Police Bhavan Kalaburagi

Police Bhavan Kalaburagi

Sunday, April 10, 2016

Kalaburagi District Reported Crimes

ಹಲ್ಲೆ ಪ್ರಕರಣ :
ಅಫಜಲಪೂರ ಠಾಣೆ : ಶ್ರೀ ಬಸವಂತಪ್ಪ ತಂದೆ ಮಲ್ಲಪ್ಪ ಹೂಗಾರ ದಿನಾಂಕ 29.03.2016 ರಂದು ಮುಂಜಾನೆ 11:30 ಗಂಟೆ ಸುಮಾರಿಗೆ ನಾನು ನಮ್ಮ ಕಾರ್ಖಾನೆಯಲ್ಲಿದ್ದಾಗ ನಮ್ಮ ಕಾರ್ಖಾನೆಯ ಸಿವ್ಹಿಲ್ ಇಂಜನಿಯರಾದ ಶ್ರೀ ಗೋಪಾಲ ಕಲ್ಲಪ್ಪ ಗೊಂದಳಿ ಸಾ|| ಅನಂತಪೂರ ತಾ|| ಅತಣಿ ಜಿ|| ಬೆಳಗಾವಿ ಇವರು ನನಗೆ ಪೋನ ಮಾಡಿ, ನಾನು ಮತ್ತು ಸಿವಿಲ್ ಸೂಪರವೈಜರ ಆದ ಶ್ರೀ ಸುನೀಲ ಪ್ರಭಾಕರ ದಡಫೆ, ಇಬ್ಬರು ನಮ್ಮ ಕಾರ್ಖಾನೆಗೆ ಸಂಭಂದಿಸಿದ ಐ.ಟಿ.ಐ ಕಾಲೇಜದ ಮುಂದೆ ಇದ್ದಾಗ ನಮ್ಮ ಕಾರ್ಖಾನೆಯಲ್ಲಿ ಕೆಲಸ ಮಾಡುತ್ತಿರುವ ರಮೇಶ ಅಮೃತ ಸಂಗಮಕರ ಸಾ|| ಘತ್ತರಗಾ ಇವನು ನಮ್ಮ ಹತ್ತಿರ ಬಂದು ನಮ್ಮ ಹೊಲದಲ್ಲಿ ಜಾಲಿಕಂಟಿಗಳನ್ನು ತಗೆಸಬೇಕು ಜೆ.ಸಿ.ಬಿ ಯಾಕೆ ಕೊಡುತ್ತಿಲ್ಲಾ ಅಂತಾ ನನಗೆ ತಡೆದು ನಿಲ್ಲಿಸಿ, ನನಗೆ ಅವಾಚ್ಯ ಶಬ್ದಗಳಿಂದ ಬೈದು ಕೈಯಿಂದ ಹಾಗೂ ಕೊಡಲಿಯ ಕಾವಿನಿಂದ ಹೊಡೆ ಬಡೆ ಮಾಡಿರುತ್ತಾನೆ, ಹಾಗೂ ಕಾರ್ಖಾನೆಯ ಇತರೆ ಅಧಿಕಾರಿಗಳಿಗೂ ಅವಾಚ್ಯ ಶಬ್ದಗಳಿಂದ ಬೈದಿರುತ್ತಾನೆ. ಸದರಿಯವನು ನನಗೆ ಹೊಡೆ ಬಡೆ ಮಾಡುತ್ತಿದ್ದಾಗ ನನ್ನ ಜೋತೆಗೆ ಇದ್ದ ಸುನೀಲ ಪ್ರಭಾಕರ ದಡಫೆ ಹಾಗೂ ಸೆಕ್ಯೂರ್ಟಿ ಗಾರ್ಡ ಶ್ರೀಮಂತ ಗಾಯಕವಾಡ ಇವರು ನನಗೆ ಹೊಡೆಯುವುದನ್ನು ಬಿಡಿಸಿ ಕಳುಹಿಸಿರುತ್ತಾರೆ ಎಂದು ತಿಳಿಸಿದನು, ಆಗ ನಾನು ಸ್ಥಳಕ್ಕೆ ಹೋಗಿ ನೋಡಲಾಗಿ ರಮೇಶ ಸಂಗಮಕರ ಈತನು ಅಲ್ಲಿಂದ ಹೊಗಿದ್ದನು, ಗೋಪಾಲ ಗೊಂದಳಿ ರವರಿಗೆ ನೋಡಲು ಅವರಿಗೆ ಸಣ್ಣ ಪುಟ್ಟ ಗುಪ್ತಗಾಯಗಳು ಹಾಗೂ ತರಚಿದ ಗಾಯಗಳು ಆಗಿದ್ದವು, ನಂತರ ಸದರಿ ಗೋಪಾಲ ಗೊಂದಳಿ ರವರು ನಾನು ರಜೆ ಹಾಕಿ ನಮ್ಮೂರಿಗೆ ಹೋಗುತ್ತೇನೆ ಅಂತಾ ಹೇಳಿ ತಮ್ಮ ಊರಿಗೆ ಹೋಗಿರುತ್ತಾರೆ, ಸದರಿ ಗೋಪಾಲ ರವರಿಗೆ ಅಷ್ಟೆನು ಗಾಯಗಳು ಆಗಿರುವುದಿಲ್ಲ. ಸದರಿ ರಮೇಶ ತಂದೆ ಅಮೃತ ಸಂಗಮಕರ ಸಾ|| ಘತ್ತರಗಾ ಈತನು ತನ್ನ ಹೊಲದಲ್ಲಿ ಜಾಲಿ ಕಂಟಿಗಳನ್ನು ತಗೆಯಲು ಜೆ.ಸಿ.ಬಿ ಕೊಡಲಿಲ್ಲ ಎಂಬ ಕಾರಣಕ್ಕಾಗಿ ಹಾಗೂ ತನ್ನ ಡ್ಯೂಟಿಗೆ ಬ್ರೇಕ್ ಕೊಟ್ಟಿದ್ದಕ್ಕೆ ಸಿಟ್ಟಾಗಿ ಸಿವಿಲ್ ಇಂಜಿನಿಯರ್ ಆದ ಗೋಪಾಲ ಗೊಂದಳಿ ರವರಿಗೆ ತಡೆದು ನಿಲ್ಲಿಸಿ, ಅವಾಚ್ಯ ಶಬ್ದಗಳಿಂದ ಬೈದು, ಕೈಯಿಂದ ಹಾಗೂ ಕೊಡಲಿಯ ಕಾವಿನಿಂದ ಹೊಡೆ ಬಡೆ ಮಾಡಿರುತ್ತಾನೆ, ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಅಫಜಲಪೂರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.  
ಅ ಸ್ವಾಭಾವಿಕ ಸಾವು ಪ್ರಕರಣ :
ನಿಂಬರ್ಗಾ ಠಾಣೆ : ಶ್ರೀ ನಾಗನಾಥ ತಂದೆ ಭೀಮಶಾ ಪ್ಯಾಟಿ ಸಾ|| ಮಾಡಿಯಾಳ ಇವರು ಮಾಡಿಯಾಳ ಗ್ರಾಮ ಸೀಮಾಂತರದ ತಮ್ಮ ಕಾಕಾನವರಾದ ಶ್ಯಾಮರಾವ ತಂದೆ ಮಲಕಪ್ಪಾ ಪ್ಯಾಟಿ ಇವರ ಹೊಲದಲ್ಲಿ ಒಬ್ಬ ಅಪರಿಚಿತ ಹುಚ್ಚು ಗಂಡು ಮನುಷ್ಯ ಆತನ ವಯಸ್ಸು ಅಂದಾಜ 65-70 ವರ್ಷ ಹೆಸರು ವಿಳಾಸ ಗೊತ್ತಾಗಿರುವದಿಲ್ಲ ಇತನು ಸುಮಾರು 3-4 ದಿವಸಗಳ ಹಿಂದೆ ದಾರಿ ತಪ್ಪಿ ಬಂದು ಭಾರಿ ಬಿಸಿಲಿನಿಂದಲೋ ಅಥವಾ ಯಾವುದೋ ರೋಗದಿಂದ ಬಳಲಿ ಮೃತಪಟ್ಟಿರಬಹುದು ಆತನ ದೇಹದಿಂದ ಭಾರಿ ಬಿಸಿಲಿನಿಂದಾಗಿ ದ್ರವ ಸೋರುತ್ತಿದ್ದು ಮುಖದ ಮೇಲೆ ಹಕ್ಕಿ ಪಕ್ಷಿ ಹುಳ ತಿಂದು ಕಣ್ಣು ಬಾಯಿ ಮುಖದಿಂದ ರಕ್ತ ಸೋರಿ ರಕ್ತ ಕಪ್ಪು ಬಣ್ಣಕ್ಕೆ ತಿರುಗಿ ಮುಖಕ್ಕೆ ಮಸಿ ಬಳದಂತಾಗಿ ಮೃತನ ಮುಖಚರ್ಯ ಸರಿಯಾಗಿ ಗುರುತು ಸಿಗದ ಸ್ಥಿತಿಯಲ್ಲಿದ್ದು ಮೃತನ ಮುಖದ ಮೇಲೆ ಬಿಳಿ ಗಡ್ಡ ಮಿಸೆ ಹಾಗೂ ತಲೆಯ ಮೇಲೆ ಉದ್ದನೆಯ ಬಿಳಿ ಕೂದಲು ಹೊಂದಿರುತ್ತಾನೆ. ಮೈಮೇಲೆ ಒಂದರ ಮೇಲೊಂದು ಶರ್ಟ ಹಾಕಿದ್ದು ಬೂದಿ ಬಣ್ಣದ ಪ್ಯಾಂಟ ತೊಟ್ಟಿರುತ್ತಾನೆ. ಎರಡು ಕೈ ಮತ್ತು ಕಾಲುಗಳ ಚರ್ಮ ಬಿಸಿಲಿಗೆ ಕಿತ್ತಿ ಬಂದಂತೆ ಕಂಡು ಬಂದಿರುತ್ತವೆ ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ನಿಂಬರ್ಗಾ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಕಳವು ಪ್ರಕರಣ :
ಅಫಜಲಪೂರ ಠಾಣೆ : ಶ್ರೀ ಮಳಸಿದ್ದಪ್ಪ ತಂದೆ ಸಾಯಬಣ್ಣ ನೀಲೂರ ಉ|| ಕೆ.ಇ.ಬಿ ಇಲಾಖೆಯಲ್ಲಿ ಕರಜಗಿ ವಿಭಾಗದ ಶಾಖಾದಿಕಾರಿ ಸಾ|| ಚಿಣಮಗೇರಾ ತಾ|| ಅಫಜಲಪೂರ ಇವರು ದಿನಾಂಕ 03-04-2016 ರಂದು ನಮ್ಮ ಲೈನಮನ್ ಆದ ಭಾಗಣ್ಣ ತಂದೆ ನರಸಪ್ಪ ಜಮಾದಾರ ಸಾ|| ಬಿಲ್ವಾಡ (ಕೆ) ಕ್ಯಾಂಪ ಮಾಶಾಳ ಇವರು ನನಗೆ ಪೋನ ಮಾಡಿ ನಮ್ಮ ಕರಜಗಿ ಶಾಖೆಯ ವ್ಯಾಪ್ತಿಯಲ್ಲಿ ಬರುವ ಮಾಶಾಳ ಗ್ರಾಮದ ಓಂಕಾರೆಪ್ಪ ತಂದೆ ಮಾಹಾದೇವಪ್ಪ ದೇಶೆಟ್ಟಿ ಸರ್ವೆ ನಂಬರ 222 ಇವರ   ಹೊಲದಲ್ಲಿರುವ 63 ಕೆ.ವಿ ವಿದ್ಯೂತ್ ಪರಿವರ್ತಕ (ಟಿ.ಸಿ) ಯನ್ನು ಯಾರೊ ಕಳ್ಳರು ಕಳ್ಳತನ ಮಾಡಿಕೊಂಡು ಹೋಗಿರುತ್ತಾರೆ ಅಂತಾ ತಿಳಿಸಿದ ಮೇರೆಗೆ, ನಾನು ಸ್ಥಳಕ್ಕೆ ಹೋಗಿ ಸ್ಥಳ ಪರೀಶಿಲಿಸಿ, ಸದರಿ ಟಿಸಿ ಕಳ್ಳತನವಾದ ಬಗ್ಗೆ ನಮ್ಮ ಮೇಲಾದಿಕಾರಿಯವರಿಗೆ ವರದಿ ಮಾಡಿ, ಮೇಲಾದಿಕಾರಿಯವರ ಸಲಹೆ ಪಡೆದುಕೊಂಡು ಇಂದು ತಡವಾಗಿ ಠಾಣೆಗೆ ಬಂದು ದೂರು ನಿಡುತ್ತಿರುತ್ತೇನೆ ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಅಫಜಲಪೂರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಕಿರುಕಳ ಪ್ರಕರಣ :
ದೇವಲಗಾಣಗಾಪೂರ ಠಾಣೆ : ಶ್ರೀಮತಿ ಜಯಶ್ರೀ ಮಾದರ ಸಾ||ಕುರನಹಳ್ಳಿ ತಾ||ಜೇವರ್ಗಿ ಹಾ||||ಚಿನಮಳ್ಳಿ ಇವರ ಮದುವೆಯು ಸುಮಾರು 08 ವರ್ಷದ ಹಿಂದೆ ಕುರನಹಳ್ಳಿ ಗ್ರಾಮದ ಶ್ಯಾಮರಾಯ ಈತನೊಂದಿಗೆ ಮದುವೆಯಾಗಿದ್ದು ಆಗಿದ್ದು. ನನಗೆ ರೇಣುಕಾ, ಮತ್ತು ರಾಹುಲ್ ಅಂತ ಇಬ್ಬರೂ ಮಕ್ಕಳಿದ್ದು ಮದುವೆ ಆದ ಮೇಲೆ ಎರಡು ವರ್ಷಗಳವರೆಗೆ ನನ್ನ ಗಂಡ ನನಗೆ ಚೆನ್ನಾಗಿ ನೋಡಿಕೊಂಡು ನಂತರ ನನ್ನ ಗಂಡನಾದ ಶ್ಯಾಮರಾಯ ಈತನು ನನಗೆ ನಿನು ಚನ್ನಾಗಿಲ್ಲಾ, ನಿನಗೆ ಅಡುಗೆ ಮಾಡಲು ಬರುವುದಿಲ್ಲಾ, ನೀನು ಕೂಲಿಕೆಲಸ ಕ್ಕೆ ಹೋಲಕ್ಕೆ ಹೋಗು ಅಂತಾ ಬೈದಿದ್ದರಿಂದ. ನಾನು ಈಗ ಕಳೆದ 06 ವರ್ಷಗಳಿಂದ ನನ್ನ ತವರೂರಾದ ಚಿನಮಳ್ಳಿ ಗ್ರಾಮಕ್ಕೆ ಬಂದು ತವರೂರಲ್ಲೆ ನಮ್ಮ ತಂದೆ ತಾಯಿಯೊಂದಿಗೆ ಇರುತ್ತೆನೆ.ಈಗ ನನಗೆ ಸುಮಾರು ಒಂದು ವರ್ಷ ಆರು ತಿಂಗಳ ಹಿಂದೆ ಎಡಗೈ, ಮತ್ತು ಎಡಗಾಲಿಗೆ ಲಕ್ವಾ ಹೊಡೆದಿದ್ದು  ದಿನಾಂಕ:08-04-2016 ರಂದು ಸಾಯಂಕಾಲ 5-30 ಗಂಟೆ ಸುಮಾರಿಗೆ ನಾನು ನನ್ನ ತಾಯಿ ಪುತಳಾಬಾಯಿ ನಮ್ಮ ಮನೆಯಲ್ಲಿ ಮಾತಾಡುತ್ತಾ ಕುಳಿತಾಗ ಅದೆ ಹೊತ್ತಿಗೆ ನನ್ನ ಗಂಡ ಶ್ಯಾಮರಾಯ ಈತನು ಚಿನಮಳ್ಳಿ ಗ್ರಾಮದ ನಮ್ಮ ಮನೆಗೆ ಬಂದು ನನಗೆ ತಡೆದು ನಿಲ್ಲಿಸಿ ನನಗೆ ಏ ರಂಡಿ ಇನ್ನು ಎಷ್ಟ ದಿನಾ ನಿಮ್ಮ ಅಪ್ಪನ ಮನೆಯಲ್ಲಿ ಇರತಿ ಅಂದಾಗ ನಾನು ನಿಮ್ಮ ಮನೆಯಲ್ಲಿ ನೀನು ನನಗೆ ಚನ್ನಾಗಿ ನೋಡಿಕೊಂಡ್ರೆ ನಾ ಯಾಕ ಇಲ್ಲಿ ಇರತಿದ್ದೆ ಮತ್ತು ನನಗೆ ಲಕ್ವಾ ಹೊಡೆದಿದ್ದು ನನಗೆ ಆರಾಮವಾದ ಮೇಲೆ ಊರಿಗೆ ಬರುತ್ತೇನೆ ಆಂತ ಅಂದಾಗ, ಏ ರಂಡಿ ಈಗ ನೀನು ನಮ್ಮ ಮನೆಗೆ ಬರುತ್ತೀಯಾ ಇಲ್ಲ ಅಂತ ಅಂದು ನನ್ನ ತೆಲೆ ಕೂದಲು ಹಿಡಿದು ಜಗ್ಗಾಡಿ ನನ್ನ ಕೈಯಿಂದ ನನ್ನ ಕಪಾಳಕ್ಕೆ ಹೊಡೆಯುತ್ತಿದ್ದಾಗ ನನ್ನ ತಾಯಿ ಪುತಳಾಬಾಯಿ, ನಮ್ಮ ತಂದೆ ಪ್ರಭುಲಿಂಗ ಮತ್ತು ನಮ್ಮ ಅಣ್ಣನಾದ ಶ್ರೀಶೈಲ ಮತ್ತು ನಮ್ಮ ಪಕ್ಕದರಾದ ನಿಂಗಣ್ಣ ತಂದೆ ಸೈಬಣ್ಣ ವಳಕಟ್ಟಿ, ಸಿದ್ದಪ್ಪ ತಂದೆ ಭೀಮಶ್ಯಾ ಮಾಂಗ  ಇವರು ಜಗಳ ಬಿಡಿಸಿದರು, ನನ್ನ ಗಂಡ ಶ್ಯಾಮರಾಯ ಈತನು ಹೋಗುವಾಗ ಏ ರಂಡಿ ಇವತ್ತು ಜಗಳ ಬಿಡಿಸ್ಯಾರ ಇಲ್ಲದಿದ್ದರೆ ನನ್ನ ಕೈಯಲ್ಲಿದ್ದ ಕಟ್ಟಿಗೆಯಿಂದ ನಿನ್ನ ಜೀವ ಹೊಡೆಯುತ್ತಿದ್ದೆ ಅಂತ ಅಂದು ಜೀವದ ಭಯ ಹಾಕಿದ ನನ್ನ ಗಂಡನಾದ ಶ್ಯಾಮರಾಯ ಈತನ ಮೇಲೆ ಸೂಕ್ತ ಕಾನೂನು ಕ್ರಮ ಕೈಕೊಳ್ಳಬೇಕು ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ದೇವಲ ಗಾಣಗಾಪೂರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.  

Saturday, April 9, 2016

BIDAR DISTRICT DAILY CRIME UPDATE 09-04-2016



¢£ÀA¥Àæw C¥ÀgÁzsÀUÀ¼À ªÀiÁ»w ¢£ÁAPÀ 09-04-2016

ªÀiÁPÉðl ¥ÉưøÀ oÁuÉ ©ÃzÀgÀ UÀÄ£Éß £ÀA. 49/2016, PÀ®A 32, 34 PÉ.E PÁAiÉÄÝ :-
¢£ÁAPÀ 08-04-2016 gÀAzÀÄ ±ÁºÀ¥ÉÆgÀ UÁæªÀÄzÀ°è ©ÃgÀ¥Áà vÀAzÉ ±ÀgÀt¥Áà ¹AzÉÆÃ® EªÀ£ÀÄ vÀ£Àß ZÀºÁ ºÉÆÃmÉ® ªÀÄÄAzÉ ¸ÁªÀðd¤PÀ ¸ÀܼÀzÀ°è C£À¢üÃPÀÈvÀªÁV ¸ÀgÁ¬Ä ªÀiÁgÁl ªÀiÁqÀÄwÛzÁÝ£ÉAzÀÄ ¦.J¸ï ªÀ£ÀAdPÀgÀ ¦.J¸ï.L (PÁ.¸ÀÄ) ªÀiÁPÉðl ¥Éưøï oÁuÉ ©ÃzÀgÀ gÀªÀjUÉ RavÀ ¨Áwä §AzÀ ªÉÄÃgÉUÉ ¦J¸ïL gÀªÀgÀÄ E§âgÀÄ ¥ÀAZÀgÀ£ÀÄß §gÀªÀiÁrPÉÆAqÀÄ, oÁuÉAiÀÄ ¹§âA¢AiÀĪÀgÉÆqÀ£É ºÉÆgÀlÄ ±ÁºÀ¥ÀÆgÀ UÁæªÀÄzÀ°è ©ÃgÀ¥Áà FvÀ£À ZÀºÁ ºÉÆÃmÉ® ºÀwÛgÀ vÀ®Ä¦ £ÉÆÃqÀ¯ÁV C°è DgÉÆÃ¦ ©ÃgÀ¥Áà vÀAzÉ ±ÀgÀt¥Áà ¹AzÉÆÃ¯ï ªÀAiÀÄ: 24 ªÀµÀð, eÁw: UÉÆAqÁ, ¸Á: ±ÁºÁ¥ÀÆgÀ UÁæªÀÄ EvÀ£ÀÄ vÀ£Àß ºÉÆÃmÉ® ªÀÄÄAzÉ ¸ÁªÀðd¤PÀ ¸ÀܼÀzÀ°è vÀ£Àß ºÀwÛgÀ JgÀqÀÄ PÁåj ¨ÁåUÀ ElÄÖPÉÆAqÀÄ C£À¢üÃPÀÈvÀªÁV ¸ÀgÁ¬Ä ¨Ál®UÀ¼ÀÄ ªÀiÁgÁl ªÀiÁqÀĪÀÅzÀ£ÀÄß RavÀ¥Àr¹PÉÆAqÀÄ ¸ÀzÀj DgÉÆÃ¦vÀ£À ªÉÄÃ¯É ¦.J¸ï.L gÀªÀgÀÄ ¥ÀAZÀgÀ ¸ÀªÀÄPÀëªÀÄ ºÁUÀÆ ¹§âA¢AiÀĪÀgÀ eÉÆvÉ zÁ½ ªÀiÁr CªÀ¤UÉ »rzÀÄPÉÆAqÀÄ CªÀ£À ºÀwÛgÀ EgÀĪÀ PÁåj ¨ÁåUÀUÀ¼À°è K¤zÉ JAzÀÄ «ZÁj¹zÁUÀ CªÀ£ÀÄ EzÀgÀ°è ¸ÀgÁ¬Ä ¨Ál®UÀ¼ÀÄ EªÉ JAzÀÄ ºÉýzÁUÀ ¦.J¸ï.L gÀªÀgÀÄ CªÀ¤UÉ ¸ÀgÁ¬Ä ªÀiÁgÁl ªÀiÁqÀ®Ä ¤£Àß ºÀwÛgÀ PÁUÀzÀ ¥ÀvÀæUÀ¼ÀÄ EªÉ CxÀªÁ E¯Áè JAzÀÄ «ZÁj¹zÁUÀ CªÀ£ÀÄ £À£Àß ºÀwÛgÀ AiÀiÁªÀÅzÉà PÁUÀzÀ ¥ÀvÀæUÀ¼ÀÄ EgÀĪÀ¢¯Áè JAzÀÄ ºÉýzÁUÀ ¦J¸ï.L gÀªÀgÀÄ ¥ÀAZÀgÀ ¸ÀªÀÄPÀëªÀÄ JgÀqÀÄ PÁåj ¨ÁåUÀUÀ¼À£ÀÄß ¥Àj²Ã°¹ £ÉÆÃqÀ¯ÁV CzÀgÀ°è 1) Njf£À® ZÁ¬Ä¸ï «¹Ì 90 JA.J¯ï mÉmÁæ ¥ÁåPÀ 8 ¨Ál® C.Q 200/- gÀÆ., 2) M¯ïØ mÁ£ÀªÀð «¹Ì 180 JA.J¯ï mÉmÁæ ¥ÁåPÀ 13 ¨Ál® C.Q 754/- gÀÆ. EzÀÄÝ ¸ÀzÀj ¸ÀgÁ¬ÄAiÀÄ£ÀÄß d¦Û ¥ÀAZÀ£ÁªÉÄ ªÀÄÆ®PÀ d¦Û ªÀiÁrPÉÆAqÀÄ DgÉÆÃ¦UÉ zÀ¸ÀÛVj ªÀiÁr ¸ÀzÀj DgÉÆÃ¦vÀ£À «gÀÄzÀÞ ¥ÀæPÀgÀt zÁR°¹PÉÆAqÀÄ vÀ¤SÉ PÉÊUÉÆ¼Àî¯ÁVzÉ.

ªÀÄ£Àß½î ¥ÉÆ°Ã¸À oÁuÉ UÀÄ£Éß £ÀA. 33/2016, PÀ®A 3 & 7 E.¹ PÁAiÉÄÝ :-
¢£ÁAPÀ 08-04-2016 gÀAzÀÄ MAzÀÄ CmÉÆÃ £ÉÃzÀgÀ°è CPÀæªÀĪÁV ¥ÀrvÀgÀ £ÁåAiÀÄ ¨É¯É CAUÀr aÃnzÁgÀjUÉ ¤ÃqÀĪÀ UÉÆÃ¢üAiÀÄ£ÀÄß ªÀiÁgÁl ªÀiÁqÀ®Ä §UÀzÀ® PÀqɬÄAzÀ d»gÁ¨ÁzÀ PÀqÉUÉ ¨sÀAUÀÆgÀ ªÀÄÄSÁAvÀgÀ vÉUÉzÀÄPÉÆAqÀÄ ºÉÆÃUÀÄwÛzÁÝgÉ CAvÁ ²æÃPÁAvÀ C¯Áè¥ÀÄgÀ ¦.J¸À.L ªÀÄ£Àß½ ¥Éư¸À oÁuÉ gÀªÀjUÉ RavÀ ªÀiÁ»w §AzÀ ªÉÄÃgÉUÉ ¦J¸ïL gÀªÀgÀÄ E§âgÀÄ ¥ÀAZÀgÀ£ÀÄß ºÁUÀÆ DºÁgÀ ¤jÃPÀëPÀgÁzÀ ªÀÄ£ÉÆÃºÀgÀ ºÁ¢ªÀĤ gÀªÀjUÉ §gÀªÀiÁrPÉÆAqÀÄ, oÁuÉAiÀÄ ¹§âA¢AiÀĪÀgÉÆqÀ£É ¨sÀAUÀÄgÀ UÁæªÀÄzÀ CmÉÆÃ ¸ÁÖAqÀ ºÀwÛgÀ ºÉÆÃV gÀ¸ÉÛAiÀÄ ¥ÀPÀÌzÀ°è ªÀÄgÉAiÀÄ°è ¤UÁ ªÀiÁqÀÄvÁÛ ¤AvÁUÀ «ÄãÀPÉÃgÁ PÁæ¸À PÀqɬÄAzÀ MAzÀÄ DmÉÆÃ §gÀĪÀÅzÀ£ÀÄß £ÉÆÃr gÉÆÃrUÉ §AzÀÄ PÉÊ ¸À£Éß ªÀiÁr ¤°è¹ CmÉÆÃ ¥Àjò°¹ £ÉÆÃqÀ¯ÁV DmÉÆÃzÀ°è 6 UÉÆt vÀnÖ£À aîUÀ½zÀÄÝ J¯Áè aîUÀ¼À ¨Á¬Ä ©aÑ £ÉÆÃqÀ®Ä CzÀgÀ°è ¥ÀrvÀgÀ £ÁåAiÀÄ ¨É¯É CAUÀrAiÀÄ aÃnzÁgÀjUÉ ºÀAaPÉAiÀiÁUÀĪÀ gÉñÀ£ï UÉÆÃ¢ü EzÀÄÝ ¸ÁUÁtÂPÉ ªÀiÁqÀÄwÛzÀÝ DmÉÆ ZÁ®PÀ¤UÉ ºÉ¸ÀgÀÄ «ZÁj¸À®Ä CªÀ£ÀÄ vÀ£Àß ºÉ¸ÀgÀÄ DdªÀÄ vÀAzÉ ªÀÄPÀ§Ä® ±Á ¸Á: ªÀiÁqÀV CAvÀ  w½¹zÀÄÝ, DmÉÆÃzÀ°è£À UÉÆÃ¢ü aîUÀ¼À §UÉÎ ¸ÀgÀPÁgÀzÀ AiÀiÁªÀÅzÉ vÀgÀºÀzÀ ¥ÀgÀªÁ¤UÉ EzÉAiÉÄà CAvÀ «ZÁj¸À®Ä CªÀ£ÀÄ vÀ£Àß ºÀwÛgÀ AiÀiÁªÀÅzÉà ¥ÀgÀªÁ¤UÉ EgÀĪÀÅ¢¯Áè ¸ÀzÀj UÉÆÃ¢ü §UÀzÀ® UÁæªÀÄzÀ ¥Àæ±ÁAvÀ vÀAzÉ ±ÀAPÀgÀgÁªÀ ºÀÄqÀUÉ gÀªÀgÀzÀÄÝ EzÀÄÝ CªÀgÉ vÀªÀÄä QgÁt CAUÀr¬ÄAzÀ £À£Àß DmÉÆÃzÀ°è ªÀiÁgÁl ªÀiÁqÀ®Ä vÀÄA© PÀ¼ÀÄ»¹gÀÄvÁÛgÉ £Á£ÀÄ ¸ÁUÁl ªÀiÁqÀÄwÛzÀÝ£É CAvÀ w½¹gÀÄvÁÛ£É, ¸ÀzÀjAiÀĪÀ£ÀÄ CPÀæªÀĪÁV ¥ÀrvÀgÀ UÉÆÃ¢ü ¸ÁUÁl ªÀiÁgÁl ªÀiÁqÀÄwÛzÁÝgÉ CAvÀ RavÀ¥ÀnÖzÀjAzÀ ¹§âA¢AiÀĪÀgÀ ¸ÀºÁAiÀÄ¢AzÀ DmÉÆÃzÀ°è£À UÉÆÃ¢üAiÀÄ£ÀÄß ºÉÆÃgÀUÉ vÉUÀzÀÄ rfl® ªÉ¬ÄAUï ¸ÉÌïï¢AzÀ vÀÆPÀ ªÀiÁqÀ®Ä 50 PÉ.f AiÀÄļÀî MlÄÖ 06 UÉÆt vÀnÖ£À UÉÆÃ¢ü vÀÄA©zÀ aîUÀ½zÀÄÝ MlÄÖ 3 QéAl¯ï UÉÆÃ¢ü EzÀÄÝ C.Q 3600/- gÀÆ. ¨É¯É ¨Á¼ÀĪÀÅzÀÄ EgÀÄvÀÛªÉ, ¸ÀzÀj §eÁd CmÉÆÃ ºÀ¼À¢ §tÚzÀÄ EzÀÄÝ CzÀgÀ ªÉÄÃ¯É J¦-23/qÀ§Äèöå-0344 CAvÀ £ÀA§gÀ §gÉ¢zÀÄÝ EzÀÄÝ C.Q 50,000/- gÀÆ. ¨É¯ÉAiÀÄļÀîzÀÄÝ, UÉÆÃ¢ü ªÀÄvÀÄÛ CmÉÆÃ ¥ÀAZÀgÀ ¸ÀªÀÄPÀëªÀÄ ¥ÀAZÀ£ÁªÉÄAiÀÄ ªÀÄÆ®PÀ d¦Û ªÀiÁr, ¸ÀzÀj DgÉÆÃ¦UÉ ªÀ±ÀPÉÌ vÉUÉzÀÄPÉÆAqÀÄ, ¸ÀzÀj DgÉÆÃ¦vÀ£À «gÀÄzÀÞ ¥ÀæPÀgÀt zÁR°¹PÉÆAqÀÄ vÀ¤SÉ PÉÊUÉÆ¼Àî¯ÁVzÉ.

Kalaburagi District Reported Crimes.

ನಿಂಬರ್ಗಾ ಪೊಲೀಸ ಠಾಣೆ : ದಿನಾಂಕ 08/04/2016 ರಂದು 1130 ಗಂಟೆಗೆ ಫಿರ್ಯಾದಿ ಶ್ರೀ ದೇವಿಂದ್ರಪ್ಪ ತಂದೆ ಖಂಡೇರಾವ ಐನಾಪೂರ ವ|| 60 ವರ್ಷ, ಜಾ|| ಮರಾಠಾ, || ಕೂಲಿಕೆಲಸ, ಸಾ|| ಧುತ್ತರಗಾಂವ ಇತನು ಠಾಣೆಗೆ ಹಾಜರಾಗಿ ಹೇಳಿಕೆ ಫಿರ್ಯಾದಿ ಸಲ್ಲಿಸಿದ್ದೇನೆಂದರೆ ಹಳೆಯ ವೈಷಮ್ಯ ಕಟ್ಟಿಕೊಂಡು ದಿನಾಂಕ 07/04/2016 ರಂದು 2100 ಗಂಟೆಗೆ ಆಪಾದಿತನು : ಶಿವಾಜಿ ತಂದೆ ಅಪ್ಪಾರಾವ ಐನಾಪೂರ ಸಾ|| ಧುತ್ತರಗಾಂ.  ತನ್ನ ಮನೆಯ ಮುಂದೆ ಫಿರ್ಯಾದಿಗೆ ತಡೆದು ಅವಾಚ್ಯ ಶಬ್ದಗಳಿಂದ ಬೈದು ಕಲ್ಲಿನಿಂದ ತಲೆಗೆ ಹೊಡೆದು ರಕ್ತಗಾಯಪಡಿಸಿ ಜೀವಭಯಪಡಿಸಿರುತ್ತಾನೆ ಸದರಿಯವನ ಮೇಲೆ ಸೂಕ್ತ ಕಾನೂನು ಕ್ರಮಕ್ಕಾಗಿ ಕೊಟ್ಟ  ಹೇಳಿಕೆ ಸಾರಾಂಶದ ಮೇಲಿಂದ ಪ್ರಕರಣ ದಾಖಲಾಗಿರುತ್ತದೆ.
ನಿಂಬರ್ಗಾ ಪೊಲೀಸ ಠಾಣೆ : ದಿನಾಂಕ 08/04/2016 ರಂದು 1130 ಗಂಟೆಗೆ ಫಿರ್ಯಾದಿ ಶ್ರೀ ಶ್ರೀ ಶಿವಾಜಿ ತಂದೆ ಅಪ್ಪಾರಾವ ಐನಾಪೂರ ಸಾ|| ಧುತ್ತರಗಾಂವ ವ|| 41 ವರ್ಷ, ಜಾ|| ಮರಾಠಾ, || ಕೂಲಿಕೆಲಸ, ಸಾ|| ಧುತ್ತರಗಾಂವ ಇತನು ಠಾಣೆಗೆ ಹಾಜರಾಗಿ ಹೇಳಿಕೆ ಫಿರ್ಯಾದಿ ಸಲ್ಲಿಸಿದ್ದೇನೆಂದರೆ ಹಳೆಯ ವೈಷಮ್ಯ ಕಟ್ಟಿಕೊಂಡು ದಿನಾಂಕ 07/04/2016 ರಂದು 2100 ಗಂಟೆಗೆ ಫಿರ್ಯಾದಿಯು ತನ್ನ ಮನೆಯ ಮುಂದೆ ನಿಂತಾಗ 01] ಈರಣ್ಣಾ ತಂದೆ ಖಂಡೇರಾವ ಐನಾಪೂರ 02] ದೇವಿಂದ್ರಪ್ಪ ತಂದೆ ಖಂಡೇರಾವ ಐನಾಪೂರ ಸಾ|| ಇಬ್ಬರೂ ಧುತ್ತರಗಾಂವ. ಫಿರ್ಯಾದಿಗೆ ಅವಾಚ್ಯ ಶಬ್ದಗಳಿಂದ ಬೈದು ಚೂಪಾದ ವಸ್ತುವಿನಿಂದ ಎಡ ಕಿವಿಗೆ ಹೊಡೆದು ರಕ್ತಗಾಯಪಡಿಸಿ ಜೀವಭಯಪಡಿಸಿರುತ್ತಾರೆ, ಸದರಿಯವರ ಮೇಲೆ ಸೂಕ್ತ ಕಾನೂನು ಕ್ರಮಕ್ಕಾಗಿ ಕೊಟ್ಟ  ಹೇಳಿಕೆ ಸಾರಾಂಶದ ಮೇಲಿಂದ ಪ್ರಕರಣ ದಾಖಲಾಗಿರುತ್ತದೆ.
ಜೇವರಗಿ ಪೊಲೀಸ್ ಠಾಣೆ : ದಿನಾಂಕ 07.04.2016 ರಂದು 21:೦೦ ಗಂಟೆಗೆ ಫಿರ್ಯಾದಿದಾರನು ಠಾಣೆಗೆ ಹಾಜರಾಗಿ ಒಂದು ಗಣಕೀಕೃತ ದೂರು ಅರ್ಜಿ ಹಾಜರುಪಡಿಸಿದ್ದು ಸಾರಾಂಶವೆನೆಂದರೆ ಇಂದು ದಿನಾಂಕ 07.04.2016 ರಂದು ಸಾಯಂಕಾಲ 05:00 ಗಂಟೆಯ ಸುಮಾರಿಗೆ ನಮ್ಮೂರಿಗೆ ಹೋಗುವ ಕುರಿತು ನಾನು ಮತ್ತು ನಮ್ಮೂರಿನ ರಾಜು, ಉಮೇಶ, ಮಲ್ಲಣ್ಣಗೌಡ, ಸಮೀನಾಬೇಗಂ, ದಾವೂದ್, ಶಾಂತಮ್ಮ, ತಿಪ್ಪಣ್ಣ, ದೆವೆಕ್ಕೆಮ್ಮ, ಕಸ್ತೂರಿಬಾಯಿ ಎಲ್ಲರು ಕೂಡಿಕೊಂಡು ಟಂಟಂ ನಂ ಕೆಎ32ಬಿ4072 ನೇದ್ದರಲ್ಲಿ ಕುಳಿತುಕೊಂಡು ದೊಡ್ಡಪ್ಪಗೌಡ ಪಾಟೀಲ ಇವರ ಕಂಕರ್ ಮಷೀನ್ ಹತ್ತಿರ ಜೇವರಗಿ ಗುಡುರ ರಸ್ತೆಯ ಮೇಲೆ ಹೋಗುತ್ತಿದ್ದಾಗ ಸದರಿ ಟಂಟಂ ಚಾಲಕನು ತನ್ನ ಟಂಟಂ ಅನ್ನು ಅತಿ ವೇಗ ಮತ್ತು ಅಲಕ್ಷ್ಯತನದಿಂದ ನಡೆಸಿಕೊಂಡು ಬಂದು ಒಮ್ಮೇಲೆ ಕಟ್ ಹೋಡೆದು ಟಂಟಂ ಅನ್ನು ರೋಡಿನ ಸೈಡಿನಲ್ಲಿ ಪಲ್ಟಿ ಮಾಡಿ ನಮಗೆ ಸಾದಾ ಮತ್ತು ಭಾರಿ ಗಾಯಗೊಳಿಸಿದ್ದು ಕಾರಣ ಸದರಿ ಟಂಟಂ ಚಾಲಕನ ವಿರುದ್ಧ ಕಾನೂನು ಕ್ರಮ ಕೈಕೊಳ್ಳಬೇಕುಅಂತ ಪ್ರಕರಣ ದಾಖಲಾಗಿರುತ್ತದೆ. 

Friday, April 8, 2016

BIDAR DISTRICT DAILY CRIME UPDATE 08-04-2016



¢£ÀA¥Àæw C¥ÀgÁzsÀUÀ¼À ªÀiÁ»w ¢£ÁAPÀ 08-04-2016

ºÀĪÀÄ£Á¨ÁzÀ ¥Éưøï oÁuÉ UÀÄ£Éß £ÀA. 65/2016, PÀ®A ªÀÄ»¼É PÁuÉ :-
¦üAiÀiÁ𢠺ÀtªÀÄAvÀ vÀAzÉ §AqÉÃ¥Áà UÀÄqÀØzÀ ªÀAiÀÄ: 28 ªÀµÀð, eÁw: PÀÄgÀħ, ¸Á: PÀAzÀUÀƼÀ, vÁ: avÁÛ¥ÀÆgÀ, f: PÀ®§ÄVð gÀªÀgÀ vÀAzÉ vÁ¬ÄAiÀĪÀgÀÄ ¹¹ð(J) UÁæªÀÄzÀ ±ÉÆÃ¨sÁ vÀAzÉ £ÀgÀ¸À¥Áà K¼Éî£ÉÆgÀ EªÀ¼ÉÆA¢UÉ ¢£ÁAPÀ 03-04-2016 gÀAzÀÄ vÀªÀÄä PÀÄ® ¥ÀzÀÝwAiÀÄ ¥ÀæPÁgÀ ¹¹ð(J) UÁæªÀÄzÀ ªÀİèPÁdÄð£À zÉêÀ¸ÁÜ£ÀzÀ°è ªÀÄzÀÄªÉ ªÀiÁrgÀÄvÁÛgÉ, ªÀÄzÀÄªÉ ¢ªÀ¸À vÀªÀÄÆäjUÉ PÀgÉzÀÄPÉÆAqÀÄ ºÉÆÃVzÀÄÝ, ¢£ÁAPÀ 05-04-2016 gÀAzÀÄ ºÉAqÀwAiÀÄ vÀAzÉ £ÀgÀ¸À¥Áà ªÀÄvÀÄÛ ºÉAqÀwAiÀÄ vÀªÀÄä £ÁUÀgÁd E§âgÀÄ ¦üAiÀiÁð¢UÉ ªÀÄvÀÄÛ ¦üAiÀiÁð¢AiÀÄ ºÉAqÀwUÉ PÀgÉAiÀÄ®Ä §AzÁUÀ E§âgÀÄ ¹¹ð(J) UÁæªÀÄPÉÌ ºÉÆÃV CAzÀÄ ªÀÄ£ÉAiÀİè G½zÀÄ PÉÆArzÀÄÝ, ¢£ÁAPÀ 06-04-2016 gÀAzÀÄ ¦üAiÀiÁð¢AiÀĪÀgÀÄ vÀ£Àß ºÉAqÀw ±ÉÆÃ¨sÁ eÉÆvÉAiÀÄ°è ¹¹ð(J) UÁæªÀÄ¢AzÀ vÀªÀÄÆäjUÉ ºÉÆÃUÀ®Ä ªÀÄ£ÁßKSÉýî UÁæªÀÄzÀªÀgÉUÉ ªÀiÁªÀ £ÀgÀ¸À¥Áà gÀªÀgÀÄ §AzÀÄ E§âjUÀÆ ºÀĪÀÄ£Á¨ÁzÀ §¹ì£À°è ©lÄÖ ºÉÆÃzÀgÀÄ £ÀAvÀgÀ E§âgÀÄ ºÀĪÀÄ£Á¨ÁzÀ §¸Àì ¤¯ÁÝtPÉÌ §AzÁUÀ ºÉAqÀw ±ÉÆÃ¨sÁ EPÉAiÀÄÄ ªÀÄÆvÀæ «¸Àðd£É ªÀiÁr §gÀÄvÉÛÃ£É CAvÀ ºÉÆÃV ªÀÄÆvÀæ «¸Àðd£É ªÀiÁr ªÀÄgÀ½ §¸Àì ¤¯ÁÝtzÀ°è §AzÀÄ £À£ÀUÉ ¨Á¼É ºÀtÄÚ w£ÀÄߪÀ D¸ÉAiÀiÁVgÀÄvÀÛzÉ ¨Á¼É ºÀtÄÚ vÉUÉzÀÄPÉÆAqÀÄ §¤ß CAvÁ ºÉýzÁUÀ ¦üAiÀiÁð¢AiÀÄÄ E°è §¸Àì ¤¯ÁÝtzÀ°è ¨Á¼ÉºÀtÄÚ ¹UÀĪÀÅzÀįÁè, §¸Àì ¤¯ÁÝtzÀ UÉÃn£À DZÉUÉ ¹UÀÄvÀÛªÉ CAvÁ ºÉýzÁUÀ CªÀ¼ÀÄ ºÉÆÃV ¨Á¼É ºÀtÄÚ vÉUÉzÀÄPÉÆAqÀÄ §¤ß CAvÀ ºÉýzÀ¼ÀÄ ¦üAiÀiÁð¢AiÀÄÄ JgÀqÀÄ ¨ÁåUÀ CªÀ¼À ºÀwÛgÀ ©lÄÖ ¨Á¼É ºÀtÄÚ vÉUÉzÀÄPÉÆAqÀÄ §gÀ®Ä ºÉÆÃV ¨Á¼É ºÀtÄÚ vÉUÉzÀÄPÉÆAqÀÄ §¸Àì ¤¯ÁÝtzÀ°è §AzÁUÀ ¦üAiÀiÁð¢AiÀĪÀgÀ ¨ÁåUÀUÀ¼ÀÄ EzÀÄÝ ºÉAqÀw EgÀ°¯Áè, ¦üAiÀiÁð¢AiÀÄÄ §¸Àì ¤¯ÁÝtzÀ°è ºÀÄqÀÄPÁqÀ®Ä ºÉAqÀw PÁtÂgÀĪÀÅ¢¯Áè, C¯Éè EzÀÝ ºÉtÄÚ ªÀÄPÀ̽UÉ «ZÁj¸À®Ä CªÀgÀÄ alUÀÄ¥Áà §¹ì£À°è ºÉÆÃVgÀÄvÁÛ¼É CAvÁ w½¹zÁUÀ ¦üAiÀiÁð¢AiÀÄÄ alUÀÄ¥ÁàPÉÌ ºÉÆÃV alUÀÄ¥ÁàzÀ°è ºÀÄqÀÄPÁr ªÀiÁªÀ, ¨sÁªÀ vÀ£Àß CtÚ gÉêÀt¹zÀÝ gÀªÀjUÉ PÀgÉ ªÀiÁr vÀ£Àß ºÉAqÀw ºÀĪÀÄ£Á¨ÁzÀ §¸À줯ÁÝt¢AzÀ PÁuÉAiÀiÁVzÀÄÝ alUÀÄ¥ÁàzÀ°è J¯Áè PÀqÉ ºÀÄqÀÄPÁrzÀgÀÄ ¸ÀºÀ vÀ£Àß ºÉAqÀw ¹QÌgÀĪÀÅ¢¯Áè, ºÉAqÀwAiÀÄ ZÀºÀgÉ ¥ÀnÖ JvÀÛgÀ 5 ¦üÃl 1 EAZÀ JvÀÛgÀ G¼ÀîªÀ½gÀÄvÁÛ¼É, GzÀÝ£É ªÀÄÄR, UÉÆÃ¢ü ªÉÄʧtÚ, ºÉAqÀw PÀAzÀÄ ºÀ¹gÀÄ §tÚzÀ ¹ÃgÉ zsÀj¹gÀÄvÁÛ¼É, PÉÆgÀ½£À°è MAzÀÄ §AUÁgÀzÀ UÀÄAr£À ¸ÀgÀ zsÀj¹gÀÄvÁÛ¼É, ºÉAqÀwUÉ PÀ£ÀßqÀ ¨sÁµÉ ªÀiÁvÁqÀ®Ä §gÀÄvÀÛzÉ CAvÀ ¦üAiÀiÁð¢AiÀĪÀgÀ ¢£ÁAPÀ 07-04-2016 gÀAzÀÄ UÀtQÃPÀÈvÀ Cfð ¤ÃrzÀ ¸ÁgÁA±ÀzÀ ªÉÄÃgÉUÉ ¥ÀæPÀgÀt zÁR°¹PÉÆAqÀÄ vÀ¤SÉ PÉÊUÉÆ¼Àî¯ÁVzÉ.

UÁA¢ü UÀAd ¥Éưøï oÁuÉ ©ÃzÀgÀ UÀÄ£Éß £ÀA. 46/2016, PÀ®A 78(3) PÉ.¦ PÁAiÉÄÝ ªÀÄvÀÄÛ 328, 420 L¦¹ :-
¢£ÁAPÀ 07-04-2016 gÀAzÀÄ ¯Á®ªÁr ªÀÄfÓzÀ ºÀwÛgÀ M§â ªÀåQÛ 1 gÀÆ¥Á¬ÄUÉ 80 gÀÆ¥Á¬Ä PÉÆqÀĪÀÅzÁV ªÀÄlPÁ dÆeÁl §gÉzÀÄPÉÆAqÀÄ ªÉÆÃ¸À ªÀiÁqÀÄwÛzÁÝ£É ªÀÄvÀÄÛ C£À¢üPÀÈvÀªÁV ¸ÁªÀðd¤PÀjUÉ ªÀÄvÀÄÛ ¨sÀj¸ÀĪÀ PÉÆgÉPïì ¨Ál®UÀ¼À£ÀÄß ªÀiÁgÁl ªÀiÁqÀÄwÛzÁÝ£É CAvÀ ¥ÀæPÁ±À AiÀiÁvÀ£ÀÆgÀ ¦.J¸À.L (PÁ.¸ÀÄ) UÁA¢üUÀAd ¥ÉưøÀ oÁuÉ ©ÃzÀgÀ gÀªÀjUÉ ªÀiÁ»w §AzÀ ªÉÄÃgÉUÉ ¦J¸ïL gÀªÀgÀÄ E§âgÀÄ ¥ÀAZÀgÀ£ÀÄß §gÀªÀiÁrPÉÆAqÀÄ, oÁuÉAiÀÄ ¹§âA¢AiÀÄgÉÆqÀ£É ¯Á®ªÁr ªÀÄfÓzÀ ºÀwÛgÀ ºÉÆÃV C°è ªÀÄgÉAiÀiÁV ¤AvÀÄ £ÉÆÃqÀ¯ÁV C°è DgÉÆÃ¦ «ÃgÀ¨sÀzÀæ vÀAzÉ ªÀİèPÁdÄð£À ¸Áé«Ä ªÀAiÀÄ: 28 ªÀµÀð, eÁw: ¸Áé«Ä, ¸Á: eÉÆÃ¼ÀzÁ§PÁ, vÁ: ¨sÁ°Ì, ¸ÀzÀå: 8 £Éà PÁæ¸À «zÁå£ÀUÀgÀ PÁ¯ÉÆÃ¤ ©ÃzÀgÀ EvÀ£ÀÄ ¸ÁªÀðd¤PÀjUÉ 1 gÀÆ¥Á¬ÄUÉ 80 gÀÆ¥Á¬Ä PÉÆqÀĪÀÅzÁV ªÀÄlPÁ dÆeÁl JA§ aÃn §gÉzÀÄPÉÆAqÀÄ ªÉÆÃ¸À ªÀiÁqÀÄwÛzÀÄÝ RavÀ ¥Àr¹PÉÆAqÀÄ ªÀÄvÀÄÛ C£À¢üPÀÈvÀªÁV ¸ÁªÀðd¤PÀjUÉ ªÀÄvÀÄÛ ¨sÀj¸ÀĪÀ PÉÆgÉPïì ¨Ál®UÀ¼À£ÀÄß ªÀiÁgÁl ªÀiÁqÀÄwÛzÀÝ£ÀÄß ¸ÀºÀ RavÀ ¥Àr¹PÉÆAqÀÄ CªÀ£À ªÉÄÃ¯É zÁ½ ªÀiÁr »rzÀÄ CªÀ£À ºÀwÛgÀ ZÉPï ªÀiÁqÀ¯ÁV 1) MAzÀÄ ¨Á® ¥ÉãÀ, 2) JgÀqÀÄ ªÀÄlPÁ aÃn, 3) £ÀUÀzÀÄ ºÀt 420/-gÀÆ., 4) MAzÀÄ ¸ÁªÀĸÀAUï ªÉÆÃ¨Éʯï C.Q 2500/- gÀÆ., 5) 100 JªÀÄ.J¯ï ªÀżÀî 8 PÉÆÃgÉPïì ¨Ál®UÀ¼ÀÄ C.Q 648/- gÀÆ £ÉÃzÀªÀÅUÀ¼À£ÀÄß d¦Û ªÀiÁrPÉÆAqÀÄ, ¸ÀzÀj DgÉÆÃ¦vÀ£À «gÀÄzÀÞ ¥ÀæPÀgÀt zÁR°¹PÉÆAqÀÄ vÀ¤SÉ PÉÊUÉÆ¼Àî¯ÁVzÉ.

¨ÉêÀļÀSÉÃqÁ ¥ÉưøÀ oÁuÉ UÀÄ£Éß £ÀA. 45/2016, PÀ®A 279, 338 L¦¹ eÉÆvÉ 187 LJA« PÁAiÉÄÝ :-
¢£ÁAPÀ 07-04-2016 gÀAzÀÄ ¦üAiÀiÁ𢠲æÃ¤ªÁ¸À vÀAzÉ ¯Á®¥Áà zÀAqÉ ªÀAiÀÄ: 25 ªÀµÀð, eÁw: J¸ï.¹ ºÉưAiÀiÁ, ¸Á: ¨ÉêÀļÀSÉÃqÁ, vÁ: ºÀĪÀÄ£Á¨ÁzÀ gÀªÀgÀÄ vÀªÀÄä UÁæªÀÄzÀ°è ¤AvÀ DmÉÆÃ £ÀA. PÉJ-32/J-7817 £ÉÃzÀgÀ°è PÀĽvÀÄPÉÆAqÀÄ ¨ÉêÀļÀSÉÃqÁ¢AzÀ-¨sÀAUÀÆgÀÄ PÀqÉUÉ PÉ®¸ÀPÉÌ ºÉÆÃUÀĪÁUÀ ¨ÉêÀļÀSÉÃqÁ ¨sÀAUÀÆgÀÄ gÉÆÃr£À ªÉÄÃ¯É UËj ºÀ¼ÀîzÀ ºÀwÛgÀ JzÀÄj¤AzÀ CAzÀgÉ ¨sÀAUÀÆgÀÄ PÀqɬÄAzÀ MAzÀÄ DmÉÆÃ £ÀA. PÉJ-39/3153 £ÉÃzÀgÀ ZÁ®PÀ£ÁzÀ DgÉÆÃ¦ dUÀ£ÁxÀ vÀAzÉ §PÀÌ¥Áà ªÀiÁgÀ¯ï  ªÀAiÀÄ: 25 ªÀµÀð, eÁw: PÀ§â°UÀ, ¸Á: PÁgÀ¥ÁPÀ¥À½î, vÁ: ºÀĪÀÄ£Á¨ÁzÀ EvÀ£ÀÄ vÀ£Àß CmÉÆÃªÀ£ÀÄß Cw ªÉÃUÀ ºÁUÀÆ ¤µÁ̼Àf£ÀvÀ¢AzÀ £ÀqɹPÉÆAqÀÄ §AzÀÄ MªÉÄäÃ¯É ¦üAiÀiÁð¢AiÀÄÄ PÀĽvÀÄPÉÆAqÀÄ ºÉÆÃUÀÄwÛzÀÝ DmÉÆÃzÀ §®¨sÁUÀPÉÌ rQÌ ªÀiÁr vÀ£Àß DmÉÆÃ ¸ÀܼÀzÀ°èAiÉÄà ©lÄÖ Nr ºÉÆÃVgÀÄvÁÛ£É, ¸ÀzÀj rQ̬ÄAzÀ ¦üAiÀiÁð¢AiÀÄ §®UÁ®Ä ªÉƼÀPÁ°UÉ ºÁUÀÆ vÉÆqÉUÉ ¨sÁj gÀPÀÛUÁAiÀĪÁVgÀÄvÀÛzÉ  ºÁUÀÆ ¸ÀzÀj DmÉÆÃzÀ°èzÀÝ ±ÉÆÃ¨sÁªÀw UÀAqÀ ±ÀgÀtà¥Á,à §PÀÌ¥Áà vÀAzÉ ¥Àæ¨sÀuÁÚ, ¸À¯ÉÆÃ«Ä UÀAqÀ C¤®PÀĪÀiÁgÀ ªÀÄvÀÄÛ DmÉÆÃ ZÁ®PÀ C¤®PÀĪÀiÁgÀ vÀAzÉ £ÁUÀ¥Áà J®ègÀÄ ¸Á: PÁgÀ¥ÁPÀ¥À½îà gÀªÀjUÉ AiÀiÁªÀÅzÉ UÁAiÀÄUÀ¼ÀÄ DVgÀĪÀÅ¢®è CAvÀ PÉÆlÖ ¦üAiÀiÁð¢AiÀĪÀgÀ zÀÆj£À ºÉýPÉ ¸ÁgÁA±ÀzÀ ªÉÄÃgÉUÉ ¥ÀæPÀgÀt zÁR°¹PÉÆAqÀÄ vÀ¤SÉ PÉÊUÉÆ¼Àî¯ÁVzÉ.

ºÀ½îSÉÃqÀ (©) ¥ÉưøÀ oÁuÉ UÀÄ£Éß £ÀA. 46/2016, PÀ®A 323. 304 eÉÆvÉ 34 L¦¹ :-
ದಿನಾಂಕ 08-04-2016 ರಂದು ಫಿರ್ಯಾದಿ ಸದ್ದಾಂ ಹುಸೇನ ತಂದೆ ಹಾಜಿಮಿಯ್ಯಾ ಚಿದ್ರಿ ವಯ: 22 ವರ್ಷ, ಜಾತಿ: ಮುಸ್ಲಿಂ, ಸಾ: ದುಬಲಗುಂಡಿ ರವರು ಮತ್ತು ಫಿರ್ಯಾದಿಯ ತಮ್ಮನಾದ ಮೊಸಿನ ತಂದೆ ಹಾಜಿಮಿಯ್ಯಾ ಚಿದ್ರಿ ವಯ 19 ವರ್ಷ, ಜಾತಿ: ಮುಸ್ಲಿಂ, ಸಾ: ದುಬಲಗುಂಡಿ ಇಬ್ಬರು ತಮ್ಮ ಗ್ರಾಮದ ಉರ್ಸ ಮೇರವಣೆಯಲ್ಲಿ ಹೋಗಿ ಗ್ರಾಮದಲ್ ಮುಖ್ಯ ರಸ್ತೆಯಲ್ಲಿ ಮೇರವಣಿಗೆಯಲ್ಲಿ ಕುಣಿಯುತ್ತಾ ಉರ್ಸ ಮೇರವಣೆಗೆಯಲ್ಲಿ ಮರಳಿ ದರ್ಗಾದ ಕಡೆಗೆ ಹೋಗುವಾಗ ಗ್ರಾಮ ಪಂಚಾಯತ ಕಚೇರಿ ದಾಟಿದ ನಂತರ ರೇವಣಪ್ಪಾ ಮದಕಟ್ಟಿ ರವರ ಹೊಲದ ಹತ್ತಿರ ಮೇರವಣಿಗೆ ಹೋದಾಗ ಜನಜಂಗುಳಿಯಲ್ಲಿ ಮುಂದಕ್ಕೆ ನುಕುತಾ ಆರೋಪಿತರಾದ 1) ಹಫೀಜ್ ತಂದೆ ಹಕಿಂಸಾಬ ಸೈಯದ, 2) ಹನೀಫ್ ತಂದೆ ಹಕಿಂಸಾಬ್ ಸೈಯದ, & 3) ಬಾಬಾ ತಂದೆ ಹಕಿಂಸಾಬ ಸೈಯದ ಎಲ್ಲರು ಸಾ: ದುಬಲಗುಂಡಿ ಇವರೆಲ್ಲರೂ ಫಿರ್ಯಾದಿ ಹಾಗೂ ಫಿರ್ಯಾದಿಯ ತಮ್ಮ ಇಬ್ಬರಿಗೂ ಜೋರಾಗಿ ನುಕಿದ್ದರಿಂದ ಇಬ್ಬರು ಜೋರಾಗಿ ನೇಲದ ಮೇಲೆ ಬಿದ್ದಾಗ ಫಿರ್ಯಾದಿಯ ಬಲಗೈ ಮೊಳಕೈ ಹತ್ತಿರ ತರಚಿದ ಗಾಯವಾಗಿದ್ದು, ಮೊಸಿನ ಇತನಿಗೆ ದೇಹದಲ್ಲಿ ಭಾರಿ ಗುಪ್ತಗಾಯವಾಗಿ ಬೇಹುಷ ಬಿದ್ದಿದನು, ಸದರಿ ಘಟನೆಯನ್ನು ಅಲ್ಲಿಯೇ ಇದ್ದ ಗೋರೆ ಅಲಿ, ಸಮೀರ, ಫೆರೋಜಖಾಣ, ಚಾಂದ ಬಾಗವಾನ ಮೂವರು ದುಬಲಗುಂಡಿ ಸರಕಾರಿ ಆಸ್ಪತ್ರೆ ತೆಗೆದುಕೊಂಡು ಹೋಗಿ ಅಲ್ಲಿಂದ ಹೆಚ್ಚಿನ ಚಿಕಿತ್ಸೆ ಕುರಿತು ಹುಮನಾಬಾದ ಆಸ್ಪತ್ರೆಗೆ ತೆಗೆದುಕೊಂಡು ಬರುವಾಗ ಹುಮನಾಬಾದ ಸರಕಾರಿ ಆಸ್ಪತ್ರೆ ಹತ್ತಿರ ಮೃತಪಟ್ಟಿರುತ್ತಾನೆಂದು ಕೊಟ್ಟ ಫಿರ್ಯಾದಿಯವರ ದೂರಿನ ಸಾರಾಂಶದ ಮೇರೆಗೆ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಳ್ಳಲಾಗಿದೆ. 

Kalaburagi District Reported Crimes.

ಗ್ರಾಮೀಣ ಠಾಣೆ  ಕಲಬುರಗಿ : ದಿನಾಂಕ 12-3-2016 ರಂದು 9-00 ಎ.ಎಂ.ಕ್ಕೆ ಫಿರ್ಯಾದಿ ಶ್ರೀಮತಿ ಚೈತ್ರಾ ಗಂಡ ಶರಣಬಸಪ್ಪಾ  ಬಿರಾದರ ವಯ;30 ವರ್ಷ  ಜ್ಯಾತಿ;ಲಿಂಗಾಯತ ಉ;ಮನೆಕೆಲಸ ಸಾ;ಗೌಡಗಾಂವ ತಾ;ಅಫಜಲಪೂರ ಜಿ;ಕಲಬುರಗಿ ಹಾವ; ಶಿವಲಿಂಗೇಶ್ವರ ಕಾಲೂನಿ ವಿಶ್ವರಾಧ್ಯ ಗುಡಿಯ ಎದರುಗಡೆ ಆಳಂದ ರೋಡ ಕಲಬುರಗಿ ಇವರು ಕೊಟ್ಟ ಫಿರ್ಯಾದಿ ಸಾರಂಶ ಏನೆಂದರೆ
          ಹೀಗಿದ್ದು ಇಂದು ದಿನಾಂಕ 12-3-2016 ರಂದು ಬೆಳಗ್ಗೆ ಮುಂಜಾನೆ 6-00 ಗಂಟೆಯ ಸುಮಾರಿಗೆ ನಾನು ಮತ್ತು ನನ್ನ ನಾದನಿ ಜಗದೇವಿ ಗಂಡ ರಮೇಶ ಬಿರಾದರ ಇಬ್ಬರು ಕೂಡಿಕೊಂಡು ಬಯಲು ಕಡೆಗೆ (ಮೂತ್ರ ವಿಸರ್ಜನೆಗೆ) ಹೋಗಿ ಮರಳಿ ವಿಶ್ವರಾದ್ಯ ಗುಡಿಯ ಕಡೆಯಿಂದ ರೋಡ ದಾಟಿ ಬರುತ್ತಿರುವಾಗ ಅದೇ ವೇಳಗೆ ಆಳಂದ ಕಡೆಯಿಂದ ಒಂದು ಮೋಟಾರ ಸೈಕಲ್  ನಂ.ಕೆ.ಎ.32 ಇಸಿ 9711 ನೆದ್ದರ ಚಾಲಕ ಪ್ರವೀಣ ತಂದೆ ಬಾಬುರಾವ ಕುಕುಮರ  ಇತನು  ತನ್ನ ಮೋಟಾರ ಸೈಕಲನ್ನು ಬಹಳ ವೇಗವಾಗಿ ಮತ್ತು ನಿಸ್ಕಾಳಜಿತನದಿಂದ ನಡೆಯಿಸಿಕೊಂಡು ಬಂದು ನನ್ನಗೆ ಜೋರಾಗಿ ಡಿಕ್ಕಿ ಹೊಡೆದನು ಇದರಿಂದ ನನಗೆ  ಎಡಗಾಲು ಮೋಳಕಲು ಕೆಳಗೆ ಭಾರಿ ರಕ್ತಗಾಯ , ಬಲಟೊಂಕಕ್ಕೆ ಗುಪ್ತ ಪೆಟ್ಟಾಗಿರುತ್ತದೆ , ಹೊಟ್ಟೆಗೆ ಗುಪ್ತ ಪೆಟ್ಟಾಗಿದ್ದು , ತಲೆಯ ಬಲಭಾಗದಲ್ಲಿ ಪೆಟ್ಟಾಗಿ ರಕ್ತಗಾಯವಾಗಿರುತ್ತದೆ ಮೂಗಿಗೆ ಪೆಟ್ಟಾಗಿ ರಕ್ತಗಾಯವಾಗಿರುತ್ತದೆ, ಹಾಗೂ ನನ್ನ ಮಗ ಈಶ್ವರನಿಗೆ ಬಲಗೈ ಮುಂಗೈ ಬೆರಳುಗಳಿಗೆ ರಕ್ತಗಾಯ, ತಲೆಗೆ ,ಟೊಂಕಕ್ಕೆ ಗುಪ್ತ ಪೆಟ್ಟಾಗಿರುತ್ತದೆ , ಎರಡು ಕಾಲುಗಳಿಗೆ ಅಲಲ್ಲಿ ತರಚಿದ ರಕ್ತಗಾಯವಾಗಿರುತ್ತದೆ ಬಲಗಾಲಿನ ಪಾದದ ಹತ್ತಿರ ರಕ್ತಗಾಯವಾಗಿರುತ್ತದೆ , ಹಾಗೂ ಅಪಘಾತ ಪಡಿಸಿದ ಮೋಟಾರ ಸೈಕಲ ಕೂಡಾ ಕೆಳಗೆ ಬಿದಿದ್ದು  ಮೋಟಾರ ಸೈಕಲ  ಹಿಂದ ಕುಳಿತಿದ್ದ ಪ್ರಶಾಂತ ತಂದೆ ಬಾಬುರಾವ ಕುಂಕುಮಕರ ವಯ;22 ವರ್ಷ ಸಾ;ಕೆರಿಬೋಸಗಾ ಇತನಿಗೆ  ಎದೆಗೆ ಗುಪ್ತ ಪೆಟ್ಟಾಗಿದ್ದು , ಬಲಗಾಲು ಮೊಳಕಾಲಿಗೆ, ಪಾದದ ಮೇಲೆ ತರಚಿದಗಾಯ ,ಎಡಗೈ ಮೊಳಕೈ ಮೇಲೆ ತರಚಿದಗಾಯ ,ಟೊಂಕಕ್ಕೆ ಗುಪ್ತ ಪೆಟ್ಟಾಗಿರುತ್ತದೆ ಆದುದರಿಂದ ಸದರಿ ಹೀರೋ ಸ್ಟ್ಲೆಂಡರ ನಂ.ಕೆ.ಎ.32 ಇಸಿ.9711 ನೆದ್ದರ ಚಾಲಕ  ಪ್ರವೀಣ ತಂದೆ ಬಾಬುರಾವ ಕುಂಕುಮಕರ ವಯ;26 ವರ್ಷ ಸಾ;ಕೆರಿಬೋಸಗಾಗ್ರಾಮ ಇತನಮೇಲೆ ಕಾನೂನು ಕ್ರಮಜರುಗಿಸಬೇಕು ಅಂತಾ ಕೊಟ್ಟ ಫಿರ್ಯಾದಿ ಹೇಳಿಕೆ ಸಾರಂಸದ ಮೇಲಿಂದ ನಮ್ಮ ಠಾಣೆಯ ಗುನ್ನೆ ನಂ 94/2016 ಕಲಂ. 279,337,338 ಐಪಿಸಿ ನೆದ್ದರ ಪ್ರಕಾರ ಗುನ್ನೆ ದಾಖಲಮಾಡಿಕೊಂಡು ತನಿಖೆ ಕೈಕೊಂಡಿದ್ದು ಇರುತ್ತದೆ.
             ಇಂದು ದಿನಾಂಕ 8-4-2016 ರಂದು 9-00 ಎ.ಎಂ.ಕ್ಕೆ. ಸದರಿ ಪ್ರಕರಣದಲ್ಲಿ ಪ್ರತ್ಯಕ್ಷ ಸಾಕ್ಷಿ ದಾರ ಶ್ರೀ ಶರಣಪ್ಪಾ @ ಶರಣಬಸಪ್ಪಾ ತಂದೆಸಾತಲಿಂಗಪ್ಪಾ ಬಿರಾದರ ವಯ;35ವರ್ಷಜ್ಯಾತಿ;ಲಿಂಗಾಯತ ಉ;ಹೊಟೆಲ ಕೆಲಸ ಸಾ;ಗೌಡಗಾಂವ ತಾ;ಅಫಜಲಪೂರ ಜಿ;ಕಲಬುರಗಿ ಹಾವ;ಶಿವಲಿಂಗೇಶ್ವರ ಕಾಲೂನಿ ವಿಶ್ವರಾಧ್ಯ ಗುಡಿಯ ಎದರುಗಡೆ ಆಳಂದ ರೋಡ ಕಲಬುರಗಿ ಇವರು ಠಾಣೆಗೆ ಹಾಜರಾಗಿ ಕೊಟ್ಟ ಪುರವಣೆ ಹೇಳಿಕೆ ಸಾರಂಶ ಏನೆಂದರೆ  ಅಪಘಾತದಲ್ಲಿ ಗಾಯಗೊಂಡ ತನ್ನ ಹೆಂಡತಿ ಚೈತ್ರಾ ಇವಳನ್ನು ಹೆಚ್ಚಿನ ಉಪಚಾರ ಕುರಿತು ದಿನಾಂಕ.25-3-2016ರಂದು ಕಲಬುರಗಿಯಿಂದ ಸೋಲಾಪೂರ ಅಶ್ವೀನಿ ಆಸ್ಪತ್ರೆಗೆ ತೆಗೆದುಕೊಂಡು ಹೋಗಿ ಸೇರಿಕೆ ಮಾಡಿದ್ದು  ಅಲ್ಲಿ ಉಪಚಾರದಲ್ಲಿ ಗುಣಮುಖಳಾಗದೆ ದಿನಾಂಕ.28-3-2016 ರಂದು 11-45 ಎ.ಎಂ.ಕ್ಕೆ.ಸೋಲಾಪೂರ ಅಶ್ವೀನಿ ಆಸ್ಪತ್ರೆಯಲ್ಲಿ ಮೃತ ಪಟ್ಟಿರುತ್ತಾಳೆ  ಕಾರಣ ಮುಂದಿನ ಕ್ರಮ ಜರುಗಿಸಬೇಕು ಅಂತಾ ಕೊಟ್ಟ ಪುರವಣೆ ಹೇಳಿಕೆ ಸಾರಂಶದ ಮೇಲಿಂದ ಈಗಾಗಲೆ ವರದಿಯಾದ ನಮ್ಮ ಠಾಣೆಯ ಗುನ್ನೆ ನಂ. 94/2016 ಕಲಂ. 279,337,338 ಐಪಿಸಿ ನೆದ್ದರ  ಪ್ರಕರಣದಲ್ಲಿ ಕಲಂ. 304 (ಎ) ಐಪಿಸಿ ನೆದ್ದನ್ನು ಅಳವಡಿಸಿಕೊಂಡು ಮುಂದಿನ ಕ್ರಮ ಕೈಕೊಂಡಿದ್ದು ಇರುತ್ತದೆ.

Thursday, April 7, 2016

Yadgir District Reported Crimes


Yadgir District Reported Crimes

 

PÉÆqÉÃPÀ® ¥Éưøï oÁuÉ UÀÄ£Éß £ÀA: 14/2016 PÀ®A 143, 147, 148, 341, 323, 324, 504, 506 ¸ÀAUÀqÀ 149 L¦¹:- ¢£ÁAPÀ 06.04.2016£À gÀAzÀÄ ¸ÁAiÀÄAPÁ® 17:30 UÀAmÉUÉ ¦AiÀiÁ𢠲æÃªÀÄw ¤AUÀªÀÄä UÀAqÀ §¸ÀtÚ ºÀ½îPÀnÖ ªÀAiÀÄ:40, G:ªÀÄ£ÉUÉ®¸À, eÁ;PÀÄgÀħgÀ, ¸Á:wÃxÀð vÁ:¸ÀÄgÀ¥ÀÆgÀ gÀªÀgÀÄ oÁuÉUÉ ºÁdgÁV MAzÀÄ PÀ£ÀßqÀzÀ°è UÀtQÃPÀj¹zÀ ¦AiÀiÁð¢ CfðAiÀÄ£ÀÄß ¸À°è¹zÀÄÝ, CzÀgÀ ¸ÁgÁA±ÀªÉ£ÉAzÀgÉ £ÀªÀÄä ªÀÄ£ÉAiÀÄ°è £Á£ÀÄ £À£Àß UÀAqÀ ªÀÄvÀÄÛ ªÀÄPÀ̼ÀÄ PÀư PÉ®¸À ªÀiÁrPÉÆAqÀÄ G¥Àfë¸ÀÄvÉÛêÉ. £À£Àß UÀAqÀ §¸ÀtÚ£ÀÄ ¸ÉAnæAUï PÉ®¸ÀPÁÌV FUÀ MAzÀÄ wAUÀ¼À »AzÉ ªÀÄÄzÉÝéºÁ¼ÀPÉÌ ºÉÆVzÀÄÝ, ªÀÄ£ÉAiÀÄ°è £Á£ÀÄ £À£Àß ªÀÄPÀ̼ÀÄ EgÀÄvÉÛêÉ. £Á£ÀÄ F »AzÉ £À£ÀUÉ ºÉÆqÉ §qÉ ªÀiÁrzÀ §UÉÎ ªÀiÁ¼À¥Àà vÀAzÉ §¸À¥Àà ªÀiÁåV£ÀªÀĤ ºÁUÀÄ DvÀ£À ºÉAqÀw ªÀÄPÀ̼À ªÉÄÃ¯É vÀªÀÄä oÁuÉAiÀÄ°è  PÉÃ¸ï ªÀiÁrzÀÄÝ, DªÁV¤AzÀ EªÀgÉ®ègÀÆ £À£Àß ªÉÄÃ¯É ¹mÁÖVzÀÄÝ, EgÀÄvÀÛzÉ. »ÃVzÀÄÝ, EAzÀÄ ¢£ÁAPÀ:06.04.2016 gÀAzÀÄ ªÀÄÄAeÁ£É 07:00 UÀAmÉ ¸ÀĪÀiÁjUÉ ¸ÀAqÁ¸ÀPÉÌ ºÉÆÃV ªÀÄgÀ½  £ÀªÀÄä ªÀÄ£ÉAiÀÄ ªÀÄÄA¢£À gÀ¸ÉÛAiÀÄ ªÉÄðAzÀ ªÀÄ£ÉUÉ §gÀĪÁUÀ 1) ªÀiÁ¼À¥Àà vÀAzÉ §¸À¥Àà ªÀiÁåV£ÀªÀĤ 2) ¤AUÀªÀé UÀAqÀ ªÀiÁ¼À¥Àà ªÀiÁåV£ÀªÀĤ 3) ¤AUÀ¥Àà vÀAzÉ ªÀiÁ¼À¥Àà ªÀiÁåV£ÀªÀĤ 4) §¸À¥Àà vÀAzÉ ªÀiÁ¼À¥ÀàªÀiÁåV£À ªÀĤ 5) ²ªÀ¥Àà vÀAzÉ ªÀiÁ¼À¥Àà ªÀiÁåV£ÀªÀĤ 6) AiÀÄ®èªÀÄä vÀAzÉ ªÀiÁ¼À¥Àà ªÀiÁåV£ÀªÀĤ EªÀgÉ®ègÀÆ UÀÄA¥ÁV §AzÀªÀgÉ £À£ÀUÉ vÀqÉzÀÄ ¤°è¹ K ¨ÉÆÃ¸Àr £ÀªÀÄä ªÉÄÃ¯É ¤Ã£ÀÄ PÉøÀÄ ªÀiÁr ¸ÀÄgÀ¥ÀÆgÀ PÉÆÃlðUÉ wgÀÄUÀĪÀ ºÁUÉ ªÀiÁr¢ EªÀvÀÄÛ ¤£ÀUÉ MAzÀÄ UÀw PÁt¸ÀÄvÉÛêÉ. CAvÁ CAzÀªÀgÉ CªÀgÀ°èAiÀÄ ¤AUÀªÀé UÀAqÀ ªÀiÁ¼À¥Àà ªÀiÁåV£ÀªÀĤ FPÉAiÀÄÄ C°èAiÉÄà ©¢ÝzÀÝ MAzÀÄ §rUÉAiÀÄ£ÀÄß vÉUÉzÀÄPÉÆAqÀÄ £À£Àß §®UÀqÉ mÉÆAPÀzÀ ªÉÄÃ¯É ªÀÄvÀÄÛ ¨É¤ß£À ªÉÄÃ¯É ºÉÆqÉzÀÄ UÁAiÀÄUÉÆ½¹zÀÄÝ, AiÀÄ®èªÀÄä¼ÀÄ £À£ÀUÉ £É®PÉÌ PÉqÀ« ªÉÄʪÉÄïɮè vÀĽzÀÄ UÀÄ¥ÀÛUÁAiÀÄ ªÀiÁrzÀÄÝ ªÀiÁ¼À¥Àà, ¤AUÀ¥Àà, §¸À¥Àà ªÀÄvÀÄÛ ²ªÀ¥Àà gÀªÀgÀÄUÀ¼ÀÄ F ¸ÀƽzÀÄ §ºÀ¼À DVzÉ. EªÀ½UÉ ©qÀĪÀzÀÄ ¨ÉÃqÀ E£ÀÆß ºÉÆqɬÄj CAvÁ C£ÀÄßwÛzÀÄÝ, DUÀ £Á£ÀÄ agÁqÀ®Ä C°èAiÉÄà EzÀÝ £ÀªÀÄÆägÀ wªÀÄätÚUËqÀ vÀAzÉ ¸ÁºÉçUËqÀ ªÀiÁ°¥Án¯ï, zÉêÀgÁd vÀAzÉ ©üêÀÄ¥Àà ªÀiÁåV£ÀªÀĤ ºÁUÀÄ £À£Àß ªÀÄUÀ¼ÀÄ ¸ÀgÀ¸Àéw vÀAzÉ §¸ÀtÚ ºÀ½îPÀnÖ EªÀgÀÄUÀ¼ÀÄ §AzÀÄ ©r¹zÀÄÝ, EªÀgÀÄ ©r¸À¢zÀÝgÉ £À£ÀUÉ E£ÀÆßgÀ ºÉÆqÉAiÀÄÄwÛzÀÝgÀÄ. ºÉÆÃUÀĪÁUÀ CªÀgÉ®ègÀÆ gÀAr ¨ÉÆÃ¸Àr EªÀvÀÄÛ £ÀªÀiï PÉÊAiÀİè G½¢¢ E£ÉÆßAzÀÄ ¸À® ¹PÀÌgÉ ¤£ÀUÉ fêÀAvÀ ©qÀĪÀ¢®è CAvÀ fêÀzÀ ¨ÉzÀjPÉ ºÁQ ºÉÆÃVzÀÄÝ, £À£ÀUÉ vÀqÉzÀÄ ¤°è¹ CªÁZÀå ±À§ÝUÀ½AzÀ ¨ÉÊzÀÄ ºÉÆqÉ §qÉ ªÀiÁr fêÀ ¨ÉzÀjPÉ ºÁQzÀ ªÉÄÃ¯É £ÀªÀÄÆ¢¹zÀ 6 d£ÀgÀ ªÉÄÃ¯É PÁ£ÀÆ£ÀÄ PÀæªÀÄ dgÀÄV¸À¨ÉÃPÀÄ

 

±ÉÆÃgÁ¥ÀÆgÀ ¥Éưøï oÁuÉ UÀÄ£Éß £ÀA: 72/2016 PÀ®A 379 L.¦.¹., ªÀÄvÀÄÛ JªÀiï.JªÀiï.r.Dgï DPÀÖ :- ¦ügÁå¢zÁgÀgÀÄ CPÀæªÀÄ ªÀÄgÀ¼ÀÄ vÀqÉUÀlÄÖªÀ «±ÉõÀ PÀvÀðªÀåzÀ°èzÁÝUÀ ¢£ÁAPÀ: 06/04/2016 gÀAzÀÄ 04:00 J.JªÀiï PÉÌ gÀÄPÁä¥ÀÆgÀ PÁæ¸ï ºÀwÛgÀ ºÉÆÃUÀÄwÛzÁÝUÀ DgÉÆÃ¦vÀgÀÄ vÀªÀÄä mÁæPÀÖgÀUÀ¼À°è ¸ÀgÀPÁgÀPÉÌ AiÀiÁªÀÅzÉà gÁdzsÀ£À vÀÄA§zÉà vÀªÀÄä, ¸ÀA§AzsÀ¥ÀnÖ¯ÁSɬÄAzÀ AiÀiÁªÀÅzÉà ¥ÀgÀªÁ¤UÉAiÀÄ£ÀÄß ¥ÀqÉAiÀÄzÉà ªÀÄgÀ¼À£ÀÄß mÁæPÀÖgïUÀ¼À°è ¸ÁV¸ÀÄwÛzÁÝUÀ zÁ½ ªÀiÁr »rzÀÄ 3mÁæPÀÖgïUÀ¼À£ÀÄß ªÀÄvÀÄÛ 3mÁæPÀÖgïUÀ¼À°èAiÀÄ MlÄÖ C.Q.2250/- gÀÆ.QªÀÄäwÛ£À CAzÁdÄ 3 PÀÆå©Pï «ÄÃlgï ªÀÄgÀ¼À£ÀÄß ªÀ±À¥Àr¹PÉÆAqÀ §UÉÎ C¥ÀgÁzsÀ 

 

AiÀiÁzÀVj UÁæ«ÄÃt ¥Éưøï oÁuÉ UÀÄ£Éß £ÀA: 42/2016 PÀ®A 279, 337,304(J), L¦¹ ¸ÀA 187 L.JA.«. DåPÀÖ:- ¢£ÁAPÀ 06/04/2016 gÀAzÀÄ 1-30 ¦.JªÀiï PÉÌ ¦ügÁå¢üAiÀÄ ªÀÄUÀ ªÀÄÈvÀ£ÁzÀ ²ªÀPÀĪÀiÁgÀ ªÀÄvÀÄÛ E£ÉÆß§â£ÀÄ PÀÆrPÉÆAqÀÄ j¥ÉÃj ªÀiÁrzÀ ¨ÉÆgÀªÉ¯ï ªÉÆÃmÁgÀUÀ¼À£ÀÄß ºÀ½îUÀ¼À°è PÀÆr¸ÀĪÀ PÀÄjvÀÄ AiÀiÁzÀVjAiÀÄ°è  mÁæöåPÀÖgÀ EAf£À £ÀA PÉ.J-33-n-6478 ªÀÄvÀÄÛ mÁæöå° £ÀA PÉ.-33-n-6479 £ÉÃzÀÝgÀ°è ºÁQPÉÆAqÀÄ ºÀ½îUÀ½UÉ ºÉÆÃUÀĪÁUÀ ªÀiÁUÀð ªÀÄzÉå ©üêÀÄ£À½î-ºÀwÛPÀÄt gÀ¸ÉÛAiÀÄ ªÉÄÃ¯É E½eÁgÀÄ ¥ÀæzsÉñÀzÀ°è mÁæöåPÀÖgÀ ZÁ®PÀ£ÀÄ vÀ£Àß mÁæöåPÀÖgÀ£ÀÄß CwêÉÃUÀ ªÀÄvÀÄÛ C®PÀëöåvÀ£À¢AzÀ Nr¹PÉÆAqÀÄ ºÉÆÃUÀÄwÛgÀĪÁUÀ MªÉÄä¯É ¨ÉæÃPï ºÁQzÁUÀ mÁæöåPÀÖgÀ ¥À°Ö ªÀiÁrzÀÝjAzÀ C¥ÀUÁvÀ¥zÀ°è ªÀÄÈvÀ£À vÀ¯ÉUÉ ¨sÁj UÀÄ¥ÀÛUÁAiÀÄ, JzÉUÉ, JqÀ¨sÀÆdPÉÌ, ¨sÁj UÀÄ¥ÀÛUÁAiÀÄ, JqÀUÀqÉ PÀ¥Á¼ÀPÉÌ ¨sÁj gÀPÀÛUÁAiÀĪÁV JqÀ Q« ºÀj¢gÀÄvÀÛzÉ, ªÀÄvÀÄÛ E£ÉÆß§â¤UÉ ¸ÁzÁUÁAiÀĪÁVzÀÄÝ, ªÀÄÈvÀ¤UÉ D¸ÀàvÉæUÉ vÀgÀĪÁUÀ ªÀiÁUÀðªÀÄzsÀå §AzÀ½î ¸À«ÄÃ¥À ªÀÄzsÁåºÀß 2-15 UÀAmÉAiÀÄ ¸ÀĪÀiÁjUÉ ¸ÀwÛgÀÄvÁÛ£É, C¥ÀUÁvÀ¥Àr¹zÀ mÁæöåPÀÖgÀ ZÁ®PÀ£ÀÄ ¸ÀܼÀ¢AzÀ Nr ºÉÆÃVgÀÄvÁÛ£É CAvÁ ¦üAiÀiÁð¢

 

ªÀqÀUÉÃgÁ ¥Éưøï oÁuÉ UÀÄ£Éß £ÀA: 34/2016 PÀ®A. 143,147,148,323,324,354,504,506 ¸ÀA. 149 L¦¹  :- ¢£ÁAPÀ:06/04/2016 gÀAzÀÄ ¦AiÀiÁðzÀÄzÁgÀ¼ÁzÀ PÀÄ:PÀ¯ÁªÀw EªÀ¼À ºÉýPÉ ¥ÀqÉzÀÄPÉÆArzÀÝgÀ ¸ÁgÀ±ÀªÉãÉAzÀgÉ, PÀĪÀÄ£ÀÆgÀÄ UÁæªÀÄzÀ ¸ÀªÉÃð £ÀA.173/2 «¹ÛÃt 6J 6UÀÄA. d«Ää£À §UÉÎ ¸ÀĪÀiÁgÀÄ ¢£ÀUÀ¼ÀAzÀ DgÉÆÃ¦vÀjUÀÄ ªÀÄvÀÄÛ ¦AiÀiÁð¢zÁgÀjUÀÄ ªÉʪÀÄ£À¸ÀÄì £ÀqÉ¢zÀÄÝ EAzÀÄ ¦AiÀiÁð¢zÁ¼ÀÀ vÁ¬ÄAiÀiÁzÀ ²æÃªÀÄw ªÀĺÁzÉêÀªÀÄä EªÀ¼ÀÄ ¸ÀzÀj ºÉÆ®PÉÌ ºÉÆÃzÁUÀ DgÉÆÃ¦vÀgÉ®ègÀÄ UÀÄA¥ÀÄ PÀnÖPÉÆAqÀÄ §AzÀÄ CªÁ±ÀѪÁV ¨ÉÊzÀÄ PÁ°¤AzÀ MzÀÄÝ PÉʬÄAzÀ ¨É¤ßUÉ, ºÉÆlÖUÉ PÀ¥Á¼ÀPÉÌ ºÉÆqÉzÀÄ UÀÄ¥ÀÛUÁAiÀÄ ¥Àr¹ ¦AiÀiÁðzÀÄzÁgÀ½UÉ ªÀiÁ£À¨sÀAUÀ ªÀiÁqÀ®Ä ¥ÀæAiÀÄwß¹, fêÀzÀ ¨ÉzÀjPÉ ºÁQgÀÄvÁÛgÉ CAvÁ PÉÆlÖ zÀÆj¤ ªÉÄÃgÉUÉ F ªÉÄð£ÀAvÉ UÀÄ£Éß zÁR®Ä ªÀiÁrPÉÆAqÀÄ PÀæªÀÄ PÉÊPÉÆArzÀÄÝ EgÀÄvÀÛzÉ.  

 

ªÀqÀUÉÃgÁ ¥Éưøï oÁuÉ UÀÄ£Éß £ÀA: 35/2016 PÀ®A. 143,147,148,323,341 504,506 ¸ÀA. 149 L¦¹ ;- ¢£ÁAPÀ:06/04/2016 gÀAzÀÄ ¦AiÀiÁð¢zÁgÀ£ÁzÀ zÉÆqÀØ azÁ£ÀAzÀ¥Àà EªÀgÀÄ oÁuÉUÉ ºÁdgÁV ¤ÃrzÀ zÀÆj£À ¸ÁgÁA±ÀªÉãÉAzsÀgÉ, EAzÀÄ ¢£ÁAPÀ 06/04/2016 gÀAzÀÄ ¨É½UÉÎ 9-00 UÀAmÉ ¸ÀĪÀiÁjUÉ £Á£ÀÄ ªÀÄvÀÄÛ £À£Àß ºÉAqÀw CA§ªÀÄä PÀÆrPÉÆAqÀÄ PÀªÀ½ gÁ² ªÀiÁqÀ¨ÉPÉÃAzÀÄ £ÉÆÃrPÉÆAqÀÄ §gÀĪÀ PÀÄjvÀÄ ªÉÄîÌAqÀ ºÉÆ®PÉÌ ºÉÆÃzÁUÀ C°è £ÀªÀÄä vÀªÀÄä ¸ÀtÚ azÁ£ÀAzÀ¥Àà vÀA. ªÀÄ®èAiÀÄå P˼ÀÄgÀ £ÀªÀÄä vÀªÀÄäºÉAqÀw ªÀĺÁzÉêÀªÀÄä UÀA. ¸ÀtÚ azÁ£ÀAzÀ¥Àà P˼ÀÄgÀ, CªÀgÀ ªÀÄPÀ̼ÀÄ gÉÃtÄPÁ vÀA.¸ÀtÚ azÁ£ÀAzÀ¥Àà P˼ÀÄgÀ, PÀ¯ÁªÀw vÀA. ¸ÀtÚ azÁ£ÀAzÀ¥Àà P˼ÀÆgÀ, ªÀÄvÀÄÛ CgÀÄuÁ vÀA.¸ÀtÚ azÁ£ÀAzÀ¥Àà P˼ÀÆgÀ EªÀgÀÄ UÀzÉÝAiÀİè EzÀÝgÀÄ £Á£ÀÄ AiÀiÁPÉ F ºÉÆ®PÉÌ §A¢gÀÄwÛj. F ºÉÆ®zÀ ªÉÄÃ¯É ªÀiÁ£Àå £ÁåAiÀiÁ®AiÀÄzÀ vÀqÉAiÀiÁeÉÕ EgÀÄvÀÛzÉ. CAvÁ CAzÁUÀ ¸ÀzÀjAiÀĪÀgÀÄ F ºÉÆ® £ÀªÀÄäzÀÄ EgÀÄvÀÛzÉ. £ÀªÀÄUÉ ©lÄÖ ©qÀÄ CAvÁ CAzÁUÀ £Á£ÀÄ ªÀiÁ£Àå £ÁåAiÀiÁ®AiÀÄzÀ wæð£ÀAvÉ £ÀqÉAiÉÆÃt CAvÁ CAzÁUÀ JzÀÄgÀÄ ªÀiÁvÁqÀÄwÛ ¨ÉÆÃ¸Àr ªÀÄUÀ£Éà CAvÁ CAzÀªÀgÉ £ÀªÀÄUÉ vÀqÉzÀÄ ¤°è¹ £ÀªÀÄä vÀªÀÄä ¸ÀtÚ azÁ£ÀAzÀ¥Àà FvÀ£ÀÄ £À£ÀUÉ PÉʬÄAzÀ PÀ¥Á¼ÀPÉÌ ºÉÆqÉzÀÄ PÁ°¤AzÀ ¨É¤ßUÉ MzÀÝ£ÀÄ. £À£Àß ºÉAqÀw ©r¸À®Ä §AzÁUÀ CªÀ½UÉ ªÀĺÁzÉêÀªÀÄä ªÀÄvÀÄÛ CªÀgÀ ªÀÄPÀ̼ÁzÀ gÉÃtÄPÁ ªÀÄvÀÄÛ PÀ¯ÁªÀw EªÀgÀÄ £À£Àß ºÉAqÀwUÉ PÉʬÄAzÀ ºÉÆqÉ §qÉ ªÀiÁrzÀgÀÄ. ªÀÄvÀÄÛ CgÀÄuÁ EªÀ¼ÀÄ EªÀjUÉ  EªÀvÀÄÛ ¤ªÀÄUÉ fêÀ ¸À»vÀ ©qÀ¨ÁgÀzÀÄ CAvÁ fªÀzÀ ¨ÉzÀjPÉ ºÁQgÀÄvÁÛ¼É CAvÁ PÉÆlÖ zÀÆj¤ ªÉÄÃgÉUÉ F ªÉÄð£ÀAvÉ UÀÄ£Éß zÁR®Ä ªÀiÁrPÉÆAqÀÄ PÀæªÀÄ PÉÊPÉÆArzÀÄÝ EgÀÄvÀÛzÉ.

 

AiÀiÁzÀVj £ÀUÀgÀ ¥Éưøï oÁuÉ UÀÄ£Éß £ÀA: 77/2016 PÀ®A: 380 L¦¹ :- ¢£ÁAPÀ: 06/04/2016 gÀAzÀÄ 1930 UÀAmÉUÉ ²æÃ ±À©âÃgÀ ¥ÀmÉïï J¥sï.r.J  f¯Áè¢üPÁjUÀ¼À D¥ÀÛ ¸ÀºÁAiÀÄPÀ f¯Áè¢üPÁjUÀ¼À PÀbÉÃj AiÀiÁzÀVj gÀªÀgÀÄ ¥Éưøï oÁuÉUÉ ºÁdgÁV °TvÀ ¦ügÁå¢ü ºÁdgÀ¥Àr¹zÀÝgÀ ¸ÀAQëÃ¥ÀÛ ¸ÁgÁA±ÀªÉãÀAzÀgÉ f¯Áè¢üPÁj PÀbÉÃjAiÀİèAiÀÄ ªÀÄzÁåºÀß 3 UÀAmÉ ¸ÀĪÀiÁjUÉ PÀgÉAmï ºÉÆÃzÀ ¸ÀªÀÄAiÀÄzÀ°è d£ÀgÉÃlgï¤AzÀ PÀgÉAmï §gÀzÉ EzÁÝUÀ £ÀªÀÄä PÀbÉÃjAiÀÄ ªÀÄzÁåºÀß ºÁdgÁw PÉ®¸À ªÀiÁqÀĪÀ gÁAiÀÄ¥Àà ¹¥Á¬Ä £ÉÆÃqÀ®Ä ºÉÆÃzÁUÀ d£ÀgÉlgÀ£À°ègÀĪÀ ¨Áålj PÁtzÉ EzÀÄÝzÀÝjAzÀ vÀPÀëtªÉà £À£ÀUÉ zÀÆgÀªÁt ªÀÄÆ®PÀ PÀgÉ ªÀiÁr w½¹gÀÄvÁÛ£É. (ªÀÄzÁåºÀß 3 UÀAmɬÄAzÀ 6 UÀAmÉAiÉÆ¼ÀUÉ DVgÀÄvÀÛzÉ.) CzÀgÀAvÉ £Á£ÀÄ PÀÆqÁ ¥Àj²Ã°¸À¯ÁV Q¯ÉÆÃð±ÀÌgÀ PÀA¥À¤AiÀÄ d£ÀgÉÃlgï£À°ègÀĪÀ ¨Áålj PÀAqÀħA¢gÀĪÀÅ¢®è. DzÀÝjAzÀ ¸ÀzÀj ¨Áålj CAzÁdÄ 20,000=00 gÀÆ. QªÀÄävÀÄÛ ºÉÆA¢gÀÄvÀÛzÉ CAvÁ w½zÀħA¢gÀÄvÀÛzÉ. PÁgÀt ¸ÀzÀj PÀ¼ÀĪÁzÀ ¨Áålj ºÀÄqÀÄQ PÉÆqÀ®Ä zÀÆgÀÄ ¸À°è¸À¯ÁVzÉ CAvÁ PÉÆlÖ °TvÀ ¦ügÁå¢ü ¸ÁgÁA±À

Kalaburagi District Reported Crimes.

ಶಹಾಬಾದ ನಗರ   ಠಾಣೆ : ದಿನಾಂಕಃ 07/04/2016 ರಂದು  ಮುಂಜಾನೆ 10-00 ಗಂಟೆಗೆ ಶ್ರೀಮತಿ ಬಿಜಾನಬಿ ಗಂಡ ಮಹ್ಮದ ಹುಸೇನ ಮಿಲ್ಟ್ರಿವಾಲೆ ಸಾ: ಎಮ್.ಎಸ್.ಕೆ.ಮೀಲ ಕಲಬುರಗಿ ರವರು ಠಾಣೆಗೆ ಬಂದು ಹೇಳಿಕೆ ಪಿರ್ಯಾದಿ ನೀಡಿದ್ದು ಅದರ ಸಾರಂಶವೆನೆಂದರೆ. ನನ್ನ ಮಗಳಾದ ಫರೀದಾ ಬೇಗಂ ಇವಳಿಗೆ ಶಾಂತ ನಗರ ಭಂಕೂರದ ಅಬ್ದುಲ ಕಬೀರ ತಂದೆ ಅಬ್ದುಲ ಮಾಜೀದ ಇತನೊಂದಿಗೆ ಸುಮಾರು 18-20 ವರ್ಷಗಳ ಹಿಂದೆ ಮದುವೆ ಮಾಡಿಕೊಟ್ಟಿದ್ದು ಸದ್ಯ ಅವಳಿಗೆ ಎರಡು ಗಂಡು ಮಕ್ಕಳು ಒಂದು ಹೆಣ್ಣು ಮಗಳು ಒಟ್ಟು ಮೂರು ಜನ ಮಕ್ಕಳಿರುತ್ತಾರೆ.  ಹೀಗಿದ್ದು ನನ್ನ ಮಗಳೊಂದಿಗೆ ಅಳಿಯ ಅಬ್ದುಲ ಕಬೀರ ಇತನು ತಕರಾರು ಮಾಡುತ್ತಾ ಬಂದಿದ್ದು  ಈ ವಿಷಯ ನಮ್ಮ ಮಗಳು ತವರು ಮನೆಗೆ ನಮ್ಮಲಿ ಬಂದಾಗ ನನ್ನ ಗಂಡ ದಿನಾಲೂ ಕುಡಿದು ಬಂದು ಸಂಸಾರದ ವಿಷಯದಲ್ಲಿ ಜಗಳ ಮಾಡಿ ಹೊಡೆ ಬಡೆ ಮಾಡಿ ನಿನಗೆ ಒಂದಿಲ್ಲಾ ಒಂದು ದಿನ ಸಾಯಿಸುತ್ತೇನೆ. ಅಂತಾ ತಕರಾರು ಮಾಡುತ್ತಾರೆ ಅಂತಾ ಹೇಳಿದ್ದು ಅದಕ್ಕೆ ನಾವು ತಾಲಿಕೊಂಡು ಬರಬೇಕು ಅಂತಾ ಬುದ್ದಿ ಹೇಳಿ ಕಳುಹಿಸಿದ್ದೇವು ಆದರೂ ನನ್ನ ಮಗಳಿಗೆ ಆಕೆಯ ಗಂಡ ಹೊಡೆಬಡೆ ಮಾಡಿ ಜಗಳ ಮಾಡುತ್ತಿದ್ದರಿಂದ ಆತನ ಮೇಲೆ ಪೊಲೀಸ ಕೇಸು ಮಾಡಿದ್ದೇವು. ಆ ಕೇಸು ಕೋರ್ಟಿನಲ್ಲಿ ನಡೆದಿರುತ್ತದೆ.  ಆದರೂ ನನ್ನ ಮಗಳು ಗಂಡ ಮಕ್ಕಳೊಂದಿಗೆ ಸಂಸಾರ ಮಾಡಿಕೊಂಡು ಇದ್ದಳು ನನ್ನ ಅಳಿಯ ನನ್ನ ಮಗಳೊಂದಿಗೆ ತಕರಾರು ಮಾಡುತ್ತಾ ನೀನು ಮಾಡಿದ ಕೇಸು ವಾಪಸ ತೆಗೆದುಕೋ ಇಲ್ಲದಿದ್ದರೆ ನಿನಗೆ ಖಲಾಸ ಮಾಡುತ್ತೇನ ಅಂತಾ ಜಗಳ ಮಾಡುತ್ತಿದ್ದನು ಅಂತಾ ವಿಷಯ ನಮ್ಮ ಮಗಳು ತಿಳಿಸುತ್ತಿದ್ದಳು ಆದರೂ ಕೂಡ ನಾವು ಅವಳಿಗೆ ತಾಳಿಕೊಂಡು ಹೋಗಬೇಕು ಅಂತಾ ತಿಳಿ ಹೇಳುತ್ತಿದ್ದೇವು ಹೀಗಿದ್ದು ಇಂದು ದಿನಾಂಕ: 07/04/2016 ರಂದು ಮುಂಜಾನೆ 6-30 ಗಂಟೆಗೆ ನನ್ನ ಮೊಮ್ಮಗಣಾದ ಅಬ್ದುಲ ಹಫೀಜ ಇತನು ನಮಗೆ ಪೋನ ಮಾಡಿ ತಿಳಿಸಿದ್ದೇನೆಂದರೆ ನಮ್ಮ ತಾಯಿ ಪರೀದಾ ಬೇಗಂಗೆ ನಮ್ಮ ತಂದೆ ಅಬ್ದುಲ ಕಬೀರ ಇವರು ಈಗ್ಗೆ ಸ್ವಲ್ಪ ಹೊತ್ತಿನ ಮುಂಚೆ 6-00 ಗಂಟೆ ಸುಮಾರಿಗೆ ಬೆಡ ರೂಮಿನಲ್ಲಿ ಹೋಗಿ ಬಾಗಿಲು ಮುಚ್ಚಿಕೊಂಡರು  ನಾನು ಎದ್ದು ಬಾಗಿಲು ಸ್ವಲ್ಪ ತೆರೆದು ಸಂದಿಯಿಂದ ನೋಡಲಾಗಿ ನಮ್ಮ ತಂದೆ ಅಮ್ಮನಿಗೆ ಕೈಯಿಂದ ಕುತ್ತಿಗೆ ಒತ್ತುತ್ತಿದ್ದರು ನಮ್ಮ ತಾಯಿ ಒದದಾಡುತ್ತಿದ್ದಳು ನಂತರ ನಮ್ಮ ತಂದೆ ಬೇಡ ರೂಮಿನಿಂದ ಹೋರಗೆ ಬಮದಾಗ ನಾನು ಒಳಗೆ ಹೋಗಿ ಅಮ್ಮನಿಗೆ ಎಬ್ಬಿಸಲು ಅವರು ಏನು ಮಾತನಾಡುತಿಲ್ಲಾ ಬೇಗನೆ ಬನ್ನಿ ಅಂತಾ ತಿಳಿಸಿದ್ದರಿಂದ  ಕಲಬುರಗಿಯಿಂದ ನಾನು ಮತ್ತು ನನ್ನ ಮಗ ಮಹ್ಮದ ಸಲೀಮ ನನ್ನ ಸೊಸೆ ಬದ್ದುನೀಸಾ ಎಲ್ಲಾರು ಶಾಂತ ನಗರ ಭಂಕೂರದಲ್ಲಿ ಮಗಳ ಮನಗೆ ಬಂದು ನೋಡಲಾಘಿ ನನ್ನ ಮಗಳ ಕುತ್ತಿಗೆ ಹತ್ತಿರ ಕಂದುಗಟ್ಟಿದ್ದಂತಾಗಿದ್ದು ಕಿವಿಯಿಂದ ರಕ್ತಬಂದಿದ್ದು ನನ್ನ ಮಗಳು ಮೃತ ಪಟ್ಟಿದ್ದಳು ನನ್ನ ಮಗಳಿಗೆ ನನ್ನ ಅಳಿಯ ಜಗಳ ಮಾಡಿ ಹೊಡೆ ಬಡೆ ಮಾಡುತ್ತಿದ್ದರಿಂದ ಅವನ ಮೇಲೆ ಕೇಸು ಮಾಡಿದಳು ಆದರೂ ಕೂಡ ನನ್ನ ಮಗಳು ಗಂಡ ಮಕ್ಕಳೊಂದಿಗೆ ಶಾಂತ ನಗರದಲ್ಲಿ ಮನೆಯಲ್ಲಿಯೇ ಇರುತ್ತಿದ್ದಳು ನನ್ನ ಅಳಿಯ ಅವಳಿಗೆ ನೀನು ಕೇಸು ವಾಪಸ ತೆಗೆದುಕೊಳ್ಳುವ ವಿಷಯದಲ್ಲಿ ಜಗಳ ಮಾಡಿ ನೀನು ಕೇಸು ವಾಪಸ ತೆಗೆದುಕೊ ಅಂದರು ಕೇಳುತ್ತಿಲ್ಲಾ ಅಂತಾ ಇಂದು ಮುಂಜಾನೆ 6-00 ಗಂಟೆಗೆ ಸುಮಾರಿಗೆ ಮನೆಯಲ್ಲಿ ಕೈಯಿಂದ ಕುತ್ತಿಗೆ ಒತ್ತಿ ಕೊಲೆ ಮಾಡಿರುತ್ತಾನೆ. ಕಾರಣ ಅವನ ವಿರುದ್ದ ಸೂಕ್ತ ಕ್ರಮ ಕೈಗೊಳ್ಳಬೇಕು ಅಂತಾ ಇದ್ದ ಪಿರ್ಯಾದಿ ಹೇಳೀಕೆ ಸಾರಂಶದ ಮೇಲಿಂದ ಪ್ರಕಾರ ಪ್ರಕರಣ ದಾಖಲಾಗಿರುತ್ತದೆ.
ಗ್ರಾಮೀಣ ಠಾಣೆ : ದಿನಾಂಕ. 7-4-2016 ರಂದು 2-15 ಪಿ.ಎಂ.ಕ್ಕೆ. ಫಿರ್ಯಾದಿ ಶ್ರೀ. ರಾಜು ತಂದೆ ಶರಣಪ್ಪಾ ಹೊಸಮನಿ ವಯ;33 ವರ್ಷ ಜ್ಯಾತಿ;ಪ.ಜಾ ಉ;ಖಾಸಗಿ ಕೆಲಸ/ಗ್ರಾಮ ಪಂಚಾಯತ ಸದಸ್ಯ ಸಾ;ರಾಣೆಸ್ಪೀರ ದರ್ಗಾಎದರುಗಡೆ ಆಶ್ರಯ ಕಾಲೂನಿ ಕಲಬುರಗಿ   ಇವರು ಜಿಲ್ಲಾ ಸರಕಾರಿ ಆಸ್ಪತ್ರೆಯಲ್ಲಿ  ಕೊಟ್ಟ ಫಿರ್ಯಾದಿ ಸಾರಂಶ ಏನಂದರೆ  ದಿನಾಂಕ 7-4-2016 ರಂದು 10-30 ಎ.ಎಂ.ಕ್ಕೆ. ಭಾಗ್ಯಶ್ರೀ ಗಂಡ ಸಲೀಮ ನದಾಫ ವಯ;29 ವರ್ಷ ಸಾ;ವಗ್ದರಗಿ ತಾ;ಅಕ್ಕಲಕೋಟ ಜಿ;ಸೋಲಾಪೂರ ಮಹಾರಾಷ್ಟ್ರ ಇವಳು  ಇಂದು ಕಲಬುರಗಿಗೆ ಬಂದು ತನ್ನ ಅಕ್ಕಳಿಗೆ ಫೋನ ಮಾಡಿದರೆ ಅವಳು ಯಾವುದೇ ರೀತಿಯ  ಸಹಾಯ ಮಾಡುವದಿಲ್ಲಾ ಅಂತಾ ತಿಳಿಸಿದ್ದು ಅಲ್ಲದೆ ಗಂಡನೂ ಕೂಡಾ ಫೋನ  ರಿಸೀವ ಮಾಡಿರುವದಕ್ಕೆ ತನಗೆ ಆದ ಸಾಲಬಾದೆ ತಾಳಲಾರೆದೆ ಆತ್ಮ ಹತ್ಯ ಮಾಡಿಕೊಳ್ಳಬೇಕು ಅಂತಾ  ತನ್ನ 1 ½ ತಿಂಗಳು ವಯಸ್ಸಿನ ಗಂಡು ಮಗುವನ್ನು ತೆಗೆದುಕೊಂಡು ರಾಣೇಸ್ಪೀರದರ್ಗಾದ ಹಿಂದುಗಡೆ ಇರುವ ಲಾಡ್ಲೆಸಾಬ ವಗ್ದರಗಿ ಇತನ ಖಣಿಯ ನೀರಿನಲ್ಲಿ ಮೋದಲು ತನ್ನ ಮಗುವನ್ನು ಸಾಯಿಸುವ ಕುರಿತು ನೀರಿನಲ್ಲಿ ಎಸೆದಿದ್ದು ನಂತರ ತಾನು ಆತ್ಮ ಹತ್ಯಮಾಡಿಕೊಳ್ಳುವ ಉದ್ದೇಶದಿಂದ ನೀರಿನಲ್ಲಿ ಜಿಗಿದಿದ್ದು ಇರುತ್ತದೆ. ಅಷ್ಟರಲ್ಲಿ ಫಿರ್ಯಾದಿ ರಾಜು ಮತ್ತು ಆತನ ಗೆಳಯ ಜಯಪ್ರಕಾಶ ಕಟ್ಟೋಳಿ ಇವರಿಬ್ಬರು ಘಟನೆಯನ್ನು ಕೇಳಿ ಹೋಗಿ ಭಾಗ್ಯಶ್ರೀ ಇವಳನ್ನು ರಕ್ಷಿಸಿದ್ದು ಆದರೆ ಮಗು ಮೃತ ಪಟ್ಟಿರುತ್ತದೆ . ಕಾರಣ ಸದರಿ ಭಾಗ್ಯಶ್ರೀ ಗಂಡ ಸಲೀಮ ನದಾಫ  ಸಾ;ವಗ್ದರಗಿ ಇವಳ ಮೇಲೆ  ಕಾನೂನು ಕ್ರಮ ಜರುಗಿಸಬೇಕು ಅಂತಾ ಕೊಟ್ಟ ಫಿರ್ಯಾದಿ ಅಸಾರಂಶದ ಮೇಲಿಂದ ಪ್ರಕರಣ ದಾಖಲಾಗಿರುತ್ತದೆ..