Police Bhavan Kalaburagi

Police Bhavan Kalaburagi

Tuesday, June 14, 2016

BIDAR DISTRICT DAILY CRIME UPDATE 14-06-2016



¢£ÀA¥Àæw C¥ÀgÁzsÀUÀ¼À ªÀiÁ»w ¢£ÁAPÀ 14-06-2016

ªÀiÁPÉðl ¥ÉưøÀ oÁuÉ ©ÃzÀgÀ UÀÄ£Éß £ÀA. 74/2016, PÀ®A 392 L¦¹ :-
¦üAiÀiÁ𢠪ÀĺÀäzÀ EPÀ¨Á¯ÉÆÃ¢Ý£À vÀAzÉ ªÀĺÀäzÀ ±ÁºÁ¨ÉÆÃ¢Ý£À ªÀAiÀÄ: 78 ªÀµÀð, eÁw: ªÀÄĹèA, ¸Á: ªÀÄ£É £ÀA. 2-5-99 ¥À£Áì® vÁ°ÃªÀÄ ©ÃzÀgÀ gÀªÀgÀÄ ¸ÀĪÀiÁgÀÄ £Á®ÄÌ ªÀµÀðUÀ¼À »AzÉ ©ÃzÀgÀ £ÀUÀgÀzÀ J¸ï.©.ºÉZï ªÉÄãÀ ¨ÁæöåAZï£À°è 2,00,000=00 gÀÆ. ºÀt dªÀiÁ EnÖzÀÄÝ, EnÖgÀĪÀ ºÀtzÀ ªÉÄZÉÆåÃjn ¢£ÁAPÀ 11-06-2016 gÀAzÀÄ ªÀÄÄV¢gÀÄvÀÛzÉ, ¦üAiÀiÁð¢AiÀĪÀgÀÄ ¸ÀzÀj ºÀt ¨ÁåAPÀ¢AzÀ qÁæ ªÀiÁqÀ®Ä ¢£ÁAPÀ 13-06-2016 gÀAzÀÄ vÀ£Àß ªÀÄUÀ ªÀĺÀäzÀ «Ä¤ºÁeÉÆÃ¢Ý£À EªÀ£À eÉÆvÉ CªÀ£À ¢éZÀPÀæ ªÁºÀ£ÀzÀ ªÉÄÃ¯É J¸ï.©.ºÉZï ªÉÄãÀ ¨ÁæöåAZÀUÉ ºÉÆÃVUÀĪÁUÀ ªÀÄ£ÉAiÀİègÀĪÀ  50,000=00 gÀÆ. ºÀt ¨ÁåAQ£À°è dªÀiÁqÀ®Ä vÉUÀzÀÄPÉÆAqÀÄ ºÉÆÃV ¨ÁåAPÀ¢AzÀ 2,50,000=00 gÀÆ. ºÀt qÁæ ªÀiÁr vÀ£Àß PÉÊAiÀİègÀĪÀ PÉÊaîzÀ°è ElÄÖPÉÆAqÀÄ ¨ÁåAPÀ£À°è dªÀiÁqÀ®Ä ªÀģɬÄAzÀ vÉUÉzÀÄPÉÆAqÀÄ ºÉÆÃzÀ 50,000=00 gÀÆ. ºÀt ¨ÁåAQ£À°è ºÉZÀÄÑ d£À EgÀĪÀÅzÀjAzÀ ¸ÀzÀj ºÀt dªÀiÁ ªÀiÁrgÀĪÀ¢¯Áè, MlÄÖ 3,00,000=00 gÀÆ¥Á¬Ä ºÀt vÀ£Àß PÉÊaîzÀ°è ElÄÖPÉÆAqÀÄ ¸ÀzÀj PÉÊaî PÉÊAiÀÄ°è »rzÀÄ J¸ï.©.ºÉZï ¨ÁåAPÀ¢AzÀ £ÀqÉzÀÄPÉÆAqÀÄ ªÀÄ£ÉUÉ §gÀĪÁUÀ ©ÃzÀgÀ £ÀUÀgÀzÀ §¸ÀªÉñÀégÀ ªÀÈvÀÛzÀ ºÀwÛgÀ §AzÁUÀ £ÀAiÀiÁ PÀªÀiÁ£À M¼ÀV¤AzÀ MAzÀÄ PÀ¥ÀÄà §tÚzÀ ¥À®ìgÀ ¢éPÀZÀæ ªÁºÀ£ÀzÀ ªÉÄÃ¯É E§âgÀÄ C¥ÀjavÀgÀÄ ¦üAiÀiÁð¢AiÀÄ ºÀwÛgÀ §AzÀÄ ¢éZÀPÀæ ªÁºÀ£ÀzÀ »AzÉ PÀĽwgÀĪÀ ªÀåQÛ ¦üAiÀiÁð¢AiÀÄ PÉʬÄAzÀ 3,00,000=00 gÀÆ¥Á¬Ä ºÀt ElÄÖPÉÆArzÀÝ ¦üAiÀiÁð¢AiÀÄ PÉÊaîªÀ£ÀÄß zÀÆaPÉÆArgÀÄvÁÛ£É DUÀ ¦üAiÀiÁð¢AiÀĪÀgÀÄ CªÀ£À ¨É£ÀÄß ºÀwÛzÁÝUÀ ¸ÀzÀj E§âgÀÄ C¥ÀjavÀgÀÄ ¢éZÀPÀæ ªÁºÀ£ÀzÀ ªÉÄÃ¯É UÁA¢ü UÀAd PÀqÉUÉ ºÉÆÃVgÀÄvÁÛgÉ, ¦üAiÀiÁð¢AiÀĪÀgÀ ¸ÀzÀj PÉÊaîzÀ°è F PɼÀV£ÀAvÉ zÁR¯ÁwUÀ¼ÀÄ ¸ÀºÀ EzÀݪÀÅ, 1) J¸ï.©.L ¨ÁåAPÀ SÁvÉ ¸ÀA. 33578916918 £ÉÃzÀgÀ ¥Á¸À§ÄPï, 2) J¸ï.©.ºÉZï ªÉÄãÀ ¨ÁæöåAZÀ£À ¨ÁåAPÀ SÁvÉ ¸ÀA. 52074239989 £ÉÃzÀgÀ ¥Á¸À§ÄPï, 3) J¸ï.©.ºÉZï ¨ÁåAQ£À ªÀÄUÀ£ÁzÀ «Ä¤ºÁeÉÆÃ¢Ý£À EªÀ£À ºÉ¸Àj£À°è dªÀiÁ EnÖzÀ ºÀtzÀ zÁR¯Áw, 4) J¸ï.©.ºÉZï ¨ÁåAPÀ£À°è ¦üAiÀiÁð¢AiÀÄ ºÉ¸Àj£À°è dªÀiÁ EnÖzÀ ºÀtzÀ zÁR¯Áw, 5) ©ÃzÀgÀ J¸ï.©.L ¨ÁåAPÀ£À°è ¦üAiÀiÁð¢AiÀÄ ºÉ¸Àj£À°è dªÀiÁ EnÖzÀ ºÀtzÀ zÁR¯Áw, 6) ¦üAiÀiÁð¢AiÀÄ ¥Á£À PÁqÀð, 7) ©ÃzÀgÀ r.¹.¹ ¨ÁåAPÀ SÁvÉAiÀÄ ¦üAiÀiÁð¢AiÀÄ ºÉ¸Àj£À ¥Á¸À§ÄPï, 8) ©ÃzÀgÀ r.¹.¹ ¨ÁåAQ£À ªÀÄUÀ£À ºÉ¸Àj£À ¨ÁåAPÀ SÁvÉAiÀÄ ¥Á¸À§ÄPï, 9) ©ÃzÀgÀ r.¹.¹ ¨ÁåAQ£À°è dªÀiÁ EnÖzÀ ºÀtzÀ zÁR¯Áw, 10) ©ÃzÀgÀ r.¹.¹ ¨ÁåAQ£À°è ªÀÄUÀ «Ä¤ºÁeÉÆÃ¢Ý£À EªÀ£À ºÉ¸Àj£À°è dªÀiÁ EnÖzÀ ºÀtzÀ zÁR¯Áw EzÀݪÀÅ CAvÀ PÉÆlÖ ¦üAiÀiÁð¢AiÀĪÀgÀ zÀÆj£À ºÉýPÉ ¸ÁgÁA±ÀzÀ ªÉÄÃgÉUÉ ¥ÀæPÀgÀt zÁR°¹PÉÆAqÀÄ vÀ¤SÉ PÉÊUÉÆ¼Àî¯ÁVzÉ.

£ÀÆvÀ£À £ÀUÀgÀ ¥Éưøï oÁuÉ ©ÃzÀgÀ UÀÄ£Éß £ÀA. 131/2016, PÀ®A 379 L¦¹ :-
¢£ÁAPÀ 21-05-2016 gÀAzÀÄ 2200  UÀAmÉUÉ ¦üAiÀiÁ𢠥ÀæPÁ±À vÀAzÉ «±Àé£Áxï PÀªÀÄoÁuÉ, ªÀAiÀÄ: 35 ªÀµÀð, eÁw: °AUÁAiÀÄvÀ, ¸Á: ªÀiÁªÀÄ£ÀPÉÃj, vÁ: & f: ©ÃzÀgï gÀªÀgÀÄ PÉ®¸ÀzÀ ¤«ÄvÀå ©ÃzÀgï PÉ.E.© gÀ¸ÉÛAiÀİègÀĪÀ §¼ÀvÉ PÁA¥ÉèÃPïì£À°ègÀĪÀ qÉ£ï £ÉÃlªÀPïð PÀbÉÃjUÉ vÀ£Àß »ÃgÉÆÃ ºÉÆÃAqÁ ¥sÁåµÀ£ï ¥ÉÆæÃ ªÉÆÃmÁgï ¸ÉÊPÀ¯ï £ÀA. PÉJ-38/PÉ-4104 £ÉÃzÀgÀ ªÉÄÃ¯É §AzÀÄ ªÉÆÃmÁgï ¸ÉÊPÀ®£ÀÄß qÉ£ï £ÉÃlªÀPïð PÀZÉÃj ªÀÄÄAzÉ ©ÃUÀ ºÁQ PÀbÉÃjUÉ ºÉÆÃV 2330 UÀAmÉUÉ ºÉÆÃgÀUÉ §AzÀÄ £ÉÆÃqÀ¯ÁV ¦üAiÀiÁ𢠤°è¹ ºÉÆÃzÀ ¸ÀzÀj ªÉÆÃmÁgï ¸ÉÊPÀ¯ï  EgÀ°®è, AiÀiÁgÉÆÃ C¥ÀjavÀ PÀ¼ÀîgÀÄ ¦üAiÀiÁð¢AiÀÄ ªÉÆÃmÁgï ¸ÉÊPÀ¯ï£ÀÄß PÀ¼ÀîvÀ£À ªÀiÁrPÉÆAqÀÄ ºÉÆÃVgÀÄvÁÛgÉ, PÀ¼ÀĪÁzÀ ªÉÆÃmÁgï ¸ÉÊPÀ¯ï «ªÀgÀ 1) »ÃgÉÆÃ ºÉÆÃAqÁ ¥sÁåµÀ£ï ¥ÉÆæÃ ªÉÆÃmÁgï ¸ÉÊPÀ¯ï £ÀA. PÉJ-38/PÉ-4104, 2) ZÁ¹¸ï £ÀA. JªÀiï.©.J¯ï.ºÉZï.J.10.E.¦.f.eÉ.06132, 3) EAf£ï £ÀA. ºÉZï.J.10.E.¢.9.f.eÉ.47311, 4) ªÀiÁqÀ¯ï-2009, 5) §t:Ú PÉA¥ÀÄ, 6) C.Q 25,000/- gÀÆ., DVgÀÄvÀÛzÉ CAvÀ ¦üAiÀiÁð¢AiÀĪÀgÀÄ ¢£ÁAPÀ 13-06-2016 gÀAzÀÄ ¤ÃrzÀ zÀÆj£À ªÉÄÃgÉUÉ ¥ÀæPÀgÀt zÁR°¹PÉÆAqÀÄ vÀ¤SÉ PÉÊUÉÆ¼Àî¯ÁVzÉ.

zsÀ£ÀÆßgÀ ¥Éưøï oÁuÉ UÀÄ£Éß £ÀA. 223/2016, PÀ®A 279, 338 L¦¹ :-
ದಿನಾಂಕ 13-06-2016 ರಂದು ಫಿರ್ಯಾದಿ ಶ್ರೀದೇವಿ ಗಂಡ ನರಸಪ್ಪಾ ಕೊರೆವ ವಯ: 30 ವರ್ಷ, ಜಾತಿ: ಕೊರವ, ಸಾ: ಕಮಠಾಣ ರವರ ಮೈದುನ ಪ್ರಭು ತಂದೆ ಯಲ್ಲಪ್ಪಾ ಕೊರವ ರವರ ಮಾವನ ಊರು ಆಂಧ್ರ ಪ್ರದೇಶದಲ್ಲಿನ ಎಲಗೈ ಎಂಬ ಗ್ರಾಮದಲ್ಲಿ ದೌವರ್ ಇರುವುದರಿಂದ ದೌವತ್ ಕಾರ್ಯಕ್ರಮಕ್ಕೆ ಫಿರ್ಯಾದಿ, ಫಿರ್ಯಾದಿಯ ಮಗಳು ಸ್ವಾತಿ, ಮೈದುನ ಪ್ರಭು ಹಾಗು ಅವನ ಹೆಂಡತಿ ಸರೋಜ್ ಹೀಗೆ ಎಲ್ಲರೂ ಆಟೋ ನಂ. ಕೆಎ-32/3592 ನೇದರಲ್ಲಿ ಕುಳಿತುಕೊಂಡು ಹೋಗಿದ್ದು, ಆಟೋ ಪ್ರಭು ರವರು ಚಲಾಯಿಸುತ್ತಿದ್ದರು, ನಂತರ ಎಲಗೈ ಗ್ರಾಮದಿಂದ ಮರಳಿ ಜೋಳದಾಪಕಾ ಗ್ರಾಮದ ಪ್ರಭು ರವರ ಸಡಕರವರಾದ ಶಿವರಾಜ ಕೊರೆವ ರವರ ಮನೆಗೆ ಹೋಗಲು ಜೋಳದಾಪಕಾ ಗ್ರಾಮಕ್ಕೆ ಅದೇ ಆಟೋದಲ್ಲಿ ಎಲ್ಲರು ಕುಳಿತುಕೊಂಡು ಹೋಗುವಾಗ ಆಟೋ ಪ್ರಭು ರವರೇ ಚಲಾಯಿಸುತ್ತಿದ್ದರು, ಪ್ರಭು ಇವನು ಆಟೋವನ್ನು ಅತೀವೇಗ ನಿಶ್ಕಾಳಜಿತನದಿಂದ ಓಡಿಸಿದ್ದರಿಂದ ಹಿಡಿತ ತಪ್ಪಿ ಹಲಬರ್ಗಾ ರೇಲ್ವೆ ಟ್ಯ್ರಾಕ್ ಸಮೀಪ ರೋಡಿನ ಮೇಲೆ ಊರುಳಿ ಬಿದ್ದಿದರಿಂದ ಆಟೋದಲ್ಲಿದ್ದ ಎಲ್ಲರೂ ಚಾಲಕ ಸಹಿತ ಜೋರಾಗಿ ಕೆಳಗೆ ಬಿದ್ದಿದರಿಂದ ಮಗಳು ಸ್ವಾತಿ ಇವಳ ಎಡಗಾಲು ಮೊಣಕಾಲಿನ ಎಲುಬು ಮೂರಿದಂತೆ ಭಾರಿ ಗುಪ್ತಗಾಯವಾಗಿದ್ದು ಮತ್ತು ಪ್ರಭು ರವರ ಎಡಗೈ ಭುಜದ ಎಲುಬು ಮೂರಿದು ಭಾರಿ ಗುಪ್ತಗಾಯಗಳಾಗಿದ್ದು, ಎಲ್ಲರು ಅಲ್ಲಿಂದ ಹಲಬರ್ಗಾ ವರೆಗೆ ಬೇರೆ  ಯಾವುದೋ  ಒಂದು ಆಟೋದಿಂದ ಹೋಗಿ, ಹಲಬರ್ಗಾದಿಂದ ಅಪೇಕ್ಸ ದವಾಖಾನೆ ಬೀದರವರೆಗೆ ವಾಹನ 108 ಮೂಲಕ ಬಂದು ಇಬ್ಬರಿಗೂ ದಾಖಲು ಮಾಡಿದ್ದು, ಅದೇ ಆಟೋದಲ್ಲಿದ್ದ ಫಿರ್ಯಾದಿ ಮತ್ತು ಆಟೋ ಚಾಲಕ ಪ್ರಭುನ ಹೆಂಡತಿ ಸರೋಜಾಳಿಗೆ ಯಾವುದೇ ಗಾಯಗಳು ಆಗಿರುವುದಿಲ್ಲಾ ಅಂತ ಕೊಟ್ಟ ಫಿರ್ಯಾದಿಯವರ ಹೇಳಿಕೆ ಸಾರಾಂಶದ ಮೇರೆಗೆ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಳ್ಳಲಾಗಿದೆ. 

Monday, June 13, 2016

Bidar district daily crime update 13-06-2016

¢£ÀA¥Àæw C¥ÀgÁzsÀUÀ¼À ªÀiÁ»w ¢£ÁAPÀ : 13-06-2016

©ÃzÀgÀ ªÀÄ»¼Á ¥ÉưøÀ oÁuÉ UÀÄ£Éß £ÀA 21/2016 PÀ®A 498(J), 323, 504 eÉÆvÉ 34 L¦¹ ªÀÄvÀÄÛ 3 & 4 r¦ JPÀÖ :-

¢£ÁAPÀ 13-06-2016 gÀAzÀÄ 00:30 UÀAmÉUÉ ²æÃªÀÄw gÉÃSÁ UÀAqÀ gÁd±ÉÃRgÀ ªÀÄrªÁ¼À ¸Á: AiÀÄzÀ¯Á¥ÀÄgÀ gÀªÀgÀÄ oÁuÉUÉ ºÁdgÁV vÀªÀÄä ¦üAiÀiÁ𢠺ÉýPÉ ¤ÃrzÀ ¸ÁgÁA±ÀªÉ£ÉAzÀgÉ, ¦üAiÀiÁð¢AiÀÄ ªÀÄzÀĪÉAiÀÄÄ JzÀ¯Á¥ÀÆgÀ UÁæªÀÄzÀ  vÀ£Àß ¸ÉÆÃzÀgÀªÀiÁªÀ£À ªÀÄUÀ£ÁzÀ gÁd±ÉÃRgÀ EvÀ£ÉÆA¢UÉ ¢£ÁAPÀ 25-05-2014 gÀAzÀÄ JzÀ¯Á¥ÀÄgÀ UÁæªÀÄzÀ°è DVgÀÄvÀÛzÉ. ªÀÄzÀĪÉAiÀÄ £ÀAvÀgÀ 6 wAUÀ¼À ªÀgÉUÉ £À£Àß UÀAqÀ gÁd±ÉÃRgÀ gÀªÀgÀÄ   ZÉ£ÁßVzÀÄÝ, £ÀªÀÄUÉ ¸Á¬Ä«£ÀAiÀÄ ªÀAiÀÄ 1 ªÀµÀðzÀ MAzÀÄ UÀAqÀÄ ªÀÄUÀÄ EgÀÄvÀÛzÉ. £À£Àß UÀAqÀ £ÀAvÀgÀzÀ ¢ªÀ¸ÀUÀ¼À°è £À£ÀUÉ ¤Ã£ÀÄ £ÉÆÃqÀ®Ä ZÉ£ÁßV®è, ¤£ÀVAvÀ®Æ M¼ÉîAiÀÄ ºÀÄqÀÄV £À£ÀUÉ ¹UÀÄwÛzÀݼÀÄ. ¤£ÀUÉ PÀnÖPÉÆAr¤AzÀ £À£ÀUÉ ¸ÀÄR«®è £À£Àß vÀAzÉ vÁ¬Ä ¤Ã£ÀÄ ¸ÀA§A¢üAiÀiÁUÀ¨ÉPÉAzÀÄ £À£ÀUÉ ¤£ÉÆßA¢UÉ ªÀÄzÀÄªÉ ªÀiÁrgÀÄvÁÛgÉ. ªÀÄzÀĪÉAiÀİè AiÀiÁªÀÅzÉ ªÀgÀzÀQëuÉ ¸ÀºÀ PÉÆnÖgÀĪÀ¢®è. FUÀ¯ÁzÀgÀÆ ¤Ã£ÀÄ ªÀgÀzÀQëuÉ gÀÆ¥ÀzÀ°è ¤ªÀÄä vÀAzÉ vÁ¬ÄAiÀÄ ªÀģɬÄAzÀ 50,000/- gÀÆ¥Á¬Ä vÉUÉÀzÀÄPÉÆAqÀÄ ¨Á CAvÀ  dUÀ¼À vÉUÉAiÀÄÄwÛzÁÝUÀ ¦üAiÀiÁð¢AiÀÄÄ CªÀjUÉ £À£Àß vÁ¬Ä §qÀªÀjzÁÝgÉ ºÀt vÁ JAzÀgÉ J°èAzÀ vÀgÀ° CAvÀ CAzÁUÀ £À£Àß ªÀiÁªÀ dUÀ£ÁßxÀ vÀAzÉ vÀÄPÁgÁªÀÄ, CvÉÛ FgÀªÀiÁä UÀAqÀ dUÀ£ÁßxÀ gÀªÀgÀÄ K gÀAr JµÀÄÖ eÉÆÃgÁV ªÀiÁvÀ£ÁqÀÄwÛ, ¤£ÀUÉ JµÀÄÖ ¸ÉÆPÀÄÌ EzÉ CAvÀ CªÁZÀåªÁV ¨ÉÊAiÀÄÄÝ, ºÉÆqÉ §qÉ ªÀiÁr ªÀÄzÀĪÉAiÀÄ°è ¤ªÀÄä vÁ¬ÄAiÀĪÀgÀÄ AiÀiÁªÀÅzÉ GqÀÄUÉÆgÉ PÉÆnÖgÀĪÀ¢®è. FUÀ¯ÁzÀgÀÆ ºÀt ªÀÄvÀÄÛ §AUÁgÀ vÉUÉzÀÄPÉÆAqÀÄ §AzÀgÉ £ÀªÀÄä ªÀÄ£ÉUÉ ¨Á E®è¢zÀÝgÉ, ¤ªÀÄä vÀªÀgÀÄ ªÀÄ£ÉAiÀİèAiÉÄà EgÀÄ C°èAiÉÄà ¸Á¬Ä £À£Àß ªÀÄUÀ¤UÉ ¨ÉÃgÉ ªÀÄzÀÄªÉ ªÀiÁqÀÄvÉÛÃ£É CAvÀ ºÉý £À£ÀUÉ JgÀqÀÄ ªÀÄÆgÀÄ ¸À® £À£Àß UÀAqÀ, ªÀiÁªÀ, CvÉÛ ªÀiÁ£À¹ÃPÀ »A¸É ¤ÃrzÀjAzÀ £Á£ÀÄ JgÀqÀÄ ªÀÄÄgÀÄ ¸À® £À£Àß vÀªÀgÀÄ ªÀÄ£ÉUÉ §AzÀÄ £À£Àß vÁ¬ÄUÉ F «µÀAiÀĪÀ£ÀÄß w½¹gÀÄvÉÛãÉ. £ÀªÀÄä vÁ¬Ä £À£Àß ºÀwÛgÀ AiÀiÁªÀÅzÉ ºÀt E®è ¤£Àß UÀAqÀ¤UÉ J°èAzÀ ¸Á® vÀAzÀÄ PÉÆqÀ° CAvÀ ºÉý, £À£Àß vÁ¬Ä £ÀªÀÄä ¥ÀjZÀAiÀĸÀÜgÁzÀ  ¸ÀAUÀªÉÄñÀégÀ vÀAzÉ gÉêÀt¥Áà UÀĪÀiÁä ºÁUÀÄ §¸ÀªÀgÁd vÀAzÉ gÉêÀt¥Áà UÀĪÀiÁä ºÁUÀÄ EvÀgÀgÀ£ÀÄß PÀgÉzÀÄPÉÆAqÀÄ PÀ¼ÉzÀ ªÀÄÆgÀÄ wAUÀ¼À »AzÉ £À£Àß UÀAqÀ£À ªÀÄ£ÉUÉ §AzÀÄ £À£Àß UÀAqÀ, CvÉÛ, ªÀiÁªÀ, aPÀ̪ÀiÁä gÀªÀjUÉ £ÀªÀÄä ºÀÄqÀÄV aPÀ̪À½zÁÝ¼É CªÀ¼ÉÆA¢UÉ ºÉÆAzÀÄPÉÆAqÀÄ ºÉÆÃVj CªÀ¼ÉÆA¢UÉ ZÉ£ÁßV EgÀ®Ä w½¹ ¨ÉÃPÁzÀgÉ ¤ªÀÄä PÉ®¸ÀPÁÌV 25,000/- gÀÆ¥Á¬Ä PÉÆqÀÄvÉÛÃªÉ CAvÀ CAzÁUÀ £À£Àß UÀAqÀ£À ªÀÄ£ÉAiÀİèzÀÝ £À£Àß aPÀ̪ÀiÁä ¸ÀĤÃvÁ UÀAqÀ ¸ÀÄgÉñÀ ¸Á: ºÉÊzÁæ¨ÁzÀ EªÀ¼ÀÄ £À£ÀUÉ ºÀt vÀgÀĪÀzÁzÀgÉ 50,000/- gÀÆ¥Á¬Ä vÉUÉzÀÄPÉÆAqÀÄ ¨Á E®è¢zÀÝgÉ ¤£Àß vÀªÀgÀÄ ªÀÄ£ÉAiÀİèAiÉÄà EgÀÄ CAvÀ ºÉý ¤£Àß 25,000/- gÀÆ¥Á¬Ä ¨ÉÃqÀ, ¤Ã£ÀÄ ¨ÉÃqÀ £À£Àß ¸ÉÆÃzÀgÀ½AiÀĤUÉ ¨ÉgÉÆAzÀÄ ªÀÄzÀÄªÉ ªÀiÁqÀÄvÉÛÃªÉ CAvÀ ºÉýgÀÄvÁÛgÉ »ÃUÉ vÉÆÃAzÀgÉ ¤ÃqÀÄwzÁÝgÉ CAvÁ ¤ÃrzÀ zÀÆj£À ªÉÄÃgÉUÉ ¥ÀæPÀgÀt zÁR°¹PÉÆAqÀÄ vÀ¤SÉ PÉÊUÉÆ¼Àî¯ÁVzÉ.

£ÀÆvÀ£À £ÀUÀgÀ ¥Éưøï oÁuÉ UÀÄ£Éß £ÀA. 130/16 PÀ®A 457, 380 L¦¹ :-

¢£ÁAPÀ: 12-06-2016 gÀAzÀÄ 1520 UÀAmÉUÉ ¦gÁå¢ ²æÃªÀÄw.UËgÀªÀiÁä UÀAqÀ ¯ÉÃmï. C±ÉÆÃPï ©gÁzÁgï, ªÀAiÀĸÀÄì: 45 ªÀµÀð, eÁw: °AUÁAiÀÄvÀ, G: UÀÈ»tÂ, ¸Á: ªÀÄ£É £ÀA.204, ºË¹AUï ¨ÉÆÃqïð PÁ¯ÉÆÃ¤, £Ë¨Ázï gÀªÀgÀÄ oÁuÉUÉ ºÁdgÁV zÀÆgÀÄ ¸À°è¹zÀgÀ ¸ÁgÁA±ÀªÉãÉAzÀgÉ,   ¢£ÁAPÀ: 04-06-2016 gÀAzÀÄ ªÀÄzÁåºÀß 4-00 UÀAmÉUÉ ªÀÄ£É ©ÃUÀ ºÁQPÉÆAqÀÄ §.PÀ¯ÁåtzÀ £ÀªÀÄä ¸ÀA§A¢üPÀgÀ ªÀÄ£ÉAiÀİè PÁAiÀÄðPÀæªÀÄPÉÌ ºÉÆVzÀÄÝ ¢£ÁAPÀ: 12-06-2016 gÀAzÀÄ ¨É½îUÉ 8-30 UÀAmÉUÉ Hj¤AzÀ ªÀÄ£ÉUÉ §AzÀÄ £ÉÆÃrzÁUÀ ªÀÄ£ÉUÉ ºÁQzÀ ©ÃUÀ ªÀÄÄjzÀÄ  ¨Éqï gÀƫģÀ°èzÀÝ C¯ÉäÃgÁ vÉgÉ¢zÀÄÝ, C¯ÉäÃgÁzÀ°èzÀÝ ¸ÁªÀiÁ£ÀÄUÀ¼ÀÄ a¯Á覮èAiÀiÁV ©¢zÀÝ£ÀÄß £ÉÆÃwi C¯ÉäÃgÁ ¯ÁPÀgÀªÀ£ÀÄß £ÉÆÃqÀ¯ÁV C¯ÉäÃgÁ ¯ÁPÀgÀzÀ°ènÖzÀÝ 1) §AUÁgÀzÀ ¨Áæ¸ÉèÃmï vÀÆPÀ 35 UÁæA, 2) §AUÁgÀzÀ ¯ÁPÉÃmï 25 UÁæA, 3) §AUÁgÀzÀ ¸ÀgÀ 25 UÁæA. 4) ¨É½îAiÀÄ ¯ÉÆl vÀÆPÀ 150 UÁæA, 5) ¨É½îAiÀÄ DgÀw ¸ÉÃmï vÀÆPÀ 50 UÁæA 6) £ÀUÀzÀÄ ºÀt 5,000/-gÀÆ »ÃUÉ MlÄÖ 2,30,000/-gÀÆ ¨É¯É ¨Á¼ÀĪÀÅzÀ£ÀÄß §AUÁgÀ, ¨É½îAiÀÄ D¨sÀgÀtUÀ¼ÀÄ ªÀÄvÀÄÛ £ÀUÀzÀÄ ºÀt  AiÀiÁgÉÆÃ C¥ÀjavÀ PÀ¼ÀîgÀÄ PÀ¼ÀªÀÅ ªÀiÁrPÉÆAqÀÄ ºÉÆÃVgÀÄvÁÛgÉ CAvÁ ¤ÃrzÀ zÀÆj£À ªÉÄÃgÉUÉ ¥ÀæPÀgÀt zÁR°¹PÉÆAqÀÄ vÀ¤SÉ PÉÊUÉÆÃ¼Àî¯ÁVzÉ.

Kalaburagi District Reported Crimes

ಕಳವು ಪ್ರಕರಣ :
ಗ್ರಾಮೀಣ ಠಾಣೆ : ಶ್ರೀ  ದತ್ತಾತ್ರೇಯ ತಂದೆ ಮುಕಿಂದಪ್ಪ ಬಂಡಗಾರ ಸಾ: ಉಡಚಣ ಹಟ್ಟಿ ಗ್ರಾಮ ತಾ:ಅಫಜಲಪೂರ ಜಿ: ಕಲಬುರಗಿ ರವರು ಕೆ.ಹೆಚ.ಬಿ. ಕಾಲನಿಯಲ್ಲಿ ಸತೀಷ ಪಾಟೀಲ ಇವರ ಮನೆಯಲ್ಲಿ ದಿನಾಂಕ 07-06-2016 ರಂದು ಬಾಡಿಗೆ ರೂಪದಲ್ಲಿ ಹಿಡಿದಿದ್ದು, ಅದೇ ದಿನ ನಮ್ಮ ಸ್ವಗ್ರಾಮವಾದ ಉಡಚಣ ಹಟ್ಟಿಯಿಂದ ನಮ್ಮ ಮನೆಯ ಸಾಮಾನುಗಳು ಬಾಡಿಗೆ ಹಿಡಿದು ಮನೆಯಲ್ಲಿ ಎಲಲ್ಲಾ ಗೃಹಪಯೋಗಿ ಸಾಮಾನುಗಳು ಹಚ್ಚಿ ಬೀಗ ಹಾಕಿಕೊಂಡು ನಮ್ಮ ಊರಿಗೆ ಹೋಗಿದ್ದು. ದಿನಾಂಕ 13-06-16 ರಂದು ಸೋಮವಾರ ದಿವಸ ಮನೆಯಲ್ಲಿ ವಾಸ ಮಾಡಲಿಕ್ಕೆ ಹೆಂಡತಿ ಮಕ್ಕಳೊಂದಿಗೆ ಬರುವ ಕುರಿತು ಊರಿಗೆ ಹೋಗಿದ್ದು  ದಿನಾಂಕ 12-06-16 ರಂದು ಬೆಳಿಗ್ಗೆ 08-30 ಗಂಟೆ ಸುಮಾರಿಗೆ ನಾನು ಊರಿನಲ್ಲಿ ಇದ್ದಾಗ ನಮ್ಮ ಮನೆಯ ಮಾಲೀಕರಾದ ಶ್ರೀ ಸತೀಷ ಪಾಟೀಲ ಇವರು ನನ್ನ ಮೋಬಾಯಿಲಿಗೆ ಪೋನ ಮಾಡಿ ತಿಳಿಸಿದ್ದೆನೆಂದೆರೆ, ನಿಮ್ಮ ಮನೆಯ ಬಾಗಿಲ ಕೀಲಿ ಕೊಂಡಿ ಮುರಿದಿದೆ ಮನೆ ಕಳ್ಳತನವಾಗಿದೆ ಎಂದು ಅನಿಸುತ್ತದೆ ಬೇಗನೆ ಬರ್ರೀ ಅಂತಾ ತಿಳಿಸಿದ ಮೇರೆಗೆ ನಾನು ಮತ್ತು ನನ್ನ ಹೆಂಡತಿ ಸಂತೋಷಿ ಹಾಗೂ ಸಂಜಯ ಮೂವರು ಕೂಡಿಕೊಂಡು ಕಲಬುರಗಿ ನಗರದಲ್ಲಿ ಬಾಡಿಗೆ ಹಿಡಿದ ಮನೆಗೆ ಬಂದು ನೋಡಲಾಗಿ ಮನೆಯ ಬಾಗಿಲ ಕೊಂಡಿ ಮುರಿದಿದ್ದು ನೋಡಿ ನಾನು ಮತ್ತು ತಮ್ಮ ಸಂಜಯ, ಹೆಂಡತಿ ಸಂತೋಷಿ  ಹಾಗೂ ಮನೆಯ ಮಾಲೀಕ ಸತೀಷ ಪಾಟೀಲ ನಾಲ್ಕು ಜನರು ಕೂಡಿಕೊಂಡು ಮನೆಯ ಬೆಡ ರೂಮುನಲ್ಲಿ ಇಟ್ಟ ಕಬ್ಬಿಣದ ಅಲಮಾರಿ ಪಕ್ಕದಲ್ಲಿ  ಬ್ಯಾಗನಲ್ಲಿ ಇಟ್ಟ ಅಲಮಾರಿ ಕೀಲಿ ಕೀಯಿಂದ ಅಲಮಾರಿ ತೆಗೆದು ಅಲಮಾರಿಯ ಲಾಕರನಲ್ಲಿದ್ದ 4 ತೊಲಿಯ ಬಂಗಾರದ ಚಪಾಲಹಾರ ಮತ್ತು ಮೂರು ಅರ್ಧ ತೊಲಿಯ ಸುತ್ತುಂಗುರು ಮತ್ತು ಬೆಳ್ಳಿಯ, ಪ್ಲೇಟ್, ಗ್ಲಾಸು, ಆರತಿ ಸೆಟ್ಟ್, ತಂಬಿಗೆ, ಕುಂಕುಮ ಡಬ್ಬಿ ಹೀಗೆ ಒಟ್ಟು 2 ವರೆ ಕಿಲೋ ತೂಕವುಳ್ಳದ್ದು ಕಳ್ಳತನವಾಗಿರುತ್ತದೆ. ಹೀಗೆ ಒಟ್ಟು 5 ವರೆ ತೊಲಿ ಬಂಗಾರ ಅ;ಕಿ: 1,54,000/- ರೂ. ಮತ್ತು ಬೆಳ್ಳಿ 2 1/2  ಕೆ.ಜಿ. ಅ:ಕಿ: 75,000/- ರೂ. ಒಟ್ಟು 2,29,000/-ರೂ. ಕಳ್ಳತನವಾಗಿರುತ್ತೇವೆ. ಅಂತಾ ಸಲ್ಲಿಸಿದ ದೂರು ಸಾರಂಶದ ಮೇಲಿಂದ ಗ್ರಾಮೀಣ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಅಪಘಾತ ಪ್ರಕರಣಗಳು :
ಮಾಡಬೂಳ ಠಾಣೆ : ದಿನಾಂಕ-11/06/2016 ರಂದು ಸಾಯಂಕಾಲ  ನನ್ನ ಮಗ ರವಿ ಈತನು ತನ್ನ ತಂಗಿಯ ಮನೆಗೆ ಹೋಗಿ ಬರುವುದಾಗಿ ತಿಳಿಸಿದ್ದು ನಂತರ ನಾನು ಮತ್ತು ನನ್ನ ಹೆಂಡತಿ ಮನೆಯಲ್ಲಿದ್ದಾಗ ಶ್ರೀನಿವಾಸ ಇವರು ಫೊನ್ ಮಾಡಿ ನಿಮ್ಮ ಮಗನಾದ ರವಿ ಈತನಿಗೆ ನಮ್ಮ ಗ್ರಾಮದ ಪಂಚಾಯತ ಮುಂದಗಡೆ ಕಲಬುರಗಿಯಿಂದ ಸೇಡಂ ಕಡೆಗೆ ಹೋಗುವ ರಾಜ್ಯ ಹೆದ್ದಾರಿ ಮೇಲೆ ಎಡ ಪಕ್ಕದಲ್ಲಿ ಆತನು ಹೋಗುತ್ತಿರುವಾಗ ಹಿಂದುಗಡೆಯಿಂದ ಒಬ್ಬ ಕಾರ ಚಾಲಕ ಅತಿವೇಗ ಹಾಗೂ ನಿಷ್ಕಾಳಜಿತನದಿಂದ ಚಲಾಯಿಸಿಕೊಂಡು ಹಿಂದಿನಿಂದ ಡಿಕ್ಕಿ ಪಡಿಸಿ ಹಾಗೆ ಚಲಾಯಿಸಿಕೊಂಡು ಹೋಗಿದ್ದು ನಂತರ ನಾನು ರವಿ ಈತನಿಗೆ ನೋಡಲಾಗಿ ತೆಲೆಗೆ ಭಾರಿ ರಕ್ತಗಾಯ ಬಲ ಸೊಂಟಕ್ಕೆ ಹಾಗೂ ಇತರ ಕಡೆಗೆ ತರಚಿದ ಗಾಯವಾಗಿದ್ದು ಬೆಹೋಷಾಗಿ ಬಿದಿದ್ದು ಆತನಿಗೆ ಜಿ.ವ್ಹಿ.ಆರ್ ಅಂಬುಲೈನ್ಸನಲ್ಲಿ ಹಾಕಿಕೊಂಡು ಕಲಬುರಗಿಯ ಜಿಲ್ಲಾ ಸರಕಾರಿ ಆಸ್ಪತ್ರೆಗೆ ತೆಗೆದುಕೊಂಡು ಹೋಗುವುದಾಗಿ ತಿಳಿಸಿದ ಮೇರೆಗೆ ನಾವು ಗಾಬರಿಗೊಂಡು ಕಲಬುರಗಿಯ ಜಿಲ್ಲಾ ಸರಕಾರಿ ಆಸ್ಪತ್ರೆಗೆ ಬಂದು ನನ್ನ ಮಗನಿಗೆ ನೋಡಲಾಗಿ ಬಲಗೈ ಹತ್ತಿರ ಹಾಗೂ ಬಲ ಸೊಂಟಕ್ಕೆ ಹಾಗೂ ಇತರ ಕಡೆ ಗುಪ್ತಗಾಯಗಳಾಗಿ ನನ್ನ ಮಗ ಮೃತ ಪಟ್ಟಿರುವುದಾಗಿ ವೈದ್ಯಾಧಿಕಾರಿಗಳು ತಿಳಿಸಿದ್ದು ಸದರಿ ಘಟನೆ ಬಗ್ಗೆ ಹಾಜರಿದ್ದ ನಮ್ಮೂರಿನ ಶ್ರೀನಿವಾಸ ಈತನಿಗೆ ವಿಚಾರಿಸಲು ತಿಳಿಸಿದನೆಂದರೆ ನನ್ನ ಮೋಟಾರ ಸೈಕಲ ಮೇಲೆ ಗುಂಡಗುರ್ತಿ ಗ್ರಾಮಕ್ಕೆ ಬರುತ್ತಿರುವಾಗ 7-30 ಪಿ.ಎಮ್ ಸುಮಾರಿಗೆ ಕಲಬುರಗಿಯಿಂದ ಸೇಡಂಕ್ಕೆ ಹೋಗುವ ಒಬ್ಬ ಕಾರ ಚಾಲಕನು ತನ್ನ ಕಾರನ್ನು ಅತಿವೇಗ ಹಾಗೂ ಅಲಕ್ಷತನದಿಂದ ಚಲಾಯಿಸಿಕೊಂಡು ಬಂದವನೆ ರವಿ ಪಂಚಾಯತ ಮುಂದುಗಡೆ ಸ್ವಲ್ಪ ದೂರದಲ್ಲಿ ನಡೆದು ಹೋಗುತ್ತಿರುವಾಗ ಆತನಿಗೆ ಹಿಂದಿನಿಂದ ಡಿಕ್ಕಿ ಪಡಿಸಿದ ಪರಿಣಾಮ ನಿಮ್ಮ ಮಗ ರೋಡಿನ ಎಡಪಕ್ಕದಲ್ಲಿ ಬಿದಿದ್ದು ಕಾರಿನ ಚಾಲಕ ಸ್ವಲ್ಪ ನಿಧಾನ ಮಾಡಿದಾಗ ನನ್ನ ಮೋಟಾರ ಸೈಕಲ ಲೈಟಿನ ಬೆಳಕಿನಲ್ಲಿ ಕಾರ ನಂಬರ ನೋಡಲಾಗಿ ಕೆಎ-20 ಬ-4123 ನೇದ್ದು ಇದ್ದು ಸದರಿ ಕಾರ ಹಾಗೆ ಚಲಾಯಿಸಿಕೊಂಡು ಹೋಗಿರುತ್ತಾನೆ ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಮಾಡಬೂಳ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ನಿಂಬರ್ಗಾ ಠಾಣೆ : ಶ್ರೀ ಅನೀಲ ತಂದೆ ರಾಮು ಪಾಟ್ರೋಟ ಸಾ|| ತುರಬೆ, ತಾ|| ಬೇಲಾಪೂರ, ಜಿ|| ಥಾನೆ, ಮಹಾರಾಷ್ಟ್ರ ಇವರು ದಿನಾಂಕ 10-06-2016 ರಂದು ಮಾಡಿಯಾಳ ಗ್ರಾಮದ ಹತ್ತಿರ ಕುಲಾಲಿ ಕಡೆಗೆ ಹೋಗುವ ಡಾಂಬರ ರಸ್ತೆಯ ಮೇಲೆ ಸಂಡಾಸ ಕುಳಿತು ಮರಳಿ ಮನೆ ಕಡೆ ಹೊರಟಾಗ ನಿಂಬರ್ಗಾ ಕಡೆಯಿಂದ ಬಂದ ಕಾರಿನ ಚಾಲಕನು ಕಾರನ್ನು ಅತೀ ವೇಗ ಮತ್ತು ನಿಷ್ಕಾಳಜಿತನದಿಂದ ನಡೆಸಿಕೊಂಡು ಬಂದು ಡಿಕ್ಕಿಪಡಿಸಿ ನಿಲ್ಲದೆ ಹೋಗಿದ್ದು ಸದರಿ ಅಪಘಾತದಲ್ಲಿ ಕಾಲಿಗೆ ಭಾರಿ ರಕ್ತಗಾಯ ಮತ್ತು ಗುಪ್ತಗಾಯವಾಗಿರುತ್ತದೆ ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ನಿಂಬರ್ಗಾ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಅಪಹರಿಸಿ ಅತ್ಯಾಚಾರ ಮಾಡಿದ ಪ್ರಕರಣ :
ಯಡ್ರಾಮಿ ಠಾಣೆ : ದಿನಾಂಕ 08-06-2016 ರಂದು ಬೆಳಿಗ್ಗೆ 08;00 ಗಂಟೆಗೆ ನನ್ನ ಮಗಳಾದ ಶ್ರೀಮತಿ ಹಾಗು ನಮ್ಮ ತಾಂಡಾದ ಸೋನಾಬಾಯಿ ತಂದೆ ಶೇವು ರಾಠೋಡ ಇವರಿಬ್ಬರು ಕೂಡಿಕೊಂಡು ನಮ್ಮೂರಿನ ಡಾ : ಛಾಯಾ ಇವರ ಮನೆ ಕಟ್ಟಡ ಕೆಲಸಕ್ಕೆ ಹೋಗಿದ್ದು ರಾತ್ರಿಯಾದರು ನಮ್ಮ ಮಗಳು ಮನೆಗೆ ಬರಲಿಲ್ಲಾ, ನಂತರ ನಾನು ಮತ್ತು ನನ್ನ ಹೆಂಡತಿ ಕೂಡಿಕೊಂಡು ಎಲ್ಲಾಕಡೆ ಹುಡಕಾಡಿದರು ನಮ್ಮ ಮಗಳು ಸಿಗಲಿಲ್ಲಾ. ನಂತರ ನನಗೆ ಸೋಮಲು ತಂದೆ ಜೈರಾಮ ರಾಠೋಡ, ಪ್ರಭಾಕರ ತಂದೆ ಶಂಕ್ರು ರಾಠೋಡ ರವರು ಹೇಳಿದ್ದೇನೆಂದರೆ, ನಿನ್ನ ಮಗಳು ನಮ್ಮ ತಾಂಡಾದ ಗೋವಿಂದ ತಂದೆ ಮೋತು ರಾಠೋಡ ಇವನು ದಿನಾಂಕ 08-06-2016 ರಂದು ಬೆಳಿಗ್ಗೆ 11;00 ಗಂಟೆ ಸುಮಾರಿಗೆ ಬಸ್ಸ ನಿಲ್ದಾಣದ ಕಡೆಗಡೆ ಪುಸಲಾಯಿಸಿ ಕೈಹಿಡಿದು ಎಳೆದುಕೊಂಡು ಹೋಗಿರುತ್ತಾನೆ ಆಗ ಸೋನಾಬಾಯಿ ತಂದೆ ಶೇವು ರಾಠೋಡ ಮತ್ತು ಸುರೇಶ ತಂದೆ ದಾರಾಸಿಂಗ ಜಾಧವ ರವರು ಗೋವಿಂದ ರಾಠೋಡ ರವನೊಂದಿಗೆ ಮಾತಾಡುತ್ತಾ ನೀವಿಬ್ಬರು ಮುಂದೆ ಹೋಗರಿ, ನಾವಿಬ್ಬರು ಹಿಂದೆ ಬರುತ್ತೇವೆ ಅಂತಾ ಅನ್ನುತ್ತಿದ್ದರು ಅಂತಾ ಹೇಳಿದರು. ನನ್ನ ಮಗಳನ್ನು ಹುಡಕಾಡಿ ಸಿಕ್ಕಿರುವುದಿಲ್ಲಾ ದಿನಾಂಕ 08-06-2016 ರಂದು ಬೆಳಿಗ್ಗೆ 11;00 ಗಂಟೆ ಸುಮಾರಿಗೆ ನನ್ನ ಮಗಳಿಗೆ ನಮ್ಮ ತಾಂಡಾದ ಸೋನಾಬಾಯಿ ತಂದೆ ಶೇವು ರಾಠೋಡ ಹಾಗು ಸುರೇಶ ತಂದೆ ದಾರಾಸಿಂಗ ಜಾಧವ ರವರ ಪ್ರಚೋದನೆ ಮೇರೆಗೆ ಗೋವಿಂದ ತಂದೆ ಮೋತು ರಾಠೋಡ  ಈತನು ಅಪಹರಿಸಿಕೊಂಡು ಹೋಗಿರುತ್ತಾನೆ.  ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಯಡ್ರಾಮಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು ದಿನಾಂಕ: 12-06-2016 ರಂದು ಅಪಹರಣಕ್ಕೊಳಗಾದ ಶ್ರೀಮತಿ ಹಾಗು ಅವರ ತಂದೆ ತಾಯಿಯೊಂದಿಗೆ ಠಾಣೆಗೆ ಬಂದಿದ್ದು ನನಗೆ ಸುಮಾರು 5-6 ತಿಂಗಳಿಂದ ನಮ್ಮ ತಾಂಡಾದ ಗೋವಿಂದ ತಂದೆ ಮೋತು ರಾಠೋಡ ಈತನು ಚುಡಾಯಿಸುವುದು ಮತ್ತು ಹಿಂಬಾಲಿಸುವುದು ಮಾಡಿ ನನಗೆ ಮದುವೆಯಾಗುತ್ತೇನೆ ಅಂತಾ ಅನ್ನುತ್ತಿದ್ದನು, ಈ ಬಗ್ಗೆ ನಾನು ನಮ್ಮ ತಂದೆ ತಾಯಿಗೆ ಹೇಳಿದ್ದು ನಮ್ಮ ತಂದೆ ತಾಯಿ ಗೋವಿಂದನಿಗೆ ತಿಳವಳಿಕೆ ಹೇಳಿದರು ಸಹ ನನಗೆ ಚುಡಾಯಿಸುತ್ತಾ ಬಂದಿದ್ದು  ದಿನಾಂಕ 08-06-2016 ರಂದು ಬೆಳಿಗ್ಗೆ 08;00 ಗಂಟೆಗೆ ನಾನು ಮತ್ತು ನಮ್ಮ ತಾಂಡಾದ ಸೋನಾಬಾಯಿ ತಂದೆ ಶೇವು ರಾಠೋಡ ಇಬ್ಬರು ಕೂಡಿಕೊಂಡು ನಮ್ಮೂರಿನ ಡಾ: ಛಾಯಾ ಇವರ ಮನೆ ಕಟ್ಟಡ ಕೆಲಸಕ್ಕೆ ಹೋಗಿದ್ದು ಇರುತ್ತದೆ. ಅಂದು ಬೆಳಿಗ್ಗೆ 11;00 ಗಂಟೆ ಸುಮಾರಿಗೆ ನಾನು ಕೆಲಸದ ಮೇಲೆ ಇದ್ದಾಗ ಗೋವಿಂದ ರಾಠೋಡ ಈತನು ನನ್ನ ಹತ್ತಿರ ಬಂದು ನಿನಗೆ ನಾನು ಮದುವೇಮಾಡಿಕೊಳ್ಳುತ್ತೇನೆ, ಅಂತಾ ಅಂದಾಗ ನಾನು ನಿರಾಕರಿಸಲು ನಿನನೆ ನಿನು ನನ್ನೊಂದಿಗೆ ಬರದೆ ಇದ್ದರೆ ನಿನಗೆ ಖಲಾಸ ಮಾಡುತ್ತೇನೆ ಅಂತ ಜೀವದ ಬೇದರಿಕೆ ಹಾಕಿದ್ದು ಅವನೊಂದಿಗೆ ಬಂದ ಸುರೇಶ ಜಾಧವ ಹಾಗು ಸೋನಾಬಾಯಿ ರವರು ಗೋವಿಂದನಿಗೆ ಆಕೆಗೆ ತೆಗೆದುಕೊಂಡು ನಡಿ ಏನು ಬಂದಿದು ನೋಡಿಕೊಳ್ಳುತ್ತೇವೆ. ಅಂತ  ಪ್ರಚೋದಿಸಿದ್ದು  ನೀನು ಸುರೇಖಾಳನ್ನು ಮುಂದೆ ಕರೆದುಕೊಂಡು ಹೋಗು,ನಾವಿಬ್ಬರು ಹಿಂದೆ ಬರುತ್ತೇವೆ ಅಂತಾ ಹೇಳಲು ಗೋವಿಂದ ಈತನು ನನ್ನ ಕೈಹಿಡಿದು ಕರೆದುಕೊಂಡು ಬಸ್ಸ ನಿಲ್ದಾಣದ ದಾಟಿ ಮುಂದೆ ಕೆನಾಲ ಹತ್ತಿರ ನಾನು ಅಂಜಿ ಸುಮನ್ನಿದ್ದೇನು. ನಂತರ ನನಗೆ ಕೆನಾಲದ ಪಕ್ಕದಲ್ಲಿರುವ ಗಿಡಗಂಟಿಗಳಲ್ಲಿ ಎಳೆದುಕೊಂಡು ಹೋಗಿ ನಾನು ನಿರಾಕರಿಸಿದರು, ಒತ್ತಾಯಪೂರ್ವಕವಾಗಿ ಜಬರಿ ಸಂಭೋಗ ಮಾಡಿ ನಂತರ ಅಲ್ಲಿಂದ ಮೇನ ರಸ್ತೆಯ ಮೇಲೆ ತಂದು ಒಂದು ಬಸ್ಸಿನಲ್ಲಿ ಕರೆದುಕೊಂಡು ಜೇವರ್ಗಿಗೆ ಹೋಗಿ ನಂತರ ಅಲ್ಲಿಂದ ಮಹಾರಾಷ್ಟ್ರಾದ ಭಿಮಂಡಿಗೆ ಬಸ್ಸಿನಲ್ಲಿ ಕರೆದುಕೊಂಡು ಹೋಗಿ ಎರಡು ದಿನ ಜೋಪಡಪಟ್ಟಿಯಲ್ಲಿ ಇಟ್ಟು ನನಗೆ ಮೇಲಿಂದ ಮೇಲೆ ಜಬರಿಸಂಭೋಗ ಮಾಡಿರುತ್ತಾನೆ, ನಾನು ಅಳುತ್ತಾ ಕುಳತಿದ್ದರಿಂದ ನಿನಗೆ ನಿಮ್ಮ ಮನೆಗೆ ಕರೆದುಕೊಂಡು ಹೋಗಿ ಬಿಡುತ್ತೇನೆ ನಡಿ ಅಂತಾ ಹೇಳಿ ನಿನ್ನೆ ದಿನಾಂಕ 11-06-2016 ರಂದು ರಾತ್ರಿ ನಾವಿಬ್ಬರು ಬಸ್ಸ ಮುಖಾಂತರ ಬಂದಿರುತ್ತೆನೆ ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಯಡ್ರಾಮಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಸರಕಾರಿ ಕರ್ತವ್ಯಕ್ಕೆ ಅಡೆತಡೆ ಮಾಡಿ ಹಲ್ಲೆ ಮಾಡಿದ ಪ್ರಕರಣ :
ನಿಂಬರ್ಗಾ ಠಾಣೆ : ಶ್ರೀ ಬಸವರಾಜ ತಂದೆ ಅಮೃತ ಮಸರೆ ಉ|| ಬಸ ಚಾಲಕ ಕಂ. ನಿರ್ವಾಹಕ ಬ್ಯಾಜ ನಂ. 634 ಆಳಂದ ಬಸ ಡಿಪೊ, ಸಾ|| ಧುತ್ತರಗಾಂವ ಇವರು ಬಸ ನಂ. ಕೆ.ಎ 32, ಎಫ 1653 ನೇದ್ದರಲ್ಲಿ ಕರ್ತವ್ಯಕ್ಕೆ ಅಂತ ಆಳಂದ ಕಲಬುರಗಿ ತುಳಜಾಪೂರ ಮಾರ್ಗದ ಬಸ್ಸನ್ನು ದಿನಾಂಕ 11/06/2016 ರಂದು ಬಸ ಡಿಪೊದಿಂದ ಒಯ್ದು ತುಳಜಾಪೂರದಲ್ಲಿ ವಾಸ್ತವ್ಯ ಮಾಡಿ ದಿನಾಂಕ 12/06/2016 ರಂದು ತುಳಜಾಪೂರದಿಂದ ಹೊರಟು ಕಲಬುರಗಿಗೆ ಹೊರಟಾಗ ಧುತ್ತರಗಾಂವ ಗ್ರಾಮದ ಹಳೆಯ ನೀರಿನ ಟ್ಯಾಂಕ ಹತ್ತಿರ ಡಾಂಬರ ರಸ್ತೆಗೆ ಆಪಾದಿತನಾದ ಚಂದ್ರಕಾಂತ ತಂದೆ ಮಾಣಿಕ ಫುಲಾರ @ ಹೂಗಾರ ಇವನು ಮುಳ್ಳು ಕಂಟಿ ಹಚ್ಚಿದ್ದರಿಂದ ನಾನು ತೆಗೆಯಲು ಹೋಗಿದ್ದಕ್ಕೆ ಆತನು ಅವಾಚ್ಯವಾಗಿ ಬೈದು ತನ್ನ ಕೈಯಲ್ಲಿದ್ದ ಕೊಡಲಿಯಿಂದ ಹೊಡೆದು ಜೀವ ಭಯಪಡಿಸಿ ಸರ್ಕಾರಿ ಕರ್ತವ್ಯಕ್ಕೆ ಅಡ್ಡಿಪಡಿಸಿದ್ದು ಕೈಯಲ್ಲಿದ್ದ ಟಿಕೇಟ ರೀಡರ ಮಶೀನ ಕಸಿದುಕೊಂಡು ನೆಲಕ್ಕೆ ಹೊಡೆದು ಒಡೆದಿರುತ್ತಾನೆ ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ನಿಂಬರ್ಗಾ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ವರದಕ್ಷಣೆ ಕಿರುಕಳ ಪ್ರಕರಣಗಳು :
ನಿಂಬರ್ಗಾ ಠಾಣೆ : ಶ್ರೀಮತಿ ಸುರೇಖಾ ಗಂಡ ಶಿವಾನಂದ @ ಶಿವಕುಮಾರ ಹೊಟ್ಕರ, ಸಾ|| ಭೂಸನೂರ ಇವರು ದಿನಾಂಕ 16/12/2015 ರಂದು ಶಿವಾನಂದ @ ಶಿವಕುಮಾರ ತಂದೆ ನಾರಾಯಣ ಹೊಟ್ಕರ ಇವನೊಂದಿಗೆ ವಿವಾಹವಾಗಿದ್ದು ವಿವಾಹ ಕಾಲಕ್ಕೆ 11,000/- ರೂಪಾಯಿ ನಗದು ಹಣ, ಒಂದು ತೊಲೆ ಬಂಗಾರ, ಗಾದಿ, ಪಲಂಗ, ಟಿಜೋರಿ, ಹಾಂಡ್ಯಾ ಬಾಂಡ್ಯಾ ಇವುಗಳನ್ನು ವರದಕ್ಷಿಣೆ ಅಂತ ಕೊಟ್ಟು ವಿವಾಹ ಮಾಡಿದ್ದು, ವಿವಾಹ ಆದಾಗಿನಿಂದ ಇಲ್ಲಿಯವರೆಗೆ ಆಪಾದಿತರೆಲ್ಲರೂ ಸೇರಿ ಫಿರ್ಯಾದಿಗೆ ಹೊಲಸು ಬೈದು ಕೈಯಿಂದ ಹಲ್ಲೆ ಮಾಡಿ ದೈಹಿಕ ಮತ್ತು ಮಾನಸಿಕ ಕಿರುಕುಳ ಕೊಟ್ಟು ಮತ್ತು ನಿನ್ನ ತವರು ಮನೆಯಿಂದ ಇನ್ನು 50,000/- ರೂಪಾಯಿ ನಗದು ಹಣ, ಮೋಟಾರ ಸೈಕಲ ತರುವಂತೆ ವರದಕ್ಷಿಣೆ ಕಿರುಕುಳ ನೀಡಿರುತ್ತಾರೆ ಅಂತಾ ಸಲ್ಲಿಸಿದ ದೂರು ಸಾರಾಂಶದ  ಮೇಲಿಂದ ನಿಂಬರ್ಗಾ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಆಳಂದ ಠಾಣೆ : ಶ್ರೀಮತಿ ನಿಂಗಮ್ಮಾ ಗಂಡ ರಮೇಶ ನವಲೆ ಸಾ: ಅಣೂರ ಗ್ರಾಮ ತಾ:ಆಳಂದ ರವರನ್ನು 3 ವರ್ಷಗಳ ಹಿಂದ ಅಣುರ ಗ್ರಾಮದ ರಮೇಶ ತಂದೆ ಬಾಬು ನವಲೆ ಇತನೊಂದಿಗೆ ನಮ್ಮ ದಾರ್ಮಿಕ ಪದ್ದತಿಯಂತೆ ಅಣೂರ ಗ್ರಾಮದಲ್ಲಿ ಮದುವೆ ಮಾಡಿಕೊಟ್ಟಿದ್ದು ಇರುತ್ತದೆ. ನಾವು ಗಂಡ ಹೆಂಡಿರು ಒಂದು ವರ್ಷ ಚೆನ್ನಾಗಿ ಇದ್ದು ನಮಗೆ ಸದ್ಯ ಒಂದೂವರೆ ವರ್ಷ ಬಬಿತಾ ಅಂತಾ ಹೆಣ್ಣು ಮಗಳು ಇರುತ್ತಾಳೆ. ನನ್ನ ಗಂಡನ ಮನೆಯಲ್ಲಿ ನನ್ನ ಅತ್ತೆ ರುಕ್ಮೂಣಿ .ಅವಳ ತಮ್ಮ ಸಂಜು ತಂದೆ ನಾಗಪ್ಪ ನವಲೆ , ನಮ್ಮ ಅತ್ತೆಯ ತಂದೆ ನಾಗಪ್ಪ , ತಾಯಿ ಅಂಜನಾ ಇವರೆಲ್ಲರೂ ಕೂಡಿ ಒಂದೇ ಮನೆಯಲ್ಲಿ ವಾಸವಾಗಿರುತ್ತೇವೆ. ನಾನು ಎಲ್ಲರಿಗೂ ಅಡಿಗೆ ಮಾಡುವುದು ಮನೆಯ ಎಲ್ಲಾ ಕೆಲಸ ಮಾಡುವುದು ಮಾಡುತ್ತಾ ಬಂದಿರುತ್ತೇನೆ. ನಂತರ ನನ್ನ ಗಂಡನಿಗೆ ನನ್ನ ಅತ್ತೆ ಮತ್ತು ಅವರ ಸಂಬಂದಿಕರು ನನ್ನ ಗಂಡನಿಗೆ ಇಲ್ಲದೊಂದು ಹೇಳುತ್ತಾ ಅವನ ತಲೆ ಯಲ್ಲಿ ನನಗೆ ಹೊಲ ಮನೆ ಕೆಲಸ ಬರುವುದಿಲ್ಲಾ ನೀನು ಸರಿ ಇಲ್ಲಾ ಅಂತಾ ಇಲ್ಲದೊಂದು ಹೇಳಿ ತಲೆ ಕೆಡಿಸಿದ್ದರಿಂದ ಅವನು ರಂಡಿ ನೀನು ಮನೆ ಬಿಟ್ಟು ಹೋಗು ನಾನು ಬೇರೆ ಮದುವೆ ಮಾಡಿಕೊಳ್ಳುತ್ತೇನೆ ಎಂದು ಕುಡಿದು ಬಂದು ಆಗಾಗ ನನಗೆ ಹೊಡೆಬಡೆ ಮಾಡಿ ದೈಹಿಕ ಮತ್ತು ಮಾನಸಿಕ ಕಿರುಕುಳ ನೀಡುತ್ತಾ  ಬಂದಿರುತ್ತಾನೆ. ಅದಕ್ಕೆ ನಮ್ಮ ಅತ್ತೆ ಮತ್ತು ಮನೆಯವರು ಕೂಡಿ ಹೇಗಾದರೂ ಮಾಡಿ ನನ್ನ ಗಂಡನ ಮನೆಯಿಂದ ಕಳುಹಿಸಿ ಬೇರೊಂದು ಮದುವೆ ಮಾಡಬೇಕೆಂದು ಕಿರಕುಳ ನೀಡುತ್ತಿದ್ದರು. ಮತ್ತು ವಿನಾಕಾರಣ ಕೆಲಸ ಸರಿ ಮಾಡಿಲ್ಲಾ ರಂಡಿ ನಿನಗೆ ಕೆಲಸ ಬುರುವುದಿಲ್ಲಾ ನಮ್ಮ ಮನೆಯಲ್ಲಿ ಇರಬೇಡ ಅಂತಾ ಹೊಡೆಬಡೆ ಮಾಡಿ ನನಗೆ ಮನೆಯಿಂದ ಹೊರಹಾಕಿದಾಗ ನಾನು ವಿಷಯ ನನ್ನ ತಾಯಿಗೆ ತಿಳಿಸಿದಾಗ ಅವಳು ಹೇಳಿ ತಿಳಿಸಿ ನನಗೆ ಗಂಡನ ಮನೆಯಲ್ಲಿ ಬಿಟ್ಟು ಬಂದಿರುತ್ತಾಳೆ. ಆದರೂ ಸಹ ಮನೆಯವರು ಕೂಡುತ್ತಿದ್ದ ಕಿರುಕುಳ ತಾಳಿಕೊಂಡು ಬಂದಿರುತ್ತೇನೆ ದಿನಾಂಕ 17/05/2016 ರಂದು ರಾತ್ರಿ ಎಂದಿನಂತೆ ಊಟ ಮಾಡಿ ಮಲಗುವ ಕೋಣೆಯಲ್ಲಿ ಮಲಗಿದ್ದು ನನ್ನ ಗಂಡನು ಅಂಗಳದಲ್ಲಿ ಮಲಗಿದ್ದು ರಾತ್ರಿ 01:00 ಗಂಟೆ ಸುಮಾರಿಗೆ ನಾನು ಗಾಡ ನಿದ್ರೆಯಲ್ಲಿದ್ದಾಗ ನನ್ನ ಮೇಲೆ ಸೀಮೆ ಎಣ್ಣೆ ಬಿದ್ದದರಿಂದ ನನಗೆ ಎಚ್ಚರವಾಗಿ ನೋಡಲು ನನಗೆ ಕೋಲೆ ಮಾಡುವ ಉದ್ದೇಶದಿಂದ ನನ್ನ ಅತ್ತೆ ಸೀಮೆ ಎಣ್ಣೆ ಡೆಬ್ಬಿ ಹಿಡಿದು ಸಾಯಿಸರಿ ರಂಡಿಗ ಬಿಡಬ್ಯಾಡ್ರಿ ಅಂತಾ ಸೀಮೆ ಎಣ್ಣೆ ಹಾಕುತ್ತಿದ್ದು ಸಂಜು ನವಲೆ ಮತ್ತು ನಾಗಪ್ಪ ನವಲೆ ರವರು ನನ್ನ ಎರಡು ಕೈ ಹಿಡಿದಿದ್ದು ನಾನು ಚಿರಾಡುತ್ತಿರುವಾಗ ಅಂಜನಾ ಗಂಡ ನಾಗಪ್ಪ ನವಲೆ ಇವಳು ಬಾಯಿಯಲ್ಲಿ ಅರಬಿ ತುರಕಿದ್ದು ನನ್ನ ಗಂಡನು ಕಾಲು ಹಿಡಿದು ನೆಲೆಕ್ಕೆ ಕೆಡವಿದಾಗ ರುಕ್ಮಣಿ ಇವಳು ಬೆಂಕಿ ಕಡ್ಡಿ ಕೊರೆದು ಉರಿ ಹಚ್ಚಿದಳು ನಾನು ಒದ್ದಾಡಿ ಚೀರುತ್ತಾ ಹೊರಗಡೆ ಬಂದಾಗ ಚಿರಾಡುವ ಸಪ್ಪಳ ಕೇಳಿ ಯಾರೋ ಬಂದು ಉರಿ ಆರಿಸಿರುತ್ತಾರೆ. ಈ ಘಟನೆಯನ್ನು ಮನೆಯ ಅಕ್ಕಪಕ್ಕದವರು ನೋಡಿರುತ್ತಾರೆ. ಮತ್ತು ನನಗೆ ಹೊಟ್ಟೆಗೆ ಎದೆಗೆ ,ಬೆನ್ನಿಗೆ , ಕೈಗೆ ಸುಟ್ಟಿರುತ್ತದೆ ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಆಳಂದ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. 

Yadgir District Reported Crimes



Yadgir District Reported Crimes

±ÀºÁ¥ÀÆgÀ ¥Éưøï oÁuÉ UÀÄ£Éß £ÀA. 137/2016 PÀ®A 279.337.338 .L.¦.¹.:- ¢£ÁAPÀ 12/06/2016 gÀAzÀÄ ªÀÄzÁåºÀß 12-30 UÀAmÉUÉ ¦gÁå¢ ²æÃ ¤AUÀ¥Àà vÀAzÉ zÁåªÀ¥Àà ¥ÀÆeÁj ¸Á|| ±ÁgÀzÀ½î vÁ|| ±ÀºÁ¥ÀÆgÀ EªÀgÀÄ oÁuÉUÉ ºÁdgÁV ºÉýPÉ ¦gÁå¢ ¤ÃrzÀÝgÀ ¸ÁgÁA±ÀªÉãÀAzÀgÉ EAzÀÄ ¢£ÁAPÀ 12/06/2016 gÀAzÀÄ ¨É½UÉÎ 09-30 UÀAmÉAiÀÄ ¸ÀĪÀiÁjUÉ £ÀªÀÄä CPÀÌ ¤AUÀªÀÄä¼ÀÄ vÀ£Àß eÉÆvÉAiÀÄ°è £À£Àß ªÀÄUÀ¼À£ÀÄß ºÉÆÃ®PÉÌ PÀgÉzÀÄPÉÆAqÀÄ ºÉÆÃUÀÄwÛzÁÝUÀ ¸ÀÆgÀ¥ÀÆgÀ AiÀiÁzÀVj ªÉÄãÀ gÉÆÃqÀ ªÉÄÃ¯É gÉÆÃr£À JqÀUÀqÉ ºÉÆÃUÀÄwÛÃgÀĪÁUÀ ¸ÀÄgÀ¥ÀÆgÀ PÀqɬÄAzÀ M§â ¸ÉÊPÀ® ªÉÆÃlgÀ ZÁ®PÀ£ÀÄ vÀ£Àß ªÉÆÃlgÀ ¸ÉÊPÀ®£À ZÉ¹ì £ÀA JA.E.4 eÉ.¹.627 ©.J¥sÀ.n.044897 £ÉÃzÀÝgÀ ªÉÄÃ¯É vÀ£Àß vÁ¬ÄAiÀÄ£ÀÄß »AzÀÄUÀqÉ PÀÆr¹PÉÆAqÀÄ PÉÆAUÀAr UÁæªÀÄzÀ ºÀwÛgÀ vÀ£Àß ªÉÆÃlgÀ ¸ÉÊPÀ®£ÀÄß Cwà ªÉÃUÀ ªÀÄvÀÄÛ C®PÀëöåvÀ£À¢AzÀ £ÀqɹPÉÆAqÀÄ §AzÀÄ £À£Àß ªÀÄUÀ½UÉ rQÌ ºÉÆqÉzÀÄ C¥sÀWÁvÀ¥Àr¹zÀÝjAzÀ £À£Àß ªÀÄUÀ½UÉ PÉÊ, PÁ®Ä, vÀ¯ÉUÉ gÀPÀÛ UÀÄ¥ÀÛUÁAiÀĪÁVzÀÄÝ C®èzÉà C¥sÀWÁvÀ¥Àr¹zÀ ZÁ®PÀ CA¨ÉæÃ±À ªÀÄvÀÄÛ DvÀ£À vÁ¬Ä ®QëöäèÁ¬Ä EªÀjUÉ UÁAiÀÄUÀ¼ÁVzÀÄÝ G¥ÀZÁgÀ PÀÄjvÀÄ ±ÀºÁ¥ÀÆgÀ ¸ÀgÀPÁj C¸ÀàvÉæUÉ ¸ÉÃjPÉ ªÀiÁrzÀÄÝ £À£Àß ªÀÄUÀ½UÉ C¥sÀWÁvÀ¥Àr¹zÀ ªÉÆÃlgÀ ¸ÉÊPÀ® ZÁ®PÀ£À «gÀÄzÀÝ PÁ£ÀÆ£ÀÄ PÀæªÀÄ dgÀÄV¸À¨ÉÃPÉAzÀÄ ºÉýPÉ ¤ÃrzÀÝgÀ ¸ÁgÁA±ÀzÀ ªÉÄðAzÀ oÁuÉ UÀÄ£Éß £ÀA 137/2016 PÀ®A 279.337.338.L¦¹ £ÉÃzÀÝgÀ CrAiÀÄ°è ¥ÀæPÀgÀt zÁR°¹PÉÆAqÀÄ vÀ¤SÉ PÉÊPÉÆAqÉ£ÀÄ.

±ÀºÁ¥ÀÆgÀ ¥Éưøï oÁuÉ UÀÄ£Éß £ÀA. 138/2016 PÀ®A 379 L.¦.¹:- ¢£ÁAPÀ 12/06/2016 gÀAzÀÄ ªÀÄzÁåºÀß 15-00 UÀAmÉUÉ ¦ügÁå¢ü ²æÃ £ÁUÀ±ÉÃnÖ vÀAzÉ E¸Áä¬Ä¯ï¥Àà CUÀ¹ ªÀAiÀÄ 38 ªÀµÀð eÁw ¥À.eÁw GB §¸ï ZÁ®PÀ AiÀiÁzÀVgÀ r¥ÀÆ ¸ÁB ªÀÄĸÀÛj vÁB ºÀĪÀÄ£Á¨ÁzÀ fB ©ÃzÀgÀ EªÀgÀÄ oÁuÉUÉ ºÁdgÁV PÀ£ÀßqÀzÀ°è mÉÊ¥ï ªÀiÁrzÀ zÀÆgÀÄ ¸À°è¹zÀ ¸ÁgÁA±ÀªÉ£ÉAzÀgÉ,  ¤£Éß ¢£ÁAPÀ 11/06/2016 gÀAzÀÄ vÀªÀÄUÉ ºÀAaPÉAiÀiÁzÀ PÉ.J¸ï.Dgï.n.¹ §¸ï £ÀA PÉJ-33-J¥ï-0117 AiÀiÁzÀVgÀ ±ÀºÁ¥ÀÆgÀ ªÀiÁUÀðzÀ §¸Àì£ÀÄß  ¦ügÁå¢ ªÀÄvÀÄÛ ¤ªÁðºÀPÀ ¨Á§ÄgÁªÀ E§âgÀÆ PÀÆrPÉÆAqÀÄ AiÀiÁzÀVgÀ §¸ï r¥ÀÆzÀ°è ¸ÀzÀj §¹ìUÉ ¥Àįï mÁåAPï r¸ÉÃ¯ï ºÁQ¹PÉÆAqÀÄ  r¥ÀÆ¢AzÀ vÉUÉzÀÄPÉÆAqÀÄ ªÀÄÄAeÁ£É 09-00 UÀAmÉUÉ AiÀiÁzÀVgÀ §¸ï ¤¯ÁÝtPÉÌ §AzÀÄ §¸ï ¤¯ÁÝtzÀ°è §¸ï ¤°è¹ C°èAzÀ ¥ÀæAiÀiÁtÂPÀgÀ£ÀÄß PÀÆr¹PÉÆAqÀÄ AiÀiÁzÀVgÀ¢AzÀ ±ÀºÁ¥ÀÆgÀPÉÌ 4 ¥Àįï næÃ¥ï ªÀiÁr PÉÆ£ÉAiÀÄzÁV  AiÀiÁzÀVj¬ÄAzÀ ±ÀºÁ¥ÀÆgÀPÉÌ §AzÀÄ gÁwæ 10-30 UÀAmÉUÉ ±ÀºÁ¥ÀÆgÀ ºÉÆ¸ï §¸ï ¤¯ÁÝtzÀ°è ¥ÀæAiÀiÁtÂPÀgÀ£ÀÄß E½¹  ¸ÀzÀj §¸ï ºÉÆ¸ï §¸ï ¤¯ÁÝtzÀ DªÀgÀtzÀ°è ¤°è¹ ¦ügÁå¢ ªÀÄvÀÄÛ  ¤ªÁðºÀPÀ E§âgÀÆ Gl ªÀiÁr §AzÀÄ gÁwæ 11-00 UÀAmÉAiÀÄ ¸ÀĪÀiÁjUÉ ¸ÀzÀj §¹ì£À°è ªÀÄ®VPÉÆArzÀÝgÀÄ  »ÃVgÀĪÁUÀ EAzÀÄ ¢£ÁAPÀ 12/06/2016 gÀAzÀÄ ¨É¼ÀV£À eÁªÀ 05-00 UÀAmÉUÉ ¦ügÁå¢üAiÀÄÄ ªÀÄÆvÀæ «¸Àdð£É ªÀiÁqÀ®Ä §¸Àì¤AzÀ PɼÀUÀqÉ E½¢ §¹ì£À ºÀwÛgÀ §gÀÄwÛzÁÝUÀ ¸ÀzÀj §¹ì£À r¸Éïï mÁåAPÀ ºÀwÛgÀ vɪÁA±À DVzÀÝ£ÀÄß PÀAqÀÄ CzÀgÀ ºÀwÛgÀ ºÉÆÃV £ÉÆÃqÀ¯ÁV r¸ÉÃ¯ï ªÁ¸À£É §A¢zÀÝjAzÀ ¦ügÁå¢AiÀÄÄ ¤ªÁðºÀPÀ£À£ÀÄß J©â¹ E§âgÀÆ PÀÆr £ÉÆÃqÀ¯ÁV ¸ÀzÀj  r¸Éïï mÁåAPÀ£À°è r¸Éïï SÁ°AiÀiÁVzÀÄÝ EgÀÄvÀÛzÉ. AiÀiÁgÉÆÃ C¥ÀjZÀvÀ PÀ¼ÀîgÀÄ CAzÁdÄ 180 °ÃlgÀ£ÀµÀÄÖ r¸Éïï CA.Q 10,000/- gÀÆ¥Á¬Ä ªÀiË®åzÀ r¸Éïï£ÀÄß PÀ¼ÀîvÀ£À ªÀiÁrPÉÆAqÀÄ ºÉÆÃVgÀÄvÁÛgÉ CAvÀ EvÁå¢ ¦ügÁå¢ ¸ÁgÁA±ÀzÀ ªÉÄðAzÀ oÁuÉ UÀÄ£Éß £ÀA 138/2016 PÀ®A 379 L.¦.¹ £ÉÃzÀÝgÀ ¥ÀæPÁgÀ UÀÄ£Éß zÁR®ÄªÀiÁrPÉÆAqÀÄ vÀ¤SÉ PÉÊPÉÆArzÀÄÝ EgÀÄvÀÛzÉ.

Sunday, June 12, 2016

Kalaburagi District Reported Crimes

ಹಲ್ಲೆ ಪ್ರಕರಣಗಳು :
ಯಡ್ರಾಮಿ ಠಾಣೆ : ಶ್ರೀ ದಸ್ತಗಿರ ತಂದೆ ಮಹೆಬೂಬಸಾಬ ಖಾಜಿ ಸಾ:ಅರಳಗುಂಡಗಿ ಗ್ರಾಮ ತಾ:ಜೆವರಗಿ ರವರ ತಂದೆಯವರಿಗೆ ಇಬ್ಬರೂ ಹೆಂಡಂತಿರು ಇದ್ದು, ಮೊದಲನೆ ತಾಯಿ ಹೊಟ್ಟೆಯಿಂದ ಇಬ್ಬರು ಗಂಡು ಮಕ್ಕಳು, ಎರಡನೆ ತಾಯಿ ಹೊಟ್ಟೆಯಿಂದ ಆರು ಜನ ಗಂಡ ಮಕ್ಕಳು ಇರುತ್ತೇವೆ. ನಮ್ಮ ತಂದೆಯವರು ಇರುವಾಗ ಸರಕಾರದಿಂದ 4 ಎಕರೆ ಜಮೀನು ಕೊಟ್ಟಿರುತ್ತದೆ. ನಮ್ಮ ತಂದೆಯವರು ಮನೆಗೆ ಹಿರಿಯ ಮಗನಾದ ಖಾಜಾಪಟೇಲ ತಂದೆ ಮಹೆಬೂಬಸಾಬ ಖಾಜಿ ಇವರ ಹೆಸರಿನಿಂದ ಆ ಜಮೀನು ಈಗ ಸುಮಾರು 30 ವರ್ಷಗಳ ಹಿಂದೆ ಮಾಡಿರುತ್ತಾರೆ. ಆಗ ನಾವೆಲ್ಲರೂ ಸಣ್ಣವರಿದ್ದೇವು. ನಮ್ಮ ತಂದೆ ತಾಯಿಯವರು ಮೃತ ಹೊಂದಿದ್ದು, ಹಿರಿಯ ಮಗನಾದ 1] ಖಾಜಾಪಟೇಲ 2] ಉಸಮಾನಸಾಬ ಇವರಿಬ್ಬರು ಬೇರೆಯಾಗಿದ್ದು, ಉಳಿದ ಆರು ಜನರು ಕೂಡಿಯೇ ಇದ್ದು, ನಾವು ಜಮೀನು ಬಿತ್ತಿ ಬೆಳೆಯುತ್ತಿದ್ದೇವೆ. ಜಮೀನು ನಮ್ಮ ಕಬ್ಜದಲ್ಲಿರುತ್ತದೆ. ಸರಕಾರ ಕೊಟ್ಟಂತ ಹೊಲವು ನಾವೆ ಸಾಗುವಳಿ ಮಡುತ್ತಾ ಬಂದಿರುತ್ತೇವೆ. ಖಾಜಾಪಟೇಲ ಇತನ ಹೆಸರಿನಿಂದ ಇದ್ದ ಜಮೀನಿನ ಮೇಲೆ ಸಿಂಡಿಕೇಟ ಬ್ಯಾಂಕಿನಲ್ಲಿ 17 ಲಕ್ಷ ಟ್ರ್ಯಾಕ್ಟರ ಸಾಲ ಮಾಡಿದ್ದಾನೆ. ಅಲ್ಲದೆ ಅರಳಗುಂಡಗಿ ಹೊಲ ಸರ್ವೆ ನಂ: 171 ಹೊಲವು ನಮ್ಮ ಪಾಲಿಗೆ ಬಂದಿದ್ದು, ಆ ಹೊಲವು ಖಾಜಾಪಟೇಲ ಇತನ ಹೆಸರಿನಲ್ಲಿದ್ದು, ಇಂದಿಲ್ಲ ನಾಳೆ ಮಾಡಿಕೊಡುತ್ತಾನೆ ಅಂತಾ ಸುಮ್ಮನಿದ್ದೇವು. ದಿನಾಂಕ: 09-06-16 ರಂದು ಮುಂಜಾನೆ 11:00 ಗಂಟೆಗೆ ಜಮಿನಿನಲ್ಲಿ ನಾನು ಬಿತ್ತುವಾಗ 1] ಖಾಜಾಪಟೇಲ ತಂದೆ ಮಹೆಬೂಬಸಾಬ ಖಾಜಿ 2] ಕಮಲಪಟೇಲ ತಂದೆ ಖಾಜಾಪಟೇಲ ಖಾಜಿ ,  3] ದವಲಬಿ ಗಂಡ ಖಾಜಾಪಟೇಲ ಖಾಜಿ 4] ಕಾಶೀಮ ತಂದೆ ಇಮಾಮಸಾಬ ಬುಕ್ಕದ 5] ರಾಜಬಿ ಗಂಡ ಕಾಶಿಮ ಬುಕ್ಕದ 6] ಅಮೀರಖಾನ ತಂದೆ ಕಾಶೀಮ ಬುಕ್ಕದ 7] ಸಾಹೇಬಪಟೇಲ ತಂದೆ ಮಹೇಬೂಬ ಸೋಮಜಾಳ 8] ದವಲಸಾಬ ತಂದೆ ಮಹೆಬೂಬಸಾಬ ಸೋಮಜಾಳ 9] ಮಕ್ಕಾಬಿ ಗಂಡ ಮಹೇಬೂಬ ಸೋಮಜಾಳ ಸಾ:ಎಲ್ಲರೂ ಅರಳಗುಂಡಗಿ  10] ಇಮಾಮಾಬಿ ಗಂಡ ಉಸಮಾನ ನಾಡಗೌಡ ಸಾ:ಗೊಬರಡಗಿ 11] ಉಸಮಾನ ತಂದೆ ಖಾಜಾಪಟೇಲ ನಾಡಗೌಡ ಸಾ:ಗೊಬರಡಗಿ 13] ಬುಡ್ಡಾ ತಂದೆ ಅಬ್ಬಾಸಲಿ ಕುರಿ ಸಾ:ಖೈನೂರ 14] ಬಸಿರಾ ಗಂಡ ಬುಡ್ಡಾ ಕುರಿ ಸಾ:ಖೈನೂರ 15] ಶಬಾನಾ ಗಂಡ ಲಾಲಅಹಮದ ಸಿರಶಾಡ ಸಾ: ಮದರಿ 16] ಲಾಲಅಹ್ಮದ ತಂದೆ ಹಸನ ಸಿರಶಾಡ 17] ಮಾಬಣಿ ಗಂಡ ಬುಡ್ಡಾ ಶೀತನೂರ ಸಾ:ಬ್ರಹ್ಮದೇವನಮಡು 18] ಖಾದರಪಟೇಲ ತಂದೆ ನಬಿಸಾಬ ಶಿತನೂರ ಸಾ:ಬ್ರಹ್ಮದೇವನಮಡು 19] ಹಸನಪಟೇಲ ತಂದೆ ನಬಿಸಾಬ ಶೀತನೂರ ಸಾ:ಬ್ರಹ್ಮದೇವನಮಡು  ಹೀಗೆಲ್ಲರೂ ಹೊಲದಲ್ಲಿ ಬಂದು ನನಗೆ ಅವರಲ್ಲಿ ಖಾಜಾಪಟೇಲ ಇತನು ಹೊಲದ ವಿಷಯದಲ್ಲಿ ಕೊಲೆ ಮಾಡುವ ಉದ್ದೇಶದಿಂದ ನನಗೆ  ಏ ಬೋಸಡಿ ಮಗನೆ ನಮ್ಮ ಹೆಸರಿನಲ್ಲಿದ್ದ ಹೊಲ ನಿನೇಕೆ ಬಿತ್ತುತ್ತಿದ್ದಿ ಅಂತಾ ಬೈದು ಕಮಲಪಟೇಲ ಇತನು ಕಟ್ಟಿಗೆಯಿಂದ ನನ್ನ ತಲೆಗೆ ಹೊಡೆದು ಮರಣಾಂತಿಕ ಹಲ್ಲೆ ಮಾಡಿ ಭಾರಿ  ರಕ್ತಗಾಯ ಮಾಡಿದನು. ಅಲ್ಲದೆ ಖಾಜಾಪಟೇಲ, ಕಾಶೀಮ, ಸಾಹೇಬಪಟೇಲ, ದವಲಸಾಬ, ಮಹೆಬೂಬ, ಅಮೀರಖಾನ, ಉಸಮಾನ, ಬುಡ್ಡಾ, ಲಾಲಅಹ್ಮದ , ಖಾದರಪಟೇಲ, ಹಸನಪಟೇಲ ಹೀಗೆಲ್ಲರೂ ನನಗೆ ಒತ್ತಿ ಹಿಡಿದುಕೊಂಡು ಕೈಯಿಂದ ಮೈ,ಕೈಗೆ, ಬೆನ್ನಿಗೆ ಹೊಟ್ಟೆಗೆ ಹೊಡೆದು ಗುಪ್ತ ಪೆಟ್ಟು ಮಾಡಿರುತ್ತಾರೆ. ಜಗಳವನ್ನು ನನ್ನ ಅತ್ತಿಗೆಯಾದ  ಹಜರತಬಿ ಇವಳು ಬಿಡಿಸಲು ಬಂದಾಗ ದವಲಬಿ, ರಾಜಬಿ, ಮಕ್ಕಾಬಿ, ಇಮಾಮಬಿ, ಬಸಿರಾ, ಶಬಾನಾ, ಮಾಬಣ್ಣಿ, ಹೀಗೆಲ್ಲರೂ ಕೂಡಿಕೊಂಡು ನನ್ನ ಅತ್ತಿಗೆಗೆ ಕೈಯಿಂದ ಮೈ ಕೈಗೆ ಹೊಟ್ಟೆಗೆ , ಬೆನ್ನಿಗೆ  ಹೊಡೆ ಬಡೆ ಮಾಡಿರುತ್ತಾರೆ. ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಯಡ್ರಾಮಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.  
ಯಡ್ರಾಮಿ ಠಾಣೆ : ಶ್ರೀ ಖಾಜಾಪಟೇಲ ತಂದೆ ಮಹಿಬೂಬ ಖಾಜಿ :ಅರಳಗುಂಡಗಿ ಗ್ರಾಮ ತಾ:ಜೆವರಗಿ  ರವರ ತಂದೆಯಾದ ಮಹೆಬೂಬ ಖಾಜಿ ಇತನಿಗೆ ಇಬ್ಬರೂ ರಾಜಾಬಿ ಮತ್ತು ಸಾಹೇಬಿ ಅಂತಾ ಹೆಂಡರಿದ್ದರು ಮಹೆಬೂಬಸಾಬನ ಮೊದಲನೆ ಹೆಂಡತಿ ಅಂದರೆ ರಾಜಾಬಿ ನನ್ನ ತಾಯಿಗೆ ನಾನು ಮತ್ತು ಉಸಮಾನಪಟೇಲ ಅಂತಾ ಇಬ್ಬರೂ ಮಕ್ಕಳಿದ್ದು, ಎರಡನೆ ಹೆಂಡತಿ ಅಂದರೆ ಸಾಹೇಬಿ ಇವಳಿಗೆ ಒಟ್ಟು 11 ಮಕ್ಕಳಿದ್ದು, ಅವರಲ್ಲಿ 6 ಜನ ಗಂಡು ಮಕ್ಕಳು ಮತ್ತು 5 ಜನ ಹೆಣ್ಣು ಮಕ್ಕಳಿರುತ್ತಾರೆ.  ಸದರಿ ನನ್ನ ತಂದೆಗೆ ಒಟ್ಟು 64 ಎಕರೆ ಜಮೀನು ಇದ್ದು, ಆ ಒಂದು ಜಮೀನು ನಮ್ಮೆಲರ ಪಾಲಿಗೆ ವಾಟ್ನಿಯಾಗಬೇಕಾಗಿತ್ತು. ಆದರೆ 1] ಸಾಹೇಬಪಟೇಲ ತಂದೆ ಮಹೆಬೂಬ ಖಾಜಿ 2] ಮಕ್ಬೂಲ ತಂದೆ ಮಹೇಬೂಬ ಖಾಜಿ 3] ಹಾಜಿಕರಿಮ ತಂದೆ ಮಹೇಬೂಬ ಖಾಜಿ 4] ಇಂಬ್ರಾಹಿಮ ತಂದೆ ಮಹೆಬೂಬ ಖಾಜಿ 5] ಅಬ್ದುಲಗನಿ ತಂದೆ ಮಹೆಬೂಬ ಖಾಜಿ 6] ದಸ್ತಗಿರ ತಂದೆ ಮಹೇಬೂಬ ಖಾಜಿ ಇವರೆಲ್ಲೆರು ಮಗನೆ ಇನ್ನೊಮ್ಮೆ ಹೊಲದಲ್ಲಿ ವಾಟ್ನಿ ಕೇಳಿದೆ ಅಂದರೆ ನಿನಗೆ ಇಡಂಗಿಲ್ಲ. ಅಂದಾಗ ನಾನು ನನ್ನ ಜೀವಕ್ಕ ಹೆದರಿ ನಾನು ಸುಮ್ಮನಾದೆ . ಸದರೆ ಎಲ್ಲಾ 64 ಎಕರೆ ಜಮೀನು ನಮ್ಮ ಅಣ್ಣ ತಮ್ಮಂದಿರರೆ ವಹಿವಾಟು ಮಾಡುತ್ತಿದ್ದಾರೆ. ನಾನು ಒಬ್ಬ ಬಡ ರೈತ ಎಂದು ಪರಿಗಣಿಸಿ ಕರ್ನಾಟಕ ಸರಕಾರದವರು ಜೇವರಗಿ ತಾಲೂಕಿನ ಅರಳಗುಂಡಗಿ ಗ್ರಾಮದಲ್ಲಿರುವ ಸರ್ವೆ ನಂ 171 ರಲ್ಲಿ ನನಗೆ 4 ಎಕರೆ ಜಮೀನು ಮಂಜೂರು ಮಾಡಿರುತ್ತದೆ. ಸದರಿ ಜಮೀನು ಮಂಜೂರಾದಾಗಿನೀಂದ ಮೇಲಿನ 6 ಜನರು ನನಗೆ ಸರಕಾರದಿಂದ ಬಂದ 4 ಎಕರೆ ಜಮೀನು ನಮ್ಮ ಹೆಸರಲ್ಲೆ ಬಿಟ್ಟುಕೊಡು ಬಾಂಡ ಪೆಪರ ಮೇಲೆ ಸಹಿ ಮಾಡು, ಇಲ್ಲಾ ಅಂದರೆ ಇದ್ದೊಬ್ಬ ಮಗನ ಮತ್ತು ನಿನಗೆ ಖಲಾಸ ಮಾಡಿ ಬಿಟ್ರ 4 ಎಕರೆ ಜಮೀನು ನಮಗೆ ಬರತಾದ ಅಂತಾ ಜೀವದ ಬೆದರಿಕೆ ಹಾಕುತ್ತಿದ್ದರು. ಹೀಗಿರುವಾಗ ನಿನ್ನೆ ದಿವಸ ಮತ್ತು ದಿನಾಂಕ; 09-06-2016 ಗುರುವಾರ ಬೆಳಗ್ಗೆ 11 ಗಂಟೆಗೆ ನಾನು ಮತ್ತು ನನ್ನ ಹೆಂಡತಿ ದಾವಲಬಿ ನನ್ನ ಮಗ ಕಮಾಲಪಟೇಲ ಎಲ್ಲರೂ ಕೂಡಿಕೊಂಡು ನಮ್ಮ ಹೊಲಕ್ಕೆ ಹೋದಾಗ ಅಲ್ಲಿ 1] ಸಾಹೇಬಪಟೇಲ 2]ಮಕ್ಬೂಲ 3] ಹಾಜಿಕರಿಮ 4] ಇಬ್ರಾಹಿಮ 5] ಅಬ್ದುಲಗನಿ 6] ದಸ್ತಗಿರ 7] ನಗುಮಾ ಗಂ ಮಕ್ಬುಲ ಖಾಜಿ 8] ಸದ್ದಾಮ ತಂದೆ ಮಕ್ಬುಲ ಖಾಜಿ 9] ಜಿಲಾನಿ ತಂದೆ ಮಕ್ಬುಲ ಖಾಜಿ 10] ಮಮತಾಜಬಿ ಗಂ ಸಾಹೇಬಪಟೇಲ ಖಾಜಿ 11] ಜಾವೀಧ ತಂದೆ ಸಾಹೇಬಪಟೇಲ್ 12] ವಾಹಿದಪಟೇಲ ತಂದೆ ಸಾಹೇಬಪಟೇಲ 13] ಹಜುಮಾ ಗಂ ಹಾಜಿಕರಿಮ ಖಾಜಿ 14] ಚಾಂದ ತಂದೆ ಹಾಜಿಕರಿಮ 15] ಸೂರಾಜ ತಂದೆ ಹಾಜಿಕರಿಮ 16] ಕೈರುನಾಬಿ ಗಂಡ ಇಬ್ರಾಹಿಮ ಖಾಜಿ 17] ಇಸೂಫ್ ತಂದೆ ಇಬ್ರಾಹಿಮ ಇವರೆಲ್ಲರೂ ಕೂಡಿಕೊಂಡು ನಮ್ಮ ಹೊಲದಲ್ಲಿ ಇದ್ದರು. ಮತ್ತು ನಮ್ಮ 4 ಎಕರೆ ಜಮೀನು ಬಿತ್ತುತ್ತಿದ್ದರು. ಆಗ ನಾವು ಮೇಲಿನವರನ್ನು ಯಾಕೆ ನಮ್ಮ ಹೊಲ ಬಿತ್ತುತ್ತಿದ್ದಿರಿ ಈಗಾಗಲೆ ನಿಮ್ಮ ಸಹವಾಸ ಬೇಡ ಅಂತಾ 64 ಎಕರೆ ಜಮೀನು ನಿಮಗೆ ಬಿಟ್ಟು ಕೊಟ್ಟಿದಿನಿ ಅಂತಾ ಅಂದಾಗ ಅಬ್ದುಲಗನಿ ತಂದೆ ಮಹೇಬೂಬ ಖಾಜಿ ಇತನು ಏ ರಂಡಿ ಮಗನಾ ನಿನಗ ಎಷ್ಟು ಸಲ ಹೇಳೀದ್ದೇನೊ ಮಗನಾ ಹೊಲಕ್ಕ ಬರಬ್ಯಾಡ ಅಂತಾ ಅಂದವನೆ ಕೊಡಲಿಯಿಂದ ನನ್ನನ್ನು ಹೊಡೆಯುವಾಗ ನಾನು ಅಂಜಿ ನನ್ನ ಎಡಗೈ ಮೇಲೆ ಎತ್ತಿದ್ದಾಗ ಕೊಡಲಿಯ ಎಟನ್ನು ಹೆಬ್ಬಟ್ಟು ಮತ್ತು ತೋರು ಬೆರಳಿನ ಮಧ್ಯ ಬಿತ್ತು ಆಗ ನಮ್ಮ ಅಪ್ಪನಿಗೆ ಯಾಕ ಹೊಡಿತೀರಿ ಅಂತಾ ಅಂದಾಗ ನನ್ನ ಮಗನಿಗೂ ಕೂಡಾ ಕೊಡಲಿಯಿಂದ ಕೊಲೆ ಮಾಡುವ ಉದ್ದೇಶದಿಂದ ಹೆಡಕಿನ ಮೇಲೆ ಹೊಡೆಯುವಾಗ ಸ್ವಲ್ಪ ತಲೆ ಹೋಳು ಮಾಡಿದ್ದರಿಂದ ನನ್ನ ಮಗನ ಮೂಗಿನ ಬಲಸೊಳ್ಳೆಗೆ ಭಾರಿ ಗಾಯವಾಗಿರುತ್ತದೆ. ಆವಾಗ ನನ್ನ ಹೆಂಡತಿ ಬಿಡಿಸಲು ಬಂದಾಗ ನೀ ಬಂದಿದಿ ರಂಡಿ ಅಂತಾ ಹೇಳಿ ಮಕ್ಬೂಲ ಇತನು ಬಡಿಗೆಯಿಂದ ನನ್ನ ಹೆಂಡತಿಯ ಎಡಗೈ ಮೇಲೆ ಹೊಡೆದನು. ಮತ್ತು ಹಾಜಿಕರಿಮ , ಇಬ್ರಾಹಿ, ದಸ್ತಗಿರ, ಸದ್ದಾಮ ,ಜಿಲಾನಿ, ಜಾವಿಧ, ವಾಹಿದ, ಚಾಂದ, ಸುರಾಜ, ಈಸೂಫ ಇವರೆಲ್ಲರು ಕೂಡಿ ಹೊಲದಲ್ಲಿರುವ ಹಿಡಿಗೈ ಅಳತೆಯ ಗುಂಡುಗಲ್ಲಿನಿಂದ ನನ್ನ ಬೆನ್ನಿನ ಮೇಲೆ ಚೆಪ್ಪೆಯ ಮೇಲೆ , ತೋಡೆಯ ಮೇಲೆ ಹೊಡೆದು ಜೀವದ ಭಯ ಹಾಕಿರುತ್ತಾರೆ ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಯಡ್ರಾಮಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Yadgir District Reported Crimes



Yadgir District Reported Crimes

AiÀiÁzÀVj  UÁæ ¥ÉÆ°Ã¸ï oÁuÉ UÀÄ£Éß £ÀA. 78/2016 PÀ®A MMDR Act-1957- U/S 21(1),(2),(3), (4),(4A),(5), And U/S 379 L¦¹:- ¢£ÁAPÀ 11/06/2016 gÀAzÀÄ ªÀÄzÁåºÀß 2 UÀAmÉUÉ RavÀ ¨Áwäà §AzÀ ªÉÄÃgÉUÉ ¦üAiÀiÁ𢠪ÀÄvÀÄÛ ¹§âA¢ d£ÀgÀÄ AiÀiÁzÀVgÀ UÁæ«Ät ¥Éưøï oÁuÉAiÀÄ ºÀ¢ÝAiÀÄ°è §gÀĪÀ NgÀÄAZÁ UÁæªÀÄzÀ ºÀ¼Àî¢AzÀ  JgÀqÀÄ mÁæöåPïÖgï ZÁ®PÀgÀÄ   ¸ÀPÁðgÀ¢AzÀ AiÀiÁªÀÅzÉà ¥ÀgÀªÁ¤UÉ ¥ÀqÉÃAiÀÄzÉà C£À¢üPÀÈvÀªÁV ªÀÄgÀ¼À£ÀÄß PÀzÀÄÝ, ¸ÀPÁðgÀPÉÌ AiÀiÁªÀÅzÉà gÁd zsÀ£ÀªÀ£ÀÄß ¥ÁªÀw¸ÀzÉà PÀ¼ÀîvÀ£À¢AzÀ CPÀæªÀĪÁV ªÀÄgÀ¼À£ÀÄß mÁæöåPïÖgÀUÀ¼À°è vÀÄA©PÉÆAqÀÄ ¸ÁUÁtÂPÉ ªÀiÁqÀÄwÛzÀÝ §UÉÎ RavÀ ªÀiÁ»w ªÉÄÃgÉUÉ ¸ÀªÀÄAiÀÄ ªÀÄzÁåºÀß 2-30 ¦.JA.PÉÌ zÁ½ ªÀiÁr »rzÀÄ JgÀqÀÄ mÁæöåPïÖgï ªÀÄvÀÄÛ CzÀgÀ°è ªÀÄgÀ¼ÀÄ ºÁUÀÆ E§âgÀÄ DgÉÆÃ¦vÀgÀ£ÀÄß ªÀ±ÀPÉÌ ¥ÀqÉzÀÄPÉÆAqÀÄ PÁ£ÀÆ£ÀÄ PÀæªÀÄ dgÀÄV¹zÀÄÝ EgÀÄvÀÛzÉ.

UÀÄgÀ«ÄoÀPÀ® ¥Éưøï oÁuÉ UÀÄ£Éß £ÀA: 81/2016 PÀ®A 279, 337 L¦¹ :- ¦üAiÀiÁ𢠤ÃrzÀ ¸ÁgÁA±ÀªÉãÉAzÀgÉ, EAzÀÄ ¢£ÁAPÀ 11/06/2016 gÀAzÀÄ ¦üAiÀiÁð¢ UÀÄgÀĪÀÄoÀPÀ¯ïzÀ°è ¸ÀAvÉ ªÀiÁrPÉÆAqÀÄ §AzÀgÁ¬ÄvÀÄ CAvÁ zsÀªÀÄð¥ÀÆgÀ PÁæ¸ïzÀ°è ¤AvÀÄPÉÆAqÁUÀ AiÀiÁzÀVj PÀqɬÄAzÀ §AzÀ lA lA (DmÉÆÃ) £ÀA PÉ.J 33 J 3850 £ÉÃzÀÝgÀ½î PÀĽvÀÄPÉÆAqÀÄ UÀÄgÀĪÀÄoÀPÀ¯ïUÉ §gÀÄwÛgÀĪÁUÀ AiÀiÁzÀVj UÀÄgÀĪÀÄoÀPÀ¯ï gÉÆÃqÀ ªÉÄÃ¯É ¨ÉÆÃgÀ§AqÀ ºÀwÛgÀ ¸ÀzÀj lA lA qÉæöʪÀgÀ£ÀÄß vÀ£Àß lA lA C£ÀÄß CwªÉÃUÀ ºÁUÀÆ C®PÀëvÀ£À¢AzÀ ZÀ¯Á¬Ä¹ MªÉÄä¯É PÀmïÖ ºÉÆqÉ¢zÀÝjAzÀ lA lA zÀ°è PÀĽvÀ M§â¼É ªÀÄ»¼É PɼÀUÉ ©zÀÄÝ vÀ¯ÉAiÀÄ »AzÉ gÀPÀÛUÁAiÀÄ, ªÉÄïï vÀÄnUÉ, JqÀ gÀmÉÖUÉ, JqÀ ©A§rUÉ, JqÀ ªÉƼÀPÁ°UÉ, JqÀ vÉÆÃqÉUÉ vÀgÀazÀ gÀPÀÛUÁAiÀÄ ¥ÉlÄÖUÀ¼ÁVzÀÄÝ ¸ÀzÀj UÁAiÀiÁ¼ÀĪÀ£ÀÄß 108 CA§Ä¯É£ïì ªÁºÀ£ÀzÀ°è G¥ÀZÁgÀ PÀÄjvÀÄ ¸ÀPÁðj D¸ÀàvÉæUÉ ¸ÉÃjPÉ ªÀiÁrzÀÄÝ, WÀl£É EAzÀÄ ªÀÄzsÁåºÀß 01-00 UÀAmÉUÉ dgÀÄVzÀÄÝ, ¸ÀzÀj C¥ÀWÁvÀPÉÌ PÁgÀt£ÁzÀ lA lA qÉæöʪÀgÀ£À «gÀÄzÀÝ PÁ£ÀÆ£ÀÄ ¥ÀæPÁgÀ PÀæªÀÄ dgÀÄV¸ÀĪÀ §UÉÎ ¦üAiÀiÁð¢ EgÀÄvÀÛzÉ.

±ÉÆÃgÁ¥ÀÆgÀ ¥Éưøï oÁuÉ UÀÄ£Éß £ÀA. 113/2016 PÀ®A: 297 L.¦.¹:- ¸ÀÄgÀ¥ÀÆgÀ vÁ®ÆQ£À ZÀAzÀ¯Á¥ÀÆgÀ UÁæªÀÄzÀ ¹ÃªÀiÁAvÀgÀzÀ°è §gÀĪÀ ¸ÀgÀPÁj ¸ÀªÉð £ÀA: 47 gÀ°è ¤«Äð¹zÀ EwºÁ¸ÀªÀżÀî ©ænõï PÁå¥ÀÖ£ï £ÀÆå§j ¸ÀªÀiÁ¢üAiÀÄ£ÀÄß ¸ÀĪÀiÁgÀÄ 3-4 ¢£ÀUÀ¼À »AzÉ AiÀiÁgÉÆÃ zÀĵÀÌ«ÄðUÀ¼ÀÄ CwÃPÀæªÀÄ ¥ÀæªÉñÀ ªÀiÁr ¸ÀzÀj ¸ÀªÀiÁ¢üAiÀÄ£ÀÄß MqÉzÀÄ ºÁQgÀÄvÁÛgÉ. EzÀjAzÀ LwºÁ¹PÀ ªÀåQÛAiÀÄ ±ÀªÀ¸ÀA¸ÁÌgÀ ªÀiÁrzÀ ¸ÀܼÀPÉÌ CªÀªÀÄAiÀiÁðzÉ ªÀiÁrzÀ §UÉÎ EvÁå¢ «ªÀgÀ«zÀÝ ¦ügÁå¢ EgÀÄvÀÛzÉ.

ºÀÄt¸ÀV ¥Éưøï oÁuÉ UÀÄ£Éß £ÀA. 113/2016 PÀ®A: 354(J) (©) IPC  & 3(1) (11) SC/ST  PA   ACT:- ¦AiÀiÁ𢠢£ÁAPÀB 11/06/2016 gÀAzÀÄ ¸ÁAiÀÄAPÁ® 5.30 UÀAmÉAiÀÄ ¸ÀĪÀiÁjUÉ UÀzÉÝ¥Àà ¥ÀÆeÁjAiÀĪÀgÀ ºÉÆ®zÀ ºÀwÛgÀ DqÀÄUÀ¼À£ÀÄß ºÉÆqÉzÀÄPÉÆAqÀÄ ªÀÄ£ÉUÉ §gÀÄwÛzÁÝUÀ PÉÆÃ½ºÁ¼À UÁæªÀÄzÀ gÁªÀÄ£ÀUËqÀ vÀAzÉ ¸ÀAUÀ£ÀUËqÀ UÀÄAqÀPÀ£Á¼À FvÀ£ÀÄ §AzÀªÀ£É £À£ÀUÉ ºÉÆÃvÀªÀÄj PÉÆqÀÄ CAvÁ PÉýzÀ£ÀÄ. DUÀ £Á£ÀÄ ºÉÆÃvÀªÀÄj PÉÆqÀĪÀÅ¢®è CAvÁ ºÉýzÀgÀÆ PÉüÀzÉ ¨É£ÀÄß ©zÀÄÝ £À£Àß PÉÊAiÀÄ£ÀÄß »rzÀÄ J¼ÉzÀÄ gÉÆÃqÀ zÀAqÉUÉ  EgÀĪÀ vÉVΣÀ°è zÀ©â AiÀiÁPÉ ºÉÆÃvÀªÀÄj PÉÆqÀĪÀÅ¢®è CAwAiÀiÁ ®ªÀiÁt ¸Àƽ CAvÁ £À£ÀUÉ eÁåw JwÛ ¨ÉÊzÀÄ £À£Àß JzÉ ºÁUÀÄ ºÉÆmÉÖAiÀÄ£ÀÄß »ZÀÄQ ªÀiÁ£À¨sÀAUÀ ªÀiÁqÀ®Ä ¥ÀæAiÀÄvÀß ªÀiÁrzÀÄÝ CAvÁ °TvÀ zÀÆj£À ªÉÄðAzÁ PÀæªÀÄ dgÀÄV¹zÀÄÝ EgÀÄvÀÛzÉ