Police Bhavan Kalaburagi

Police Bhavan Kalaburagi

Friday, August 18, 2017

KALABURAGI DISTRICT REPORTED CRIMES

ಮಟಕಾ ಜೂಜಾಟ ಪ್ರಕರಣ:
ಅಫಜಲಪೂರ ಪೊಲೀಸ್ ಠಾಣೆ: ದಿನಾಂಕ 17-08-2017 ರಂದು ಶ್ರೀ ಮಾರುತಿ ಎಎಸ್ಐ ಮತ್ತು  ಮಾಶಾಳ ಗ್ರಾಮದ ಬೀಟ್ ಕರ್ತವ್ಯದ ಪಿಸಿ-ಶರಣಪ್ಪ ರವರು ಮಾಶಾಳ ಗ್ರಾಮದ ಚವಡೇಶ್ವರಿ ದೇವಿ ದೇವಸ್ಥಾನದ ಹತ್ತಿರ ಸಾರ್ವಜನಿಕ ಸ್ಥಳದಲ್ಲಿ ಒಬ್ಬ ವ್ಯಕ್ತಿ ನಿಂತುಕೊಂಡು ಹೊಗಿ ಬರುವ ಜನರಿಗೆ 1 ರೂಪಾಯಿಗೆ 80 ರೂಪಾಯಿ ಗೆಲ್ಲರಿ ಅಂತಾ ಅನ್ನುತ್ತಾ ಸಾರ್ವಜನಿಕರಿಂದ ಹಣ ಪಡೆದು, ಅವರಿಗೆ ಅಂಕಿ ಸಂಖ್ಯೆ ಬರೆದ ಮಟಕಾ ಚೀಟಿಗಳನ್ನು ಕೊಡುತ್ತಿರುವ ಬಗ್ಗೆ ಮಾಹಿತಿ ಸಂಗ್ರಯಿಸಿ ಸಿಪಿಐ ಅಫಜಲಪೂರ ರವರ ಮಾರ್ಗದರ್ಶನದಲ್ಲಿ ಇಬ್ಬರು ಪಂಚರಾದ 1) ಶಿವಪ್ಪ ತಂದೆ ಗಿರಿಮಲ್ಲಪ್ಪ ಕಡ್ಲೇವಾಡ 2) ಚಂದಪ್ಪ ತಂದೆ ರಮೇಶ ಕೋಳಿಗೇರಿ ಸಾ|| ಇಬ್ಬರು ಅಫಜಲಪೂರ ರವರನ್ನು ಬರಮಾಡಿಕೊಂಡು ಅವರೊಂದಿಗೆ ಸಿಬ್ಬಂದಿಯವರಾದ ಶರಣಪ್ಪ ಪಿಸಿ, ಸಿದ್ದರಾಮ ಪಿಸಿ , ಇನಿಯುಸ್ ಪಿಸಿ ರವರೊಂದಿಗೆ ದಾಳಿ ಮಾಡಿ ಮಾಶಾಳ ಗ್ರಾಮದ ಚವಡೇಶ್ವರಿ ದೇವಸ್ಥಾನದ ಹತ್ತಿರ ಸಾರ್ವಜನಿಕರಿಂದ ಹಣ ಪಡೆದು ಅವರಿಗೆ ಮಟಕಾ ಚೀಟಿಗಳು ಕೊಡುತ್ತಿದ್ದ ಮಡೇಪ್ಪ ತಂದೆ ಯಲ್ಲಪ್ಪ ಕುಂಬಾರ ಸಾ|| ಮಾಶಾಳ ಈತನಿವೆ ವಶಕ್ಕೆ ಪಡೆದು ಆತನಿಂದ ಮಟಕಾ ಜೂಜಾಟಕ್ಕೆ ಸಂಬಂಧ ಪಟ್ಟ 640/- ರೂಪಾಯಿ ನಗದು ಹಣ ಹಾಗೂ ಅಂಕಿ ಸಂಖ್ಯೆ ಬರೆದ ಒಂದು ಮಟಕಾ ಚೀಟಿ ಮತ್ತು ಒಂದು ಬಾಲ ಪೆನ್ನ ಜಪ್ತಿ ಮಾಡಿಕೊಂಡ ಸದರಿಯವನ ವಿರುದ್ದ ಆಪಜಲಪೂರ ಠಾಣೆಯಲ್ಲಿ ಪ್ರಕರಣ ದಾಖಲಿಸಿ ತನಿಖೆ ಕೈಕೊಳ್ಳಲಾಗಿದೆ.
ಕಳವು ಪ್ರಕರಣ:
ಜೇವರ್ಗಿ ಪೊಲೀಸ್ ಠಾಣೆ :  ದಿನಾಂಕ 17.08.2017 ರಂದು ಶ್ರೀ ವಿಜಯಕುಮಾರ ಸ್ಥಾವರ ಮಠ ಸಾಃ ಜೇವರಗಿ ಹಾಜರಾಗಿ ನಾನು  ಈಗ  8 ದಿನಗಳ ಹಿಂದೆ ನಮ್ಮ ಮನೆಯಲ್ಲಿ ನನ್ನ ಅಕ್ಕ  ಶ್ವೇತಾ ಇವಳು ಅಕಾಲಿಕವಾಗಿ ಮರಣ ಹೊಂದಿದ್ದರಿಂದ  ಜಾಗ ಬದಲಾಯಿಸಿದಂತೆ ಆಗುತ್ತದೆ ಅಂತಾ  ನಾನು ,ನನ್ನ  ನನ್ನ ತಂದೆ ತಾಯಿಗಳು  ಎಲ್ಲರೂ  ಕಲಬುರಗಿ ನಗದರಲ್ಲಿರುವ  ನಮ್ಮ ಸಂಬಂದಿಕರ ಮನೆಗೆ  ಹೋಗಿ ಅಲ್ಲಿಯೇ ಇದ್ದೇವೆ.  ಮೊನ್ನೆ ದಿನಾಂಕ  15/08/2017 ರಂದು ನನ್ನ ತಂದೆ  ಮಧುವೀರಯ್ಯಾ ಇವರು  ತಮ್ಮ ಕರ್ತವ್ಯಕ್ಕೆ ಜೇವರಗಿಗೆ ಬಂದು  ಕರ್ತವ್ಯ ಮುಸಿಕೊಂಡು  ಸಾಯಂಕಾಲ ಮರಳಿ ಕಲಬುರಗಿಗೆ ಬಂದಿರುತ್ತಾರೆ.  ಮರು ದಿನ ದಿನಾಂಕ  16/08/2017 ರಂದು  ರಂದು ಮದ್ಯಾನ್ಹ  ನನ್ನ ತಂದೆ  ಜೇವರಗಿಗೆ ಬಂದು ನಮ್ಮ ಮನೆಗೆ ಹೊಗಿ  ನೋಡಲಾಗಿ  ನಮ್ಮ ಮನೆಯ ಮುಖ್ಯಬಾಗಿಲ ಕೀಲಿ ಕೊಂಡಿ ಮುರಿದಿದ್ದು ಒಳಗೆ ಹೋಗಿ ನೋಡಲಾಗಿ  ಅಲಮಾರಿಯ ಕೊಂಡಿ ಸಹಿತ ಮುರಿದಿದ್ದನ್ನು ನೋಡಿ ಈ ವಿಷಯ ನಮ್ಮ ತಂದೆ ನಮಗೆ ತಿಳಿಸಿದ್ದರಿಂದ ನಾನು  ಮತ್ತು ನನ್ನ ತಾಯಿ  ಸುನಂದಾ ಇಬ್ಬರೂ ಗಾಬರಿಗೊಂಡು ಕೂಡಲೆ ಜೇವರಗಿಗೆ ಬಂದು ನಮ್ಮ ಮನೆಯ ಅಲಮಾರಿಯಲ್ಲಿ ಇಟ್ಟಿರುವ  ಹಣ ಮತ್ತು ಬಂಗಾರದ ಸಾಮಾನುಗಳು  ನೋಡಲಾಗಿ ಅಲಮಾರಿಯಲ್ಲಿ ಇಟ್ಟಿರುವ  ನಗದು ಹಣ 75000/-  ಮತ್ತು  4 ತೋಲೆಯ ಬಂಗಾರದ ಕೊರಳ ಚೈನ ಅ//ಕಿ// 112000/- , 2 ಗ್ರಾಂನ ಚಿಕ್ಕ ಮಕ್ಕಳ 5 ಉಂಗುರ  ಅ//ಕಿ// 28000/-, 1 ಗ್ರಾಂನ ಚಿಕ್ಕಮಕ್ಕಳ 5 ಉಂಗುರ ಅ//ಕಿ// 14000/-  ಮತ್ತು ಎರಡು ತೊಲೆಯ ಚಿಕ್ಕ ಮಕ್ಕಳ 6 ಬೆಳ್ಳಿಯ  ಕಾಲ ಚೈನ  ಅ//ಕಿ// 4800/-  ಹೀಗೆ ನಗದು ಹಣ ಸೇರಿ  ಒಟ್ಟು 2,33,800/_ ಮೌಲ್ಯದ  ಬಂಗಾರದ  ಮತ್ತು ಬೇಳಿಯ ಆರಣಗಳನ್ನು ಯಾರೋ ಕಳ್ಳರು  ಕಳ್ಳತನ ಮಾಡಿಕೊಂಡು  ಹೋಗಿದ್ದು ಪತ್ತೆ ಹಚ್ಚುವಂತೆ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಜೇವರ್ಗಿ ಠಾಣೆಯಲ್ಲಿ ಪ್ರಕರಣ ದಾಖಲಿಸಿ ತನಿಖೆ ಕೈಕೊಳ್ಳಲಾಗಿದೆ.
ಹಲ್ಲೆ ಪ್ರಕರಣ:
ಚೌಕ್ ಪೊಲೀಸ್ ಠಾಣೆ: ದಿನಾಂಕ: 17.08.2017 ರಂದು ಶ್ರೀ ಮಾಶಪ್ಪಾ ತಂದೆ ರಾಮಣ್ಣಾ ಕುಂಚಿಕೊರವೆರ ಇವರು ಹಲ್ಲೆಗೆ ಒಳಗಾದ ಬಗ್ಗೆ ಮಾಹಿತಿ ಬಂದ ಮೇರೆಗೆ ಜಿಲ್ಲಾ  ಸರಕಾರಿ ಆಸ್ಪತ್ರೆಗೆ  ಭೇಟಿ ನಿಡಿ ಹಲ್ಲೆಗೆ ಒಳಗಾದ ಗಾಯಾಳು ಶ್ರೀ ಮಾಶಪ್ಪಾ ಸಾಃ ಎಸ್.ಬಿ ಕಾಲೇಜ್ ಹತ್ತಿರ ರಾಮ ನಗರ ಕಲಬುರಗಿ ಇವರ ಹೇಳಿಕೆಯನ್ನು ಪಡೆಯಲಾಗಿ ಹೇಳಿಕೆಯ ಸಂಕ್ಷಿಪ್ತ ಸಾರಾಂಶವೆನೆಂದರೆ, ತಾನು ಪ್ಲಾಸ್ಟೀಕ್ ಸಾಮಾನು, ಚಾಪೆಗಳನ್ನು ಮಾರಾಟ ಮಾಡಿಕೊಂಡು ಹೆಂಡತಿ ಮಕ್ಕಳೊಂದಿಗೆ ವಾಸವಾಗಿದ್ದು . ನಮ್ಮ ಬಡಾವಣೆಯಲ್ಲಿಯೆ ವಾಸವಾಗಿರುವ ಗಂಗಾರಾಮ ತಂದೆ ಮರೆಪ್ಪಾ ಕುಂಚಿಕೊರವೆರ ಹಾಗೂ ಭೀಮಾ , ಯಲ್ಲಪ್ಪಾ & ಶಿವರಾಜ್ ಕುಂಚಿಕೊರವೆರ, ಹಾಗೂ ತಿರುಮಲ್. ಇವರೊಂದಿಗೆ ಕಳೆದ 10-12 ದಿವಸಗಳ ಹಿಂದೆ ನಮ್ಮ ಓಣಿಯಲ್ಲಿ ನನ್ನ ತಮ್ಮ ಧನ್ನಪ್ಪಾನಿಗೆ ಮದುವೆ ಮಾಡುವ ವಿಚಾರದಲ್ಲಿ ನನ್ನ ಮಗ ಪ್ರಶಾಂತನೊಂದಿಗೆ ತಕರಾರು ಆಗಿದ್ದು, ಅಲ್ಲದೆ ಇವರೇಲ್ಲರು ನಮ್ಮ ಮೇಲೆ ದ್ವೇಷ ಸಾಧಿಸುತ್ತಾ ಅಂದು ಭೀಮಾ & ತಿರುಮಲ್, ಶಿವರಾಜ್ ಇವರು ನನಗೆ ಈ ಒಣಿಯಲ್ಲಿ ನೀನು ಹೇಗೆ ಜೀವನ ಮಾಡುತ್ತಿ ನಿನಗೆ ನೋಡಿಕೋಳ್ಳುತ್ತೆವೆ ಅಂತಾ ಜೀವ ಬೆದರಿಕೆ ಹಾಕಿದ್ದು, ಭೀಮಾ ಈತನು ಈ ಒಣಿಯಲ್ಲಿ ನಿನಾದರೂ ಇರಬೇಕು, ನಾನಾದರೂ ಇರಬೇಕು ಅಂತಾ ನನಗೆ ಧಮಕಿ ಸಹಃ ಹಾಕಿರುತ್ತಾನೆ.ಗಿದ್ದು ಇಂದು ದಿಃ 17.08.2017 ರಂದು ನಾನು & ನನ್ನ ಹೆಂಡತಿ ರೇಣುಕಾ ಹಾಗೂ ನನ್ನ ಅತ್ತೆ ಬಸಮ್ಮಾ ಮೂವರು ಕೂಡಿಕೊಂಡು ಪ್ಲಾಸ್ಟೀಕ ಸಾಮಾನು ಖರೀದಿ ಮಾಡುವ ಕುರಿತು ಮಾರ್ಕೆಟಗೆ ಬಂದು ಮಾಹಾದೇವ ಪ್ರಿಂಟರ್ಸ ಅಂಗಡಿಯ ಎದುರು ಬರುತ್ತಿದ್ದಾಗ, ನನ್ನ ಹಿಂದುಗಡೆಯಿಂದ ಒಂದು ಬೈಕಿನಲ್ಲಿ ಇಬ್ಬರು ಕುಳಿತುಕೊಂಡು ಬಂದವರೆ ತಮ್ಮ ಕೈಯಲ್ಲಿದ್ದ ಚಾಕುವಿನಿಂದ ನನಗೆ ಕೊಲೆ ಮಾಡುವ ಉದ್ದೇಶದಿಂದ ನನ್ನ ಬೇನ್ನಿನಲ್ಲಿ ಮೇಲೆ ಜೋರಾಗಿ ಹೊಡೆದಿದ್ದು , ನಾನು ಚೀರುತ್ತಾ ಕೆಳಗೆ ಬಿಳಲು, ನನ್ನ ಹೆಂಡತಿ & ಅತ್ತೆ ಹಿಂದಿನಿಂದ  ಓಡುತ್ತಾ ಬರುತ್ತಿದ್ದನ್ನು ನೋಡಿ ಆ ಹುಡುಗರು ತಮ್ಮ ಕೈಯಲ್ಲಿದ್ದ ಚಾಕುವನ್ನು ಅಲ್ಲಿಯೆ ಬಿಸಾಕಿ ತಾವು ತಂದಿದ್ದ ಬೈಕನಲ್ಲಿ ಅಲ್ಲಿಂದ ಓಡಿ ಹೋಗಿರುತ್ತಾರೆ. ನನ್ನೊಂದಿಗೆ ಈ ಹಿಂದೆ 10-12 ದಿವಸಗಳ ಹಿಂದೆ ಜಗಳ ಮಾಡಿಕೊಂಡಿದ್ದ ನಮ್ಮ ಒಣಿಯ 1) ಗಂಗಾರಾಮ 2) ಭೀಮಾ 3) ಶಿವರಾಜ್ 4) ತಿರುಮಲ್ ಈ ನಾಲ್ಕು ಜನರೆ ಹಳೆಯ ವೈಮನಸ್ಸಿನಿಂದಲೆ, ನನಗೆ ಕೊಲೆ ಮಾಡಲು ಕಳುಹಿಸಿ ನನ್ನ ಮೇಲೆ ಈ ರೀತಿ ಮಾರಾಣಾಂತಿಕವಾಗಿ ಹಲ್ಲೆ ಮಾಡಿಸಿದ್ದು . ಚಾಕುವಿನಿಂದ ಹೊಡೆದು ಕೊಲೆ ಮಾಡಲು ಪ್ರಯತ್ನ ಮಾಡಿದ ಅಪರಿಚಿತ ಇಬ್ಬರು ವ್ಯಕ್ತಿಗಳ ವಿರುದ್ದ ಹಾಗೂ ನಮ್ಮ ಒಣಿಯ ನಮ್ಮ ಸಂಬಂಧಿಕರೆ ಆದ 1) ಗಂಗಾರಾಮ 2) ಭೀಮಾ 3) ಶಿವರಾಜ್ 4) ತಿರುಮಲ್ ಇವರ ವಿರುದ್ದ ಸೂಕ್ತ ಕಾನೂನು ಕ್ರಮ ಜರುಗಿಸುವಂತೆ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಚೌಕ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿ ತನಿಖೆ ಕೈಕೊಳ್ಳಲಾಗಿದೆ.
ಕಳವು ಪ್ರಕರಣ:
ಮಳಖೇಡ ಪೊಲೀಸ್ ಠಾಣೆ:  ದಿನಾಂಕ 17-08-2017 ರಂದು ಶ್ರೀ ನೀಲಕಂಠ ತಂದೆ ಶಿವರಾಯ ಪಿಲ್ಲಿ, ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಕಾರ್ಯದರ್ಶಿ, ಸಾ: ಹೂಡಾ(ಕೆ), ಇವರು ಠಾಣೆಗೆ ಹಾಜರಾಗಿ ತಾನು ಒಂದುವರೆ ವರ್ಷಗಳಿಂದ ಮಳಖೇಡ ಗ್ರಾಮದಲ್ಲಿರುವ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದಲ್ಲಿ (ಸೊಸೈಟಿ) ಕಾರ್ಯದರ್ಶಿ ಅಂತಾ ಕರ್ತವ್ಯ ನಿರ್ವಹಿಸುತ್ತಿದ್ದೆನೆ. ಸದರಿ ಸಂಘದ ಅಧ್ಯಕ್ಷರು ಗುರಣ್ಣ ತಳಕಿನ್, ಉಪಾಧ್ಯಕ್ಷರು ಖಾಜಾಮಿಯ್ಯಾ ಬಳಗಾರ, ನಿರ್ದೇಶಕರು ಶರಣಯ್ಯಾ ಸ್ವಾಮಿ ಹಾಗು ಇತರೆ ನಿರ್ದೇಶಕರು ಇರುತ್ತಾರೆ, ನಮ್ಮ ಸಹಕಾರ ಸಂಘದಲ್ಲಿ ರೈತರು ಸದಸ್ಯರಿರುತ್ತಾರೆ. ಮತ್ತು ಮಳಖೇಡ ಗ್ರಾಮದ ಹಾಗು ಇತರೆ ಸುತ್ತಮುತ್ತಲಿನ ಗ್ರಾಮಗಳ ಸುಮಾರು 36 ಮಹಿಳಾ ಸ್ವ –ಸಹಾಯ ಸಂಘಗಳು ನೊಂದಣಿ ಆಗಿದ್ದು, ಅವರ ತಮ್ಮ ಸಂಘದ ಹಣಕಾಸಿನ ವ್ಯವಹಾರವನ್ನು ನಮ್ಮ (ಸೊಸೈಟಿ) ಸಂಘದೊಂದಿಗೆ  ಮಾಡುತ್ತಿರುತ್ತಾರೆ, ಅಲ್ಲದೆ ಯಶಸ್ವಿನಿ ಆರೋಗ್ಯ ವಿಮೆಯ ಹಣ ಕೂಡ ನಮ್ಮ ಹತ್ತಿರ ಜಮಾ ಇದ್ದು, ಎಲ್ಲಾ ಸಂಘಗಳ ಹಣಕಾಸಿನ ವ್ಯವಹಾರ ಇದ್ದು. ಸ್ವ-ಸಹಾಯ ಸಂಘಗಳು ನಮ್ಮ ಸಂಘದಲ್ಲಿ ಹಣ ತುಂಬಿ ಜಮಾ ಮಾಡಿದ ನಗದು ಹಣ, ಮತ್ತು  ದಿ: 26-07-2017 ರಂದು ಸೇಡಂ ಡಿಸಿಸಿ ಬ್ಯಾಂಕ ಶಾಖೆಯಿಂದ ಹಣ ಡ್ರಾ ಮಾಡಿಕೊಂಡು ಬಂದ ಹಣ ಹೀಗೆ ಒಟ್ಟು ನಮ್ಮ ಸಂಘದಲ್ಲಿ 1,60,000/- ರೂ ನಗದು ಹಣ ನಮ್ಮ ಸಂಘದಲ್ಲಿ ಇದ್ದವು. ಪ್ರತಿ ನಿತ್ಯದಂತೆ ದಿನಾಂಕ 16-08-2017 ರಂದು ಬೆಳಿಗ್ಗೆ ಯಿಂದ ಸಾಯಂಕಾಲದವರೆಗೆ ಕೆಲಸ ನಿರ್ವಹಿಸಿ 1,60,000/- ರೂನಗದು ಟೇಬಲ್ ಡ್ರಾದಲ್ಲಿ ಇಟ್ಟು ಚಾವಿ ಹಾಕಿ ನಾನು ಮತ್ತು ನಮ್ಮ ಸಿಪಾಯಿ ಚೌಡಯ್ಯ ಇಬ್ಬರು ಕೂಡಿ ನಮ್ಮ ಸಂಘದ ಶೆಟರ್ ಮುಚ್ಚಿ ಕೀಲಿ ಹಾಕಿ ಮನೆಗೆ ಹೋಗಿದ್ದು .ದಿನಾಂಕ 17-08-2017 ರಂದು ಬೆಳಿಗ್ಗೆ ಸಂಘದ ಕಿಟಕಿಯ ರಾಡುಗಳು ಕಿತ್ತಿ ಹಾಕಿದ ಬಗ್ಗೆ ತಿಳಿಸಿದ್ದು. ನಾನು ಗಾಬರಿಗೊಂಡು ನಮ್ಮೂರಿಂದ ಮಳಖೇಡ ಗ್ರಾಮದ ಪತ್ತಿನ ಸಹಕಾರ ಸಂಘಕ್ಕೆ ಬಂದು ನೋಡಲಾಗೆ ನಾನು ಕುಳಿತು ಕೆಲಸ ಮಾಡುವ ಟೇಬಲ್ ನ ಡ್ರಾ ಮುರಿದಿದ್ದು ನಾನು ಅದರಲ್ಲಿ ಇಟ್ಟಿದ್ದ ನಗದು ರೂ 1,60,000/- ಇರಲಿಲ್ಲ ಹಾಗೂ ಆಲಮೇರಾದ ಕೀಲಿ ಮುರಿದಿ್ದು ಅದರಲ್ಲಿ ಇಟ್ಟಿದ್ದ ಸಾಮಾನುಗಳಿ ಚಲ್ಲಾ ಪಿಲ್ಲಿಯಾಗಿದ್ದು, ದಿನಾಂಕ 16-08-2017 ರಂದು ರಾತ್ರಿ ಯಾರೀ ಕಳ್ಳರು ನಮ್ಮ ಸಹಕಾರ ಸಂಘದ ಕಿಟಕು ರಾಡಗಳನ್ನು ಕಿತ್ತು ಹಾಕಿ  ಇಳಗಡೆ ಪ್ರವೇಶ ಮಾಡಿ ಅಲ್ಲಿದ್ದ ನಗದು ಕಳವು ಮಾಡಿದ್ದು ಈ ಬಗ್ಗೆ ಕಾನೂನು ಕ್ರಮ ಜರುದಿಸುವಂತೆ ಸಲ್ಲಿಸಿದ ದೂರು ಸಾರಾಂಶಧ ಮೇಲಿಂದ ಮಳಖೇದ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿ ತನಿಖೆ  ಕೈಕೊಳ್ಳಲಾಗಿದೆ.

Thursday, August 17, 2017

BIDAR DISTRICT DAILY CRIME UPDATE 17-08-2017

¢£ÀA¥Àæw C¥ÀgÁzsÀUÀ¼À ªÀiÁ»w ¢£ÁAPÀ 17-08-2017

ಧನ್ನೂರಾ ಪೊಲೀಸ್ ಠಾಣೆ ಗುನ್ನೆ ನಂ. 224/2017, ಕಲಂ. 498(ಎ), 324 ಜೊತೆ 34 ಐಪಿಸಿ ಮತ್ತು 3 & 4 ಡಿಪಿ ಕಾಯ್ದೆ :-
ಫಿರ್ಯಾದಿ ರೊಹಿಣಿ ಗಂಡ ಸುಧಾಕರ ಮಂದಕನಳ್ಳಿ ವಯ: 20 ವರ್ಷ, ಜಾತಿ: ಎಸ್.ಸಿ ಮಾದಿಗ, ಸಾ: ಕಣಜಿ ರವರು ಒಂದುವರೆ ವರ್ಷದ ಹಿಂದೆ ತಮ್ಮೂರ ಸುಧಾಕರ ಮಂದಕನಳ್ಳಿ ಇತನಿಗೆ ಪ್ರೀತಿಸಿದ್ದು ಇರುತ್ತದೆ, ಆ ಸಮಯದಲ್ಲಿ ಮದುವೆಯ ಪ್ರಸ್ತಾಪ ಆದಾಗ ಸುಧಾಕರ ಮತ್ತು ಆತನ ತಾಯಿ ಸುಶಿಲಮ್ಮಾ ಇವರು ಒಂದು ತೊಲೆ ಬಂಗಾರ ಮತ್ತು 50 ಸಾವಿರ ರೂಪಾಯಿ ವರದಕ್ಷಿಣೆ ಮತ್ತು ಬಟ್ಟೆ ಖರಿದಿಗೆ 20 ಸಾವಿರ ರೂಪಾಯಿ ಬೇಡಿಕೆ ಇಟ್ಟಿದ್ದು ಇರುತ್ತದೆ, ನಿಶ್ಚಿತಾರ್ಥ ಕಾಲಕ್ಕೆ ತಮ್ಮ ಸಮಾಜದ ಶರಣಪ್ಪಾ ಸಂಬಣ್ಣ ಹಾಗು ಬ್ಯಾಲಹಳ್ಳಿ ಗ್ರಾಮದ ಪ್ರಮುಖರಾದ ಸಂಜುಕುಮಾರ ಹಲಗೆ ಹಾಗು ಇತರರ ಸಮ್ಮುಖದಲ್ಲಿ ಅವರು ಬೇಡಿಕೆ ಇಟ್ಟ ಪ್ರಕಾರ ಫಿರ್ಯಾದಿಯವರ ತಂದೆಯವರು ಬಂಗಾರ ಮತ್ತು ವರದಕ್ಷಿಣೆ ಕೊಟ್ಟು ದಿನಾಂಕ 01-06-2017 ರಂದು ತಮ್ಮೂರಿನ ಮೆಥೊಡಿಸ್ಟ ಚರ್ಚನಲ್ಲಿ ಫಿರ್ಯಾದಿಯ ಮದುವೆ ಸುಧಾಕರ ಇತನ ಜೋತೆಯಲ್ಲಿ ಮಾಡಿರುತ್ತಾರೆ, ಮದುವೆಯಾದ ನಂತರ ಆರು ತಿಂಗಳ ಕಾಲ ಆತನ ಜೋತೆ ಆರಾಮವಾಗಿ ಜೀವನ ಮಾಡಿದ್ದು, ನಂತರ ಆತ ಫಿರ್ಯಾದಿಯ ಶೀಲದ ಬಗ್ಗೆ ಶಂಕಿಸುತ್ತಾ ಬೇರೆಯವರ ಮೊಬೈಲಗೆ ನಿನು ಕರೆ ಮಾಡಿದ್ದಿ ಅಂತಾ ಸಿಟ್ಟು ಹಿಡಿದು ಹೊಡೆಬಡೆ ಮಾಡುತ್ತಿದ್ದನು ಮತ್ತು ನಿಮ್ಮದು ಭಿಕಾರಿ ಖಾನದಾನ ಇದ್ದು ನನಗೆ ತಿರುಗಾಡಲು ಒಂದು ಮೊಟಾರ ಸೈಕಲ ಕೊಡಿಸಲು ನಿಮ್ಮ ಅಪ್ಪನಿಗೆ ಹೇಳು ಇಲ್ಲದಿದ್ದರೆ ನಮ್ಮ ಮನೆಯಲ್ಲಿ ಇರಬೆಡ ಅಂತ ಪಿಡಿಸಲಾರಂಬಿಸಿದನು, ಗಂಡನಿಗೆ ಆತನ ತಾಯಿ ಸುಶಿಲಮ್ಮಾ ಇವಳು ಪ್ರಚೊದನೆ ನಿಡುತ್ತಿದ್ದಳು, ಫಿರ್ಯಾದಿಯು ಪ್ರೀತಿಸಿ ತನ್ನ ತಂದೆ ತಾಯಿಯವರ ವಿರೊದದ ಮದ್ಯಯು ಆತನ ಜೊತೆ ಮದುವೆಯಾಗಿದ್ದರಿಂದ ಆತನು ಫಿರ್ಯಾದಿಗೆ ನೀಡುತ್ತಿದ್ದ ಎಲ್ಲಾ ಕಿರುಕುಳವನ್ನು ಸಹಿಸಿಕೊಂಡು ಬಾಳುವೆ ಮಾಡುತ್ತಿದ್ದು, ಆರೋಪಿತರಾದ ಫಿರ್ಯಾದಿಯ ಗಂಡ 1) ಸುಧಾಕರ ತಂದೆ ಸುಭಾಷ ಮಂದಕನಳ್ಳಿ, ಅತ್ತೆ 2) ಸುಶೀಲಮ್ಮಾ ಗಂಡ ಸುಭಾಷ  ಸಾ: ಇಬ್ಬರೂ ಕಣಜಿ ಇವರಿಬ್ಬರು ತಮ್ಮ ಪ್ರವ್ರತ್ತಿ ಮುಂದುವರೆಸಿಕೊಂಡು ನಿನು ಬೇರೆ ಹುಡಗರ ಜೋತೆ ಮೊಬೈಲ ಸಂಪರ್ಕದಲ್ಲಿ ಇರುತ್ತಿ ನಿನು ನಮಗೆ ತಕ್ಕ ಹೆಂಡತಿ ಅಲ್ಲ ನಿನಗಿಂತಲು ಸುಂದರ ಮತ್ತು ಹೆಚ್ಚಿನ ಬಂಗಾರ ಮತ್ತು ವರದಕ್ಷಿಣೆ ಕೊಡುವ ಹುಡುಗಿಯರು ಸಿಗುತ್ತಾರೆ ಅಂತ ಪೀಡಿಸುತ್ತಿದ್ದರು, ಅವರು ಕೊಡುತ್ತಿದ್ದ ಕಿರುಕುಳ ಹೆಚ್ಚಾಗಿದ್ದರಿಂದ ಅದನ್ನು ತಾಳಲಾರದೆ ಫಿರ್ಯಾದಿಯು ತಮ್ಮ ತಂದೆ ತಾಯಿಗೆ ಈ ವಿಷಯ ತಿಳಿಸಿದಾಗ ಅವರು ಸದರಿ ಆರೋಪಿತರಿಗೆ ತಮ್ಮ ಮಗಳಿಗೆ ತೊಂದರೆ ಕೊಡಬೇಡಿ ನಿಮಗೆ ಕೇಲವು ದಿವಸದ ನಂತರ ಒಂದು ಮೊಟಾರ ಸೈಕಲ ಕೊಡುತ್ತೆವೆ ನಮ್ಮ ಮಗಳಿಗೆ ಚೆನ್ನಾಗಿ ನೊಡಿಕೊಳ್ಳಿ ಎಂದು ಕೇಳಿಕೊಂಡಿರುತ್ತಾರೆ, ತಂದೆ ತಾಯಿಯವರು ಗಂಡನಿಗೆ ತಿಳುವಳಿಕೆ ಹೇಳಿದರು ಸಹ ಆತನು ಅವರ ಮಾತು ಕೇಳದೆ ಕಿರುಕುಳ ನೀಡುವುದು ಮುಂದು ವರೆಸಿರುತ್ತಾನೆ, ಹೀಗಿರುವಾಗ ದಿನಾಂಕ 15-08-2017 ರಂದು ಫಿರ್ಯಾದಿಯು ಮನೆಯಲ್ಲಿದ್ದಾಗ ಗಂಡ ಸುಧಾಕರ ಈತ ನಿನು ನನ್ನ ಮನೆಯಲ್ಲಿ ಇರಬೇಡ ನಾನು ಬೇರೆ ಮದುವೆ ಮಾಡಿಕೊಳ್ಳುತ್ತೆನೆ ಅಂತ 12 ರಿಂದ ಸಯಾಂಕಾಲ 5 ಗಂಟೆಯ ವರೆಗೆ ಹೊಡೆಬಡೆ ಮಾಡಿ ಮಾನಸಿಕ ಮತ್ತು ದೈಹಿಕ ಹಿಂಸೆ ನೀಡಿರುತ್ತಾನೆ ಮತ್ತು ಮನೆಯಲ್ಲಿದ್ದ ಸೈಕಲ ಚೈನದಿಂದ ಫಿರ್ಯಾದಿಯ ಮೈಯಲ್ಲಾ ಬಾಸುಂಡೆ ಬರುವ ಹಾಗೆ ಹೊಡೆದಿರುತ್ತಾನೆ, ಆತ ಫಿರ್ಯಾದಿಯ ನೆಮ್ಮದಿ ಹಾಳು ಮಾಡಿರುತ್ತಾನೆ, ಗಂಡ ಫಿರ್ಯಾದಿಗೆ ಹೊಡೆಯುವಾಗ ಪಕ್ಕದ ಮನೆಯವರಾದ ಪಂಚಮ್ಮಾ ಗಂಡ ಮಲ್ಲಪ್ಪಾ, ಬಾಲಿಕಾ ಗಂಡ ಸೂರ್ಯಕಾಂತ ಹಾಗು ಇನ್ನಿತರರು ನೊಡಿ ಬಿಡಿಸಿಕೊಂಡಿರುತ್ತಾರೆಂದು ನೀಡಿದ ಫಿರ್ಯಾದಿಯವರ ದೂರಿನ ಸಾರಾಂಶದ ಮೇರೆಗೆ ದಿನಾಂಕ 16-08-2017 ರಂದು ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಳ್ಳಲಾಗಿದೆ.

©ÃzÀgÀ ¸ÀAZÁgÀ ¥Éưøï oÁuÉ UÀÄ£Éß £ÀA. 86/2017, PÀ®A. 279, 338 L¦¹ eÉÆvÉ 187 LJA« PÁAiÉÄÝ :-
ದಿನಾಂಕ 15-08-2017 ರಂದು ಫಿರ್ಯಾದಿ ರಘುನಾಥ ತಂದೆ ಸಂಗಪ್ಪಾ ಚಿಕ್ಲೇಗೇನೋರ, ವಯ: 32 ವರ್ಷ, ಜಾತಿ: ಎಸ್.ಸಿ (ಹೊಲೆಯ), : ಹೋಮ್ ಗಾರ್ಡ ಕೆಲಸ, ಸಾ: ಜೀರ್ಗಾ (ಬಿ) ರವರು ಬೀದರ ಸಂಚಾರ ಪೊಲೀಸ್ ಠಾಣೆಯ ಹತ್ತಿರ  ಪೊಲೀಸ್ ಚೌಕ ಮಂಗಲಪೇಟ್ ರಸ್ತೆಯಲ್ಲಿ ನಡೆದುಕೊಂಡು ರೋಡ ದಾಟುತ್ತಿರುವಾಗ ಪೊಲೀಸ್ ಚೌಕ್ ಕಡೆಯಿಂದ ಮೋಟಾರ ಸೈಕಲ ನಂ. ಎಪಿ-23/ಎಸಿ-3081 ನೇದ್ದರ ಸವಾರನಾದ ಆರೋಪಿಯು ತನ್ನ ಮೋಟಾರ ಸೈಕಲನ್ನು ಅತೀವೇಗ ಹಾಗೂ ನಿಷ್ಕಾಳಜಿತನದಿಂದ ಚಲಾಯಿಸಿಕೊಂಡು ಬಂದು ಫಿರ್ಯಾದಿಗೆ ಡಿಕ್ಕಿ ಪಡಿಸಿ ತನ್ನ ಮೋಟಾರ ಸೈಕಲನ್ನು ಸ್ಥಳದಲ್ಲಿಯೇ ಬಿಟ್ಟು ಓಡಿ ಹೋಗಿರುತ್ತಾನೆ, ಸದರಿ ಡಿಕ್ಕಿಯಿಂದ ಫಿರ್ಯಾದಿಯ ಎಡಗಾಲ ಮೊಳಕಾಲ ಹತ್ತಿರ ಭಾರಿ ಗುಪ್ತಗಾಯವಾಗಿರುತ್ತದೆ, ಆಗ ಅಲ್ಲಿಯೇ ಇದ್ದ ಶಿವಾನಂದ ತಂದೆ ಕಲ್ಲಪ್ಪ ಮೇತ್ರೆ ಹಾಗೂ ನರಸಪ್ಪ ತಂದೆ ಮಹಿಪತಿ ನಾಗೂರೆ ಸಾ: ಧನ್ನೂರ ಇಬ್ಬರೂ ಕೂಡಿ ಗಾಯಗೊಂಡ ಫಿರ್ಯಾದಿಗೆ ಚಿಕಿತ್ಸೆ ಕುರಿತು ಒಂದು ವಾಹನದಲ್ಲಿ ಹಾಕಿಕೊಂಡು ಬೀದರ ಅಪೇಕ್ಸ ಆಸ್ಪತ್ರೆಯಲ್ಲಿ ಚಿಕಿತ್ಸೆ ಕುರಿತು ತಂದು ದಾಖಲು ಮಾಡಿರುತ್ತಾರೆಂದು ಕೊಟ್ಟ ಫಿರ್ಯಾದಿಯವರ ಹೇಳಿಕೆ ಸಾರಾಂಶದ ಮೇರೆಗೆ ದಿನಾಂಕ 16-08-2017 ರಂದು ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಳ್ಳಲಾಗಿದೆ.

©ÃzÀgÀ ¸ÀAZÁgÀ ¥Éưøï oÁuÉ UÀÄ£Éß £ÀA. 87/2017, PÀ®A. 279, 338 L¦¹ eÉÆvÉ 187 LJA« PÁAiÉÄÝ :-
ದಿನಾಂಕ 16-08-2017 ರಂದು ಫಿರ್ಯಾದಿ ಕೃಷ್ಣಾ ತಂದೆ ನಾಗಪ್ಪಾ ಗೊಂಡ, ವಯ: 27 ವರ್ಷ, ಜಾತಿ: ಎಸ್.ಟಿ (ಗೊಂಡ), ಸಾ: ಕೆ..ಬಿ ನ್ಯಾಷನಲ್ ಕಾಲೇಜ ಹತ್ತಿರ ಬೀದರ ರವರು ತನ್ನ ತಾಯಿಯಾದ ಸರಸ್ವತಿ ಗಂಡ ನಾಗಪ್ಪ ವಯ: 58 ವರ್ಷ ಇಬ್ಬರೂ ಕೂಡಿ ಬೀದರ ಮಹಾವೀರ ವೃತ್ತದ ಕಡೆಯಿಂದ ಕೆ..ಬಿ ಕಡೆಗೆ ಇರುವ ತಮ್ಮ ಮನೆಗೆ ನಡೆದುಕೊಂಡು ಹೋಗುತ್ತಿರುವಾಗ ಫಿರ್ಯಾದಿಯು ಡಿ.ಸಿ ಕಛೇರಿ ಹತ್ತಿರ ಬಂದಾಗ ಹಿಂದಿನಿಂದ ಅಂದರೆ ಮಹಾವೀರ ವೃತ್ತದ ಕಡೆಯಿಂದ ಮೋಟಾರ ಸೈಕಲ್ ನಂ. ಕೆಎ-38/ಆರ್-4900 ನೇದ್ದರ ಚಾಲಕನಾದ ಆರೋಪಿಯು ತನ್ನ ಮೋಟಾರ ಸೈಕಲನ್ನು ಅತೀವೇಗ ಹಾಗೂ ನಿಷ್ಕಾಳಜಿತನದಿಂದ ಚಲಾಯಿಸಿಕೊಂಡು ಬಂದು ನಡೆದುಕೊಂಡು ಹೋಗುತ್ತಿದ್ದ ಫಿರ್ಯಾದಿಯವರ ತಾಯಿ ಸರಸ್ವತಿ ಇವರಿಗೆ ಡಿಕ್ಕಿ ಮಾಡಿ ತನ್ನ ಮೋಟಾರ ಸೈಕಲನ್ನು ಹರಳಯ್ಯ ವೃತ್ತದ ಕಡೆಗೆ ಓಡಿಸಿಕೊಂಡು ಹೋಗಿರುತ್ತಾನೆ, ಸದರಿ ಡಿಕ್ಕಿಯ ಪರಿಣಾಮ ಫಿರ್ಯಾದಿಯವರ ತಾಯಿಯವರ ತಲೆಯ ಹಿಂಭಾಗ ಭಾರಿ ಗುಪ್ತಗಾಯವಾಗಿ ಮೂಗಿನಿಂದ ರಕ್ತ ಬಂದಿದ್ದು, ಎರಡು ಮೊಳಕಾಲಿಗೆ ತರಚಿದ ರಕ್ತಗಾಯ ಮತ್ತು ಬಲಗೈ ಮುಂಗೈಗೆ ತರಚಿದ ರಕ್ತಗಾಯವಾಗಿ ಮಾತನಾಡುವ ಸ್ಥಿತಿಯಲ್ಲಿರಲಿಲ್ಲ, ಆಗ ಫಿರ್ಯಾದಿ ಮತ್ತು ಅಲ್ಲಿಂದಲೇ ಹೋಗುತ್ತಿದ್ದ ತಮ್ಮ ಪರಿಚಯಸ್ಥರಾದ ಶ್ರೀಮಂತ ತಂದೆ ಘಾಳೆಪ್ಪ ಸಪಾಟೆ ಸಾ: ಬೀದರ ಹಾಗೂ ಪ್ರಶಾಂತ ತಂದೆ ಶರಣಪ್ಪಾ ತಪಸ್ಯಾಳೆ, ಸಾ: ಬೀದರ ಎಲ್ಲರೂ ಕೂಡಿಕೊಂಡು ಗಾಯಗೊಂಡ ತಾಯಿಗೆ ಬೇರೊಂದು ವಾಹನದಲ್ಲಿ ಹಾಕಿಕೊಂಡು ಬೀದರ ಪ್ರಯಾವಿ ಆಸ್ಪತ್ರೆಗೆ ತಂದು ದಾಖಲು ಮಾಡಿದ್ದು ಇರುತ್ತದೆ ಅಂತ ಕೊಟ್ಟ ಫಿರ್ಯಾದಿಯವರ ದೂರಿನ ಹೇಳಿಕೆ ಸಾರಾಂಶದ ಮೇರೆಗೆ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಳ್ಳಲಾಗಿದೆ.

PÀªÀÄ®£ÀUÀgÀ ¥Éưøï oÁuÉ UÀÄ£Éß £ÀA. 162/2017, PÀ®A. 279, 338 L¦¹ :-
ಫಿರ್ಯಾದಿ ಶ್ರೀರಂಗ ತಂದೆ ಮಾರುತಿ ಪರಿಹಾರ ವಯ: 32 ವರ್ಷ, ಜಾತಿ: ಸಮಗಾರ, ಸಾ: ಕೊಟಗ್ಯಾಳ ರವರು ದಿನನಿತ್ಯ ಕೊಟಗ್ಯಾಳದಿಂದ ಕಮಲನಗರಕ್ಕೆ ಹೊಗಿ ಬರುವುದು ಮಾಡುತ್ತಾರೆ, ಹೀಗಿರುವಾಗ ದಿನಾಂಕ 16-08-2017 ರಂದು ಫಿರ್ಯಾದಿಯು ಕಮಲನಗರದಿಂದ ತಮ್ಮೂರಿಗೆ ಹೊಗುವಾಗ ತೋರಣಾ ಕ್ರಾಸ ಹತ್ತಿರ ರಾಂಪೂರ ಶಿವಾರದಲ್ಲಿ ಕೊಟಗ್ಯಾಳ - ರಾಂಪೂರ ಮದ್ಯ ರೋಡಿಗೆ ಒಬ್ಬ ವ್ಯಕ್ತಿ ತನ್ನ ಮೊಟಾರ ಸೈಕಲ್ ನಂ. ಕೆಎ-38/ಎಸ್-1174 ನೇದ್ದರೊಂದಿಗೆ ಬಿದ್ದಿದ್ದು ಫಿರ್ಯಾದಿಯು ಸದರಿ ವ್ಯಕ್ತಿಗೆ ನೋಡಲು  ಅವನ ತಲೆಯ ಎಡಭಾಗಕ್ಕೆ ಭಾರಿ ರಕ್ತಗಾಯವಾಗಿದ್ದು ತುಂಬಾ ರಕ್ತ ಸ್ರಾವವಾಗುತ್ತಿದ್ದು ನೋಡಿ ಅವನಿಗೆ ಫಿರ್ಯಾದಿಯ ಕಾರಿನಲ್ಲಿ ಹಾಕಿಕೊಂಡು ಚಿಕಿತ್ಸೆ ಕುರಿತು ಸರಕಾರಿ ಆಸ್ಪತ್ರೆ ಕಮನಗರಕ್ಕೆ ತಂದು ದಾಖಲು ಮಾಡಿರುತ್ತಾರೆ, ನಂತರ ಅವನ ಹತ್ತಿರ ವಿದ್ದ ಡೈರಿಯಲ್ಲಿನ ಮೊಬೈಲ್ ನಂಬರಗಳಿಗೆ ಕರೆ ಮಾಡಲು 9008111892 ನೇದ್ದು ರಿಸೀವ ಆಗಿದ್ದು ಅವರಿಗೆ ಫಿರ್ಯಾದಿಯು ಈ ವಿಷಯ ತಿಳಿಸಿದ್ದು ಅವರು ತನ್ನ ಹೆಸರು ಲಕ್ಮೀಣ ರಡ್ಡಿ ತಂದೆ ಹಣಮಂತ ದೊಡ್ಡಿ  ಸಾ: ನಿಟ್ಟೂರ (ಬಿ) ಗ್ರಾಮ ಗಾಯಾಳು ತಮ್ಮೂರ ರಾಹುಲ್ ತಂದೆ ನಾಗಪ್ಪಾ ಕದಂ ವಯ: 30 ವರ್ಷ ದವರಿರುತ್ತಾರೆ ಅಂತಾ ತಿಳಿಸಿದ್ದು ಇರುತ್ತದೆ, ರಾಹುಲ ಎಂಬುವರು ತನ್ನ ಮೊಟಾರ ಸೈಕಲನ್ನು ಅತೀವೇಗ ಹಾಗು ನಿಷ್ಕಾಳಜಿತನದಿಂದ ಚಲಾಯಿಸಿ ತನ್ನಿಂದ ತಾನೆ ಬಿದ್ದಿರುಬಹುದು ಅಂತಾ ಸ್ಥಿತಿಗತಿಯಿಂದ ತಿಳಿದು ಬಂದಿರುತ್ತದೆ ಅಂತ ಕೊಟ್ಟ ಫಿರ್ಯಾದಿಯವರ ಹೇಳಿಕೆ ಸಾರಾಂಶದ ಮೇರೆಗೆ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಳ್ಳಲಾಗಿದೆ.

ªÀÄ£Àß½î ¥ÉÆ°Ã¸ï oÁuÉ UÀÄ£Éß £ÀA. 91/2017, PÀ®A. 376, 316 L¦¹ ªÀÄvÀÄÛ 4, 12 ¥ÉÆPÉÆì PÁAiÉÄÝ :-
¦üAiÀiÁð¢UÉ DgÉÆÃ¦ ¸ÀA¢Ã¥À vÀAzÉ ²ªÁf gÁoÉÆÃqÀ ¸Á: ¹AzsÉÆ® vÁAqÁ EªÀ£À ¥ÀjZÀAiÀÄ EgÀÄvÀÛzÉ, CªÀ£ÀÄ ¦üAiÀiÁð¢UÉ ¢£ÁAPÀ 05-09-2016 jAzÀ CªÀ£À aPÀÌ¥Àà£À ªÀÄUÀ£ÁzÀ gÀAfvÀ EvÀ£À QgÁuÁ CAUÀrUÉ DUÁUÀ §AzÀÄ ¦üAiÀiÁð¢UÉ ¸À®ÄUɬÄAzÀ ªÀiÁvÁqÀÄwÛzÀÝ£ÀÄ, »UÁV ¦üAiÀiÁ𢠺ÁUÀÆ ¸ÀA¢Ã¥À EvÀ£À £ÀqÀÄªÉ ªÀiÁwUÉ ªÀiÁvÀÄ ¨É¼ÉzÀÄ ¥ÉæÃªÀĪÁ¬ÄvÀÄ, £ÀAvÀgÀ CªÀ£ÀÄ vÀ£Àß ªÉÆÃ¨ÉÊ® £ÀA. 9535822232 £ÉÃzÀPÉÌ gÁwæ ªÀiÁvÁqÀÄ CAvÀ £ÀA§gÀ PÉÆnÖgÀÄvÁÛ£É, ¦üAiÀiÁð¢AiÀÄÄ vÀ£Àß vÀAzÉAiÀÄ ªÉƨÉÊ® £ÀA. 9980053695 £ÉzÀÝjAzÀ gÁwæ ºÉÆwÛ£À°è vÀAzÉAiÀĪÀgÀÄ ªÉÆÃ¨Éʯï ZÁdð ºÀaÑzÀ £ÀAvÀgÀ ¸ÀA¢Ã¥À¤UÉ PÀgÉ ªÀiÁrzÁUÀ CªÀ£ÀÄ ¸ÀA¨sÉÆÃUÀ ªÀiÁqÀ¨ÉÃPÉAzÀÄ ºÉüÀÄwÛzÀÝ£ÀÄ, ¦üAiÀiÁð¢AiÀÄÄ CzÀPÉÌ £Á£ÀÄ E£ÀÆß aPÀ̪À¼ÀÄ CAvÀ w½¹zÀÄÝ, »ÃVgÀĪÁUÀ ºÉÆÃzÀ ªÀµÀð UÀt¥Àw ºÀ§â ªÀÄÄVzÀ 2 ¢ªÀ¸ÀUÀ¼À £ÀAvÀgÀ ¦üAiÀiÁð¢UÉ ¸ÀA¢Ã¥À EvÀ£ÀÄ ¥ÉæÃªÀÄ¢AzÀ ªÀiÁvÀ£Ár ºÉÆ®PÉÌ ºÉÆÃV §gÉÆÃt CAvÀ ¯Á¯Áå vÀAzÉ RĨÁ ¥ÀªÁgÀ EvÀ£À ºÉÆ®PÉÌ PÀgÉzÀÄPÉÆAqÀÄ ºÉÆÃV C°è ¦üAiÀiÁð¢AiÀÄ zÉúÀPÉÌ ªÀÄÄlÖ®Ä ¥ÁægÀA©ü¹zÁUÀ ¦üAiÀiÁð¢AiÀÄÄ CªÀ¤UÉ F jÃw ªÀiÁqÀ¨ÉÃqÀ £Á£ÀÄ E£ÀÆß aPÀ̪À¼ÀÄ £À£Àß ªÀAiÀĸÁV®è £À£ÀUÉ ©qÀÄ CAvÀ ºÉýzÁUÀ CªÀ£ÀÄ ¤Ã£ÀÄ K£ÀÄ aAvÉ ªÀiÁqÀ¨ÉÃqÀ ¤£ÀUÉ K£ÁzÀgÀÆ DzÀgÉ CzÀPÉÌ £Á¤zÉÝ£É CAd¨ÉÃqÀ £Á£ÀÄ ¤£Àß eÉÆÃvÉAiÀÄ°è ªÀÄzÀÄªÉ ªÀiÁrPÉÆ¼ÀÄîvÉÛ£É CAvÀ ¦üAiÀiÁð¢UÉ ¯Á¯Áå gÀªÀgÀ ºÉÆÃ®zÀ°è £É®PÉÌ PÉqÀ« ¦üAiÀiÁð¢AiÀÄ eÉÆÃvÉAiÀİè d§j ¸ÀA¨sÉÆÃUÀ ªÀiÁrgÀÄvÁÛ£É, £ÀAvÀgÀ CzÉ jÃwAiÀiÁV ºÀ®ªÀÅ ¸À® ¦üAiÀiÁð¢AiÀÄ ºÉÆÃ®zÀ°è ºÁUÀÆ ¯Á¯Áå gÀªÀgÀ ºÉÆÃ®zÀ°è d§j ¸ÀA¨sÉÆUÀ ªÀiÁrgÀÄvÁÛ£É, FUÀ ¸ÀĪÀiÁgÀÄ 3 wAUÀ¼À »AzÉ ¦üAiÀiÁð¢AiÀĪÀgÀ vÀAzÉ vÁ¬ÄAiÀĪÀgÀÄ PÀư PÉ®¸ÀPÉÌAzÀÄ ºÉÊzÁæ¨ÁzÀPÉÌ ºÉÆÃVgÀÄvÁÛgÉ, DUÀ ¸ÀzÀj ¸ÀA¢Ã¥À EvÀ£ÀÄ ¦üAiÀiÁð¢UÉ DUÁUÀ gÁwæ ªÉüÉAiÀÄ°è ±Á¯ÉAiÀÄ°è ¸ÀĪÀiÁgÀÄ 2 ¸À® d§j ¸ÀA¨sÉÆUÀ ªÀiÁrgÀÄvÁÛ£É, £ÀAvÀgÀ £ÁUÀgÀ ¥ÀAZÀ«Ä ºÀ§âzÀ ªÀÄÄAZÉ ¸ÀA¢Ã¥À EvÀ£ÀÄ PÉ®¸ÀzÀ ¥ÀæAiÀÄÄPÀÛ ¨ÉAUÀ¼ÀÆjUÉ ºÉÆV §gÀÄvÉÛ£É CAvÁ ºÉý ºÉÆÃVgÀÄvÁÛ£É, ¦üAiÀiÁð¢AiÀÄÄ vÀÄA¨Á zÀ¥Àà PÁtÄwÛgÀĪÀzÀjAzÀ vÀªÀÄÆäjUÉ §gÀĪÀ ªÉÊzÀågÀ ºÀwÛgÀ vÉÆj¸À¯ÁV CªÀgÀÄ ¦üAiÀiÁð¢UÉ UÀ©üðt AiÀiÁVgÀÄwÛ JAzÀÄ w½¹gÀÄvÁÛgÉ, FUÀ ¸ÀĪÀiÁgÀÄ 15 ¢ªÀ¸ÀzÀ »AzÉ ¸ÀzÀj ¸ÀA¢Ã¥À EvÀ¤UÉ PÀgÉ ªÀiÁr £Á£ÀÄ UÀ©üðtÂAiÀiÁVgÀÄvÉÛ£É CAvÀ w½¹ ¤Ã£ÀÄ §AzÀÄ £À£ÀUÉ ®UÀß ªÀiÁrPÉÆ CAvÁ CAzÁUÀ ¸ÀA¢Ã¥À EvÀ£ÀÄ C¨Á±Àð£À ªÀiÁr¸ÀĪÀAvÉ ºÉýzÀÄÝ, ¦üAiÀiÁð¢AiÀÄÄ DvÀ¤UÉ £À£ÀUÉ AiÀiÁgÀÄ UÉÆwÛgÀĪÀÅ¢¯Áè ¤Ã£ÀÄ §AzÀÄ C¨Á±Àð£À ªÀiÁr¸ÀÄ CAvÁ ºÉýzÁUÀ CªÀ£ÀÄ ¤Ã£ÀÄ d»ÃgÁ¨ÁzÀUÉ §AzÀÄ §¸Àì ¤¯ÁÝt ºÀwÛgÀ ¤®Äè £Á£ÀÆ PÀÆqÀ C°èUÉ §gÀÄvÉÛ£É CAvÁ w½¹zÁUÀ ¦üAiÀiÁð¢AiÀÄÄ d»ÃgÁ¨ÁzÀUÉ ºÉÆV §¸Àì ¤¯ÁÝtzÀ ºÀwÛgÀ ¤AvÁUÀ ¸ÀA¢Ã¥À EvÀ£ÀÄ §AzÀÄ ¦üAiÀiÁð¢UÉ ¸ÀAUÁgÉrØAiÀÄ MAzÀÄ D¸ÀàvÉæUÉ PÀgÉzÀÄPÉÆAqÀÄ ºÉÆV ªÉÊzÀågÀ ºÀwÛgÀ vÉÆj¹ 3 EAeÉPÀë£À ªÀiÁr¹ 4 UÀĽUÉUÀ¼ÀÄ PÉÆnÖzÀÄÝ, £ÀAvÀgÀ E§âgÀÄ ¸ÀAUÁgÉrØ¢AzÀ d»ÃgÁ¨ÁzÀPÉÌ §AzÀÄ ¸ÀA¢Ã¥À EvÀ£ÀÄ C°èAzÀ ºÁUÉAiÉÄ ¨ÉAUÀ¼ÀÆjUÉ ºÉÆVgÀÄvÁÛ£É, ¦üAiÀiÁð¢AiÀÄÄ d»ÃgÁ¨ÁzÀ¢AzÀ ªÀÄ£ÉUÉ §A¢zÀÄÝ JgÀqÀÄ ¢ªÀ¸ÀzÀ £ÀAvÀgÀ UÀ¨sÀð¥ÁvÀªÁVzÀÄÝ EgÀÄvÀÛzÉ, F «µÀAiÀĪÀÅ ¦üAiÀiÁð¢AiÀÄ CfÓUÉ UÉÆvÁÛV CªÀgÀÄ ¦üAiÀiÁð¢AiÀÄ vÀAzÉ vÁ¬ÄgÀªÀjUÉ w½¹ PÀgɬĹzÁUÀ CªÀgÀÄ §AzÀÄ ¸ÀA¢Ã¥À EªÀ£À vÀAzÉ vÁ¬ÄgÀªÀjUÉ £À£Àß ªÀÄUÀ¼À eÉÆvÉAiÀÄ°è ¸ÀA¢Ã¥À¤UÉ ªÀÄzÀÄªÉ ªÀiÁr¹ CAvÁ PÉýPÉÆAqÀgÀÄ, £ÀAvÀgÀ ¸ÀA¢Ã¥À EvÀ£ÀÄ §AzÁUÀ vÀAzÉ vÁ¬ÄgÀªÀgÀÄ ¸ÀA¢Ã¥À EvÀ¤UÉ ®UÀß ªÀiÁrPÉÆ¼Àî®Ä w½¹zÁUÀ CªÀ£ÀÄ £Á£ÀÄ ¤ªÀÄä ªÀÄUÀ¼ÉÆA¢UÉ ®UÀß ªÀiÁrPÉÆ¼ÀÄîªÀÅ¢¯Áè K£ÀÄ ªÀiÁrPÉÆ¼ÀÄîwÛj ªÀiÁrPÉÆ½îj CAvÁ ºÉýgÀÄvÁÛ£ÉAzÀÄ PÉÆlÖ ¦üAiÀiÁð¢AiÀĪÀgÀ zÀÆj£À ºÉýPÉ ¸ÁgÁA±ÀzÀ ªÉÄÃgÉUÉ ¢£ÁAPÀ 16-08-2017 gÀAzÀÄ ¥ÀæPÀgÀt zÁR°¹PÉÆAqÀÄ vÀ¤SÉ PÉÊUÉÆ¼Àî¯ÁVzÉ.

Wednesday, August 16, 2017

BIDAR DISTRICT DAILY CRIME UPDATE 16-08-2017

¢£ÀA¥Àæw C¥ÀgÁzsÀUÀ¼À ªÀiÁ»w ¢£ÁAPÀ 16-08-2017

¨ÉêÀļÀSÉÃqÁ ¥Éưøï oÁuÉ UÀÄ£Éß £ÀA. 98/2017, PÀ®A. 279, 338, 304(J) L¦¹ eÉÆvÉ 187 LJA« PÁAiÉÄÝ :-
¢£ÁAPÀ 15-08-2017 gÀAzÀÄ ¦üAiÀiÁ𢠣ÁUÀªÀiÁä UÀAqÀ ªÀiÁgÀÄw £ÀgÀ£À¼À ªÀAiÀÄ: 45 ªÀµÀð, eÁw: J¸ï.¹ ªÀiÁ¢UÀ, ¸Á: ªÀÄgÀPÀÄAzÁ gÀªÀgÀÄ vÀªÀÄä NtÂAiÀÄ ¸ÀĪÀuÁð UÀAqÀ gÀWÀÄ£ÁxÀ ¨É¼ÀPÉÃj ªÀAiÀÄ: 40 ªÀµÀð, ªÀÄvÀÄÛ ±ÉÆÃ¨sÁ UÀAqÀ ²ªÀgÁd ¨sÁ«PÀnÖ ªÀAiÀÄ: 45 ªÀµÀð, ªÀÄÆªÀgÀÄ PÀÆrPÉÆAqÀÄ vÀªÀÄÆäj£À ²ªÁ£ÀAzÀ ±ÉÃjPÁgÀ EªÀgÀ ºÉÆ®PÉÌ PÀư PÉ®¸ÀPÉÌ ºÉÆÃVzÀÄÝ ºÁUÀÆ eÉÆvÉAiÀi°è vÀ£Àß ªÀÄUÀ£ÁzÀ ªÀĺÉñÀ @ ªÉÆÃeÉñÀ vÀAzÉ ªÀiÁgÀÄw ªÀAiÀÄ: 10 ªÀµÀð ºÁUÀÆ ¸ÀĪÀuÁð¼À ªÀÄUÀ DPÁ±À vÀAzÉ gÀWÀÄ£ÁxÀ ªÀAiÀÄ: 12 ªÀµÀð EªÀj§âgÀÄ ¸ÀºÀ ºÉÆ®PÉÌ §A¢gÀÄvÁÛgÉ, ¦üAiÀiÁð¢AiÀĪÀgÉ®ègÀÆ PÀư PÉ®¸À ªÀÄÄV¹PÉÆAqÀÄ ¸ÁAiÀÄAPÁ® ºÉÆ®¢AzÀ ªÀÄ£ÉUÉ J£ï.ºÉZï-9 gÉÆÃqï ªÀÄÆ®PÀ £ÀqÉzÀÄPÉÆAqÀÄ §gÀĪÁUÀ JzÀÄj¤AzÀ MAzÀÄ PÉA¥ÀÄ §tÚzÀ ªÁºÀ£À ¸ÀA. J¦-29/©¦-9914 £ÉÃzÀgÀ ZÁ®PÀ£ÁzÀ DgÉÆÃ¦AiÀÄÄ vÀ£Àß ªÁºÀ£ÀªÀ£ÀÄß CwªÉÃUÀ ºÁUÀÆ ¤µÁ̼Àf¬ÄAzÀ CqÁØwqÁتÁV £ÀqɹPÉÆAqÀÄ §AzÀÄ ¦üAiÀiÁð¢AiÀÄ ªÀÄUÀ ªÀĺÉñÀ ºÁUÀÆ ¸ÀĪÀuÁð½UÉ, ±ÉÆÃ¨sÁUÉ rQÌ ªÀiÁr vÀ£Àß ªÁºÀ£À ¤°è¸ÀzÉà Nr¹PÉÆAqÀÄ ºÉÆÃVgÀÄvÁÛ£É, ¸ÀzÀj rQ̬ÄAzÀ ¦üAiÀiÁð¢AiÀÄ ªÀÄUÀ ªÀĺÉñÀ EvÀ£À ºÉÆmÉÖUÉ ¨sÁj ¥ÉmÁÖV ºÉÆmÉÖ¬ÄAzÀ PÀgÀ¼ÀÄ ºÉÆgÀUÉ §A¢gÀÄvÀÛªÉ, ¨Á¬ÄUÉ, §®UÁ®Ä ªÉƼÀPÁ®Ä PɼÀUÉ, JqÀ¨sÁUÀzÀ PɼÀUÉ, JqÀ¨sÁUÀzÀ vÀ¯ÉUÉ ¨sÁj gÀPÀÛUÁAiÀĪÁVgÀÄvÀÛzÉ, ¸ÀĪÀtð EªÀ¼À vÀ¯ÉUÉ, ªÀÄÄRPÉÌ, JgÀqÀÄ ªÉƼÀPÁ°UÉ ¨sÁj gÀPÀÛUÁAiÀÄ ºÁUÀÆ UÀÄ¥ÀÛUÁAiÀĪÁVgÀÄvÀÛzÉ ªÀÄvÀÄÛ ±ÉÆÃ¨sÁ EªÀ¼À vÀ¯ÉUÉ, ªÀÄÄRPÉÌ, JgÀqÀÄ ªÉƼÀPÉÊUÉ ¨sÁj gÀPÀÛ ºÁUÀÆ UÀÄ¥ÀÛUÁAiÀĪÁVgÀÄvÀÛªÉ, £ÀAvÀgÀ UÁAiÀÄUÉÆAqÀ ªÀĺÉñÀ ºÁUÀÆ ¸ÀĪÀtð½UÉ ºÁUÀÆ ±ÉÆÃ¨sÁ½UÉ 108 CA§Ä¯É£ïì£À°è ºÁQPÉÆAqÀÄ ªÀÄ£ÁßJSÉÃ½î ¸ÀgÀPÁj D¸ÀàvÉæUÉ vÀAzÀÄ zÁR®Ä ªÀiÁrzÀÄÝ, ªÉÊzÀågÀÄ §AzÀÄ ¦üAiÀiÁð¢AiÀÄ ªÀÄUÀ¤UÉ £ÉÆÃr EvÀ£ÀÄ ªÀÄÈvÀÛ¥ÀnÖgÀÄvÁÛ£ÉAzÀÄ w½¹gÀÄvÁÛgÉ, UÁAiÀÄUÉÆAqÀ ¸ÀĪÀtð½UÉ ªÀÄvÀÄÛ ±ÉÆÃ¨sÁ½UÉ ºÉaÑ£À aQvÉìUÉ PÀÄjvÀÄ ©ÃzÀgÀ D¸ÀàvÉæUÉ PÀ¼ÀÄ»¹gÀÄvÁÛgÉAzÀÄ PÉÆlÖ ¦üAiÀiÁð¢AiÀĪÀgÀ ºÉýPÉ ¸ÁgÁA±ÀzÀ ªÉÄÃgÉUÉ ¥ÀæPÀgÀt zÁR°¹PÉÆAqÀÄ vÀ¤SÉ PÉÊUÉÆ¼Àî¯ÁVzÉ.

ºÀ½îSÉÃqÀ (©) ¥ÉưøÀ oÁuÉ UÀÄ£Éß £ÀA. 129/2017, PÀ®A. 279, 304(J) L¦¹ :-
¢£ÁAPÀ 15-08-2017 gÀAzÀÄ ¦üAiÀiÁ𢠱ÉÃPï £ÀAiÀÄĪÀÄ vÀAzÉ JA.r vÁeÉÆÃ¢Ý£ï ±ÉÃjPÁgÀ ªÀAiÀÄ: 32 ªÀµÀð, eÁw: ªÀÄĹèA, ¸Á: ªÀqÀØ£ÀPÉÃgÁ, vÁ: ºÀĪÀÄ£Á¨ÁzÀ gÀªÀgÀÄ vÀ£Àß vÀAzÉAiÀĪÀgÁzÀ JA.r vÁeÉÆÃ¢Ý£ï E§âgÀÄ PÀÆrPÉÆAqÀÄ vÀªÀÄä n.«.J¸ï ¸ÀÆ¥Àgï JPïì.J¯ï ªÉÆÃmÁgÀ ¸ÉÊPÀ® £ÀA. PÉJ-39/ºÉZï-2182 £ÉÃzÀÝgÀ ªÉÄÃ¯É vÀªÀÄä ºÉÆ®PÉÌ ºÉÆÃVzÀÄÝ £ÀAvÀgÀ ¦üAiÀiÁð¢AiÀÄ vÀAzÉAiÀĪÀgÀÄ £À£ÀUÉ ¨ÁAiÀiÁjPÉ DVzÉ £Á£ÀÄ ¸Àé®à ºÉÆÃV ¤ÃgÀÄ PÀÄrzÀÄPÉÆAqÀÄ §gÀÄvÉÛÃ£É CAvÀ ºÉý ¸ÀzÀj ªÉÆÃmÁgï ¸ÉÊPÀ® ªÉÄÃ¯É vÀªÀÄä ºÉÆ®zÀ JzÀÄgÀÄUÀqÉ EgÀĪÀ ºÉÊzÁæ¨ÁzÀ ºÀĪÀÄ£Á¨ÁzÀ J£ï.ºÉZï-65 gÉÆÃqÀ ªÉÄðAzÀ ªÀqÀØ£ÀPÉÃgÁ PÁæ¸ï PÀqÉUÉ ºÉÆÃUÀĪÁUÀ »AzÀÄUÀqɬÄAzÀ CAzÀgÉ ºÉÊzÁæ¨ÁzÀ PÀqɬÄAzÀ PÁgÀ £ÀA. JA.ºÉZï-04/ºÉZï.J¥sï-5212 £ÉÃzÀÝgÀ ZÁ®PÀ£ÁzÀ DgÉÆÃ¦ vÉd¸Àì vÀAzÉ «oÀ×® ±ÉnÖ ªÀAiÀÄ: 31 ªÀµÀð, eÁw: vÀļÀÄ, ¸Á: ©ªÀAr, vÁ: ©ªÀAr, f: xÁuÉ (JAJ¸ï) EvÀ£ÀÄ vÀ£Àß PÁgÀ£ÀÄß CwªÉÃUÀ ºÁUÀÄ CeÁUÀgÀÆPÀvɬÄAzÀ ZÀ¯Á¬Ä¹PÉÆAqÀÄ §AzÀÄ ¦üAiÀiÁð¢AiÀĪÀgÀ vÀAzÉAiÀĪÀgÀÄ ºÉÆÃUÀÄwÛzÀÝ ªÉÆÃmÁgÀ ¸ÉÊPÀ°UÉ »AzÀÄUÀqɬÄAzÀ rQÌ ªÀiÁrgÀÄvÁÛ£É,  ¸ÀzÀj rQ̬ÄAzÀ CªÀgÀ JqÀUÀqÉ ºÀuÉUÉ ¨sÁj gÀPÀÛUÁAiÀÄ, JqÀUÀqÉ PÀtÂÚ£À PɼÀUÉ gÀPÀÛUÁAiÀÄ, §®UÁ®Ä ªÉƼÀPÁ°UÉ ¨sÁj UÁAiÀĪÁV ªÀÄÄj¢gÀÄvÀÛzÉ ªÀÄvÀÄÛ §®UÀqÉ ¥sÀPÀ½UÉ ¨sÁj UÀÄ¥ÀÛUÀAiÀĪÁV CªÀgÀÄ ¸ÀܼÀzÀ°èAiÉÄà ªÀÄÈvÀ¥ÀnÖgÀÄvÁÛgÉAzÀÄ PÉÆlÖ ¦üAiÀiÁð¢AiÀĪÀgÀ zÀÆj£À ºÉýPÉ ¸ÁgÁA±ÀzÀ ªÉÄÃgÉUÉ ¥ÀæPÀgÀt zÁR°¹PÉÆAqÀÄ vÀ¤SÉ PÉÊUÉÆ¼Àî¯ÁVzÉ.

§UÀzÀ® ¥ÉưøÀ oÁuÉ UÀÄ£Éß £ÀA. 106/2017, PÀ®A. 279, 338 L¦¹ :-
ದಿನಾಂಕ 15-08-2017 ರಂದು ಫಿರ್ಯಾದಿ ಭದ್ರಪ್ಪಾ ತಂದೆ ವೀರಶೇಟ್ಟಿ ಮುಂಕಿದಪ್ಪಾನವರೂ ವಯ: 40 ವರ್ಷ ಜಾತಿ: ಲಿಂಗಾಯತ, ಸಾ: ಇಟಗಾ ಗ್ರಾಮ, ತಾ: ಹುಮನಾಬಾದ ರವರು ತನ್ನ ಗೆಳೆಯ ಗೌರಿಶಂಕರ ಪಾಟೀಲ ತಂದೆ ಚಿದಂಬರಾವ ಪಾಟೀಲ ವಯ: 34 ವರ್ಷ, ಸಾ: ಇಟಗಾ ಗ್ರಾಮ ಇಬ್ಬರು ಕೂಡಿಕೊಂಡು ಸಿದ್ದಿ ವಿನಾಯಕ ಮಂದಿರ ರೆಜಂತಲ ದರ್ಶನ ಮುಗಿಸಿಕೊಂಡು ಮರಳಿ ಇಟಗಾ ಗ್ರಾಮಕ್ಕೆ ರಾ.ಹೆ. 09 ರ ಮುಖಾಂತರ ಜಹಿರಾಬಾದ ಮಾರ್ಗವಾಗಿ ಗೌರಿಶಂಕರ ರವರ ಫೋರ್ಡ ಫೀಗೊ ಕಾರ ನಂ. ಕೆಎ-04/ಎಂ.ಟಿ-3393 ನೇದ್ದರಲ್ಲಿ ಕುಳಿತು ಸದರಿ ಕಾರನ್ನು ಫಿರ್ಯಾದಿಯವರು ಚಲಾಯಿಸಿಕೊಂಡು ಬರುತ್ತಿದ್ದಾಗ ಮೀನಕೇರಾ ಕ್ರಾಸ್ ದಾಟಿದ ನಂತರ ಫ್ಲೈ ಓವರ ರಸ್ತೆಯ ಹತ್ತಿರ ಎದುರುಗಡೆಯಿಂದ ಅಂದರೆ ಮನ್ನಾಎಖೇಳ್ಳಿಯ ಬಾಲಮ್ಮಾ ಮಂದಿರ ಕಡೆಯಿಂದ ಮೀನಕೇರಾ ಕ್ರಾಸ್ ಕಡೆಗೆ ಬರುತ್ತಿರುವ ಒಂದು ಗುಡ್ಸ ಅಪ್ಪಿ ಆಟೋ ರಿಕ್ಷಾ ನಂ. ಕೆಎ39/5977 ನೇದ್ದರ ಚಾಲಕನಾದ ಆರೋಪಿ ಅಜಮತ ತಂದೆ ಇಬ್ರಾಹಿಂ ಬಾಗವಾನ ವಯ: 27 ವರ್ಷ, ಜಾತಿ: ಮುಸ್ಲಿಂ, ಸಾ: ಮನ್ನಾಎಖೇಳ್ಳಿ ಇತನು ತನ್ನ ವಾಹನವನ್ನು ಅತಿವೇಗ ಹಾಗು ನಿಷ್ಕಾಳಜೀತನದಿಂದ ಚಲಾಯಿಸಿಕೊಂಡು ಫ್ಲೈ ಓವರ ತೀರುವು ರಸ್ತೆಯ ಬಳಿಯಲ್ಲಿ ಒಮ್ಮೆಲೆ ಬೈಪಾಸ ರೋಡಿಗೆ ಬಂದು ತನ್ನ ವಾಹನವನ್ನು ಕಂಟ್ರೊಲ್ ಮಾಡದೆ ಫಿರ್ಯಾದಿಯ ಕಾರಿನ ಮುಂಭಾಗಕ್ಕೆ ಜೋರಾಗಿ ಡಿಕ್ಕಿ ಮಾಡಿದ ಪ್ರಯುಕ್ತ ಸದರಿ ಆಟೋ ರಿಕ್ಷಾ ಡಿವೈಡರ ಹತ್ತಿರ ಹೋಗಿ ಪಲ್ಟಿಯಾಗಿರುತ್ತದೆ, ಸದರಿ ರಸ್ತೆ ಅಪಘಾತದಿಂದಾಗಿ ಫಿರ್ಯಾದಿಯ ಎಡಗೈ ಮೊಣಕೈ ಹತ್ತಿರ ತರಚಿದ ರಕ್ತಗಾಯ ಮತ್ತು ಸೊಂಟದಲ್ಲಿ ಗುಪ್ತಗಾಯವಾಗಿರುತ್ತದೆ, ಗೌರಿಶಂಕರ ರವರಿಗೆ ಯಾವುದೆ ಗಾಯಗಳಾಗಿರುವುದಿಲ್ಲ, ಆರೋಪಿಗೂ ಸಹ ಅಲ್ಪ ಸ್ವಲ್ಪ ಗಾಯಗಳಾಗಿರುತ್ತವೆ, ನಂತರ ಗೌರಿಶಂಕರ ಇತನು ಬೇರೊಂದು ಖಾಸಗಿ ವಾಹನದಿಂದ ಗಾಯಗೊಂಡ ಅಜಮತನಿಗೆ ಮತ್ತು ಫಿರ್ಯಾದಿಗೆ ಮನ್ನಾಎಖೇಳ್ಳಿ ಸರಕಾರಿ ಆಸ್ಪತ್ರೆಗೆ ತಂದು ಚಿಕಿತ್ಸೆ ಕುರಿತು ದಾಖಲು ಮಾಡಿರುತ್ತಾನೆಂದು ಕೊಟ್ಟ ಫಿರ್ಯಾದಿಯವರ ದೂರಿನ ಹೇಳಿಕೆ ಸಾರಾಂಶದ ಮೇರೆಗೆ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಳ್ಳಲಾಗಿದೆ.

d£ÀªÁqÁ ¥Éưøï oÁuÉ UÀÄ£Éß £ÀA. 115/2017, PÀ®A. 279, 337, 338 L¦¹ :-
¢£ÁAPÀ 15-08-2017 gÀAzÀÄ ¦üAiÀiÁ𢠫dAiÀÄPÀĪÀiÁgÀ vÀAzÉ ©üêÀÄuÁÚ ªÉÄÃvÉæ, ªÀAiÀÄ: 24 ªÀµÀð, eÁw: J¸ï.n UÉÆAqÁ, ¸Á: C°AiÀÄA§gÀ UÁæªÀÄ, vÁ: f: ©ÃzÀgÀ gÀªÀgÀÄ ©ÃzÀgÀ¢AzÀ vÀ£Àß ªÉÆÃmÁgÀ ¸ÉÊPÀ® £ÀA. PÉJ-34/AiÀÄÄ-4552 £ÉÃzÀÝgÀ ªÉÄÃ¯É C°AiÀÄA§gÀ UÁæªÀÄPÉÌ ºÉÆÃUÀÄwÛgÀĪÁUÀ d£ÀªÁqÁ-©ÃzÀgÀ gÉÆr£À ªÀÄgÀR® ªÁlgÀ ¦üîÖgÀ zÁn ¸Àé®à ªÀÄÄAzÉ ºÉÆÃzÁUÀ JzÀÄgÀÄUÀqɬÄAzÀ ªÉÆÃmÁgÀ ¸ÉÊPÀ® £ÀA. PÉJ-28/qÀÆèöå-3792 £ÉÃzÀÝgÀ ZÁ®PÀ£ÁzÀ DgÉÆÃ¦ zsÀ£ÀgÁd vÀAzÉ gÀhÄgÉÃ¥Áà ¥sÀÆ¯É ¸Á: ZÀAzÁ¥ÀÆgÀ UÁæªÀÄ FvÀ£ÀÄ vÀ£Àß ªÉÆÃmÁgÀ ¸ÉÊPÀ®£ÀÄß CwêÉUÀ ºÁUÀÆ ¤¸Á̼ÀfÃvÀ£À¢AzÀ £ÀqɹPÉÆAqÀÄ §AzÀÄ ¦üAiÀiÁð¢AiÀÄ ªÉÆÃmÁgÀ ¸ÉÊPÀ°UÉ rQÌ ¥Àr¹zÁUÀ ¦üAiÀiÁð¢AiÀÄ §®UÁ® ªÉƼÀPÁ® PɼÀUÉ ¨sÁj gÀPÀÛ & UÀÄ¥ÀÛUÁAiÀÄ ºÁUÀÆ §®UÁ® ªÀÄÄAUÁ® ªÉÄÃ¯É ¨sÁj gÀPÀÛUÁAiÀÄ, §®PÉÊ ªÉƼÀPÉÊ PɼÀUÉ, vÀ¯ÉAiÀÄ §®UÀqÉ gÀPÀÛUÁAiÀÄ ªÀÄvÀÄÛ §®UÀtÂÚ£À ºÀwÛgÀ vÀgÀazÀ UÁAiÀÄUÀ¼ÁVzÀÄÝ ºÁUÀÆ DgÉÆÃ¦AiÀÄ §® & JqÀUÁ® ªÀÄÄAUÁ® ªÉÄÃ¯É gÀPÀÛUÁAiÀÄ, §® PÀ¥Á¼ÀzÀ ªÉÄÃ¯É gÀPÀÛUÁAiÀÄUÀ¼ÁVgÀÄvÀÛªÉ, £ÀAvÀgÀ ¦üAiÀiÁð¢AiÀĪÀgÀ ¸ÀA§A¢ü §¸ÀªÀgÁd JPÀ¯ÁgÉ gÀªÀgÀÄ ¦üAiÀiÁð¢AiÀÄ vÀAzÉAiÀĪÀjUÉ PÀgÉ ªÀiÁr w½¹ 108 vÀÄvÀÄð ªÁºÀ£ÀPÀÆÌ ¸ÀºÀ PÀgÉ ªÀiÁr CzÀgÀ°è E§âjUÀÆ aQvÉì PÀÄjvÀÄ ©ÃzÀgÀ ¸ÀPÁðj D¸ÀàvÉæUÉ vÀAzÀÄ zÁR®Ä ªÀiÁrgÀÄvÁÛgÉAzÀÄ PÉÆlÖ ¦üAiÀiÁð¢AiÀĪÀgÀ ºÉýPÉ ¸ÁgÁA±ÀzÀ ªÉÄÃgÉUÉ ¥ÀæPÀgÀt zÁR°¹PÉÆAqÀÄ vÀ¤SÉ PÉÊUÉÆ¼Àî¯ÁVzÉ.

¨sÁ°Ì UÁæ«ÄÃt ¥ÉưøÀ oÁuÉ UÀÄ£Éß £ÀA. 164/2017, PÀ®A. 498(J), 504, 506 eÉÆvÉ 34 L¦¹ :-
¦üAiÀiÁ𢠨sÁUÀå®Qëöä UÀAqÀ ²ªÀPÀĪÀiÁgÀ AiÀÄgÉÆÃ¼ÀÌgï ªÀAiÀÄ: 30 ªÀµÀð, eÁw: J¸ï.¹, ¸Á: «ÃgÀzÉêÀ£À¥ÀÄgÀ, vÁ: £ÀAd£ÀUÀÆqÀÄ, f¯Éè: ªÉÄʸÀÆgÀÄ gÀªÀjUÉ 2009 £Éà ¸Á°£À°è ªÉÄʸÀÆj£À°è ²ªÀPÀĪÀiÁgÀ AiÀÄgÉÆÃ¼ÀÌgï qÉÆÃtUÁ¥ÀÆgÀ vÁ: ¨sÁ°Ì f: ©ÃzÀgï EªÀgÀ ¥ÀjZÀAiÀĪÁVzÀÄÝ, E§âgÀÄ ¥ÀgÀ¸ÀàgÀ ¦æÃw¸ÀÄwÛzÀÄÝ, ¦üAiÀiÁð¢AiÀÄÄ «zÁå¨Áå¸À ªÀiÁqÀÄvÁÛ 2014 £Éà ¸Á°£À°è UÁæªÀÄ ¥ÀAZÁAiÀÄw PÁAiÀÄðzÀ²ð CAvÁ DAiÉÄÌAiÀiÁVzÀÄÝ, ¸ÀzÀå ¦üAiÀiÁð¢AiÀÄÄ Gf¤ UÁæªÀÄ ¥ÀAZÁAiÀÄvÀ vÁ: PÀÄtÂUÀ¯ï, f: vÀƪÀÄPÀÆgÀzÀ°è PÁAiÀÄðzÀ²ð CAvÁ PÀvÀðªÀå ¤ªÀð»¸ÀÄwÛzÀÄÝ, ¦üAiÀiÁ𢠪ÀÄvÀÄÛ ²ªÀPÀĪÀiÁgÀ E§âgÀÄ ¢£ÁAPÀ 06-06-2016 gÀAzÀÄ G¥À£ÉÆÃAzÀt C¢üÃPÁjUÀ¼À PÀbÉÃj £ÀAd£ÀUÀÆr£À°è gÀf¸ÀÖgï ªÀÄzÀĪÉAiÀiÁV E§âgÀÄ ºÀİAiÀÄÄgÀÄzÀÄUÁðzÀ°è ¨ÁrUÉ ªÀÄ£ÉAiÀÄ°è ªÁ¸ÀªÁVzÀÄÝ, ²ªÀPÀĪÀiÁgÀ EªÀgÀÄ ªÀÄzÀĪÉAiÀiÁzÀV¤AzÀ ¦üAiÀiÁð¢UÉ ¸ÀjAiÀiÁVAiÉÄà £ÉÆÃrPÉÆArgÀÄvÁÛgÉ, ¸ÀĪÀiÁgÀÄ 8 wAUÀ¼ÀÄUÀ½AzÀ vÀ£Àß ªÀiÁªÀ ¢UÀA§gÀgÁªÀ vÀAzÉ UÉÆÃ«AzÀgÁªÀ AiÀÄgÉÆÃ¼ÀÌgï, ¨sÁªÀA¢gÀgÁzÀ ¸ÀAvÉÆÃµï PÀĪÀiÁgÀ vÀAzÉ ¢UÀA§gÀgÁªÀ AiÀÄgÉÆÃ¼ÀÌgï, ¸ÀÄgÉñï PÀĪÀiÁgÀ vÀAzÉ ¢UÀA§gÀgÁªÀ AiÀÄgÉÆÃ¼ÀÌgï ªÀÄvÀÄÛ ¢UÀA§gÀgÁªÀ EªÀgÀ ¸ÀA§A¢AiÀiÁzÀ AiÀıÀªÀAvï ©gÁzÁgÀ ¸Á: PÀªÀÄ®£ÀUÀgÀ J®ègÀÄ ¦üAiÀiÁð¢AiÀÄ UÀAqÀ¤UÉ ¨sÁUÀå®Qëöä EªÀ½UÉ ©lÄÖ ¨Á CAvÁ PÀgÉ ªÀiÁqÀÄwÛzÀÝgÀÄ, ¢£ÁAPÀ 07-08-2017 gÀAzÀÄ ¦üAiÀiÁð¢AiÀÄÄ ¨ÁrUÉ ªÀģɬÄAzÀ PÉ®¸ÀPÉÌ ºÉÆÃV ¸ÁAiÀiÁAPÁ® ªÀÄ£ÉUÉ §AzÁUÀ UÀAqÀ ²ªÀPÀĪÀiÁgÀ ªÀÄ£ÉAiÀİè EgÀ°¯Áè, ¦üAiÀiÁð¢AiÀÄÄ ²ªÀPÀĪÀiÁgÀ vÀ£Àß HgÁzÀ qÉÆÃtUÁ¥ÀÆgÀPÉÌ ºÉÆÃVgÀ§ºÀÄzÀÄ CAvÁ w½zÀÄ ¢£ÁAPÀ 12-08-2017 jAzÀ ºÉÆgÀlÄ ¢£ÁAPÀ 13-08-2017 gÀAzÀÄ qÉÆÃtUÁ¥ÀÆgÀPÉÌ §AzÀÄ vÀ£Àß UÀAqÀ£À ªÀÄ£É ºÀwÛgÀ ºÉÆÃzÁUÀ C°è ªÀiÁªÀ ¢UÀA§gÀgÁªÀ EªÀgÀÄ ¤AwzÀÄÝ ¦üAiÀiÁð¢AiÀÄÄ ªÀiÁªÀ¤UÉ ²ªÀPÀĪÀiÁgÀ EªÀgÀÄ §A¢zÁÝgÉAiÉÄà CAvÁ PÉýzÁUÀ ²ªÀPÀĪÀiÁgÀ E°èUÉ §A¢¯Áè ¤Ã£ÀÄ E°èUÉ KPÉà §A¢ÝAiÀiÁ ¤Ã£ÀUÀÆ £ÀªÀÄUÀÆ ¸ÀA§AzÀ E¯Áè ¤Ã£ÀÄ £ÀªÀÄä ªÀÄ£ÉAiÀÄ°è §gÀ¨ÉÃqÁ E°èAzÀ ºÉÆÃUÀÄ CAvÁ CAzÁUÀ ¦üAiÀiÁð¢AiÀÄÄ C¯Éè vÀ£Àß UÀAqÀ£À ªÀÄ£É ¥ÀPÀÌzÀ°ègÀĪÀ VÃvÁ EªÀgÀ ªÀÄ£É ºÀwÛgÀ ºÉÆÃV VÃvÁ eÉÆvÉ EzÀÄÝ, VÃvÁ EªÀgÀÄ WÀl£ÉAiÀÄ£ÀÄß £ÉÆÃrgÀÄvÁÛgÉ, gÁwæ ¦üAiÀiÁð¢AiÀÄÄ ¥ÀÄ£À: vÀ£Àß UÀAqÀ ªÀÄ£ÉAiÀİè EgÀ§ºÀÄzÀÄ CAvÁ vÀ£Àß UÀAqÀ£À ªÀÄ£É ºÀwÛgÀ ºÉÆÃV ¤AvÁUÀ DgÉÆÃ¦vÀgÁzÀ ªÀiÁªÀ ¢UÀA§gÀ, ¨sÁA¢gÀgÁzÀ ¸ÀAvÉÆÃµÀPÀĪÀiÁgÀ ªÀÄvÀÄÛ ¸ÀÄgÉñÀPÀĪÀiÁgÀ ºÁUÀÆ AiÀıÀªÀAvï ©gÁzÁgÀ J®ègÀÄ ¦üAiÀiÁð¢AiÀÄ ºÀwÛgÀ §AzÀÄ ¤Ã£ÀÄ ²ªÀPÀĪÀiÁgÀ CAvÁ E°èUÉ PÉüÀÄvÁÛ §AzÀgÉ ¤£ÀUÉ ¸Á¬Ä¸ÀÄvÉÛÃªÉ CAvÁ fêÀzÀ ¨ÉzÀjPÉ ºÁQ EªÀgÀ°è ªÀiÁªÀ E°èUÉ §gÀ¨ÉÃqÁ CAvÁ CªÁZÀåªÁV ¨ÉÊzÀÄ £ÀÆQgÀÄvÁÛgÉ, F 4 d£ÀgÀÄ ¦üAiÀiÁð¢UÉ vÀ£Àß UÀAqÀ£À eÉÆvÉ ¸ÀA¸ÁgÀ ªÀiÁqÀ®Ä ©qÀÄwÛ¯Áè CAvÀ PÉÆlÖ ¦üAiÀiÁð¢AiÀĪÀgÀ zÀÆj£À ºÉýPÉ ¸ÁgÁA±ÀzÀ ªÉÄÃgÉUÉ ¢£ÁAPÀ 15-08-2017 gÀAzÀÄ ¥ÀæPÀgÀt zÁR°¹PÉÆAqÀÄ vÀ¤SÉ PÉÊUÉÆ¼Àî¯ÁVzÉ.

Kalaburagi District Reported Crimes

ಅಪಘಾತ ಪ್ರಕರಣಗಳು :
ಹೆಚ್ಚುವರಿ ಸಂಚಾರಿ ಠಾಣೆ : ದಿನಾಂಕ 14-08-2017 ರಂದು ಸಾಯಂಕಾಲ ಶ್ರೀಮತಿ ಗೌರಮ್ಮ ಗಂಡ ಗುಂಡಪ್ಪಾ ಶಿಂದೆ ಸಾ ಪಿ.ಡ್ಲ್ಯೂಡಿ ಕ್ವಾಟರ್ಸ ಕಲಬುರಗಿ ರವರು  ಮತ್ತು ನನ್ನ ಮಗ ಪ್ರದೀಪ ಹಾಗೂ ನನ್ನ ಮಗಳ ಮಗಳಾದ ವೈಷ್ಣವಿ ಮೂವರು ಕೂಡಿಕೊಂಡು ಹೊಸ ಜೇವರ್ಗಿ ರೋಡ ಹತ್ತೀರ ಬರುವ ವೆಂಕಟಗೀರಿ ಹೊಟೇಲ ಹತ್ತೀರ ಇರುವ ಪ್ರವೀಣಬಾಯ ಇವರ ಸ್ಟೀಲ್ ಅಂಗಡಿಗೆ ಮನೆಯಿಂದ ನಡೆದುಕೊಂಡು ಹೋಗಿ ಸ್ಟೀಲ್ ಅಂಗಡಿ ಎದುರುಗಡೆ ರೋಡ ಪಕ್ಕದಲ್ಲಿ ಇರುವಾಗ ಪಿಡಬ್ಲೂಡಿ ಕ್ವಾಟರ್ಸ ಹತ್ತೀರ ಬರುವ ಶ್ರೀ ರಾಘವೇಂದ್ರ ಟೆಂಪಲ ರೋಡ ಕಡೆಯಿಂದ ವೆಂಟಕಗೀರಿ ಹೊಟೇಲ ಕ್ರಾಸ ಕಡೆಗೆ ಹೋಗುವ ಕುರಿತು ಟಾಟಾ ಎಸಿಇ ಗೂಡ್ಸ ವಾಹನ ನಂ ಕೆಎ-33/7512 ನೇದ್ದರ ಚಾಲಕ ಗುರುಬಸಯ್ಯಾ ಇತನು ತನ್ನ ವಾಹನವನ್ನು ಅತಿವೇಗವಾಗಿ ಮತ್ತು ಅಲಕ್ಷತನದಿಂದ ಚಲಾಯಿಸಿಕೊಂಡು ಬಂದು ನನ್ನ ಜೋತೆಯಲ್ಲಿದ್ದ ನನ್ನ ಮೋಮ್ಮಗಳು ವೈಷ್ಣವಿ ಇವಳಿಗೆ ಡಿಕ್ಕಿಪಡಿಸಿ ಅಪಘಾತ ಮಾಡಿ ಅವಳಿಗೆ ಭಾರಿ ಗಾಯಗೊಳಿಸಿದ್ದು ಆತನ ಮೇಲೆ ಕಾನೂನಿನ ಕ್ರಮ ಜರುಗಿಸಬೇಕು ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಹೆಚ್ಚುವರಿ ಸಂಚಾರಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಹೆಚ್ಚುವರಿ ಸಂಚಾರಿ ಠಾಣೆ : ದಿನಾಂಕ 15-08-2017 ರಂದು ಸಾಯಂಕಾಲ ಶ್ರೀ ಅನಂತರೆಡ್ಡಿ ತಂದೆ ಭೀಮಣ್ಣಾ ಕಂದಗೋಳ ಸಾ : ಶಾಹಾಪೂರ ಜಿ : ಯಾದಗೀರ ರವರು ಮತ್ತು ನನ್ನೊಂದಿಗೆ ಕೆಲಸ ಮಾಡುವ ಬಸವರಾಜ ಮತ್ತು ಗುರುರಾಜ ಮೂರು ಜನರು ಹಳೆ ಜೇವರ್ಗಿ ರೋಡ ಮೇಲೆ ಬರುವ ಸಾಹಿರಾಮ ಮೆಡಿಕಲ್ ಸ್ಟೋರದಿಂದ ಮೆಡಿಕಲ್ ಸ್ಟೋರ ಎದುರುಗಡೆ ಬರುವ ಟಿಫಿನ ಸೆಂಟರನಲ್ಲಿ ಚಹಾ ಕುಡಿಯುವ ಸಂಬಂದ ನಡೆದುಕೊಂಡು ಹೋಗಿ ಬರುವ ವಾಹನಗಳನ್ನು ನೋಡಿಕೊಂಡು ರಸ್ತೆ  ದಾಟುತ್ತೀರುವಾಗ ರೈಲ್ವೆ ಅಂಡರ ಬ್ರೀಡ್ಜ್ ಕಡೆಯಿಂದ ರಾಮ ಮಂದಿರ ರಿಂಗ ರೋಡ ಕಡೆಗ ಹೋಗವ ಕುರಿತು ಆಟೋರಿಕ್ಷಾ ನಂಬರ ಕೆಎ-32/ಬಿ-7368 ನೇದ್ದರ ಚಾಲಕನು ತನ್ನ ಆಟೋರಿಕ್ಷಾ ವಾಹನವನ್ನು ಅತಿವೇಗವಾಗಿ ಮತ್ತು ಅಲಕ್ಷತನದಿಂದ ಚಲಾಯಿಸಿಕೊಂಡು ಬಂದು ನನಗೆ ಡಿಕ್ಕಿಪಡಿಸಿ ಅಪಘಾತ ಮಾಡಿ ನನಗೆ ಭಾರಿ ಗಾಯಗೊಳಿಸಿ ತನ್ನ ಆಟೋರಿಕ್ಷಾ ವಾಹನ ಸಮೇತ ಓಡಿ ಹೋಗಿರುತ್ತಾನೆ ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಮೇಲಿಂದ ಹೆಚ್ಚುವರಿ ಸಂಚಾರಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಅಪಹರಣ ಪ್ರಕರಣ :
ಜೇವರಗಿ ಠಾಣೆ : ಶ್ರೀಮತಿ ಸಾಯೇದಬೇಗಂ ಗಂಡ ಮೈಹಿಬೂಬ ಅಹೆಮದ್ ಇನಾಮದಾರ ಸಾಃ ಟಿಪ್ಪುಸುಲ್ತಾನ ಚೌಕ ಜೇವರಗಿ ಇವರ ಗಂಡನಾದ ಮೈಹಿಬೂಬ ಅಹೆಮದ್ ಇವರು ಹೊರ ದೇಶ ದುಬೈಗೆ ಹೋಗಿರುತ್ತಾರೆ, ನಾನು ನನ್ನ ಮಕ್ಕಳೊಂದಿಗೆ ಜೇವರಗಿಯಲ್ಲಿ ವಾಸವಾಗಿರುತ್ತೆನೆ ನಮಗೆ ಅಲೀಬಾಬಾ ಇನಾಮದಾರ, ಮಹ್ಮದ್ ಇಸ್ಮಾಯಿಲ್, ಮುಬಸೀರಾ,ಮಹ್ಮದ್ ಯಾಸೀನ  ಅಂತಾ ಮಕ್ಕಳಿರುತ್ತಾರೆ ನಮ್ಮ ಮನಗನಾದ ಮಹ್ಮದ್ ಇಸ್ಮಾಯಿಲ್ ಇತನು 10 ನೇ ತರಗತಿಯಲ್ಲಿ ಯಾಳವಾರ ಮುರಾರ್ಜಿ ದೇಸಾಯಿ ವಸತಿ ಶಾಲೆಯಲ್ಲಿ ಅಬ್ಯಾಸ ಮಾಡುತ್ತಿದ್ದಾನೆ ಅವನು ಅಲ್ಲಿಯೇ ವಸತಿ ನಿಲಯದಲ್ಲಿದ್ದನು,ಮತ್ತು ಹಬ್ಬಕ್ಕೆ  ಮತ್ತು ಶಾಲೆಗೆ ರಜೆ ಇದ್ದಾಗ ನಮ್ಮ ಹತ್ತಿರ ಜೇವರಗಿಗೆ ಹೋಗಿ ಬಂದು ಮಾಡುತ್ತಿದ್ದನು.  ನಮ್ಮ ಮಗ ಮಹ್ಮದ್ ಇಸ್ಮಾಯಿಲ್ ಇತನು ದಿ. 05.08.2017 ರಂದು ಜೇವರಗಿಯಲ್ಲಿನ ಕ್ರೀಡಾ ಕೂಟಕ್ಕೆ  ಬಂದು ಅಂದು ನಮ್ಮ ಮನೆಗೆ ಬಂದು ನಮ್ಮ ಮನೆಯಲ್ಲಿಯೇ ಇದ್ದನು ದಿ. 08.08.2017 ರಂದು ಮುಂಜಾನೆ ನಮ್ಮ ಮಗನು ಶಾಲೆಗೆ ಹೋಗುತ್ತೆನೆಂದು  ಹೇಳಿ ಮನೆಯಿಂದ ಶಾಲೆಗೆ ಹೋದನು. ನಮ್ಮ ಮಗನ ಶಾಲೆಯಲ್ಲಿ ಅಡುಗೆ ಕೆಲಸ ಮಾಡುವ  ಕಲಾವತಿ ಇವಳಿಗೆ ನಾನು ದಿ. 09.08.2017  ಮದ್ಯಾಹ್ನ ವೇಳಗೆ ಪೊನ ಮಾಡಿ ನನ್ನ ಮಗನ ಬಗ್ಗೆ ಕೇಳಲಾಗಿ ಅವಳು ಹೇಳಿದ್ದೆನೆಂದರೆ ನೀಮ್ಮ ಮಗನು ಊಟಕ್ಕೆ ಬಂದಿರುವುದು ಕಂಡಿರುವುದಿಲ್ಲಾ ನಾನು ನೋಡಿ ಹೇಳುತ್ತೆನೆಂದು ಹೇಳಿದಳು, ಮತ್ತೆ ಅದೇ ದಿವಸ ಸಾಯಂಕಾಲ ಕಲಾವತಿ ಇವಳು ಪೊನ ಮಾಡಿ ಹೇಳಿದ್ದನೆಂದರೆ ಮಹ್ಮದ್ ಇಸ್ಮಾಯಿಲ್ ಇತನು  ದಿ. 08.08.2017 ರಂದು ಮುಂಜಾನೆ ಶಾಲೆಗೆ ಬಂದು ಹೋಗಿರುತ್ತಾನೆ ಎಂದು ಶಾಲೆಯಲ್ಲಿ ಹೇಳುತ್ತಿದ್ದಾರೆ ಅವನು ಎಲ್ಲಿಗೆ ಹೊಗಿರಿತ್ತಾನೆಂಬುದು ನಮಗೆ ಗೊತ್ತಿರುವುದಿಲ್ಲಾ. ಮಹ್ಮದ್ ಇಸ್ಮಾಯಿಲ್ ಇತನು ಶಾಲೆಯಲ್ಲಿ ಮತ್ತು ವಸತಿ ನಿಲಯದಲ್ಲಿ ಇರುವುದಿಲ್ಲಾ ಎಂದು ತಿಳಿಸಿದಳು ರಾತ್ರಿಯಾಗಿದ್ದರಿಂದ ಮನೆಯಲ್ಲಿಯೇ ಇದ್ದು ಮರು ದಿವಸ ಮುಂಜಾನೆ ನಾನು ಮತ್ತು ನಮ್ಮ ತಮ್ಮ ಮಹ್ಮದ್ ಗೌಸ್ ತಂದೆ ಅಹೇಮದಸಾಬ ಇನಾಮದಾರ ಇಬ್ಬರೂ ಕೂಡಿ  ನಮ್ಮ ಮಗನ ಶಾಲೆಗೆ ಹೋಗಿ ವಿಚಾರಿಸಲು ,  ಮಹ್ಮದ್ ಇಸ್ಮಾಯಿಲ್  ಇತನು ದಿ 08.08.2017 ರಂದು ಮುಂಜಾನೆ ಶಾಲೆಗೆ ಬಂದು ಮುಂಜಾನೆ 11.30  ಗಂಟೆಯ ಸುಮಾರಿಗೆ  ಶಾಲೆಯಿಂದ ಹೊರಗೆ ಸಂಡಾಸಕ್ಕೆ ಹೋದವನು ಮರಳಿ ಶಾಲೆಗೆ ಬಂದಿರುವುದಿಲ್ಲಾ  ಎಂದು ತಿಳಿಸಿದರು. ನಂತರ ನಾನು ಮತ್ತು ನಮ್ಮ ತಮ್ಮ ಮಹ್ಮದ್ ಗೌಸ್ ಹಾಗೂ ನಮ್ಮ ಮಗ ಅಲೀಬಾಬಾ  ಎಲ್ಲರೂ ಕೂಡಿ  ನಮ್ಮ ಸಂಭಂದಿಕರ ಊರುಗಳಿಗೆ ಹೋಗಿ ಮತ್ತು ಯಾಳವಾರ ಸಿಗರಥಹಳ್ಳಿ, ಚಿಗರಳ್ಳಿ ಮತ್ತು ಜೇವರಗಿ ಪಟ್ಟಣದಲ್ಲಿ  ನಮ್ಮ ಮಗನ ಬಗ್ಗೆ ಹುಡುಕಾಡಲು ಅವನು ಸಿಕ್ಕಿರುವುದಿಲ್ಲಾ.  ಅವನು ಶಾಲೆಯಿಂದ ಹೊರಗೆ ಸಂಡಾಸಕ್ಕೆ ಬಂದಾಗ ಯಾರೊ ಅಪರಿಚಿತರು ಅಪಹರಿಸಿಕೊಂಡು ಹೋಗಿರಬಹುದು ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಜೇವರಗಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Tuesday, August 15, 2017

BIDAR DISTRICT DAILY CRIME UPDATE 15-08-2017

¢£ÀA¥Àæw C¥ÀgÁzsÀUÀ¼À ªÀiÁ»w ¢£ÁAPÀ 15-08-2017

ªÀÄ£ÁßJSÉýîî ¥ÉÆ°Ã¸ï oÁuÉ UÀÄ£Éß £ÀA. 146/2017, PÀ®A. 279, 338, 304(J) L¦¹ eÉÆvÉ 187 LJA« PÁAiÉÄÝ :-
¢£ÁAPÀ 14-08-2017 gÀAzÀÄ ¦üAiÀiÁ𢠸ÀÄgÉñÀ vÀAzÉ CdÄð£À PÉüÀPÉÃj ªÀAiÀÄ: 36 ªÀµÀð, eÁw: J¸ï.¹ ªÀiÁ¢UÀ, ¸Á: £ÁUÀ£ÀPÉÃgÁ gÀªÀgÀÄ vÀ£Àß SÁ¸ÀV PÉ®¸À PÀÄjvÀÄ £ÁUÀ£ÀPÉÃgÁ UÁæªÀÄ¢AzÀ ªÀÄ£ÁßKSÉýîUÉ §gÀÄwÛgÀĪÁUÀ UÀÄ®±À£ï zÁ¨sÁzÀ ºÀwÛgÀ EzÁÝUÀ ¦üAiÀiÁð¢UÉ NªÉÄä¯É zsÀqÀ® CAvÁ ±À§Ý PɽzÀÄÝ PÀÆqÀ¯É ªÀÄ£ÁßKSÉýî UÁæªÀÄzÀ £ÀÆgÀ ¥sÀAUÀ±À£ï ºÁ® ºÀwÛgÀ gÁ.ºÉà £ÀA. 9 gÀ gÉÆÃr£À ªÉÄÃ¯É ¨ÉÊ ¥Á¸À gÀ¸ÉÛAiÀÄ wgÀÄ«£À°è §AzÀÄ £ÉÆÃqÀ®Ä MAzÀÄ »ÃgÉÆÃ ¸Éà÷èAqÀgÀ ¥Àè¸ï £ÀA§gÀ EgÀ¯ÁgÀzÀÄÝ £ÉÃzÀgÀ ZÁ®PÀ ªÀÄvÀÄÛ CªÀ£À »AzÉ PÀĽwÛzÀݪÀ£ÀÄ E§âgÀÄ gÉÆÃr£À ªÉÄÃ¯É ©¢zÀÄÝ EgÀÄvÀÛzÉ, ¸ÀzÀj ¢éZÀPÀæ ªÁºÀ£À ZÁ®PÀ£ÀÄ ªÀÄ£ÁßJSÉýî PÀqɬÄAzÀ §gÀÄwÛgÀĪÁUÀ JzÀÄj¤AzÀ CAzÀgÉ ºÀĪÀÄ£Á¨ÁzÀ PÀqɬÄAzÀ AiÀiÁªÀÅzÉÆÃ MAzÀÄ C¥ÀjavÀ ªÁºÀ£À ZÁ®PÀ£ÀÄ vÀ£Àß ªÁºÀ£ÀªÀ£ÀÄß CwêÉÃUÀ ºÁUÀÆ ¤µÁ̼ÀfÃvÀ£À¢AzÁ ZÀ¯Á¬Ä¹PÉÆÃAqÀÄ §AzÀÄ »ÃgÉÆ ¸Éà÷èAqÀgÀ ¥Àè¸ï ¢éZÀPÀæ ªÁºÀ£ÀPÉÌ rQÌ ¥Àr¹ vÀ£Àß ªÁºÀ£ÀªÀ£ÀÄß ¤°è¸ÀzÉ ªÁºÀ£À ¸ÀªÉÄÃvÀ Nr ºÉÆÃVzÀÄÝ EgÀÄvÀÛzÉ, ¦üAiÀiÁð¢AiÀÄÄ UÁAiÀiÁ¼ÀÄUÀ¼À ºÀwÛgÀ ºÉÆÃV £ÉÆÃqÀ¯ÁV ¸ÀzÀj ¢éZÀPÀæ ªÁºÀ£ÀzÀ ZÁ®PÀ£ÀÄ ¦üAiÀiÁð¢UÉ ¥ÀjZÀAiÀÄ«zÀÄÝ CªÀ£À ºÉ¸ÀgÀÄ ¸ÀĤî vÀAzÉ ¸ÁAiÀħuÁÚ PÀAoÁuÁ ªÀAiÀÄ: 25 ªÀµÀð, eÁw: PÀ§â°UÀ, ¸Á: ªÀÄ£ÁßJSÉýî, ¸ÀzÀå: ¹gÀPÀl£À½î EªÀ£À vÀ¯ÉUÉ ¨sÁjUÁAiÀĪÁVzÀÄÝ ªÀÄvÀÄÛ CªÀ£À »AzÉ PÀĽvÀ gÀªÉÄñÀ vÀAzÉ ®PÀëöät ªÀqÀØgÀ ªÀAiÀÄ: 17 ªÀµÀð ¸Á: ªÀÄAUÀ®V EªÀ¤UÉ §®UÀtÂÚ£À ºÀÄ©â£À ªÉÄÃ¯É PÀmÁÖzÀ ¨sÁj gÀPÀÛAiÀÄUÁªÁVzÀÄÝ ¨Á¬Ä ªÀÄvÀÄÛ ªÀÄÆV¤AzÀ gÀPÀÛ ¸ÁæªÀªÁUÀÄwÛzÀÄÝ EgÀÄvÀÛzÉ, ¦üAiÀiÁð¢AiÀÄÄ PÀÆqÀ¯Éà 108 CA§Ä¯ÉãÀìUÉ PÀgÉ ªÀiÁr aQvÉì PÀÄjvÀÄ E§âjUÀÆ ªÀÄ£ÁßJSÉÃ½î ¸ÀgÀPÁj D¸ÀàvÉæUÉ vÉUÉzÀÄPÉÆAqÀÄ §AzÀÄ zÁR®Ä ªÀiÁrzÀÄÝ EgÀÄvÀÛzÉ, ¸ÀĤî EvÀ¤UÉ ºÉaÑ£À aQvÉì PÀÄjvÀÄ ©ÃzÀgÀUÉ PÀ¼ÀÄ»¹zÀÄÝ, gÀªÉÄñÀ EvÀ£ÀÄ aQvÉìAiÀÄ ¸ÀªÀÄAiÀÄzÀ°è aQvÉì ¥sÀ®PÁjAiÀiÁUÀzÉ ªÀÄÈvÀ¥ÀnÖgÀÄvÁÛ£ÉAzÀÄ PÉÆlÖ ¦üAiÀiÁð¢AiÀĪÀgÀ zÀÆj£À ºÉýPÉ ¸ÁgÁA±ÀzÀ ªÉÄÃgÉUÉ ¥ÀæPÀgÀt zÁR°¹PÉÆAqÀÄ vÀ¤SÉ PÉÊUÉÆ¼Àî¯ÁVzÉ.

ಧನ್ನೂರಾ ಪೊಲೀಸ್ ಠಾಣೆ ಗುನ್ನೆ ನಂ. 221/2017, ಕಲಂ. 302, 201, 380 ಜೊತೆ 34 ಐಪಿಸಿ :- 

ದಿನಾಂಕ 28-06-2016 ರಂದು ಫಿರ್ಯಾದಿ ಮೈನೋದ್ದಿನ ತಂದೆ  ಮೌಲಾನಾಸಾಬ ನಾಮದಾರ ಸಾ: ಕಣಜಿ, ತಾ: ಭಾಲ್ಕಿ, ಜಿಲ್ಲೆ: ಬೀದರ ರವರ ಮಗ ಏಕಾ ಏಕಿ ನಿಘೂಢವಾಗಿ ಸಾವಿಗಿಡಾಗಿ ಖಾನಾಪುರದಿಂದ ಹಲಬರ್ಗಾ ಮದ್ಯದ ರೈಲ್ವೆ ಗೇಟ ಹತ್ತಿರದ ರೈಲ್ವೆ ಹಳಿಯ ಮೇಲೆ ಇವನ ಶವ ಪತ್ತೆಯಾಗಿದ್ದು, ಮಗನ ಆಕಸ್ಮಿಕ ಸಾವಿನಿಂದ ಮತಿಭಷ್ಟ್ರನಾದ ಫಿರ್ಯಾದಿಗೆ ಏನೂ ತೋಚದಂತಾಗಿ ಅಂದು ಯಾವುದೇ ಪ್ರತಿಕ್ರಿಯೇ ನೀಡದೆ ಸ್ಥಿತಿಯಲ್ಲಿದ್ದು, ಹೀಗಾಗಿ ಸದರಿ ಮಗನ ಸಾವು ನೈಸರ್ಗಿಕ  ಸಾವು ಎಂದು ಭಾವಿಸಿ ಯಾವುದೇ ರೀತಿಯ ವಿವರಣೆ ನೀಡಿರಲಿಲ್ಲ, ಆದರೆ ಈಗ ಫಿರ್ಯಾದಿಯವರ ಮಗ ಸತ್ತು 10 ತಿಂಗಳುಗಳು ಗತಿಸುತ್ತ ನಡೆದಂತೆ ಮಗನ ಸಾವು ನೈಸರ್ಗಿಕವಾಗಿ ಆದುದ್ದಲ್ಲ ಅದೊಂದು ಕುತಂತ್ರದಿಂದ ಮಾಡಲಾದ ಕೊಲೆ ಎಂಬುವುದಾಗಿ ಬೆಳಕಿಗೆ ಬಂದಿದೆ, ಫಿರ್ಯಾದಿಯವರ ಸೊಸೆ ಆರೋಪಿ 1) ನಜ್ಮಾ ಬೇಗಂ ತಂದೆ ಹಸನಸಾಬ ಈ ನಿಘೂಡ ಕೊಲೆಯ ಮುಖ್ಯ ರೂವಾರಿಯಾಗಿದ್ದು, ಇವಳೊಂದಿಗೆ ಅನೈತಿಕ ದೈಹಿಕ ಸಂಬಂಧ ಹೊಂದಿರುವ ಆರೋಪಿ 2) ದಸ್ತಗಿರ ತಂದೆ ಅಜಿಂ ಅತ್ತರ ಸಾ: ಕಣಜಿ ಹಾಗೂ ಇತರರು ಕೂಡಿಕೊಂಡು ಫಿರ್ಯಾದಯವರ ಅಮಾಯಕ ಮಗನ ಕೊಲೆ ಮಾಡಿರುವುದಾಗಿ ಅನೈತಿಕ ದೈಹಿಕ ಕೃತ್ಯೆದಲ್ಲಿ ತೊಡಗಿರುವ ಸಂದರ್ಭದಲ್ಲಿ ಸಿಕ್ಕಿಬಿದ್ದು ಗ್ರಾಮದ ಹಿರಿಯರ ಮುಂದೆ ನಿಜ ವಿಷಯವನ್ನು ಬಾಯಿಬಿಟ್ಟು ಗ್ರಾಮಸ್ಥರ ಸಮ್ಮುಖದಲ್ಲಿಯೇ ತಾವುಗಳು ಕೊಲೆ ಮಾಡಿರುವುದಾಗಿ ಸದರಿ ಆರೋಪಿತರಿಬ್ಬರು ಒಪ್ಪಿಕೊಂಡಿರುತ್ತಾರೆ, ಸದರಿ ವಿಷಯವನ್ನು ನಜ್ಮಾಬೇಗಂ ಇವಳ ತವರಿನವರೆಗೆ ತಿಳಿಸಲಾಗಿದೆ, ವಿದೇಶದಲ್ಲಿರುವ ಇವಳ ಅಣ್ಣ ಶೀಘ್ರದಲ್ಲಿ ಭಾರತಕ್ಕೆ ಬರಲಿದ್ದು ಇವನು ಬಂದ ಕ್ಷಣ ಇವರಿಬ್ಬರನ್ನು ಪೊಲೀಸರಿಗೆ ಒಪ್ಪಿಸಬೇಕೆಂದು ಸಲಹೆವಿತ್ತ ಗ್ರಾಮದ ಪಂಚರ ನಿರ್ಣಯದಂತೆ ಇವಳ ಅಣ್ಣನ ಬರುವಿಗಾಗಿ ಕಾಯುತ್ತಿರುವಾಗ ಸದರಿ ನಜ್ಮಾಬೇಗಂ  ಹಾಗೂ ಇವಳ ಪ್ರಿಯಕರ ದಸ್ತಗೀರ ಇಬ್ಬರು 01-04-2017 ರಂದು ರಾತ್ರಿ ಸಮಯದಲ್ಲಿ ಮನೆಯಲ್ಲಿದ್ದ 9 ತೊಲಿ ಚಿನ್ನ, 17 ತೊಲಿ ಬೆಳ್ಳಿ ಹಾಗೂ 1,80,000/- ನಗದು ಹಣ ದೋಚಿಕೊಂಡು ಗ್ರಾಮದಿಂದ ಪರಾರಿಯಾಗಿದ್ದಾರೆಂದು ಕೊಟ್ಟ ಫಿರ್ಯಾದಿಯವರ ದೂರಿನ ಹೇಳಿಕೆ ಸಾರಾಂಶದ ಮೇರೆಗೆ ದಿನಾಂಕ 14-08-2017 ರಂದು ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಳ್ಳಲಾಗಿದೆ.

ªÀÄ»¼Á ¥ÉưøÀ oÁuÉ ©ÃzÀgÀ UÀÄ£Éß £ÀA. 25/2017, PÀ®A. 498(J), 323, 324, 504, 506 eÉÆvÉ 34 L¦¹ :-  
¦üAiÀiÁ𢠦æÃw UÀAqÀ gÉêÀtÚ¹zÀÝAiÀiÁå ªÀAiÀÄ: 26 ªÀµÀð, eÁw: ¸Áé«Ä, ¸Á: PÀ®§ÄVð ¨sÁUÀå £ÀUÀgÀ, ¸ÀzÀå: ºÀ¼É DzÀ±Àð PÁ¯ÉÆÃ¤ ©ÃzÀgÀ gÀªÀgÀ ªÀÄzÀĪÉAiÀÄÄ ¸ÀĪÀiÁgÀÄ 5 ªÀµÀðUÀ¼À »AzÉ gÉêÀt¹zÀÝAiÀiÁå ªÀÄoÀ¥Àw gÀªÀgÀ eÉÆvÉAiÀİè vÀªÀÄä zsÀªÀÄðzÀ ¥ÀæPÁgÀ DVgÀÄvÀÛzÉ, ¦üAiÀiÁð¢UÉ E£ÀÆß ªÀÄPÀ̼ÀÄ DVgÀĪÀ¢®è, ªÀÄzÀĪÉAiÀiÁzÀ ¸Àé®à ¢ªÀ¸À UÀAqÀ ¦üAiÀiÁð¢UÉ ZÉ£ÁßV £ÉÆrPÉÆAqÀÄ £ÀAvÀgÀ UÀAqÀ ¦üAiÀiÁð¢UÉ ¤Ã£ÀÄ DªÁgÁ E¢Ý, ¤£Àß ªÀÄ£ÉvÀ£À ¸ÀjAiÀiÁV®è, ¤£ÀUÉ ªÀÄPÀ̼ÀÄ DUÀĪÀ¢®è, ¤£ÀUÉ ¸ÀĪÀÄä£É ªÀÄzÀÄªÉ ªÀiÁrPÉÆArgÀÄvÉÛÃ£É CAvÀ ºÉÆqÉ §qÉ ªÀiÁr ªÀiÁ£À¹PÀ ºÁUÀÆ zÉÊ»PÀªÁV QgÀÄPÀļÀ ¤ÃqÀÄvÁÛ §A¢gÀÄvÁÛ£É ªÀÄvÀÄÛ CvÉÛAiÀiÁzÀ PÀªÀļÀªÀiÁä EªÀ¼ÀÄ ¦üAiÀiÁð¢UÉ ªÀÄPÀ̼ÀÄ DUÀĪÀ¢®è, ¤Ã£ÀÄ UÉÆqÀÄØ E¢Ý, ¤Ã£ÀÄ £ÀªÀÄä ªÀÄ£ÉAiÀİè EgÀ®Ä PÁ©¯ï E®è CAvÀ ªÀiÁ£À¹PÀ ºÁUÀÆ zÉÊ»PÀªÁV QgÀÄPÀļÀ ¤ÃqÀÄvÁÛ §A¢gÀÄvÁÛ¼É ªÀÄvÀÄÛ £ÁzÀtÂAiÀÄgÁzÀ «dAiÀÄ®Qëöä @ UÀÄAqÀªÀiÁä, ¥ÉæÃªÀiÁ @ FgÀªÀiÁä gÀªÀgÀÄ ¸ÀjAiÀiÁV PÉ®¸À ªÀiÁqÀ®Ä §gÀĪÀ¢®è JAzÀÄ CªÁZÀå ±À§ÝUÀ½AzÀ ¤AzÀ£É ªÀiÁqÀĪÀzÀÄ, ºÉÆqÉAiÀÄĪÀzÀÄ ªÀiÁqÀÄwÛzÀÝgÀÄ, UÀAqÀ ¥Àæw ¢£À gÁwæ PÀÄrzÀÄ §AzÀÄ CvÉÛAiÀÄ, £ÁzÀtÂAiÀÄgÀ ªÀiÁvÀÄ PÉý ºÀ®ªÀÅ ¨Áj Hl ¤ÃqÀzÉ, gÁwæ ¥ÀÆwð ªÀÄ®UÀ®Ä ©qÀzÉ PÀÆr ºÁPÀĪÀzÀÄ ªÀiÁqÀÄwÛzÀÝgÀÄ, MªÉÄä ¸ÀzÀj DgÉÆÃ¦vÀgÀÄ ¦üAiÀiÁð¢UÉ ºÉÆqÉzÀÄ vÀ¯ÉAiÀÄ PÀÆzÀ®ÄUÀ¼À£ÀÄß »rzÀÄ UÉÆqÉUÉ ºÉÆqÉ¢gÀÄvÁÛgÉ, F «µÀAiÀÄzÀ §UÉÎ ¦üAiÀiÁð¢AiÀÄÄ vÀ£Àß vÀAzÉAiÀiÁzÀ gÀªÉÄñÀ, vÁ¬ÄAiÀiÁzÀ ¸ÀAUÀªÀiÁä, ¸ÉÆÃzÀgÀ ªÀiÁªÀgÁzÀ «±Àé£ÁxÀ vÀAzÉ ¤gÀAdAiÀiÁå, PÀAlAiÀiÁå vÀAzÉ ¤gÀAdAiÀiÁå gÀªÀjUÉ w½¹zÀÝ CªÀgÀÄ ¸ÀºÀ PÀ®§ÄVðUÉ §AzÀÄ 2-3 ¸À® §Ä¢ÝªÁzÀ ºÉý ºÉÆÃVgÀÄvÁÛgÉ, DzÀgÀÆ PÀÆqÀ ¸ÀzÀj DgÉÆÃ¦vÀgÀÄ ¦üAiÀiÁð¢UÉ ªÀiÁ£À¹PÀ ºÁUÀÆ zÉÊ»PÀªÁV QgÀÄPÀļÀ PÉÆqÀĪÀzÀÄ ªÀiÁqÀÄvÁÛ ¸É¥ÀÖA§gï-2016 gÀ°è PÀ®§ÄgÀVAiÀÄ ªÀģɬÄAzÀ ºÉÆgÀUÉ ºÁQzÀÝjAzÀ ¦üAiÀiÁð¢AiÀÄÄ vÀ£Àß vÀªÀgÀÄ ªÀÄ£ÉUÉ §AzÀÄ G½zÀÄPÉÆArzÀÄÝ, £ÀAvÀgÀ UÀAqÀ gÉêÀt¹zÀÝAiÀiÁå EªÀgÀÄ ¥ÀÄ£ÀB ©ÃzÀgÀPÉÌ §AzÀÄ £Á£ÀÄ ZÉ£ÁßV EgÀÄvÉÛÃ£É E°èAiÉÄà ªÀÄ£É ªÀiÁqÉÆÃt CAvÀ CAzÁUÀ ©ÃzÀgÀzÀ DzÀ±Àð PÁ¯ÉÆÃ¤AiÀİè 6 wAUÀ¼À »AzÉ ¨ÉÃgÉ ªÀÄ£É ªÀiÁr G½zÀÄPÉÆArzÀÄÝ C°èAiÀÄÆ ¸ÀºÀ ¦üAiÀiÁð¢UÉ ªÀiÁ£À¹PÀ ºÁUÀÆ zÉÊ»PÀªÁV QgÀÄPÀļÀ PÉÆqÀÄvÁÛ §A¢gÀÄvÁÛ£É, UÀAqÀ £À£ÀUÉ 5 ®PÀë gÀÆ¥Á¬Ä ¸Á® DVzÉ ¤ªÀÄä vÀAzÉAiÀĪÀgÀ ºÀwÛgÀ¢AzÀ 2 ®PÀë gÀÆ¥Á¬Ä PÉÆqÀ®Ä ºÉüÀÄ ªÀÄvÀÄÛ ¤£Àß ºÀwÛgÀ EzÀÝ §AUÁgÀ PÉÆqÀÄ CzÀ£ÀÄß ªÀiÁgÁl ªÀiÁr ¸Á® wj¸ÀÄvÉÛÃ£É CAvÀ dUÀ¼À vÉUÉAiÀÄÄvÁÛ §AzÁUÀ ¦üAiÀiÁð¢AiÀĪÀgÀ vÀAzÉAiÀĪÀgÀÄ 70 ¸Á«gÀ gÀÆ¥Á¬ÄAiÀÄ£ÀÄß UÀAqÀ¤UÉ ¤ÃrzÀÄÝ DzÀgÀÆ PÀÆqÀ UÀAqÀ ªÉÄðAzÀ ªÉÄÃ¯É dUÀ¼À vÉUÉAiÀÄÄvÁÛ §A¢gÀÄvÁÛ£É,  »ÃVgÀĪÁUÀ ¢£ÁAPÀ 26-07-2017 gÀAzÀÄ UÀAqÀ ªÀÄ£ÉUÉ §AzÀÄ ¦üAiÀiÁð¢UÉ ¤£Àß ºÀwÛgÀ EzÀÝ §AUÁgÀ PÉÆqÀÄ CAvÀ dUÀ¼À vÉUÉzÁUÀ ¦üAiÀiÁð¢AiÀÄÄ §AUÁgÀ PÉÆqÀĪÀ¢®è CAvÀ ºÉýzÀPÉÌ ¤Ã£ÀÄ KPÉ §AUÁgÀ PÉÆqÀĪÀ¢®è CAvÀ dUÀ¼À vÉUÉzÀÄ PÉʬÄAzÀ ¨É¤ß£À ªÉÄÃ¯É ºÁUÀÆ ºÉÆmÉÖAiÀÄ°è ºÉÆqÉzÀ£ÀÄ ªÀÄvÀÄÛ PÀ°è¤AzÀ ºÀuÉAiÀÄ ªÉÄÃ¯É ºÉÆqÉzÀÄ gÀPÀÛUÁAiÀÄ ¥Àr¹zÁUÀ ¦üAiÀiÁð¢AiÀÄÄ C¼ÀĪÀ, aÃgÁqÀĪÀ ±À§Ý PÉý ¥ÀPÀÌzÀ ¸ÀĤî vÀAzÉ PÁ½zÁ¸À ¹AzsÉ ªÀÄvÀÄÛ CªÀgÀ ªÀÄ£ÉUÉ §AzÀ «dAiÀÄPÀĪÀiÁgÀ vÀAzÉ §¸ÀªÀgÁd gÀªÀgÀÄ PÀuÁÚgÉ £ÉÆÃr ©r¹zÀgÀÄ, £ÀAvÀgÀ ¦üAiÀiÁð¢AiÀÄÄ F «µÀAiÀĪÀ£ÀÄß vÀ£Àß vÀAzÉAiÀĪÀjUÉ w½¹zÁUÀ CªÀgÀÄ DzÀ±Àð PÁ¯ÉÆÃ¤¬ÄAzÀ §AzÀÄ ¦üAiÀiÁð¢UÉ aQvÉì PÀÄjvÀÄ ©ÃzÀgÀ ¸ÀPÁðj D¸ÀàvÉæUÉ vÀAzÀÄ zÁR®Ä ªÀiÁrgÀÄvÁÛgÉ, UÀAqÀ ¦üAiÀiÁð¢AiÉÆA¢UÉ dUÀ¼À vÉUÉzÀ §UÉÎ ªÀÄ£ÉAiÀĪÀgÉ®ègÀÆ «ZÁgÀ ªÀiÁr CvÉÛ, £ÁzÀtÂAiÀĪÀgÉ®èjUÉ w½¹zÁUÀ CªÀgÀÄ ¦üAiÀiÁð¢UÉ DvÀ£ÀÄ ºÉÃUÉ ºÉüÀÄvÁÛ£ÉÆÃ ºÁUÉ PÉüÀÄ CªÀ£ÀÄ §AUÁgÀ PÉýzÀgÉ PÉÆqÀ¨ÉPÁVvÀÄÛ CAvÀ CªÀgÀÄ ¸ÀºÀ ¨ÉÊzÀÄ ¤£ÀUÉ fêÀAvÀ EqÀĪÀ¢®è CAvÀ fêÀzÀ ¨ÉzÀjPÉ ºÁQgÀÄvÁÛgÉAzÀÄ PÉÆlÖ ¦üAiÀiÁð¢AiÀĪÀgÀ zÀÆgÀÄ Cfð ¸ÁgÁA±ÀzÀ ªÉÄÃgÉUÉ ¢£ÁAPÀ 14-08-2017 gÀAzÀÄ ¥ÀæPÀgÀt zÁR°¹PÉÆAqÀÄ vÀ¤SÉ PÉÊUÉÆ¼Àî¯ÁVzÉ.

¨sÁ°Ì £ÀUÀgÀ ¥Éưøï oÁuÉ UÀÄ£Éß £ÀA. 195/2017, PÀ®A. 420 L¦¹ :-
ದಿನಾಂಕ 14-08-2017 ರಂದು ಫಿರ್ಯಾದಿ ಸರುಬಾಯಿ ಗಂಡ ಗಣಪತಿರಾವ ಸೂರ್ಯವಂಶಿ ವಯ 65 ವರ್ಷ, ಸಾ: ಚಿಕ್ಕಲಚಂದಾ, ತಾ: ಭಾಲ್ಕಿ ರವರ ಗಂಡ ನಿರಾವರಿ ಇಲಾಖೆಯಲ್ಲಿ ಸೇವೆ ಸಲ್ಲಿಸುವಾಗ 25 ವರ್ಷಗಳ ಹಿಂದೆ ಮೃತಪಟ್ಟಿದ್ದು ಪ್ರತಿ ತಿಂಗಳು ಫಿರ್ಯಾದಿಗೆ ಪೇನಷನ್ ಹಣ ಸಿಗುತ್ತದೆ, ಪೆನಷನ್ ಹಣ ಭಾಲ್ಕಿ ಎಸ್.ಬಿ.ಐ ಬ್ಯಾಂಕಿನ ಖಾತೆ ನಂ. 521394433340 ನೇದರಲ್ಲಿ ಜಮಾ ಆಗುತ್ತದೆ, ಹಣದ ಅವಶ್ಯಕತೆ ಇದ್ದಾಗ ಭಾಲ್ಕಿಗೆ ಬಂದು ಹಣ ತೆಗೆದುಕೊಂಡು ಹೋಗುತ್ತಾರೆ, ಅದರಂತೆ ದಿನಾಂಕ 14-08-2016 ರಂದು ಫಿರ್ಯಾದಿಯು ತಮ್ಮೂರಿನಿಂದ ಭಾಲ್ಕಿಯ ಎಸ್.ಬಿ.ಐ ಬ್ಯಾಂಕಿಗೆ ಬಂದು ಚಲನ ಪಡೆದು ಫಿರ್ಯಾದಿಗೆ ಬರೆಯಲು ಬರಲಾರದ ಕಾರಣ ಚಲನ ಮೇಲೆ ಬೆರೆಯವರಿಂದ 24,000/- ರೂಪಾಯಿ ಹಣ ಬರೆಯಿಸಿಕೊಂಡಾಗ ಹಣ ಪಡೆಯುವ ಕೌಂಟರ ಹತ್ತಿರ ಜನರ ಸಾಲು ನಿಂತಿರುವದರಿಂದ ಅಲ್ಲೆ ಬ್ಯಾಂಕಿನಲ್ಲಿ ಕುಳಿತ್ತಿದ್ದು, ಅಷ್ಟರಲ್ಲಿ ಒಬ್ಬ ಅಪರಿಚೀತ ವ್ಯಕ್ತಿ ಬಂದು ಮರಾಠಿಯಲ್ಲಿ ಫಿರ್ಯಾದಿಗೆ ಅಜ್ಜಿ ಮೀ ತುಲಾ ಓಳಖಿತೊ ತೂ ಚಿಕ್ಕಲಚಂದೆಚಿ ಹೈಸ ಮೀ ಭಾಲ್ಕಿಚಾ ಆಹೊ ಇಥ ತುಲಾ ಪೈಸೆ ಮೀಳನಾಥ ತಿಕಡೆ ಮಿಳತ್ಯಾತ ಅಂತಾ ಅಂದು ಜೋತೆಯಲ್ಲಿ ಕರೆದುಕೊಂಡು ಬೇರೆ ಕೌಂಟರ ಹತ್ತಿರ ಕರೆದೊಯ್ದು ಚಲನ ಮೇಲೆ ಫಿರ್ಯಾದಯ ಹೆಬ್ಬೆಟ್ಟಿನ ಗುರುತು ಪಡೆದು ಅವನು ಸಹಿ ಮಾಡಿ ಬ್ಯಾಂಕಿನಲ್ಲಿ ಕೊಟ್ಟು ಹಣ ಪಡೆದುಕೊಂಡು ಫಿರ್ಯಾದಿಗೆ ಕೊಟ್ಟಾಗ ಹಣ ಕೈ ಚೀಲದಲ್ಲಿ ಹಾಕಿಕೊಂಡಾಗ ಅವನು ಅಜ್ಜಿ ನಿನಗೆ ತಿಳಿಯುವದಿಲ್ಲಾ ಕೈ ಚೀಲಕ್ಕೆ ಗಂಟು ಹಾಕಿಕೊಡುತ್ತೆನೆ ಇಲ್ಲ ಅಂದರೆ ಹಣ ಕಳೆದುಕೊಳ್ಳುತ್ತಿ ಅಂತಾ ಅಂದು ಕೈಚೀಲ ತೆಗೆದುಕೊಂಡು ಗಂಟು ಹಾಕುತ್ತಾ ಗೊತ್ತಾಗದಂತೆ ಕೈಚೀಲದಲ್ಲಿಯ ಹಣ ತೆಗೆದುಕೊಂಡು ಖಾಲಿ ಕೈಚೀಲ ಕೊಟ್ಟು ಓಡಿ ಹೋದನು ನಂತರ ಕೈಚೀಲದಲ್ಲಿ ನೋಡಲು ಅದರಲ್ಲಿಯ 24,000/- ರೂಪಾಯಿ ಇರಲಲ್ಲ, ಸದರಿ ಅಪರಿಚೀತ ವ್ಯಕ್ತಿ ಕೈಚೀಲಕ್ಕೆ ಗಂಟು ಹಾಕಿ ಕೊಡುತ್ತೆನೆ ಅಂತಾ ಹೇಳಿ ಕೈಚೀಲ ತೆಗೆದುಕೊಂಡು ಗಂಟು ಹಾಕುವ ನೆವ ಮಾಡಿ ಮೋಸದಿಂದ ಹಣ ತೆಗೆದುಕೊಂಡು ಓಡಿ ಹೋಗಿರುತ್ತಾನೆ, ಅವನಿಗೆ ಪುನಃ ನೋಡಿದಲ್ಲಿ ನಾನು ಗುರುತಿಸುತ್ತೆನೆ ಅಂತಾ ಕೊಟ್ಟ ಫಿರ್ಯಾದಿಯವರ ಹೇಳಿಕೆಯ ಸಾರಾಂಶದ ಮೇರೆಗೆ ಗುನ್ನೆ ದಾಖಲಿಸಿಕೊಂಡು ತನಿಖೆ ಕೈಗೊಳ್ಳಲಾಗಿದೆ.