðj D¸ÀàvÉæUÉ ¸ÉÃjPÉ ªÀiÁrzÀÄÝ, £ÀAvÀgÀ ºÉaÑ£À G¥ÀZÁgÀPÁÌV AiÀiÁzÀVjAiÀÄ ¸ËzÁUÀgï PÁ¸ÀV D¸ÀàvÉæUÉ ¸ÉÃjPÉ ªÀiÁrzÁUÀ G¥ÀZÁgÀ ¥sÀ®PÁjAiÀiÁUÀzÉà ªÀÄgÀvÀ¼ÀÄ EAzÀÄ ¢£ÁAPÀ 11/02/2016 gÀAzÀÄ ¨É½UÉÎ 8-45 J.JA.PÉÌ ªÀÄÈvÀ¼ÁVzÀÝgÀ §UÉÎ ¦üAiÀiÁ¢ EgÀÄvÀÛzÉ.

UÀÄgÀĪÀÄoÀPÀ¯ï ¥Éưøï oÁuÉ UÀÄ£Éß £ÀA: 22/2016 PÀ®A 457,380 L¦¹. :- ¢£ÁAPÀ: 11-02-2016 gÀAzÀÄ ¦üAiÀiÁð¢ oÁuÉUÉ §AzÀÄ °TvÀ zÀÆgÀÄ PÉÆlÖ ¸ÁgÁA±ÀªÉãÉAzÀgÉ C£À¥ÀÆgÀ UÁæªÀÄzÀ ¸ÀgÀPÁj ¥sËæqsÀ ±Á¯ÉAiÀÄ°è ¢£ÁAPÀ 08-02-2016 ºÁUÀÆ 09-02-2016 gÀ ªÀÄzÀågÁwæ AiÀiÁgÉÆÃ C¥ÀjavÀ PÀ¼ÀîgÀÄ ¥sËæqsÀ ±Á¯ÉAiÀÄ PÀA¥ÀÆålgÀ PÉÆÃuÉAiÀÄ Qð ªÀÄÄjzÀÄ ºÉƼÀUÉ ¥ÀæªÉñÀªÀiÁr PÀA¥ÀÆålgÀ PÉÆÃuÉAiÀİè C¼ÀªÀr¹zÀ EDUCOMP PÀA¥À¤AiÀÄ 16 ¨ÁåljUÀÀ¼ÀÄ CzÀgÀ CAzÁdÄ QªÀÄävÀÄÛ 18000/- EzÀÄÝ. ¸ÀzÀj ¨ÁåljUÀ¼À£ÀÄß AiÀiÁgÉÆÃ C¥ÀjavÀ PÀ¼ÀîgÀÄ PÀ¼ÀîvÀ£ÀÀ ªÀiÁrPÉÆAqÀÄ ºÉÆÃVgÀĪÀ §UÉÎ C¥ÀgÁzÀ EgÀÄvÀÛzÉ.

Kalaburagi District Reported Crimes

ವರದಕ್ಷಣೆ ಕಿರುಕಳ ಪ್ರಕರಣ :
ಮಹಿಳಾ ಠಾಣೆ : ಶ್ರೀಮತಿ ಸುರೇಖಾ ಗಂಡ ಮನೋಹರ  ಹೊಟಕರ  ಸಾ: ಭಾರ್ಶಿ ಹಾಲ ವಸತಿ ಪ್ಲಾಟ ನಂ 71 ಭವಾನಿ ನಿಲಯ ಪೊಲೀಸ ಹೇಲಿಪ್ಯಾಟ ಮೈದಾನದ ಹತ್ತಿರ ಸೇಡಂ ರಸ್ತೆ ಕಲಬುರಗಿ ರವರ ಮದುವೆಯು ದಿನಾಂಕ: 29.05.2013 ರಂದು ವಿಜಯಲಕ್ಷ್ಮೀ ಕಲ್ಯಾಣ ಮಂಟಪ ಆರ್.ಟಿ.ಓ ಆಫೀಸ ಹತ್ತಿರ ಕಲಬುರಗಿಯಲ್ಲಿ ಮನೋಹರ ತಂದೆ ಫಕೀರಪ್ಪಾ  ಹೋಟಕರ  ಇವರೊಂದಿಗೆ ಸಮಾಜ  ಹಿರಿಯರ ಹಾಗೂ  ನೆಂಟರ ಸಮಕ್ಷಮ ಸಂಪ್ರದಾಯದ ಪ್ರಕಾರ ಜರುಗಿರುತ್ತದೆ. ಮದುವೆಯಲ್ಲಿ 6 ತೊಲೆ ಬಂಗಾರ, 25 ಸಾವಿರ ರೂಪಾಯಿ ಹೀಗೆ ಅಂದಾಜು ಮದುವೆಯ ವೆಚ್ಚ 8 ರಿಂದ 10 ಲಕ್ಷ ರೂಪಾಯಿ ಖರ್ಚು ಮಾಡಿ ಮದುವೆ ಮಾಡಿಕೊಟ್ಟಿರುತ್ತಾರೆ. ಮದುವೆಯಾದ ನಂತರ ಒಂದು ತಿಂಗಳವರೆಗೆ ನನ್ನ ಗಂಡ ಹಾಗೂ ಗಂಡನ ಮನೆಯವರು ನನ್ನೊಂದಿಗೆ ಚೆನ್ನಾಗಿದ್ದು, ನಂತರ ನನ್ನ ಗಂಡ ಹಾಗೂ ಗಂಡನ ಮನೆಯವರೆಲ್ಲರೂ ಸೇರಿಕೊಂಡು ನನಗೆ ಮಾನಸಿಕ ಮತ್ತು ದೈಹಿಕ ಕಿರುಕುಳ ಕೊಟ್ಟು ಹೊಡೆ ಬಡೆ ಮಾಡುತ್ತಿದ್ದು ನನ್ನ ಗಂಡ ಮನೋಹರ ಇತನು ಬೇರೆ ಹೆಣ್ಣಿನ್ನೊಂದಿಗೆ ಅನೈತಿಕ ಸಂಬಂಧ ಇಟ್ಟುಕೊಂಡು ದಿನಾಲೂ ನನ್ನ ಗಂಡ ನನಗೆ ಹೊಡೆ ಬಡೆ ಮಾಡುತ್ತಿದ್ದನು. ನೀನು ನಿನ್ನ ತವರು ಮನೆಯಿಂದ 4 ಲಕ್ಷ ರೂಪಾಯಿ ತೆಗೆದುಕೊಂಡು ಬಾ ಅಂತಾ ಹಣ ತಂದರೆ ಮಾತ್ರ ನಿನಗೆ ಮನೆಯಲ್ಲಿಟ್ಟುಕೊಳ್ಳುತ್ತೇನೆ ಅಂತಾ ಹೇಳಿದ್ದರಿಂದ ನಾನು ಇತ್ತೀಚೆಗೆ 2 ತಿಂಗಳಿಂದ ನನ್ನ ತವರುಮನೆಯಾದ ಕಲಬುರಗಿಯಲ್ಲಿ  ಇದ್ದು, ದಿನಾಂಕ 02-02-2016 ರಂದು 2-30 ಗಂಟೆ ಸುಮಾರಿಗೆ ನನ್ನ ಗಂಡನು ತವರು ಮನೆಗೆ ಬಂದು ನನಗೆ ಸಾಲವಾಗಿರುತ್ತದೆ ನಿನ್ನ ತಂದೆ ತಾಯಿಯವರಿಂದ  4 ಲಕ್ಷ ರೂಪಾಯಿ ಹಣ ಕೊಡಿಸು ಇಲ್ಲದಿದ್ದರೆ ನಾನು ನಿನಗೆ ಇಡುವುದಿಲ್ಲ ಅಂತಾ ಜೀವದ ಬೆದರಿಕೆ ಹಾಕಿ ಅವಾಚ್ಯ ಶಬ್ದಗಳಿಂದ ಬೈದು ನನಗೆ ಸಿಕ್ಕಾಪಟ್ಟೆ ಹೊಡೆಯುವಾಗ ನನ್ನ ತಾಯಿ ಲಿಂಬಾಬಾಯಿ , ವೈನಿಯರಾದ ರಂಜನಾ, ಇವರು ಬಂದು ಜಗಳ ಬಿಡಿಸಿರುತ್ತಾರೆ. ನನಗೆ ಮಾನಸಿಕ ಮತ್ತು ದೈಹಿಕ ಹಿಂಸೆ ಕೊಟ್ಟು ಹೊಡೆ ಬಡೆ ಮಾಡಿ ತವರು ಮನೆಯಿಂದ 4 ಲಕ್ಷ ರೂಪಾಯಿ ತೆಗೆದುಕೊಂಡು ಬಾ ಅಂತಾ ಹೇಳಿದ ನನ್ನ ಗಂಡ ಮನೋಹರ ಮತ್ತು ಮಾವ ಫಕೀರಪ್ಪಾ ಅತ್ತೆ  ಸೋಜರ ಬಾಯಿ, ಮೈದುನ ಅನಂತ, ನಾದಿನಿ ಕವಿತಾ, ರೂಪಾ ಸಂಗೀತಾ ,ಸವಿತಾ ಇವರೆಲ್ಲರ ಮೇಲೆ ಕಾನೂನು ಕ್ರಮ ಜರುಗಿಸಿ ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಮಹಿಳಾ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.  
ಅಪಘಾತ ಪ್ರಕರಣ :

ಅಫಜಲಪೂರ ಠಾಣೆ : ದಿನಾಂಕ 25-01-2016 ರಂದು ಬೆಳಿಗ್ಗೆ 06:00 ಗಂಟೆ ಸುಮಾರಿಗೆ ನಾನು ಮತ್ತು ನನ್ನ ತಾಯಿ ಎಗಮ್ಮ ಇಬ್ಬರು ಕರಜಗಿ ರೋಡಿಗೆ ವಾಯು ವಿಹಾರಕ್ಕೆ ಹೋಗಿದ್ದು ನಾವಿಬ್ಬರು ವಾಯು ವಿಹಾರ ಮಾಡಿಕೊಂಡು ಮರಳಿ ಕರಜಗಿ ರೋಡಿನ ಕಡೆಯಿಂದ ಮರಳಿ ಮನೆಯ ಕಡೆಗೆ ಬರುತ್ತಿದ್ದಾಗ ನಮ್ಮೂರಿನ ನೀರಿನ ಟಾಕಿ ಹತ್ತಿರ ಅಂದಾಜು ಬೆಳಿಗ್ಗೆ 06:30 ಗಂಟೆ ಸುಮಾರಿಗೆ ಬರುತ್ತಿದ್ದಾಗ ಎದರುಗಡೆಯಿಂದ ನಮ್ಮೂರಿನ ಸೋಮಣ್ಣ ತಂದೆ ಮುತ್ತಣ್ಣ ಕನ್ನೋಟ್ಟಿ ಈತನು ತನ್ನ ವಶದಲ್ಲಿದ್ದ ಮೋಟರ ಸೈಕಲನ್ನು ಅತಿವೇಗವಾಗಿ ಮತ್ತು ನಿಸ್ಕಾಳಜಿಯಿಂದ ನಡೆಸಿಕೊಂಡು ಬಂದು ರೋಡಿನ ಬದಿಯಲ್ಲಿ ನಡೆದುಕೊಂಡು ಬರುತ್ತಿದ್ದ ನನ್ನ ತಾಯಿಗೆ ಡಿಕ್ಕಿಪಡಿಸಿದನು, ಸದರಿ ಡಿಕ್ಕಿಯಿಂದ ನನ್ನ ತಾಯಿಯ ಏಡಗೈ ಭುಜದ ಹತ್ತಿರ ಗುಪ್ತಗಾಯ, ಎಡಕಣ್ಣಿನ ಹತ್ತಿರ ತರಚಿದ ರಕ್ತಗಾಯ ಮತ್ತು ಬಲ ಮೋಳಕಾಲಿಗೆ ಬಾರಿ ಗುಪ್ತಗಾಯವಾಗಿ ಕಾಲು ಮುರಿದಂತೆ ಆಗಿತ್ತು, ಹಾಗೂ ಮೈ ಕೈಗೆ ಸಣ್ಣ ಪುಟ್ಟ ತರಚಿದ ರಕ್ತಗಾಯಗಳು ಹಾಗೂ ಗುಪ್ತಗಾಯಗಳು ಆಗಿದ್ದವು. ಆಗ ನಾನು ಮತ್ತು ಅದೆ ಸಮಯಕ್ಕೆ ಬಂದ ನಮ್ಮೂರಿನ ದಾನಪ್ಪ ವಾಂಗಿ, ಬಸು ಮೇತ್ರಿ, ಬಸುಗೌಡ ಬಿರಾದಾರ ಎಲ್ಲರೂ ಕೂಡಿ ನನ್ನ ತಾಯಿಯನ್ನು ಉಪಚರಿಸಿದೆವು, ಸದರಿ ನಮ್ಮ ತಾಯಿಗೆ ಡಿಕ್ಕಿಯಾದ ಮೋಟರ ಸೈಕಲ ನಂ ನೋಡಿದ್ದು ಅದರ ನಂಬರ ಕೆಎ-32 ಕ್ಯೂ-3816 ಅಂತಾ ಇರುತ್ತದೆ. ನಂತರ ನಾನು ಮತ್ತು ನನ್ನ ತಂದೆ ಇಬ್ಬರು ಕೂಡಿ ನನ್ನ ತಾಯಿಯನ್ನು ಒಂದು ಖಾಸಗಿ ವಾಹನದಲ್ಲಿ ಸೋಲ್ಲಾಪೂರದ ಕೋಠಡಿಯಾ ಆಸ್ಪತ್ರೆಗೆ ಕರೆದುಕೊಂಡು ಹೋಗಿ ಸೇರಿಕೆ ಮಾಡಿರುತ್ತೆವೆ ಅಂತಾ ಶ್ರೀ ಸಂಜಿವಕುಮಾರ ತಂದೆ ಅಶೋಕ ಮೇತ್ರಿ ಸಾ|| ಉಡಚಾಣ ರವರು ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಅಫಜಲಪೂರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Thursday, February 11, 2016

Yadgir District Reported Crimes



Yadgir District Reported Crimes

UÀÄgÀĪÀÄoÀPÀ¯ï ¥ÉưøÀ oÁuÉ UÀÄ£Éß £ÀA: 20/2016 PÀ®A 279, 304(J) L¦¹ :- ¢£ÁAPÀ 10-02-2016 gÀAzÀÄ ªÀÄzÁåºÀß 3.15 ¦.JA PÉÌ ¦gÁå¢ü ªÀÄUÀ£ÀÄ vÀ£Àß ªÀÄ£É ªÀÄÄA¢£À UÀÄgÀĪÀÄoÀPÀ®-£ÁgÁAiÀÄt¥ÉÃl gÉÆÃr£À ªÉÄÃ¯É ¥ÀPÀÌzÀ°ègÀĪÀ QgÁt CAUÀrUÉ ºÉÆÃV ZÁPÀ¯ÉÃl vÉUÉzÀÄPÉÆAqÀÄ §gÀÄ®Ä gÉÆÃqÀÄ zÁlwÛzÁÝUÀ DgÉÆÃ¦vÀ£ÀÄ ¯Áj £ÀA. PÉJ-33-8221 £ÉzÀÝ£ÀÄß UÀÄgÀĪÀÄoÀPÀ® PÀqɬÄAzÀ CwªÉÃUÀ ºÁUÀÆ C®PÀëvÀ£À¢AzÀ ZÀ¯Á¬Ä¹PÉÆAqÀÄ ºÉÆÃV, gÉÆÃqÀÄ zÁlÄwÛzÀÝ ¦gÁå¢ü ªÀÄUÀ jÃAiÀiÁ£ï 5 ªÀµÀð FvÀ¤UÉ eÉÆÃgÁV rQÌ ºÉÆqÉzÀ ¥ÀjuÁªÀÄ¢AzÀ ¯Áj ZÀPÀæUÀ¼ÀÄ ¨Á®PÀ£À ªÉÄÃ¯É ºÁAiÀÄÄÝ ºÉÆÃVzÀÝjAzÀ ºÉÆmÉÖ¬ÄAzÀ PÀgÀ¼ÀÄUÀ¼ÀÄ ºÉÆgÀUÉ §AzÀÄ ¨sÁj gÀPÀÛUÁAiÀÄ ºÉÆA¢ ¸ÀܼÀzÀ°è ªÀÄÈvÀ¥ÀlÖ §UÉÎ C¥ÀgÁzsÀ.
ªÀqÀUÉÃgÁ ¥Éưøï oÁuÉ UÀÄ£Éß £ÀA: 17/2016 379 L.¦.¹ & 21(1),(2),(3),(4),(4J),(5) JªÀiï.JªÀiï.Dgï.r PÁAiÉÄÝ. :- ¢£ÁAPÀ 10/02/2016 gÀAzÀÄ ¨É¼ÀV£À eÁªÀ LPÀÆgÀ UÁæªÀÄzÀ°è AiÀiÁgÉÆÃ PÉ®ªÀgÀÄ CPÀæªÀĪÁV mÁæöåPÀÖgÀUÀ¼À°è ªÀÄgÀ¼ÀÄ vÀÄA© PÀ¼ÀîvÀ£À¢AzÀ ¸ÁUÁtÂPÉ ªÀiÁqÀÄwÛzÁÝgÉ CAvÁ ¨Áwä §AzÀ ªÉÄÃgÉUÉ ¦.J¸ï.L ºÁUÀÆ ¹§âA¢üAiÀĪÀgÀÄ PÀÆr zÁ½ ªÀiÁrzÁUÀ mÁæöåPÀÖgÀ ZÁ®PÀgÀÄUÀ¼ÀÄ Nr ºÉÆÃVzÀÄÝ mÁæöåPÀÖgÀUÀ¼ÁzÀ 1). Masse Ferguson Engine No: S337A65246 mÁæ° £ÀA§gÀ EgÀĪÀÅ¢®è. 2). Mahindra Sarpanch Engine No: NFTC00951 mÁæ° £ÀA§gÀ EgÀĪÀÅ¢®è. 3). Mahindra Bhoomiputra No: KA-36 TB-6308 mÁæ° £ÀA§gÀ EgÀĪÀÅ¢®è. 4). Massey Ferguson Engine No: S3251F53451 mÁæ° £ÀA§gÀ EgÀĪÀÅ¢®è. EªÀÅUÀ¼À£ÀÄß d¦Û ¥Àr¹PÉÆAqÀÄ oÁuÉUÉ §A¢zÀÄÝ F ªÉÄð£ÀAvÉ ¥ÀæPÀgÀt zÁR¯ÁVgÀÄvÀÛzÉ.
PÉA¨sÁ« ¥Éưøï oÁuÉ UÀÄ£Éß £ÀA: 19/2016 PÀ®A 379 L.¦.¹ :- ¢£ÁAPÀ 10/02/16 gÀAzÀÄ 4 ¦.JªÀiï PÉÌ ¦üAiÀiÁð¢AiÀÄÄ oÁuÉUÉ ºÁdgÁV MAzÀÄ UÀtQÃPÀÈvÀ Cfð vÀAzÀÄ ºÁdgÀÄ¥Àr¹zÀÄÝ CfðAiÀÄ ¸ÁgÁA±ÀªÉãÉAzÀgÉ, £À£Àß ºÉÆ® ¸ÀªÉð £ÀA 66 £ÉÃzÀÄÝ ¸ÀÄgÀ¥ÀÆgÀ vÁ®ÆQ£À vÀ¼Àî½î(©) UÁæªÀÄzÀ ¹ÃªÀiÁAvÀgÀzÀ°èzÀÄÝ F ºÉÆ®ªÀÅ £À£Àß ºÉ¸ÀjUÉ EgÀÄvÀÛzÉ. F ºÉÆ®zÀ §UÉÎ «£ÁPÁgÀt £ÀªÀÄä UÁæªÀÄzÀ C¯Áè¨sÀPÀë vÀAzÉ £À©¸Á§ ªÀÄÄeÁªÀgÀ FvÀ£ÀÄ £ÀªÀÄä ºÉÆ®ªÀÅ vÀ£ÀUÉ §gÀÄvÀÛzÉ CAvÁ PÉÆÃnðUÉ ºÁQ PÉøÀÄ £ÀqÉAiÀÄÄwÛzÀÄÝ PÉøÀÄ ZÁ°ÛAiÀİèzÀÄÝ £ÁªÀÅ D ºÉÆ®ªÀÅ £ÀªÀÄäzÉà EzÀÄÝzÀjAzÀ ¸ÁUÀĪÀ½ ªÀiÁqÀÄvÀÛ §A¢zÀÄÝ CzÀgÀAvÉ F ªÀµÀðªÀÇ PÀÆqÀ £ÁªÀÅ D ºÉÆ®zÀ°è eÉÆÃ¼ÀzÀ ¨É¼ÉAiÀÄÄ ºÁQ eÉÆÃ¼ÀzÀ ¨É¼ÉAiÀÄÄ PÀmÁ«UÉ §A¢zÀÝjAzÀ £ÁªÀÅ ¤£Éß ¢£ÁAPÀ 09/02/2016 gÀAzÀÄ eÉÆÃ¼ÀzÀ gÁ²AiÀÄÄ ªÀiÁrzÀÄÝ gÁ² ªÀiÁrzÀ eÉÆÃ¼ÀzÀ ¨É¼ÉAiÀÄ£ÀÄß ªÀÄ£ÉUÉ vÉUÉzÀÄPÉÆAqÀÄ ºÉÆÃUÀ¨ÉÃPÉAzÀgÉ,C¯Áè¨sÀPÀë ªÀÄÄeÁªÀgÀ FvÀ£ÀÄ §AzÀÄ ¤ÃªÉÃPÉ gÁ² ªÀiÁr¢ÝÃj £ÁªÉà gÁ² ªÀiÁqÀ¨ÉÃQvÀÄÛ F gÁ²AiÀÄ£ÀÄß £ÁªÉà vÉUÉzÀÄPÉÆAqÀÄ ºÉÆÃUÀÄvÉÛÃªÉ CAvÁ CAzÁUÀ £ÁªÀÅ ©wÛ ¨É¼É¢zÉÝÃªÉ ¤ÃªÉÃPÉ vÉUÉzÀÄPÉÆAqÀÄ ºÉÆÃUÀÄwÛÃj £ÁªÉà vÉUÉzÀÄPÉÆAqÀÄ ºÉÆÃUÀÄvÉÛÃªÉ CAzÁUÀ CªÀgÀÄ ¸ÀĪÀÄä£ÁV ºÉÆÃVzÀÝgÀÄ.£ÀAvÀgÀ ¤£Éß gÁ² ªÀiÁqÀ®Ä ¸ÀAeÉ §ºÀ¼À ºÉÆvÁÛVzÀÝjAzÀ AiÀiÁªÀÅzÉà UÁr ¹UÀzÀ PÁgÀt ªÀÄÄAeÁ£É JzÀÄÝ ªÀÄ£ÉUÉ eÉÆÃ¼ÀªÀ£ÀÄß vÉUÉzÀÄPÉÆAqÀÄ ºÉÆÃzÀgÁ¬ÄvÀÄ CAvÁ C¯Éèà ºÉÆ®zÀ°èzÀÝ UÀÄr¸À°£À ¥ÀPÀÌzÀ°è £ÁªÀÅ gÁ² ªÀiÁrzÀÝ 2 aî eÉÆÃ¼À CAzÁdÄ QªÀÄävÀÄÛ 5000-00 gÀÆ¥Á¬Ä £ÉÃzÀÄÝ ElÄÖPÉÆAqÀÄ £ÁªÀÅ UÀÄr¸À°£À°è £Á£ÀÄ ªÀÄvÀÄÛ £À£Àß ºÉAqÀwAiÀiÁzÀ ±ÀQãÁ©Ã ªÀÄvÀÄÛ £À£Àß CPÀ̼ÁzÀ ¥sÁwêÀiÁ ºÁUÀÆ 4 d£À ªÀÄPÀ̼ÀÄ J®ègÀÆ PÀÆr ªÀÄ®VPÉÆArzÉݪÀÅ.DUÀ gÁwæ ¸ÀªÀÄAiÀÄzÀ°è CAzÀgÉ gÁwæ 12 UÀAmÉAiÀÄ ¸ÀĪÀiÁjUÉ C¯Áè¨sÀPÀë vÀAzÉ £À©¸Á§ ªÀÄÄeÁªÀgÀ, ¨sÁµÁ¸Á§ vÀAzÉ SÁzÀgÀ¸Á§ PÀ®PÉÃj ºÁUÀÆ EvÀgÀ ªÀÄÆgÀÄ d£ÀgÀÄ CªÀgÀ ºÉ¸ÀgÀÄ UÉÆwÛ®è F 5 d£ÀgÀÄ ¸ÉÃj ºÉÆ®zÀ°ènÖzÀÝ 2 aî eÉÆÃ¼ÀªÀ£ÀÄß PÀ¼ÀªÀÅ ªÀiÁrPÉÆAqÀÄ ºÉÆÃVgÀÄvÁÛgÉ.PÁgÀt £ÀªÀÄä ºÉÆ®zÀ°è gÁ² ªÀiÁrnÖzÀÝ 2 aî eÉÆÃ¼ÀªÀ£ÀÄß PÀ¼ÀªÀÅ ªÀiÁrPÉÆAqÀÄ ºÉÆÃzÀªÀgÀ ªÉÄÃ¯É PÁ£ÀÆ£ÀÄ PÀæªÀÄ dgÀÄV¸À¨ÉÃPÀÄ CAvÁ CfðAiÀÄ ¸ÁgÁA±ÀzÀ ªÉÄðAzÀ ¥ÀæPÀgÀt zÁR°¹zÀÄÝ EgÀÄvÀÛzÉ.
.PÉÆÃqÉPÀ®è ¥Éưøï oÁuÉ UÀÄ£Éß £ÀA: 06/2016 78 (111) PÉ ¦ DPÀÖ :- ¢£ÁAPÀ:09.02.2016 gÀAzÀÄ 19.30 UÀAmÉUÉ  ¦.J¸ï.L gÀªÀgÀÄ oÁuÉUÉ ºÁdgÁV vÁªÀÅ ¥ÀÆgÉʹzÀ d¦Û ¥ÀAZÀ£ÁªÉÄAiÀÄ£ÀÄß eÁÕ¥À£Á ¥ÀvÀæzÉÆA¢UÉ DgÉÆÃ¦ ¤AUÀ¥Àà vÀAzÉ ZÀAzÀ¥Àà ºÉÆÃ¸ÀÆgÀ ¸Á:§®±ÉnÖºÁ¼À vÁ:¸ÀÄgÀ¥ÀÆgÀ, ªÀÄvÀÄÛ DvÀ¤AzÀ d¦Û ªÀiÁrzÀ ªÀÄÄzÉݪÀiÁ°£ÉÆA¢UÉ ºÁdgÀ¥Àr¹zÀÄÝ ¦J¸ïL gÀªÀgÀÄ ºÁdgÀ ¥Àr¹zÀ d¦Û ¥ÀAZÀ£ÁªÉÄ ªÀÄvÀÄÛ eÁÕ¥Á£À ¥ÀvÀæzÀ ¸ÁgÁA±À K£ÀAzÀgÉ £Á£ÀÄ 17:05 UÀAmÉUÉ oÁuÉAiÀİè EzÁÝUÀ gÁd£ÀPÉÆÃ¼ÀÆgÀ UÁæªÀÄzÀ §¸ï ¤¯ÁÝtzÀ ºÀwÛgÀ¸ÁªÀðd¤PÀ gÀ¸ÉÛAiÀÄ ªÉÄÃ¯É M§â ªÀåQÛ ªÀÄlPÁ dÆeÁl §gÉzÀÄPÉÆ¼ÀÄîwÛzÁÝ£É CAvÁ RavÀ ¨Áwäà §AzÀ ªÉÄÃgÉUÉ ¥ÀAZÀgÀ£ÁßV ªÉÄÃgÉUÉ ¥ÀAZÀgÀ£ÁßV ²æÃ. ¸ÀAUÀAiÀÄå vÀAzÉ §¸ÀAiÀÄå »gÉêÀÄoÀ ¸ÀzÁݪÀĺÀĸÉãï vÀAzÉ UÀ¥sÀÆgÀ¸Á¨ï ZËzÀj  ¸Á: E§âgÀÆ PÉÆqÉÃPÀ®è EªÀgÀ ¸ÀªÀÄPÀëªÀÄzÀ°è £Á£ÀÄ ªÀÄvÀÄÛ ¹§âA¢AiÀĪÀgÁzÀ ºÉZï ¹ 125 ¸ÀAUÀ¥Àà ,¦¹-248 ªÉPÀlgÀªÀÄt, ¦¹-132 ªÉAPÀmÉñÀ ºÁUÀÆ ¥ÀAZÀgÉÆA¢UÉ oÁuɬÄAzÀ 17:30 UÀAmÉUÉ MAzÀÄ SÁ¸ÀV ªÁºÀ£ÀzÀ°è ºÉÆgÀlÄ 17:50 UÀAmÉUÉ WÀl£Á ¸ÀܼÀQÌ ºÉÆÃV 18:00 UÀAmÉUÉ zÁ½ ªÀiÁr ªÀÄlPÁ §gÉzÀÄPÉÆ¼ÀÄîwÛzÀÝ ¤AUÀ¥Àà vÀAzÉ ZÀAzÀ¥Àà ºÉÆÃ¸ÀÆgÀ ¸Á:§®±ÉnÖºÁ¼À FvÀ¤UÉ ªÀ±ÀPÉÌ ¥ÀqÉzÀÄPÉÆAqÀÄ DvÀ¤AzÀ 1 ¨Á¯ï ¥Á¬ÄAmï ¥É£ï,  ºÁUÀÆ 1 ªÀÄlPÁ CAQ ¸ÀASÉå §gÉzÀ aÃn, 660/- gÀÆ £ÀUÀzÀÄ ºÀt £ÉÃzÀݪÀÅUÀ¼À£ÀÄß ¥ÀAZÀgÀ ¸ÀªÀÄPÀëªÀÄzÀ°è 18:00 UÀAmɬÄAzÀ 19:00 UÀAmÉ ªÀgÉUÉ d¦Û ¥ÀAZÀ£ÁªÉÄ ªÀiÁqÀĪÀ ªÀÄÆ®PÀ d¦Û ªÀiÁr¥Àr¹PÉÆArzÀÄÝ £ÀAvÀgÀ 19:30 UÀAmÉUÉ oÁuÉUÉ §AzÀÄ DgÉÆÃ¦vÀ£ÁzÀ ¤AUÀ¥Àà vÀAzÉ §¸À¥Àà ºÉÆÃ¸ÀÆgÀ ¸Á:§®±ÉnÖºÁ¼À  ºÁUÀÆ d¦Û ªÀiÁrzÀ ªÀÄÄzÉݪÀiÁ®Ä ºÁUÀÆ d¦Û ¥ÀAZÀ£ÁªÉÄAiÉÆA¢UÉ ¤ªÀÄUÉ ºÁdgÀÄ¥Àr¹zÀÄÝ F §UÉÎ DgÉÆÃ¦vÀ£À ªÉÄÃ¯É PÁ£ÀÆ£ÀÄ PÀæªÀÄ PÉÊPÉÆ¼ÀÄî®Ä ¸ÀÆa¸À¯ÁVzÉ. ¸ÀzÀj ¸ÁgÁA±ÀªÀÅ C¸ÀAeÉÕà C¥ÀgÁzsÀªÁVzÀÝjAzÀ ªÀiÁ£Àå £ÁåAiÀiÁ®AiÀÄzÀ ¥ÀgÀªÁ¤UÉ AiÀiÁ¢ §gÉzÀÄ ¤ªÉâ¹PÉÆArzÀÄÝ. EAzÀÄ ¢£ÁAPÀ: 10.02.2016 gÀAzÀÄ 18.30 UÀAmÉUÉ ¦¹-130 ±ÁAvÀAiÀÄå gÀªÀgÀÄ ªÀiÁ£Àå £ÁåAiÀiÁ®AiÀÄ¢AzÀ ¥ÀgÀªÁ¤UÉ ¥ÀqÉzÀÄPÉÆAqÀÄ §AzÀÄ ¥ÀgÀªÀ¤UÉ AiÀiÁ¢AiÀÄ£ÀÄß ºÁdgÀ¥Àr¹zÀÄÝ. ¤£Àß ¦J¸ïL gÀªÀgÀÄ ºÁdgÀ ¥Àr¹zÀ d¦Û ¥ÀAZÀ£ÁªÉÄ ªÀÄvÀÄÛ eÁÕ¥Á£À ¥ÀvÀæzÀ ¸ÁgÁA±À ªÉÄðAzÀ oÁuÁ UÀÄ£Éß £ÀA: 06/2016 PÀ®A: 78 (111) PÉ.¦. JPïÖ ¥ÀæPÁgÀ UÀÄ£Éß zÁR®Ä ªÀiÁrPÉÆAqÀÄ vÀ¤SÉ PÉÊPÉÆAqÉ£ÀÄ.
±ÀºÁ¥ÀÆgÀ ¥Éưøï oÁuÉ UÀÄ£Éß £ÀA: 30/2016 PÀ®A 323.354.504.506.L¦¹ :- ದಿನಾಂಕ 11/02/2016 ರಂದು  ರಾತ್ರಿ  00.15 ಗಂಟೆಗೆ  ಸುಮಾರಿಗೆ  ಪಿರ್ಯಾದಿ   ಶ್ರೀ ಸಣ್ಣ ಜಟ್ಟೆಪ್ಪ ತಂದೆ ಮಲ್ಲಪ್ಪ ಕೊರಿ ಸಾ|| ಎಮ್ ಕೊಳ್ಳುರು   ಈತನು ಠಾಣೆಗೆ  ಹಾಜರಾಗಿ ಕನ್ನಡದಲ್ಲಿ ಟೈಪಮಾಡಿದ ಅರ್ಜಿ ಸಲ್ಲಿಸಿದ್ದರ ಸಾರಂಶವೆನಂದರೆ  ದಿನಾಂಕ 10/02/2016 ರಂದು   ರಾತ್ರಿ  20.30 ಗಂಟೆಗೆ ಸುಮಾರಿಗೆ   ಲಕ್ಷ್ಮಣ್ಣ ತಂದೆ ಹುಲಗಪ್ಪ ಯಾಮನಾಳ   ಈತನು ಮದ್ಯ ಕುಡಿದ ಅಮನಲ್ಲಿ ನಮ್ಮ ಮನೆಯ ಮುಂದೆ ಅಂಗಳದಲ್ಲಿ  ನೀಮತು ನಮ್ಮ ಹೆಣ್ಣು ಮಕ್ಕಳಿಗೆ   ಬೈಯುತ್ತಿರುವಾಗ ಎಕೆ ಬೈಯುತ್ತಿರುವೆ ಅಂತಾ ಕೇಳಿದಾಗ ಸೋಳೆ ಮಗನೇ ನಿನೇಕೆ ಕೇಳಿತ್ತಿರುವೆ ಅವಾಚ್ಚ ಶಬ್ದಗಳಿಂದ ಬೈದು ಎದಮೇಲಿನ ಅಂಗಿ ಹಿಡಿದು ಜಗ್ಗಾಡಿ ಕೈಯಿಂದ ಎಡ ಕಾಪಳೆಕ್ಕೆ ಹೊಡೆದನು ನನಗೆ ಹೊಡೆಯುತ್ತಿರವದನ್ನು ನೋಡಿ ನಮ್ಮ ತಂದೆ  ಚಿಕ್ಕಪ್ಪ ನಮ್ಮ ಅತ್ತೆ ಕೆಂಚಮ್ಮ ಅಯ್ಯಮ್ಮ ಇವರಿಗೆ ಕೈಯಿಂದ ಜಗ್ಗಾಡಿ ನೊಕಿ  ಜೀವದ ಭಯ ಹಾಕಿರುತ್ತಾರೆ ಅಂತಾ ಪಿರ್ಯಾದಿ ನೀಡಿದರ ಸಾರಂಶದ ಮೇಲಿಂದ ಠಾಣೆ ಗುನ್ನೆ ನಂ  30/2016 ಕಲಂ  323.354.504.506. ಐ.ಪಿಸಿ ನೇದ್ದರ ಪ್ರಕಾರ   ಗುನ್ನೆ ದಾಖಲು ಮಾಡಿಕೊಂಡು  ತನಿಖೆ ಕೈಕೊಂಡೆನು.
UÀÄgÀĪÀÄoÀPÀ¯ï ¥Éưøï oÁuÉ UÀÄ£Éß £ÀA: 21/2016 PÀ®A 498(J) 306 ¸ÀAUÀqÀ 34 L¦¹ DPïÖ :- ¢£ÁAPÀ 10/02/2016 gÀAzÀÄ gÁwæ 8-00 ¦.JAPÉÌ ²æÃ gÁªÀÄÄ®Ä vÀAzÉ ¸Á§tÚ UÉÆ®ÆègÀÄ ¸Á: ©¯PÀ¯ï vÁ: ¸ÉÃqÀA f: PÀ®§ÄgÀV FvÀ£ÀÄ oÁuÉUÉ ºÁdgÁV °TvÀ zÀÆgÀÄ PÉÆnÖzÀÄÝ CzÀgÀ ¸ÁgÀA±ÀªÉãÉAzÀgÉ £Á£ÀÄ gÁªÀÄÄ®Ä vÀAzÉ ¸Á§tÚ ¨Á¬ÄPÀr ªÀAiÀÄ: 45 ªÀµÀð eÁw: UÉÆ®ÆègÀÄ G: MPÀÌ®ÄvÀ£À ¸Á: ©®PÀ¯ï F ªÀÄÆ®PÀ «£ÀAw¹PÉÆ¼ÀÄîªÀÅzÉãÉAzÀgÉ £ÀªÀÄä vÀAzÉ vÁ¬ÄUÉ  £ÁªÀÅ £Á®ÄÌ d£À ªÀÄPÀ̽zÀÄÝ E§âgÀÄ UÀAqÀÄ ªÀÄPÀ̼ÀÄ ºÁUÀÆ E§âgÀÄ ºÉtÄÚ ªÀÄPÀ̼ÀÄ EgÀÄvÉÛêÉ. CªÀgÀ°è £À£Àß vÀA¢ ¸Á«vÀæªÀÄä EªÀ¼ÀÄ J®ègÀQÌAvÀ ¸ÀtÚªÀ½zÀÄÝ CªÀ½UÉ ¸ÀĪÀiÁgÀÄ 10 ªÀµÀðUÀ½AzÀ zÀAvÀ¥ÀÄgÀ UÁæªÀÄzÀ ©ZÀÑ¥Àà ¥ÉzÀÝUÉÆ®è EªÀgÀ ªÀÄUÀ£ÁzÀ PÀȵÀÚ¥Àà¤UÉ PÉÆlÄÖ ªÀÄzÀÄªÉ ªÀiÁrzÀÄÝ EgÀÄvÀÛzÉ. ªÀÄzÀĪÉAiÀiÁzÀ £ÀAvÀgÀ 6 ªÀµÀðUÀ¼ÀªÀgÀUÉ UÀAqÀ ºÉAqÀw C£ÀÆ£ÀåªÁV EzÀÝgÀÄ, CªÀjUÉ 2 d£À UÀAqÀÄ  ªÀÄPÀ̽zÀÝgÀÄ. 1] ¥Àæ«Ãt 5 ªÀµÀð UÀuÉñÀ 21/2 ªÀµÀðzÀªÀjvÁÛgÉ. FUÉ ¸ÀĪÀiÁgÀÄ 4 ªÀµÀðUÀ½AzÀ £À£Àß ¨ÁªÉÄÊzÀÄ£À(vÀAVUÀAqÀ) PÀȵÀÚ¥Àà vÀAzÉ ©ZÀÑ¥Àà UÉÆ¯Áè ªÀiÁªÀ ©ZÀÑ¥ïà vÀAzÉ ©ÃªÀÄ¥Àà UÉÆ¯Áè CªÀ¼À £Á¢ü¤ ªÀiÁuɪÀÄä UÀAqÀ £ÁgÁAiÀÄt ,UÉÆ¯Áè EªÀgÀ®ègÀÆ ¸Á«vÀæªÀÄä½UÉ ¸ÀjAiÀiÁV PÉ®¸À ªÀiÁqÀ®Ä §gÀĪÀÅ¢®è ºÉýzÀ PÉ®¸À ¸ÀjAiÀiÁV ªÀiÁqÀĪÀÅ¢¯Áè CAvÁ PÀëÄ®èPÀ «µÀAiÀÄzÀ°è CªÀ½UÉ CªÁZÀѪÁV ¨ÉÊzÀÄ ªÀiÁ£À¹PÀªÁV ªÀÄvÀÄÛ zÉÊ»PÀªÁV »A¸É PÉÆqÀÄvÁÛ §A¢zÀÄÝ F §UÉÎ ¸Á«vÀæªÀÄä¼À CtÚ vÀªÀÄäA¢gÀÄ ºÁUÀÆ vÀAzÉ vÁ¬ÄAiÀĪÀgÀÄ ¸ÀzÀjAiÀĪÀjUÉ  §Ä¢ÝªÁzÀ ºÉý £ÁåAiÀiÁ ¥ÀAZÁAiÀÄw ªÀiÁr ºÉÆÃVzÀÄÝ EgÀÄvÀÛzÉ.  »ÃVzÀÄÝ EAzÀÄ ¢£ÁAPÀ:  10/02/2016 ¨É½UÉÎ 10-00 UÀAmÉ ¸ÀĪÀiÁjUÉ ¸Á«vÀæªÀÄä¼À UÀAqÀ , ªÀiÁªÀ, ªÀÄvÀÄÛ £ÉUÉt EªÀgÀÄ ºÉÆqɧqÉ ªÀiÁr ªÀiÁ£À¹PÀªÁV QgÀÄPÀļÀ ¤ÃrzÀÝjAzÀ F ¢£À 12 UÀAmÉ ¸ÀĪÀiÁjUÉ  ¸Á«vÀæªÀÄä EªÀ¼ÀÄ ªÀÄ£ÉAiÀİè AiÀiÁgÀÆ E®èzÀÝ£ÀÄß £ÉÆÃr CªÀgÀÄ PÉÆqÀÄwÛzÀÝ QgÀÄPÀļÀ vÁ¼ÀzÉà ªÀÄ£À¹ì£À ªÉÄÃ¯É ¥ÀjuÁªÀÄ ªÀiÁrPÉÆAqÀÄ ªÀÄ£ÉAiÀÄ°è ºÀUÀ΢AzÀ  PÀÄwÛVUÉ GgÀÄ®Ä ºÁQPÉÆAqÀÄ ªÀÄÈvÀ¥ÀnÖgÀÄvÁÛ¼É. ¸ÀzÀjAiÀĪÀgÀ ªÉÄÃ¯É ¸ÀÆPÀÛ PÁ£ÀÆ£ÀÄ PÀæªÀÄ dgÀÄV¸À¨ÉÃPÉAzÀÄ PÉÆlÖ ¦gÁå¢ü DzsÁgÀzÀ ªÉÄðAzÀ oÁuÉ UÀÄ£Éß £ÀA: 21/2016 PÀ®A: 498(J), 306, ¸ÀAUÀqÀ  34 L.¦.¹ ¥ÀæPÁgÀ UÀÄ£Éß zÁR®Ä ªÀiÁrPÉÆAqÀÄ vÀ¤SÉ PÉÊPÉÆAqÉ£ÀÄ.