Police Bhavan Kalaburagi

Police Bhavan Kalaburagi

Friday, December 23, 2016

BIDAR DISTRICT DAILY CRIME UPDATE : 23-12-2016

¢£ÀA¥Àæw C¥ÀgÁzsÀUÀ¼À ªÀiÁ»w ¢£ÁAPÀ 23-12-2016

d£ÀªÁqÁ ¥Éưøï oÁuÉ AiÀÄÄ.r.Dgï £ÀA. 22/2016, PÀ®A 174 ¹.Dgï.¦.¹ :-
¦üAiÀiÁ𢠸À«vÁ UÀAqÀ CªÀÄÈvÀ ªÉÄÃvÉæ ¸Á: eÁA¥ÁqÀ UÁæªÀÄ gÀªÀgÀ UÀAqÀ£ÁzÀ ªÀÄÈvÀ CªÀÄÈvÀ EvÀ£ÀÄ ¸ÀgÁ¬Ä PÀÄrAiÀÄĪÀ ZÀlzÀªÀ£ÁVzÀÄÝ, ¸ÀgÁ¬Ä PÀÄrzÀ £À±ÉAiÀÄ°è £À£ÀUÉ fêÀ£À ¸ÁPÁVzÉ ¸ÁAiÀĨÉÃPÀÄ CAvÁ ¥ÀzÉà ¥ÀzÉà ºÉüÀÄwÛzÀÝ£ÀÄ, »ÃVgÀĪÁUÀ ¢£ÁAPÀ 21-12-2016 gÀAzÀÄ 2000 UÀAmÉAiÀÄ ¸ÀĪÀiÁjUÉ ªÀÄ£ÉAiÀİè Hl ªÀiÁrPÉÆAqÀÄ ©r ¸ÁUÀgÀ vÉUÉzÀÄPÉÆAqÀÄ §gÀÄvÉÛ£ÉAzÀÄ ºÉý ºÉÆÃV ¸ÀgÁ¬Ä PÀÄrzÀ £À±ÉAiÀÄ°è ¤Ãj®èzÀ mÁQAiÀİè gÁwæ ªÉüÉAiÀÄ°è ©zÀÄÝ DvÀäºÀvÉå ªÀiÁrPÉÆArgÀÄvÁÛ£É, vÀ£Àß UÀAqÀ£À ªÀÄgÀtzÀ°è AiÀiÁgÀ ªÉÄïÉAiÀÄÄ AiÀiÁªÀÅzÉ vÀgÀºÀzÀ ¸ÀA±ÀAiÀÄ ªÀUÉÊgÉ EgÀĪÀ¢¯Áè CAvÀ PÉÆlÖ ¦üAiÀiÁð¢AiÀĪÀgÀ ºÉýPÉ ¸ÁgÁA±ÀzÀ ªÉÄÃgÉUÉ ¢£ÁAPÀ 22-12-2016 gÀAzÀÄ ¥ÀæPÀgÀt zÁR°¹PÉÆAqÀÄ vÀ¤SÉ PÉÊUÉÆ¼Àî¯ÁVzÉ.

ºÀÄ®¸ÀÆgÀ ¥Éưøï oÁuÉ UÀÄ£Éß £ÀA. 151/2016, PÀ®A 306 eÉÆvÉ 34 L¦¹ eÉÆvÉ 16 fÃvÀ ¥ÀzÀÝw PÁAiÉÄÝ 1976 :-
¦üAiÀiÁð¢ PÀÄ.gÉÃtÄPÁ vÀAzÉ ¥Àæ¯ÁèzÀ ºÀÄUÁgÀ ªÀAiÀÄ: 19 ªÀµÀð, eÁw: ºÀÆUÁgÀ, ¸Á: UËgÀ UÁæªÀÄ, gÀªÀgÀ vÀAzÉ ¥Àæ¯ÁízÀ gÀªÀgÀÄ ¸ÀĪÀiÁgÀÄ 3 ªÀµÀð¢AzÀ vÀªÀÄÆägÀ ªÀÄ£ÉÆÃºÀgÀ vÀAzÉ ºÁ®¥Àà ¥Ánïï EªÀgÀ §½ ªÀµÀðPÉÌ ¸ÀĪÀiÁgÀÄ 55,000/- ¸Á«gÀ gÀÆ¥Á¬ÄUÉ £ËPÀj EnÖPÉÆArgÀÄvÁÛgÉ, £ËPÀjAiÀÄ ºÀtzÀ°è ªÀÄ£ÉvÀ£À £ÀqɸÀ®Ä DUÀzÀ ¥ÀæAiÀÄÄPÀÛ ªÀÄ£ÉÆÃºÀgÀ ¥Ánïï gÀªÀgÀ ºÀwÛgÀªÉà 01 ®PÀë gÀÆ¥Á¬Ä §rجÄAzÀ ¸Á® ¥ÀqÉ¢zÀÝgÀÄ, vÀAzÉUÉ d«ÄãÀÄ EgÀĪÀÅ¢®è, ªÀÄ£ÉÆÃºÀgÀ, ©üêÀÄ ¥Ánïï EªÀgÀÄ ¸Á® wÃj¸ÀÄ E®èzÉ ¸Á¬Ä C£ÀÄßwÛzÀÝgÀÄ, »ÃVgÀĪÁUÀ ¢£ÁAPÀ 20-12-2016 gÀAzÀÄ vÀAzÉ vÀªÀÄä ªÀiÁ°PÀ£À §½ £ËPÀjUÉ ºÉÆÃUÀÄvÉÛãÉAzÀÄ ªÀģɬÄAzÀ ºÉÆÃV gÁwæ ªÀÄ£ÉUÉ §gÀ°®è, ©üêÀÄ vÀAzÉ ªÀÄ£ÉÆÃºÀgÀ ¥Ánïï EªÀjUÉ vÀªÀÄä vÀAzÉ £ËPÀj¬ÄAzÀ 2 ¢£À §gÀ°®è CAvÁ PÉýzÀgÉ CªÀgÀÄ £ÀªÀÄä ºÀwÛgÀ £ËPÀjUÉ §A¢®è CAvÁ w½¹zÀgÀÄ, £ÀAvÀgÀ ¸ÀzÀj ©üêÀÄ ¥ÁnÃ¯ï ¦üAiÀiÁð¢AiÀÄ vÀAzÉ ¥Àæ¯ÁízÀ ªÀÄ£ÉÆÃºÀgÀ ¥Ánî EªÀgÀ ºÉÆ®zÀ PÀmÉÖUÉ EgÀĪÀ ¨Éë£À ªÀÄgÀPÉÌ ºÀUÀ΢AzÀ £ÉÃtÄ ºÁQPÉÆAqÀ §UÉÎ ¸ÀÄ¢Ý ºÀj¹zÀgÀÄ, F «µÀAiÀÄ w½zÀÄ ¦üAiÀiÁð¢AiÀÄÄ vÀ£Àß vÀAV ¸ÀÄgÉÃSÁ, CfÓ ±ÁAvÀªÀÄä gÀªÀgÀÄ ºÉÆ®PÉÌ ºÉÆÃV £ÉÆÃqÀ®Ä vÀAzÉ ¥Àæ¯ÁízÀ ºÀUÀ΢AzÀ ¨Éë£À ªÀÄgÀPÉÌ £ÉÃtÄ ºÁQ PÉÆAqÀÄ DvÀäºÀvÀå ªÀiÁrPÉÆArgÀÄvÁÛgÉ, vÀAzÉ DvÀäºÀvÀå ªÀiÁrPÉÆ¼Àî®Ä PÁgÀtªÀÅ ªÀÄ£ÉÆÃºÀgÀ ¥Ánïï EªÀgÀ §½ ¸Á® ¥ÀqÉzÀÄPÉÆArzÀÄÝ CzÀ£ÀÄß ºÉÃUÉ wÃj¸À¨ÉÃPÉAzÀÄ PÁgÀtPÁÌV F jÃw £ÉÃtÄ ºÁQPÉÆAqÀÄ ªÀÄÈvÀ¥ÀnÖgÀÄvÁÛgÉAzÀÄ ¤ÃrzÀ ¦üAiÀiÁðzÀÄ ºÉýPÉ ¸ÁgÁA±ÀzÀ ªÉÄÃgÉUÉ ¥ÀæPÀgÀt zÁR°¹PÉÆAqÀÄ vÀ¤SÉ PÉÊUÉÆ¼Àî¯ÁVzÉ.

ಧನ್ನೂರಾ ಪೊಲೀಸ್ ಠಾಣೆ ಗುನ್ನೆ ನಂ. 338/2016, ಕಲಂ 279, 337, 338 ಐಪಿಸಿ :-
ದಿನಾಂಕ 21-12-2016 ರಂದು ಫಿರ್ಯಾದಿ ರಾಘವೆಂದ್ರ ತಂದೆ ಜಗದೇವಪ್ಪಾ ಹಾಗೂ ಕಲಬುರ್ಗಿ ಡಿಪಿಓ ಕಛೇರಿಯಲ್ಲಿ ಕೆಲಸ ಮಾಡುತ್ತಿರುವ ಜನರಾದ 1) ಶರಣಬಸಪ್ಪಾ ತಂದೆ ಶಾಮರಾವ, 2) ಶ್ರೀಶೈಲ ತಂದೆ ಶಿವಶಂಕರಯ್ಯ, 3) ಬಸವರಾಜ ತಂದೆ ಸಿದ್ದಪ್ಪಾ ಶ್ರೀನಿವಾಸರಡ್ಡಿ ರವರೆಲ್ಲರು ಕೂಡಿ ಬೀದರ ಡಿಪಿಓ ದಲ್ಲಿ ಕೆಲಸ ಮಾಡುವ ಅಸ್ಲಮ ರವರ ಮಗಳ ಮದುವೆ ಇದ್ದ ಪ್ರಯುಕ್ತ ಕಾರ ನಂ. ಕೆಎ-32/ಎನ-4640 ನೇದರಲ್ಲಿ ಕುಳಿತು ಬೀದರಕ್ಕೆ ಬಂದು ಕಾರ್ಯಕ್ರಮ ಮುಗಿಸಿಕೊಂಡು ಮರಳಿ ಕಲಬುರ್ಗಿಗೆ ಅದೆ ಕಾರಿನಲ್ಲಿ ಹೊಗುವಾಗ ದಾರಿಮಧ್ಯ ಬೀದರ ಹುಮನಾಬಾದ ರೋಡ ಹಾಲಹಳ್ಳಿ(ಕೆ) ಪೊಲೀಸ ರಿಪಿಟರ ಸೆಂಟರ ಹತ್ತಿರ ಕಾರ ಚಾಲಕ ಬಸವರಾಜ ರಟಕಲ ಇತನು ತನ್ನ ಕಾರು ಅತಿವೇಗ ಹಾಗು ಅಜಾಗರುಕತೆಯಿಂದ ಚಲಾಯಿಸಿ ರೋಡಿನ ಬದಿಗೆ ಇದ್ದ ಗುಡ್ಡಕ್ಕೆ ಡಿಕ್ಕಿ ಮಾಡಿರುತ್ತಾನೆ, ಸದರಿ ಡಿಕ್ಕಿಯ ಪ್ರಯುಕ್ತ ಫಿರ್ಯಾದಿಗೆ ಬಲಗಾಲ ಮುರಿದು ಭಾರಿ ರಕ್ತಗಾಯವಾಗಿದ್ದು ಇರುತ್ತದೆ, ಮೊಳಕೈ ಹತ್ತಿರ ರಕ್ತಗಾಯವಾಗಿರುತ್ತದೆ, ಶರಣಬಸಪ್ಪಾ ಇತನಿಗೆ ಎಡಗೈ ಮುರಿದು ತಲೆಗೆ ಭಾರಿ ರಕ್ತಗಾಯವಾಗಿರುತ್ತದೆ, ಶ್ರೀಶೈಲ್ಯ ಇತನಿಗೆ ಎಡಗಾಲು ಮುರಿದು ಭಾರಿ ರಕ್ತಗಾಯವಾಗಿರುತ್ತದೆ, ಶ್ರಿನಿವಾಸರಡ್ಡಿ ಇವರ ತಲೆಗೆ ರಕ್ತಗಾಯವಾಗಿರುತ್ತದೆ ಮತ್ತು ಕಾರ ಚಾಲಕ ಬಸವರಾಜ ರಟಕಲ ಇತನಿಗೆ ಬೇನ್ನಿನ ರಿಬ್ಬ ಮುರಿದು ಭಾರಿ ರಕ್ತಗಾಯವಾಗಿರುತ್ತದೆ ಅಂತ ಫಿರ್ಯಾದಿಯು ನೀಡಿದ ಬಾಯಿ ಮಾತಿನ ದೂರು ಸಾರಾಂಶದ ಮೇರೆಗೆ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಳ್ಳಲಾಗಿದೆ. 

ºÀ½îSÉÃqÀ (©) ¥ÉưøÀ oÁuÉ UÀÄ£Éß £ÀA. 155/2016, PÀ®A 279, 304(J) L¦¹ eÉÆvÉ 187 LJA« PÁAiÉÄÝ :-  
ದಿನಾಂಕ 22-12-2016 ರಂದು ಫಿರ್ಯಾದಿ ನಾಗಪ್ಪಾ ತಂದೆ ಸಂಗಪ್ಪಾ ಬೋರಂಚೆ ವಯ: 50 ವರ್ಷ, ಜಾತಿ: ಕ್ರಿಶ್ಚನ್, ಸಾ: ರತ್ನಾಪೂರ, ತಾ: ಜಹಿರಬಾದ, ಜಿ: ಸಂಗಾರೆಡ್ಡಿ (ತೆಲಂಗಾಣಾ) ರವರ ತಮ್ಮನಾದ ಜಾನ ತಂದೆ ಸಂಗಪ್ಪಾ ಬೋರಂಚೆ ವಯ 48 ವರ್ಷ, ಜಾತಿ: ಕ್ರಿಶ್ಚನ್, ಸಾ: ರತ್ನಾಪೂರ, ತಾ: ಜಹಿರಬಾದ, ಜಿ: ಸಂಗಾರೆಡ್ಡಿ (ತೆಲಂಗಾಣಾ), ಸದ್ಯ ಭಾಲ್ಕಿ ಇತನು ಭಾಲ್ಕಿಯಿಂದ ಹಳ್ಳಿಖೇಡ (ಬಿ) ಗ್ರಾಮಕ್ಕೆ ಹೊಸ ಬಟ್ಟೆಯನ್ನು ತೆಗೆದುಕೊಂಡು ಹೋಗಲು ಹೊಂಡಾ ಶೈನ ಮೋಟಾರ ಸೈಕಲ ನಂ. ಕೆಎ-39/ಎಲ್-2721 ನೇದರ ಮೇಲೆ ಬಂದು ಬಟ್ಟೆ ತೆಗೆದುಕೊಂಡು ಮರಳಿ ಭಾಲ್ಕಿಗೆ ಹೋಗುವಾಗ ಬೀದರ ಹುಮನಬಾದ ರೋಡ ಹಳ್ಳಿಖೇಡ (ಬಿ) ಸೀಮಿ ನಾಗಣ್ಣಾ ಕ್ರಾಸ್ ಪಾಸ ಮಾಡುವಾಗ ಹುಮನಾಬಾದ ಕಡೆಯಿಂದ ಬೀದರ ಕಡೆಗೆ ಹೊಗುವ ಬಸ್ಸ್ ನಂ. ಕೆಎ-28/ಎಫ್-1814 ನೇದರ ಚಾಲಕನಾದ ಆರೋಪಿಯು ಸದರಿ ಬಸ್ಸನ್ನು ಅತಿವೇಗ ಹಾಗು ನಿಷ್ಕಾಳಜೀತನದಿಂದ ಚಲಾಯಿಸಿಕೊಂಡು ಬಂದು ರೋಡ ಪಾಸ ಮಾಡುತ್ತಿದ್ದ ಫಿರ್ಯಾದಿಯ ತಮ್ಮನ ಮೋಟಾರ ಸೈಕಲಿಗೆ ಡಿಕ್ಕಿ ಮಾಡಿ ಸದರಿ ಬಸ್ಸ ಅಲ್ಲಿಯೆ ನಿಲ್ಲಿಸಿ ಓಡಿ ಹೋಗಿದ್ದು, ಸದರಿ ಡಿಕ್ಕಿಯ ಪರಿಣಾಮ ತಮ್ಮನ ತಲೆಯ ಹಿಂದುಗಡೆ ಭಾರಿ ರಕ್ತಗಾಯವಾಗಿದ್ದು ಮತ್ತು ಎಡಗಾಲ ಪಾದದ ಕಣ್ಣಿಗೆ ಮುರಿದಿದ್ದು, ಆತನಿಗೆ 108 ಅಂಬುಲೆನ್ಸದಲ್ಲಿ ಹಳ್ಳಿಖೇಡ (ಬಿ) ಸರಕಾರಿ ಆಸ್ಪತ್ರೆಗೆ ತಂದು ದಾಖಲು ಮಾಡುವಷ್ಟರಲ್ಲಿ ಮ್ರತಪಟ್ಟಿರುತ್ತಾನೆಂದು ಕೊಟ್ಟ ಫಿರ್ಯಾದಿಯವರ ಹೇಳಿಕೆ ಸಾರಾಂಶಧ ಮೇರೆಗೆ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಳ್ಳಲಾಗಿದೆ.

ಚಿಟಗುಪ್ಪಾ ಪೊಲೀಸ ಠಾಣೆ ಗುನ್ನೆ ನಂ. 200/2016, ಕಲಂ 379 ಐಪಿಸಿ :-
ಫಿರ್ಯಾದಿ ಲತಾಬಾಯಿ ಗಂಡ ಪಂಡರಿ ಪವಾರ ವಯ: 35 ವರ್ಷ, ಜಾತಿ: ಲಂಬಾಣಿ, ಸಾ: ಭಾದ್ಲಾಪೂರ ರವರ ಗಂಡ ಪಂಡರಿ ರವರು ಹೀರೊ ಹೊಂಡಾ ಪ್ಯಾಶನ್ ಮೋಟರ ಸೈಕಲ ನಂ. ಕೆ.ಎ-26/ಜೆ-1658 ನೇದನ್ನು ಮಹ್ಮದ ನಯಿಮೋದ್ದಿನ್ ತಂದೆ ಮಹ್ಮದ ಮೋಯಿನೊದ್ದಿನ್ ಸಾ: ಬಗದಲ ರವರ ಹತ್ತಿರ ಖರೀದಿ ಮಾಡಿ ತನ್ನ ಹೆಸರಿಗೆ ಮಾಡಿಕೊಂಡಿರುವುದಿಲ್ಲ, ಗಂಡ ಮದ್ಯ ಸೇವಿಸುವ ಚಟವುಳ್ಳವನಾಗಿರುತ್ತಾನೆ,  ಹೀಗಿರುವಾಗ ದಿನಾಂಕ 03-02-2016 ರಂದು ಗಂಡನಾದ ಪಂಡರಿ ತಂದೆ ಲಕ್ಷ್ನಣ ಪವಾರ ಇತನು ಖಾಸಗಿ ಕೆಲಸದ ನಿಮಿತ್ಯ ಸದರಿ ಮೋಟರ ಸೈಕಲ್ ಮೇಲೆ ಚಿಟಗುಪ್ಪಾಕ್ಕೆ ಹೋಗಿ ಕೆಲಸ ಮುಗಿಸಿಕೊಂಡು ಮರಳಿ ತಮ್ಮ ಗ್ರಾಮಕ್ಕೆ ಬರುವಾಗ ಉಡುಬಾಳ-ಉಡಬಾಳವಾಡಿ ರೋಡಿನ ಮೇಲೆ ತಗ್ಗಿನ ಹತ್ತಿರ ತನ್ನ ಮೋಟರ ಸೈಕಲ್ ಅತೀ ವೇಗ ಹಾಗೂ ನಿಷ್ಕಾಳಜೀಯಿಂದ ಮಾನವ ಜೀವಕ್ಕೆ ಅಪಾಯವಾಗುವಂತೆ ಓಡಿಸಿಕೊಂಡು ತನ್ನಿಂದ ತಾನೇ ಮೋಟರ ಸೈಕಲ್ ಪಲ್ಟಿ ಮಾಡಿಕೊಂಡಿರುತ್ತಾನೆ, ಸದರಿ ರಸ್ತೆ ಅಪಘಾತದಿಂದ ಗಂಡನ ಮುಖಕ್ಕೆ ಹಾಗೂ ಮುಖದ ಕೆನ್ನೆಯ ಬಲಭಾಗಕ್ಕೆ ತರಚಿದ ಗಾಯ, ತಲೆಗೆ ಭಾರಿ ಗುಪ್ತಗಾಯ, ಬಲ ಹುಬ್ಬಿನ ಮೇಲೆ ಗುಪ್ತಗಾಯವಾಗಿದ್ದು ಇರುತ್ತದೆ, ಗಂಡನ ಪ್ರಜ್ಞೆ ತಪ್ಪಿದರಿಂದ ಯಾರೋ 108 ಅಂಬುಲೇನ್ಸಗೆ ಕರೆ ಮಾಡಿದ್ದರಿಂದ ಅವರು ಬಂದು ಗಂಡನಿಗೆ ಚಿಕಿತ್ಸೆಗಾಗಿ ಅಂಬುಲೇನ್ಸ್ ದಲ್ಲಿ ಹಾಕಿಕೊಂಡು ಹೋಗಿರುತ್ತಾರೆಮ ಆದರೆ ಘಟನೆಯ ಸ್ಥಳದಲ್ಲಿದ್ದ ಮೋಟರ ಸೈಕಲ್ ಅಲ್ಲೆ ಬಿದ್ದಿರುತ್ತದೆ, ಸದರಿ ಮಾಹಿತಿ ಗೊತ್ತಾದ ಮೇರೆಗೆ ಫಿರ್ಯಾದಿಯು ಚಿಟಗುಪ್ಪಾ ಸರಕಾರಿ ಆಸ್ಪತ್ರೆಗೆ ಹೋಗಿ ಗಂಡನಿಗೆ ಹೆಚ್ಚಿನ ಚಿಕಿತ್ಸೆ ಕುರಿತು ಜಿಲ್ಲಾ ಸರಕಾರಿ ಆಸ್ಪತ್ರೆ ಬೀದರಕ್ಕೆ ವೈದು ಅಲ್ಲಿಂದ ಹೆಚ್ಚಿನ ಚಿಕಿತ್ಸೆಗಾಗಿ ಹೈದ್ರಾಬಾದಕ್ಕೆ ಒಯ್ಯುವಾಗ ದಿನಾಂಕ 03-02-2016 ರಂದು ರಾತ್ರಿ ದಾರಿ ಮದ್ಯ ಮೃತಪಟ್ಟಿರುತ್ತಾನೆ, ಈ ಕುರಿತು ಚಿಟಗುಪ್ಪಾ ಪೊಲೀಸ್ ಠಾಣೆಯ ಅಪರಾದ ಸಂಖ್ಯೆ 24/2016  ದಾಖಲಾಗಿದ್ದು, ಘಟನಾ ಸ್ಥಳದಿಂದ ಸಂಬಂಧಿಕರು ಮೋಟರ ಸೈಕಲ್ ತೆಗೆದುಕೊಂಡು ಹೋಗಿರುತ್ತಾರೆ ಅಂತಾ ತಿಳಿದುಕೊಂಡಿದ್ದು, ನಂತರ ಹಾಜರ ಪಡಿಸುತ್ತೇನೆಂದು ಹೇಳಿದ್ದು ಇರುತ್ತದೆ, ನನ್ನ ಗಂಡನ ಸದರಿ ಮೋಟರ ಸೈಕಲ್ ಅ.ಕಿ 20,000,/- ರೂಪಾಯಿದ್ದು ಯಾರೋ ಅಪರಿಚಿತ ಕಳ್ಳರು ಕಳವು ಮಾಡಿಕೊಂಡು ಹೋಗಿರುತ್ತಾರೆ, ಸದರಿ ಮೋಟರ ಸೈಕಲನ್ನು ಫಿರ್ಯಾದಿಯು ಎಲ್ಲಾ ಕಡೆಗೆ ಹುಡುಕಿ ಹಾಗೂ ತಮ್ಮ ಸಂಭಂದಿಕರಿಗೆ ಸಹ ವಿಚಾರಿಸಿದರು ಮೋಟರ ಸೈಕಲ್ ಪತ್ತೆಯಾಗಿರುವುದಿಲ್ಲ ಅಂತ ಕೊಟ್ಟ ಫಿರ್ಯಾದಿಯವರ ಹೇಳಿಕೆ ಸಾರಾಂಶದ ಮೇರೆಗೆ ದಿನಾಂಕ 22-12-2016 ರಂದು ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಳ್ಳಲಾಗಿದೆ.

ಧನ್ನೂರಾ ಪೊಲೀಸ್ ಠಾಣೆ ಗುನ್ನೆ ನಂ. 340/2016, ಕಲಂ 40(ಡಿ), 102 ಸಿ.ಆರ್.ಪಿ.ಸಿ ಜೊತೆ 379 ಐಪಿಸಿ :-
ದಿನಾಂಕ 22-12-2016 ರಂದು ವಿಜಯಕುಮಾರ್ ಎನ್. ಪಿ.ಎಸ್.ಐ ಧನ್ನೂರಾ ಪೊಲೀಸ್ ಠಾಣೆ ರವರು ಭಾಲ್ಕಿ ಪಟ್ಟಣದಲ್ಲಿ ಬಂದೊಬಸ್ತ ಕರ್ತವ್ಯ ಮುಗಿಸಿಕೊಂಡು ಜೊತೆಯಲ್ಲಿ ಸಿಬ್ಬಂದಿಯವರೊಡನೆ ಮರಳಿ ಕೆಂದ್ರ ಸ್ಥಾನಕ್ಕೆ ಬರುತ್ತಿರುವಾಗ ಹಾಲಹಳ್ಳ(ಕೆ) ಗ್ರಾಮದ ಬಸವೇಶ್ವರ ಚೌಕ ಹತ್ತಿರ ಒಬ್ಬ ವ್ಯಕ್ತಿ ಅನುಮಾನಾಸ್ಪದವಾಗಿ ನಂಬರ ಇಲ್ಲದ ಮೋಟಾರ ಸೈಕಲ ಹಿಡಿದುಕೊಂಡು ನಿಂತಿದ್ದು ಅದು ಕಳ್ಳತನದ ವಾಹನ ಆಗಿರಬಹುದೆಂದು ಅನುಮಾನ ಇರುತ್ತದೆ ಅಂತ ಖಚಿತ ಮಾಹಿತಿ ಬಂದ ಮೇರೆಗೆ ಪಿಎಸ್ಐ ರವರು ನೇಳಗಿ ಮಾರ್ಗವಾಗಿ ಹಾಲಹಳ್ಲಿ(ಕೆ)ಗ್ರಾಮಕ್ಕೆ ಹೊಗುತ್ತಾ ನೇಳಗಿ ಗ್ರಾಮದಲ್ಲಿ ಇಬ್ಬರು ಪಂಚರನ್ನು ಬರಮಾಡಿಕೊಂಡು ನೇಳಗಿ ಗ್ರಾಮದಿಂದ ಹಾಲಹಳ್ಳಿ(ಕೆ) ಗ್ರಾಮದ ಬಸವೇಶ್ವರ ಚೌಕ ಹತ್ತಿರ ಹೋಗಿ ಪರಿಶೀಲಿಸಿಲು ಅಲ್ಲಿ ಒಬ್ಬ ವ್ಯಕ್ತಿ ನಂಬರ ಇಲ್ಲದ ಟಿ.ವಿ.ಎಸ್ ಮೊಪೆಡ ಹಿಡಿದುಕೊಂಡು ನಿಂತಿದ್ದು ಅವನ ಮೇಲೆ ಸಂಶಯ ಬಂದು ದಾಳಿ ಮಾಡಿ ಅವನಿಗೆ ಹಿಡಿದು ವಿಚಾರಿಸಲು ಅವನು ತನ್ನ ಹೆಸರು ಸುನೀಲ ತಂದೆ ಮಚೆಂದ್ರ ಸುಣಗಾರ ವಯ: 25 ವರ್ಷ, ಜಾತಿ: ಕಬ್ಬಲಿಗ, ಸಾ: ಹಾಲಹಳ್ಳಿ(ಕೆ), ತಾ: ಭಾಲ್ಕಿ ಗ್ರಾಮ ದವನೆಂದು ತಿಳಿಸಿದ್ದು, ಅವನ ವಶದಲಿದ್ದ ಟಿ.ವಿ.ಎಸ್, ಮೊಪೆಡ್ ಯಾರದೆಂದು ಕೆಳಲು ಅವನು ವಾಹನ ತನ್ನದೆಂದು ಹೆಳಿದ್ದು ಸದರಿ ವಾಹನದ ದಾಖಲಾತಿಗಳನ್ನು ತೋರಿಸಲು ತಿಳಿಸಿದಾಗ ಅವನು ವಾಹನದ ಯವುದೆ ದಾಖಾಲಾತಿಗಳು ತನ್ನಲ್ಲಿ ಇಲ್ಲವೆಂದು ಹೇಳಿದನು ಸದರಿ ಮೊಪೆಡ ಯಾರಿಂದ ಖರಿದಿ ಮಾಡಿದಿ ಅಂತ ಕೇಳಲು ಅವನು ಯಾವುದೆ ಸಮಂಜಸವಾದ ಉತ್ತರ ನೀಡಲಾರದಕ್ಕೆ ಸದರಿ ವಾಹನ ಕಳುವಿನ ವಾಹನ ಇರಬಹುದೆಂದು ಖಾತ್ರಿ ಪಡಿಸಿಕೊಂಡು ಪರಿಶಿಲಿಸಲು ಅದು ನೀಳಿ ಬಣ್ಣದ ನಂಬರ ಇಲ್ಲದ ಒಂದು ಟಿ.ವಿ.ಎಸ್ ಸುಪರ್ ಹೆವಿ ಡ್ಯೂಟಿ ಮೊಪೆಡ ಮೋಟಾರ್ ಸೈಕಲ ಚೆಸ್ಸಿ ನಂ. ಎಮ್.ಡಿ.621.ಬಿ.ಡಿ.1781.ಕೆ.48345, ಇಂಜಿನ ನಂ. ಓ.ಡಿ.1.ಕೆ.81629467 ಅ.ಕಿ 18,000/- ರೂ ಆಗಬಹುದು, ಸದರಿ ವಾಹನಕ್ಕೆ ಸದರಿ ಪಂಚರ ಸಮಕ್ಷಮ ಜಪ್ತಿ ಮಾಡಿ ವಶಕ್ಕೆ ತೆಗೆದುಕೊಳ್ಳಲಾಯಿತು, ನಂತರ ಸದರಿ ಆರೋಪಿತನ ವಿರುದ್ಧ ಪ್ರಕರಣ ದಾಖಲಿಸಿಕೊಂಡು ತಿನಿಖೆ ಕೈಗೊಳ್ಳಲಾಗಿದೆ.

ಬಸವಕಲ್ಯಾಣ ಸಂಚಾರ ಪೊಲೀಸ ಠಾಣೆ ಗುನ್ನೆ ನಂ. 141/2016, ಕಲಂ 279, 304(ಎ) ಐಪಿಸಿ ಜೊತೆ 187 ಐಎಂವಿ ಕಾಯ್ದೆ :-
ಸುಮಾರು ನಾಲ್ಕೈದು ದಿವಸಗಳಿಂಗ ರಾಜೇಶ್ವರ ಗ್ರಾಮದಲ್ಲಿ ಒಂದು ಅಸ್ವಸ್ಥ ಮನಸ್ಸಿನ ಅಂದಾಜು 18 ರಿಂದ 22 ವರ್ಷ ವಯಸ್ಸಿನ ಹುಡುಗಿಯು ತಿರುಗಾಡುತ್ತಿರುತ್ತಾಳೆ, ಹೀಗಿರುವಾಗ ದಿನಾಂಕ 23-12-2016 ರಂದು ಫಿರ್ಯಾದಿ ಬಾಬು ತಂದೆ ಕಲ್ಲಪ್ಪ ಬೋರಳಕರ ವಯ: 48 ವರ್ಷ, ಜಾತಿ: ಎಸ್ಸಿ(ಹೊಲಿಯ), ಸಾ: ರಾಜೇಶ್ವರ ವಾಯು ವಿಹಾರಕ್ಕೆ ಹೋಗಿ ಮರಳಿ ಮನೆಗೆ ಹೋಗುತ್ತಿರುವಾಗ ರಾಜೇಶ್ವರ ಗ್ರಾಮದಲ್ಲಿ ರಾ.ಹೆ ನಂ. 09 ರ ಮೇಲೆ ಮೊಹ್ಮದಿಯ ಮಜಿದ ಹತ್ತಿರ ಸದರಿ ಅಸ್ವಸ್ಥ ಮನಸ್ಸಿನ ಅಂದಾಜು 18 ರಿಂದ 22 ವರ್ಷ ವಯಸ್ಸಿನ ಹುಡುಗಿಗೆ ರಸ್ತೆ ಅಪಘಾತವಾಗಿ ತಲೆಗೆ ಮತ್ತು ಹಣೆಗೆ ಭಾರಿ ರಕ್ತಗಾಯವಾಗಿ ತಲೆ ಒಡೆದು ಮೆದುಳು ಹೊರಬಂದು ಸ್ಥಳದಲ್ಲಿಯೇ ಮೃತಪಟ್ಟಿರುತ್ತಾಳೆ ಮತ್ತು ಕೈಕಾಲುಗಳಿಗೆ ತರಚಿದ ಗಾಯಗಳಾಗಿರುತ್ತವೆ, ಸದರಿ ಅಸ್ವಸ್ಥ ಮನಸ್ಸಿನ ಹುಡುಗಿಗೆ ರಾಜೇಶ್ವರ ಗ್ರಾಮದಲ್ಲಿ ರಾ.ಹೆ. ನಂ. 09 ರ ಮೇಲೆ ಮೊಹ್ಮದಿಯ ಮಜಿದ ಹತ್ತಿರ ಒಂದು ಅಪರಿಚಿತ ವಾಹನದ ಚಾಲಕನು ತನ್ನ ವಾಹನವನ್ನು ಅತಿವೇಗ ಮತ್ತು ನಿಷ್ಕಾಳಜಿತನದಿಂದ ಚಲಾಯಿಸಿ ಕಂಟ್ರೋಲ ಮಾಡದೆ ಡಿಕ್ಕಿ ಮಾಡಿಕೊಂಡು ವಾಹನ ಸಮೇತ ಓಡಿ ಹೋಗಿರುತ್ತಾನೆಂದು ನೀಡಿದ ಫಿರ್ಯಾದಿಯವರ ಹೇಳಿಕೆ ಸಾರಾಂಶದ ಮೇರೆಗೆ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಳ್ಳಲಾಗಿದೆ.

ºÀÄ®¸ÀÆgÀ ¥Éưøï oÁuÉ UÀÄ£Éß £ÀA. 152/2016, PÀ®A 498(J), 504, 313 eÉÆvÉ 149 L¦¹ ªÀÄvÀÄÛ 3 & 4 r.¦ PÁAiÉÄÝ :-
¥À«vÁæ UÀAqÀ gÁdPÀĪÀiÁgÀ ªÀÄoÀ¥Àw, ªÀAiÀÄ: 26 ªÀµÀð, eÁw: ¸Áé«Ä, ¸Á: ¨ÉîÆgÀ, vÁ: §¸ÀªÀPÀ¯Áåt, ¸ÀzÀ: £ÁªÀzÀV gÀªÀgÀ vÀAzÉ-vÁ¬ÄAiÀĪÀgÀÄ ¢£ÁAPÀ 24-04-2012 gÀAzÀÄ DgÉÆÃ¦ gÁdPÀĪÀiÁgÀ vÀAzÉ ªÀÄ®èAiÀiÁå¸Áé«Ä ªÀÄoÀ¥Àw ªÀAiÀÄ: 37 ªÀµÀð, eÁw: ¸Áé«Ä, ¸Á: ¨ÉîÆgÀ EvÀ£ÉÆA¢UÉ ®UÀߪÁVgÀÄvÀÛzÉ, ªÀÄzÀĪÉAiÀiÁzÀ §½PÀ ¸ÀĪÀiÁgÀÄ 15 ¢£ÀUÀ¼À £ÀAvÀgÀ UÀAqÀ£À ªÀiÁvÀÄ PÉý CvÉÛ £ÁUÀªÀÄä, £ÁzÀtÂAiÀÄgÁzÀ ¸ÀÄeÁvÁ, C¤ÃvÁ, gÁZÀѪÀÄä, ªÉÄÊzÀÄ£Á «gÉñÀ J®ègÀÆ ¸ÉÃj ®UÀßzÀ°è ¦üAiÀiÁð¢UÉ vÀAzÉ EnÖgÀĪÀ 20 UÁæªÀÄzÀ JgÀqÀÄ ¥ÀzÀj£À §AUÁgÀzÀ ¸ÀgÁ, ¨É½î ZÉÊ£ÀÄ, Q«AiÀÄ ºÀƪÀÅ vÉUÉzÀÄPÉÆAqÀÄ PÉʬÄAzÀ ºÉÆqÉ §qÉ ªÀiÁr UÀAqÀ gÁdPÀĪÀiÁgÀ FvÀ £ÀªÀzÀV vÀªÀgÀÄ ªÀģɬÄAzÀ 1,00000/- gÀÆ. vÀgÀ¨ÉPÀÄ CAvÁ ¦üAiÀiÁð¢UÉ vÀªÀgÀÄ ªÀÄ£ÉAiÀÄ°è ©lÄÖ ºÉÆgÀlÄ ºÉÆzÀ£ÀÄ, ¸ÀĪÀiÁgÀÄ 1 wAUÀ¼ÀÄ vÀªÀgÀÄ ªÀÄ£ÉAiÀİè G½zÀÄ vÀAzÉ, ¸ÉÆÃzÀgÀ ªÀĺÉñÀ ¦üAiÀiÁð¢AiÀÄ fêÀ£À ºÁ¼ÁUÀÄvÀÛzÉ JAzÀÄ ªÀÄÄAzÉ ¸ÀÄzsÁj¸À§ºÀÄzÉAzÀÄ £ÀA©PÉ ElÄÖ UÀAqÀ¤UÉ ºÉaÑ£À ªÀgÀzÀPÀëuÉAiÀiÁV 50,000/- gÀÆ PÉÆlÖgÀÄ. DUÀ UÀAqÀ vÀªÀgÀÄ ªÀģɬÄAzÀ PÀgÉzÀÄPÉÆAqÀÄ vÀ£Àß ªÀÄ£ÉAiÀİè Ej¹PÉÆAqÀ£ÀÄ, ¸ÀĪÀiÁgÀÄ 2 wAUÀ¼ÀÄ UÀAqÀ£À ªÀÄ£ÉAiÀİèzÁÝUÀ DgÉÆÃ¦vÀgÁzÀ gÁdPÀĪÀiÁgÀ vÀAzÉ ªÀÄ®èAiÀiÁå¸Áé«Ä ªÀÄoÀ¥Àw ªÀAiÀÄ: 37 ªÀªÀð eÁ: ¸Áé«Ä, ¸Á: ¨ÉîÆgÀ ºÁUÀÆ E£ÀÆß 5 d£ÀgÀÄ EªÀgÉ®ègÀÆ ¦üAiÀiÁð¢UÉ vÀªÀgÀÄ ªÀģɬÄAzÀ E£ÀÄß ªÀgÀzÀPÀëuÉ gÀÆ¥ÀzÀ°è vÉUÉzÀÄPÉÆAqÀÄ ¨Á JAzÀÄ zÉÊ»PÀ »A¸É ¤ÃrzÀ£ÀÄ, CzÀjAzÀ 1 wAUÀ¼À §½PÀ UÀAqÀ ºÉưUÉAiÀÄAvÀæ ¨ÉPÁVzÉ PÉÆr¸ÀÄ JAzÁUÀ CtÚ ªÀĺÉñÀ CªÀgÀ «ÄvÀæ «dAiÀÄPÀĪÀiÁgÀ vÀAzÉ §¸À¥Áà ¸Éj DmÉÆÃzÀ°è ºÁQPÉÆAqÀÄ ¨ÉîÆjUÉ PÉÆmÁÖUÀ UÀAqÀ ¦üAiÀiÁð¢UÉ ¨ÉîÆjUÉ  PÀgÉzÀÄPÉÆAqÀÄ ºÉÆzÀgÀÄ, DUÀ ¦üAiÀiÁð¢AiÀÄÄ UÀ©üðtÂAiÀiÁVzÀÄÝ mɸÀÖ ªÀiÁr¹ UÀAqÀ ªÀÄvÀÄÛ C¤vÁ EªÀgÀÄ UÀAqÀ£À ªÀÄ£ÉAiÀÄ°è ¨sÀÆæt ºÀvÉå ªÀiÁrzÀgÀÄ, ¸ÀĪÀiÁgÀÄ MAzÀÄ ªÀgÉ wAUÀ¼ÀÄ §½PÀ UÀAqÀ ¸ÀjAiÀiÁV £ÀqɹPÉÆAqÀgÀÄ F CªÀ¢üAiÀİè Q«AiÀİèAiÉÄà ºÀƪÀÅ ªÀiÁj E§âgÀÄ ¨ÉAUÀ¼ÀÆj£À°è PÉ®¸À ªÀiÁqÀĪÁ CAvÁ ºÉÆzÀgÀÄ, C°è ºÉÆzÀ §½PÀ E£ÀÄß ºÀt ¨ÉPÁVªÉ JAzÀÄ UÀAqÀ ¦üAiÀiÁð¢AiÀÄ CtÚ ªÀĺÉñÀ¤UÉ 15,000/- ºÀt PÀ¼ÀÄ»¸À®Ä PɽzÁUÀ ºÀt PÉÆnÖgÀÄvÁÛgÉ, 2 wAUÀ¼À §½PÀ E£ÀÄß ªÀgÀzÀPÀëuÉ ¨ÉPÉAzÀÄ UÀAqÀ vÀªÀgÀÄ ªÀÄ£ÉAiÀiÁzÀ £ÁªÀ¢VAiÀÄ°è ©lÄÖ ºÉÆVgÀÄvÁÛgÉ, FUÀ JgÀqÀÄ ªÀµÀð »AzÉ vÀAzÉ wÃjPÉÆAqÀgÀÄ, PÀ¼ÉzÀ £ÀªÉA§gÀ 2015 jAzÀ vÀªÀgÀÄ ªÀÄ£ÉAiÀİèAiÉÄà G½¢gÀÄvÁÛgÉ, UÀAqÀ CªÀgÀ ¸ÀA§¢üPÀgÀÄ ¨ÉîÆjUÉ PÀgÉzÀÄPÉÆAqÀÄ ºÉÆV¯Áè, UÀAqÀ¤UÉ PÀgÉzÀÄPÉÆAqÀÄ ºÉÆUÀÄ CAvÁ PÉýzÀgÉ, £ÁªÀ¢VAiÀİè EzÀÝ vÀAzÉAiÀÄ D¹Û ºÉÆ® PÉÆqÀ¨ÉÃPÀÄ E®èªÉà 10,00,000/- gÀÆ PÉÆqÀ¨ÉÃPÀÄ JAzÀÄ F jÃw UÀAqÀ, UÀAqÀ£À ªÀÄ£ÉAiÀĪÀgÀÄ ¸ÉÃj zÉÊ»PÀªÁV »A¸É ¤Ãr CªÁZÁåªÁV ¨ÉÊzÀÄ ªÀgÀzÀPÀëuÉUÁV ¦Ãr¸ÀÄwÛzÁÝgÉAzÀÄ ¤ÃrzÀ ¦üAiÀiÁð¢AiÀĪÀgÀ °TvÀ zÀÆj£À ¸ÁgÁA±ÀzÀ ªÉÄÃgÉUÉ ¢£ÁAPÀ 23-12-2016 gÀAzÀÄ ¥ÀæPÀgÀt zÁR°¹PÉÆAqÀÄ vÀ¤SÉ PÉÊUÉÆ¼Àî¯ÁVzÉ.


Kalaburagi District Reported Crimes

ಇಸ್ಪೀಟ ಜೂಜಾಟದಲ್ಲಿ ನಿರತವರ ಬಂಧನ :
ಜೇವರಗಿ ಠಾಣೆ : ದಿನಾಂಕ 22.12.2016 ರಂದು ಸಾಯಂಕಾಲ ಜೇವರಗಿ ಪಟ್ಟಣದ ಹೊರ ವಲಯದ ಸೊಮಣ್ಣಾ ಕಲ್ಲಾ ಇವರ ಹೊಲದ ಭಂಡಿ ದಾರಿ ಪಕ್ಕದ ಸಾರ್ವಜನಿಕ ಖುಲ್ಲಾ ಜಾಗದಲ್ಲಿ ಕೆಲವು ಜನರು ಹಣ ಪಣಕ್ಕೆ ಇಟ್ಟು ಇಸ್ಪೇಟ ಎಲೆಗಳ ಸಹಾಯದಿಂದ ಅಂದರ-ಬಹಾರ ಜೂಜಾಟ ಆಡುತ್ತಿದ್ದಾರೆ ಅಂತ  ಖಚಿತ ಬಾತ್ಮಿ ಬಂದ ಮೇರೆಗೆ ಶ್ರೀ ಪ್ರದೀಪ ಎಸ್.ಭಿಸೆ ಪಿ.ಎಸ್.ಐ . ಜೇವರಗಿ ಪೊಲೀಸ್ ಠಾಣೆ ಹಾಗು ಸಿಬ್ಬಂದಿ ಮತ್ತು ಪಂಚರೊಂದಿಗೆ ಶ್ರೀ ಹೆಚ್.ಎಮ್. ಇಂಗಳೇಶ್ವರ ಸಿಪಿಐ ಜೇವರಗಿ ವೃತ್ತ ರವ ಮಾರ್ಗದರ್ಶನದಲ್ಲಿ  ಬಾತ್ಮೀ ಇದ್ದ ಸ್ಥಳದ ಸಮೀಪ ಹೋಗಿ ಬಂಡಿ ರಸ್ತೆ  ಪಕ್ಕದ ಗಿಡಕಂಠಿಗಳ ಮರೆಯಲ್ಲಿ  ನಿಂತು ನೋಡಲು  ಸದರಿ ರಸ್ತೆಯ  ಪಕ್ಕದಲ್ಲಿ ಖುಲ್ಲಾ ಸಾರ್ವಜನಿಕ  ಜಾಗೆಯಲ್ಲಿ ಕೆಲವು ಜನರು ಹಣ ಪಣಕ್ಕೆ ಹಚ್ಚಿ  ಇಸ್ಪೇಟ ಎಲೆಗಳ ಸಹಾಯದಿಂದ ಅಂದರ-ಬಹಾರ ಜೂಜಾಟ ಆಡುತ್ತಿರುವದನ್ನು ನೋಡಿ ಖಚಿತ ಪಡಿಸಿಕೊಂಡು ಕ್ಕೆ ದಾಳಿ ಮಾಡಿ ಅವರಿಗೆ ಹಿಡಿದುಕೊಳಲು ಹೋದಾಗ ಅವರಲ್ಲಿ ಒಬ್ಬನು ಓಡಿ ಹೋದನು ಸಿಕ್ಕವರಿಗೆ  ಹೆಸರು ವಿಳಾಸ ವಿಚಾರಿಸಿ ಅಂಗಶೋದನೆ ಮಾಡಲಾಗಿ  1) ಖಾಲೀದ ತಂದೆ ಅಬ್ದುಲ್ ಸತ್ತಾರ  ಗುತ್ತೆದಾರ  ಸಾಃ ಟಿಪ್ಪುಸುಲ್ತಾನ ಚೌಕ ಜೇವರಗಿ 2) ಗುಂಡಪ್ಪ ತಂದೆ ಮರೆಪ್ಪ ಕುನ್ನೂರ  ಸಾ: ಕನಕದಾಸಚೌಕ ಜೇವರಗಿ . 3) ದೇವಿಂದ್ರಪ್ಪ ತಂದೆ ಶರಣಪ್ಪ ಗಂವ್ಹಾರ   ಸಾ: ಲಕ್ಮೀಚೌಕ ಜೇವರಗಿ  ಓಡಿ ಹೋದವನ ಹೆಸರು ಕೇಳಲಾಗಿ ಹೋಡಿ ಹೋದವನು ಶಿವಶಂಕರ ತಂದೆ ಮಲ್ಲಪ್ಪ ನಾಟೀಕಾರ ಸಾಃ ತಳವಾರ ಓಣಿ ಜೇವರಗಿ ಅಂತಾ ತಿಳಿಸಿದ್ದು ಜೂಜಾಟಕ್ಕೆ ಬಳಸಿದ ನಗದು ಹಣ 1150=00 ರೂ, 52 ಇಸ್ಪೇಟ ಎಲೆಗಳನ್ನು ವಶಕ್ಕೆ ತೆಗೆದುಕೊಂಡು ಸದರಿಯವರೊಂದಿಗೆ ಜೇವರಗಿ ಠಾಣೆಗೆ ಬಂದು ಪ್ರಕರಣ ದಾಖಲಿಸಲಾಗಿದೆ.
ಅಸ್ವಾಭಾವಿಕ ಸಾವು ಪ್ರಕರಣ :
ಗ್ರಾಮೀಣ ಠಾಣೆ : ದಿನಾಂಕ.22-12-2016 ರಂದು  ಮದ್ಯಾನ 1-00 ಗಂಟೆಯ ಸುಮಾರಿಗೆ ರಾಮತೀರ್ಥ ಗುಡಿಯ ಕಡೆಗೆ ಹೋಗುತ್ತಿರುವಾಗ ರೋಡಿನ ಪಕ್ಕದಲ್ಲಿ ಜಾಲಿ ಗಿಡದ ಕೆಳಗೆ ಒಬ್ಬ ವ್ಯಕ್ತಿ ಮಲಗಿದ್ದು ಮೃತ ಪಟ್ಟಿರುವ ಬಗ್ಗೆ ಜನರು ನೋಡುತಿದ್ದರು ಆಗ ನಾನು ಕೂಡಾ ಹೋಗಿ ನೋಡಲಾಗಿ ಒಬ್ಬ ಭೀಕ್ಷುಕನಂತೆ ಇರುವ  ಅಪರಿಚಿತ ವ್ಯಕ್ತಿ ಮಲಗಿದಲ್ಲಿಯೇ ಮೃತ ಪಟ್ಟಿದ್ದು, ಸದರಿ ಅಪರಿಚಿತ ವ್ಯಕ್ತಿಯ ಹೆಸರು ವಿಳಾಸ ಗೊತ್ತಾಗಿರುವದಿಲ್ಲಾ ವಯಸ್ಸು ಅಂದಾಜು 60-65 ವರ್ಷದವನಿದ್ದು   ಬಡಕಲು ಶರೀರ ಹೊಂದಿದ್ದು ,ಎತ್ತರ 5 ಫೀಟ, 2 ಇಂಚು ಇದ್ದು, ಸಾಧಗಪ್ಪು ಮೈಬಣ್ಣ ಹೊಂದಿದ್ದು ,ಮೈ ಮೇಲೆ  ಚಾಕಲೇಟ ಕಲರ ಅಂಗಿ ಮತ್ತು ಒಂದು ಮಾಸಿದ ಬನಿಯಾನ ಮಾತ್ರ ಇದ್ದು, ಸದರಿಯವನು ಅಶಕ್ತನಾಗಿದ್ದು,  ಯಾವುದೋ ಕಾಯಿಲೆಯಿಂದ, ಮಲಗಿದ ಸ್ಥಳದಲ್ಲಿಯೇ ಮೃತ ಪಟ್ಟಂತೆ ಕಂಡು ಬಂದಿರುತ್ತದೆ. ಅಂತಾ ಶ್ರೀ ಬ್ರಹ್ಮಮಾನಂದ ತಂದೆ ವಿಷ್ಣ ಕೋತುಳೆ ಸಾ;ರಾಮತೀರ್ಥ ನಗರ ಕಲಬುರಗಿ ರವರು ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಗ್ರಾಮೀಣ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಕಳವು ಪ್ರಕರಣ :
ಯಡ್ರಾಮಿ ಠಾಣೆ : ದಿನಾಂಕ 20-12-2016 ರಂದು ನಾನು ನನ್ನ ಹೆಂಡತಿಯಾದ ಲಲೀತಾ ಇಬ್ಬರು ಕೂಡಿಕೊಂಡು ನನ್ನ ಹೆಂಡತಿಯ ಅಕ್ಕನ ಮಗಳಾದ ಜ್ಯೋತಿ ಇವರಿಗೆ ವರ ನೊಡಿಕೊಂಡು ಬರಲು ಹೋಗೊಣ ಅಂತಾ ನನ್ನ ಹೆಂಡತಿಯ ಅಕ್ಕನವರು ಹೇಳಿದ್ದರಿಂದ ಸಾಯಂಕಾಲ 6 ಗಂಟೆಗೆ ನಾನು ಮತ್ತು ನನ್ನ ಹೆಂಡತಿ ಮನೆ ಮತ್ತು ಅಂಗಡಿಗಳಿಗೆ ಕೀಲಿ ಹಾಕಿಕೊಂಡು ಸಿಂದಗಿಗೆ ಹೋಗಿ ಅಲ್ಲಿಂದ ಒಂದು ಖಾಸಗಿ ವಾಹನ ತೆಗೆದುಕೊಂಡು ಸಿಂದಗಿಯಿಂದ ಬೆಂಗಳೂರಿಗೆ ದಿನಾಂಕ 21-12-2016 ರಂದು ಬೇಳಿಗ್ಗೆ ಹೊದೆವು ಅಲ್ಲಿ ಹೋಗುತ್ತಿದ್ದಂತೆ ನಮ್ಮೂರಿನ ಭೀಮಣ್ಣಗೌಡ ಇವರು ನನಗೆ ಫೋನ್ ಮಾಡಿ ಹೇಳಿದ್ದೆನೆಂದರೆ ನಿಮ್ಮ ಮನೆಯ ಎಲ್ಲಾ ಬಾಗಿಲಗಳು ತೆರದಂತಾಗಿವೆ  ಮನೆಯು ಕಳವು ಆದಂತೆ ಕಂಡುಬರುತ್ತದೆ ಅಂತಾ ಹೇಳಿದ ಕೂಡಲೆ ನಾವು ಬೆಂಗಳೂರಿನಿಂದ ಅದೆ ವಾಹನದಲ್ಲಿ ಕುಳಿತು ದಿನಾಂಕ 22-12-2016 ರಂದು ಬೆಳಿಗ್ಗೆ ಬಂದು ಮನೆಗೆ ಹೋಗಿ ನೊಡಲಾಗಿ ಮನೆಯ ಎಲ್ಲಾ ಬಾಗಲಿಗೆ ಹಾಕಿದ ಕೀಲಿಗಳು ಇರಲಿಲ್ಲ. ಬೆಡ್ ರೂಮ ಪಕ್ಕದ ರೂಮಿನಲ್ಲಿದ್ದ ಅಲಮಾರ ಕೆಳಗೆ ಹಾಕಿ ಅಲಮಾರದ ಬಾಗಿಲು ಕಿತ್ತಿ ಅಲಮಾರದಲ್ಲಿಟ್ಟ 1) 4 ತೊಲೆ ಬಂಗಾರದ ಪಾಟಲಿ (ಎರಡು ಬಂಗಾರದ ಬಳೆಗಳು.ಕಿ. 72,000/- ರೂ. 2)  3. ½  ತೊಲೆಯ ಬಂಗಾರದ ತಾಳಿಸರ ಅ.ಕಿ. 63,000/- ರೂ. 3) ಒಂದು ತೊಲೆಯ ಬಂಗಾರದ ಲಾಕಿಟು ಅ.ಕಿ. 20,000/- ರೂ. 4) 1. ½ ತೊಲೆಯ ಬಂಗಾರದ ನೆಕ್ಲೆಸ್ ಅ.ಕಿ. 30,000/- ರೂ ಆಗಿನ ಬೆಲೆಬಾಳುವ ವಸ್ತುಗಳು.   5) ಟ್ರಜರಿಯಲ್ಲಿದ್ದ ನಗದು ಹಣ 52,500/- ರೂ. ಗಳು ಹೀಗೆ ಒಟ್ಟು 2,37,500/- ರೂ ಗಳ ಮೌಲ್ಯದ ಬಂಗಾರ ಮತ್ತು ನಗದು ಹಣ ದಿನಾಂಕ 20-12-2016 ರಂದು ರಾತ್ರಿ 11-30 ರಿಂದ ದಿನಾಂಕ 21-12-2016 ರ ಬೆಳಿಗಿನ ಜಾವ 4 ಗಂಟೆಯ ಅವದಿಯಲ್ಲಿ ಯಾರೋ ಕಳ್ಳರು ಕಳುವು ಮಾಡಿಕೊಂಡು ಹೋಗಿರುತ್ತಾರೆ. ಅಂತಾ ಶ್ರೀ ಈರಯ್ಯ ತಂದೆ ಸಿದ್ದಯ್ಯ ಹಿರೇಮಠ ಸಾ|| ಅಲ್ಲಾಪೂರ ತಾ|| ಜೇವರ್ಗಿ ರವರು ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಯಡ್ರಾಮಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಅಪಘಾತ ಪ್ರಕರಣ :
ಫರತಾಬಾದ ಠಾಣೆ : ಶ್ರೀ ಅಂಬ್ರೀಶ ತಂದೆ ಶಿವಶರಣಪ್ಪಾ ದಂಡರಗೋಳ ಸಾ: ಸರಡಗಿ (ಬಿ) ತಾ: ಕಲಬುರಗಿ ರವರು ದಿನಾಂಕ 21-12-2016 ರಂದು ರಾತ್ರಿ ತಮ್ಮೂರಾದ ಸರಡಗಿ (ಬಿ) ಗ್ರಾಮ್ಕಕೆ ಹೋಗವ ಕುರಿತು ರಸ್ತೆಯ ಬಂದಿಯಲ್ಲಿ ಸುರಬೀ ಧಾಬಾದ ಮುಂದೆ ನಿಂತಾಗ ಕಲಬುರಗಿ ಕಡೆಯಿಂದ ಮೋಟಾರ ಸೈಕಲ ನಂಬರ ಕೆಎ 32 ಇಹೆಚ್ 4945 ನೇದ್ದರ ಸವಾರ ತನ್ನ ಮೋಟಾರ ಸೈಕಲ ಅತೀವೇಗ ಅಲಕ್ಷತ ನದಿಂದ ಚಲಾಯಿಸಿಕೊಂಡು ಬಂದು ಅಪಘಾತ ಪಡಿಸಿ ಗಾಯಗೊಳಿಸಿ  ತನ್ನ ಮೋಟಾರ ಸೈಕಲ ಸಮೇತ ಓಡಿ ಹೋಗಿರುತ್ತಾನೆ ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಫರತಾಬಾದ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಸುಲಿಗೆ ಪ್ರಕರಣ :
ಬ್ರಹ್ಮಪೂರ ಠಾಣೆ : ಶ್ರೀ. ಮರೇಪ್ಪ ತಂದೆ ಮಲ್ಲಪ್ಪ ಚಲವಾದಿ ಸಾ|| ಕೀರ್ತಿ ಕಾಲೇಜ ಹತ್ತಿರ ಪ್ರಶಾಂತ ನಗರ ರಾಜಾಪೂರ ರೋಡ ಕಲಬುರಗಿ ಇವರು ದಿನಾಂಕ: 20-12-2016 ರಂದು ರಾತ್ರಿ ತನ್ನ ಗೆಳೆಯನಾದ ಸಂಜುಕುಮಾರ ಯಳವಂತಗಿ ಇವರ ಮನೆಗೆ ಬಿಡಲು ನನ್ನ ಬೈಕ್ ಮೇಲೆ ಆಳಂದ ರೋಡ ದೇವಿನಗರ ಬಡಾವಣೆಗೆ ಹೋಗಿ ಗೆಳೆಯನನ್ನು ಮನೆಗೆ ಬಿಟ್ಟು ವಾಪಸ ಗೋವಾ ಹೋಟೆಲ ಮುಖಾಂತರ ಮನೆಗೆ ಹೊರಟ್ಟಿದೆ ರಾತ್ರಿ 11:30 ಗಂಟೆಗೆ ಟ್ಯಾಂಕ್ ಬಂಡ ರೋಡ ವಿಜ್ಞಾನ ಕೇಂದ್ರದ ಹತ್ತಿರ ಇಬ್ಬರು ಅಪರಿಚಿತರು ಪಲ್ಸರ್ ಗಾಡಿಯ ಮೇಲೆ ನನ್ನ ಹಿಂದೆ ಬಂದಿದ್ದು ಇನ್ನೋಬ್ಬ ಗಾರ್ಡನ ಓಳಗಡೆಯಿಂದ ಬಂದಿದ್ದು, ಬೈಕ್ ಮೇಲೆ ಇದ್ದವನು ನನ್ನ ಹತ್ತಿರ ಬಂದು ನನ್ನನ್ನು ಹಿಡಿದುಕೊಂಡು ನನಗೆ ಏ ಮಗನೆ ಸಿದಾ ಹೋಗು ಅಂತಾ ಅಂದವನೆ ಎಲ್ಲಾ 3 ಜನ ಕೂಡಿ ನನಗೆ ಕೈಗಳಿಂದ ಹೊಟ್ಟೆ, ಎದೆ, ಮುಖದ ಮೇಲೆ ಹೊಡೆದು ಗುದ್ದುತ್ತಾ ಓಳಪೆಟ್ಟು ಮಾಡಿ ನೆಲಕ್ಕೆ ಹಾಕಿದ್ದು, ಹಣೆಯ ಬಲಭಾಗ ರಕ್ತಗಾಯ ಆಗಿದ್ದು ಬಲವಂತವಾಗಿ ನನ್ನಲ್ಲಿದ್ದ 1)ಬಂಗಾರದ ಉಂಗುರ ತೂಕ 8 ಗ್ರಾಂ ಅ.ಕಿ:15000/- , 2) ನಗದು ಹಣ 11000/- ರೂ (2000 ನೋಟು-4 , 500-ನೋಟು 3, 100 ನೋಟು-15) 3)ಸ್ಯಾಮಸಂಗ್ ಜೆ-2 ಮೊಬೈಲ್ ಅದರಲ್ಲಿ ಸಿಮ್ ನಂ: 9845629564 ಮತ್ತು 8660505968 ಇದ್ದದ್ದು ಅ.ಕಿ:8500/- 4) ಸಿಟಿಜನ್ ಕೈ ಗಡಿಯಾರ ಅ.ಕಿ-1800/-  ಈ ಪ್ರಕಾರ ನನ್ನಲ್ಲಿದ್ದ ಬೆಲೆಬಾಳುವ ವಸ್ತುಗಳು ಹೆದರಿಸಿ ನನ್ನ ಮೇಲೆ ಹಲ್ಲೆ ಮಾಡಿ ಬಲವಂತವಾಗಿ ಸುಲಿಗೆ ಮಾಡಿಕೊಂಡು ಹೋಗಿರುತ್ತಾರೆ ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಬ್ರಹ್ಮಪೂರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಆಕ್ರಮವಾಗಿ ಮರಳು ಸಾಗಿಸುತ್ತಿದ್ದ ಟ್ರ್ಯಾಕ್ಟರ ಜಪ್ತಿ :
ಜೇವರಗಿ ಠಾಣೆ : ದಿನಾಂಕ: 23.12.2016 ರಂದು ಕಟ್ಟಿಸಂಗಾವಿ ಗ್ರಾಮದ ಭೀಮಾದನದಿಯಲ್ಲಿ ಮರಳು ಟ್ರ್ಯಾಕ್ಟರ್ಗಳಲ್ಲಿ ಕಳ್ಳತನದಿಂದ  ತುಂಬಿಕೊಂಡು ಮಾರಾಟ ಮಾಡಲು ಸಾಗಿಸುತ್ತಿದ್ದಾರೆ ಅಂತ ಖಚಿತ ಬಾತ್ಮಿ ಬಂದ ಮೇರೆಗೆ ಶ್ರೀ ಪ್ರದೀಪ. ಎಸ್. ಭಿಸೆ ಪಿ.ಎಸ್.ಐ  ಜೇವರ್ಗಿ ಪೊಲೀಸ ಠಾಣೆ ಹಾಗು ಸಿಬ್ಬಂದಿ ಮತ್ತು ಪಂಚರೊಂದಿಗೆ ಸಿಪಿಐ ಜೇವರಗಿ ವೃತ್ತ ರವಮಾರ್ಗದರ್ಶನದಲ್ಲಿ ಕಟ್ಟಿಸಂಗಾವವಿ ಕಡೆಗೆ ಹೊರಟು ಕಟ್ಟಿ ಸಂಗಾವಿ ಗ್ರಾಮದ ಸಮೀಪ ಬ್ರೀಡ್ಜ ಹತ್ತಿರ ರೋಡಿನ ಪಕ್ಕದಲ್ಲಿ ನಿಂತು ಮರಳು ಸಾಗಿಸುತ್ತಿದ್ದ ಟ್ರ್ಯಾಕ್ಟರ್ ಬರುವದನ್ನು ಕಾಯುತ್ತ ನಿಂತು ನೋಡಲಾಗಿ, ಕಟ್ಟಿಸಂಗಾವಿ ಗ್ರಾಮದ ಕಡೆಯಿಂದ  ಜೇವರಗಿ ಕಡೆಗೆ ಮರಳು ತುಂಬಿಕೊಂಡು ಬರುತ್ತಿದ್ದ ಟ್ರ್ಯಾಕ್ಟರನ್ನು ನೋಡಿ ಕೈ ಮಾಡಿ ನಿಲ್ಲಿಸಲು ಹೋದಾಗ  ಸದರಿ ಟ್ರ್ಯಾಕ್ಟರ್ ಚಾಲಕನು ತನ್ನ ಟ್ರ್ಯಾಕ್ಟರ್ ನ್ನು ಸ್ಥಳದಲ್ಲಿಯೇ ಬಿಟ್ಟು ಕತ್ತಲಲ್ಲಿ ಓಡಿ ಹೋದನು ನಾವು ಬೆನ್ನು ಹತ್ತಿ ಹಿಡಯಲು ಪ್ರಯತ್ನ ಮಾಡಿದರೂ ಸಿಕ್ಕಿರುವುದಿಲ್ಲಾ  ನಂತರ ಸ್ಥಳದಲ್ಲಿದ್ದ ಟ್ಯಾಕ್ಟರನ್ನು  ಪಂಚರ ಸಮಕ್ಷಮ ಪರಿಶೀಲಿಸಿ ನೋಡಲು 1) ಸ್ವರಾಜ ಕಂಪನಿ ಕಂಪನಿಯ ಟ್ರ್ಯಾಕ್ಟರ ಇದ್ದು ಅದರ ಮೇಲೆ ನಂಬರ ಇರುವುದಿಲ್ಲಾ ಅದರ ಇಂಜೀನ ನಂ 433008/SWL19321, ಚೆಸ್ಸಿ ನಂ WYCL43906152077 ನೇದ್ದು ಅದರ ಟ್ಯಾಲಿ ನಂ ಕೆಎ-32-ಟಿಎ- 5828 ಇದ್ದು ಅದರಲ್ಲಿ ಒಂದು ಬ್ರಾಸ್ ಮರಳು ಅ.ಕಿ. 1000/- ರೂ ಮತ್ತು ಟ್ರ್ಯಾಕ್ಟರ್ ಅ.ಕಿ. 3,00,000/- ರೂ ಆಗಬಹುದದು ಸದರಿ ಟ್ರ್ಯಾಕ್ಟರ್ ಚಾಲಕ ಮತ್ತು ಮಾಲಿಕ ಸರಕಾದಿಂದ ಅಥವಾ ಸಂಭಂದ ಪಟ್ಟ ಇಲಾಖೆಯಿಂದ ಯಾವುದೇ ಪರವಾನಿಗೆ ಪಡೆದುಕೊಳ್ಳದೇ ಸರಕಾರಕ್ಕೆ ರಾಜ ದನ ಭರಿಸದೇ ಮಾಡಿ ಕಳ್ಳತನದಿಂದ ಕಟ್ಟಿ ಸಂಗಾವಿ ಭೀಮಾ ನದಿಯಿಂದ ಮರಳು ತುಂಬಿಕೊಂಡು ಮಾರಾಟ ಮಾಡಲು ಸಾಗಿಸುತ್ತಿರುವದು ಕಂಡು ಬಂದಿದ್ದರಿಂದ ಸದರಿ ಟ್ರ್ಯಾಕ್ಟರ್ ನ್ನು ಮರಳು ಸಮೇತ ವಶಕ್ಕೆ ತೆಗೆದುಕೊಂಡು ಜೇವರಗಿ ಠಾಣೆಗೆ ಬಂದು ಪ್ರಕರಣ ದಾಖಲಿಸಲಾಗಿದೆ.

Thursday, December 22, 2016

BIDAR DISTRICT DAILY CRIME UPDATE 22-12-2016

¢£ÀA¥Àæw C¥ÀgÁzsÀUÀ¼À ªÀiÁ»w ¢£ÁAPÀ 22-12-2016

ºÀÄ®¸ÀÆgÀ ¥Éưøï oÁuÉ AiÀÄÄ.r.Dgï £ÀA. 11/2016, PÀ®A 174 ¹.Dgï.¦.¹ :-
¢£ÁAPÀ 21-12-2016 gÀAzÀÄ ¦üAiÀiÁ𢠱À²PÀ¯Á UÀAqÀ ¸À£ÀÄäPÀAiÀiÁå ¸Áé«Ä, ªÀAiÀÄ: 40 ªÀµÀð, eÁw: ¸Áé«Ä, ¸Á: RAqÁ¼À, vÁ: §¸ÀªÀPÀ¯Áåt gÀªÀgÀ UÀAqÀ£ÁzÀ ¸À£ÀÄäPÀAiÀiÁå vÀAzÉ ²ªÀtAiÀiÁå¸Áé«Ä gÀªÀgÀÄ ºÉÆ®PÉÌ ºÉÆÃUÀÄvÉÛãÉAzÀÄ ºÉý ºÉÆÃzÀgÀÄ, £ÀAvÀgÀ Hj£À NAPÁgÀ vÀAzÉ ªÉÊf£ÁxÀ vÀÄPÀÌ¥Áà gÀªÀgÀÄ ¦üAiÀiÁð¢UÉ PÀgÉ ªÀÄÆ®PÀ w½¹zÉÝãÉAzÀgÉ ¤ªÀÄä UÀAqÀ£ÁzÀ ¸À£ÀÄäPÀAiÀiÁå ¸Áé«Ä gÀªÀgÀÄ FgÀ¥Áà qÁAUÉ gÀªÀgÀ QgÁt CAUÀrAiÀÄ ¸À«Ä¥À EgÀĪÀ PÀgÉAl PÀA§zÀ ªÉÊgï PÀrzÀÄ ©¢ÝzÀÄÝ CzÀgÀ PÀgÉAl ºÀwÛzÀÝjAzÀ CªÀgÀ ªÀÄÄR¢AzÀ PÀÄwÛUɪÀgÉUÉ, ºÀuÉAiÀÄ ªÉÄïÁãUÀzÀ°è, §®UÉÊUÉ, ºÉ¨ÉâgÀ½£À ªÉÄïÁãUÀzÀ°è ¸ÀÄlÄÖ UÁAiÀÄUÀ¼ÀÄ DVªÉ JAzÀÄ w½¹zÀgÀÄ, ¦üAiÀiÁð¢AiÀÄÄ C°èUÉ ºÉÆÃV £ÉÆÃqÀ®Ä UÀAqÀ PÀgÉAl ºÀwÛzÀÝjAzÀ C°èAiÉÄà ©¢ÝzÀÄÝ, CªÀjUÉ ¦üAiÀiÁ𢠪ÀÄvÀÄÛ NAPÁgÀ ªÀÄvÀÄÛ FgÀ¥Áà qÁAUÉ gÀªÀgÀ PÀÆrPÉÆAqÀÄ MAzÀÄ lA.lA.zÀ°è ºÁQPÉÆAqÀÄ aQvÉì PÀÄjvÀÄ §¸ÀªÀPÀ¯Áåt ¸ÀgÀPÁj D¸ÀàvÉæUÉ zÁR°¹zÁUÀ ªÉÊzÀågÀÄ §AzÀÄ ¥ÀjQë¹ £ÉÆÃqÀ®Ä ªÀÄÈvÀ¥ÀnÖgÀĪÀzÁV w½¹zÀgÀÄ, UÀAqÀ DPÀ¹äPÀªÁV PÀgÉAl ºÀwÛ ªÀÄÈvÀ¥ÀnÖzÀÄÝ ¤d EgÀÄvÀÛzÉ, vÀ£Àß UÀAqÀ£À ¸Á«£À §UÉÎ AiÀiÁgÀ ªÉÄïÉAiÀÄÄ ¸ÀA±ÀAiÀÄ EgÀĪÀ¢®è CAvÀ PÉÆlÖ ¦üAiÀiÁð¢AiÀĪÀgÀ ºÉýPÉ ¸ÁgÁA±ÀzÀ ªÉÄÃgÉUÉ ¥ÀæPÀgÀt zÁR°¹PÉÆAqÀÄ vÀ¤SÉ PÉÊUÉÆ¼Àî¯ÁVzÉ.

ºÀÄ®¸ÀÆgÀ ¥Éưøï oÁuÉ AiÀÄÄ.r.Dgï £ÀA. 12/2016, PÀ®A 174 ¹.Dgï.¦.¹ :-
¢£ÁAPÀ 19-12-2016 gÀAzÀÄ ¦üAiÀiÁð¢ dUÀ£ÁßxÀ vÀAzÉ PÁªÀÄuÁÚ zsÀ£ÀÆßgÉ, ªÀAiÀÄ: 58 ªÀµÀð, eÁw: °AUÁAiÀÄvÀ, ¸Á: UËgÀ, vÁ: §¸ÀªÀPÀ¯Áåt gÀªÀgÀ ªÀÄUÀ£ÁzÀ gÀªÉÄñÀ vÀAzÉ dUÀ£ÁßxÀ zsÀ£ÀÆßgÉ, ªÀAiÀÄ: 25 ªÀµÀð, eÁw: °AUÁAiÀÄvÀ, ¸Á: UËgÀ, vÁ: §¸ÀªÀPÀ¯Áåt EvÀ£ÀÄ ªÀÄ£ÉAiÀİè Hl ªÀiÁr PÀư PÉ®¸À ªÀiÁqÀÄvÉÛãÉAzÀÄ vÀ£Àß vÁ¬Ä ®Qëöä¨Á¬ÄUÉ w½¹ ºÉÆÃVzÀÄÝ D ¢£À ªÀÄvÀÄÛ ªÀÄgÀÄ ¢£À ªÀÄgÀ½ ªÀÄ£ÉUÉ §gÀ°¯Áè, ¸ÀA§A¢üPÀgÀ ªÀÄ£ÉUÉ ºÉÆÃVgÀ§ºÀÄzÉAzÀÄ w½zÀÄPÉÆArgÀÄvÁÛgÉ, £ÀAvÀgÀ ¢£ÁAPÀ 21-12-2016 gÀAzÀÄ vÀªÀÄÆägÀ SÁzÀgÀ vÀAzÉ ©¹ä¯Áè oÁPÀÆgÀ JA§ÄªÀgÀÄ UÀÄwÛ ºÀ¼ÀîzÀ PÀqÉUÉ §»ðzɸÉUÉ ºÉÆÃzÁUÀ ¸ÀgÀPÁj ¨ÉÆÃgÀªÉ®è ¨Á«AiÀÄ PÀqɬÄAzÀ ªÁ¸À£É §gÀÄwÛgÀĪÀzÀÄ PÀAqÀÄ vÁ£ÀÄ ¨Á« PÀqÉ ºÉÆÃV £ÉÆÃrzÁUÀ ¨Á« zÀAqÉAiÀİè ZÀ¥Àà° PÀAqÀÄ ¨Á«AiÀÄ ¤Ãj£À°è UÀAqÀÄ ªÀåQÛAiÀÄ ±ÀªÀ PÀAqÀÄ HgÀ°è ¸ÀÄ¢Ý ºÀ©â¹zÀ£ÀÄ, ¦üAiÀiÁð¢AiÀÄÄ vÀ£Àß ªÀÄUÀ JgÀqÀÄ ¢£À¢AzÀ ºÉÆÃzÀªÀ£ÀÄ §gÀ°¯Áè JAzÀÄ vÀ£Àß ¥Àwß ªÀÄvÀÄÛ Hj£À d£ÀgÀÄ ¸ÀgÀPÁj ¤Ãj£À ¨Á«UÉ §AzÀÄ £ÉÆÃqÀ®Ä ¨Á«AiÀÄ zÀAqÉ ªÉÄïÉzÀÝ ZÀ¥Àà° ªÀÄUÀ gÀªÉÄñÀ zsÀj¸ÀĪÀ ZÀ¥Àà° EzÀݪÀÅ, §½PÀ ¨Á«AiÀİè EtÄQ £ÉÆÃqÀ®Ä ±ÀªÀzÀ ªÉÄÃ¯É EgÀĪÀ §mÉÖUÀ¼À£ÀÄß £ÉÆÃr gÀªÉÄñÀ ¢£Á®Ä zsÀj¸ÀĪÀ §mÉÖUÀ¼ÁVzÀݪÀÅ, ¤Ãj£À ¨Á«¬ÄAzÀ d£ÀgÀ ¸ÀºÀPÁgÀ ¥ÀqÉzÀÄ ºÉÆgÀ¹UÉ ºÀUÀÎ PÀnÖ ±ÀªÀ ¨Á«AiÀÄ ¤Ãj¤AzÀ ºÉÆgÀUÉ vÉUÉzÀgÀĪÀÄ ±ÀªÀ £ÉÆÃr UÀÄwð¹ ªÀÄUÀ£ÁzÀ gÀªÉÄñÀ zsÀ£ÀÆßgÉ FvÀ£ÀÄ ªÀÄÈvÀ¥ÀnÖzÀÄÝ, gÀªÉÄñÀ ªÀÄvÀÄÛ gÀªÉÄñÀ£À ºÉAqÀw £ÀV£Á E§âgÀ ªÀÄzÀå vÀPÀgÁgÀÄ DV CªÀ£À ¥Àwß vÀªÀgÀÄ ªÀÄ£ÉAiÀiÁzÀ D£ÀAzÀªÁrAiÀİè G½zÀÄPÉÆArgÀÄvÁÛ¼É F §UÉÎ PÉÆÃnð£À°è «ªÁzÀ £ÀqÉAiÀÄÄwÛzÉ F PÁgÀt¢AzÀ gÀªÉÄñÀ EvÀ£ÀÄ vÀ£Àß ªÀÄ£À¹ì£À ªÉÄÃ¯É ¥ÀgÀuÁªÀÄ ªÀiÁrPÉÆAqÀÄ ¨Á«AiÀÄ ¤Ãj£À°è ©zÀÄÝ ªÀÄÈvÀ¥ÀnÖgÀÄvÁÛ£É, ªÀÄUÀ£À ¸Á«£À°è AiÀiÁªÀÅzÉ ¸ÀA±ÀAiÀÄ EgÀĪÀ¢®è CAvÀ PÉÆlÖ ¨Á¬Ä ªÀiÁw£À ºÉýPÉAiÀÄ ¸ÁgÁA±ÀzÀ ªÉÄÃgÉUÉ ¥ÀæPÀgÀt zÁR°¹PÉÆAqÀÄ vÀ¤SÉ PÉÊUÉÆ¼Àî¯ÁVzÉ.

ªÀÄ£Àß½î ¥ÉÆ°Ã¸À oÁuÉ UÀÄ£Éß £ÀA. 106/2016, PÀ®A 87 PÉ.¦ PÁAiÉÄÝ :-
¢£ÁAPÀ 21-12-2016 gÀAzÀÄ ¨sÀAUÀÄgÀ UÁæªÀÄzÀ ºÀjAiÀiÁuÁ ¥ÀAeÁ© zsÁ¨ÁzÀ ºÀwÛgÀ PÉ®ªÀÅ d£ÀgÀÄ E¹àl J¯ÉUÀ¼À ªÉÄÃ¯É ºÀt ºÀaÑ CAzÀgÀ ¨ÁºÀgÀ dÆeÁl DqÀÄwÛzÁÝgÉ CAvÀ ¥ÀæPÁ±À AiÀiÁvÀ£ÀÆgÀ ¦.J¸À.L ªÀÄ£Àß½î ¥ÉÆ°Ã¸ï oÁuÉ gÀªÀjUÉ RavÀ ¨Áwä §AzÀ ªÉÄÃgÉUÉ ¦J¸ïL gÀªÀgÀÄ zÁ½ ªÀiÁqÀĪÀ PÀÄjvÀÄ E§âgÀÄ ¥ÀAZÀgÀ£ÀÄß §gÀªÀiÁrPÉÆAqÀÄ, oÁuÉAiÀÄ ¹§âA¢AiÀĪÀgÉÆqÀ£É ¨sÀAUÀÄgÀ UÁæªÀÄzÀ ¸ÀPÀÌgÉ PÁSÁð£É ºÀwÛgÀ ºÉÆÃV ªÀÄgÉAiÀÄ°è ¤AvÀÄ £ÉÆÃqÀ¯ÁV ºÀjAiÀiÁuÁ ¥ÀAeÁ© zsÁ¨ÁzÀ ºÀwÛgÀ MAzÀÄ VqÀzÀ PÉüÀUÉ gÁ.ºÉ £ÀA. 09 gÀ¸ÉÛAiÀÄ ¥ÀPÀÌzÀ°è DgÉÆÃ¦vÀgÁzÀ 1) ªÉÄÃgÁd vÀAzÉ UË¸ÉÆ¢Ý£À l¥ÉàªÁ¯É, 2) ¸À«ÄAiÉÆÃ¢Ý£À vÀAzÉ E¸Áä¬Ä® l¥ÉàªÁ¯É, 3) ²æÃªÀÄAvÀ vÀAzÉ zÉëAzÀæ GqÀĪÀÄ£À¼Éî, 4) dªÀiÁ¯ÉƢݣÀ vÀAzÉ ºÀĸÉãÀ «ÄAiÀiÁå £Ë¨ÁzÀ ºÁUÀÆ 5) ¸ÉÊAiÀÄzÀ ±Á vÀAzÉ PÀAPÀgÀ ±Á ¥sÀQÃgÀ J®ègÀÄ ¸Á: ¨sÀAUÀÆgÀ EªÀgÉ®ègÀÆ PÀĽvÀÄ E¹àl J¯ÉUÀ¼À ªÉÄÃ¯É ºÀt ºÀaÑ CAzÀgÀ ¨ÁºÀgÀ dÆeÁl DqÀÄwÛgÀĪÀÅzÀ£ÀÄß £ÉÆÃr SÁwæ ¥Àr¹PÉÆAqÀÄ ¸ÀÄvÀÄÛªÀgÉzÀÄ zÁ½ ªÀiÁr C°èAiÉÄ 5 d£ÀjUÉ »rzÀÄ dÆeÁlzÀ°è J®ègÀ ªÀÄzÀå EgÀĪÀ MlÄÖ 2320/- gÀÆ. ªÀÄvÀÄÛ 52 E¹àÃl J¯ÉUÀ¼À£ÀÄß vÁ¨ÉUÉ vÉUÉzÀÄPÉÆAqÀÄ, ¸ÀzÀj DgÉÆÃ¦vÀgÀ «gÀÄzÀÞ ¥ÀæPÀgÀt zÁR°¹PÉÆAqÀÄ vÀ¤SÉ PÉÊUÉÆ¼Àî¯ÁVzÉ.

ºÀĪÀÄ£Á¨ÁzÀ ¥Éưøï oÁuÉ UÀÄ£Éß £ÀA. 322/2016, PÀ®A ªÀÄ»¼É PÁuÉ :-
¦üAiÀiÁ𢠥Àæ¯ÁízÀ vÀAzÉ ±ÀAPÀgÀgÁªÀ ¸ÉÆÃ£ÀPÁA§¼É ªÀAiÀÄ: 62 ªÀµÀð, eÁw: ¸ÀªÀÄUÁgÀ, ¸Á: PÉ.ºÉZï.© PÁ¯ÉÆÃ¤ J¯ï.L.f 3 ºÀĪÀÄ£Á¨ÁzÀ gÀªÀgÀ ªÀÄUÀ¼ÁzÀ §©ÃvÁ EªÀ½UÉ ¨sÁ°Ì ¥ÀlÖtzÀ £ÀgÀ¹AUÀ vÀAzÉ CdÄð£ÀgÁªÀ ¹AzÉ gÀªÀgÉÆA¢UÉ ¸ÀĪÀiÁgÀÄ 20 ªÀµÀðUÀ¼À »AzÉ ªÀÄzÀÄªÉ ªÀiÁrPÉÆnÖzÀÄÝ, §©ÃvÁ EªÀ½UÉ E§âgÀÄ UÀAqÀÄ ªÀÄPÀ̽zÀÄÝ DUÁUÀ DPÉAiÀÄÄ ¦üAiÀiÁð¢AiÀÄ ªÀÄ£ÉUÉ §gÀĪÀÅzÀÄ ºÉÆÃUÀĪÀÅzÀÄ ªÀiÁqÀÄwÛzÀݼÀÄ, ¸ÀzÀå J¥sï.r.J, J¸ï.r.J ºÁUÀÄ ¦.r.N ¥ÀjÃPÉë EzÀÄÝzÀjAzÀ §©ÃvÁ EªÀ¼ÀÄ N¢PÉÆ¼Àî®Ä ¦üAiÀiÁð¢AiÀÄ ªÀÄ£ÉUÉ §A¢gÀÄvÁÛ¼É, »ÃVgÀĪÀ°è ¢£ÁAPÀ 20-12-2016 gÀAzÀÄ ¦üAiÀiÁð¢AiÀÄÄ ºÉÆ®PÉÌ ºÉÆÃzÁUÀ ªÉƪÀÄäUÀ gÉÆÃ»vÀ FvÀ£ÀÄ ¦üAiÀiÁð¢UÉ PÀgÉ ªÀiÁr «µÀAiÀÄ w½¹zÉÝãÉAzÀgÉ vÁ¬Ä §©ÃvÁ EªÀ¼ÀÄ ªÀģɬÄAzÀ §eÁgÀ PÀqÉUÉ ºÉÆÃzÀªÀ¼ÀÄ E£ÀÆß ªÀÄgÀ½ §A¢gÀĪÀÅ¢¯Áè CAvÀ w½¹zÀ PÀÆqÀ¯Éà ¦üAiÀiÁð¢AiÀÄÄ ªÀÄ£ÉUÉ §AzÀÄ gÉÆÃ»vÀ¤UÉ «ZÁj¸À®Ä vÁ¬ÄAiÀÄÄ 1030 UÀAmÉUÉ ªÀģɬÄAzÀ ºÉÆgÀUÀqÉ ºÉÆÃzÀªÀ¼ÀÄ ªÀÄgÀ½ §A¢gÀĪÀÅ¢¯Áè CAvÁ w½¹zÁUÀ ¦üAiÀiÁð¢AiÀÄ vÀ£Àß ºÉAqÀw, ªÉƪÀÄäUÀ J®ègÀÆ J¯Áè PÀqÉUÉ ºÀÄqÀÄPÁqÀ®Ä §©vÁ ¹QÌgÀĪÀÅ¢¯Áè CªÀ¼À ªÉÆÃ¨ÉÊ¯ï £ÀA. 9071954526 £ÉÃzÀPÉÌ PÀgÉ ªÀiÁrzÁUÀ ªÉÆÃ¨ÉÊ¯ï ¥sÉÆÃ£À ¹éÃZï D¥sï EgÀÄvÀÛzÉ, §©ÃvÁ½UÉ ©ÃzÀgÀ, ¨sÁ°Ì ªÀÄvÀÄÛ ºÀĪÀÄ£Á¨ÁzÀ ¥ÀlÖtzÀ°è ºÀÄqÀÄPÁqÀ®Ä AiÀiÁªÀÅzÉà G¥ÀAiÀÄÄPÀÛ ªÀiÁ»w ¹QÌgÀĪÀÅ¢¯Áè, §©ÃvÁ ªÀAiÀÄ: 39 ªÀµÀð, ZÀºÀgÉ ¥ÀnÖ JvÀÛgÀ 5 ¦üÃl, zÀÄAqÀÄ ªÀÄÄR PÉAZÀÄ ªÉÄʧtÚ, ¤ÃmÁzÀ ªÀÄÆUÀÄ, ºÉÆA¢zÀÄÝ, ©½§tÚzÀ M¼ÀUÀqÉ ºÀƪÀÅ½î ¹ÃgÉ, MAzÀÄ ©½ §tÚzÀ reÉÊ£À ¨ÉÆèøï zsÀj¹gÀÄvÁÛ¼É, PÀ£ÀßqÀ, »A¢, EAVèõÀ, ªÀÄgÁp ¨sÁµÉUÀ¼ÀÄ NzÀ®Ä ªÀÄvÀÄÛ ªÀiÁvÁqÀ®Ä §gÀÄvÀÛªÉ CAvÀ ¤ÃrzÀ ¦üAiÀiÁð¢AiÀĪÀgÀ ºÉýPÉ ¸ÁgÁA±ÀzÀ ªÉÄÃgÉUÉ ¥ÀæPÀgÀt zÁR°¹PÉÆAqÀÄ vÀ¤SÉ PÉÊUÉÆ¼Àî¯ÁVzÉ.

ಚಿಟಗುಪ್ಪಾ ಪೊಲೀಸ ಠಾಣೆ ಗುನ್ನೆ ನಂ. 199/2016, ಕಲಂ 379, 427, 511 ಐಪಿಸಿ :-
ಚಿಟಗುಪ್ಪಾ ಅಗ್ನಿ ಶಾಮಕ ಠಾಣೆಯ ಪಕ್ಕದಲ್ಲಿ ಸಿಬ್ಬಂದಿಯವರ ವಸತಿ ಗೃಹ ಹೊಸ ಕಟ್ಟಡದ ಮೇಲ್ಬಾಗದಲ್ಲಿ ಹೊಸ ಸೋಲಾರ ಅಳವಡಿಸಲಾಗಿದ್ದು ದಿನಾಂಕ 21-12-2016 ರಂದು ಮೂವರು ಹೆಣ್ಣು ಮಕ್ಕಳು ಮೂರು ಸೋಲಾರ ಪ್ಲೆಟಗಳು ವಸತಿ ಗೃಹಗಳ ಮೇಲಿಂದ ಕೆಳಗೆ ಭಟ್ಟಿ ಕಳ್ಳತನ ಮಾಡಿ ಗುಜರಿ ಮಾಡುವ ಉದ್ದೇಶದಿಂದ ಅಂದಾಜು 80,000/- ರೂ. ಸರಕಾರಿ ಆಸ್ತಿ ಕಳ್ಳತನಕ್ಕೆ ಪ್ರಯತ್ನಿಸಿ ಹಾನಿ ಮಾಡುತ್ತಿರುವಾಗ ಈ ಘಟನೆಯನ್ನು ಪಹರೆ ಕಾರ್ತವ್ಯ ನಿರ್ವಹಿಸುವ ಸಿಬ್ಬಂದಿ ರಮೇಶ ರವರು ಎಲ್.ಎಫ್ 1366 ಬಾಬು ಜೊಶಿ ರವರ ಸಹಾಯದಿಂದ ಅವರಿಗೆ ಹಿಡಿದು ಅವರವರ ಹೆಸರು ವಿಳಾಸ ವಿಚಾರಿಸಲು 1) ಆಶಾ ತಂದೆ ಏಕನಾಥ ಕಸಾಬ ವಯ: 15 ವರ್ಷ, ಜಾತಿ: ಮಾಂಗರವಾಡಿ, 2) ಪೂಜಾ ತಂದೆ ಬಾಬುರಾವ ಸರದ ವಯ: 14 ವರ್ಷ, ಜಾತಿ: ಮಾಂಗರವಾಡಿ ಹಾಗೂ 3) ರಾಧಿಕಾ ತಂದೆ ಸಕಲಾದ ಸಂಜೆ ವಯ: 14 ವರ್ಷ, ಜಾತಿ: ಮಾಂಗರವಾಡಿ, ಮೂವರು ಸಾ: ಅಲ್ಲಾ ನಗರ ಬಸವಕಲ್ಯಾಣ ಅಂತ ತಿಳಿಸಿರುತ್ತಾರೆಂದು, ನಂತರ ಅವರೆಲ್ಲರಿಗು ಫಿರ್ಯಾದಿ ರಾಮಪ್ಪಾ ತಂದೆ ಲಾಲಪ್ಪಾ ಮಡಿಕೆ ವಯ: 52 ವರ್ಷ, ಉ: ಸಹಾಯಕ ಅಗ್ನಿ ಶಾಮಕ ಠಾಣಾಧಿಕಾರಿ ಚಿಟಗುಪ್ಪಾ ಮತ್ತು ಗಣಪತಿ ಎಫ.ಎಮ್, ಬಾಬು ಜೊಶಿ ಎಲ್.ಎಫ್ಲ್ಲರು ಚಿಟಗುಪ್ಪಾ ಪೊಲೀಸ ಠಾಣೆಗೆ ಕರೆದುಕೊಂಡು ಬಂದಿದ್ದು ಇರುತ್ತದೆ ಅಂತ ನೀಡಿದ ದೂರಿನ ಅರ್ಜಿ ಸಾರಾಂಶದ ಮೇರೆಗೆ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಳ್ಳಲಾಗಿದೆ.

KALABURAGI DISTRICT REPORTED CRIMES

ಅಪಘಾತ ಪ್ರಕರಣ:
ಶಹಾಬಾದ ನಗರ ಪೊಲೀಸ್ ಠಾಣೆ:  ದಿನಾಂಕ: 21/12/2016 ರಂದು ಶ್ರೀ ಮಹೇಶ ಶಾಖಾಧಿಕಾರಿ ಜೆ.ಎಸ್ ಕಂ ಶಹಾಬಾದ ಇವರು ಠಾಣೆಗೆ ಹಾಜರಾಗಿ ದಿನಾಂಕ: 19/12/2016 ರಂದು ಶಹಾಬಾದ ಏರಿಯಾದಲ್ಲಿ ಕೆ.ಇ.ಬಿ ಕಂಬ ಪರಿಶೀಲನೆ ಮಾಡುತ್ತಾ ಹೋದಾಗ ಶಹಾಬಾದ ವಾಡಿ ರಸ್ತೆಯ ಗುರುನಾಥ ಪೆಟ್ರೊಲ ಪಂಪ ಹತ್ತಿರ ರಸ್ತೆಯಲ್ಲಿ ಕೆ.ಇ.ಬಿ ಕಂಬಕ್ಕೆ ಯಾವುದೋ ವಾಹನ ಚಾಲಕನು ತನ್ನ ವಾಹನವನ್ನು ಅತೀ ವೇಗ ಮತ್ತು ಅಲಕ್ಷತನದಿಂದ ನಡೆಯಿಸಿಕೊಂಡು ಕೆ.ಇ ಬಿ ಕಂಬಕ್ಕೆ ಡಿಕ್ಕಿ ಪಡಿಸಿದ್ದರಿಂದ ಕೆ.ಇ.ಬಿ ಯ ಕಂಬ ಮತ್ತು ವೈರ ಒಟ್ಟು ಅ.ಕಿ 40,000-00 ರೂ ಕಿಮ್ಮತಿನ ಮಾಲು ಜೆ.ಎಸ್ ಕಂ ಇಲಾಖೆಗೆ ನಷ್ಟವಾಗಿರುತ್ತದೆ ಸದರಿ ವಾಹನದ ಚಾಲಕನು ಡಿಕ್ಕಿ ಪಡಿಸಿ ಓಡಿ ಹೋಗಿದ್ದರಿಂದ ಸದರಿ ವಾಹನ ಚಾಲಕನ ಮೇಲೆ ಸೂಕ್ತ ಕ್ರಮ ಜರುಗಿಸುವಂತೆ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಶಹಾಬಾದ ನಗರ ಠಾಣೆಯಲ್ಲಿ ಪ್ರಕರಣ ದಾಖಲಿಸಿ ತನಿಖೆ ಕೈಕೊಳ್ಳಲಾಗಿದೆ.
ರೈತ ಆತ್ಮ ಹತ್ಯೆ ಪ್ರಕರಣ:

ನರೋಣಾ ಪೊಲೀಸ್ ಠಾಣೆ: ಶ್ರೀಮತಿ.ಸುಗಲಾಬಾಯಿ ಗಂಡ ಹಣಮಂತರಾಯ ಹತ್ತರಕಿ ಸಾ: ವ್ಹಿ ಕೆ ಸಲಗರ ರವರು ಫಿಯಾದಿ ಸಲ್ಲಿಸಿದ್ದೇನೆಂಧರೆ ತನ್ನ ಪತಿ ಹಣಮಂತರಾಯ ಇವರಿಗೆ ಒಟ್ಟು 17 ಎಕರೆ ಜಮೀನು ಇದ್ದು ಸದರಿ ಜಮೀನಿನ ಮೇಲೆ ಒಂದು ಲಕ್ಷ ರೂಪಾಯಿ ಕೆ.ಜಿ.ಬಿ ಬ್ಯಾಂಕಿನಿಂದ ಬೆಳೆಸಾಲ ಹಾಗೂ ಸಂಬಂಧಿಕರಲ್ಲಿ ಒಂದು ಲಕ್ಷ ಐವತ್ತು ಸಾವಿರ ರೂಪಾಯಿ ಕೈಗಡ ತಂದು ವ್ಯವಸಾಯಕ್ಕಾಗಿ ಖರ್ಚು ಮಾಡಿದ್ದು ಹೋದ ವರ್ಷ ಮಳೆ ಬಾರದಿದ್ದರಿಂದ ಬೆಳೆ ವಿಫಲವಾಗಿದ್ದು ಈ ವರ್ಷ ಹೆಚ್ಚಿನ ಪ್ರಮಾಣದ ಮಳೆ ಬಂದು ಹೊಲದಲ್ಲಿ ನೀರು ನಿಂತು ತೋಗರಿ ಸಜ್ಜೆ ಹಾಗೂ ಉದ್ದಿನ ಬೆಳೆ ಹಾನಿಯಾಗಿದ್ದು ಸಾಲ ತೀರಿಸಲು ಕೃಷಿಯೇ ಆಧಾರವಾಗಿದ್ದರಿಂದ ಈ ಎಲ್ಲಾ ಸಾಲವನ್ನು ಹೇಗೆ ತೀರಿಸಬೇಕೆಂದು ನನ್ನ ಪತಿ ಹಣಮಂತರಾಯನು ದಿಕ್ಕು ತೋಚದೆ ಮನನೊಂದುಕೊಂಡು ಹೊಲದಲ್ಲಿ ಕ್ರಿಮಿನಾಷಕ ಔಷದಿ ಸೇವನೆಮಾಡಿ ಆತ್ಮಹತ್ಯೆ ಮಾಡಿಕೊಂಡಿರುವ ಬಗ್ಗೆ ಸಲ್ಲಿಸಿದ ದೂರು ಶಋಆಂಶದ ಮೇಲಿಂದ ನರೋಣಾ ಪೊಲೀಸ್ ಠಾಣೆಯಲ್ಲಿ ಪ್ರಕರಣ ಧಾಖಲಿಸಿ ತನಿಖೆ ಕೈಕೊಳ್ಳಲಾಗಿದೆ.

Wednesday, December 21, 2016

BIDAR DISTRICT DAILY CRIME UPDATE 21-12-2016

¢£ÀA¥Àæw C¥ÀgÁzsÀUÀ¼À ªÀiÁ»w ¢£ÁAPÀ 21-12-2016

UÁA¢ü UÀAd ¥Éưøï oÁuÉ ©ÃzÀgÀ AiÀÄÄ.r.Dgï £ÀA. 20/2016, PÀ®A 174 ¹.Dgï.¦.¹ :-
¦üAiÀiÁ𢠣ÁUÀªÀÄt UÀAqÀ zÀ±ÀgÀxÀ ªÀAiÀÄ: 30 ªÀµÀð, eÁw: ºÀqÀ¥ÀzÀ, ¸Á: UÉÆgÀ£À½î gÀªÀgÀ UÀAqÀ£ÁzÀ zÀ±ÀgÀxÀ vÀAzÉ ¹zÁæªÀÄ ªÀAiÀÄ 34 ªÀµÀð, eÁw: ºÀqÀ¥ÀzÀ, ¸Á: UÉÆgÀ£À½î EvÀ£ÀÄ ¸ÀĪÀiÁgÀÄ ¢ªÀ¸ÀUÀ½AzÀ ¸ÀgÁ¬Ä PÀÄrAiÀÄĪÀ ZÀlzÀªÀ¤zÀÄÝ, UÀAqÀ¤UÉ ¸ÀgÁ¬Ä PÀÄrAiÀĨÉÃqÀ CAvÁ §Ä¢ÝªÁzÀ ºÉýzÀÝjAzÀ UÀAqÀ FUÀ ¸ÀĪÀiÁgÀÄ 8-10 ¢ªÀ¸ÀUÀ½AzÀ ¸ÀgÁ¬Ä PÀÄrAiÀÄĪÀzÀ£ÀÄß ©lÄÖ §ºÀ¼À ¤±ÀÛPÀ£ÁVzÀÝ£ÀÄ, £ÀAvÀgÀ ¦üAiÀiÁð¢AiÀÄÄ vÀªÀÄä ¸ÀA§A¢üPÀgÀ ªÀÄzÀÄªÉ EzÀÝ PÁgÀt ¢£ÁAPÀ 18-12-2016 gÀAzÀÄ ªÀĺÁgÁµÀÖçPÉÌ ºÉÆÃzÁUÀ ªÀÄ£ÉAiÀÄ°è £À£Àß UÀAqÀ M§â£É EzÀÝ£ÀÄ, ¢£ÁAPÀ 20-12-2016 gÀAzÀÄ gÁwæ 0100 UÀAmÉUÉ ¦üAiÀiÁð¢AiÀÄÄ ªÀĺÁgÁµÀÖç¢AzÀ §AzÀÄ ªÀÄ£ÉAiÀÄ°è £ÉÆÃqÀ¯ÁV UÀAqÀ ªÀÄ£ÉAiÀİè PÁuÁ°®è ¨ÉÃgÉ AiÀiÁgÁzÁgÀ ªÀÄ£ÉAiÀÄ°è ªÀÄ®VPÉÆArgÀ§ºÀÄzÉAzÀÄ ¦üAiÀiÁð¢AiÀÄÄ ¸ÀºÀ ºÁUÉ ªÀÄ®VPÉÆArgÀÄvÁÛgÉ, ¨É½UÉÎ 0700 UÀAmÉ ¸ÀĪÀiÁjUÉ JzÀÄÝ £ÉÆÃqÀ®Ä ¦üAiÀiÁð¢AiÀĪÀgÀ UÀAqÀ ªÀÄ£ÉAiÀÄ »AzÉ »vÀÛ®°è ºÀÄtZÉ VqÀ ªÀÄgÀPÉÌ MAzÀÄ ªÉÊgÀ¢AzÀ £ÉÃtÄ ºÁQPÉÆAqÀÄ ªÀÄÈvÀ¥ÀnÖzÀÝ£ÀÄ, ¦üAiÀiÁð¢AiÀĪÀgÀ UÀAqÀ ¸ÀgÁ¬Ä PÀÄrAiÀÄĪÀzÀ£ÀÄß ©lÄÖ ¤±ÀÛPÀ£ÁVzÀÝ PÁgÀt vÀªÀÄä ªÀÄ£À¹ì£À ªÉÄÃ¯É ¥ÀjuÁªÀÄ ªÀiÁrPÉÆAqÀÄ £ÉÃtÄ ºÁQPÉÆAqÀÄ ªÀÄÈvÀ¥ÀnÖgÀÄvÁÛgÉ, vÀ£Àß UÀAqÀ£À ¸Á«£À §UÉÎ AiÀiÁgÀ ªÉÄÃ¯É AiÀiÁªÀÅzÉà ¸ÀA±ÀAiÀÄ EgÀĪÀÅ¢¯Áè CAvÀ PÉÆlÖ ¦üAiÀiÁð¢AiÀĪÀgÀ ºÉýPÉ ¸ÁgÁA±ÀzÀ ªÉÄÃgÉUÉ ¥ÀæPÀgÀt zÁR°¹PÉÆAqÀÄ vÀ¤SÉ PÉÊUÉÆ¼Àî¯ÁVzÉ.

§¸ÀªÀPÀ¯Áåt UÁæ«ÄÃt ¥Éưøï oÁuÉ AiÀÄÄ.r.Dgï £ÀA. 22/2016, PÀ®A 174 ¹.Dgï.¦.¹ :-
ಫಿರ್ಯಾದಿ ಲಲಿತಾಬಾಯಿ ಗಂಡ ಮಲ್ಲಿಕಾರ್ಜುನ ವಯ: 48 ವರ್ಷ, ಜಾತಿ: ಲಿಂಗಾಯತ, ಸಾ: ಸಂದ್ರಾಳ ರವರ ಗಂಡ ಈ ವರ್ಷ ಹೋಲದಲ್ಲಿ ಬೇಳೆ ಬೆಳೆಯುವ ವಿಷಯದಲ್ಲಿ ಕುರಿತು ಔಷಧಿ ಹೊಡೆಯುವ ಕುರಿತು 2 ಲಕ್ಷ ರೂ ಕೈಸಾಲ ಮಾಡಿರುತ್ತಾರೆ, ಸದರಿ ಹೊಲದಲ್ಲಿ ಅತಿವೃಷ್ಟಿಗೆ ಬೆಳೆ ನಾಶವಾಗಿರುತ್ತದೆ, ಹೊಲದಲ್ಲಿ ಯಾವುದೆ ಬೆಳೆ ಬೆಳೆಯದ ಕಾರಣ ಕೈ ಸಾಲ ತಂದಿದನ್ನು ಹೇಗೆ ತಿರಿಸಲೆಂದು ದಿನಾಲು ಗುಣಗಾಡುತ್ತಿದ್ದರು ಆಗ ಫಿರ್ಯಾದಿಯು  ಅವರಿಗೆ ಈ ವರ್ಷ ಬೆಳೆ ಬೆಳೆಯದಿದ್ದರೆ ಮುಂದಿನ ವರ್ಷ ಬೆಳೆದು ಸಾಲ ತಿರಿಸೋಣ ಅಂತ ಹೇಳಿದರು ಅವರು ಸಾಲದ ಚಿಂತೆ ಮಾಡುತ್ತಿದ್ದರು, ಹೀಗಿರುವಾಗ ದಿನಾಂಕ 20-12-2016 ರಂದು ಫಿರ್ಯಾದಿಯವರ ಗಂಡ ಮಲ್ಲಿಕಾರ್ಜುನ ತಂದೆ ಕಾಶಪ್ಪಾ ನಿಡಗುಂದೆ ಸಾ: ಸಂದ್ರಾಳ ರವರು ಕೈಸಾಲ ಮತ್ತು ಸಹಕಾರ ಸಂಘಗಳಲ್ಲಿ ಮಾಡಿದ ಸಾಲ ಹೇಗೆ ತಿರಿಸುವುದು ಅಂತ ಚಿಂತೆ ಮಾಡಿ ಜೀವನದಲ್ಲಿ ಜಿಗುಪ್ಸಗೊಂಡು ದನಗಳು ಕಟ್ಟುವ ಹಿತ್ತಲ ಕೊಟ್ಟಿಗೆಯ ತಗಡದ ಕೆಳಗಿರುವ ಕಟ್ಟಿಗೆಗೆ ಹಗ್ಗದಿಂದ ನೇಣು ಹಾಕಿಕೊಂಡು ಆತ್ಮಹತ್ಯೆ ಮಡಿಕೊಂಡಿರುತ್ತಾರೆ, ಅವರ ಮರಣದಲ್ಲಿ ಯಾವುದೇ ಸಂಶಯವಿರುವುದಿಲ್ಲ ಅಂತ ಕೊಟ್ಟ ಫಿರ್ಯಾದಿಯವರ ಹೇಳಿಕೆ ಸಾರಾಂಶದ ಮೇರೆಗೆ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಳ್ಳಲಾಗಿದೆ.

ºÀĪÀÄ£Á¨ÁzÀ ¥Éưøï oÁuÉ UÀÄ£Éß £ÀA. 321/2016, PÀ®A 143, 147, 148, 307, 324, 504, 506 eÉÆvÉ 149 L¦¹ :-
UÁAiÀiÁ¼ÀÄ ¦üAiÀiÁ𢠸ÀĨsÁµÀ vÀAzÉ FgÀ¥Áà §vÀ° ªÀAiÀÄ: 65 ªÀµÀð, eÁw: °AUÁAiÀÄvÀ, ¸Á: PÀ®ÆègÀ gÉÆÃqÀ ºÀĪÀÄ£Á¨ÁzÀ gÀªÀgÀÄ ºÀĪÀÄ£Á¨ÁzÀ ¥ÀlÖtzÀ xÉÃgÀ ªÉÄÊzÁ£ï ºÀwÛgÀ ¦æÃw ¸ÁUÀgÀ ¨ÁgÀ & gɏɯÖÃgÉAl CAUÀr ElÄÖPÉÆAqÀÄ ªÁå¥ÁgÀ ªÀiÁrPÉÆAqÀÄ G¥Àfë¸ÀÄwÛzÀÄÝ, ¥ÀlÖtzÀ ²ªÁf vÀAzÉ gÀ« eÁ£À«ÃgÀ FvÀ£ÀÄ AiÀiÁªÁUÀ®Ä ¸ÀgÁ¬Ä PÀÄrzÀÄ ¦üAiÀiÁð¢AiÀÄ ªÀÄ£ÉUÉ ºÉÆÃV «£ÁB PÁgÀt vÀPÀgÁgÀÄ ªÀiÁr ¸ÀgÁ¬Ä ¥ÀÄPÀÌmÉ PÀÆqÀ¨ÉÃPÀÄ CAvÀ ºÉzÀj¹ ¸ÀgÁ¬Ä vÉUÉzÀÄPÉÆAqÀÄ ºÉÆÃUÀÄwÛzÀÄÝ CzÀPÉÌ ¦üAiÀiÁð¢AiÀÄÄ CªÀ¤UÉ ¤ÃªÀÅ »ÃUÉ ªÀiÁqÀĪÀÅzÀÄ ¸Àj E¯Áè CAvÀ ºÉýzÀgÉ DvÀ£ÀÄ ¤£Àß ªÉÄÃ¯É CmÁæ¹n PÉøï PÉÆqÀÄvÉÛÃ£É CAvÁ ºÉzÀj¸ÀÄwÛzÀÝ£ÀÄ CzÀPÉÌ ¦üAiÀiÁð¢AiÀÄÄ ºÉzÀj ªÁå¥ÁgÀ ºÁ¼ÁUÀÄvÀÛzÉ CAvÀ w½zÀÄ ¸ÀĪÀÄä£Éà EgÀÄwÛzÀÝgÀÄ, »ÃVgÀĪÀ°è ¢£ÁAPÀ 20-12-2016 gÀAzÀÄ ¦üAiÀiÁð¢AiÀÄÄ vÀªÀÄä ¦æÃw ¸ÁUÀgÀ ¨ÁgÀ CAUÀrAiÀÄ ªÀÄÄAzÉ ¯ÉÊn£À ¨É¼ÀQ£À°è PÀÄaðAiÀÄ ªÉÄÃ¯É PÀĽwgÀĪÁUÀ DgÉÆÃ¦ ²ªÁf vÀAzÉ gÀ« eÁ£À«ÃgÀ FvÀ£ÀÄ ªÀÄvÀÄÛ CªÀ£À eÉÆvÉ 7-8 d£ÀgÀÄ KPÉÆÃzÉÝñÀ¢AzÀ vÀªÀÄä PÉÊAiÀİè PÉÆrè ªÀÄvÀÄÛ §rUÉ »rzÀÄPÉÆAqÀÄ DPÀæªÀÄ PÀÆl gÀa¹PÉÆAqÀÄ §AzÀÄ ¦üAiÀiÁð¢UÉ ¤Ã£ÀÄ £ÀªÀÄUÉ ¸ÀgÁ¬Ä ¨Ál°UÀ¼ÀÄ ¥sÀÄPÀÌmÉÖ PÉÆqÀ¨ÉÃPÀÄ CAvÁ CªÁZÀå ±À§ÝUÀ½AzÀ ¨ÉÊzÀÄ J®ègÀÆ ¸ÀÄvÀÄÛªÀgÉzÀÄ ²ªÁf FvÀ£ÀÄ ¤£ÀUÉ PÉÆ¯É ªÀiÁqÀÄvÉÛÃ£É CAvÁ CªÁZÀå ±À§ÝUÀ½AzÀ ¨ÉêzÀÄ vÀ£Àß PÉÊAiÀİèzÀÝ PÉÆrè¬ÄAzÀ vÀ¯ÉAiÀÄ ªÀÄÄA¨sÁUÀzÀ°è PÉÆ¯É ªÀiÁqÀĪÀ GzÉÝñÀ¢AzÀ eÉÆÃgÁV ºÉÆqÉzÀÄ ¨sÁjUÁAiÀÄ ¥Àr¹gÀÄvÁÛÛ£É, G½zÀªÀgÀÄ ¦üAiÀiÁð¢UÉ ¸ÀÄvÀÄÛªÀgÉzÀÄ ©qÀ¨ÉÃqÀ FvÀ¤UÉ PÉÆ¯É ªÀiÁrAiÉÄà ©qÀ¨ÉÃPÀÄ CAvÁ CªÁZÀå ±À§ÝUÀ½AzÀ ¨ÉÊzÀÄ CzÀgÀ°è£À M§â ªÀåQÛ CªÀ£À PÉÊAiÀİèzÀÝ §rUɬÄAzÀ §®UÉÊ gÀmÉÖAiÀÄ ªÉÄÃ¯É ºÉÆqÉzÀÄ UÀÄ¥ÀÛUÁAiÀÄ ¥Àr¹gÀÄvÁÛ£É, CzÀgÀ°èzÀÝ ªÀÄvÉÆÛ§â ªÀåQÛ ºÉÆqÉzÀÄ UÁAiÀÄ ¥Àr¹zÀªÀ£À PÉÊAiÀİè£À §rUÉ PÀ¹zÀÄPÉÆAqÀÄ JgÀqÀÆ PÁ°£À ªÉƼÀPÁ°£À ªÉÄÃ¯É ºÉÆqÉzÀÄ ¨sÁj UÀÄ¥ÀÛUÁAiÀÄ ¥Àr¹gÀÄvÁÛ£É, ¥ÀÄ£ÀB ²ªÁf FvÀ£ÀÄ CªÀ£À PÉÊAiÀİèzÀÝ PÉÆrè¬ÄAzÀ ¤Ã£ÀÄ E£Àæß ¸ÀwÛ¯Áè CAvÁ CªÁZÀå ±À§ÝUÀ½AzÀ ¨ÉÊzÀÄ vÀ¯ÉAiÀÄ ªÉÄÃ¯É ¥ÀÄ£ÀB ºÉÆqÉAiÀÄÄwÛzÁÝUÀ C¯Éèà EzÀÝ ¨Áj£À ªÀiÁå£ÉÃdgÀ dUÀ¢Ã±À ªÀÄvÀÄÛ ¸ÀAvÉÆÃµÀ gÀªÀgÀÄ §AzÀÄ ©r¹PÉÆArgÀÄvÁÛgÉ, CªÀgÀÄ §AzÀÄ ©r¹PÉÆ¼ÀîzÉà EzÀÝgÉ ¸ÀzÀj DgÉÆÃ¦vÀgÀÄ ¦üAiÀiÁ¢UÉ PÉÆ¯É ªÀiÁqÀÄwÛzÀÝgÀÄ, £ÀAvÀgÀ aQvÉì PÀÄjvÀÄ ¦üAiÀiÁð¢UÉ ºÀĪÀÄ£Á¨ÁzÀ ¸ÀgÀPÁj D¸ÀàvÉæUÉ vÀAzÀÄ zÁR°¹gÀÄvÁÛgÉ ¤ÃrzÀ zÀÆj£À ªÉÄÃgÉUÉ ¥ÀæPÀgÀt zÁR°¹PÉÆAqÀÄ vÀ¤SÉ PÉÊUÉÆ¼Àî¯ÁvzÉ.

©ÃzÀgÀ £ÀUÀgÀ ¥Éưøï oÁuÉ ©ÃzÀgÀ oÁuÉ UÀÄ£Éß £ÀA. 94/2016, PÀ®A 78(3) PÉ.¦ PÁAiÉÄÝ ªÀÄvÀÄÛ 420 L¦¹ :-
ದಿನಾಂಕ 19-12-2016 ರಂದು ಬೀದರ ನಗರದ ನಯಾ ಕಮಾನ ಹತ್ತಿರ ಒಬ್ಬ ವ್ಯಕ್ತಿಯು ಸಾರ್ವಜನಿಕರಿಂದ 1 ರೂ ಗೆ 80 ರೂ ನೀಡುತ್ತೇನೆಂದು ಹೇಳಿ ಮಟಕಾ ಎಂಬ ಜೂಜಾಟ ನಡೆಸುತ್ತಿದ್ದಾನೆಂದು ಖಾಜಾಹುಸೇನ ಪಿ.ಎಸ್.ಐ ಮಾರ್ಕೇಟ ಪೊಲೀಸ ಠಾಣೆ ಬೀದರ ರವರಿಗೆ ಖಚಿತ ಮಾಹಿತಿ ಬಂದ ಮೇರೆಗೆ ಪಿಎಸ್ಐ ರವರು ದಾಳಿ ಮಾಡುವ ಕುರಿತು ಇಬ್ಬರು ಪಂಚರನ್ನು ಬರಮಾಡಿಕೊಂಡು, ಠಾಣೆಯ ಸಿಬ್ಬಂದಿಯವರೊಡನೆ ನಯಾ ಕಮಾನ ಹತ್ತಿರ ಹೋಗಿ ಮರೆಯಲ್ಲಿ ನಿಂತು ನೋಡಲು ಆರೋಪಿ ಆಬೇದ ತಂದೆ ಸಿರಾಜ ವಯ: 20 ವರ್ಷ,  ಜಾತಿ: ಮುಸ್ಲಿಂ, ಸಾ: ರಾವ ತಾಲೀಮ ಬೀದರ ಇತನು ನಯಾ ಕಮಾನ ಹತ್ತಿರ ಸಾರ್ವಜನಿಕ ಸ್ಥಳದಲ್ಲಿ ನಿಂತು ಸಾರ್ವಜನಿಕರಿಂದ ಹಣ ಪಡೆದು ಮಟಕಾ ಚೀಟಿಗಳು ಬರೆದುಕೊಳ್ಳುತ್ತಿದ್ದ ಬಗ್ಗೆ ಖಚಿತ ಪಡಿಸಿಕೊಂಡು ಪಂಚರ ಸಮಕ್ಷಮ ಸದರಿ ಆರೋಪಿತನ ಮೇಲೆ ದಾಳಿ ಮಾಡಿ ಅವನಿಗೆ ಹಿಡಿದು ಸದರಿಯವನ ವಶದಿಂದ 1) ನಗದು ಹಣ 22,000/- ರೂ., 2) ಮೈಕ್ರೊಮ್ಯಾಕ್ಸ್ ಮೋಬೈಲಗಳು ಅ.ಕಿ 3000/- ರೂ., ಹಾಗೂ 3) 10 ಮಟಕಾ ಚಿಟಿಗಳು ನೇದವುಗಳನ್ನು ಜಪ್ತಿ ಮಾಡಿ ಆತನಿಗೆ ವಿಚಾರಿಸಲು ಆತನು ಮಟಕಾ ಚೀಟಿ ಬರೆದುಕೊಂಡು ಶಹಜೀಪ ಮೋಬೈಲ್ ನಂ. 07702032912 ರವರಿಗೆ ನೀಡುತ್ತೇನೆ ಅಂತ ತಿಳಿಸಿದನು, ನಂತರ ಸದರಿ ಆರೋಪಿತನ ವಿರುದ್ಧ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಳ್ಳಲಾಗಿದೆ.

UÁA¢ü UÀAd ¥Éưøï oÁuÉ ©ÃzÀgÀ UÀÄ£Éß £ÀA. 202/2016, PÀ®A 78(3) PÉ.¦ PÁAiÉÄÝ ªÀÄvÀÄÛ 420 L¦¹ :-
¢£ÁAPÀ 20-12-2016 gÀAzÀÄ ¦J¸ïL UÁA¢üUÀAd ¥Éưøï oÁuÉ gÀªÀjUÉ RavÀ ªÀiÁ»w §AzÀ ªÉÄÃgÉUÉ ¦J¸ïL gÀªÀgÀÄ zÁ½ ªÀiÁqÀĪÀ PÀÄjvÀÄ E§âgÀÄ ¥ÀAZÀgÀ£ÀÄß §gÀªÀiÁrPÉÆAqÀÄ, oÁuÉAiÀÄ ¹§âA¢AiÀĪÀgÉÆqÀ£É ©¢æ PÁ¯ÉÆÃ¤UÉ ºÉÆÃV C°è MAzÀÄ ¤Ãj£À mÁQAiÀÄ ºÀwÛgÀ DgÉÆÃ¦ gÉʸÀ vÀAzÉ £ÀfÃgÀ ªÀAiÀÄ: 34 ªÀµÀð, eÁw: ªÀÄĹèA, ¸Á: ©¢æ PÁ¯ÉÆÃ¤ ©ÃzÀgÀ EvÀ£ÀÄ ¸ÁªÀðd¤PÀ ¸ÀܼÀzÀ°è d£ÀjAzÀ ºÀt ¥ÀqÉzÀÄ ªÀÄlPÁ aÃnUÀ¼ÀÄ §gÉzÀÄPÉÆAqÀÄ d£ÀjUÉ ªÉÆÃ¸À ªÀiÁqÀÄwÛzÀÝ §UÉÎ RavÀ ¥Àr¹PÉÆAqÀÄ CªÀ£À ªÉÄÃ¯É zÁ½ ªÀiÁr »rzÀÄ CªÀ£À ªÀ±À¢AzÀ 3500/- gÀÆ £ÀUÀzÀÄ ºÀt ªÀÄvÀÄÛ 2 ªÀÄlPÁ aÃnUÀ¼ÀÄ ºÁUÀÆ MAzÀÄ ¨Á® ¥É£ÀߣÀÄß ¥ÀAZÀgÀ ¸ÀªÀÄPÀëªÀÄ d¦Û ªÀiÁrPÉÆAqÀÄ, ¸ÀzÀj DgÉÆÃ¦vÀ£À «gÀÄzÀÞ ¥ÀæPÀgÀt zÁR°¹PÉÆAqÀÄ vÀ¤SÉ PÉÊUÉÆ¼Àî¯ÁVzÉ.

PÀªÀÄ®£ÀUÀgÀ ¥Éưøï oÁuÉ UÀÄ£Éß £ÀA. 156/2016, PÀ®A 403, 406, 408, 409 L¦¹ :-
ದಿನಾಂಕ 01-04-2010 ರಿಂದ 30-11-2011 ರಲ್ಲಿ ಆರೋಪಿ ವಸಂತ ತಂದೆ ಖಂಡೋಳರಾವ ವಯ 40 ವರ್ಷ, ಸಾ: ಈ ಮೊದಲಿನ ಪಿ.ಕೆ.ಪಿ.ಎಸ್ ಸೆಕ್ಟ್ರೆಟರಿ ಹೊಳಸಮುದ್ರ ಗ್ರಾಮ ಇತನು ಪಿ.ಕೆ.ಪಿ.ಎಸ ಬ್ಯಾಂಕ ಹೋಳಸಮುದ್ರದ 13,36,779/- ರೂಪಾಯಿ ಹಣ ಅಪ್ರಾಮಾಣಿಕವಾಗಿ ದುರುಪಯೋಗ ಮಾಡಿ, ನಂಬಿಕೆ ದ್ರೋಹ ಎಸಗಿರುತ್ತಾನೆಂದು ದಿನಾಂಕ 20-12-2016 ರಂದು ಫಿರ್ಯಾದಿ ಬಸ್ವರಾಜ ತಂದೆ ಧನರಾಜ ಉದಗಿರೆ ವಯ 40 ವರ್ಷ, ಉ: ಸಿಇಓ ಪಿ.ಕೆಪಿ.ಎಸ ಹೋಳಸಮುದ್ರ ಗ್ರಾಮ ರವರು ಇಂಗ್ಲೀಷನಲ್ಲಿ ನೀಡಿದ ದೂರಿನ ಮೇರೆಗೆ ಪ್ರಕರಣ ದಾಖಲಿಸಿಕೊಂಡು  ತನಿಖೆ ಕೈಗೊಳ್ಳಲಾಗಿದೆ.

§¸ÀªÀPÀ¯Áåt £ÀUÀgÀ ¥Éưøï oÁuÉ UÀÄ£Éß £ÀA. 214/2016, PÀ®A ªÀåQÛ PÁuÉ :-
¢£ÁAPÀ 18-12-2016 gÀAzÀÄ ¦üAiÀiÁ𢠤ªÀiÁð¯Á UÀAqÀ ²æÃªÀÄAvÀ VgÀUÀAmÉ ªÀAiÀÄ: 35 ªÀµÀð, eÁw: PÀ§â°vÀ, ¸Á: ¨ÉîÆgÀ, ¸ÀzÀå: ¹ÃvÁ PÁ¯ÉÆÃ¤ §¸ÀªÀPÀ¯Áåt gÀªÀgÀ UÀAqÀ£ÁzÀ ²æÃªÀÄAvÀ vÀAzÉ ±ÀAPÉæÃæ¥Áà VgÀUÀAmÉ ªÀAiÀÄ: 48 ªÀµÀð, eÁw: PÀ§â°UÀ, ¸Á: ¨ÉîÆgÀ, ¸ÀzÀå: ¹vÁ PÁ¯ÉÆÃ¤ §¸ÀªÀPÀ¯Áåt gÀªÀgÀÄ ¦üAiÀiÁð¢UÉ £Á£ÀÄ ºÉÆÃgÀUÉ ºÉÆÃV §gÀÄvÉÛ£ÉAzÀÄ w½¹ ªÀģɬÄAzÀ ºÉÆÃVgÀÄvÁÛgÉ, ªÀģɬÄAzÀ ºÉÆÃUÀĪÁUÀ UÀAqÀ£À ªÉÄʪÉÄÃ¯É ©Ã½ §tÚzÀ ±Àlð ªÀÄvÀÄÛ PÀ¥ÀÄà §tÚzÀ ¥ÁåAl EgÀÄvÀÛzÉ, ºÉÆÃgÀUÉ ºÉÆÃV §gÀÄvÀÛ£É JAzÀÄ w½¹ ºÉÆÃzÀªÀgÀÄ E°èAiÀĪÀgÀUÉ ªÀÄ£ÉUÉ §A¢gÀĪÀÅ¢®è, ¦üAiÀiÁð¢AiÀÄÄ vÀªÀÄä ¸ÀA§A¢üPÀjUÉ «ZÁj¸À®Ä CªÀgÀ ¥ÀvÉÛAiÀiÁVgÀĪÀÅ¢®è, UÀAqÀ¤UÉ PÀ£ÀßqÀ, »A¢ & ªÀÄgÁp ¨sÁµÉ ªÀiÁvÀ£ÁqÀ®Ä §gÀÄvÀÛzÉ , CªÀgÀ ºÀwÛgÀ ªÉƨÉÊ¯ï £ÀA. 9902813174 EzÀÄÝ CzÀÄ ¹éZï D¥sï DVgÀÄvÀÛzÉ, ¦üAiÀiÁð¢AiÀÄÄ ¸ÀºÀ vÀ£Àß UÀAqÀ£À£ÀÄß §¸ÀªÀPÀ¯Áå£ÀzÀ°è ºÀÄqÀÄPÁqÀ®Ä J°èAiÀÄÄ ¹QÌgÀĪÀÅ¢®è CAvÀ PÉÆlÖ ¦üAiÀiÁðzÀÄ ºÉýPÉ ¸ÁgÁA±ÀzÀ ªÉÄÃgÉUÉ ¢£ÁAPÀ 20-12-2016 gÀAzÀÄ ¥ÀæPÀgÀt zÁR°¹PÉÆAqÀÄ vÀ¤SÉ PÉÊUÉÆ¼Àî¯ÁVzÉ.

§UÀzÀ® ¥Éưøï oÁuÉ UÀÄ£Éß £ÀA. 153/2016, PÀ®A 269, 270, 278, 290, 336, 109 eÉÆvÉ 34 L¦¹ ªÀÄvÀÄÛ 7, 8, 15 ¥Àj¸ÀgÀ ¸ÀAgÀPÀëuÁ PÁAiÉÄÝ 1986 :-
ದಿನಾಂಕ 20-12-20165 ರಂದು ಬಗದಲ ಸೀಮಾದ ಪಾಶಾ  ರವರ ಹೊಲದಲ್ಲಿ ಕೆಲವು ವ್ಯಕ್ತಿಗಳು ಹೊನ್ನಡ್ಡಿ, ಬಗದಲ ತಾಂಡಾ, ಚಟನಳ್ಳಿ ಹಾಗು ಬಗದಲ ಗ್ರಾಮದ ಸುತ್ತ ಮುತ್ತಲಿನ ವಾಸವಿರುವ ಸಾರ್ವಜನಿಕರ ಆರೋಗ್ಯದ ಮೇಲೆ ಪರಿಣಾಮಕಾರಿಯಾಗಿ ಭಾದಿಸುವ ಮತ್ತು ಸುರಕ್ಷತೆಗೆ ಅಪಾಯ ಒಡ್ಡಿ ದುರ್ವಾಸನೆಯಿಂದ ಸೊಂಕು ತಗುಲುವ ಮತ್ತು ವಾತಾವರಣವನ್ನು ಹಾಳು ಮಾಡುವ ರೀತಿಯಲ್ಲಿ ಜಾನುವಾರಗಳ ಎಲಬುಗಳನ್ನು ಹಾಗು ಜಾನುವಾರುಗಳ ಕೊಬ್ಬನ್ನು ಸಂಗ್ರಹ ಮಾಡಿಕೊಂಡು ತಂದು ಅವುಗಳನ್ನು ಕಡಾಯಿಯಲ್ಲಿ ಹಾಕಿ ಬೆಂಕಿಯಿಂದ ಚನ್ನಾಗಿ ಕುದಿಸಿ ಅದರಿಂದ ಬಂದ ಡಾಲ್ಡಾದಂತಹ ಕೊಬ್ಬಿನಾಂಶದ ಪದಾರ್ಥ ಸಂಗ್ರಹಿಸಿ ಕೊಬ್ಬಿನಾಂಶದ ಮೂಲಕ ಟೂಥಪೆಸ್ಟ್, ಸಾಬೂನು ಇತ್ಯಾದಿ ತಯಾರಿಕೆಯಲ್ಲಿ ಬಳಕೆ ಮಾಡಿ ಜನ ಜೀವನಕ್ಕೆ ಕ್ಷತಿ, ಅಪಾಯವನ್ನು ಉಂಟು ಮಾಡುವ ಮತ್ತು ಸಾರ್ವಜನಿಕರಿಗೆ ತೊಂದರೆಯಾಗುವ ಹಾಗು ವಾತಾವರಣವನ್ನು ಹಾಳು ಮಾಡುವ ಕೃತ್ಯದಲ್ಲಿ ತೊಡಗಿರುವ ರಾಮಪ್ಪಾ ವಿ.ಸಾವಳಗಿ ಸಿಪಿಐ ಬೀದರ ಗ್ರಾಮೀಣ ವ್ರತ್ತ ರವರಿಗೆ ಮಾಹಿತಿ ಬಂದ ಮೇರೆಗೆ ಸಿಪಿಐ ರವರು ಮಾಹಿತಿ ಮೇರೆಗೆ ಇಬ್ಬರು ಪಂಚರನ್ನು ಬರಮಾಡಿಕೊಂಡು, ಸಿಬ್ಬಂದಿಯವರೊಡನೆ ಹೋಗಿ ದಾಳಿ ಮಾಡಿ ಆರೋಪಿತರಾದ 1) ªÀĺÀäzï «ÄgÁd vÀAzÉ C§Äݯï CfÃeï ±ÉÃSï, ¸Á: ©¸Éä, & f: OgÀAUÁ¨ÁzÀ gÁdå ©ºÁgÀ, 2) ªÀĺÀäzï PÀ°ÃªÀiï vÀAzÉ d«ÄgÉÆ¢Ý£ï ±ÉÃSï, ¸Á: ©¸Éä, & f: OgÀAUÁ¨ÁzÀ gÁdå ©ºÁgÀ, 3) C§ÄÝ¯ï ®wÃ¥ï vÀAzÉ ªÉÄÊ£ÉÆ¢£ï qÁPÀļÀV, ¸Á: §UÀzÀ® ಇವರಿಗೆ ಹಿಡಿಯುವಷ್ಟರಲ್ಲಿ ಇನ್ನುಳಿದ ಆರೋಪಿತರಾದ 4) ¥Á±Á vÀAzÉ C§Äݯï gÀeÁPï RÄgÉö, 2) SÁzÀgÀ vÀAzÉ C§Äݯï gÀeÁPï RÄgÉö, 3) E¨Áæ»A vÀAzÉ C§Äݯï gÀeÁPï RÄgÉö ಇವರು ಓಡಿ ಹೋಗಿರುತ್ತಾರೆ, ನಂತರ ಪಂಚರ ಸಮಕ್ಷಮ ಜಪ್ತಿ ಪಂಚನಮೆ ಕೈಗೊಂಡು, ಸದರಿ ಆರೋಪಿತರ ವಿರುದ್ಧ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಳ್ಳಲಾಗಿದೆ.