Police Bhavan Kalaburagi

Police Bhavan Kalaburagi

Friday, June 9, 2017

BIDAR DISTRICT DAILY CRIME UPDATE 09-06-2017



¢£ÀA¥Àæw C¥ÀgÁzsÀUÀ¼À ªÀiÁ»w ¢£ÁAPÀ 09-06-2017

ಮನ್ನಾಎಖೇಳ್ಳಿ ಪೋಲಿಸ್ ಠಾಣೆ  ಗುನ್ನೆ ನಂ. 102/2017, ಕಲಂ. 279, 337 ಐಪಿಸಿ ಜೊತೆ 187 ಐಎಂವಿ ಕಾಯ್ದೆ :-
ದಿನಾಂಕ 06-06-2017 ರಂದು ಫಿಯಾದಿ ರುಕ್ಕಮ್ಮಾ ಗಂಡ ಜೆಟ್ಟೆಪ್ಪಾ ಚಾಂಬಳೋನೋರ ವಯ: 70 ವರ್ಷ, ಜಾತಿ: ಗೊಂಡ, ಸಾ: ನಂದಗಾಂವ, ತಾ: ಜಿಲ್ಲಾ: ಬೀದರ ರವರು ಹಿಲಾಲಪುರ ಗ್ರಾಮಕ್ಕೆ ಹೊಗಬೇಕೆಂದು  ಆಟೋ ನಂ. ಕೆಎ-39/2938 ನೇದ್ದರಲ್ಲಿ ಕುಳಿತುಕೊಂಡು ಅದರಲ್ಲಿ ಲಲೀತಾ ಗಂಡ ಭಿಮಷಾ ಇವರು ಸಹ ಕುಳಿತಿದ್ದು ಸದರಿ ಆಟೋ ಮನ್ನಾಎಖೆಳ್ಳಿ ಬಿಟ್ಟು ನಿಡವಂಚಾ ಬೊಂಬಳಗಿ ಮಾರ್ಗವಾಗಿ ರೆಕುಳಗಿ ಕಡೆ ಹೊಗುತ್ತಿರುವಾ ಬೊಂಬಳಗಿ ರೆಕುಳಗಿ ಅಂದರೆ ಎರಡು ಗ್ರಾಮಗಳ ಮದ್ಯ ಸದರಿ ಆಟೋ ಚಾಲಕನಾದ ಆರೋಪಿಯು ತನ್ನ ತನ್ನ ಆಟೋವನ್ನು ಅತಿ ವೇಗ ಹಾಗೂ ನಿಶ್ಕಾಳಜಿತನದಿಂದ ನಡೆಯಿಸಿಕೊಂಡು ತನ್ನ ಆಟೋವನ್ನು ಒಮ್ಮೇಲೆ ಪಲ್ಟಿ ಮಾಡಿದ್ದರಿಂದ ಆಟೊದಲ್ಲಿ ಕುಳಿತ ಫಿರ್ಯಾದಿಯ ಬಲಗಾಲ ಮೋಳಕಾಲ ಕೆಳಗಡೆ ಗುಪ್ತಗಾಯ ಮತ್ತು ಎಡಗಾಲ ಪಾದಕ್ಕೆ ರಕ್ತಗಾಯವಾಗಿದ್ದು ಮತ್ತು ಫಿರ್ಯಾದಿಯವರ ಜೋತೆಯಲ್ಲಿ ಕುಳಿತ ಲಲೀತಾ ಇವರ ಎರಡು ಬಲ ಭುಜಕ್ಕೆ ಗುಪ್ತಗಾಯವಾಗಿದ್ದು ಮತ್ತು ಎದೆಗೆ ಗುಪ್ತಗಾವಾಗಿರುತ್ತದೆ, ಆರೋಪಿಯು ತನ್ನ ಆಟೋವನ್ನು ಅಲ್ಲಿಯೇ ಬಿಟ್ಟು ಓಡಿ ಹೊಗಿರುತ್ತಾನೆ, ನಂತರ ಫಿರ್ಯಾದಿ ಹಾಗೂ ಲಲಿತಾ ಇಬ್ಬರಿಗೂ ಲಲಿತಾ ಇವರ ಮಗನಾದ ನಾಗಶೇಟ್ಟಿ ಇತನು ಚಿಕಿತ್ಸೆ ಕುರಿತು ಬೀದರ ಸರಕಾರಿ ಆಸ್ಪತ್ರೆಗೆ ತಂದು ದಾಖಲು ಮಾಡಿರುತ್ತಾರೆಂದು ಕೊಟ್ಟ ಫಿರ್ಯಾದಿಯವರ ಹೇಳಿಕೆ ಸಾರಾಂಶದ ಮೇರೆಗೆ ದಿನಾಂಕ 09-06-2017 ರಂದು ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಳ್ಳಲಾಗಿದೆ.

UÁA¢üUÀAd ¥Éưøï oÁuÉ UÀÄ£Éß £ÀA. 102/2017, PÀ®A. 20(©) J£ï.r.¦.J¸ï PÁAiÉÄÝ 1985 :-
¢£ÁAPÀ 09-06-2017 gÀAzÀÄ ©ÃzÀgÀ ªÉÄÊ®ÆgÀ ºÀwÛgÀ MAzÉà ªÀiÁvÀgÀA EAlgÀ£ÁåµÀ£À¯ï ±Á¯É ºÀwÛgÀ EgÀĪÀ RįÁè eÁUÉAiÀİè AiÀÄĸÀÄ¥sÀ«ÄAiÀiÁ EªÀgÀ ºÉÆmɯï JzÀÄjUÉ M§â ªÀåQÛ MAzÀÄ ¥Áè¹ÖPï aîzÀ°è UÁAeÁ ªÀiÁgÁl ªÀiÁqÀÄwÛzÁÝ£ÉAzÀÄ dUÀ£ÁßxÀ gÉrØ vÀºÀ¹Ã¯ÁÝgÀ ©ÃzÀgÀ gÀªÀjUÉ RavÀ ªÀiÁ»w §AzÀ ªÉÄÃgÉUÉ vÀºÀ¹Ã¯ÁÝgÀgÀªÀgÀÄ ¥Éưøï oÁuÉUÉ §AzÀÄ E§âgÀÄ ¥ÀAZÀgÀ£ÀÄß ªÀÄvÀÄÛ vÀÆPÀ ªÀiÁqÀĪÀ ªÀåQÛAiÀÄ£ÀÄß §gÀªÀiÁrPÉÆAqÀÄ, oÁuÉAiÀÄ ¹§âA¢AiÀĪÀgÉÆqÀ£É ©ÃzÀgÀ ªÉÄÊ®ÆgÀ MAzÉà ªÀiÁvÀgÀA EAlgÀ£ÁåµÀ£À¯ï ±Á¯É ºÀwÛgÀ ªÀÄgÉAiÀiÁV ¤AvÀÄ £ÉÆÃqÀ¯ÁV UÀ¥sÀÆgÀ vÀAzÉ ZÁAzÀ¥Á±Á CUÁægÀ ªÀAiÀÄ 27 ªÀµÀð, ¸Á: UÁA¢ü£ÀUÀgÀ ªÉÄÊ®ÆgÀ ©ÃzÀgÀ EvÀ£ÀÄ MAzÀÄ ¥Áè¹ÖPï aîzÀ°è UÁAeÁªÀ£ÀÄß vÀÄA©PÉÆAqÀÄ ªÀiÁgÁl ªÀiÁqÀĪÀ ¸À®ÄªÁV AiÀÄĸÀÄ¥sÀ «ÄAiÀiÁ EªÀgÀ ºÉÆmÉ¯ï ºÀwÛgÀ ¤AwzÀÝ£ÀÄß SÁwæ ¥Àr¹PÉÆAqÀÄ DvÀ£À ªÉÄÃ¯É zÁ½ ªÀiÁr »rzÀÄ ¸ÀzÀj ¥Áè¹ÖPÀ aîªÀ£ÀÄß ©aÑ £ÉÆÃqÀ¯ÁV CzÀgÀ°è 5 PÉ.f UÁAeÁ C.Q 5000/- gÀÆ. EzÀÄÝ ¥ÀAZÀ£ÀªÉÄ CrAiÀÄ°è ¸Áé¢üãÀ ¥Àr¹PÉÆAqÀÄ, £ÀAvÀgÀ ¸ÀzÀj DgÉÆÃ¦vÀ£À «gÀÄzÀÞ ¥ÀæPÀgÀt zÁR°¹PÉÆAqÀÄ vÀ¤SÉ PÉÊUÉÆ¼Àî¯ÁVzÉ.

Kalaburagi District Reported Crimes

ಕಳವು ಪ್ರಕರಣ :
ಆಳಂದ ಠಾಣೆ : ಶ್ರೀ.ಚೆನ್ನವೀರಯ್ಯಾ ತಂದೆ ಬಸಯ್ಯಾ ಹಿರೇಮಠ ಸಾ: ಜಿಡಗಾ ತಾ:ಆಳಂದ ರವರು ಶ್ರೀ ಕ್ಷೇತ್ರ ಜಿಡಗಾ ಗ್ರಾಮದ ಶ್ರೀ ಸಿದ್ದರಾಮೇಶ್ವರ ನವ ಕಲ್ಯಾಣ ಮಠ ಸುಪ್ರಸಿದ್ದ ಮಠವಿದ್ದು 2004 ನೇ ಸಾಲಿನಲ್ಲಿ ಪರಮ ಪೂಜ್ಯ  ಶ್ರೀ.ಸಿದ್ಧಾರಾಮೇಶ್ವರ ಮಾಹಾಸ್ವಾಮಿಗಳು ಲಿಂಗೈಕೆರಾಗಿದ್ದು ಸದರಿ ಸ್ಥಳದಲ್ಲಿ ಯೋಗ ಸಮಾಧಿಯ ದೇವಸ್ಥಾನದ ಕಟ್ಟಡ ನಡೆದಿದ್ದು ಸದರಿ ದೇವಾಸ್ಥಾನದಲ್ಲಿ ಶ್ರೀ ಸಿದ್ದರಾಮೇಶ್ವರ ಬೆಳ್ಳಿ ಮೂರ್ತಿ ಸ್ಥಾಪನೆ ಮಾಡಿದ್ದು ದಿನಾಲೂ ದೇವಸ್ಥಾನಕ್ಕೆ ಭಕ್ತಾಧಿಗಳು ದರ್ಶನ ಪಡೆದುಕೊಂಡು ಹೋಗುತ್ತಾರೆ. ಗದ್ದಿಗೆಯ ಪ್ರಧಾನ ಅರ್ಜಕರಾದ ಗುರುಲಿಂಗಯ್ಯಾ ಮಠಪತಿ ಇವರು ದಿನಾಲೂ ಬೆಳ್ಳಿಗ್ಗೆ 5:00 ಗಂಟೆಗೆ ಗದ್ದುಗೆಗೆ ಪೂಜೆ ಪ್ರಾರಂಬಿಸುತ್ತಿದರು. ಮತ್ತು ಪ್ರತಿನಿತ್ಯ ದೇವಸ್ಥಾನದ ಆವರಣವನ್ನು ನಾಗಲಿಂಗ ಎಂಬ ವ್ಯಕ್ತಿ ಸ್ವಚ್ಛತೆ ಮಾಡಿ ಅಲ್ಲಿಯೇ ಮಲಗುತ್ತಿದ್ದನು. ದಿನಾಂಕ: 08/06/2017 ರಂದು ಬೆಳಿಗ್ಗೆ 05:20 ಗಂಟೆಗೆ ನನಗೆ ಗದ್ದಿಗೆಯ ಪ್ರಧಾನ ಅರ್ಚಕರಾದ ಗುರುಲಿಂಗಯ್ಯಾ ಮಠಪತಿ ಇವರು ಪೋನ ಮೂಲಕ ವಿಷಯ ತಿಳಿಸಿದೆನೆಂದರೆ ನಾನು ಎಂದಿನಂತೆ ಶ್ರೀ.ಸಿದ್ದರಾಮೇಶ್ವರ ದೇವರ ಗದ್ದುಗೆ ಪೂಜೆ ಮಾಡಬೇಕೆಂದು ದೇವಸ್ಥಾನದ ಗದ್ದುಗೆ ಕಡೆಗೆ ಬಂದಾಗ ದೇವಸ್ಥಾನ ಮುಖ್ಯ ದ್ವಾರದ ಕೀಲಿ ಕೈ ಮುರಿದು ಕೆಳಗಡೆ ಬಿದಿದ್ದು ನಂತರ ಒಳಗಡೆ ಇರುವ ಗರ್ಭಗುಡಿಯ ಬಾಗಿಲಿನ ಕೀಲಿಯು ಮುರಿದು ಬಿದಿದ್ದು ಗರ್ಭ ಗುಡಿಯ ಒಳಗಡೆ ಇರುವ ಸಿದ್ದರಾಮೇಶ್ವರ ಬೆಳ್ಳಿಯ ಮೂರ್ತಿ ಹಾಗೂ ಇತರೇ ಪೂಜಾ ಸಾಮಾನುಗಳು ಹಾಗೂ ಎರಡು ಕಾಣಿಕೆಯ ಹುಂಡಿಯಲ್ಲಿನ ಹಣ ಯಾರೋ ಕಳ್ಳರು ರಾತ್ರಿ ಸಮಯದಲ್ಲಿ ಕಳ್ಳತನ ಮಾಡಿರುತ್ತಾರೆ ಅಂತಾ ತಿಳಿಸಿದರಿಂದ ನಾನು ಜಿಡಗಾ ಮಠಕ್ಕೆ ಬಂದು ನೋಡಲು 1) ಒಂದು ಸಿದ್ಧಾರಾಮೇಶ್ವರ ಬೆಳ್ಳಿ ಮೂರ್ತಿ 05 ಕೆಜಿ 2) ಒಂದು ಬೆಳ್ಳಿ ಕೀರಿಟ 01 ಕೆಜಿ 3) 100 ಗ್ರಾಂ.ದ ಒಂದು ಮಾವಿನಕಾಯಿ ಲಿಂಗ 4) 400 ಗ್ರಾಂ. ಒಂದು ರುದ್ರಾಕ್ಷಿ ಸರ 5) 02 ಕೆ.ಜಿ.ಯ 12 ಬೆಳ್ಳಿಯ ಬಟ್ಟಲುಗಳು 6) 04 ಕೆ.ಜಿ.ಯ 04 ಬೆಳ್ಳಿಯ ಸಮಾಯಿಗಳು 7) 07 ಕೆ.ಜಿ.ಯ 05 ಬೆಳ್ಳಿಯ ಪೂಜೆಯ ತಾಟುಗಳು 8) 25 ಗ್ರಾಂ. ಒಂದು ತೀರ್ಥ ಬಟ್ಟಲು ಮತ್ತು ಚಮಚ 9)  500 ಗ್ರಾಂ ಒಂದು ಬೆಳ್ಳಿಯ ಬೆತ್ತಾ 10) 02 ಕೆ.ಜಿ.ಯ ಒಂದು ಧಾರ ಪಾತ್ರೆ  (ರುದ್ರ ಬಿಂದಿಗೆ ) 11) ಒಂದು ಬೆಳ್ಳಿಯ ಶಂಖ 25 ಗ್ರಾಂ 12) 02 ಕೆ.ಜಿ.ಯ ಒಂದು ಶರಣಬಸವೇಶ್ವರ ಬೆಳ್ಳಿ ಮೂರ್ತಿ 13) 1/2 ಕೆ.ಜಿ.ಯ ಬೆಳ್ಳಿಯ ಆರತಿ 14) 1/2 ಕೆ.ಜಿ.ಯ ಪಂಚಮುಖದ ಘಂಟೆ 15) 200 ಗ್ರಾಂ ಬೆಳ್ಳಿಯ 12 ತೀರ್ಥ ಚಮಚಗಳು 16) 01 ಕೆ.ಜಿ.ಯ ಬೆಳ್ಳಿಯ ಆರ್ಶೀವಾದ ಕೀರಿಟ  ಹೀಗೆ ಒಟ್ಟು.28 ಕೆ.ಜಿ. 250 ಗ್ರಾಂ.ದ ಬೆಳ್ಳಿಯ ಮೂರ್ತಿಗಳು ಹಾಗೂ ಪೂಜಾ ಸಾಮಾನುಗಳು ಅ.ಕೀ.09 ಲಕ್ಷ 17) 05 ಕೆ.ಜಿ.ಯ ಹನುಮಾನ ದೇವರ ಹಿತ್ತಾಳೆ ಮೂರ್ತಿ 18) 02 ಕೆ.ಜಿ.ಯ ಹಿತ್ತಾಳೆಯ ನಂದಾದೀಪಗಳು ಹೀಗೆ ಒಟ್ಟು 07 ಕೆ.ಜಿ.ಯ ಹಿತ್ತಾಳೆ ಸಾಮಾನುಗಳು ಅ.ಕೀ.5000/-ರೂ  19) 01 ತೊಲೆಯ ಬಂಗಾರದ ಕಡ್ಡಿ ಅ.ಕೀ.20,000/-ರೂ 20) 02 ಕಾಣಿಕೆಯ ಹುಂಡಿಯಲ್ಲಿದ್ದ ಹಣ ಅ.ಕೀ.1,10,000/-ರೂ ಹೀಗೆ ಒಟ್ಟು. 10,35,000/-ರೂ ಕೀಮ್ಮತಿನ ಸಿದ್ದಾರಾಮೇಶ್ವರ ಬೆಳ್ಳಿಯ ಮೂರ್ತಿ ಹಾಗೂ ಬೆಳ್ಳಿ-ಬಂಗಾರ ಮತ್ತು ಹಿತ್ತಾಳೆ ಪೂಜಾ ಸಾಮಾನುಗಳು ಹಾಗೂ ಕಾಣಿಕೆಯ ಹುಂಡಿಯಲ್ಲಿದ್ದ ಹಣವನ್ನು ಯಾರೋ ಕಳ್ಳರು ದಿನಾಂಕ:07/06/2017 ರಂದು ರಾತ್ರಿ 11:00 ಗಂಟೆಯಿಂದ ದಿ:08/06/2017 ರ ಬೇಳಗಿನ 05:00 ಗಂಟೆಯ ಮಧ್ಯದ ಅವಧಿಯಲ್ಲಿ ಸಿದ್ದಾರಾಮೇಶ್ವರ ದೇವಸ್ಥಾನದ ಮುಖ್ಯ ದ್ವಾರ ಮತ್ತು ಗರ್ಭ ಗುಡಿಯ ಕೀಲಿ ಕೈ ಮುರಿದು ಕಳ್ಳತನ ಮಾಡಿಕೊಂಡು ಹೋಗಿರುತ್ತಾರೆ. ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಆಳಂದ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.  
ಹಲ್ಲೆ ಪ್ರಕರಣ :
ನರೋಣಾ ಠಾಣೆ :  ಶ್ರೀ.ಗೌತಮ ತಂದೆ ನಾಮದೇವ ಸಿಂಗೆ ಸಾ||ವಾಗ್ದರಗಿ ಇವರು ನಮ್ಮ ಮನೆಯ ಪಕ್ಕದಲ್ಲಿಯೇ ನಮ್ಮ ಅಣ್ಣತಮ್ಮಕಿಯವರಾದ ಪಾಂಡುರಂಗ ತಂದೆ ಹಣಮಂತ ಸಿಂಗೆ ಇವರ ಮನೆ ಇರುತ್ತದೆ. ನಾವು ನಮ್ಮ ಮನೆಯ ಅಂಗಳದ ಸುತ್ತಲೂ ಒಣಕಲ್ಲಿನ ಕಂಪೌಂಡ ಕಟ್ಟಿಕೊಂಡಿರುತ್ತೇವೆ. ಪಾಂಡುರಂಗ ಇವರು ಸಹ ಕಾಂಪೌಂಡ ಗೋಡೆ ಕಟ್ಟಿಕೊಂಡಿದ್ದು. ಮೊನ್ನೆ ಮಳೆ ಬಂದಿದ್ದರಿಂದ ಅವರ ಕಂಪೌಂಡ ಗೋಡೆ ಕುಸಿದು ಬಿದ್ದಿರುತ್ತದೆ. ಸದರಿ ಕುಸಿದು ಬಿದ್ದಿರುವ ಗೋಡೆಯನ್ನು ನಿನ್ನೆ ದಿನಾಂಕ: 07/06/2017 ರಂದು ಕಟ್ಟುತ್ತಿರುವಾಗ ಅವರ ಕಲ್ಲುಗಳನ್ನು ನಮ್ಮ ಕಾಂಪೌಂಡ ಮೇಲೆ ಇಡುತ್ತಿದ್ದರು ಅದಕ್ಕೆ ನಾನು ನಮ್ಮ ಕಾಂಪೌಂಡ ಮೇಲೆ ಇಡಬೇಡಿ ಕೆಳಗೆ ಇಡಿ ಎಂದು ಹೇಳುತ್ತಿರುವಾಗ ಮಧ್ಯಾಹ್ನ 3-30 ಗಂಟೆಯ ಸುಮಾರಿಗೆ ಸದರಿ ಪಾಂಡುರಂಗ ತಂದೆ ಹಣಮಂತ ಸಿಂಗೆ, ಪ್ರಭುಲಿಂಗ ತಂದೆ ಪಾಂಡುರಂಗ ಸಿಂಗೆ, ಕಮಲಾಬಾಯಿ ಗಂಡ ಪಾಂಡುರಂಗ ಸಿಂಗೆ, ಜಯಶ್ರೀ ತಂದೆ ಪ್ರಭುಲಿಂಗ ಸಿಂಗೆ, ಹಣಮಂತ ತಂದೆ ಪಾಂಡುರಂಗ ಸಿಂಗೆ ಇವರುಗಳೆಲ್ಲರೂ ಕೂಡಿಕೊಂಡು ಕೈಯಲ್ಲಿ ಕಲ್ಲು ಬಡಿಗೆಗಳನ್ನು ಹಿಡಿದುಕೊಂಡು ಬಂದು ಅವರಲ್ಲಿ ಪಾಂಡುರಂಗ ಹಾಗೂ ಪ್ರಭುಲಿಂಗ ಇವರುಗಳು ನನಗೆ   ಏ ಸೂಳೆ ಮಗನ್ಯಾ ನಿಮ್ಮ ಕಂಪೌಂಡ ಮೇಲೆ ಕಲ್ಲು ಇಟ್ಟಿದ್ದರೆ ನೀನಗೇನಾಗತದ ಎಂದು ಅವಾಚ್ಯ ಶಬ್ದಗಳಿಂದ ಬೈಯುದ್ದರು ಅದಕ್ಕೆ ನಾನು ನಮ್ಮ ಕಾಂಪೌಂಡ ಒಣಕಲ್ಲಿನಿಂದ ಕಟ್ಟಿದ್ದು ಉರಳಿ ಬಿಳುತ್ತದೆಂದು ತಿಳಿಸಿ ಹೇಳುವಷ್ಟರಲ್ಲಿಯೇ ಪ್ರಭುಲಿಂಗ ತನ್ನ ಕೈಯಲ್ಲಿದ್ದ ಬಡಿಗೆಯಿಂದ ನನ್ನ ತಲೆಯ ಎಡಗೆ ಹೊಡೆದಿದ್ದರಿಂದ ಭಾರಿರಕ್ತ ಗಾಯವಾಗಿದೆ ಆಗ ನನ್ನ ತಾಯಿಯಾದ ಪಾರ್ವತಿ ಇವರು ಜಗಳ ಬಿಡಿಸಲು ಬಂದಾಗ ಕಮಲಾಬಾಯಿ, ಜಯಶ್ರೀ ಇವರುಗಳು ಅವಳಿಗೆ ಕೈಯಿಂದ ಹೊಡೆಬಡಿಮಾಡಿ ನೆಲಕ್ಕೆ ಕೆಡವಿದಾಗ ಹಣಮಂತ ಸಿಂಗೆ ಈತನು ಕೈಯಿಂದ ನನ್ನ ತಾಯಿಯ ಹೊಟ್ಟೆಗೆ ಹೊಡೆದು ಕೂದಲು ಹಿಡಿದು ಎಳೆದಾಡಿ ಕಾಲಿನಿಂದ ಒದ್ದಿರುತ್ತಾನೆ. ಆಗ ನಾನು ನಮ್ಮ ತಾಯಿಗೆ ಹೊಡೆಯಬೇಡರಿ ಎಂದು ಚಿರಾಡುವಾಗ ಪಾಂಡುರಂಗನು ಕಲ್ಲಿನಿಂದ ನನ್ನ ಎಡಗೈ ರಟ್ಟೆಗೆ ಹಾಗೂ ಬಲಗೈ ಮೊಳಕೈಗೆ ಹೊಡೆದಿದ್ದರಿಂದ ರಕ್ತಗಾಯಗಳು ಆಗಿರುತ್ತವೆ. ಆಗ ಅಲ್ಲಿಯೇ ಇದ್ದ ನನ್ನ ಅಣ್ಣ ಸಂಜುಕುಮಾರನು ಜಗಳ ಬಿಡಿಸಲು ಬಂದಾಗ ಹಣಮಂತ ಮತ್ತು ಪ್ರಭುಲಿಂಗ ಇವರು ಕೈಯಿಂದ ಅವನ ಬೆನ್ನಮೇಲೆ ಮತ್ತು ಕಪಾಳ ಮೇಲೆ ಹೊಡೆದಿರುತ್ತಾರೆ.  ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ನರೋಣಾ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. 

Thursday, June 8, 2017

Yadgir District Reported Crimes


                                                   Yadgir District Reported Crimes
ಶಹಾಪೂರ ಪೊಲೀಸ್ ಠಾಣೆ ಗುನ್ನೆ ನಂ. 185/2017 ಕಲಂ 279. 304(ಎ) ಐಪಿಸಿ;- ದಿನಾಂಕ: 07/06/2017 ರಂದು 4.00 ಕ್ಕೆ ಫಿಯರ್ಾದಿ ಠಾಣೆಗೆ ಹಾಜರಾಗಿ ಒಂದು ಕನ್ನಡದಲ್ಲಿ ಟೈಪ್ ಮಾಡಿದ ಒಂದು ದೂರು ಅಜರ್ಿ ನೀಡಿದ್ದರ ಸಾರಾಂಶವೇನೆಂದರೆ, ನಮ್ಮ ತಂದೆ ತಾಯಿಗೆ ಇಬ್ಬರು ಗಂಡು ಮಕ್ಕಳಿದ್ದು, ಸಿದ್ದಾರ್ಥ ನನ್ನ ಹಿರಿಯಣ್ಣ ಇರುತ್ತಾನೆ. ನಿನ್ನೆ ದಿನಾಂಕ: 06/06/2017 ರಂದು ಮಧ್ಯಾಹ್ನ 12.30 ಗಂಟೆ ಸುಮಾರಿಗೆ ನನ್ನ ಅಣ್ಣ ಸಿದ್ದಾರ್ಥ ಇವನು ಕಲಬುಗರ್ಿಯಲ್ಲಿ ಕೆಲಸ ಇದೆ ನಾನು ಕಲಬುಗರ್ಿಗೆ ಹೋಗಿ ಬರುತ್ತೇನೆ ಅಂತಾ ಹೇಳಿ ನಮ್ಮ ಸ್ಕಾಪರ್ಿಯೋ ನಂ. ಕೆಎ-33 ಎಂ-5008 ನೇದ್ದನ್ನು ತೆಗೆದುಕೊಂಡು ಹೋಗಿದ್ದನು. ಇಂದು ದಿನಾಂಕ;07/06/2017 ರಂದು 1.30 ಎ.ಎಂ ಸುಮಾರಿಗೆ ಮಲ್ಲಿಕಾಜರ್ುನ ಹೂಗಾರ ಎನ್ನುವವರು ನನ್ನ ನನಗೆ ಫೋನ್ ಮಾಡಿ ತಿಳಿಸಿದ್ದೇನೆಂದರೆ, ನಾನು ಮತ್ತು ನನ್ನ ಗೆಳೆಯ ಭೀಮಣ್ಣ ತಂ/ ಹಣಮಂತ ಜಾಲಹಳ್ಳಿ ಇಬ್ಬರು ಕೆಲಸ ನಿಮಿತ್ಯ ಶಹಾಪುರಕ್ಕೆ ಬಂದು ನಮ್ಮ ಕೆಲಸ ಮುಗಿಸಿಕೊಂಡು ರಾತ್ರಿ ಶಹಾಪುರದಲ್ಲಿಯೇ ಊಟ ಮಾಡಿ ಮಳೆ ಬರುತ್ತಿದ್ದರಿಂದ ನಾವು ತಡವಾಗಿ ನಮ್ಮ ಮೋಟರ ಸೈಕಲದಲ್ಲಿ ಸುರಪುರಕ್ಕೆ ಹೊರಟೆವು ರಾತ್ರಿ ಅಂದಾಜು 01.00 ಎ.ಎಂ. ಸುಮಾರಿಗೆ ಶಹಾಪುರ-ಸುರಪುರ ಮುಖ್ಯ ರಸ್ತೆಯ ರಸ್ತಾಪುರ ಕಮಾನ ದಾಟಿ ಅಂದಾಜು 500 ಮೀಟರ ದೂರದಲ್ಲಿ ಹತ್ತಿಗುಡೂರ ಕಡೆಗೆ ಹೋಗುತಿದ್ದಾಗ ಎದುರಿನಂದ ಒಂದು ಲಾರಿಯ ಚಾಲಕನು ತನ್ನ ಲಾರಿಯನ್ನು ಅತಿವೇಗ ಮತ್ತು ಅಲಕ್ಷತನದಿಂದ ನಡೆಸಿಕೊಂಡು ಬರುತ್ತಾ ಯಾವುದೋ ಒಂದು ವಾಹನಕ್ಕೆ ಓವರ್ ಟೇಕ್ ಮಾಡಲು ರೋಡಿನ ಬಲ ಸೈಡಿಗೆ ಕಟ್ ಮಾಡಿದಾಗ ಶಹಾಪುರ ಕಡೆಯಿಂದ ನಮ್ಮ ಮುಂದೆ ಹೊರಟಿದ್ದ ಒಂದು ಸ್ಕಾಪರ್ಿಯೋ ವಾಹನಕ್ಕೆ ಎದುರಿನಿಂದ ಜೋರಾಗಿ ಡಿಕ್ಕಿಪಡಿಸಿದ ಪರಿಣಾಮ ಸ್ಕಾಪರ್ಿಯೋ ವಾಹನವು ಚಾಲಕನ ನಿಯಂತ್ರಣ ತಪ್ಪಿ ರೋಡಿನ ಮೇಲೆ ಪಲ್ಟಿಯಾಗಿ ದೂರ ಹೋಗಿ ಬಿದ್ದಿತು. ಲಾರಿ ಚಾಲಕನು ತನ್ನ ಲಾರಿಯನ್ನು ಸ್ವಲ್ಪ ಮುಂದೆ ಹೋಗಿ ನಿಲ್ಲಿಸಿ ಲಾರಿಯಿಂದ ಕೆಳಗೆ ಇಳಿದಾಗ ನಾವು ಅವನ ಹತ್ತಿರ ಹೋಗಿ ಅವನ ಹೆಸರು ವಿಚಾರಿಸಲಾಗಿ ಅವನು ತನ್ನ ಹೆಸರು ಬಿ.ವೆಂಕಟ ಶಿವಡು ತಂ/ ಬಿ.ನಾರಾಯಣ ಬುಡಗಿ ಸಾ|| ಗ್ರಂದಿವೇಮುಲಾ ಅಂತಾ ಹೇಳಿದನು. ನಂತರ ಸ್ಕಾಪರ್ಿಯೋ ವಾಹನದ ಹತ್ತಿರ ಹೋಗಿ ನೋಡಲಾಗಿ ಸ್ಕಾಪರ್ಿಯೋ ವಾಹನದ ನಂ. ಕೆಎ-33 ಎಂ-5008 ಇದ್ದು, ಅದರ ಚಾಲಕನು ವಾಹನದಿಂದ ಕೆಳಗೆ ಅಂದರೆ ರೋಡಿನ ಮೇಲೆ ಬಿದ್ದಿದ್ದು, ಅವನಿಗೆ ಅಪಘಾತದಲ್ಲಿ ಮುಖಕ್ಕೆ ಬಾರೀ ರಕ್ತಗಾಯವಾಗಿ ಚಪ್ಪಟೆಯಾಗಿರುತ್ತದೆ ಮತ್ತು ಬಲಗೈ ಮುಡ್ಡಿ ಮುರಿದು ಭಾರೀ ರಕ್ತಗಾಯ ಮತ್ತು ಎದೆಗೆ, ಬಲ ಪಕ್ಕಿಗೆ, ಬಲಗಾಲ ಮೊಳಕಾಲಿಗೆ ತರಚಿದ ಗಾಯಗಳಾಗಿ ಸ್ಥಳದಲ್ಲಿಯೇ ಮೃತಪಟ್ಟಿರುತ್ತಾನೆ. ಅಪಘಾತ ಪಡಿಸಿದ ಲಾರಿ ನಂ. ಎಪಿ-21 ಎಕ್ಸ-2838 ಇದ್ದು, ನಿಮ್ಮ ಸ್ಕಾಪರ್ಿಯೋ ವಾಹನವನ್ನು ನೋಡಿ ಗುರುತಿಸಿ ನಿಮಗೆ ಫೋನ್ ಮಾಡಿರುತ್ತೇವೆ ಅಂತಾ ಹೇಳಿದಾಗ ನಾನು ಮತ್ತು ನನ್ನ ತಾಯಿ ಲಕ್ಷ್ಮಿ ಗಂ/ ದೇವಿಂದ್ರಪ್ಪ ಎತ್ತಿನಮನಿ ಇಬ್ಬರು ಘಟನೆ ಸ್ಥಳಕ್ಕೆ ಬಂದು ನೋಡಲಾಗಿ ನನ್ನ ಅಣ್ಣ ಸಿದ್ದಾರ್ಥನ ಮೃತ ದೇಹ ರೋಡಿನಲ್ಲಿ ಬಿದ್ದಿದ್ದು, ನೋಡಿ ಗುರುತಿಸಿರುತ್ತೇವೆ. ಅಣ್ಣ ಸಿದ್ದಾರ್ಥನ ಮುಖಕ್ಕೆ ಬಾರೀ ರಕ್ತಗಾಯವಾಗಿ ಚಪ್ಪಟೆಯಾಗಿರುತ್ತದೆ ಮತ್ತು ಬಲಗೈ ಮುಡ್ಡಿ ಮುರಿದು ಭಾರೀ ರಕ್ತಗಾಯ ಮತ್ತು ಎದೆಗೆ, ಬಲ ಪಕ್ಕಿಗೆ, ಬಲಗಾಲ ಮೊಳಕಾಲಿಗೆ ತರಚಿದ ಗಾಯಗಳಾಗಿ ಸ್ಥಳದಲ್ಲಿಯೇ ಮೃತಪಟ್ಟಿರುತ್ತಾನೆ. ಅವನ ಮೃತ ದೇಹವನ್ನು ಒಂದು ಖಾಸಗಿ ವಾಹನದಲ್ಲಿ ಹಾಕಿಕೊಂಡು ಶಹಾಪುರ ಸರಕಾರಿ ಆಸ್ಪತ್ರೆಗೆ ತಂದು ಆಸ್ಪತ್ರೆಯ ಶವಾಗಾರ ಕೋಣೆಯಲ್ಲಿ ಹಾಕಿ ದಿನಾಂಕ:07/06/2017 ರಂದು 4.00 ಗಂಟೆಗೆ ಠಾಣೆಗೆ ಬಂದಿರುತ್ತೇನೆ. ಕಾರಣ ಈ ಅಪಘಾತಕ್ಕೆ ಕಾರಣೀಭೂತನಾದ ಲಾರಿ ನಂ. ಎಪಿ-21 ಎಕ್ಸ-2838 ನೇದ್ದರ ಚಾಲಕ ಬಿ.ವೆಂಕಟ ಶಿವಡು ತಂ/ ಬಿ.ನಾರಾಯಣ ಬುಡಗಿ ಸಾ|| ಗ್ರಂದಿವೇಮುಲಾ ತಾ||ನಂದ್ಯಾಲ ಜಿ||ಕನರ್ೂಲ್(ಎಪಿ) ವಿರುದ್ದ ಕಾನೂನು ಕ್ರಮ ಜರುಗಿಸಲು ವಿನಂತಿ ಅಂತಾ ಕೊಟ್ಟ ದೂರಿನ ಸಾರಾಂಶದ ಮೇಲಿಂದ ಠಾಣೆ ಗುನ್ನೆ ನಂ. 185/2017 ಕಲಂ 279, 304(ಎ) ಐಪಿಸಿ ನೇದ್ದರಡಿಯಲ್ಲಿ ಪ್ರಕರಣದ ದಾಖಲಿಸಿಕೊಂಡು ತನಿಖೆ ಕೈಗೊಂಡೆನು.    

ಶಹಾಪೂರ ಪೊಲೀಸ್ ಠಾಣೆ ಗುನ್ನೆ ನಂ. 187/2017 ಕಲಂ 143 147 148 323 324 354 504 506 ಸಂ 149 ಐ.ಪಿ.ಸಿ ಮತ್ತು ಕಲಂ 3[1] [ಆರ್] 3[1] ಎಸ್] 3 [1] [ಡಬ್ಲ್ಯೂ] ಪರಿಶಿಷ್ಟ ಜಾತಿ ಪರಿಶಿಷ್ಟ ಪಂಗಡ ದೌರ್ಜನ್ಯ ಪ್ರತಿಬಂದ ಕಾಯ್ದೆ 1989;- ದಿನಾಂಕ 07/06/2017 ರಂದು ರಾತ್ರಿ 21-15 ಗಂಟೆಗೆ ಶಹಾಪೂರ ಸರಕಾರಿ ಆಸ್ಪತ್ರೆಯಿಂದ ಒಂದು ಎಮ್.ಎಲ್.ಸಿ ಇದೆ ಅಂತ ದೂರವಾಣಿ ಮೂಲಕ ಮಾಹಿತಿ ಬಂದ ಮೇರೆಗೆ ನಾನು ಆಸ್ಪತ್ರೆಗೆ ಹೋಗಿ ಎಮ್.ಎಲ್.ಸಿ  ಮತ್ತು ಉಪಚಾರ ಪಡೆಯುತಿದ್ದ ಗಾಯಾಳುದಾರರನ್ನು ವಿಚಾರಿಸಿ ಗಾಯಾಳು ಫಿರ್ಯಾದಿ ಶ್ರೀ ಹಣಮಂತ @ ಜಲ್ಲಪ್ಪ ತಂದೆ ಮಲ್ಲಪ್ಪ ಅಚ್ಚಕೇರಿ ವಯ 45 ವರ್ಷ ಜಾತಿ ಪ.ಜಾತಿ[ಹೊಲೆಯ] ಉಃ ಒಕ್ಕಲುತನ ಸಾಃ ಅನ್ವರ ತಾಃ ಶಹಾಪೂರ ಜಿಃ ಯಾದಗಿರಿ ಇವರು ಹೇಳಿಕೆ ಫಿರ್ಯಾದಿ ನೀಡಿದ ಸಾರಾಂಶವೆನೆಂದರೆ, ಇಂದು ದಿನಾಂಕ 07/06/2017 ರಂದು ಮದ್ಯಾಹ್ನ 2-30 ಗಂಟೆಯ ಸುಮಾರಿಗೆ  ನಾನು ಮನೆಯಲ್ಲಿದ್ದಾಗ ನನ್ನ ಮಗ ಸುನೀಲ ಈತನು ಸಂಡಾಸಕ್ಕೆ ಹೋಗಿ ಮರಳಿ ಮನೆಗೆ ಬಂದಾಗ ಹೇಳಿದ್ದೆನೆಂದರೆ, ನಾನು ಉರ ಮುಂದಿನ ಹಳ್ಳಕ್ಕೆ ಸಂಡಾಸಕ್ಕೆ ಹೋದಾಗ  ನನ್ನ ಕಡೆಗೆ ಒಂದು ದನ ಓಡಿಕೊಂಡು ಬರುತಿದ್ದಾಗ ಒಂದು ಕಲ್ಲಿನಿಂದ ದನಕ್ಕೆ ಹೊಡೆದಾಗ ನಮ್ಮೂರ ಮಲ್ಕಯ್ಯ ತಂದೆ ಸಾಬಯ್ಯ ಗುತ್ತೆದಾರ ಇವನು ನನಗೇಕೆ ಕಲ್ಲು ಹೊಡೆದಿಯಾ ಅಂತ ನನ್ನ ಜೊತೆ ತಕರಾರು ಮಾಡಿರುತ್ತಾನೆ ಅಂತ ಹೇಳಿದನು. ಆಗ ನಾನು ನನ್ನ ಮಗನಿಗೆ ಈ ಬಗ್ಗೆ ನಾನು ಮಾತನಾಡುತ್ತೆನೆ ನೀನು ಸಮ್ಮನೆ ಇರು ಅಂತ ಹೇಳಿದೆನು.

     ಇಂದು ದಿನಾಂಕ 07/06/2017 ರಂದು ಸಾಯಂಕಾಲ 5-30 ಗಂಟೆಯ ಸುಮಾರಿಗೆ ನಮ್ಮೂರ ಹನುಮಾನ ಗುಡಿಯ ಹತ್ತಿರವಿದ್ದಾಗ ಅಲ್ಲಿ ಇದ್ದ 1]  ಮಲ್ಕಯ್ಯ ಗುತ್ತೆದಾರ  ಈತನ ಹತ್ತಿರ ಹೋಗಿ ನನ್ನ ಮಗ ಸುನೀಲ ಈತನ ಜೊತೆ ಮದ್ಯಾಹ್ನದ ಸಮಯದಲ್ಲಿ ಹಳ್ಳದಲ್ಲಿ ಯಾಕೆ ತಕರಾರು ಮಾಡಿದ್ದಿಯಾ  ಅಂತ ಕೇಳಿದ್ದಕ್ಕೆ ಲೇ ಹೊಲೆ ಸೂಳೇ ಮಗನೆ ನಮ್ಮತನ ಬಂದು ಕೇಳ್ತಿಯಾ ಮಗನೆ ಅಂತ ಅಂದವನೆ ಎದೆಯ ಮೇಲಿನ ಅಂಗಿ ಹಿಡಿದು ಜಗ್ಗಾಡಿ ಅಲ್ಲೆ ಇದ್ದ ಒಂದು ಬಡಿಗೆಯಿಂದ ನನ್ನ ತಲೆಗೆ ಮತ್ತು ಬಲಗೈ ಮೋಳಕೈಗೆ ಹೊಡೆದು ರಕ್ತಗಾಯ ಮಾಡಿದನು. ಅಲ್ಲೆ ಇದ್ದ 2] ಈರಪ್ಪ ತಂದೆ ಸೋಪಯ್ಯ ಗುತ್ತೆದಾರ, 3] ಬಸು ತಂದೆ ಶರಣಪ್ಪಗೌಡ 4] ರಾಜು ತಂದೆ ಶರಣಪ್ಪಗೌಡ 5] ಸುರೇಶ ತಂದೆ ಶರಣಪ್ಪಗೌಡ 6] ರಮೇಶ ತಂದೆ ಯಂಕಯ್ಯ 7] ಬಸು ತಂದೆ ದೊಡ್ಡಪ್ಪಗೌಡ 8] ಮಹೇಶ ತಂದೆ ಯಂಕಯ್ಯ 9] ಯಮನಯ್ಯ ತಂದೆ ಮರಿಲಿಂಗ  ಇವರೆಲ್ಲರೂ  ಬಂದು ಈ ಹೊಲೆ ಸೂಳೇ ಮಗನದು ಉರಾಗ ಹೆಚ್ಚಾಗಿದೆ ಅಂತ ಹೊಡೆಯಲು ಬರುತಿದ್ದಾಗ ಜಗಳ ನೋಡಿ ನನ್ನ ಅಣ್ಣನ ಮಗಳು ಸಿದ್ದಮ್ಮ ಗಂಡ ಹಣಮಂತ ತೆಳಗಿನಮನಿ ಮತ್ತು ನಮ್ಮ ಓಣಿಯ ಮರೇಮ್ಮ ಗಂಡ ನಾಗಪ್ಪ ಕಕ್ಕೇರಿ ಇವರು ಜಗಳ ಬಿಡಿಸಿಕೊಳ್ಳಲು ಬಂದಾಗ  ಸಿದ್ದಮ್ಮ ಇವಳಿಗೆ ಈರಪ್ಪ ಗುತ್ತೆದಾರ, ಈತನು ತಲೆಯ ಕೂದಲು ಹಿಡಿದು ಜಗ್ಗಾಡಿ ಕೈಯಿಂದ ಬೆನ್ನಿಗೆ ಹೊಡೆಯುತಿದ್ದಾಗ  ರಮೇಶ ತಂದೆ ಯಂಕಯ್ಯ ಈತನು ಅಲ್ಲೆ ಬಿದ್ದ ಒಂದು ಹಿಡಿ ಗಾತ್ರದ ಕಲ್ಲಿನಿಂದ ಎಡಗಾಲಿನ ಮೋಳಕಾಲ ಕೆಳಗೆ ಹೊಡೆದು ರಕ್ತಗಾಯ ಪಡಿಸಿರುತ್ತಾನೆ. ಮರೇಮ್ಮ ಇವಳಿಗೆ ಮಹೇಶ ತಂದೆ ಯಂಕಯ್ಯ ಈತನು ಕೈಯಿಂದ ಹೊಟ್ಟೆಗೆ ಹೊಡೆದು ಕಾಲಿನಿಂದ ಒದ್ದಿರುತ್ತಾನೆ. ಯಮನಯ್ಯ ತಂದೆ ಮರಿಲಿಂಗ ಈತನು ತಲೆಯ ಕೂದಲು ಹಿಡಿದು ಜಗ್ಗಾಡುತಿದ್ದಾಗ ಬಸು ತಂದೆ ಶರಣಪ್ಪಗೌಡ, ರಾಜು ತಂದೆ ಶರಣಪ್ಪಗೌಡ, ಸುರೇಶ ತಂದೆ ಶರಣಪ್ಪಗೌಡ ಇವರೆಲ್ಲರೂ ಈ ಸೂಳೆ ಮಕ್ಕಳದು ಬಹಳಾಗಿದೆ ಖಲಾಸ ಮಾಡಿರಿ ಅಂತ ಅನ್ನುತ್ತಿದ್ದಾಗ ನಮ್ಮೂರ ಮಲ್ಲಪ್ಪ ತಂದೆ ಮರೇಪ್ಪ ಹೊಸಮನಿ, ಹಣಮಂತ ತಂದೆ ಬಸಪ್ಪ ಅಚ್ಚಕೇರಿ, ಮತ್ತು ನನ್ನ ಮಗ ಸುನೀಲ ಮೂರು ಜನ ಬಂದು ಜಗಳ ಬಿಡಿಸಿಕೊಂಡರು. ಸದರಿ ಘಟನೆಯು ನಮ್ಮೂರ ಹನುಮಾನ ಮಂದಿರ ಹತ್ತಿರ ಸಾಯಂಕಾಲ 5-30 ಗಂಟೆಯಿಂದ 6-00 ಗಂಟೆಯ ವರೆಗೆ ನಡೆದಿರುತ್ತದೆ.

    ನಮಗೆ ಹೊಡೆ ಬಡೆ ಮಾಡಿದ, ಮೇಲೆ ನಮೂದು ಮಾಡಿದ ಜನರು ಈ ಸಲ ಬಜಾವ ಆದ್ರಿ ಮಕ್ಕಳೇ ಇನ್ನೊಂದು ಸಲ ನಮ್ಮ ತಂಟೆಗೆ ಬಂದರೆ ಜೀವ ಸಹಿತ ಬಿಡುವುದಿಲ್ಲ ಅಂತ ಜೀವ ಬೇದರಿಕೆ ಹಾಕಿರುತ್ತಾರೆ. ನಂತರ ಗಾಯಗೊಂಡ ನಾವು ಒಂದು ಖಾಸಗಿ ವಾಹನದಲ್ಲಿ ಕುಳಿತುಕೊಂಡು ಉಪಚಾರ ಕುರಿತು ಶಹಾಪೂರ ಸರಕಾರಿ ಆಸ್ಪತ್ರೆಗೆ ಬಂದು ಸೇರಿಕೆಯಾಗಿರುತ್ತೆವೆ.

ಯಾದಗಿರಿ ಗ್ರಾ ಪೊಲೀಸ್ ಠಾಣೆ ಗುನ್ನೆ ನಂ. 100/2017 ಕಲಂ 379 ಐಪಿಸಿ;- ದಿನಾಂಕ 07/06/2017 ರಂದು ಸಾಯಂಕಾಲ 4-00 ಪಿ.ಎಂ.ಕ್ಕೆ ಮುಂಡರಗಿ ಗ್ರಾಮದ  ಸೀಮೆಯಲ್ಲಿ ಬರುವ ಹಳ್ಳದಲ್ಲಿ ಮರಳು ಕಳ್ಳತನ ಮಾಡಿಕೊಂಡು ಆರೋಪಿತರಾದ ಟ್ರ್ಯಾಕ್ಟರ ಮಾಲೀಕ ಮತ್ತು ಟ್ರ್ಯಾಕ್ಟರ ಚಾಲಕ ಇಬ್ಬರೂ ಕೂಡಿಕೊಂಡು ತಮ್ಮ ಟ್ರ್ಯಾಕ್ಟರ ಇಂಜಿನ ನಂ ಕೆ.ಎ-33-ಟಿಎ-3506 ಮತ್ತು ಟ್ರ್ಯಾಲಿ ಚೆಸ್ಸಿ ನಂ 18/2016 ನೆದ್ದರಲ್ಲಿ ತುಂಬಿಕೊಂಡು ಹೋಗಲು ಸಕರ್ಾರದಿಂದ ಯಾವುದೇ ಪರವಾನಿಗೆ ಪಡೆಯದೇ ಅನಧಿಕೃತವಾಗಿ ಮರಳನ್ನು ಕದ್ದು, ಸಕರ್ಾರಕ್ಕೆ ಯಾವುದೇ ರಾಜ ಧನವನ್ನು ಪಾವತಿಸದೇ ಕಳ್ಳತನದಿಂದ ಅಕ್ರಮವಾಗಿ ಮರಳನ್ನು ಸಾಗಾಣಿಕೆ ಮಾಡುತ್ತಿರುವಾಗ ಖಚಿತ ಬಾತ್ಮಿ ಮೇರೆಗೆ ದಾಳಿ ಮಾಡಿ ಅವರ ಮೇಲೆ ಕ್ರಮ ಜರುಗಿಸಿ ಗುನ್ನೆ ದಾಖಲು ಮಾಡಿದ್ದು ಇರುತ್ತದೆ. 

ಕೆಂಭಾವಿ ಪೊಲೀಸ್ ಠಾಣೆ ಗುನ್ನೆ ನಂ. 97/2017 ಕಲಂ: 87 ಕೆಪಿ ಆಕ್ಟ ;- ದಿನಾಂಕ: 07/06/2017 ರಂದು 10.30 ಎಎಮ್ ಕ್ಕೆ ಯಡಿಯಾಪುರ ಗ್ರಾಮದ ಸರಕಾರಿ ಆಸ್ಪತ್ರೆ ಪಕ್ಕದ ಬಯಲು ಜಾಗೆಯಲ್ಲಿ  ದುಂಡಾಗಿ ಕುಳಿತು ಇಸ್ಪೀಟ ಎಲೆಗಳ ಸಹಾಯದಿಂದ ಹಣ ಪಣಕ್ಕಿಟ್ಟು ಅಂದರ ಬಾಹರ ಜೂಜಾಟ ಆಡುತ್ತಿದ್ದಾಗ ಪಿರ್ಯಾದಿ ಹಾಗೂ ಸಿಬ್ಬಂದಿಯವರು ಪಂಚರ ಸಮಕ್ಷಮ ದಾಳಿ ಮಾಡಿ 08 ಜನ ಆರೋಪಿತರು ಹಾಗೂ 4,300/- ರೂ ನಗದು ಹಣ ಮತ್ತು 52 ಇಸ್ಪೀಟ ಎಲೆಗಳನ್ನು ಜಪ್ತಿ ಪಡೆಸಿಕೊಂಡು ಕ್ರಮ ಜರುಗಿಸಿದ್ದು ಇರುತ್ತದೆ

ಸೈದಾಪೂರ ಪೊಲೀಸ್ ಠಾಣೆ ಗುನ್ನೆ ನಂ. 98/2017 ಕಲಂ 341,323,324,504,506 ಐಪಿಸಿ;- ದಿನಾಂಕ 06-06-2017 ರಂದು ಮದ್ಯಾಹ್ನದ 2-30 ಗಂಟೆ ಅಂಗನವಾಡಿಯಲ್ಲಿ  ಸಣ್ಣ ಮಕ್ಕಳಿಗೆ ತತ್ತಿ ಕೊಡುತ್ತಿದ್ದರು ಆಗ ನನ್ನ ಮಗ ರೀಷಿ ಮತ್ತು ನಮ್ಮ ಓಣಿಯ ಮಕ್ಕಳು ಅಂಗನವಾಡಿಯಿಂದ ಮನೆಗೆ ಬಂದು ನಮಗೆ ತತ್ತಿ ಕೊಟ್ಟಿಲ್ಲ ಅಂತಾ ತಿಳಿಸಿದಾಗ ನಾನು ಅಂಗನವಾಡಿಗೆ ಹೋಗಿ ಅಂಗನವಾಡಿ ಶಿಕ್ಷಕಿಯಾದ ಶರಣಮ್ಮ ಗಂಡ ಗಂಗಾಧರ ಇವರಿಗೆ ಯಾಕರಿ ನಮ್ಮ ಮಕ್ಕಳಿಗೆ ತತ್ತಿ ಕೊಡದೆ ವಾಪಸ ಕಳುಹಿಸಿದಿರಿ ಅಂತಾ ಕೇಳಿದೆ ಆಗ ಅವರು 3 ವರ್ಷ ದಿಂದ 6 ವರ್ಷದ ಮಕ್ಕಳಿಗೆ ಕೊಡುತ್ತವೆ ಅಂತಾ ತಿಳಿಸಿದರು ಆಗ ನಾನು ಆದರಾಯಿತು ಅಂತಾ ವಾಪಸ ಬಂದು ಸಮಾದಾಯ ಭವನದ ಹತ್ತಿರ ಬಂದು ಕುಳಿತುಕೊಂಡೆ ಅಲ್ಲಿ ಹಣಮಂತ ತಂದೆ ತಿಪ್ಪಣ್ಣ ನೀರಟಿ, ಸಣ್ಣತಿಪ್ಪಣ್ಣ ತಂದೆ ಹಣಮಂತ, ತಿರುಪತಿ ತಂದೆ ವೆಂಕಟಯ್ಯ ಇವರೆಲ್ಲರು ಅಲ್ಲೆ ಕುಳಿತಿದ್ದರು ನಾವು ಇವರ ಜೋತೆ ಅದೆ ಅಂಗನವಾಡಿ ವಿಷಯದ ಬಗ್ಗೆ ಮಾತಾಡುತ್ತಾ ನಾವೆಲ್ಲರು ಕುಳಿತುಕೊಂಡಿದ್ದೆವು.
   ದಿನಾಂಕ-06/06/2017 ರಂದು 3-30 ಗಂಟೆಗೆ ನಾನು ಸಮುದಾಯ ಭವನದ ಹತ್ತಿರ ಮಾತಾಡುತ್ತಾ ಕುಳಿತು ಕೊಂಡಾಗ ತಿಪ್ಪಣ್ಣ ತಂದೆ ಹಣಮಂತ ಗಣಪೊಳ ವ|| 38 ಜಾ|| ಮಾದಿಗ ಉ|| ಒಕ್ಕಲುತನ ಸಾ|| ಕರಣಿಗಿ ಇತನು ಬಂದು ನನಗೆ ಲೇ ಸೂಳೆ ಮಗನೇ ಬಾಸ್ಕರ ಅಂಗನವಾಡಿಯಲ್ಲಿ ನಿಂದು ಏನು ಕೆಲಸಲೇ ಬೋಸಡಿ ಸೂಳೆ ಮಗನೆ ಅಂತಾ ಅವಾಚ್ಯವಾಗಿ ಬೈಯುತ್ತಾ  ಕೈಯಿಂದ ಬೆನ್ನಿಗೆ ಹೊಡೆದು ಅವಾಚ್ಯವಾಗಿ ಬೈಯುತ್ತಾ ಮುಂದೆ ಹೊದಂತೆ ಮಾಡಿ ಕಟ್ಟಿಗೆ ತೆಗೆದುಕೊಂಡು ಬಂದು ನನ್ನ ತಲೆಯ ಮೇಲೆ ಹೊಡೆರಕ್ತಗಾಯ ಮಾಡಿದನು ಆಗ ಅಂಜಿ ಹೋಗುತ್ತಿರುವಾಗ ನನ್ನ ಎದೆಯ ಮೇಲಿನ ಅಂಗಿ ಹಿಡಿದು ಜಗ್ಗಾಡಿ  ನಿಲ್ಲಿಸಿ ನಿಂದು ಊರಲ್ಲಿ ಬಹಳ ಸೊಕ್ಕು ಆಗಿದೆ ಎಲ್ಲದಕ್ಕು ಎದರು ಬರುತ್ತಿ ನಿನನ್ನು ಖಲಾಸ ಮಾಡುತ್ತೆನೆ ಮಗನೆ ಅಂತಾ ಜೀವದ ಬೇದರಿಕೆ ಹಾಕುತಿದ್ದಾಗ ಜಗಳ ನೋಡಿ ಅಲ್ಲೆ ಕುಳಿತುಕೊಂಡಿದ್ದ 1) ಹಣಮಂತ ತಂದೆ ತಿಪ್ಪಣ್ಣ ನೀರಟಿ ವ|| 40 ವರ್ಷ ಜಾ|| ಮಾದಿಗ ಉ|| ಒಕ್ಕಲುತನ 2) ಸಣ್ಣತಿಪ್ಪಣ್ಣ ತಂದೆ ಹಣಮಂತ ಬುರಜಕಡಿ ವ|| 55 ವರ್ಷ ಜಾ|| ಮಾದಿಗ ತಿರುಪತಿ ತಂದೆ ವೆಂಕಟಯ್ಯ ದಾಸರ ಎಲ್ಲರು ಸಾ|| ಕರಣಿಗಿ ತಾ|| ಜಿ|| ಯಾದಗಿರಿ ಇವರು ಬಂದು ಜಗಳ ಬಿಡಿಸಿದರು ಇಲ್ಲದಿದ್ದರೆ ನನಗೆ ಇನ್ನು ಹೊಡೆಬಡೆ ಮಾಡುತಿದ್ದನು ಜಗಳ ಆದ ನಂತರ ನಾನು ಸೈದಾಪೂರ ಠಾಣೆಗೆ ಬರಬೇಕೆಂದರೆ ನಮ್ಮೂರಿನಿಂದ ಬಸ್ ಸೌಲಭ್ಯ ಇಲ್ಲದ ಕಾರಣ ಬರಲಾಗಲಿಲ್ಲ  ಇಂದು ಬೆಳಿಗ್ಗೆ 8-30 ಕ್ಕೆ ಠಾಣೆಗೆ ಬಂದಿರುತ್ತೆನೆ
  ನನಗೆ ಅವಾಚ್ಯವಾಗಿ ಬೈದು ಹೊಡೆಬಡೆ ಮಾಡಿ ಜೀವದ ಬೇದರಿಕೆ ಹಾಕಿದ ತಿಪ್ಪಣ್ಣ ತಂದೆ ಹಣಮಂತ ಗಣಪೊಳ ವ|| 38 ಜಾ|| ಮಾದಿಗ ಉ|| ಒಕ್ಕಲುತನ ಸಾ|| ಕರಣಿಗಿ ಇತನ ವಿರುದ್ದ ಸೂಕ್ತ ಕಾನೂನು ಕ್ರಮ ಕೈಗೊಂಡು ಉಪಚಾರ ಕುರಿತು ಆಸ್ಪತ್ರೆಗೆ ಕಳುಹಿಸಬೇಕು ಅಂತಾ ಹೆಳಿ ಗಣಕೀಕರಣ ಮಾಡಿಸಿದ ಹೆಳಿಕೆ ಇರುತ್ತದೆ

BIDAR DISTRICT DAILY CRIME UPDATE 08-06-2017

¢£ÀA¥Àæw C¥ÀgÁzsÀUÀ¼À ªÀiÁ»w ¢£ÁAPÀ 08-06-2017

ಧನ್ನೂರಾ ಪೊಲೀಸ್ ಠಾಣೆ ಗುನ್ನೆ ನಂ. 108/2017, ಕಲಂ. 279, 338, 304(ಎ) ಐಪಿಸಿ :-
ದಿನಾಂಕ 07-06-2017 ರಂದು ಫಿರ್ಯಾದಿ ಪ್ರೀತಿ ಗಂಡ ಧನರಾಜ ರುಪನೋರ ಸಾ: ಬೀದರ ರವರ ಗಂಡನಾದ ಧನರಾಜ ತಂದೆ ಈಶ್ವರರಾವ ರುಪನೋರ ಸಾ: ಅಗ್ರಿಕಲ್ಚರ್ ಕಾಲೋನಿ ಬೀದರ ರವರು ಉಷಾ ಕಂಪನೀಯ ಡಿಸ್ಟ್ರಿಬ್ಯುಟರ್ ಕೆಲಸದ ಪ್ರಯುಕ್ತ ಭಾಲ್ಕಿಗೆ ಹೋಗಿ ಮರಳಿ ಬೀದರಗೆ ಸಂತೋಷ ತಂದೆ ಅಡವೇಪ್ಪಾ ಬೆಲ್ದಾಳೆ ರವರ ಜೊತೆ ಬರುತ್ತಿರುವಾಗ ಸಂತೋಷ ರವರು ತನ್ನ ಮೋಟಾರ್ ಸೈಕಲ ನಂ. ಕೆಎ-38/ಕ್ಯೂ-8768 ನೇದರ ಮೇಲೆ ಬರುತ್ತಿದ್ದು ಮತ್ತು ಫಿರ್ಯಾದಿಯವರ ಗಂಡ ಧನರಾಜ ರವರ ತನ್ನ ಮೋಟಾರ್ ಸೈಕಲ ನಂ. ಕೆಎ-38/ಕೆ-6915 ನೇದರ ಮೇಲೆ ಬರುತ್ತಿರುವಾಗ ಭಾಲ್ಕಿ ಬೀದರ ರೋಡ ಜಾತಿ ಕ್ರಾಸ ಫೂಲ ಹತ್ತಿರ ಮೋಟಾರ್ ಸೈಕಲ ನಂ. ಕೆಎ-39/ಕೆ-4141 ನೇದರ ಚಾಲಕನಾದ ಆರೋಪಿಯು ತನ್ನ ಮೋಟಾರ್ ಸೈಕಲನ್ನು ಅತೀವೇಗ ಹಾಗೂ ನಿಸ್ಕಾಳಜಿತನದಿಂದ ನಡೆಸಿಕೊಂಡು ಬಂದು ಎದುರಿನಿಂದ ಧನರಾಜ ಈತನ ಮೋಟಾರ್ ಸೈಕಲಗೆ ಡಿಕ್ಕಿ ಮಾಡಿದನು, ಈ ಅಪಘಾತದಿಂದ ಧನರಾಜ ಈತನಿಗೆ ಬಲಗಣ್ಣಿನ ಹತ್ತಿರ ರಕ್ತಗಾಯ ಮತ್ತು ತಲೆಯ ಹಿಂದುಗಡೆ ಭಾರಿ ರಕ್ತಗಾಯವಾಗಿ ಕಿವಿಯಿಂದ, ಮುಗಿನಿಂದ ರಕ್ತಬಂದು ಒದ್ದಾಡುತ್ತಿದ್ದು ಹಿಂದೆ ಬರುತ್ತಿದ್ದ ಅವರ ಗೆಳೆಯ ಸಂತೋಷರವರ ತಕ್ಷಣ ವಾಹನ ನಿಲ್ಲಿಸಿ 108 ಅಂಬ್ಯುಲೆನ್ಸಗೆ ಕರೆಸಿ ಧನರಾಜ ಮತ್ತು ಆರೋಪಿಯ ಮೋಟಾರ್ ಸೈಕಲ ಮೇಲಿದ್ದವರಿಗೆ ಅಂಬ್ಯುಲೆನ್ಸನಲ್ಲಿ ಹಾಕಿಕೊಂಡು ಬೀದರ ಜಿಲ್ಲಾ ಸರಕಾರಿ ಆಸ್ಪತ್ರೆಗೆ ತರುತ್ತಿರುವಾಗ ಧನರಾಜ ರವರು ದಾರಿ ಮಧ್ಯದಲ್ಲಿಯೆ ಮ್ರತಪಟ್ಟಿರುತ್ತಾರೆ ನೀಡಿದ ಫಿರ್ಯಾದಿಯವರ ಅರ್ಜಿಯ ಸಾರಾಂಶದ ಮೇರೆಗೆ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಳ್ಳಲಾಗಿದೆ.

£ÀÆvÀ£À £ÀUÀgÀ ¥Éưøï oÁuÉ ©ÃzÀgÀ UÀÄ£Éß £ÀA. 112/2017, PÀ®A. ªÀÄ£ÀĵÀå PÁuÉ :-
¦üAiÀiÁ𢠫gÀ±ÉÃnÖ vÀAzÉ £ÁUÀ±ÉÃnÖ ¨sÀgÀ±ÉÃnÖ ªÀAiÀÄ: 43 ªÀµÀð, eÁw: °AUÁAiÀÄvÀ, ¸Á: ºÀ½îSÉÃqÀ (©), ¸ÀzÀå: gÁWÀªÉAzÀæ PÁ¯ÉÆÃ¤ ©ÃzÀgÀ gÀªÀgÀ »jAiÀÄ ªÀÄUÀ£ÁzÀ «±ÀéfÃvÀ ªÀAiÀÄ: 15 ªÀµÀð FvÀ£ÀÄ UÀÄgÀÄ£Á£ÀPÀ ¥À©èPÀ ±Á¯ÉAiÀİè 10 vÀgÀUÀwAiÀÄ°è «zÁå¨sÁå¸À ªÀiÁrPÉÆArzÀÄÝ, »ÃVgÀĪÀ°è ¢£ÁAPÀ 05-06-2017 gÀAzÀÄ 1800 UÀAmÉ ¸ÀĪÀiÁjUÉ «±ÀéfÃvÀ EvÀ£ÀÄ PÀ©â£À ºÁ®Ä vÀgÀÄvÉÛãÉAzÀÄ vÀ£Àß vÁ¬ÄUÉ ºÉý ªÀģɬÄAzÀ ºÉÆzÀªÀ£ÀÄ ªÀÄgÀ½ ªÀÄ£ÉUÉ §A¢gÀĪÀÅ¢¯Áè, F §UÉÎ ¦üAiÀiÁð¢AiÀĪÀgÀÄ vÀªÀÄä ¸ÀA§A¢üPÀgÀ°è ºÀÄqÀÄPÁqÀ¯ÁVAiÀÄÆ ¸ÀzÀjAiÀĪÀ£À AiÀiÁªÀÅzÉà ¸ÀĽªÀÅ ¹QÌgÀĪÀÅ¢¯Áè, DvÀ£ÀÄ PÁuÉAiÀiÁVgÀÄvÁÛ£É, PÁuÉAiÀiÁzÀ ¦üAiÀiÁð¢AiÀĪÀgÀ ªÀÄUÀ£À «ªÀgÀ 1) ºÉ¸ÀgÀÄ: «±ÀéfÃvï, 2) vÀAzÉAiÀÄ ºÉ¸ÀgÀÄ: «gÀ±ÉÃnÖ ¨sÀgÀ±ÉÃnÖ, 3) ªÀAiÀÄ: 15 ªÀµÀð, 4) JvÀÛgÀ: CAzÁdÄ 49’’ ¦üÃmï, 5) ZÀºÀgÉ ¥ÀnÖ: ¸ÁzsÁgÀt ªÉÄÊPÀlÄÖ, £ÉÃgÀªÁzÀ ªÀÄÆUÀÄ, UÉÆÃ¢ü ªÉÄʧtÚ, PÀ¥ÀÄà vÀ¯É PÀÆzÀ®Ä, 6) UÀÄgÀÄvÀÄ: ªÀÄÆV£À ªÉÄÃ¯É ¸ÀtÚ PÀ¥ÀÄà ªÀÄZÉÑ EgÀÄvÀÛzÉ, 7) zsÀj¹zÀ §mÉÖUÀ¼ÀÄ: ºÀ¹gÀÄ PÀ¥ÀÄà PÀ®gï£À vÀÄA§Ä vÉÆÃ½£À n-±Àlð ªÀÄvÀÄÛ ¨ÁèPï PÀ®gÀ£À wæ-¥sÉÆÃvÀð ¥ÁåAl zsÀj¹gÀÄvÁÛ£É, 8) ¨sÁµÉ: PÀ£ÀßqÀ, »A¢ ªÀÄvÀÄÛ EAVèõÀ ªÀiÁvÀ£ÁqÀÄvÁÛ£ÉAzÀÄ PÉÆlÖ ¦üAiÀiÁð¢AiÀĪÀgÀ zÀÆgÀÄ CfðAiÀÄ ¸ÁgÁA±ÀzÀ ªÉÄÃgÉUÉ ¢£ÁAPÀ 07-06-2017 gÀAzÀÄ ¥ÀæPÀgÀt zÁR°¹PÉÆAqÀÄ vÀ¤SÉ PÉÊUÉÆ¼Àî¯ÁVzÉ.

©ÃzÀgÀ £ÀUÀgÀ ¥ÉưøÀ oÁuÉ UÀÄ£Éß £ÀA. 62/2017, PÀ®A. 379 L¦¹ :-
¦üAiÀiÁð¢ C§Äݯï CfÃd vÀAzÉ C§Äݯï R¬ÄêÀÄ ªÀAiÀÄ: 32 ªÀµÀð, eÁw: ªÀÄĹèA, ¸Á: «zsÁå£ÀUÀgÀ ¨sÀzsÉÆæÃ¢Ý£À PÁ¯ÉÆÃ¤ ©ÃzÀgÀ gÀªÀgÀÄ »gÉÆÃ ºÉÆAqÁ ªÉÆÃmÁgï ¸ÉÊPÀ¯ï £ÉÆAzÀt ¸ÀA. PÉJ-38/eÉ-8515 £ÉÃzÀ£ÀÄß 2008 £Éà ¸Á°£À°è Rjâ¹zÀÄÝ, §tÚ PÀ¥ÀÄà ¤Ã° E¹ÖPÀgÀªÀżÀîzÀÄÝ, C.Q 25,000/- gÀÆ. CzÀgÀ ZÉ¹ì £ÀA. JªÀiï.©.J¯ï.ºÉZï.J.10.E.eÉ.8.f.J.22857, EAf£À £ÀA. ºÉZï.J.10.E.J.8.f.J.19794 EgÀÄvÀÛzÉ, ¦üAiÀiÁð¢AiÀĪÀgÀÄ ¢£ÁAPÀ 05-06-2017 gÀAzÀÄ 1700 UÀAmÉUÉ vÀ£Àß ¸Éß»vÀ£ÁzÀ ¯Á® ªÀĺÀäzÀ vÀAzÉ C£ÀégÀ ºÀĸÉãÀ E§âgÀÄ ¸ÀzÀj ªÉÆÃlgÀ ¸ÉÊPÀ® ªÉÄÃ¯É ªÀÄįÁÛ¤ ¥ÁµÁ zÀUÁðPÉÌ zÀ±Àð£À ªÀiÁqÀ®Ä ºÉÆÃV vÀ£Àß ªÉÆÃlgÀ ¸ÉÊPÀ¯ï JzÀÄgÀÄUÀqÉ ElÄÖ E§âgÀÄ zÀ±Àð£À ªÀiÁr ªÀÄgÀ½ 1730 UÀAmÉUÉ ºÉÆÃgÀUÀqÉ §AzÁUÀ ¦üAiÀiÁð¢AiÀĪÀgÀ ªÁºÀ£À EgÀ°®è, ¸ÀzÀj ªÁºÀ£ÀªÀ£ÀÄß AiÀiÁgÉÆÃ PÀ¼ÀîgÀÄ PÀ¼ÀªÀÅ ªÀiÁrPÉÆAqÀÄ ºÉÆÃVgÀÄvÁÛgÉ, ¦üAiÀiÁð¢AiÀÄÄ ©ÃzÀgÀ£À°è ºÁUÀÄ ¸ÀÄvÀÛªÀÄÄvÀÛ ºÀ½îUÀ¼À°è vÀ£Àß ªÁºÀ£À ºÀÄqÀÄPÁqÀ¯ÁV J°èAiÀÄÄ ¥ÀvÉÛAiÀiÁVgÀĪÀÅ¢¯Áè CAvÀ PÉÆlÖ °TvÀ zÀÆj£À ¸ÁgÁA±ÀzÀ ªÉÄÃgÉUÉ ¥ÀæPÀgÀt zÁR°¹PÉÆAqÀÄ vÀ£ÀSÉ PÉÊUÉÆ¼Àî¯ÁVzÉ.

Kalaburagi District Reported Crimes

ಕೊಲೆ ಪ್ರಕರಣ :
ಗ್ರಾಮೀಣ ಠಾಣೆ : ದಿನಾಂಕ 05/06/17 ರಂದು ರಾತ್ರಿ 08-00 ಗಂಟೆಯಿಂದ ದಿನಾಂಕ 07/06/17 ರಂದು ಸಂಜೆ 06-00 ಗಂಟೆ ಮಧ್ಯದ ಅವಧಿಯಲ್ಲಿ ಯಾರೋ ಅಪರಿಚಿತರು ಫಿರ್ಯಾದಿ  ತಮ್ಮ ಶ್ರೀಕಾಂತ @ ಪಿಂಟು ಮತ್ತು  ಅವನ ಗೆಳೆಯ ಆಕಾಶ ಜಮಾದಾರ ಇವರಿಬ್ಬರಿಗೆ ಪುಸಲಾಯಿಸಿ ಯಾವುದೋ ಒಂದು ಬಲವಾದ ಕಾರಣದಿಂದ ಮತ್ತು ಯಾವುದೋ ದುರದ್ದೇಶದಿಂದ ಅವರಿಬ್ಬರಿಗೆ ಕೊಲೆ ಮಾಡಬೇಕೆಂದು ಸೈಯ್ಯದ ಚಿಂಚೋಳಿ ಕ್ರಾಸ ದಾಟಿ ಇರುವ ತಾಜ ಸುಲ್ತಾನಪೂರ ಸೀಮಾಂತರದಲ್ಲಿ ಬರುವ ಒಂದು ಮಣ್ಣು ಕೆದರಿದ ತಗ್ಗು ಪ್ರದೇಶದಲ್ಲಿ  ಹೇಗೋ ಕರೆದುಕೊಂಡು ಹೋಗಿ ನನ್ನ ತಮ್ಮ ಶ್ರೀಕಾಂತನ  ತಲೆಯ ಮೇಲೆ ಕಲ್ಲು ಎತ್ತಿ ಹಾಕಿ ಮತ್ತು ಕುತ್ತಿಗೆ ಕೊಯಿದು ಕೊಲೆ ಮಾಡಿದ್ದು. ಮತ್ತು ಆಕಾಶ ಜಮಾದಾರ ಇತನಿಗೂ  ಕೂಡಾ ತಲೆಯ ಮೇಲೆ ಕಲ್ಲು ಎತ್ತಿ ಹಾಕಿ ಕೊಲೆ ಮಾಡಿ ಸಾಕ್ಷಿ ಪುರಾವೆಗಳು ನಾಶಪಡಿಸುವ ಉದ್ದೇಶದಿಂದ  ಮುಖ ಗುರುತು ಸಿಗದಂತೆ ಕಲ್ಲಿನಿಂದ ಜಜ್ಜಿ ಗುರುತು ಹಾಳು ಮಾಡಿರುತ್ತಾರೆ. ಕಾರಣ ನನ್ನ ತಮ್ಮ ಶ್ರೀಕಾಂತ ಮತ್ತು ಆಕಾಶ ಜಮಾದಾರ ಇವರಿಗೆ ಕೊಲೆ ಮಾಡಿದ ಆರೋಪಿತರನ್ನು ಪತ್ತೆ ಹಚ್ಚಿ ಅವರ ಮೇಲೆ ಕಾನೂನು ಕ್ರಮ ಜರುಗಿಸಬೇಕೆಂದು ಶ್ರೀ ಶಿವಾನಂದ ಅಷ್ಟಗಿ ಇವರು ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಗ್ರಾಮೀಣ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಮಟಕಾ ಜೂಜಾಟದಲ್ಲಿ ನಿರತವನ ಬಂಧನ :
ನೆಲೋಗಿ ಠಾಣೆ : ದಿನಾಂಕ: 7/06/2017 ರಂದು. ಮಾವನೂರ  ಗ್ರಾಮದ ದ್ಯಾವಮ್ಮ  ಗುಡಿಯ  ಹತ್ತಿರ ಒಬ್ಬನು ಕುಳಿತು ಸಾರ್ವಜನಿಕರಿಂದ ಹಣ ಪಡೆದು ಮಟಕಾ ಚೀಟಿ ಬರೆದುಕೊಡುತ್ತಾನೆ ಅಂತ ಬಾತ್ಮಿ ಬಂದ ಮೇರೆಗೆ ಪಿ.ಎಸ್.ಐ. ನೇಲೋಗಿ ಹಾಗು ಸಿಬ್ಬಂದಿ ಮತ್ತು ಪಂಚರೊಂದಿಗೆ  ಮಾವನೂರ ಗ್ರಾಮದ ದ್ಯಾವಮ್ಮ ಗುಡಿಯ  ಹತ್ತಿರ ಹೋಗಿ ನೋಡಲಾಗಿ ಅಲ್ಲಿ ಒಬ್ಬನು  ಗುಡಿಯ ಕಟ್ಟೆಯ ಮೇಲೆ ಕುಳಿತು  ಸಾರ್ವಜನಿಕರಿಂದ ಹಣ ಪಡೆದು ಒಂದು ರೂಪಾಯಿಗೆ 80 ರೂಪಾಯಿ ಬರುತ್ತವೆ ಅಂತ ಒದರಿ ಹೇಳುತ್ತಿರುವಾಗ ನಾವು ಹೋಗಿ ಹಿಡಿದು ಅವನ ಹೆಸರು ವಿಚಾರಿಸಲಾಗಿ ಮಲ್ಲಕಾರ್ಜುನ ತಂದೆ ನಿಜಲಿಂಗಯ್ಯ ಹಿರೇಮಠ  ಸಾ|| ಮಾವನೂರ  ಅಂತ ಹೇಳಿದನು ಅವನ ಹತ್ತಿರ 420/-ರೂ ಮತ್ತು ಮಟಕಾ ಬರೆದ ಚೀಟಿ ಒಂದು ಬಾಲ ಪೆನ್ನ ವಶಪಡಿಸಿಕೊಂಡು ಸದರಿಯವನೊಂದಿಗೆ ನೆಲೋಗಿ ಠಾಣೆಗೆ ಬಂದು ಪ್ರಕರಣ ದಾಖಲಿಸಲಾಗಿದೆ.

Wednesday, June 7, 2017

BIDAR DISTRICT DAILY CRIME UPDATE 07-06-2017



¢£ÀA¥Àæw C¥ÀgÁzsÀUÀ¼À ªÀiÁ»w ¢£ÁAPÀ 07-06-2017

¨sÁ°Ì UÁæ«ÄÃt ¥ÉưøÀ oÁuÉ UÀÄ£Éß £ÀA. 93/2017, PÀ®A. 279, 304(J) L¦¹ eÉÆvÉ 187 LJA« PÁAiÉÄÝ :-
¢£ÁAPÀ 07-06-2017 gÀAzÀÄ ªÀģɯÃd vÀAzÉ gÀWÀÄ£ÁxÀ ©gÁzÁgÀ ªÀAiÀÄ: 23 ªÀµÀð, eÁw: °AUÁAiÀÄvÀ, ¸Á: ®AdªÁqÀ, vÁ: ¨sÁ°Ì gÀªÀgÀÄ PÀıÀ£ÀÆgÀÄzÀ°è ¥sÉÆÃmÉÆÃUÀæ¦ü PÉ®¸À ªÀÄÄV¹PÉÆAqÀÄ ©ÃzÀgÀ GzÀVÃgÀ gÉÆÃqÀ ªÀÄÄSÁAvÀgÀ ¨sÁ°ÌUÉ §gÀĪÁUÀ PÀ¼À¸ÀzÁ¼À PÁæ¸ï ºÀwÛgÀ EzÁÝUÀ ¨sÁ°Ì PÀqɬÄAzÀ M§â ªÉÆÃmÁgÀ ¸ÉÊPÀ® ZÁ®PÀ£ÀÄ §gÀÄwÛzÀÄÝ EzÉà ªÉüÉUÉ GzÀVÃgï PÀqɬÄAzÀ ¯Áj £ÀA. J¦-29/AiÀÄÄ-9795 £ÉÃzÀgÀ ZÁ®PÀ£ÁzÀ DgÉÆÃ¦AiÀÄÄ vÀ£Àß ¯ÁjAiÀÄ£ÀÄß CwêÉÃUÀ ºÁUÀÆ ¤µÁ̼ÀfÃvÀ£À¢AzÀ ZÀ¯Á¬Ä¹PÉÆAqÀÄ §AzÀÄ ªÉÆÃmÁgÀ ¸ÉÊPÀ® ZÁ®PÀ¤UÉ rQÌ ªÀiÁr vÀ£Àß ¯ÁjAiÀÄ£ÀÄß WÀl£Á ¸ÀܼÀzÀ°è ©lÄÖ Nr ºÉÆÃVgÀÄvÁÛ£É, DUÀ ¦üAiÀiÁð¢AiÀÄÄ vÀ£Àß ªÉÆÃmÁgÀ ¸ÉÊPÀ®£ÀÄß ¤°è¹ gÉÆÃr£À ªÉÄÃ¯É ©zÀÝ ªÉÆÃmÁgÀ ¸ÉÊPÀ® ZÁ®PÀ¤UÉ £ÉÆÃqÀ¯ÁV DvÀ ¦üAiÀiÁð¢AiÀÄ ¸ÀA§A¢ü ±Á°ªÁºÀ£À vÀAzÉ UÀÄgÀÄ£ÀÄ£ÁxÀ ©gÁzÁgÀ ªÀAiÀÄ: 27 ªÀµÀð, eÁw: °AUÁAiÀÄvÀ, ¸Á: ¨sÁvÀA¨Áæ EzÀÄÝ, ¸ÀzÀj ¯Áj rQ̬ÄAzÀ ±Á°ªÁºÀ£À EªÀ£À ªÀÄÄRPÉÌ ¨sÁj gÀPÀÛUÁAiÀĪÁV ¸ÀܼÀzÀ°èAiÉÄà ªÀÄÈvÀ¥ÀnÖgÀÄvÁÛ£É, ±Á°ªÁºÀ£À EªÀ£ÀÄ ZÀ¯Á¬Ä¸ÀÄwÛzÀÝ ªÉÆÃmÁgÀ ¸ÉÊPÀ® £ÀA. £ÉÆÃqÀ®Ä CzÀÄ n.J£ï-34/J¸ï-4588 EgÀÄvÀÛzÉ CAvÀ PÉÆlÖ ¦üAiÀiÁð¢AiÀĪÀgÀ Cfð zÀÆj£À ¸ÁgÁA±ÀzÀ ªÉÄÃgÉUÉ UÀÄ£Éß zÁR°¹PÉÆAqÀÄ vÀ¤SÉ PÉÊUÉÆ¼Àî¯ÁVzÉ.

¨sÁ°Ì UÁæ«ÄÃt ¥ÉưøÀ oÁuÉ UÀÄ£Éß £ÀA. 92/2017, PÀ®A. 306 L¦¹ eÉÆvÉ 3(2) (5) J¸ï.¹/J¸ï.n PÁAiÉÄÝ 1989 :-
¦üAiÀiÁð¢ PÁ²£ÁxÀ vÀAzÉ ¦ÃgÁf ¸ÀÆAiÀÄðªÀA² ªÀAiÀÄ: 37 ªÀµÀð, eÁw: J¸ï¹ ªÀiÁ¢UÀ, ¸Á: ¯ÁzsÁ, ¸ÀzÀå: eÉÆÃ² £ÀUÀgÀ ¨sÁ°Ì gÀªÀgÀ vÀAzÉ ¦ÃgÁf EªÀgÀÄ UÀuÉñÀ¥ÀÆgÀªÁr UÁæªÀÄzÀ vÁ£Áf vÀAzÉ £ÀgÀ¹AUÀ ¨sÉÆ¸Éè EªÀgÀ ºÉÆ®zÀ°è £ËPÀj EgÀÄvÁÛgÉ, CªÀjUÉ 1 ªÀµÀðPÉÌ 70,000 gÀÆ. ªÀÄvÀÄÛ CzÀgÀ°è 40,000/- gÀÆ¥Á¬ÄUÀ¼ÀÄ PÉÆnÖgÀÄvÁÛgÉ, ¦üAiÀiÁð¢AiÀÄ vÀAzÉAiÀĪÀgÀÄ vÁ£ÁfAiÀĪÀgÀ ºÉÆ®zÀ°è ¸ÀĪÀiÁgÀÄ 1 wAUÀ¼ÀÄ 20 ¢ªÀ¸À¢AzÀ PÉ®¸À ªÀiÁrPÉÆArzÀÄÝ CzÀgÀ°è 12 ¢ªÀ¸ÀUÀ¼ÀÄ PÉ®¸ÀPÉÌ ºÉÆÃVgÀĪÀÅ¢¯Áè, £ÀAvÀgÀ ¢£ÁAPÀ 05-06-2017 gÀAzÀÄ vÁ£ÁfAiÀĪÀgÀ ªÀÄUÀ£ÁzÀ ¸ÀÄzsÁPÀgÀ ¨sÉÆ¸Éè EvÀ£ÀÄ ¦üAiÀiÁð¢AiÀÄ ªÀÄ£ÉUÉ §AzÀÄ ¦üAiÀiÁð¢AiÀÄ vÀAzÉAiÀĪÀjUÉ PÉ®¸ÀPÉÌ ¨Á E®è¢zÀÝgÉ £ÁªÀÅ PÉÆlÖ 40,000/- gÀÆ¥Á¬Ä ªÁ¥À¸À PÉÆqÀÄ CAvÁ dUÀ¼À ªÀiÁr vÀ£Àß eÉÆvÉ UÀuÉñÀ¥ÀÆgÀªÁrUÉ PÀgÉzÀÄPÉÆAqÀÄ ºÉÆÃV ªÁ¥Á¸ÀÄ ªÀÄ£ÉUÉ vÀAzÀÄ ©nÖgÀÄvÁÛgÉ, £ÀAvÀgÀ ¢£ÁAPÀ 06-06-2017 gÀAzÀÄ ¦üAiÀiÁð¢AiÀÄ vÀAzÉAiÀĪÀgÀÄ n¦ü£À£ÀÄß PÀnÖPÉÆAqÀÄ PÉ®¸ÀPÉÌ ºÉÆÃUÀÄvÉÛÃ£É CAvÁ ºÉý ªÀģɬÄAzÀ ºÉÆÃVgÀÄvÁÛgÉ, £ÀAvÀgÀ vÁ£Áf ¨sÉÆÃ¸Éè EªÀgÀÄ PÀgÉ ªÀiÁr w½¹zÉãÉAzÀgÉ ¤ªÀÄä vÀAzÉ ¦ÃgÁfAiÀĪÀgÀÄ £Á£ÀÄ ¸Á®¢AzÀ ªÀiÁrzÀ ºÉÆ® ªÀiÁ°PÀgÁzÀ ªÀiÁgÀÄw EªÀgÀ ºÉÆ®zÀ°è JwÛ£À UÁrUÉ £ÉÃtÄ ºÁQPÉÆAqÀÄ ªÀÄÈvÀ¥ÀnÖgÀÄvÁÛgÉ CAvÁ w½¹zÁUÀ ¦üAiÀiÁð¢AiÀÄÄ PÀÆqÀ¯Éà vÀ£Àß vÀªÀÄä ªÀ¸ÀAvÀ£À£ÀÄß PÀgÉzÀÄPÉÆAqÀÄ UÀuÉñÀ¥ÀÆgÀªÁr UÁæªÀÄzÀ ªÀiÁgÀÄw EªÀgÀ ºÉÆ®PÉÌ ºÉÆÃV £ÉÆÃqÀ¯ÁV vÀAzÉ JwÛ£À UÁrUÉ £ÉÃtÄ ºÁQPÉÆArzÀÄÝ ¤d«zÀÄÝ, vÀAzÉ ¢£ÁAPÀ 06-06-2017 gÀAzÀÄ 0730 UÀAmɬÄAzÀ 0900 UÀAmÉAiÀÄ CªÀ¢üAiÀİè DgÉÆÃ¦vÀgÁzÀ 1) vÁ£Áf vÀAzÉ £ÀgÀ¹AUÀ ¨sÉÆ¸Éè eÁw: ªÀÄgÁoÁ, 2) ¸ÀÄzsÁPÀgÀ vÀAzÉ vÁ£Áf ¨sÉÆ¸Éè eÁw: ªÀÄgÁoÁ E§âgÀÄ ¸Á: UÀuÉñÀ¥ÀÆgÀªÁr, vÁ: ¨sÁ°Ì, EªÀj§âgÀÄ PÉÆlÖ QgÀÄPÀļÀ¢AzÀ £ÉÃtÄ ºÁQ ªÀÄÈvÀ¥ÀnÖgÀÄvÁÛgÉ, ªÉÆzÀ°¤AzÀ®Æ ¸ÀºÀ J¸ï.¹ ªÀiÁ¢UÀ JAzÀÄ ¨ÉÊzÀÄ QgÀÄPÀļÀ ¸ÀºÀ PÉÆnÖzÀÝjAzÀ ¦üAiÀiÁð¢AiÀÄ vÀAzÉAiÀĪÀgÀÄ ªÀÄÈvÀ¥ÀnÖgÀÄvÁÛgÉAzÀÄ PÉÆlÖ ¦üAiÀiÁð¢AiÀÄ °TvÀ zÀÆj£À ¸ÁgÁA±ÀzÀ ªÉÄÃgÉUÉ ¥ÀæPÀgÀt zÁR°¹PÉÆAqÀÄ vÀ¤SÉ PÉÊUÉÆ¼Àî¯ÁVzÉ.   

ªÀÄ»¼Á ¥ÉưøÀ oÁuÉ ©ÃzÀgÀ UÀÄ£Éß £ÀA. 19/2017, PÀ®A. 363 L¦¹ :-
¢£ÁAPÀ 06-06-2017 gÀAzÀÄ ¦üAiÀiÁð¢AiÀĪÀgÀ ªÀÄUÀ¼ÀÄ CgÉ©âPÀ PÀ°AiÀÄ®Ä HgÀ°è£À ªÀÄfÓzÀUÉ ºÉÆÃUÀÄvÉÛÃ£É CAvÀ ªÀģɬÄAzÀ ºÉÆÃzÀªÀ¼ÀÄ ªÀÄgÀ½ ªÀÄ£ÉUÉ §gÀ°¯Áè, ¦üAiÀiÁð¢AiÀÄÄ ªÀÄfÓzÀUÉ ºÉÆÃV «ZÁj¸À¯ÁV vÀ£Àß ªÀÄUÀ¼À ¥ÀvÉÛAiÀiÁVgÀĪÀÅ¢®è, UÁæªÀÄzÀ°è ºÀÄqÀÄPÁrzÀgÀÆ ¹QÌgÀĪÀ¢¯Áè ºÁUÀÆ zÉêÀ zÉêÀ ªÀ£À, ©ÃzÀgÀ £ÀUÀgÀ, vÀªÀÄÆägÀ ²ªÁgÀzÀ dAUÀ®vÀzÀ°è ºÀÄqÀÄPÁrzÀgÀÆ ¸ÀºÀ ¹QÌgÀĪÀ¢¯Áè, AiÀiÁgÉÆÃ C¥ÀjavÀgÀÄ ¦üAiÀiÁð¢AiÀÄ ªÀÄUÀ½UÉ C¥ÀºÀj¹PÉÆAqÀÄ ºÉÆÃVgÀ§ºÀÄzÀÄ CAvÀ ¸ÀA±ÀAiÀÄ EzÉ CAvÀ PÉÆlÖ ¦üAiÀiÁð¢AiÀĪÀgÀ ºÉýPÉ ¸ÁgÁA±ÀzÀ ªÉÄÃgÉUÉ ¥ÀæPÀgÀt zÁR°¹PÉÆAqÀÄ vÀ¤SÉ PÉÊUÉÆ¼Àî¯ÁVzÉ.

ºÀÄ®¸ÀÆgÀ oÁuÉ UÀÄ£Éß £ÀA. 70/2017, PÀ®A. 279, 337, 338 L¦¹ :- 
¢£ÁAPÀ 06-06-2017 gÀAzÀÄ C¤Ã® vÀAzÉ gÁªÀÄgÁªÀ PÀÄgÁqÉ ªÀAiÀÄ: 40 ªÀµÀð, eÁw: ªÀqÀØgÀ, ¸Á: RqÀQ, vÁ: zÉÆÃ£ï, f: ¥ÀÆuÉ EªÀgÀÄ vÀªÀÄä ¯ÁjAiÀÄ£ÀÄß £ÉîÄj¤AzÀ ºÀÄ®¸ÀÆj£À ¥ÉmÉÆæ® ¥ÀA¥À£À°è §AzÀÄ ¤AwzÀÄ ¸ÀzÀj ¯ÁjUÉ r¸ÉÃ¯ï ºÁQ¸À®Ä ºÀÄ®¸ÀÆjUÉ ºÉÆUÀ®Ä PÁgÀ£ÀÄß ¨ÁrUÉ ªÀiÁrzÀjAzÀ ¦üAiÀiÁ𢠦üAiÀiÁ𢠲ªÀPÀĪÀiÁgÀ vÀAzÉ gÀ« ¨sÁ¯ÉÌ ªÀAiÀÄ: 26 ªÀµÀð, eÁw: °AUÁAiÀÄvÀ, ¸Á: ªÀÄÄZÀ¼ÀA§, vÁ: §¸ÀªÀPÀ¯Áåt ªÀÄvÀÄÛ C¤Ã® gÀªÀgÀÄ §¸ÀªÀPÀ¯Áåt¢AzÀ ºÀÄ®¸ÀÆj£À°ègÀĪÀ ¯ÁjUÉ r¸ÉÃ¯ï ºÁPÀ®Ä PÁgÀ £ÀA. PÉ.J-56/JªÀiï-0293 £ÉÃzÀgÀ°èè PÀĽvÀÄ §¸ÀªÀPÀ¯Áåt¢AzÀ ºÀÄ®¸ÀÆgÀUÉ §gÀÄwÛgÀĪÁUÀ ºÀÄ®¸ÀÆj£À ¥ÀæªÁ¹ ªÀÄA¢gÀzÀ ºÀwÛgÀ PÉ.f.J£ï PÉÆÃ½ ¥sÁªÀÄð JzÀÄgÀÄUÀqÉ ºÀÄ®¸ÀÆgÀ-¨sÁ°Ì gÉÆÃr£À ªÉÄÃ¯É M§â mÁæPïÖgÀ ZÁ®PÀ£ÀÄ vÀ£Àß mÁæPïÖgÀ£ÀÄß Cwà ªÉÃUÀ ºÁUÀÄ ¤µÁ̼Àf£À¢AzÀ ZÀ¯Á¬Ä¹PÉÆAqÀÄ §gÀÄwÛzÀÄ, mÁæPïÖgÀ EAf¤£À zÉÆqÀØ mÉÊgÀ MqÉzÀÄ vÀ£Àß mÁæPïÖj£À ¤AiÀÄAvÀæt vÀ¦à ¦üAiÀiÁð¢AiÀĪÀgÀ PÁjUÉ §AzÀÄ rQÌ ªÀiÁrgÀÄvÁÛ£É, ¸ÀzÀj rQ̬ÄAzÀ ¦üAiÀiÁð¢AiÀÄ ºÀuÉAiÀÄ ªÉÄïÉ, ªÀÄÆV£À ªÉÄÃ¯É vÀgÀazÀ UÁAiÀÄ, C¤Ã® EªÀjUÉ ºÀuÉUÉ UÀÄ¥ÀÛUÁAiÀÄ, ªÀÄÆUÀÄ ºÀjzÀÄ gÀPÀÛ §A¢gÀÄvÀÛzÉ, £Á°UÉUÉ gÀPÀÛUÁAiÀĪÁVgÀÄvÀÛzÉ, ¸ÀzÀj mÁæPïÖgÀ£À°è PÀĽvÀªÀgÀ£ÀÄß «ZÁj¸À®Ä CªÀgÀ ºÉ¸ÀgÀÄ ¨Á§ÄgÁªÀ vÀAzÉ ºÁªÀt ºÀgÀ¥À¯É ªÀAiÀÄ: 55 ªÀµÀð, eÁw: °AUÁAiÀÄvÀ, ¸Á: ºÀÄ®¸ÀÆgÀ EªÀgÀ §®UÉÊ ªÀÄÄjzÀAvÉ DVgÀÄvÀÛzÉ ºÁUÀÄ ¨Á¯Áf vÀAzÉ gÁdPÀĪÀiÁgÀ ºÀgÀ¥À¯É ªÀÄvÀÄÛ CA§zÁ¸À vÀAzÉ ¸Éʧt ªÉÄÃvÉæ ¸Á: ºÀÄ®¸ÀÆgÀ EªÀjUÉ AiÀiÁªÀÅzÉ UÁAiÀÄUÀ¼ÁVgÀĪÀÅ¢¯Áè ªÀÄvÀÄÛ   mÁæPïÖgÀ ZÁ®PÀ£À ºÉ¸ÀgÀÄ «ZÁj¹®Ä vÀ£Àß ºÉ¸ÀgÀÄ EPÀæªÀiï vÀAzÉ ªÉÄÊ£ÀÆ oÁPÀÆgÀ ªÀAiÀÄ: 26 ªÀµÀð, eÁw: ªÀÄĹèA, ¸Á: ºÀÄ®¸ÀÆgÀ CAvÀ w½¹zÀÄÝ FvÀ¤UÀÆ ¸ÀºÀ AiÀiÁªÀÅzÉ UÁAiÀÄUÀ¼ÁVgÀĪÀÅ¢¯Áè, ¸ÀzÀj mÁæPïÖgÀ £ÀA§gÀ £ÉÆÃqÀ®Ä EAf£À £ÀA. J.¦-25/¦-5682, mÁæ° £ÀA. PÉJ-56/n-0656 £ÉÃzÀÄ EgÀÄvÀÛzÉ, £ÀAvÀgÀ UÁAiÀiÁ¼ÀÄUÀ½UÉ CgÀ«AzÀ vÀAzÉ ¸ÀAUÀ¥Áà ºÀgÀ¥À¯É gÀªÀgÀÄ MAzÀÄ SÁ¸ÀV ªÁºÀ£ÀzÀ°è G¥ÀZÁgÀ PÀÄjvÀÄ ¸ÀgÀPÁj D¸ÀàvÉæ ºÀÄ®¸ÀÆgÀUÉ vÀAzÀÄ zÁR®Ä ªÀiÁrgÀÄvÁÛgÉ, ¨Á§gÁªÀ ºÀgÀ¥À¯É EªÀjUÉ ºÀÄ®¸ÀÆjUÉ ¨sÁVÃgÀw D¸ÀàvÉæAiÀİè zÁR®Ä ªÀiÁrgÀÄvÁÛgÉAzÀÄ PÉÆlÖ ¦üAiÀiÁð¢AiÀĪÀgÀ ºÉýPÉ ¸ÁgÁA±ÀzÀ ªÉÄÃgÉUÉ ¥ÀæPÀgÀt zÁR°¹PÉÆAqÀÄ vÀ¤SÉ PÉÊUÉÆ¼Àî¯ÁVzÉ.

Kalaburagi District Reported Crimes

ಹಲ್ಲೆ ಪ್ರಕರಣ :
ನೆಲೋಗಿ ಠಾಣೆ : ಶ್ರೀ ಪಂಡಿತರಾವ ಬದನಿಹಾಳ ಗ್ರಾಮ ಪ್ರಾಚಾರ್ಯರು ಸರಕಾರಿ ಪದವಿ ಪೂರ್ವ ಕಾಲಏಜು ನೆಲೋಗಿ ಇವರ  ಹೋಲ ಬದನಿಹಾಳ ಸಿಮಾಂತರದಲ್ಲಿ ಸರ್ವೇ ನಂ: 3.ಎ 17-23 ಗುಂಟೆ ಜಮೀನು ಹೊಂದಿದ್ದು ಘನ ನ್ಯಾಯಾಲಯ ಜೇವರ್ಗಿ ರವರ ಆದೇಶದಂತೆ ನನ್ನ ಪರವಾಗಿ ಆದೇಶವಾಗಿದ್ದು ಸದರಿ ಹೊಲಕ್ಕೆ ಸಾಗುವಳಿ ಮಾಡಲು ಪರವಾನಿಗೆ ಆದೇಶವಾಗಿದ್ದು ಸದರಿ ಹೋಲಕ್ಕೆ ಸಾಗುವಳಿ ಮಾಡಲು ದಿನಾಂಕ: 04/05/2017 ರಂದು ಹೋದಾಗ ನನ್ನ ಜೋತೆಗೆ ಪೊಲೀಸ್ ಠಾಣೆ ಸಿಬ್ಬಂದಿಯವರು ಬಂದು ನನ್ನ ಸಹೋದರರನ್ನು ಕರೆದು ನ್ಯಾಯಾಲಯದ ಆದೇಶ ಪಂಡಿತ ಪರವಾಗಿದ್ದು ಅವರನ್ನು ಸಾಗುವಳಿ ಮಾಡಲು ಯಾವುದೆ ರೀತಿಯಿಂದ ತೊಂದರೆ ಕೊಡಬಾರದು ಅಂತ ಎಚ್ಚರಿಕೆ ಕೊಟ್ಟರು ಅವರೆದರು ಸುಮ್ಮನಿದ್ದು ಸಾಗುವಳಿ ಮಾಡಲು ಬೆಳಿಗ್ಗೆ 10:00 ಗಂಟೆಗೆ ಒಪ್ಪಿಕೊಂಡರು ನಂತರ ದಿನಾಂಕ: 13/05/2017 ರಂದು ನಾನು ಮೂರು ಟ್ರ್ಯಾಕ್ಟರ ಹಾಗೂ ಕೂಲಿ ಕಾರ್ಮಿಕರೊಂದಿಗೆ ಹೋಲಕ್ಕೆ ಹೋಗಿ ಕೆಲಸ ಮಾಡಲು ಪ್ರಾರಂಬಿಸಿದೆ ಟ್ರ್ಯಾಕ್ಟರ ನೇಗಿಲು ಹೋಡೆಯುವಾಗ ನನ್ನ ಅಣ್ಣ ಸದಾನಂದ ತಂದೆ ರಾಮುಕೊಜ, ಮಹಾದೇವಿ ಗಂಡ ಸದಾನಂದ,  ಜಂಬು ತಂದೆ ರಾಮಕೊಜ, ಗೋವಿಂದ ಹಾಗೂ ಇವರ ಹೆಂಡತಿಯವರಾದ ಮಹಾಂತಮ್ಮಾ ಮತ್ತು ಮಿನಾಕ್ಷಿ , ಗುಂಡು ತಂದೆ  ಸದಾನಂದ ಹಾಗೂ ಲಲೀತಾ ಗಂಡ ಗುಂಡು ಇವರೆಲ್ಲರೂ ಬಂದು ನನ್ನ ಮೇಲೆ ಹಲ್ಲೆ ಮಾಡಿದರು ಸದಾನಂದ ಇತನು ನನ್ನ ತಲೆಗೆ ರಕ್ತಗಾಯ ಮಾಡಿ ಕಟ್ಟಿಗೆಯಿಂದ ಹೋಡೆದು ಹಾಗೂ ಜಂಬು, ಮಾಂತಮ್ಮಾ ನನ್ನ ಪಕ್ಕೆಲಬಿಗೆ ಹೊಡೆದಳು ಪ್ರಾಕ್ಚರ ಆಗುವಂತೆ ಮಾರಣಾಂತಿಕ ಹಲ್ಲೆ ಮಾಡಿದ್ದಾರೆ ಗೊವಿಂದ ಸಾಯಿಸಿರಿ ಹೋಡೆಯಿರಿ ಕೊಂದು ಹಾಕಿರಿ ಪೇಟ್ರೋಲ ಸುರಿದು ಬೆಂಕಿ ಹಚ್ಚಿರಿ ಎಂದು ಕೂಗಾಡಿ ನನ್ನನ್ನೂ ನಿಂದಿಸಿದರು ನಂತರ ನನ್ನ ಮೈಮೇಲೆ ಇದ್ದ ವಾಚ ಮೋಬಾಯಿಲ ಹಾಗೂ 20 ಗ್ರಾಂ ಬಂಗಾರ ಬ್ಯಾಗನಲ್ಲಿ ಇದ್ದ 50,000 ರೂ ಬಿದ್ದಿರುತ್ತವೆ. ನಂತರ ನನ್ನನ್ನೂ ನಮ್ಮ ತಾಂಡಾ ಸೇವಾಲಾಲ ಮಂದಿರಕ್ಕೆ ಕರೆದುಕೊಂಡು ಹೋಗಿ ಕಾನೂನು ಬಾಹಿರ ಬಂಧನವಿರಿಸಿ ಸುಮಾರು 20,ರಿಂದ 30 ರಷ್ಟು ಗುಂಡಾಗಳು ನನ್ನನ್ನೂ ಒತ್ತಾಯಮಾಡಿ ಅವರು ಹೇಳಿದಂತೆ ಈ-ಬಾಂಡ ಪತ್ರದಲ್ಲಿ ಪಾಲು ಪತ್ರ ಬರೆಸಿಕೊಂಡು ಸಹಿ ಹಾಕಿಸಿದ್ದಾರೆ. ನನ್ನ ಸಂತ ಹ್ಯಾಂಡ ರೈಟಿಂಗನಿಂದ ಪಾಲು ಪತ್ರ ಬರೆಯಿಸಿಕೊಂಡಿದ್ದಾರೆ. ಹೊಲದಲ್ಲಿ ಜಗಳ ನಡೆಯುವಾಗ ನನ್ನಕಾಕಾನವರಾದ ಕಮೋಲ,ಬಾಬು, ಮೋಹನ ಹಾಗೂ ವಕೀಲ ತಂದೆ ಮೋತಿಲಾಲ ತಿಕಾರಾಮ ತಂದೆ ರಾಮಸಿಂಗ ಎಲ್ಲರೂ ಬಂದು ಜಗಳ ಬಿಡಿಸಿದರು ಆಗುವತನಕ ಸಹಾಯದಿಂದ ನಾನು ಕಲಬುರಗಿಗೆ ಬಂದು ದವಾಖೆನೆಯಲ್ಲಿ ಉಪಚಾರ ಪಡೆದು ಗುಣಮುಖನಾಗಿರುತ್ತೇನೆ. ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ನೆಲೋಗಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಕಳವು ಪ್ರಕರಣ :
ಆಳಂದ ಠಾಣೆ : ಶ್ರೀ ವಿಕ್ರಮ ತಂದೆ ವಿಜಯಾನಂದ ಗಂಗನೆ ಸಾ: ದೇಶಮುಖ್‌ ಕಾಲೋನಿ ಆಳಂದ ರವರು ಆಳಂದ ಪಟ್ಟಣದ ದೇಶಮುಖ ಕಾಲೋನಿಯಲ್ಲಿ ನನ್ನದೊಂದು ಸ್ವಂತ ಮನೆಯಿದ್ದು ದಿನಾಂಕ: 31/05/2017 ರಂದು ಬೆಳಗ್ಗೆ 9-30 ಎ.ಎಮ್‌ ವೇಳೆಗ ನಾನು ಮನೆಯ ಕೀಲಿ ಹಾಕಿ ಕರ್ತವ್ಯಕ್ಕೆ ಹೋಗಿರುತ್ತೇನೆ. ನಂತರ ನಾನು ಕರ್ತವ್ಯ ಮುಗಿಸಿಕೊಂಡು ಮದ್ಯಾಹ್ನ 1-45 ಪಿಎಮ್‌ ವೇಳೆಗೆ ಮನೆಗ ಬಂದು ನೋಡಲು  ನಮ್ಮ ಮನೆಯ ಮುಖ್ಯ ದ್ವಾರದ ಕೀಲಿ ಮುರಿದಿದ್ದು ನಂತರ ನಾನು ಒಳಗಡೆ ಹೋಗಿ ನೋಡಲು ನಾನು ಮಲಗುವ ಕೋಣೆಯಲ್ಲಿದ್ದ ಎರಡು ಅಲ್ಮಾರದ ಕೀಲಿ ಮುರಿದಿದ್ದು ಅದರಲ್ಲಿರುವ 01) 65,000/- ರೂ ನಗದು ಹಣ 02) 5 ಗ್ರಾಂ ದ ಎರಡು ಬಂಗಾರದ ಚೈನುಗಳು 03) 01 ಗ್ರಾಂ ದ 05 ಮಕ್ಕಳ ಕೈಯಲ್ಲಿ ಹಾಕುವ ಬಂಗಾರದ ಉಂಗುರುಗಳು ಹೀಗೆ ಒಟ್ಟು 15 ಗ್ರಾಂ ಬಂಗಾರದ ಆಭರಣಗಳು ಅಕಿ; 40,000/- ರೂ ಮತ್ತು 04) ಒಂದು 250 ಗ್ರಾಂ ದ ಬೆಳ್ಳಿಯ ವಿಭೂತಿ ಬುಟ್ಟಿ 05) 30 ಗ್ರಾಂ ದ.ಎರಡು ಬೆಳ್ಳಿಯ ಗ್ಲಾಸ್‌ಗಳು 06) 500 ಗ್ರಾಂ ದ ಒಂದು ಬೆಳ್ಳಿಯ ಆರತಿ ಸೆಟ್‌ ಹೀಗೆ ಒಟ್ಟು 780 ಗ್ರಾಂ ಬೆಳ್ಳಿಯ ಆಭರಣಗಳು ಅಕಿ:  25,000/- ಹೀಗೆ ಎಲ್ಲಾ ಸೇರಿ ಒಟ್ಟು 1,30,000/- ರೂ ಕಿಮ್ಮತ್ತಿನ ಸ್ವತ್ತುಗಳನ್ನು ಯಾರೋ ಕಳ್ಳರು ಕಳ್ಳತನ ಮಾಡಿಕೊಂಡು ಹೋಗಿರುತ್ತಾರೆ. ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಆಳಂದ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.  
ಅಪಘಾತ ಪ್ರಕರಣ :
ಜೇವರಗಿ ಠಾಣೆ : ಶ್ರೀ ಶ್ರಿಕಾಂತ ತಂದೆ ಹಣಮಂತ  ದುಮ್ಮನಸೂರ  ಸಾ : ಚುನ್ನಾಭಟ್ಟಿ ಬಾರಿ ನಗರ ಶಹಬಾದ  ರವರು ಮತ್ತು ತನ್ನ ಗೆಳೆಯನಾದ ಶರಣಪ್ಪ ತಂದೆ ಭೀಮಶ್ಯಾ ಮುದ್ನಾಳ ಸಾ : ಶಹಬಾದ ಇಬ್ಬರೂ ಕೂಡಿಕೊಂಡು ಮೊನ್ನೆ ದಿನಾಂಕ 04/06/2017 ರಂದು ಬೆಳಿಗ್ಗೆ ಮದುವೆ ಕಾರ್ಯಕ್ರಮಕ್ಕೆ  ಶಹಾಪೂರಕ್ಕೆ ಶರಣಪ್ಪನ ಮೋ/ಸೈ ನಂ ಕೆಎ-25 ಇ.ಎಲ್ -7771  ನೇದ್ದರ ಮೇಲೆ ಹೋಗಿ  ಮದುವೆ ಮುಗಿಸಿಕೊಂಡು ಮರಳಿ ಶಹಾಬಾದ ಕ್ಕೆ  ಸದರಿ ಮೋ/ಸೈ ನಂ ಕೆಎ-25 ಇ.ಎಲ್ -7771 ನೇದ್ದರ ನಾವಿಬ್ಬರೂ ಬರುತ್ತೀರುವಾಗ ಮೋ/ಸೈ ಶರಣಪ್ಪನು ಚಲಾಯಿಸುತ್ತಿದ್ದು ನಾನು ಹಿಂದೆ ಕುಳಿತ್ತಿದ್ದೇನು  ನಮ್ಮ ಮೋ/ಸೈ ಜೆವರ್ಗಿ ನಗರದ ಸಿಂದಗಿ ಕ್ರಾಸ್ ನಲ್ಲಿ ಹೋಗುತ್ತಿದ್ದಂತೆ ಎದುರಿನಿಂದ  ಒಂದು ಕ್ರುಜರ ಜೀಪ ನಂ  ಕೆಎ-28 ಎಮ್- 5803  ನೇದ್ದರ ಚಾಲಕನು  ತನ್ನ ಜೀಪನ್ನು ಅತೀ ವೇಗ ಮತ್ತು ಅಜಾಗೂರಕತೆಯಿಂದ  ಚಲಾಯಿಸಿಕೊಂಡು ಬಂದು ನಮ್ಮ ಮೋ/ಸೈ ಗೆ ಡಿಕ್ಕಿ ಪಡಿಸಿದ್ದರಿಂದ  ನಾವಿಬ್ಬರೂ ಮೊ/ಸೈ ಸಮೇತವಾಗಿ ಕೆಳಗೆ ಬಿದ್ದ ಪರಿಣಾಮವಾಗಿ ನನಗೆ ಎಡಗಡೆ ಕಣ್ಣಿನ ಮೆಲೆ ರಕ್ತಗಾಯ ,ಬಾಯಿಯಲ್ಲಿನ ಐದು ಹಲ್ಲುಗಳು  ಬಿದ್ದಿರುತ್ತವೆ ಮತ್ತು ತಲೆಗೆ ಗುಪ್ತಗಾಯ ವಾಗಿರುತ್ತದೆ.ಶರಣಪ್ಪನಿಗೆ  ಬಲಗೈ ಮೋಳಕೈ ಕೆಳಗೆ ಗುಪ್ತಗಾಯವಾಗಿ ಕೈ ಮುರಿದಿದ್ದು, ಎಡಗೈ ಮೊಳಕೈಗೆ, ತುಟಿಗೆ, ಗದ್ದಕ್ಕೆಹಾಗೂ ತಲೆಗೆ ರಕ್ತಗಾಯವಾಗಿರುತ್ತದೆ. ಈ ಘಟನೆಯ ನಂತರ  ಸದರಿ ಕ್ರುಜರ ಚಾಲಕನು ತನ್ನ ಕ್ರುಜರ ಜೀಪ ಸಮೇತ ಓಡಿ ಹೋಗಿರುತ್ತಾನೆ ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಜೇವರಗಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. 

Tuesday, June 6, 2017

Yadgir District Reported Crimes

                                Yadgir District Reported Crimes
ಯಾದಗಿರಿ ಗ್ರಾ ಪೊಲೀಸ್ ಠಾಣೆ ಗುನ್ನೆ ನಂ. 98/2017 ಕಲಂ: 279. 337, 338 ಐಪಿಸಿ ;- ದಿನಾಂಕ 05/06/2017 ರಂದು 11:30 ಎ.ಎಮಕ್ಕೆ ಗಾಯಾಳು ಪಿರ್ಯಾಧಿ ಮಲ್ಲಪ್ಪ ತಂದೆ ಸಾಬಣ್ಣ ದೊಡಮನಿ ಮತ್ತು ಇನ್ನೊಬ್ಬನು ಕೂಡಿಕೊಂಡು ತಮ್ಮ ಸಂಬಂಧಿಕರ ಮನೆಯಲ್ಲಿ ಮದುವೆಯಿದ್ದ ಪ್ರಯುಕ್ತ ಗಾಜರಕೊಟಕ್ಕೆ ಹೋಗುವ ಕುರಿತು ತಮ್ಮ ಮೋಟಾರ ಸೈಕಲ ನಂ ಕೆ.ಎ-33-ಯು-3236 ನೆದ್ದರ ಮೇಲೆ ಹೋಗುವಾಗ ಮಾರ್ಗಮಧ್ಯ ಬೇಳಗೇರಾ -ಎಸ್.ಹೊಸಳ್ಳಿ ರೋಡಿನ ಮೇಲೆ ಒಂದು ಜೀಪ ನಂ ಕೆ.ಎ-32-ಎಮ್-1163 ನೆದ್ದರ ಚಾಲಕನು ಅತಿವೇಗ ಮತ್ತು ಅಲಕ್ಷತನದಿಂದ ಓಡಿಸಿಕೊಂಡು ಬಂದು ಬಂದು ಮೋಟಾರ ಸೈಕಲಕ್ಕೆ ಡಿಕ್ಕಿಯಾಗಿ ಅಪಘಾತವಾಗಿದ್ದರಿಂದ ಫಿರ್ಯಾಧಿಗೆ ಮತ್ತು ಇನ್ನೊಬ್ಬನಿಗೆ ಭಾರಿ ರಕ್ತಗಾಯ, ತರಚಿದಗಾಯ ಮತ್ತು ಗುಪ್ತಗಾಯವಾದ ಬಗ್ಗ ಪ್ರಕರಣ ದಾಖಲಾಗಿರುತ್ತದೆ,

ಕೆಂಭಾವಿ ಪೊಲೀಸ್ ಠಾಣೆ ಗುನ್ನೆ ನಂ. 153/2017 ಕಲಂಃ 379 ಐಪಿಸಿ ಮತ್ತು 21(3), 21(4), 22 ಎಮ್.ಎಮ್.ಆರ್.ಡಿ ಆಕ್ಟ್;- ದಿನಾಂಕ:05-06-2017 ರಂದು 2.00 ಪಿ.ಎಮ್.ಕ್ಕೆ ಮಾನ್ಯ ಶ್ರೀ ಆರ್.ಎಫ್ ದೇಸಾಯಿ ಪಿ.ಐಶೋರಾಪೂರ ಠಾಣೆ ರವರು ಠಾಣೆಗೆ ಬಂದು ಮುದ್ದೇಮಾಲು ಹಾಜರು ಪಡಿಸಿ ವರದಿ ಕೊಟ್ಟಿದ್ದೇನಂದರೆ,  ಇಂದು ದಿನಾಂಕ:05/06/2017 ರಂದು 10.15 ಎ.ಎಮ್ ಕ್ಕೆ ಠಾಣೆಯಲ್ಲಿದ್ದಾಗ ಲಕ್ಷ್ಮೀಪೂರ ಕ್ರಾಸ ಕಡೆಗೆ ಕೃಷ್ಣಾನದಿಯ ಮರಳನ್ನು ಯಾರೋ ತಮ್ಮ ಟಿಪ್ಪರಗಳಲ್ಲಿ ಕಳ್ಳತನದಿಂದ  ತುಂಬಿಕೊಂಡು ಅಕ್ರಮವಾಗಿ ಸಾಗಿಸುತ್ತಿದ್ದಾರೆ ಅಂತಾ ಮಾಹಿತಿ ಬಂದ ಮೇರೆಗೆ ಪಿಸಿ-142 ರವರಿಗೆ ಠಾಣೆಗೆ ಇಬ್ಬರೂ ಸಕರ್ಾರಿ ಪಂಚರನ್ನು ಕರೆದುಕೊಂಡು ಬರುವಂತೆ ತಿಳಿಸಿದಾಗ ಪಿಸಿ 142 ರವರು 11.00 ಎ.ಎಮ್ ಕ್ಕೆ ಇಬ್ಬರು ಸಕರ್ಾರಿ ಪಂಚರಾದ 1) ಗುರುಬಸಪ್ಪ ತಂದೆ ಕಾಶಿರಾಯ ಪಾಟೀಲ ವಯ|| 48 ಉ|| ಕಂದಾಯ ನಿರೀಕ್ಷಕರು ಸುರಪೂರ ಸಾ|| ನೀಲೂರ ತಾ|| ಅಫಜಲಪೂರ 2) ಶ್ರೀ ದುಶ್ಯಂತ ತಂದೆ ಪಕೀರಪ್ಪ ಕಮ್ಮಾರ ವಯ|| 27 ಉ|| ಗ್ರಾಮ ಲೆಕ್ಕಗರು ಕವಡಿಮಟ್ಟಿ ತಾ|| ಸುರಪೂರ ಸಾ|| ಹ್ಯಾರಾಡಾ ತಾ|| ಹೂವಿನ ಹಡಗಲಿ ಜಿ|| ಬಳ್ಳಾರಿ ಇವರನ್ನು ಕರೆದುಕೊಂಡು ಠಾಣೆಗೆ ಬಂದರು ಅವರನ್ನು ಬರಮಾಡಿಕೊಂಡು ಸದರಿಯವರಿಗೆ ವಿಷಯವನ್ನು ತಿಳಿಸಿ, ಸದರಿ ಪಂಚರೊಂದಿಗೆ ಮತ್ತು ಸಿಬ್ಬಂದಿಯವರಾದ 1) ಶ್ರೀ ಭೀಮರಾಯ ಎ.ಎಸ.ಐ. 2) ಶ್ರೀ ಮನೋಹರ ಹೆಚ್ ಸಿ-105 3) ಶ್ರೀ ಪರಮೇಶ ಪಿಸಿ-142 4) ಸೋಮಯ್ಯ ಪಿ.ಸಿ-235 ಕೂಡಿ ಒಂದು ಖಾಸಗಿ ವಾಹನದಲ್ಲಿ ಠಾಣೆಯಿಂದ 11.15 ಎ.ಎಮ್ಕ್ಕೆ ಹೊರಟು 11.30 ಎ.ಎಮ್ ಕ್ಕೆ ಲಕ್ಷ್ಮಿಪೂರ ಕ್ರಾಸ ಹತ್ತಿರ ಹೊರಟಾಗ 4 ಟಿಪ್ಪರಗಳು  ಮರಳು ತುಂಬಿಕೊಂಡು ಬರುತ್ತಿದ್ದು ಅವುಗಳನ್ನು ತಡೆದು ನಿಲ್ಲಿಸಲಾಗಿ ನಾಲ್ಕು ಟಿಪ್ಪರಗಳ ಚಾಲಕರು ತಮ್ಮ ಟಿಪ್ಪರಗಳನ್ನು ಅಲ್ಲೆ ಬಿಟ್ಟು ಓಡಿ ಹೊದರು. ಸದರಿ ಟಿಪ್ಪರಗಳನ್ನು ಪರಿಶೀಲಿಸಿ ನೋಡಲಾಗಿ
1) ಟಿಪ್ಪರ  ನಂಬರ ಕೆ.ಎ.33. ಎ-6924 ಇದ್ದು ಸದರಿ ಟಿಪ್ಪರದಲ್ಲಿ 10 ಘನ ಮೀಟರ ಮರಳು  ತುಂಬಿದ್ದು ಸದರಿ ಟಿಪ್ಪರ ಚಾಲಕನು ಓಡಿ ಹೋಗಿರುತ್ತಾನೆ. ಅದರ ಚಾಲಕ ಮತ್ತು ಮಾಲಿಕನ ಹೆಸರು ಗೋತ್ತಾಗಿರುವದಿಲ್ಲ. ಟಿಪ್ಪರದಲ್ಲಿದ್ದ 10 ಘನ ಮೀಟರ ಮರಳಿನ ಅ.ಕಿ 8000-00 ರೂ
2) ಟಿಪ್ಪರ ನಂಬರ ಕೆ.ಎ-33. ಎ-6925 ಇದ್ದು ಸದರಿ ಟಿಪ್ಪರದಲ್ಲ್ಲಿ 10 ಘನ ಮೀಟರ ಮರಳು ತುಂಬಿದ್ದು ಇರುತ್ತದೆ. ಸದರಿ ಟಿಪ್ಪರ ಚಾಲಕನು  ಓಡಿ ಹೋಗಿರುತ್ತಾನೆ. ಅದರ ಚಾಲಕ ಮತ್ತು ಮಾಲಿಕನ ಹೆಸರು ಗೋತ್ತಾಗಿರುವದಿಲ್ಲ. ಟಿಪ್ಪರದಲ್ಲಿದ್ದ
10 ಘನ ಮೀಟರ ಮರಳಿನ ಅ.ಕಿ 8000-00 ರೂ 
3) ಟಿಪ್ಪರ  ನಂಬರ ಕೆ.ಎ-33 ಎ-4392 ಇದ್ದು ಮರಳು ತುಂಬಿದ್ದು ಇದೆ ಸದರಿ ಟಿಪ್ಪರದಲ್ಲಿ 10 ಘನ ಮೀಟರ  ಮರಳು ತುಂಬಿದ್ದು ಇರುತ್ತದೆ ಸದರಿ ಟಿಪ್ಪರ ಚಾಲಕನು  ಓಡಿ ಹೋಗಿರುತ್ತಾನೆ. ಅದರ ಚಾಲಕ ಮತ್ತು ಮಾಲಿಕನ ಹೆಸರು ಗೋತ್ತಾಗಿರುವದಿಲ್ಲ. ಟಿಪ್ಪರದಲ್ಲಿದ್ದ 10 ಘನ ಮೀಟರ ಮರಳಿನ ಅ.ಕಿ 8000-00 ರೂ 
4) ಟಿಪ್ಪರ ನಂಬರ ನೋಡಲಾಗಿ ಕೆಎ-33 ಎ-4393 ಇದ್ದು ಮರಳು ತುಂಬಿದ್ದು ಇರುತ್ತದೆ. ಸದರಿ ಟಿಪ್ಪರದಲ್ಲಿ 10 ಘನ ಮೀಟರ  ಮರಳು ತುಂಬಿದ್ದು ಇರುತ್ತದೆ ಸದರಿ ಟಿಪ್ಪರ ಚಾಲಕನು  ಓಡಿ ಹೋಗಿರುತ್ತಾನೆ. ಅದರ ಚಾಲಕ ಮತ್ತು ಮಾಲಿಕನ ಹೆಸರು ಗೋತ್ತಾಗಿರುವದಿಲ್ಲ. ಸದರಿ ಟಿಪ್ಪರದಲ್ಲಿದ್ದ 10 ಘನ ಮೀಟರ ಮರಳಿನ ಅ.ಕಿ 8000-00 ರೂ  ಹೀಗೆ ಒಟ್ಟು 4 ಟಿಪ್ಪರಗಳಲ್ಲಿನ ಇಟ್ಟು 40 ಘನ ಮೀಟರ ಮರಳು ಅ.ಕಿ 32000.00ರೂ ಆಗುತ್ತದೆ
 ಸದರಿ ಟಿಪ್ಪರಗಳ ಚಾಲಕರು ಮತ್ತು ಮಾಲಿಕರು ಕೂಡಿ ಕೃಷ್ಣಾ ನದಿಯ ಮರಳನ್ನು ಕಳ್ಳತನದಿಂದ ತುಂಬಿಕೊಂಡು  ಮತ್ತು ಸಕರ್ಾರಕ್ಕೆ ಯಾವುದೆ ರಾಜಧನ ಕಟ್ಟದೆ ಮತ್ತು ಸಂಬಂಧಪಟ್ಟ ಇಲಾಖೆಯಿಂದ ಯಾವುದೆ ದಾಖಲಾತಿ (ಎಮ್.ಡಿ.ಪಿ) ಪಡೆದುಕೊಳ್ಳದೆ ಅಕ್ರಮವಾಗಿ ಸಾಗಾಣಿಕೆ  ಮಾಡುತ್ತಿದ್ದು ಸದರಿ 4 ಟಿಪ್ಪರಗಳನ್ನು  ಜಪ್ತಿ ಪಂಚನಾಮೆ ಮೂಲಕ ಸಕರ್ಾರಿ ಪಂಚರ ಸಮಕ್ಷಮ ಜಪ್ತಿಪಡಿಸಿಕೊಂಡಿದ್ದು ಇರುತ್ತದೆ. ಸದರಿ ಜಪ್ತಿ ಪಂಚನಾಮೆಯನ್ನು 11.30 ಎ.ಎಮ್ ದಿಂದ 1.30 ಪಿ.ಎಮ್ ದ ವರೆಗೆ ಕೈಕೊಂಡಿದ್ದು ಇರುತ್ತದೆ. ಆದ್ದರಿಂದ ಸದರಿ ಅಕ್ರಮ ಮರಳು ಸಾಗಾಣಿಕೆ ಮಾಡುತ್ತಿದ್ದ 4 ಟಿಪ್ಪರಗಳನ್ನು  ವಶಕ್ಕೆ ತೆಗೆದುಕೊಂಡು ಮರಳಿ  ಠಾಣೆಗೆ   ಬಂದು 2.00 ಪಿಎಂ ಕ್ಕೆ ಮರಳು ತುಂಬಿದ ಟಿಪ್ಪರಗಳನ್ನು ಮತ್ತು ಜಪ್ತಿ ಪಂಚನಾಮೆಯನ್ನು ಒಪ್ಪಿಸುತ್ತಿದ್ದು ಸದರಿ ಟಿಪ್ಪರಗಳ ಚಾಲಕರು ಮತ್ತು ಮಾಲಿಕರ  ಮೇಲೆ ಕಾನೂನು ಕ್ರಮ ಜರುಗಿಸಲು ಸೂಚಿಸಲಾಗಿದೆ ಅಂತಾ ಇದ್ದ ವರದಿಯ ಆಧಾರದ ಮೇಲೆ ಠಾಣಾ ಗುನ್ನೆ ನಂ.153/2017 ಕಲಂ.379 ಐ.ಪಿ.ಸಿ. ಮತ್ತು ಕಲಂ.21 (3) 21 (4) 22 ಎಮ್.ಎಮ್.ಡಿ.ಆರ್.ಆಕ್ಟ 1957 ನೇದ್ದರ ಅಡಿಯಲ್ಲಿ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಂಡೆನು.
ನಾರಾಯಣಪೂರ ಪೊಲೀಸ್ ಠಾಣೆ ಗುನ್ನೆ ನಂ. 30/2017 ಕಲಂ:379  ಕಅ  ಸಂಗಡ 21(3)(4)  ಒಒಆಖ  ಂಅಖಿ  1957;- ದಿನಾಂಕ:05/06/2017ರಂದು ಆರೋಪಿತನು ಮಹೀಂದ್ರ ಕಂಪನಿಯ ಟ್ರ್ಯಾಕ್ಟರ ನಂ.ಕೆಎ.33, ಟಿ.6796, ನೊಂದಣಿ ನಂಬರ ಇಲ್ಲದ ಟ್ರ್ಯಾಲಿ ನೇದ್ದರಲ್ಲಿ ಯರಕಿಹಾಳ ಸೀಮಾಂತರದಲ್ಲಿರುವ ಕುರೇಕನಾಳ ಹಳ್ಳದಿಂದ ಸರಕಾರಕ್ಕೆ ಯಾವುದೆ ರಾಜಧನ (ರಾಯಲ್ಟಿ) ಭರಿಸದೆ ಅಕ್ರಮ ಮರಳು ಗಣಿಗಾರಿಕೆಯಿಂದ ಮರಳನ್ನು ಕಳ್ಳತನ ಮಾಡಿಕೊಂಡು ಟ್ರ್ಯಾಕ್ಟರದಲ್ಲಿ ಸಾಗಿಸುತ್ತಿದ್ದಾಗ ಪಿರ್ಯಾದಿಯವರು ಸಿಬ್ಬಂದಿವರೊಂದಿಗೆ ದಾಳಿಮಾಡಿದಾಗ ಟ್ರ್ಯಾಕ್ಟರ ಚಾಲಕನು ಓಡಿ ಹೋಗಿದ್ದು ಇರುತ್ತದೆ. ಈ ಬಗ್ಗೆ ಸಕರ್ಾರಿ ತಪರ್ೆರವರು ಜಪ್ತಿ ಪಂಚನಾಮೆಯನ್ನು ದಿನಾಂಕ:05/06/2017 ರಂದು 08:30 ಎ.ಎಮ್ ದಿಂದ 09:30 ಎ.ಎಮ್ ವರೆಗೆ ಕೈಕೊಂಡು ಮುಂದಿನ ಕ್ರಮ ಜರುಗಿಸುವಂತೆ ನೀಡಿದ ಜ್ಞಾಪನಾ ಪತ್ರ ಮತ್ತು ಜಪ್ತಿ ಪಂಚನಾಮೆಯ ಸಾರಾಂಶದ ಮೇಲಿಂದ ಕ್ರಮ ಜರುಗಿಸಿದ್ದು ಇರುತ್ತದೆ.  

BIDAR DISTRICT DAILY CRIME UPDATE 06-06-2017



¢£ÀA¥Àæw C¥ÀgÁzsÀUÀ¼À ªÀiÁ»w ¢£ÁAPÀ 06-06-2017

ªÀÄ£Àß½î ¥ÉÆ°Ã¸ï oÁuÉ AiÀÄÄ.r.Dgï £ÀA. 09/2017, PÀ®A. 174 ¹.Dgï.¦.¹ :-
¦üAiÀiÁð¢ dUÀzÉë UÀAqÀ ¥ÉAl¥Áà EzÀ¯ÉÊ ªÀAiÀÄ: 35 ªÀµÀð, eÁw: PÉÆ½,  ¸Á: ºÉÆPÁæuÁ (©) gÀªÀgÀ CtÚ£ÁzÀ vÀÄPÀ¥Áà vÀAzÉ £ÀgÀ¸À¥Áà EzÀ¯ÉÊ, ªÀAiÀÄ: 40 ªÀµÀð, eÁw: PÉÆ½, ¸Á: ºÉÆPÁæuÁ CtÚ£ÁzÀ vÀÄPÀ¥Áà EªÀjUÉ JgÀqÀÄ ªÀÄzÀĪÉAiÀiÁVzÀÄÝ, E§âgÀÄ ºÉAqÀwAiÀÄgÀÄ ªÀÄ£É ©lÄÖ ºÉÆÃVgÀÄvÁÛgÉ ºÁUÀÆ FUÀ ¸ÀĪÀiÁgÀÄ 2 ªÀµÀð¢AzÀ CtÚ vÀÄPÀ¥Áà gÀªÀgÀÄ ºÉÆmÉÖ £ÉÆÃ«¤AzÀ §¼À®ÄwÛzÀÄÝ, §ºÀ¼ÀµÀÄÖ SÁ¸ÀV aQvÉì PÉÆr¹zÀgÀÄ PÀrªÉÄAiÀiÁVgÀĪÀÅ¢¯Áè, vÀÄPÀÌ¥Áà gÀªÀgÀÄ CªÁUÀªÁUÀ ºÉÆmÉÖ £ÉÆÃªÀÅ GAmÁzÁUÀ £À£ÀUÉ AiÀiÁgÀÆ E¯Áè, £Á£ÀÄ fêÀAvÀ EzÀÝgÀÄ G¥ÀAiÉÆÃUÀ E¯Áè ¸ÁAiÀÄĪÀÅzÀÄ ¯ÉøÀÄ CAvÁ ªÀÄ£À£ÉÆAzÀÄ ºÉüÀÄwÛzÀÄÝ, ¦üAiÀiÁð¢AiÀÄÄ CªÀ¤UÉ £Á£ÀÄ EzÉÝ£É ¤Ã£ÀÄ aAvÉ ªÀiÁqÀ¨ÉÃqÀ CAvÁ ºÉý ¸ÀªÀÄzsÁ£À ¥Àr¸ÀÄwÛzÀÝgÀÄ, »VgÀĪÀ°è ¢£ÁAPÀ 02-06-2017 gÀAzÀÄ ¦üAiÀiÁð¢AiÀĪÀgÀ CtÚ vÀÄPÀ¥Áà gÀªÀgÀÄ ºÉÆmÉÖ £ÉÆÃªÀÅ vÁ¼À¯ÁgÀzÉ ºÁUÀÄ JPÁAV fêÀ£À¢AzÀ ªÀÄ£À£ÉÆAzÀÄ fêÀ£ÀzÀ°è fUÀÄ¥ÉìUÉÆAqÀÄ £ÉÃtÄ ºÁQPÉÆAqÀÄ wÃjPÉÆArgÀÄvÁÛ£É, F §UÉÎ AiÀiÁgÀ ªÉÄÃ¯É AiÀiÁªÀÅzÉ zÀÆgÀÄ ªÀUÉÊgÉ EgÀĪÀÅ¢¯Áè CAvÁ ¤ÃrzÀ ¸ÁgÁA±ÀzÀ ªÉÄÃgÉUÉ ¢£ÁAPÀ 05-06-2017 ¥ÀæPÀgÀt zÁR°¹PÉÆAqÀÄ vÀ¤SÉ PÉÊUÉÆ¼Àî¯ÁVzÉ.

ಭಾಲ್ಕಿ ನಗರ ಪೊಲೀಸ ಠಾಣೆ ಗುನ್ನೆ ನಂ. 117/2017, ಕಲಂ. 341, 324, 504, 506 ಜೊತೆ 34 ಐಪಿಸಿ ಮತ್ತು ಕಲಂ. 3(1) (10) ಎಸ್.ಸಿ/ಎಸ್.ಟಿ ಕಾಯ್ದೆ 1989 :-
¢£ÁAPÀ 05-06-2017 gÀAzÀÄ ¦üAiÀiÁð¢ PÀgÀt vÀAzÉ ±ÁæªÀt ¸ÀÆAiÀÄðªÀA² ªÀAiÀÄ: 22 ªÀµÀð, eÁw: J¸ï.¹ ¸ÀªÀÄUÁgÀ, ¸Á: RqÉ̱ÀégÀ UÀ°è ºÀ¼É ¨sÁ°Ì gÀªÀgÀÄ ¸ÀzÀÄÎgÀÄ ºÉÆÃmÉ® ºÀwÛgÀ vÀ£Àß ºÀtÂÚ£À §ArAiÀÄ ªÉÄÃ¯É ªÀÄ®VPÉÆAqÁUÀ DgÉÆÃ¦vÀgÁzÀ 1) ¥À¥ÀÄà vÀAzÉ ®PÀëöätgÁªÀ EqÀUÁgÀ, 2) ±ÁQÃgÀ, 3) «gÉñÀ & 4) UÀ¤ J®ègÀÆ ¸Á: ºÀ¼É ¨sÁ°Ì gÀªÀgÉ®ègÀÆ PÀÆrPÉÆAqÀÄ §AzÀÄ ¦üAiÀiÁð¢UÉ J©â¹ vÀªÀÄä ªÉÆÃmÁgÀ ¸ÉÊPÀ® ªÉÄÃ¯É PÀÆr¹PÉÆAqÀÄ ¨sÁ°ÌAiÀÄ ¥ÀÄuÁå±ÀæªÀÄzÀ°è PÀgÉzÀÄPÉÆAqÀÄ ºÉÆV ¥À¥ÀÄà FvÀ£ÀÄ ¤£ÀUÉ §ºÀ¼À ªÉÆÃvɧj §A¢zÉ CAvÁ ºÉý C¯Éè EzÀÝ MAzÀÄ PÀ®Äè vÉUÉzÀÄPÉÆAqÀÄ ¨É¤ß£À ªÉÄÃ¯É ºÉÆqÉzÀ£ÀÄ, ±ÁQÃgÀ FvÀ£ÀÄ PÁ°¤AzÀ JzÉAiÀÄ°è ºÉÆqÉzÀÄ vÀ£Àß PÉÊAiÀİèzÀÝ §rUɬÄAzÀ ¨É¤ß£À ªÉÄÃ¯É ºÉÆqÉzÀ£ÀÄ, £ÀAvÀgÀ «gÉñÀ£ÀÄ ¦üAiÀÄð¢AiÀÄÄ ªÀÄÄAzÉ ºÉÆUÀĪÁUÀ CPÀæªÀĪÁV vÀqÉzÁUÀ ¦üAiÀiÁð¢AiÀÄÄ £É®zÀ ªÉÄÃ¯É ©zÁÝUÀ UÀ¤ FvÀ£ÀÄ PÉʬÄAzÀ ªÀÄÄRzÀ ªÉÄÃ¯É ºÉÆqÉzÀ£ÀÄ DUÀ ¦üAiÀiÁð¢AiÀÄÄ Nr ºÉÆUÀĪÁUÀ J®ègÀÄ PÀÆr EvÀ¤UÉ fªÀAvÀ ©qÀĪÀÅzÀÄ ¨ÉÃqÀ CAvÁ J®ègÀÄ ªÉÄÃ¯É JwÛ PÀmÉÖAiÀÄ ªÉÄÃ¯É ©¸ÁQzÀÄÝ EgÀÄvÀÛzÉ CAvÀ PÉÆlÖ ¦üAiÀiÁð¢AiÀĪÀgÀ ºÉýPÉAiÀÄ ¸ÁgÁA±ÀzÀ ªÉÄÃgÉUÉ UÀÄ£Éß zÁR°¹PÉÆAqÀÄ vÀ¤SÉ PÉÊUÉÆ¼Àî¯ÁVzÉ.

alUÀÄ¥Áà ¥ÉÆ°Ã¸ï oÁuÉ UÀÄ£Éß £ÀA. 88/2017, PÀ®A. 498(J), 302 eÉÆvÉ 34 L¦¹ :-  
ಫಿರ್ಯಾದಿ ಪ್ರವೀಣ ತಂದೆ ತಾತೆರಾವ ಜಾಧವ ವಯ: 22 ವರ್ಷ, ಜಾತಿ: ಲಂಬಾಣಿ, ಸಾ: ತಡೊಳಾ ಕಿಶನ್ ನಾಯಕ ಥಾಂಡಾ ರವರು ರವರ ತಂಗಿಯಾದ ದೀಪಾ ವಯ: 20 ವರ್ಷ ಇವಳಿಗೆ ದಿನಾಂಕ 29-04-2017 ರಂದು ಕಲ್ಲೂರ ತಾಂಡಾದ ದೀಲಿಪ ತಂದೆ ಸೋಮನಾಥ ಪವಾರ ಎಂಬುವನ ಜೋತೆ ತಮ್ಮ ಧರ್ಮದ ಸಂಪ್ರದಾಯದಂತೆ ಲಗ್ನ ಮಾಡಿ ಕೊಟ್ಟಿದ್ದು, ದೀಪಾ ಇವಳಿಗೆ ಅವಳ ಗಂಡನಾದ ದಿಲೀಪ ಪವಾರ ಮತ್ತು ಅತ್ತೆ ಸುಶೀಲಾಬಾಯಿ ಹಾಗೂ ಮಾವ ಸೋಮನಾಥ ಎಲ್ಲರೂ ಮದುವೆಯಾದಾಗಿನಿಂದ ದೀಪಾ ಇವಳಿಗೆ ನಿನಗೆ ಸರಿಯಾಗಿ ಅಡುಗೆ ಮಾಡಲು ಬರುವುದಿಲ್ಲ ನೀನು ನಿನ್ನ ತವರು ಮನೆಗೆ ಹೋಗು ನಮ್ಮ ಮನೆಯಲ್ಲಿ ಇರಬೇಡಾ ಒಂದು ವೇಳೆ ನೀನು ನಿನ್ನ ತವರು ಮನೆಗೆ ಹೋಗದೆ ನಮ್ಮ ಮನೆಯಲ್ಲಿ ಉಳಿದುಕೊಂಡರೆ ನಿನಗೆ ಮುಂದೆ ಒಂದಿಲ್ಲ ಒಂದು ದಿನ ಕೊಂದು ಹಾಕುತ್ತೇವೆ ಹಾಗೆ ಹೀಗೆ ಅಂತಾ ಮೇಲಿಂದ ಮೇಲೆ ತೊಂದರೆ ಕೊಡುತ್ತಾ ಬಂದಿರುವ ವಿಷಯ ಫಿರ್ಯಾದಿಯ ತಂಗಿ ಫಿರ್ಯಾದಿಗೆ ಕರೆ ಮೂಲಕ ಎರಡು ಮೂರು ಸಲ ತಿಳಿಸಿರುತ್ತಾಳೆ, ಆದರೂ ಸಹ ಫಿರ್ಯಾದಿ ಮತ್ತು ಫಿರ್ಯಾದಿಯ ಸೋದರತ್ತೆಯಾದ ಗುಂಡಾಬಾಯಿ ಚೊಕ್ಲಾ, ಇಬ್ಬರೂ ತನ್ನ ತಂಗಿಗೆ ತನ್ನ ಗಂಡನ ಮನೆಯಲ್ಲಿಯೇ ಇರುವಂತೆ ತಿಳುವಳಿಕೆ ನೀಡಿದ್ದು ಇರುತ್ತದೆ ಫಿರ್ಯಾದಿಯ ತಂಗಿ ದೀಪಾ ಇವಳಿಗೆ ಆರೋಪಿತರಾದ ಗಂಡ ದಿಲೀಪ, ಅತ್ತೆ ಸುಶೀಲಾಬಾಯಿ ಹಾಗೂ ಮಾವ ಸೋಮನಾಥ ಎಲ್ಲರೂ ಮದುವೆಯಾದಾಗಿನಿಂದ ಅವಳಿಗೆ ನೀನು ನಮ್ಮ ಮನೆಯಲ್ಲಿರಬೇಡ ನಿನ್ನ ತವರು ಮನೆಗೆ ಹೋಗು ಹಾಗೆ ಹೀಗೆ ಅಂತಾ ವಿನಃ ಕಾರಣ ಹೊಡೆ-ಬಡೆ ಮಾಡುತ್ತಾ ಇದ್ದು, ಹೀಗಿರುವಾಗ ದಿನಾಂಕ 05-06-2017 ರಂದು ಸದರಿ ಆರೋಪಿತರು ಫಿರ್ಯಾದಿಯ ತಂಗಿಗೆ ಯಾವುದೋ ಆಯುಧದಿಂದ ಹೊಡೆದು ಗಾಯಗೊಳಿಸಿ ಕೊಲೆ ಮಾಡಿರುತ್ತಾರೆಮದು ಕೊಟ್ಟ ಫಿರ್ಯಾದು ಹೇಳಿಕೆ ಸಾರಾಂಶದ ಮೇರೆಗೆ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಳ್ಳಲಾಗಿದೆ. 

Kalaburagi District Reported Crimes

ಮಟಕಾ ಜೂಜಾಟದಲ್ಲಿ ನಿರತವರ ಬಂಧನ :
ರಾಘವೇಂದ್ರ ನಗರ ಠಾಣೆ : ದಿನಾಂಕ:05/06/2017 ರಂದು ಸಂಜೆ ಸಾರ್ವಜನಿಕ ಸ್ಥಳದಲ್ಲಿ ಕುಳಿತು ಇಬ್ಬರು ವ್ಯಕ್ತಿ ದೈವಲಿಲೆಯ ಮಟಕಾ ನಂಬರಗಳನ್ನು ಬರೆದುಕೊಳ್ಳುತ್ತಿದ್ದಾರೆ ಅಂತ ಬಾತ್ಮಿ ಬಂದ ಮೇರೆಗೆ ಶ್ರೀ ಸಂಜೀವಕುಮಾರ ಪಿಎಸ್‌ಐ ರಾಘವೆಂಸ್ರ ನಗರ ಪೊಲೀಸ್‌ ಠಾಣೆ ಕಲಬುರಗಿ ಹಾಗು ಸಿಬ್ಬಂದಿ ಮತ್ತು ಪಂಚರೊಂದಿಗೆ ಸ್ಥಳಕ್ಕೆ  ಹೋಗಿ ಮರೆಯಲ್ಲಿ ನಿಂತು ನೋಡಲು ಇಬ್ಬರು ವ್ಯಕ್ತಿಗಳು ಬಸ್‌ ನಿಲ್ದಾಣದಲ್ಲಿ  ಸಾರ್ವಜನಿಕ ಸ್ಥಳದಲ್ಲಿ ಕುಳಿತು 1 ರೂಪಾಯಿಗೆ 80 ರೂಪಾಯಿ ಕೊಡುವದಾಗಿ ಹೇಳಿ ಜನರಿಂದ ಹಣವನ್ನು ಪಡೆದುಕೊಂಡು ಮಟಕಾ ಚೀಟಿಗಳನ್ನು ಬರೆದು ಕೊಡುತ್ತಿರುವದನ್ನು ನೋಡಿ ದಾಳಿ ಮಾಡಿ ಹಿಡಿದು ಅವರ ಹೆಸರು ವಿಳಾಸ ವಿಚಾರಿಸಲು ತನ್ನ ಹೆಸರು 1) ಶಹಾಬುದ್ದಿನ್‌ ತಂದೆ ಅಬ್ದುಲ್‌ ಗಫಾರ ಸಾ: ಎಮ್‌ಎಸ್‌ಕೆ ಮಿಲ್‌ ಜಿಲಾನಾಬಾದ ಕಲಬುರಗಿ ಅಂತಿ ತಿಳಿಸಿದ್ದು ಸದರಿಯವನಿಗೆ ಅಂಗ ಶೋದನೆ ಮಾಡಲು ಒಂದು ಬಾಲ್‌ ಪೆನ್‌, ಚಾವಿ ಕಂಪನಿಯ ಕಡ್ಡಿ ಡಬ್ಬಿಯ ಮೇಲೆ  ಮಟಕಾ ನಂಬರ ಬರೆದ  7 ಚೀಟಿಗಳು, ನಗದು ಹಣ 3000/-ರೂಗಳು ದೊರಕಿದ್ದು, ಇನ್ನೊಬ್ಬನನ್ನು ವಿಚಾರಿಸಲು ತನ್ನ ಹೆಸರು 2) ರವಿ ತಂದೆ ಸಂಗಮನಾಥ ಸಾ:ಶಾಂತಿ ನಗರ ನೀರಿನ ಪ್ಲ್ಯಾಂಟ ಹತ್ತಿರ ಕಲಬುರಗಿ ಅಂತ ತಿಳಿಸಿದ್ದು ಸದರಿಯವನಿಗೆ ಅಂಗ ಶೋದನೆ ಮಾಡಲು 1) ಒಂದು ಬಾಲ್‌ ಪೆನ್‌, 2) 3 ಮಟಕಾ ನಂಬರಗಳನ್ನು ಬರೆದ ಮಟಕಾ ಚೀಟಿಗಳು 3) ನಗದು ಹಣ 960/- ರೂಪಾಯಿ ದೊರಕಿರುತ್ತವೆ. ಸದರಿಯವನಿಗೆ ನೀನು ಬರೆದುಕೊಂಡ ಮಟಕಾ ಚೀಟಿಯನ್ನು ಯಾರಿಗೆ ಕೊಡುತ್ತಿ ಅಂತ ವಿಚಾರಿಸಲು ನಾನು ತಿರುಗಾಡಿ ಬರೆದುಕೊಂಡ ಮಟಕಾ ಚೀಟಿ ಮತ್ತು ಹಣವನ್ನು ಶಹಾಬುದ್ದಿನ್‌ನಿಗೆ ಕೊಡಲು ಬಂದಿರುತ್ತೆನೆ ಅಂತ ತಿಳಿಸಿದನು. ಹೀಗೆ ಒಟ್ಟು ನಗದು ಹಣ 3960/- ರೂಗಳು ಮತ್ತು 10 ಮಟಕಾ ಚೀಟಿಗಳನ್ನು ಹಾಗೂ ಎರಡು ಬಾಲ್‌ ಪೆನ್‌ಗಳನ್ನು ವಶಪಡಿಸಿಕೊಂಡು ಸದರಿಯವರೊಂದಿಗೆ  ರಾಘವೇಂದ್ರ ನಗರ ಠಾಣೆಗೆ ಬಂದು ಪ್ರಕರಣ ದಾಖಲಿಸಲಾಗಿದೆ.  
ಅಪಹರಣ ಪ್ರಕರಣ :
ರಾಘವೇಂದ್ರ ನಗರ ಠಾಣೆ : ಶ್ರೀ ಮಹೇಂದ್ರ ತಂದೆ ಶಂಕರ ಬೊರೆ ಸಾ: ಲಾಲಗೇರಿ ಕ್ರಾಸ್ ಅಂಬಾ ಭವಾನಿ ಗುಡಿ ಹತ್ತಿರ ಕಲಬುರಗಿ ಇವರ ಮಗನಾದ ರೋಹಿತ ಇತನು ಸುಮಾರು 2 ವರ್ಷದ ಹಿಂದೆ ಕಳ್ಳತನ ಕೇಸಿನಲ್ಲಿ ಜೇಲಿಗೆ ಹೋಗಿ ಬಂದಿರುತ್ತಾನೆ. ಬಂದ ನಂತರ ಸುಮಾರು 3 ತಿಂಗಳು ಮನೆಯಲ್ಲಿ ಹೆಳದೆ ಹೋಗಿದ್ದು ಮರಳಿ ಬಂದಾಗ ಎಲ್ಲಿಗೆ ಹೋಗಿದ್ದೆ ಅಂತ ಕೇಳಿದಾಗ, ನಾನು ಬೆಂಗಳೂರಿಗೆ ಹೋಗಿದ್ದೆ ದಾಬಾದಲ್ಲಿ ಕೆಲಸ ಮಾಡಿಕೊಂಡಿದ್ದೆನು ಅಂತ ತಿಳಿಸಿದನು. ಈ ತರಹ ನೀನು ಮನೆಯಲ್ಲಿ ಹೇಳದೆ ಕೇಳದೆ ಹೋದರೆ ನಾವು ಏನು ತಿಳಿಕೊಬೇಕು ಅಂತ ಸಿಟ್ಟಾದಾಗ  ಪುನಃ ಒಂದು ವಾರ ಹೇಳದೆ ಕೇಳದೆ ಹೋಗಿ ಮೆನೆಗೆ ಬಂದಿರುತ್ತಾನೆ. ದಸರಾ ಹಬ್ಬದ ಸಮಯದಲ್ಲಿ ಮನೆಯಲ್ಲಿ ಹೇಳದೆ-ಕೇಳದೆ 2-3 ತಿಂಗಳು ಹೋಗಿದ್ದು ಮರಳಿ ಮನೆಗೆ ಬಂದಾಗ ಎಲ್ಲಿಗೆ ಹೋಗಿದ್ದಿ ಅಂತ ಕೇಳಿದಾಗ  ಇವಾಗಲು ನಾನು ಪುಣೆಯಲ್ಲಿ ದಾಬಾದಲ್ಲಿ ಕೆಲಸ ಮಾಡಿಕೊಂಡಿರುತ್ತೆನೆ ನನ್ನ ಬಗ್ಗೆ ವಿಚಾರ ಮಾಡಬೇಡಿ ಅಂತ ಅನ್ನುತ್ತಿದ್ದನು. ಇವನ ಸಂಗಡ ಗಂಗಾ ನಗರ ರಾಜು ಜಾಸ್ತಿ ಓಡಾಡುತ್ತಿದ್ದನು. ಈಗ ದಿನಾಂಕ:9/02/2017 ರಂದು ಸಂಜೆ 4 ಗಂಟೆಗೆ ಯಾರೋ ಇಬ್ಬರು ಗೆಳೆಯರೊಂದಿಗೆ ಹೋಗಿ ಬರುತ್ತನೆ ಎಂದು ಹೇಳಿ ಮನೆಯಿಂದ ಹೋಗಿದ್ದು ಇಲ್ಲಿಯವರೆಗೆ ಬಂದಿರುವದಿಲ್ಲ. ಆತನು ಎಲ್ಲಿದ್ದಾನೆ ಅಂತ ಕೂಡಾ ನಮಗೆ ಫೋನ್‌ ಮಾಡಿ ತಿಳಿಸಿರುವದಿಲ್ಲ. ನಾವು ಮತ್ತು ಮನೆಯವರು ನಮ್ಮ ಸಂಬಂದಿಕರ ಕಡೆಗೆ ಹೋಗಿರಬಹುದು ಅಂತ ಎಲ್ಲಾ ಕಡೆ ವಿಚಾರಿಸಿದರು ಯಾವುದೆ ಮಾಹಿತಿ ಸಿಕ್ಕಿರುವದಿಲ್ಲ. ಎಲ್ಲಿಯಾದರು ಈ ಹಿಂದಿನ ರೀತಿಯಲ್ಲಿ ಕೆಲಸ ಮಾಡಿಕೊಂಡು ಇದ್ದಿರಬಹುದೆಂದು ತಿಳಿದಿದ್ದೆವು. ಆದರು ಇಂದು ನಾಳೆ ಬರಬಹದು ಅಂತ ಸುಮ್ಮನಿದ್ದೆವು. ಅಂಥಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ರಾಘವೇಂದ್ರ ನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಕಳವು ಪ್ರಕರಣ :
ಸೇಡಂ ಠಾಣೆ : ಶ್ರೀ ಶರಣಪ್ಪ ತಂದೆ ನಾಗೇಂದ್ರಪ್ಪ ವಾಲಿಕಾರ್ ಸಾ|| ಸೂರವಾರ ಗ್ರಾಮ ತಾ|| ಸೇಡಂ ಇವರು ದಿನಾಂಕ :02-06-2017 ರ ರಾತ್ರಿ 10 ಗಂಟೆಗೆ ಪಿರ್ಯಾದಿಯ ಅಕ್ಕ ಮತ್ತು ಪಿರ್ಯಾಧಿಯ ಕುಟುಂಬದವರು ಮನೆಯಲ್ಲಿ ಮಲಗಿರುವಾಗ ಮನೆಯ ಬಾಗಿಲ ಕೊಂಡಿ ಮುರಿದು ಮನೆಯ ಪೆಟ್ಟಿಗೆಯಲ್ಲಿಟ್ಟಿದ್ದ 1) ಒಂದು ತೊಲೆಯ ಬಂಗಾರದ ಚೈನು ಅ.ಕಿ 20,000/- ರೂ. 2) ನಗದು ಹಣ 4000/- ಹೀಗೆ ಒಟ್ಟು 24000/- ರೂ. ನೇದ್ದವುಗಳು ಯಾರೊ ಕಳ್ಳರು ದಿನಾಂಕ : 02-06-2017 ರ ರಾತ್ರಿ 10 ಗಂಟೆಯಿಂದ ದಿನಾಂಕ : 03-06-2017 ರ ಬೆಳಗಿನ 6 ಗಂಟೆಯ ಅವಧಿಯಲ್ಲಿ ಕಳ್ಳತನ ಮಾಡಿಕೊಂಡು ಹೊಗಿರುತ್ತಾರೆ. ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಸೇಡಂ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಆಕ್ರಮವಾಗಿ ಮರಳು ಸಾಗಿಸುತ್ತಿದ್ದ ಟ್ರ್ಯಾಕ್ಟರ ಜಪ್ತಿ :
ಶಾಹಾಬಾದ ನಗರ ಠಾಣೆ : ದಿನಾಂಕ: 05/06/2017 ರಂದು ಮುಂಜಾನೆ ಮುತ್ತಗಾ ಸೀಮಾಂತರದ ಕಾಗಿಣಾ ನದಿಯಿಂದ ಮರಳು ಕಳ್ಳತನದಿಂದ ಟ್ಯಾಕ್ಟರನಲ್ಲಿ ತುಂಬಿಕೊಂಡು ಸಾಗಿಸುತ್ತಿದ್ದಾರೆ  ಅಂತಾ  ಖಚಿತ ಬಾತ್ಮಿ ಬಂದ  ಮೇರೆಗೆ  ಶ್ರೀ ಕಲ್ಯಾಣಿ ಎ.ಎಸ್.ಐ ಶಹಾಬಾದ ನಗರ ಠಾಣೆ ಹಾಗು ಸಿಬ್ಬಂದಿ ಮತ್ತು ಪಂಚರೊಂದಿಗೆ ಸ್ಥಳಕ್ಕೆ ಹೊದಾಗ ಮುತ್ತಗಾ ಗ್ರಾಮದ ಕಾಗಿಣಾ ನದಿ ಕಡೆಯಿಂದ  ಒಂದು ಮರಳು ತುಂಬಿದ ಟ್ಯಾಕ್ಟರ ಬರುತ್ತಿದ್ದು ಸದರಿ ಟ್ರಾಕ್ಟರ ಚಾಲಕನು ನಮ್ಮ ಪೊಲೀಸ ಜೀಪ ನೋಡಿ  ತನ್ನ ಟ್ರಾಕ್ಟರ ಸ್ಥಳದಲ್ಲಿಯೇ ಬಿಟ್ಟು ಓಡಿ ಹೋದನು  ಸದರಿ ಟ್ರಾಕ್ಟರ ಪರಿಶೀಲಿಸಿ ನೋಡಲಾಗಿ` ಟ್ರಾಕ್ಟರ ನಂಬರ ಎ.ಪಿ28 ಟಿ.ಸಿ 8042 ಇದ್ದು  ಅ.ಕಿ  2 ಲಕ್ಷ ರೂ ಅಂತಾ ಇದ್ದು ಸದರಿ ಟ್ರಾಕ್ಟರನದಲ್ಲಿ ಮರಳು ತುಂಬಿದು ಮರಳಿನ ಅ.ಕಿ 1000-00 ರೂ ಸದರಿ ಮರಳು ತುಂಬಿದ ಟ್ರಾಕ್ಟರನ್ನು ಪಂಚರ ಸಮಕ್ಷಮದಲ್ಲಿ ಜಪ್ತಿ ಮಾಡಿಕೊಂಡು ಶಾಹಾಬಾದ ನಗರ ಠಾಣೆಗೆ ಬಂದು ಪ್ರಕರಣ ದಾಖಲಿಸಲಾಗಿದೆ.
ಹಲ್ಲೆ ಮಾಡಿ ಜಾತಿ ನಿಂದನೆ ಮಾಡಿದ ಪ್ರಕರಣ :
ಯಡ್ರಾಮಿ ಠಾಣೆ : ಶ್ರೀಮತಿ ನಿಂಗಮ್ಮ ಗಂಡ ದಿ|| ಸಾಯಬಣ್ಣ ಗೋಪಾಲಕರ್ ಸಾ|| ಜೇವರ್ಗಿ (ಕೆ) ತಾ|| ಜೇವರ್ಗಿ ಜಿಲ್ಲಾ ಕಲಬುರಗಿ ಇವರು ದಿನಾಂಕ 10-10-09-2015 ರಂದು ಅಬೀದಾ ಬೆಗಂ ಗಂಡ ಬಂದೆನವಾಜ ಹಾಜಿ ಸಾ|| ಅರಳಗುಂಡಗಿ ಇವರ ಪುತ್ರನಾದ  ಅಬೂಬಕರ ಇವರ ಒಪ್ಪಿಗೆಯ ಮೇರೆಗೆ ಸರ್ವೆ ನಂ 278/3 ರ ಕ್ಷೇತ್ರ 6 ಎಕರೆ 8 ಗುಂಟೆ ಅರಳಗುಂಡಗಿ ಗ್ರಾಮದ ಜಮೀನನ್ನು ರೂಪಾಯಿ 20,40,000/- ರೂ  ಜಮೀನು ಖರಿದಿ ಕೊಡಲು ಒಪ್ಪಿ ಸದರಿ ದಿನ 20,00,000/- ರೂ ನಗದಾಗಿ ನನ್ನ ಗಂಡನಿಂದ ಪಡೆದು ದಸ್ತಾವೇಜು ಸಂಖ್ಯೆ 3938/15-16 ದಿನಾಂಕ 10-09-2015 ರಂದು ಖರೀದಿ ಕರಾರು ಪತ್ರ ಬರೆದುಕೊಟ್ಟಿದ್ದು ತದನಂತರ ಊರಿನವರ ಮುಖಾಂತರ ನಮಗೆ ಸದರಿಯವರು ಮೋಸ ಮಾಡಿರುವ ವಿಚಾರ ಬಂದು ಸದರಿಯವರು ನಮಗೆ ಬೇರೆ ಜಮೀನು ತೋರಿಸಿ ಆ ಜಮೀನಿನಲ್ಲಿ ಮನೆಗಳು ನಿರ್ಮಿಸಲಾಗಿರುವ ಸರ್ವೆ ನಂ 278/3 ರ ಜಮೀನನ್ನು ಮೋಸದಿಂದ ಬರೆದುಕೊಟ್ಟಿರುತ್ತಾರೆ. ನನ್ನ ಗಂಡ ದಿನಾಂಕ 27-12-17 ರಂದು ಮೃತ ಪಟ್ಟಿರುತ್ತಾರೆ. ಕೆಲವು ದಿನಗಳ ನಂತರ ನಾನು ಮತ್ತು ನನ್ನ ಮೈದುನನಾದ ಭಾಗಣ್ಣ ತಂದೆ ಮರೇಪ್ಪ ಇವರು ಸದರಿ ಮೋಸ ವಿಚಾರ ಕೇಳಲು ಹೋದಾಗ ಆ ಸಮಯದಲ್ಲಿ ಹಣ ವಾಪಸ್ಸು ಕೊಡುತ್ತೆವೆಂದು ತಿಳಿಸಿದ್ದು ಇಲ್ಲಿಯವರೆಗೆ ಕೊಟ್ಟಿಲ್ಲ. ಇಂದು ದಿನಾಂಕ 05-06-17 ರಂದು ಮದ್ಯಾನ 12 ಗಂಟೆಯ ಸಮಯದಲ್ಲಿ ನಾನು ಮತ್ತು ನನ್ನ ಮೈದುನನಾದ ಭಾಗಣ್ಣ ತಂದೆ ಮರೇಪ್ಪ ಇಬ್ಬರು ಅರಳಗುಂಡಗಿ ಗ್ರಾಮಕ್ಕೆ ಅವರ ಮನೆಗೆ ಹೋಗಿ ನೀವು ಮೋಸಮಾಡಿ ಹೋಲ ಖರೀದಿ ಕೊಟ್ಟು ನಮ್ಮ ಹಣವು ಕೊಡಲಿಲ್ಲ ಹಣ ಕೋಡಿರಿ ಅಂತಾ ಕೇಳಿದೆವು ಆಗ ಅಬೀದಾ ಬೆಗಂ ಗಂಡ ಬಂದೆನವಾಜ ಖಾಜಿ ಹಾಗು ಆಕೆಯ ಮಕ್ಕಳಾದ 1) ಅಬೂಬಕರ ತಂದೆ ಬಂದೆನವಾಜ  2) ಅಸ್ಲಾಂ ತಂದೆ ಬಂದೆನವಾಜ  3) ಆದಂ ತಂದೆ ಬಂದೆನವಾಜ  ಎಲ್ಲರೂ ಕೂಡಿ ನಮಗೆ ಹಣ ನಾವು ತೆಗೆದುಕೊಂಡಿಲ್ಲ ಏನು ಬೇಕಾದರು ಮಾಡಿಕೊಳ್ಳಿ ಹೋಲಿಯಾ ಸೂಳೆ ಮಕ್ಕಳೆ ಇದಕ್ಕೆ ಬಿದ್ದಿರಿ ಹಣ ಕೊಟ್ಟ ಸಾಯಬಣ್ಣನೇ ಸತ್ತ ನೀವೇನೂ ಕೆಳಬೆಕಿಲ್ಲ ಎಂದು ಅವಾಚ್ಯ ಶಬ್ದಗಳಿಂದ ಬೈದು ಜಾತಿ ನಿಂದನೆ ಮಾಡಿ ಅಬೀದಾ ಬೆಗಂ ನನಗೆ ಕಪಾಳಕ್ಕೆ ಹೋಡೆದು ಹೋಲೆರ ರಂಡಿ ಹೋಗು ಎಂದು ಅವಾಚ್ಯ ಶಬ್ದಗಳಿಂದ ಬೈದು ನೂಕಿರುತ್ತಾಳೆ. ಆಗ ಅಬೂಬಕರ, ಅಸ್ಲಾಂ, ಆದಂ ಇವರು ನನಗೆ ಮಾನ ಹಾನಿಯಾಗುವಂತೆ ನನ್ನ ಕೂದಲು ಹಿಡಿದು ಮತ್ತು ಸೀರೆ ಎಳೆದಾಡಿ ಕೈಯಿಂದ ನನ್ನ ಬೆನ್ನಿಗೆ ಹಲ್ಲೆ ಮಾಡಿರುತ್ತಾರೆ. ಆಗ ಜಗಳ ಬಿಡಿಸಲು ಬಂದ ನನ್ನ ಮೈದುನನಿಗೆ ಅಬೀದಾ ಬೆಗಂ ಮತ್ತು ಆದಂ ತಡೆದು ನಿಲ್ಲಿಸಿ ಈ ಹೊಲೆ ಸೂಳೆ ಮಗನಂದು ಬಹಳ ಆಗಿದೆ ಎಂದು ನೂಕಾಡಿದರು ಆ ಸಂಧರ್ಭದಲ್ಲಿ ಅನೇಕ ಜನರು ನೆರೆದಿದ್ದು ಜಗಳ ಬಿಡಿಸಿರುತ್ತಾರೆ ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಯಡ್ರಾಮಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.