Police Bhavan Kalaburagi

Police Bhavan Kalaburagi

Friday, October 27, 2017

BIDAR DISTRICT DAILY CRIME UPDATE 27-10-2017


ದಿನಂಪ್ರತಿ ಅಪರಾಧಗಳ ಮಾಹಿತಿ ದಿನಾಂಕ 27-10-2017

OgÁzÀ(©) ¥Éưøï oÁuÉ C¥ÀgÁzsÀ ¸ÀA. 183/2017 PÀ®A. 498(J), 323, 324, 307, 504 eÉÆvÉ 34 L¦¹ :-
ಫಿರ್ಯಾದಿ ಉಜ್ವಲಾ ಗಂಡ ಸಂತೋಷ ಪಾಟೀಲ್ ಸಾ: ದುಡಕನಾಳ ರವರಿಗೆ 2008 ನೇ ಸಾಲಿನಲ್ಲಿ ದುಡಕನಾಳ ಗ್ರಾಮದ ಸಂತೋಷ ತಂದೆ ಮೊಹನರಾವ ಪಾಟೀಲ್ ಇತನೊಂದಿಗೆ ಮದುವೆಯಾಗಿದ್ದು, ಫಿರ್ಯಾದಿಗೆ ಇಬ್ಬರೂ ಗಂಡು ಮಕ್ಕಳು ಇರುತ್ತಾರೆ, ಈ ಮೊದಲು ಫಿರ್ಯಾದಿಯು ಹೊಲದಲ್ಲಿ ಕೆಲಸಕ್ಕೆ ಹೊಗುತ್ತಿದ್ದು ಈಗ ಟೆಲರ ಕೆಲಸ ಕಲಿತಕೊಂಡ ಪ್ರಯುಕ್ತ ಮನೆಯಲ್ಲಿಯೇ ಟೆಲರ ಕೆಲಸ ಮಾಡಿಕೊಂಡಿದ್ದು, ಇದರಿಂದ ಮಾವನಾದ ಮೊಹನರಾವ ಇವರು ಫಿರ್ಯಾದಿಗೆ ಹೊಲದಲ್ಲಿ ಕೆಲಸ ಮಾಡಲು ಹೇಳುತ್ತಿದ್ದರು ಅದಕ್ಕೆ ಫಿರ್ಯಾದಿಯು ಹೊಲಕ್ಕೆ ಹೊಗದೆ ಮನೆಯಲ್ಲಿಯೆ ಟೆಲರ ಕೆಲಸ ಮಾಡಿಕೊಂಡಿದ್ದರಿಂದ ಗಂಡ ಆಗಾಗ ಫಿರ್ಯಾದಿಗೆ ಮನೆಯಲ್ಲಿ ಉಳಿದುಕೊಂಡು ಏನೇನು ಮಾಡುತ್ತಿದ್ದಿ ಗೊತ್ತಾಗುತಿಲ್ಲ ಯಾರಾರ ಜೊತೆ ಹೊಗ್ತಾ ಇದ್ದಿ ಎಂದು ಫಿರ್ಯಾದಿಯ ಮೇಲೆ ಸಂಶಯ ಪಟ್ಟು ಬೈಯುತ್ತಾ ಮಾನಸಿಕವಾಗಿ ಹಿಂಸೆ ಮಾಡುತ್ತಿದ್ದನು, ಈ ವಿಷಯ ಫಿರ್ಯಾದಿಯು ತಮ್ಮ ತಂದೆ ತಾಯಿಯವರಿಗೆ ತಿಳಿಸಿದ್ದು ಗಂಡನಿಗೆ ಅವರು ಬುದ್ದಿ ಮಾತು ಹೇಳಿದ್ದರಿಂದ ಗಂಡ ಫಿರ್ಯಾದಿಯೊಂದಿಗೆ ಸರಿಯಾಗಿರುತ್ತಿದ್ದನು, ಹೀಗಿರುವಾಗ ದಿನಾಂಕ 26-10-2017 ರಂದು ಗಂಡ ಸಂತೋಷ, ಅತ್ತೆ ಅಂಜನಬಾಯಿ, ಮಾವ ಮೊಹನರಾವ ಎಲ್ಲರೂ ಹೊಲಕ್ಕೆ ಹೊಗಿದ್ದು ಇಬ್ಬರೂ ಮಕ್ಕಳು ಶಾಲೆಗೆ ಹೊಗಿದ್ದು ಮನೆಯಲ್ಲಿ ಫಿರ್ಯಾದಿ ಒಬ್ಬಳೆ ಇದ್ದಾಗ ಅಂಜನಬಾಯಿ ಇವಳ ತವರೂ ಮನೆಯ ಗ್ರಾಮವಾದ ಕೊರೆಕಲ್ ಗ್ರಾಮದ ತಮ್ಮ ಮನೆಯವರೆಲ್ಲರಿಗೂ ಪರಿಚಯವನಾದ ವಿಜಯಕುಮಾರ ತಂದೆ ಚಂದ್ರಕಾಂತ ಕೊಳಿ ಇತನು ತಮ್ಮ ಮನೆಗೆ ಬಂದು ತಿಳಿಸಿದ್ದೇನೆಂದರೆ ದುಡಕನಾಳ ಗ್ರಾಮದಲ್ಲಿ ಮದುವೆ ಸಲುವಾಗಿ ನಿಮ್ಮ ಗಂಡ ಸಂತೋಷ ಪಾಟೀಲ್ ಇತನು ಹುಡುಗಿ ನೊಡಿದ್ದಾನೆ ಅಂತ ತಿಳಿಸಿದ್ದು ಆದ್ದಿರಂದ ಹುಡುಗಿಯನ್ನು ನೊಡಲು ಬಂದಿರುತ್ತೇನೆ ಎಂದು ಹೇಳಿರುತ್ತಾನೆ ಆಗ ಫಿರ್ಯಾದಿಯು ವಿಜಯಕುಮಾರ ಇತನಿಗೆ ಮನೆಯಲ್ಲಿ ಕೂಡಲು ಹೇಳಿ ಚಪಾತಿ ಮಾಡುತಿದ್ದಾಗ ಅಷ್ಟರಲ್ಲೆ ಗಂಡ ಸಂತೋಷ ಇತನು ಮನೆಯ ಒಳಗೆ ಬಂದು ಇತನಿಗೆ ಯಾಕೆ ಕೂಡಿಸಿಕೊಂಡಿದ್ದು ನೀವಿಬ್ಬರೂ ಏನ್ ಮಾಡ್ತಾ ಇದ್ದರಿ ಎಂದು ಸಂಶಯ ಮಾಡಿ ಒಮ್ಮಲೆ ಫಿರ್ಯಾದಿಗೆ ಒದ್ದಿರುತ್ತಾನೆ, ಆಗ ಫಿರ್ಯಾದಿಯು ಒಲೆ ಮೇಲೆ ಇದ್ದ ಹೆಂಚಿನ ಮೇಲೆ ಬಿದ್ದಾಗ ಬಲಗೈಗೆ ಸುಟ್ಟಿರುತ್ತದೆ, ಆಗ ಅಲ್ಲೆ ಇದ್ದ ವಿಜಯಕುಮಾರ ಇತನು ಯಾಕೆ ಜಗಳ ಮಾಡುತ್ತಿದ್ದಿರಿ ಅಂತ ಗಂಡನಿಗೆ ಕೇಳಿದ್ದಕ್ಕೆ ಗಂಡ ಸಂತೋಷ ಇತನು ಅಲ್ಲೆ ದುಡಕನಾಳ ಗ್ರಾಮದ ದತ್ತಾ ಬೊರಗಾವೆ ಮತ್ತು ಇನ್ನು 3 ಜನರಿಗೆ ಕರೆದು ಫಿರ್ಯಾದಿ ಮತ್ತು ವಿಜಯಕುಮಾರ ಇಬ್ಬರೂ ಅಕ್ರಮ ಸಂಬಂದಲ್ಲಿ ತೊಡಗಿರುತ್ತೇವೆ ಎಂದು ಗಂಡ ಅವರಿಗೆ ಹೇಳಿದಾಗ ಅವರೆಲ್ಲರೂ ಕೂಡಿ ಫಿರ್ಯಾದಿ ಮತ್ತು ವಿಜಯಕುಮಾರ ಇಬ್ಬರಿಗೂ ಕೈ ಕಾಲುಗಳು ಹಗ್ಗದಿಂದ ಕಟ್ಟಿ ಹಾಕಿದ್ದು ಆಗ ಗಂಡ ಸಂತೋಷ ಇತನು ಫಿಯಾದಿಯ ಮೇಲೆ ಸಂಶಯ ಪಟ್ಟಿದ್ದರಿಂದ ಫಿರ್ಯಾದಿಯ ಕೊಲೆ ಮಾಡುವ ಉದ್ದೇಶದಿಂದ ಕಲ್ಲಿನಿಂದ ಫಿರ್ಯಾದಿಯ ತಲೆ ಹಿಂಭಾಗದಲ್ಲಿ ಮತ್ತು ಎಡಭಾಗದಲ್ಲಿ ಹೊಡೆದು ಭಾರಿ ರಕ್ತಗಾಯ ಪಡಿಸಿರುತ್ತಾನೆ ಮತ್ತು ಬಡಿಗೆಯಿಂದ ಎಡಭುಜದ ಮೇಲೆ ಹೊಡೆದು ಗುಪ್ತಗಾಯ ಪಡಿಸಿ ಕೂದಲು ಹಿಡಿದು ಝಿಂಜಾ ಮುಷ್ಟಿ ಮಾಡಿರುತ್ತಾನೆ, ಇದರಿಂದ ಫಿರ್ಯಾದಿಯ ಗಟೈಗೆ ರಕ್ತಗಾಯವಾಗಿರುತ್ತದೆಜ, ಅಲ್ಲದೆ ವಿಜಯಕುಮಾರ ಇತನಿಗೆ ಗಂಡ ಸಂತೋಷ ಮತ್ತು ದತ್ತಾ ಮತ್ತು ಇನ್ನು ಮೂವರು ಕೂಡಿ ಕೊಲೆ ಮಾಡುವ ಉದ್ದೇಶದಿಂದ ಬಡಿಗೆಗಳಿಂದ ಬೆನ್ನಿನಲ್ಲಿ, ಭುಜದ ಮೇಲೆ ಎದೆಯ ಮೇಲೆ ಮತ್ತು ಮುಖದ ಮೇಲೆ ಹೊಡೆದು ಗುಪ್ತಗಾಯ ರಕ್ತಗಾಯ ಪಡಿಸಿರುತ್ತಾರೆ, ಮಾವ ಮೊಹನರಾವ ಇವರು ಘಟನೆ ಬಗ್ಗೆ ಗಂಡನು ಹೇಳಿದತೆ ತಿಳಿದುಕೊಂಡು ಮನೆಗೆ ಬಂದು ಇಕೆಯು ಹೊಲಕ್ಕೆ ಕೆಲಸಕ್ಕೆ ಬಾ ಅಂದರೆ ಬರದೆ ಮನೆಯಲ್ಲಿ ಉಳಿದುಕೊಂಡು ಅಕ್ರಮ ಕೆಲಸ ಮಾಡುತ್ತಿದ್ದಾಳೆ ಎಂದು ಅವಾಚ್ಯವಾಗಿ ಬೈದು ಕಪಾಳ ಮೇಲೆ ಹೊಡೆದು ಇಕೆಗೆ ಜೀವಂತ ಇಡುವುದು ಬೇಡ ಎಂದು ಹೇಳುತ್ತಾ ಮನೆಯಲ್ಲಿದ್ದ ಸಿಮೇಎಣ್ಣೆ ತಂದು ಫಿರ್ಯಾದಿಗೆ ಸುಟ್ಟು ಕೊಲೆ ಮಾಡುವ ಉದ್ದೇಶದಿಂದ ಫಿರ್ಯಾದಿಯ ಮೈ ಮೇಲೆ ಸಿಮೇಎಣ್ಣೆ ಹಾಕಿ ಬೆಂಕಿ ಹಚ್ಚುತ್ತಿದ್ದಾಗ ಪೊಲೀಸ ಜೀಪ ನೋಡಿ ಆರೋಪಿತರಾದ 1) ¸ÀAvÉÆÃµÀ vÀAzÉ ªÉƺÀ£ÀgÁªÀ ¥Ánïï, 02) ªÉƺÀ£ÀgÁªÀ ¸Á: zÀÄqÀPÀ£Á¼À ªÀÄvÀÄÛ 3) zÀvÁÛ ¨ÉÆgÀUÁªÉ ºÁUÀÆ E£ÀÄß 3 d£ÀgÀÄ ಇವರೆಲ್ಲರೂ ಅಲ್ಲಿಂದ ಓಡಿ ಹೊಗಿರುತ್ತಾರೆಂದು ಕೊಟ್ಟ ಫಿರ್ಯಾದಿಯವರ ದೂರಿನ ಸಾರಾಂಶದ ಮೇರೆಗೆ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಳ್ಳಲಾಗಿದೆ.

¨sÁ°Ì UÁæ«ÄÃt ¥ÉưøÀ oÁuÉ C¥ÀgÁzsÀ ¸ÀA. 187/2017, PÀ®A. 420, 409, 465, 468, 47(J) L¦¹ eÉÆvÉ 34 L¦¹ :-
¢£ÁAPÀ 26-10-2017 gÀAzÀÄ ¦üAiÀiÁ𢠸ÀÆAiÀÄðPÁAvÀ vÀAzÉ CtÚ¥Áà ©gÁzÁgÀ PÁAiÀÄð¤ªÁðºÀPÀ C¢üPÁjUÀ¼ÀÄ vÁ®ÆPÁ ¥ÀAZÁAiÀÄvï ¨sÁ°Ì gÀªÀgÀÄ oÁuÉUÉ ºÁdgÁV PÀ£ÀßqÀzÀ°è mÉÊ¥ÀÀ ªÀiÁrzÀ Cfð zÀÆgÀ£ÀÄß ºÁdgÀÄ ¥Àr¹zÀÝ£ÀÄß ¹éÃPÀj¹PÉÆAqÀÄ £ÉÆÃqÀ¯ÁV Cfð zÀÆj£À ¸ÁgÁA±ÀªÉãÉAzÀgÉ ¨sÁvÀA¨Áæ  UÁæªÀÄ ¥ÀAZÁAiÀÄvÀ ªÁå¦ÛAiÀÄ ¨sÁvÀA¨Áæ UÁæªÀÄzÀ°è 2011 £Éà ¸Á°£À°è Cr ²æÃªÀÄw C£ÀĸÀÆAiÀiÁ UÀAqÀ dUÀ£ÁßxÀ ©gÁzÁgÀ gÀªÀgÀ ºÉÆ® ¸ÀªÉð £ÀA. 290 gÀ°è ªÀĺÁvÁä UÁA¢ü £ÀgÉUÁ GzÉÆåÃUÀ SÁwæ AiÉÆÃd£É CrAiÀÄ°è ªÀiÁåAUÉÆÃ ¥ÁèAmÉõÀ£ï PÁªÀÄUÁjAiÀİè gÀÆ. 76488/- ¸Á«gÀ gÀÆ¥Á¬ÄUÀ¼À£ÀÄß DgÉÆÃ¦UÀ¼ÁzÀ zsÀ£ÀgÁd CA¢£À ¥Àæ¨sÁj ¥ÀAZÁAiÀÄvï C©üêÀÈ¢Ý C¢üPÁj UÁæªÀÄ ¥ÀAZÁAiÀÄvÀ ¨sÁvÀA¨Áæ ºÁUÀÆ eÉÊgÁeï ªÀiÁf CzsÀåPÀëgÀÄ UÁæªÀÄ ¥ÀAZÁAiÀÄvÀ ¨sÁvÀA¨Áæ EªÀgÀÄ zÀÆgÀÄ¥ÀAiÉÆÃUÀ ¥ÀqÀ¹PÉÆArzÀÝgÀ §UÉÎ EzÀÝ zÀÆgÀÄ CfðAiÀÄ£ÀÄß ¹éÃPÀj¹PÉÆAqÀÄ zÀÆj£À DzsÁgÀzÀ ªÉÄÃgÉUÉ ¥ÀæPÀgÀt zÁR°¹PÉÆAqÀÄ vÀ¤SÉ PÉÊUÉÆ¼Àî¯ÁVzÉ.

ಮನ್ನಾಎಖೇಳ್ಳಿ ಪೋಲಿಸ್ ಠಾಣೆ  ಅಪರಾಧ ಸಂ. 176/2017, ಕಲಂ. 379 ಐಪಿಸಿ :-
ಫಿರ್ಯಾದಿ ಮಾಣಿಕರಾವ ತಂದೆ ಶಾಂತಪ್ಪಾ ಹಳ್ಳಿಖೇಡ ವಯ: 66 ವರ್ಷ, ಜಾತಿ: ಲಿಂಗಾಯತ, ಉ: ನಿಶಾ ಸೆಕ್ಯುರಿಟಿ ಸರ್ವಿಸೆಸ್ ಪ್ರೈವೆಟ್ ಲಿಮಿಟೆಡ ನೇದ್ದರಲ್ಲಿ ಕೊರಮೆಂಗಲ ಬೆಂಗಳೂರ ನೇದ್ದರಲ್ಲಿ ಸುಪರವೈಸರ ಅಂತಾ ಕೆಲಸ, ಸದ್ಯ ಸಾ: ವಿದ್ಯಾನಗಾರ 3ನೇ ಕ್ರಾಸ ಬೀದರ ದಿನಾಂಕ 23-10-2017 ರಂದು ತಾಳಮಡಗಿ ಗ್ರಾಮದ ಹೊರವಲಯದಲ್ಲಿರುವ ಎರಟೆಲ ಗೊಪುರದ ಕಾರ್ಯಚರಣೆಯನ್ನು ನಿಂತು ಹೊದ ಕಾರಣ ಆ ಗೊಪರಕ್ಕೆ ನಿಯೊಜಿಸಿದಂತಹ ಟೆಕ್ನಿಷಿಯನ ಶಿವಕುಮಾರ ಇವರು ಭೇಟಿ ನೀಡಿ ಮಾಹಿತಿ ತಿಳಿಸಿದ್ದೆನೆಂದರ (ಯು-2ಬಿಡಿಆರ 020 ಐ ಎನ್ -1281424) ಗೊಪರಕ್ಕೆ ಅಳವಡಿಸಿದಂತಹ 2 ವೊಲ್ಟನ ಅಮರ ರಾಜಾ 600 ಎ.ಎಚ 24 ಬ್ಯಾಟರಿಗಳು ಯಾರೋ ಅಪರಿಚಿತ ಆರೋಪಿತರು ಕಳವು ಮಾಡಿಕೊಂಡು ಹೊದ ಪ್ರಯುಕ್ತ ಎರಟೆಲ ಗೊಪುರದ ಕಾರ್ಯಚರಣೆಯನ್ನು ನಿಂತು ಹೊಗಿರುತ್ತದೆ ಅಂತಾ ತಿಳಿಸದ್ದು, ಫಿರ್ಯಾದಿಯು ತಮ್ಮ ಸಂಗಡಿಗರಾದ ಚಂದ್ರಪ್ಪಾ ನರಸಗೊಂಡ ಲಿಂಗಾಯತ  ಸಾ: ದುಬಲಗುಂಡಿ  ರವರ ಜೊತೆಯಲ್ಲಿ ಹೊಗಿ ನೋಡಲು ತಾಳಮಡಗಿ ಗ್ರಾಮದಲ್ಲಿ ಸ್ಥಾಪಿಸಲಾದ ಎರಟೇಲ  ಕಾರ್ಯಚರಣೆಯನ್ನು ನಿಂತು ಹೊಗಿದ್ದು ನಂತರ ಅಲ್ಲಿ ಇಲ್ಲಿ ವಿಚಾರಿಸಲು ಎರಟೇಲ ಗೋಪುರಕ್ಕೆ ಅಳವಡಿಸದ ಅಳವಡಿಸಿದಂತಹ 2 ವೊಲ್ಟನ ಅಮರ ರಾಜಾ 600 ಎ.ಎಚ 24 ಬ್ಯಾಟರಿಗಳು ಅ.ಕಿ 20,000/- ಪತ್ತೆಯಾಗಿರುವುದಿಲ್ಲಾ, ಅಲ್ಲದೆ ತಮ್ಮ ಮೇಲಾಧಿಕಾರಿಯವರಿಗೆ ಸದರಿ ವಿಷಯ ತಿಳಿಸಿ ಠಾಣೆಗೆ ಬಂದು ದೂರು ನೀಡಲು ತಡವಾಗಿರುತ್ತದೆ ಅಂತ ಕೊಟ್ಟ ಫಿರ್ಯಾದಿಯವರ ಹೇಳಿಕೆ ಸಾರಾಂಶದ ಮೇರೆಗೆ ದಿನಾಂಕ 26-10-2017 ರಂದು ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಳ್ಳಲಾಗಿದೆ. 

Yadgir District Reported Crimes Updated on 27-10-2017

                                   Yadgir District Reported Crimes

ಯಾದಗಿರಿ ನಗರ ಪೊಲೀಸ್ ಠಾಣೆ ಗುನ್ನೆ ನಂ. 206/2017 ಕಲಂ  32, 34 ಕೆ.ಇ ಆಕ್ಟ್ ;- ದಿನಾಂಕ 26/10/2017 ರಂದು 5 ಪಿಎಂಕ್ಕೆ ಮಾನ್ಯ ಪಿ.ಎಸ್.ಐ ಸಾಹೇಬರು (ಕಾಸು) ರವರು ಆರೋಪಿ ಮತ್ತು ಮುದ್ದೆ ಮಾಲಿನೊಂದಿಗೆ ಠಾಣೆಗೆ ಬಂದು ಜಪ್ತಿ ಪಂಚನಾಮೆಯನ್ನು ಜ್ಞಾಪನಾ ಪತ್ರದೊಂದಿಗೆ ಮುಂದಿನ ಕ್ರಮಕ್ಕಾಗಿಸಲ್ಲಿಸಿದ್ದರ ಸಾರಾಂಶವನೆಂದರೆ ಇಂದು ದಿನಾಂಕ 26/10/2017 ರಂದು 03-00 ಪಿಎಮ್ ಸುಮಾರಿಗೆ ನಾನು ಠಾಣೆಯಲ್ಲಿದ್ದಾಗ ಯಾದಗಿರಿ ನಗರದ ಗಂಜ್ ಕ್ರಾಸ್ ಹತ್ತಿರ ಯಾರೋ ಒಬ್ಬನು ಸಾರ್ವಜನಿಕ ಸ್ಥಳದಲ್ಲಿ ಯಾವುದೇ ಅಧೀಕೃತ ಪರವಾನಿಗೆ ಪಡೆಯದೆ ಅನಧಿಕೃತವಾಗಿ ಮಧ್ಯ ಮಾರಾಟ ಮಾಡುತ್ತಿದ್ದಾನೆ ಅಂತಾ ಬಂದ ಖಚಿತ ಮಾಹಿತಿ ಮೇರೆಗೆ ನಾನು ಮತ್ತು ಸಿಬ್ಬಂದಿಯವರಾದ ಹೆಚ್.ಸಿ 78, ಪಿ.ಸಿ 261 ಹಾಗೂ ಇಬ್ಬರು ಪಂಚರೊಂದಿಗೆ ಹೋಗಿ ದಾಳಿ ಮಾಡಿ ಆರೋಪಿ ಬಾಲರಾಜ ತಂದೆ ವೀರಭದ್ರಪ್ಪ ಸಾ|| ಮೀನಹಾಬಾಳ ತಾ|| ಸೇಡಂ ಈತನನ್ನು ಹಿಡಿದು 03-45 ಪಿ.ಎಂದಿಂದ 4-45 ಪಿ.ಎಂ ವರೆಗೆ ಜಪ್ತಿ ಪಂಚನಾಮೆ ಕೈಕೊಂಡು ಆರೋಪಿತನ ತಾಬೆಯಲ್ಲಿದ್ದ 90 ಎಂ.ಎಲ್ದ ಒಟ್ಟು 29 ಓರಜಿನಲ್ ಚೊಯ್ಸ್ ಪೌಚ್ ಒಂದಕ್ಕೆ 28.13 ರೂ|| ಅಂತೆ ಒಟ್ಟು 29 ಪೌಚ್ ಕಿಮ್ಮತ್ತು 815.77 ರೂ|| ನೇದ್ದವುಗಳನ್ನು ಜಪ್ತಿ ಪಡಿಸಿಕೊಂಡು ಅದರಲ್ಲಿ ಒಂದನ್ನು ಪೌಚ್ನ್ನು ಎಫ್.ಎಸ್.ಎಲ್ ಕುರಿತು ಪಂಚರ ಸಮಕ್ಷಮ ಬಿಳಿ ಅರೆಬೆಯಿಂದ ಕಟ್ಟಿ ಅರಗಿನಲ್ಲಿ ವೈ.ಟಿ ಅಂತಾ ಶಿಲ್ ಹಾಕಿ ಜಪ್ತಿ ಪಡಿಸಿಕೊಂಡಿದ್ದು ಇರುತ್ತದೆ. ಆರೋಪಿ ಮುದ್ದೆಮಾಲು ಜಪ್ತಿ ಪಂಚನಾಮೆಯೊಂದಿಗೆ ಮರಳಿ 5 ಪಿಎಂಕ್ಕೆ  ಠಾಣೆಗೆ ಮುಂದಿನ ಕ್ರಮಕ್ಕಾಗಿ ಈ ಜ್ಞಾಪನ ಪತ್ರ ಕೊಟ್ಟಿದ್ದರ ಸಾರಾಂಶದ ಮೇಲಿಂದ ಠಾಣೆ ಗುನ್ನೆ ನಂ.206/2017 ಕಲಂ.32, 34 ಕೆ.ಇ.ಆಕ್ಟ ಅಡಿಯಲ್ಲಿ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಕೊಂಡೆನು. 

ಯಾದಗಿರಿ ನಗರ ಪೊಲೀಸ್ ಠಾಣೆ ಗುನ್ನೆ ನಂ. 207/2017 ಕಲಂ 379 ಐಪಿಸಿ;- ದಿನಾಂಕ 26/10/2017 ರಂದು 6-45 ಪಿಎಂಕ್ಕೆ ಶ್ರೀ ಮಹಾಂತೇಶ ಸಜ್ಜನ ಪಿ.ಎಸ್.ಐ (ಕಾಸು) ರವರು ಠಾಣೆಗೆ ಹಾಜರಾಗಿ ಮುದ್ದೆಮಾಲು ಹಾಗೂ ವರದಿಯನ್ನು ಮುಂದಿನ ಕ್ರಮಕ್ಕಾಗಿ ಹಾಜರಪಡಿಸಿದ್ದರ ಸದಾರಾಂಶವೆನೆಂದರೆ ಇಂದು ದಿನಾಂಕ:26/10/2017 ರಂದು  ಬೆಳಿಗ್ಗೆ 9-00 ಗಂಟೆಗೆ ನಾನು ಮಹಾಂತೇಶ ಸಜ್ಜನ ಪಿ.ಎಸ್.ಐ (ಕಾ.ಸು) ಯಾದಗಿರಿ ನಗರ ಪೊಲೀಸ್ ಠಾಣೆಯಿದ್ದು ಯಾದಗಿರಿ ನಗರದಲ್ಲಿ ಪೆಟ್ರೊಲಿಂಗ ಕರ್ತವ್ಯ ಕುರಿತು ನಾನು ಮತ್ತು ಜಗದೀಶ ಪಿಸಿ-388 ರವರ ಕೂಡಿಕೊಂಡು ಠಾಣಾ ಜೀಪ ನಂ.ಕೆಎ-33-ಜಿ-0075 ನೇದ್ದರಲ್ಲಿ ಯಾದಗಿರಿ ನಗರದಲ್ಲಿ ಪೆಟ್ರೊಲಿಂಗ ಕರ್ತವ್ಯ ಮಾಡುತ್ತಾ 9-30 ಎಎಂಕ್ಕೆ ಹಳೆ ಬಸ್ ನಿಲ್ದಾಣದ ಹತ್ತಿರ ಹೋದಾಗ ಹಳೇ ಬಸ್ ನಿಲ್ದಾಣದ ಮುಂದೆ ಒಂದು ಟಾಟಾ ಕಂಪನಿಯ ಟಿಪ್ಪರ ನಂ.ಕೆಎ-33-ಎ-5763 ಇದ್ದು ಅದರಲ್ಲಿ ಮರಳು ತುಂಬಿಕೊಂಡು ನಿಂತಿದ್ದು ಚಾಲಕನಾಗಲಿ, ಮಾಲಿಕರಾಗಲಿ ಇರಲಿಲ್ಲಾ. ಸುತ್ತ ಮುತ್ತ ನೋಡಲಾಗಿ ಯಾರೂ ಕಾಣಿಸಲಿಲ್ಲಾ. ಅಲ್ಲಿದ್ದ ಜನರಿಗೂ ವಿಚಾರಿಸಲು ಚಾಲಕನ ಬಗ್ಗೆ ತಿಳಿದುಬರದ ಕಾರಣ ಭೀಮಾ ವಾಹನವನ್ನು ಬರಮಾಡಿಕೊಂಡು ಸದರಿ ವಾಹನಕ್ಕೆ  ಕಾವಲಿಡಲಾಯಿತು. ನಂತರ ಸಾಯಂಕಾಲ 5-30 ಗಂಟೆಯಾದರು ಮರಳು ತುಂಬಿದ ಟಿಪ್ಪರ ಚಾಲಕರು ಮಾಲಿಕರು ಬರದ ಕಾರಣ ಸದರಿ ಮರಳನ್ನು ಟಿಪ್ಪರ ಚಾಲಕ ಮತ್ತು ಮಾಲಿಕರು ಕೂಡಿಕೊಂಡು ಅಕ್ರಮವಾಗಿ ಕದ್ದು ಸಾಗಿಸುತ್ತಿದ್ದಾರೆ ಅಂತಾ ಖಾತ್ರಿಯಾಯಿತು. ಚಾಲಕ ಮತ್ತು ಮಾಲಿಕನ ಇರದ ಕಾರಣ ಹಸೆರು ಗೊತ್ತಾಗಿರುವುದಿಲ್ಲಾ. ನಂತರ ನಾನು ಸದರಿ ಟಿಪ್ಪರನ್ನು ಮುಂದಿನ ಕ್ರಮಕ್ಕಾಗಿ ಠಾಣೆಗೆ ತೆಗೆದುಕೊಂಡು ಹೋಗುವ ಕುರಿತು ಒಬ್ಬ ಲಾರಿ ಚಾಲಕನಿಗೆ ಬರಮಾಡಿಕೊಂಡು ಠಾಣೆಗೆ 6-30 ಪಿಎಂಕ್ಕೆ ಠಾಣೆಗೆ ತಂದು ನಿಲ್ಲಿಸಿದ್ದು ನಂತರ ಠಾಣಾಧಿಕಾರಿಗಳಿಗೆ ಮರಳು ತುಂಬಿದ ಟಾಟಾ ಕಂಪನಿಯ ಟಿಪ್ಪರ ನಂ.ಕೆಎ-33-ಎ-5763 ಒಪ್ಪಿಸಿ ಠಾಣೆಯ ಕಂಪ್ಯೂಟರದಲ್ಲಿ ತನಿಖಾ ಸಹಾಯಕನಾದ ನಾಗರಾಜ ಹೆಚ್.ಸಿ.190 ರವರಿಂದ ನನ್ನ ಉಕ್ತ ಲೇಖನದ ಮೇರೆಗೆ ಕಂಪ್ಯೂಟರನಲ್ಲಿ ವರದಿಯನ್ನು ಮಾಡಿಸಿ, ಠಾಣೆಯಲ್ಲಿಯೇ ಪ್ರಿಂಟ್ ತೆಗೆದು ನಾನು ಸಹಿ ಮಾಡಿ ಸದರಿ ಫಿರ್ಯಾಧಿಯನ್ನು 6-45 ಪಿಎಂ ಕ್ಕೆ ಯಾದಗಿರಿ ನಗರ ಠಾಣೆಗೆ ಸರಕಾರಿ ತಫರ್ೆಯಾಗಿ ಮುಂದಿನ ಕ್ರಮಕ್ಕಾಗಿ  ವರದಿಯನ್ನು ಹಾಜರ ಪಡಿಸಿದ್ದರ ಮೇಲಿಂದ ಠಾಣೆ ಗುನ್ನೆ ನಂ.207/2017 ಕಲಂ.379 ಐಪಿಸಿ ಪ್ರಕಾರ ಗುನ್ನೆ ದಾಖಲ ಮಾಡಿಕೊಂಡು ತನಿಖೆ ಕೈಕೊಂಡೆನು.

ಶಹಾಪೂರ ಪೊಲೀಸ್ ಠಾಣೆ ಗುನ್ನೆ ನಂ. 406/2017.ಕಲಂ 78(3) ;- ದಿನಾಂಕ 26/10/2017 ರಂದು ಮದ್ಯಾಹ್ನ 15-00 ಗಂಟೆಗೆ ಸ||ತ|| ಶ್ರೀ ನಾಗರಾಜ.ಜಿ. ಪಿ.ಐ. ಸಾಹೇಬರು ಠಾಣೆಗೆ ಬಂದು ಒಂದು ಆರೋಪಿ, ಮತ್ತು ಮುದ್ದೆಮಾಲು, ಹಾಗೂ ಜಪ್ತಿ ಪಂಚನಾಮೆ, ಒಂದು ವರದಿಯನ್ನು ಹಾಜರ ಪಡಿಸಿದ್ದು ಸದರಿ ವದರಿಯ ಸಾರಾಂಶ ವೆನೆಂದರೆ ಇಂದು ದಿನಾಂಕ 26/10/2017 ರಂದು ಮದ್ಯಾಹ್ನ 13-00 ಗಂಟೆಗೆ  ನಾನು  ಠಾಣೆಯಲ್ಲಿದ್ದಾಗ ಶಹಾಪೂರ ನಗರದ ಪಾಲ್ಕಮ್ಮನ ಗುಡಿಯ ಮುಂದೆ ಇರುವ ಸಾರ್ವಜನಿಕ ಖುಲ್ಲಾ ಜಾಗೆಯಲ್ಲಿ ಒಬ್ಬ ವ್ಯಕ್ತಿ ಸಾರ್ವಜನಿಕರಿಂದ ಹಣ ಪಡೆದು ದೈವಿ ಜೂಜಾಟವಾದ ಮಟಕಾ ಅಂಕಿ ಬರೆದುಕೊಳ್ಳುತಿದ್ದಾನೆ ಅಂತ ಮಾಹಿತಿ ತಿಳಿಸಿದ್ದರಿಂದ ನಾನು ಮತ್ತು ಠಾಣೆಯ ಸಿಬ್ಬಂದಿಯವರಾದ ಬಾಬು ಹೆಚ್.ಸಿ. 162, ಶರಣಪ್ಪ ಹೆಚ್.ಸಿ. 164, ಗಜೇಂದ್ರ ಪಿ.ಸಿ.313, ದೇವರಾಜ ಪಿ.ಸಿ.282, ಶಿವಣ್ಣ ಗೌಡ ಪಿ.ಸಿ.141 ಅಮಗೊಂಡ ಎ.ಪಿ.ಸಿ.169 ರವರಿಗೆ ವಿಷಯ ತಿಳಿಸಿ  ಇಬ್ಬರೂ ಪಂಚರಾದ 1] ಶ್ರೀ ಶರಣು ತಂದು ಶಿವಪ್ಪ ಅಂಗಡಿ ವ|| 26 ಉ|| ಕೂಲಿ ಕೆಲಸ ಜಾ|| ಲಿಂಗಾಯತ ಸಾ|| ಹಳಿಸಗರ ಶಹಾಪೂರ  2] ಅಂಬಲಪ್ಪ ತಂದೆ ಭೀಮಪ್ಪ ಐಕೂರ ವ|| 48 ಉ|| ಕೂಲಿ ಕೆಲಸ ಸಾ|| ದೇವಿನಗರ ಶಹಾಪೂರ ಇವರನ್ನು ಪಂಚರಂತ ಬರಮಾಡಿಕೊಂಡು ಸದರಿಯವರಿಗೆ ವಿಷಯ ತಿಳಿಸಿ ಪಂಚರಾಗಲು ಒಪ್ಪಿಕೊಂಡಿದ್ದು. ಸದರಿಯವನ ಮೇಲೆ ದಾಳಿ ಮಾಡಲು  ನಾನು ಪಂಚರು ಸಿಬ್ಬಂದಿಯವರು ಠಾಣೆಯ ಸರಕಾರಿ ಜೀಪ ನಂ ಕೆಎ-33ಜಿ-0138 ನ್ನೇದ್ದರಲ್ಲ್ಲಿ ಕುಳಿತುಕೊಂಡು, ಠಾಣೆಯಿಂದ ಮದ್ಯಾಹ್ನ 13-20  ಗಂಟೆಗೆ ಹೊರಟು ಶಹಾಪೂರ ನಗರ ಪಾಲ್ಕಮ್ಮನ ಗುಡಿಯ ಮುಂದೆ ಮದ್ಯಾಹ್ನ 13-25 ಗಂಟೆಗೆ ಹೋಗಿ ಅಂಗಡಿಗಳ ಮರೆಯಲ್ಲಿ ನಿಂತು ನಿಗಾ ಮಾಡಿ ನೋಡಲಾಗಿ ಪಾಲ್ಕಮ್ಮ ಗುಡಿಯ ಮುಂದೆ ಇರುವ ಸಾರ್ವಜನಿಕ ಖುಲ್ಲಾ ಜಾಗೆಯಲ್ಲಿ ಒಬ್ಬ ವ್ಯಕ್ತಿಯು ಇದು ಬಾಂಬೆ ಮಟಕಾ ಒಂದು ರೂಪಾಯಿಗೆ 80 ರೂಪಾಯಿ ಬರುತ್ತದೆ ಅಂತ ಹೇಳುತ್ತ ಸಾರ್ವಜನಿಕರಿಂದ ಹಣಪಡೆದುಕೊಂಡು ದೈವಿ ಜೂಜಾಟವಾದ ಮಟಕಾ ಅಂಕಿ ಸಂಖ್ಯೆಗಳನ್ನು ಬರೆದುಕೊಳ್ಳುತ್ತಿರುವದನ್ನು ಖಚಿತ ಪಡಿಸಿ ಕೊಂಡು ಮದ್ಯಾಹ್ನ 13-30 ಗಂಟೆಗೆ ಸಿಬ್ಬಂದಿಯವರೊಂದಿಗೆ ಸುತ್ತುವರೆದು ದಾಳಿ ಮಾಡಿದಾಗ ಮಟಕಾ ಅಂಕಿ ಸಂಖ್ಯೆಗಳನ್ನು ಬರೆಸಲು ಬಂದ ಜನರು ಓಡಿ ಹೋಗಿದ್ದು ಮತ್ತು ಮಟಕಾ ಅಂಕಿ ಸಂಖ್ಯೆಗಳನ್ನು ಬರೆದುಕೊಳ್ಳುತಿದ್ದ  ವ್ಯಕ್ತಿ  ಸಿಕ್ಕಿಬಿದ್ದಿದ್ದು ಆಗ ನಾನು ಪಂಚರ ಸಮಕ್ಷಮದಲ್ಲಿ ಅವನ ಹೆಸರು ವಿಳಾಸ ವಿಚಾರಿಸಲು ಅವನು ತನ್ನ ಹೆಸರು ಶಾಬೀರ್ ತಂದೆ ಜಾಫರ್ ವನದುರ್ಗ ವ|| 35 ವರ್ಷ ಉ|| ಗೌಂಡಿಕೆಲಸ ಜಾ|| ಮುಸ್ಲಿಂ ಸಾ|| ಹಳಿಪೇಠ ಶಹಾಪೂರ ಅಂತ ಹೇಳಿದನು ಈತನ ಅಂಗ ಶೋಧನೆ ಮಾಡಿದಾಗ ನಗದು 1040=00 ರೂಪಾಯಿ, ಮತ್ತು  ಒಂದು ಬಾಲ್ ಪೆನ್, ಎರಡು ಮಟಕಾ ಅಂಕಿ ಸಂಖ್ಯೆಗಳು ಬರೆದುಕೊಂಡ ಚೀಟಿಗಳು ಸಿಕ್ಕವು ಸದರಿ ಮುದ್ದೆಮಾಲನ್ನು ಒಂದು ಲಕೋಟೆಯಲ್ಲಿ ಹಾಕಿಕೊಂಡು  ನಾನು ಮತ್ತು ಪಂಚರು ಸಹಿ ಮಾಡಿದ ಚೀಟಿ ಅಂಟಿಸಿ ಕೇಸಿನ ಮುಂದಿನ ಪುರಾವೆ ಕುರಿತು ಪಂಚರ ಸಮಕ್ಷಮದಲ್ಲಿ ಮದ್ಯಾಹ್ನ 13-30 ಗಂಟೆಯಿಂದ 14-30 ಗಂಟೆಯವರೆಗೆ ಜಪ್ತಿ ಪಂಚನಾಮೆ ಮೂಲಕ ತಾಬೆಗೆ ತೆಗೆದುಕೊಂಡೆನು. ನಂತರ  ದಾಳಿಯಲ್ಲಿ ಸಿಕ್ಕ ಮಟಕಾ ಅಂಕಿ ಸಂಖ್ಯೆಗಳನ್ನು ಬರೆದುಕೊಂಡ ವ್ಯಕ್ತಿಯೊಂದಿಗೆ ಎಲ್ಲರೂ ಕೂಡಿ ಮರಳಿ ಠಾಣೆಗೆ ಮದ್ಯಾಹ್ನ 14-40 ಗಂಟೆಗೆ ಬಂದು ವರದಿ ತಯ್ಯಾರಿಸಿ 15-00  ಗಂಟೆಗೆ ಮುಂದಿನ  ಕ್ರಮಕೈಕೊಳ್ಳಲು ಸೂಚಿಸಿದ್ದು. ಸದರಿ ಸಾರಾಂಶವು ಅಸಂಜ್ಞಯ ಅಪರಾದ ವಾಗಿದ್ದರಿಂದ ಕಲಂ 78 (3) ಕೆ.ಪಿ.ಯಾಕ್ಟ್ ಪ್ರಕಾರ ಪ್ರಕರಣ ದಾಖಲು ಮಾಡಿಕೊಂಡು ತನಿಖೆ ಕೈಕೊಳ್ಳಲು  ಪರವಾನಿಗೆ ನೀಡುವ ಕುರಿತು. ಮಾನ್ಯ ನ್ಯಾಯಾಲಯಕ್ಕೆ ವಿನಂತಿಸಿಕೊಂಡಿದ್ದು, ನ್ಯಾಯಾಲಯದಿಂದ ಪಿ.ಸಿ.256 ರವರು ನ್ಯಾಯಾಲಯದ ಪರವಾನಿಗೆ ಪಡೆದುಕೊಂಡು 15-30 ಗಂಟೆಗೆ ಬಂದು ಹಾಜರ ಪಡಿಸಿದ್ದರ ಮೇಲಿಂದ  ಶಹಾಪೂರ ಠಾಣೆಯ ಗುನ್ನೆ ನಂ 406/2017 ಕಲಂ 78(3) ಕೆ.ಪಿ.ಆ್ಯಕ್ಟ ನ್ನೆದ್ದರ ಪ್ರಕಾರ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಕೊಂಡೆನು.

ಯಾದಗಿರಿ ಗ್ರಾ ಪೊಲೀಸ್ ಠಾಣೆ ಗುನ್ನೆ ನಂ. 248/2017 ಕಲಂ 32, 34 ಕೆ.ಇ. ಆ್ಯಕ್ಟ;- ದಿನಾಂಕ 26/10/2017 ರಂದು 3-30 ಪಿ.ಎಮ್ ಕ್ಕೆ ಖಾನಳ್ಳಿ ಗ್ರಾಮದಲ್ಲಿ ಆರೋಪಿತನು ತನ್ನ ಕಿರಾಣಿ ಅಂಗಡಿಯಲ್ಲಿ  1919/- ರೂಪಾಯಿ ಕಿಮ್ಮತ್ತಿನ 28 ಓಲ್ಡಟವರಿನ 180 ಎಮ್.ಎಲ್. ಮಧ್ಯದ ಪ್ರೇಶರ ಶೀಲ್ಡ ಪಾಕೇಟಗಳು ಅನದೀಕ್ರತವಾಗಿ ಇಟ್ಟುಕೊಂಡು ಸರಕಾರದ ಪರವಾನಿಗೆ ಪಡೆಯದೆ ಅನಧಿಕೃತವಾಗಿ ಸಾರ್ವಜನಿಕರಿಗೆ ಮಾರಾಟ ಮಾಡುತ್ತಿರುವ ಬಗ್ಗೆ ಖಚಿತ ಬಾತ್ಮಿ ಮೇರೆಗೆ ದಾಳಿ ಮಾಡಿದ್ದು ಇರುತ್ತದೆ.         

ಯಾದಗಿರಿ ಗ್ರಾ ಪೊಲೀಸ್ ಠಾಣೆ ಗುನ್ನೆ ನಂ. 249/2017 ಕಲಂ 32, 34 ಕೆ.ಇ. ಆ್ಯಕ್ಟ ;- ದಿನಾಂಕ 26/10/2017 ರಂದು 5-00 ಪಿ.ಎಮ್ ಕ್ಕೆ ಖಾನಳ್ಳಿ ಗ್ರಾಮದಲ್ಲಿ ಆರೋಪಿತನು ತನ್ನ ಕಿರಾಣಿ ಅಂಗಡಿಯಲ್ಲಿ 1904/- ರೂಪಾಯಿ ಕಿಮ್ಮತ್ತಿನ 28 ಕೆ.ಎಫ್. ಸ್ಟ್ರಾಂಗ ಬಿಯರ 330 ಎಮ್.ಎಲ್. ಮಧ್ಯದ ಬಾಟಲಿಗಳು ಅನದೀಕ್ರತವಾಗಿ ಇಟ್ಟುಕೊಂಡು ಸರಕಾರದ ಪರವಾನಿಗೆ ಪಡೆಯದೆ ಅನಧಿಕೃತವಾಗಿ ಸಾರ್ವಜನಿಕರಿಗೆ ಮಾರಾಟ ಮಾಡುತ್ತಿರುವ ಬಗ್ಗೆ ಖಚಿತ ಬಾತ್ಮಿ ಮೇರೆಗೆ ದಾಳಿ ಮಾಡಿದ್ದು ಇರುತ್ತದೆ.

ಗುರಮಿಠಕಲ ಪೊಲೀಸ್ ಠಾಣೆ ಗುನ್ನೆ ನಂ. 258/2017 ಕಲಂ: 78() ಕೆ.ಪಿ. ಆಕ್ಟ್ ;- ದಿನಾಂಕ 26.10.2017 ರಂದು ಸಂಜೆ 5-45 ಗಂಟೆಗೆ ಶ್ರೀ ಎನ್.ವೈ.ಗುಂಡುರಾವ್ ಪಿ.ಎಸ್.ಐ ಗುರುಮಠಕಲ್ ಪೊಲೀಸ್ ಠಾಣೆ ರವರು ಒಬ್ಬ ಆರೋಪಿತನೊಂದಿಗೆ ಠಾಣೆಗೆ ಬಂದು ಮೂಲ ಜಪ್ತಿ ಪಂಚನಾಮೆ ಮುದ್ದ ಮಾಲಿನೊಂದಿಗೆ ವರದಿ ನೀಡಿದ್ದು ಅದರ ಸಾರಾಂಶವೆನೆಂದರೆ ಕಾಲಂ: 07 ರಲ್ಲಿಯ ಆರೋಪಿತನು ಕಾಲಂ: 05 ರಲ್ಲಿಯ ಸ್ಥಳದಲ್ಲಿ ಮಟಕಾ ಜೂಜಾಟ ಅಂಕಿ ಸಂಖ್ಯೆ ಬರೆದುಕೊಂಡು ಜನರಿಂದ ಹಣ ಸಂಗ್ರಹಿಸುತ್ತಿದ್ದ ಬಗ್ಗೆ ಮಾಹಿತಿ  ಬಂದ ಮೇರೆಗೆ ಪಂಚರನ್ನು ಹಾಗೂ ಸಿಬ್ಬಂದಿಯವರನ್ನು ಕರೆದುಕೊಂಡು ಹೋಗಿ ಸಮಯ ಸಂಜೆ 4-30 ಗಂಟೆಗೆ ದಾಳಿ ಮಾಡಿ ಆತನ ವಶದಲ್ಲಿದ್ದ 540/- ರೂ ನಗದು ಹಣ, ಒಂದು ಮಟಕಾ ಅಂಕಿ ಸಂಖ್ಯೆ ಬರೆದ ಚೀಟಿ, ಹಾಗೂ ಒಂದು ಬಾಲ್ ಪೆನ್ ಜಪ್ತಿ ಪಡಿಸಿಕೊಂಡು ನಂತರ ಮರಳಿ ಠಾಣೆಗೆ ಬಂದು ವರದಿ ನೀಡಿದ್ದು ಸದರಿ ವರದಿ ಹಾಗೂ ಮೂಲ ಜಪ್ತಿ ಪಂಚನಾಮೆಯ ಸಾರಾಂಶದ ಮೇಲಿಂದ ಠಾಣೆ ಗುನ್ನೆ ನಂ: 258/2017 ಕಲಂ: 78() ಕೆಪಿ ಆಕ್ಟ್ ಅಡಿಯಲ್ಲಿ ಪ್ರಕರಣದ ದಾಖಲಿಸಿಕೊಂಡೆನು.

ಸೈದಾಪೂರ ಪೊಲೀಸ್ ಠಾಣೆ ಗುನ್ನೆ ನಂ. 185/2017 ಕಲಂ 32,34 ಕೆ,ಇ ಯಾಕ್ಟ್ ಮತ್ತು 284  ಐಪಿಸಿ ;- ದಿನಾಂಕ-26-10-2017 ರಂದು 07-10 ಪಿ.ಎಮ್ ಕ್ಕೆ ಮಾನ್ಯ ಪಿ,ಎಸ್,ಐ ಸಾಹೇಬರು ಸ್ಟೇಶನ ಸೈದಾಪೂರದಲ್ಲಿ ಸಿಂದಿ ಜಪ್ತಿ ಮಾಡಿಕೊಂಡು ಒಬ್ಬ ಆರೋಪಿತನನ್ನು ಮತ್ತು ಸಿಂದಿ ಜಪ್ತಿ ಪಂಚನಾಮೆಯನ್ನು ಮತ್ತು ಮುದ್ದೆ ಮಾಲನ್ನು ಮುಂದಿನ ಕಾನೂನು ಕ್ರಮ ಜರುಗಿಸಿ ಅಂತಾ ಠಾಣೆಗೆ ತಂದು ಹಾಜರುಪಡಿಸಿದ ಸಾರಂಶದ ಮೇಲಿಂದ ಠಾಣಾ ಗುನ್ನೆ ನಂ-185/2017 ಕಲಂ 32,34 ಕೆ.ಇ ಯಾಕ್ಟ್ ಮತ್ತು 284 ಐಪಿಸಿ ನೆದ್ದರಲ್ಲಿ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಂಡೆನು
ಸೈದಾಪೂರ ಪೊಲೀಸ್ ಠಾಣೆ ಗುನ್ನೆ ನಂ. 186/2017 ಕಲಂ 32,34 ಕೆ,ಇ ಯಾಕ್ಟ್ ಮತ್ತು 284  ಐಪಿಸಿ;- ದಿನಾಂಕ-26-10-2017 ರಂದು 08-30 ಪಿ.ಎಮ್ ಕ್ಕೆ ಮಾನ್ಯ ಸಾಯಿಬಣ್ಣ ಎ.ಎಸ್.,ಐ ಸಾಹೇಬರು ಸ್ಟೇಶನ ಸೈದಾಪೂರದಲ್ಲಿ ಸಿಂದಿ ಜಪ್ತಿ ಮಾಡಿಕೊಂಡು ಒಬ್ಬ ಆರೋಪಿತನನ್ನು ಮತ್ತು ಸಿಂದಿ ಜಪ್ತಿ ಪಂಚನಾಮೆಯನ್ನು ಮತ್ತು ಮುದ್ದೆ ಮಾಲನ್ನು ಮುಂದಿನ ಕಾನೂನು ಕ್ರಮ ಜರುಗಿಸಿ ಅಂತಾ ಠಾಣೆಗೆ ತಂದು ಹಾಜರುಪಡಿಸಿದ ಸಾರಂಶದ ಮೇಲಿಂದ ಠಾಣಾ ಗುನ್ನೆ ನಂ-186/2017 ಕಲಂ 32,34 ಕೆ.ಇ ಯಾಕ್ಟ್ ಮತ್ತು 284 ಐಪಿಸಿ ನೆದ್ದರಲ್ಲಿ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಂಡೆನು

ಸಂಚಾರಿ ಪೊಲೀಸ್ ಠಾಣೆ ಗುನ್ನೆ ನಂ. 57/2017 ಕಲಂ 279,  337 ಐಪಿಸಿ ;- ದಿನಾಂಕ 25/10/2017 ರಂದು ರಾತ್ರಿ 8 ಪಿ.ಎಂ. ಸುಮಾರಿಗೆ ಫಿಯರ್ಾದಿಯು ಆರೋಪಿತನ ಜೀಪ್ ನಂಬರ ಕೆಎ-42, 6912 ನೆದ್ದರಲ್ಲಿ ಯಾದಗಿರಿಯಿಂದ ಬಂದಳ್ಳಿಗೆ ಹೊರಟಿದ್ದಾಗ ಮಾರ್ಗ ಮದ್ಯೆ ಬಂದಳ್ಳಿ ಗ್ರಾಮದ ಸಮೀಪ ಬರುವ ಬಿಸಿಎಮ್ ವಸತಿ ನಿಲಯದ ಮುಂದಿನ ಮುಖ್ಯ ರಸ್ತೆಯ ಮೇಲೆ ಜೀಪ್ ಚಾಲಕನಾದ ತಿಮ್ಮಯ್ಯ ಈತನು ಜೀಪನ್ನು ಅತೀವೇಗ ಮತ್ತು ಅಲಕ್ಷ್ಯತನದಿಂದ ಚಲಾಯಿಸಿಕೊಂಡು ಹೋಗಿ ಜೀಪ್ ಚಾಲನೆ ಮೇಲಿನ ನಿಯಂತ್ರಣ ಕಳೆದುಕೊಂಡು ರಸ್ತೆಯ ಬಲ ಬದಿಗೆ ಪಲ್ಟಿ ಮಾಡಿದ್ದರಿಂದ ಸದರಿ ಅಪಘಾತದಲ್ಲಿ ಎಡಕಿವಿಗೆ ರಕ್ತಗಾಯ, ಎಡ ಮೆಲಕಿಗೆ, ಬಲಭುಜಕ್ಕೆ, ಬೆನ್ನಿಗೆ ಗುಪ್ತಗಾಯವಾಗಿರುತ್ತದೆ. ಚಾಲಕ ತಿಮ್ಮಯ್ಯ ಈತನಿಗೆ ಯಾವುದೇ ಗಾಯವಾಗಿರುವುದಿಲ್ಲ. ಸದರಿ ಅಪಘಾತದಲ್ಲಿ ಜೀಪ್ನ ಬಿಡಿ-ಭಾಗಗಳು ಕೂಡ ಲುಕ್ಸಾನ ಆಗಿದ್ದರ ಬ್ಗಗೆ ಫಿಯರ್ಾದಿ ಇರುತ್ತದೆ.

ವಡಗೇರಾ ಪೊಲೀಸ್ ಠಾಣೆ ಗುನ್ನೆ ನಂ. 145/2017 ಕಲಂ: 32,34 ಕೆ.ಇ ಎಕ್ಟ್ 1965 ;- ದಿನಾಂಕ: 26/10/2017 ರಂದು 6-30 ಪಿಎಮ್ ಕ್ಕೆ ಪಿ.ಎಸ್.ಐ ವಡಗೇರಾ ಪೊಲೀಸ್ ಠಾಣೆ ರವರು ಹಾಜರಾಗಿ ಜಪ್ತಿ ಪಂಚನಾಮೆ ಮತ್ತು ಮುದ್ದೆಮಾಲು ಹಾಜರಪಡಿಸಿ, ವರದಿ ನೀಡಿದ್ದೇನಂದರೆ ಇಂದು ದಿನಾಂಕ: 26/10/2017 ರಂದು ಸಾಯಂಕಾಲ 4 ಪಿಎಮ್ ಕ್ಕೆ ನಾನು ಮತ್ತು ಗಂಗಾಧರ ಪಾಟಿಲ್ ಎ.ಎಸ್.ಐ, ಪ್ರಕಾಶ ಹೆಚ್.ಸಿ 18, ಶೇಖ್ ಖುಷರ್ಿದ ಹೆಚ್.ಸಿ 72 ಎಲ್ಲರೂ ಠಾಣೆಯಲ್ಲಿದ್ದಾಗ ನಾಯ್ಕಲ್ ಗ್ರಾಮದಲ್ಲಿ ಯಾರೋ ಒಬ್ಬನು ಹೋಗಿ ಬರುವ ಸಾರ್ವಜನಿಕರಿಗೆ ಅಕ್ರಮವಾಗಿ ಬಿಯರ ಮತ್ತು ಕ್ವಾಟರಗಳನ್ನು ಮಾರಾಟ ಮಾಡುತ್ತಿದ್ದಾನೆ ಎಂದು ಖಚಿತ ಬಾತ್ಮಿ ಬಂದ ಮೇರೆಗೆ ಇಬ್ಬರು ಪಂಚರನ್ನು ಬರ ಮಾಡಿಕೊಂಡು ಸದರಿ ಪಂಚರಿಗೆ ಮತ್ತು ನಮ್ಮ ಸಿಬ್ಬಂದಿಯವರಿಗೆ ಬಾತ್ಮಿ ಬಂದ ವಿಷಯ ತಿಳಿಸಿ, ಅವನ ಮೇಲೆ ದಾಳಿ ಮಾಡಿದಾಗ ಸಹಕರಿಸಿ, ಜಪ್ತಿ ಪಂಚನಾಮೆ ಬರೆಸಿಕೊಡಲು ಕೇಳಿಕೊಂಡು ಪಂಚರಿಗೆ ಮತ್ತು ಸಿಬ್ಬಂದಿಯವರಿಗೆ ಸರಕಾರಿ ಜೀಪ ನಂ. ಕೆಎ 33 ಜಿ 115 ನೇದ್ದರಲ್ಲಿ ಕರೆದುಕೊಂಡು ಹೊರಟು 4-30 ಪಿಎಮ್ ಕ್ಕೆ ನಾಯ್ಕಲ್ ಗ್ರಾಮದ ಹೊರಗಡೆ ಹೋಗಿ ಗುಡ್ಡದ ಹತ್ತಿರ ಜೀಪನ್ನು ಸ್ವಲ್ಪ ದೂರದಲ್ಲಿ ನಿಲ್ಲಿಸಿ, ಅಲ್ಲಿಂದ ನಡೆದುಕೊಂಡು ಸ್ವಲ್ಪ ಮುಂದೆ ಬಂದು ಒಂದು ಕಲ್ಲು ಗುಂಡಿನ ಮರೆಯಲ್ಲಿ ನಿಂತು ನೋಡಲಾಗಿ ಒಂದು ಪಾನ ಡಬ್ಬಾದ ಮುಂದುಗಡೆ ಖಾಲಿ ಜಾಗದಲ್ಲಿ ಒಬ್ಬ ಮನುಷ್ಯನು ಹೋಗಿ ಬರುವ ಸಾರ್ವಜನಿಕರಿಗೆ 150 ರೂ. ಗೆ ಒಂದು ತಣ್ಣನೆ ಬೀಯರ್, 40 ರೂ. ಗೆ ಒಂದು ಪೌಚ ಬ್ರಾಂಡಿ ಸೆರಿ ಇದೆ ಬನ್ನಿರಿ ಕುಡಿಯಿರಿ ಎಂದು ಕೂಗಿ ಕರೆದು ಮಾರಾಟ ಮಾಡುತ್ತಿರುವುದನ್ನು ಖಚಿತಪಡಿಸಿಕೊಂಡು ಅವನ ಮೇಲೆ ದಾಳಿ ಮಾಡಿ ಅವನಿಗೆ ಹಿಡಿದುಕೊಳ್ಳಬೇಕು ಎನ್ನುವಷ್ಟರಲ್ಲಿ ಅವನು ಅಲ್ಲಿಂದ ತಪ್ಪಿಸಿಕೊಂಡು ಓಡಿ ಹೋದನು. ಅವನಿಗೆ ನೋಡಿದಲ್ಲಿ ಗುರುತಿಸುತ್ತೇವೆ. ಅಲ್ಲಿದ್ದ ಪೊಲೀಸ್ ಬಾತ್ಮಿದಾರರಿಗೆ ಅವನ ಹೆಸರು ವಿಳಾಸ ಕೇಳಲಾಗಿ ಭಾಗಪ್ಪ ತಾಯಿ ಮರೆಮ್ಮ ಭಂಡಾರಿ, ವ:45, ಜಾ:ಹೊಲೆಯ (ಎಸ್.ಸಿ), ಉ:ಕೂಲಿ ಸಾ:ನಾಯ್ಕಲ್ ತಾ:ಶಹಾಪೂರ ಎಂದು ಹೇಳಿದರು. ಅವನು ಮಾರಾಟ ಮಾಡುತ್ತಿದ್ದ ಸ್ಥಳದಲ್ಲಿ ನೋಡಲಾಗಿ ಒಂದು ರಟ್ಟಿನ ಕಾಟನ ಬಾಕ್ಸದಲ್ಲಿ ಕಿಂಗಫಿಶಯರ ಬೀಯರ 20 ಬಾಟಲಿಗಳು ಮತ್ತು ಓರಿಜಿನಲ್ ಚಾಯ್ಸ್ 90 ಎಮ್.ಎಲ್ ದ 21 ಪೌಚುಗಳು ಇದ್ದವು, ಸದರಿಯವುಗಳಲ್ಲಿಂದ ರಸಾಯನಿಕ ಪರೀಕ್ಷೆ ಕುರಿತು ಒಂದು 750 ಎಮ್.ಎಲ್ ದ ಕಿಂಗಫಿಶಯರ ಬಿಯರ ಮತ್ತು ಒಂದು 90 ಎಮ್.ಎಲ್ ಓರಿಜಿನಲ್ ಚಾಯ್ಸ್ ಪೌಚನ್ನು ಪ್ರತ್ಯೇಕವಾಗಿ ಪಡೆದುಕೊಂಡು ಬಿಳಿಯ ಬಟ್ಟೆಯಲ್ಲಿ ಹಾಕಿ ಹೊಲೆದು ಪಂಚರು ಸಹಿ ಮಾಡಿದ ಚೀಟಿ ಅಂಟಿಸಿ ಘಆಉ ಅಂತಾ ಅರಗಿನಿಂದ ಸೀಲ್ ಮಾಡಿ ಜಪ್ತಿ ಪಡಿಸಿಕೊಂಡು, ಉಳಿದ ಎಲ್ಲಾ ಬಿಯರ ಬಾಟಲಿಗಳು ಹಾಗೂ ಓರಿಜಿನಲ್ ಚಾಯ್ಸ ಪೌಚುಗಳನ್ನು ಕೂಡ ಕೇಸಿನ ಮುಂದಿನ ಪುರವೆ ಕುರಿತು ತಾಬಕ್ಕೆ ಪಡೆದುಕೊಂಡು 4-45 ಪಿಎಮ್ ದಿಂದ 5-45 ಪಿಎಮ್ ದವರೆಗೆ ಜಪ್ತಿ ಪಂಚನಾಮೆ ಜರುಗಿಸಿ, ಮಾಲಿನೊಂದಿಗೆ ಪೊಲೀಸ ಠಾಣೆಗೆ ಬಂದು ಜಪ್ತಿ ಪಂಚನಾಮೆಯೊಂದಿಗೆ ಈ ವರದಿ ಕೊಡುತ್ತಿದ್ದು, ಸೂಕ್ತ ಕಾನೂನು ಕ್ರಮ ಕೈಕೊಳ್ಳಲು ಸೂಚಿಸಲಾಗಿದೆ ಎಂದು ಕೊಟ್ಟ ವರದಿ ಮತ್ತು ಜಪ್ತಿ ಪಂಚನಾಮೆ ಸಾರಾಂಶದ ಮೇಲಿಂದ ಠಾಣೆ ಗುನ್ನೆ ನಂ. 145/2017 ಕಲಂ: 32,34 ಕೆ.ಇ ಎಕ್ಟ್ 1965 ಪ್ರಕಾರ ಗುನ್ನೆ ದಾಖಲ ಮಾಡಿಕೊಂಡು ತನಿಖೆ ಕೈಕೊಂಡೆನು.

ಭೀ-ಗುಡಿ ಪೊಲೀಸ್ ಠಾಣೆ ಗುನ್ನೆ ನಂ. 102/2017 ಕಲಂ 78[3] ಕೆಪಿ ಯ್ಯಾಕ್ಟ ;- ದಿನಾಂಕ 26/10/2017 ರಂದು 5-25 ಪಿಎಮ್ ಕ್ಕೆ ಮುಡಬೂಳ ಗ್ರಾಮದ ಶ್ರೀ ಸಿದ್ದಲಿಂಗೇಶ್ವರ ಗುಡಿಯ ಮುಂದೆ ಸಾರ್ವಜನಿಕ ಸ್ಥಳದಲ್ಲಿ ಆರೋಪಿತನು ಹೋಗಿ ಬರುವ  ಸಾರ್ವಜನಿಕರಿಗೆ ಕೈ ಮಾಡಿ ಕರೆದು ಬಾಂಬೆ ಕಲ್ಯಾಣ ಮಟಕಾ  ನಂಬರ ದೈವದ ಆಟ 1 ರೂಪಾಯಿಗೆ  80 ರೂಪಾಯಿ ಬರುತ್ತದೆ. ಬರ್ರಿ ನಂಬರ ಬರೆಯಿಸಿರಿ ಅಂತ ಕೂಗುತ್ತಾ ಸಾರ್ವಜನಿಕರಿಂದ ಹಣ ಪಡೆದು ಮಟಕಾ ನಂಬರ ಚೀಟಿ ಬರೆದುಕೊಳ್ಳುತ್ತಿದ್ದಾಗ ಪಿ.ಎಸ್.ಐ ಸಾಹೇಬರು ಸಿಬ್ಬಂದಿಯವರೊಂದಿಗೆ ಪಂಚರ ಸಮಕ್ಷಮ ದಾಳಿ ಮಾಡಿ ಆರೋಪಿತನಿಂದ 1) ನಗದು ಹಣ ರೂಪಾಯಿ 690=00, 2) 1 ಮಟಕಾ ನಂಬರ ಬರೆದ ಚೀಟಿ 3) ಒಂದು ಬಾಲ್ ಪೆನ್ ನೇದ್ದವುಗಳನ್ನು 5-30 ಪಿಎಮ್ ದಿಂದ 6-30 ಪಿಎಮ್ ಅವಧಿಯವರೆಗೆ ಜಪ್ತಿಪಡಿಸಿಕೊಂಡು 7-00  ಪಿಎಮ್ ಕ್ಕೆ ಠಾಣೆಗೆ ತಂದು ಸೂಕ್ತ ಕ್ರಮಕ್ಕಾಗಿ ಒಪ್ಪಿಸಿದ್ದರಿಂದ ಮಾನ್ಯ ನ್ಯಾಯಾಲಯದ ಪರವಾನಿಗೆ ಪಡೆದು 7-45 ಪಿ.ಎಮ್ ಕ್ಕೆ ಠಾಣೆ ಗುನ್ನೆ ನಂ 102/2017 ಕಲಂ 78[3] ಕೆ ಪಿ ಆಕ್ಟ ನೇದ್ದರ ಪ್ರಕಾರ ಗುನ್ನೆ ದಾಖಲು ಮಾಡಿಕೊಂಡು ತನಿಖೆ ಕೈಕೊಳ್ಳಲಾಗಿದೆ.

ಶೋರಾಪೂರ ಪೊಲೀಸ್ ಠಾಣೆ ಗುನ್ನೆ ನಂ. 297/2017 ಕಲಂಃ  302, 304(ಬಿ) ಸಂ. 34 ಐಪಿಸಿ ಮತ್ತು 3, 4 ಡಿ.ಪಿ ಆಕ್ಟ್ ;- ದಿನಾಂಕಃ 26/10/2017 ರಂದು 1-15 ಪಿ.ಎಮ್ ಕ್ಕೆ ಫಿಯರ್ಾದಿ ಶ್ರೀ ಚಂದ್ರಶೇಖರ ತಂದೆ ಭೀಮರಾಯ ಗೂಗಲ್ ಸಾ: ಕಿರದಳ್ಳಿ ತಾ: ಸುರಪೂರ ಇವರು ಠಾಣೆಗೆ ಹಾಜರಾಗಿ ಕನ್ನಡದಲ್ಲಿ ಬರೆದ ಫಿಯರ್ಾದಿ ಅಜರ್ಿ ಹಾಜರ ಪಡಿಸಿದ್ದರ ಸಾರಾಂಶವೆನೆಂದರೆ, ನನ್ನ ಹಿರಿಯ ಮಗಳಾದ ಮಲ್ಲಮ್ಮ @ ಪುಷ್ಪಾಳನ್ನು ದಿನಾಂಕಃ 15/03/2017 ರಂದು ಸುರಪೂರ ತಾಲೂಕಿನ ಬಾಚಿಮಟ್ಟಿ ಗ್ರಾಮದ ಈರಣ್ಣ ತಂದೆ ತಿರುಪತಿಗೌಡ ಹುಲಿಗೇರ ಎಂಬಾತನಿಗೆ ಮದುವೆ ಮಾಡಿ ಕೊಟ್ಟಿರುತ್ತೇವೆ. ಮದುವೆ ಸಮಯದಲ್ಲಿ ವರದಕ್ಷಿಣೆ ಅಂತಾ 20 ತೊಲೆ ಬಂಗಾರ, 5 ಲಕ್ಷ ರೂಪಾಯಿ ಹಣ ಹಾಗು 3 ಲಕ್ಷ ರೂಪಾಯಿ ಬೆಲೆಬಾಳುವ ಬಾಂಡೆಸಾಮಾನುಗಳನ್ನು ವರನ ಮನೆಯವರಿಗೆ ಕೊಟ್ಟಿರುತ್ತೇವೆ. ಮದುವೆ ನಂತರ ನಮ್ಮ ಮಗಳು ಸುಮಾರು ಒಂದು ತಿಂಗಳು ತನ್ನ ಗಂಡನೊಂದಿಗೆ ಚೆನ್ನಾಗಿ ಸಂಸಾರೀಕ ಜೀವನ ನಡೆಸಿದ್ದು, ತದನಂತರ ಆಕೆಯ ಗಂಡನಾದ 1) ಈರಣ್ಣ ತಂದೆ ತಿರುಪತಿಗೌಡ ಹುಲಿಗೇರ 2) ಅತ್ತೆ ಲಕ್ಷ್ಮೀಬಾಯಿ ಗಂಡ ತಿರುಪತಿಗೌಡ ಹುಲಿಗೇರ 3) ಮಾವ ತಿರುಪತಿಗೌಡ ಹುಲಿಗೇರ ಮತ್ತು ಅವರ ಸಂಬಂಧಿಯಾದ 4) ಸಿದ್ದಣ್ಣ ಇವರು ನನ್ನ ಮಗಳಿಗೆ ದಿನನಿತ್ಯ ವರದಕ್ಷಿಣೆ ವಿಷಯದಲ್ಲಿ ಮಾನಸಿಕ ಮತ್ತು ದೈಹಿಕ ಕಿರುಕಳ ನೀಡಲು ಪ್ರಾರಂಭಿಸಿದ್ದು, ಆಗ ನನ್ನ ಮಗಳು ತವರು ಮನೆಗೆ ಬಂದು ತಿಳಿಸಿದಾಗ ನಾವು ನಿಮ್ಮ ಮನೆಗೆ ಬಂದು ನಿನ್ನ ಗಂಡ, ಅತ್ತೆ-ಮಾವನವರಿಗೆ ಹೇಳುತ್ತೇವೆ ಅಂತಾ ಸಮಾಧಾನ ಪಡಿಸಿ ಕಳಿಸಿದ್ದೇವು. ನಂತರ ನಾನು ನಮ್ಮೂರಿನ ಹಿರಿಯರಾದ ಅಮೀನರೆಡ್ಡಿಗೌಡ, ಹಣಮಂತ್ರಾಯ ನಗನೂರ ಇವರೊಂದಿಗೆ ಬಾಚಿಮಟ್ಟಿ ಗ್ರಾಮಕ್ಕೆ ಹೋಗಿ ನನ್ನ ಅಳಿಯ ಹಾಗು ಆತನ ತಂದೆ-ತಾಯಿಯವರಿಗೆ ಭೇಟಿಮಾಡಿ ಅವರಿಗೆ ನಮ್ಮ ಮಗಳಿಗೆ ಸರಿಯಾಗಿ ನಡೆಸಿಕೊಳ್ಳಿ, ನೀವು ಕೇಳಿದ 5 ಲಕ್ಷ ರೂಪಾಯಿಯನ್ನು ನನಗೆ ಕೊಡಲು ಆಗುವದಿಲ, ಈಗ್ಗೆ ಒಂದು ತಿಂಗಳ ಹಿಂದೆಯೇ ಮದುವೆ ಸಮಯದಲ್ಲಿ ಸಾಕಷ್ಟು ಹಣ, ಬಂಗಾರ ಕೊಟ್ಟಿರುತ್ತೇವೆ ಅಂತಾ ಹೇಳಿದಾಗ, ಅವರು ಹಾಗಿದ್ದರೆ ನಿಮ್ಮ ಮಗಳನ್ನು ಕರೆದುಕೊಂಡು ಹೋಗು ಅಂತಾ ಹೆದರಿಸಿದಾಗ ನನ್ನೊಂದಿಗೆ ಬಂದ ಹಿರಿಯರು ನನ್ನ ಬೀಗರಿಗೆ ಇನ್ನು 15-20 ದಿನಗಳಲ್ಲಿ 2 ಲಕ್ಷ ರೂಪಾಯಿ ಕೊಡುತ್ತೇವೆ ಅಂತಾ ಹೇಳಿ ಸಮಾಧಾನಪಡಿಸಿ  ನಂತರ 2 ಲಕ್ಷ ರೂಪಾಯಿ ಮುಟ್ಟಿಸಿದಾಗ, ಇನ್ನುಳಿದ 3 ಲಕ್ಷ ರೂಪಾಯಿಗಳನ್ನು ಬೇಗ ಕೊಡುವಂತೆ ಹೇಳಿ ಕಳಿಸಿದ್ದರು. ಆ ಬಳಿಕ ನನ್ನ ಮಗಳೊಂದಿಗೆ ಒಂದು ತಿಂಗಳು ಚೆನ್ನಾಗಿ ವೈವಾಹಿಕ ಜೀವನ ನಡೆಸಿದ್ದು, ಮತ್ತೆ ತಿಂಗಳಾದ ಬಳಿಕ 3 ಲಕ್ಷ ರೂಪಾಯಿ ಹಣ ತರುವಂತೆ ದೈಹಿಕ ಮತ್ತು ಮಾನಸಿಕ ಕಿರುಕಳ ನೀಡಿರುತ್ತಾರೆ. ಆದ್ದರಿಂದ ನಾನು ಇನ್ನೇನು ಡಿಸೆಂಬರ ತಿಂಗಳಲ್ಲಿ ಫಸಲು ಬರುತ್ತದೆ ಆಗ ಕೊಡುತ್ತೇನೆ ಅಂತಾ ಹೇಳಿ ನನ್ನ ತಾಯಿಯಾದ ತಿಪ್ಪಮ್ಮ ಇವಳನ್ನು ಬಾಚಿಮಟ್ಟಿ ಗ್ರಾಮಕ್ಕೆ ತಿಂಗಳ ಹಿಂದೆಯೇ ಕಳಿಸಿಕೊಟ್ಟಿದ್ದೇನು. ನಂತರ ನಿನ್ನೆ ದಿ: 25/10/2017 ರಂದು ಬಾಚಿಮಟ್ಟಿ ಗ್ರಾಮದಲ್ಲಿ ನನ್ನ ಮಗಳಿಗೆ ನನ್ನ ಅಳಿಯ ಹಾಗು ಆಕೆಯ ಅತ್ತೆ-ಮಾವ ಮತ್ತು ಅವರ ಸಂಬಂಧಿ ಸಿದ್ದಣ್ಣ ಎಲ್ಲರೂ ವರದಕ್ಷಿಣೆ ಸಂಬಂಧ ಕಿರುಕಳ ನೀಡಿ ಹೊಡೆಬಡೆ ಮಾಡಿರುವದಲ್ಲದೇ, ಇಂದು ಬೆಳಗಿನ ಜಾವ 4 ಗಂಟೆಯ ಸುಮಾರಿಗೆ ಅವರೆಲ್ಲರೂ ಕೂಡಿ ನನ್ನ ಮಗಳ ಕುತ್ತಿಗೆಯನ್ನು ಒತ್ತಿ ಹಿಡಿದು ಹಿಚುಕಿಸಿ ಹೊತ್ತುಕೊಂಡು ಹೋಗಿ ಬಾಯಿಯಲ್ಲಿ ಹಾಕಿ ಕೊಲೆ ಮಾಡಿರುತ್ತಾರೆ. ಕಾರಣ ಸದರಿಯವರ ಮೇಲೆ ಕಾನೂನು ಪ್ರಕಾರ ಕ್ರಮ ಜರುಗಿಸಬೇಕು ಅಂತಾ ವಗೈರೆ ಫಿಯರ್ಾದಿ ಸಾರಾಂಶದ ಮೇಲಿಂದ ಠಾಣೆ ಗುನ್ನೆ ನಂಬರ 297/2017 ಕಲಂ: 302 304(ಬಿ), ಸಂಗಡ 34 ಐಪಿಸಿ ಮತ್ತು 3, 4 ವರದಕ್ಷಿಣೆ ನಿಷೇಧ ಕಾಯ್ದೆ ಅಡಿಯಲ್ಲಿ ಗುನ್ನೆ ದಾಖಲಿಸಿಕೊಂಡು ತನಿಖೆ ಕೈಕೊಂಡಿದ್ದು ಇರುತ್ತದೆ. 


Thursday, October 26, 2017

BIDAR DISTRICT DAILY CRIME UPDATE 26-10-2017

¢£ÀA¥Àæw C¥ÀgÁzsÀUÀ¼À ªÀiÁ»w ¢£ÁAPÀ 26-10-2017

UÁA¢üUÀAd ¥Éưøï oÁuÉ ©ÃzÀgÀ C¥ÀgÁzsÀ ¸ÀA. 11/2017, PÀ®A. 174 ¹.Dgï.¦.¹ :-
¦üAiÀiÁ𢠩üêÀÄtÚ vÀAzÉ £ÀgÀ¸À¥Áà ªÀAiÀÄ: 67 ªÀµÀð, ¸Á: UÀÄqÀ¥À½î, ¸ÀzÀå: ¹JA¹ PÁ¯ÉÆÃ¤ ©ÃzÀgÀ gÀªÀgÀ ªÀÄUÀ£ÁzÀ ¸ÁUÀgÀ @ §An vÀAzÉ ©üêÀÄtÚ ªÀAiÀÄ: 24 ªÀµÀð, ¸Á: UÀÄqÀ¥À½î, ¸ÀzÀå: ¹JA¹ PÁ¯ÉÆÃ¤ ©ÃzÀgÀ EªÀ£ÀÄ ¸ÀĪÀiÁgÀÄ ¢ªÀ¸ÀUÀ½AzÀ ¸ÀgÁ¬Ä PÀÄrAiÀÄĪÀ ZÀlzÀªÀ¤zÀÄÝ, ¢£ÁAPÀ 24-10-2017 gÀAzÀÄ ¦üAiÀiÁð¢AiÀÄÄ vÀgÀPÁj vÀgÀ®Ä ºÉÆgÀUÉ ºÉÆÃzÁUÀ ¸ÁUÀgÀ EªÀ£ÀÄ ¸ÀgÁ¬Ä PÀÄrzÀ CªÀİ£À°è ªÀÄ£ÉAiÀÄ vÀUÀqÀzÀ PɼÀUÉ ºÁQzÀ PÀ©âtzÀ gÁrUÉ ¹ÃgɬÄAzÀ £ÉÃtÄ ºÁQPÉÆAqÀÄ ªÀÄÈvÀ¥ÀnÖgÀÄvÁÛ£É, DvÀ£À ¸Á«£À°è AiÀiÁgÀ ªÉÄÃ¯É AiÀiÁªÀÅzÉ ¸ÀA±ÀAiÀÄ«gÀĪÀÅ¢®è CAvÀ PÉÆlÖ ¦üAiÀiÁð¢AiÀĪÀgÀ ºÉýPÉ ¸ÁgÁA±ÀzÀ ªÉÄÃgÉUÉ ¢£ÁAPÀ 25-10-2017 gÀAzÀÄ ¥ÀæPÀgÀt zÁR°¹PÉÆAqÀÄ vÀ¤SÉ PÉÊUÉÆ¼Àî¯ÁVzÉ.

UÁA¢üUÀAd ¥Éưøï oÁuÉ ©ÃzÀgÀ ¥ÀæPÀgÀt ¸ÀA. 187/2017, PÀ®A. 379 L¦¹ :-
¢£ÁAPÀ 21-10-2017 gÀAzÀÄ ¨É½UÉÎ ¦üAiÀiÁ𢠥Àæ¢Ã¥À vÀAzÉ §¸ÀªÀgÁd CAUÀr, ªÀAiÀÄ: 29 ªÀµÀð, ¸Á: CdÄðtV, vÁ: EAr, f: «dAiÀÄ¥ÀÆgÀ EgÀÄvÀÛzÉ. ¸ÀzÀå: PÉÃgï D¥sï ²æÃPÁAvÀ ªÀrØ ªÀÄ£É £ÀA. 9-9-349/1 ºÁgÀÆgÀUÉÃj §¸ÀªÀ ªÀÄA¢gÀ ºÀwÛgÀ ©ÃzÀgÀÀ gÀªÀgÀÄ PÉ®¸ÀPÉÌ ºÉÆÃV 2300 UÀAmÉ ¸ÀĪÀiÁjUÉ PÉ®¸À¢AzÀ ªÀÄgÀ½ ªÀÄ£ÉUÉ §AzÀÄ ªÀÄ£ÉAiÀÄ UÉÃn£À JzÀÄgÀUÀqÉ vÀ£Àß §eÁd ¥À®ìgÀ ªÉÆÃmÁgÀ ¸ÉÊPÀ¯ï £ÀA. PÉJ-28/EJZÀ-0909, PÉA¥ÀÄ & PÀ¥ÀÄà §tÚzÀÄÝ ¤°è¹ ªÀÄ£ÉUÉ ºÉÆÃV Hl ªÀiÁr ªÀÄ®VPÉÆAqÀÄ ªÀÄgÀÄ ¢ªÀ¸À ¢£ÁAPÀ 22-10-2017 gÀAzÀÄ 0600 UÀAmÉ ¸ÀĪÀiÁjUÉ JzÀÄÝ ºÉÆgÀUÉ §AzÀÄ £ÉÆÃrzÁUÀ ¸ÀzÀj ªÉÆÃmÁgÀ ¸ÉÊPÀ¯ï ¤°è¹zÀ eÁUÉAiÀİè EgÀ°¯Áè, £ÀAvÀgÀ ¦üAiÀiÁð¢AiÀÄÄ ¸ÀzÀj ªÁºÀ£ÀªÀ£ÀÄß J¯Áè PÀqÉ ºÀÄqÀÄPÁr ªÀÄvÀÄÛ vÀ£Àß UɼÉAiÀÄjUÀÆ ¸ÀºÀ «ZÁj¹zÁUÀ ¸ÀzÀj ªÉÆÃlgÀ ¸ÉÊPÀ® §UÉÎ AiÀiÁªÀÅzÉ ¸ÀĽªÀÅ ¹QÌgÀĪÀ¢¯Áè, ¸ÀzÀj ªÁºÀ£ÀzÀ ZÉ¹ì £ÀA. JªÀiï.r.2.J.11.¹.gÀhÄqï.2.E.qÀ§Äè.eÉ.24674, EAf£ï £ÀA. r.ºÉZï.gÀhÄqï.qÀ§Äè.E.eÉ.65468. C.Q 45,000/- gÀÆ. ¨É¯É ¨Á¼ÀĪÀzÀÄ EzÀÄÝ, ¸ÀzÀj ªÁºÀ£ÀªÀ£ÀÄß ¢£ÁAPÀ 21-10-2017 gÀAzÀÄ 2300 UÀAmɬÄAzÀ ¢£ÁAPÀ 22-10-2017 0600 UÀAmÉAiÀÄ ¸ÀĪÀiÁj£À CªÀ¢üAiÀİè AiÀiÁgÉÆÃ C¥ÀjavÀ PÀ¼ÀîgÀÄ PÀ¼ÀªÀÅ ªÀiÁrPÉÆAqÀÄ ºÉÆÃVgÀÄvÁÛgÉAzÀÄ PÉÆlÖ ¦üAiÀiÁð¢AiÀĪÀgÀ ºÉýPÉ ¸ÁgÁA±ÀzÀ ªÉÄÃgÉUÉ ¥ÀæPÀgÀt zÁR°¹PÉÆAqÀÄ vÀ¤SÉ PÉÊUÉÆ¼Àî¯ÁVzÉ.

©ÃzÀgÀ £ÀUÀgÀ ¥ÉưøÀ oÁuÉ C¥ÀgÁzsÀ ¸ÀA. 93/2017, PÀ®A. 279, 337, 338 L¦¹ :-
ದಿನಾಂಕ 25-10-2017 ರಂದು ಫಿರ್ಯಾದಿ ತುಕಾರಾಮ ತಂದೆ ಶಂಕರ ಬೀರನೂರ ವಯ: 32 ವರ್ಷ, ಜಾತಿ: ಕುರುಬ, ಸಾ: ಸೊಲಪೂರ ರವರು ತನ್ನ ಖಾಸಗಿ ಕೆಲಸ ಕುರಿತು ತಮ್ಮೂರ ಶ್ರೀಕಾಂತ ಇಬ್ಬರೂ ತನ್ನ ಮೋಟಾರ ಸೈಕಲ ಮೇಲೆ ಕುಳಿತು ಬೀದರಕ್ಕೆ ಬಂದು ಕೆಲಸ ಮುಗಿಸಿಕೊಂಡು ಮರಳಿ ಸೊಲಪೂರ ಗ್ರಾಮಕ್ಕೆ ಹೋಗುವಾಗ ಹಮಿಲಾಪೂರ ಕ್ರಾಸ ಹತ್ತಿರ ಹೋದಾಗ ಬೀದರ ಕಡೆಯಿಂದ ಕೆಎ-38/ಕ್ಯೂ-2444 ನೇದ್ದರ ಚಾಲಕನಾದ ಆರೋಪಿ ಹಣಮಂತ ತಂದೆ ಪಂಡಿತ ಜಟನೂರ ಸಾ: ಸೊಲಪೂರ ಈತನು ತನ್ನ ಮೋಟಾರ್ ಸೈಕಲ್ ಮೇಲೆ ಹಿಂದುಗಡೆ ಬಸವರಾಜ ತಂದೆ ಬಕ್ಕಪ್ಪಾ ವಯ: 25 ವರ್ಷ, ಸಾ: ಸೊಲಪುರ ರವರಿಗೆ ಕೂಡಿಸಿಕೊಂಡು ಬೀದರ ಕಡೆಯಿಂದ ಅತೀ ವೇಗ ಹಾಗೂ ನಿಷ್ಕಾಳಜಿತನದಿಂದ ಓಡಿಸಿಕೊಂಡು ಹೊಗುತ್ತಿದ್ದನು ಆಗ ಎದುರುಗಡೆಯಿಂದ ಸಹ ಒಂದು ಮೊಟಾರ ಸೈಕಲ ನಂ. ಕೆಎ-38/ಎಲ್-5605 ನೇದ್ದರ ಚಾಲಕನು ಸಹ ತನ್ನ ಮೊಟಾರ ಸೈಕಲನ್ನು ಅತೀ ವೇಗ ಹಾಗೂ ನಿಷ್ಕಾಳಜಿತನದಿಂದ ಓಡಿಸಿಕೊಂಡು ಬಂದು ಒಬ್ಬರಿಗೊಬ್ಬರು ಪರಸ್ಪರ ಎದುರು ಬದುರು ಡಿಕ್ಕಿ ಪಡಿಸಿಕೊಂಡು ರೋಡಿನ ಮೇಲೆ ಬಿದ್ದ ಪರಿಣಾಮ ಬಸವರಾಜ ಈತನಿಗೆ ಬಲಗಣ್ಣಿನ ಮೇಲೆ ಭಾಗಿ ಗುಪ್ತಗಾಯವಾಗಿ ಕಂದುಗಟ್ಟಿದ ಗಾಯವಾಗಿರುತ್ತದೆ ಮತ್ತು ಬಲಗಡೆ ತಲೆಯಲ್ಲಿ, ಕಿವಿಯ ಹತ್ತಿರ ಗುಪ್ತಗಾಯವಾಗಿರುತ್ತದೆ ಮತ್ತು ಬಲಗಾಲ ಪಾದದ ಮೇಲೆ, ತೊಡೆಗೆ, ತರಚಿದ ಗಾಯವಾಗಿದ್ದು ಇರುತ್ತದೆ ಮತ್ತು ಎದುರುಗಡೆಯಿಂದ ಬಂದ ಮೊಟಾರ ಸೈಕಲ ಸವಾರನಿಗೆ ವಿಚಾರಿಸಲು ಅವನು ತನ್ನ ಹೆಸರು ಚಾಂದಪಾಶಾ ತಂದೆ ಮನ್ಸೂರಮಿಯ್ಯಾ ವಯ: 30 ವರ್ಷ, ಸಾ: ಬಸಂತಪೂರ ಅಂತ ತಿಳಿಸಿದನು ಸದರಿಯವನಿಗೆ ತಲೆಯ ಹಿಂಭಾಗದಲ್ಲಿ ಭಾರಿ ಗುಪ್ತಗಾಯವಾಗಿರುತ್ತದೆ ಮತ್ತು ಮುಖದ ಮೇಲೆ ತರಚಿದ ಗಾಯವಾಗಿರುತ್ತದೆ, ಆಗ 108 ಅಂಬುಲೆನ್ಸ ಕರೆ ಮಾಡಿ ಅದರಲ್ಲಿ ಇಬ್ಬರಿಗೂ ಚಿಕಿತ್ಸೆ ಕುರಿತು ಹಾಕಿಕೊಂಡು ತಂದು ದಾಖಲು ಮಾಡಿದ್ದು ಇರುತ್ತದೆ ಅಂತ ಕೊಟ್ಟ ಫಿರ್ಯಾದಿಯವರ ಹೇಳಿಕೆ ಸಾರಾಂಶದ ಮೇರೆಗೆ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಳ್ಳಲಾಗಿದೆ.

ªÀÄ»¼Á ¥Éưøï oÁuÉ ©ÃzÀgÀ C¥ÀgÁzsÀ ¸ÀA. 38/2017, PÀ®A. 498(J), 323, 504, 506 eÉÆvÉ 149 L.¦.¹ ªÀÄvÀÄÛ 3 & 4 r¦ PÁAiÉÄÝ :-
¦üAiÀiÁð¢ eÉÆåÃw UÀAqÀ EªÀiÁ£ÀÄªÉ¯ï ªÀAiÀÄ: 28 ªÀµÀð, eÁw: Qæ±ÀÑ£ï, ¸Á: JPÀ¯ÁgÀ, vÁ: OgÁzÀ, ¸ÀzÀå: ªÀÄ£É £ÀA. 14-3-39/1 PÁ£À£ï PÁ¯ÉÆÃ¤ ©ÃzÀgÀ gÀªÀgÀ ªÀÄzÀĪÉAiÀÄÄ ¢£ÁAPÀ 17-05-2015 gÀAzÀÄ OgÁzÀ vÁ®ÆQ£À JPÀ¯ÁgÀ UÁæªÀÄzÀ ±ÀAPÀgÀ ªÀiÁ£ÀPÁgÉ gÀªÀgÀ ªÀÄUÀ£ÁzÀ EªÀiÁ£ÀªÉ¯ï gÀªÀgÀ eÉÆvÉAiÀİè eÉÆ¤ßPÉÃj ¥sÀAPÀë£ï ºÁ®zÀ°è vÀªÀÄä zsÀªÀÄðzÀ ¥ÀæPÁgÀ DVgÀÄvÀÛzÉ, ¦üAiÀiÁð¢AiÀÄ vÀAzÉ vÁ¬ÄAiÀĪÀgÀÄ UÀAqÀ¤UÉ ªÀÄzÀĪÉAiÀÄ ¸ÀªÀÄAiÀÄzÀ°è GqÀÄUÉÆÃgÉAiÀiÁV MAzÀÄ ¢éZÀPÀæ ªÁºÀ£À, 5 UÁæA. §AUÁgÀzÀ GAUÀÄgÀ ªÀÄvÀÄÛ E¤ßÃvÀgÀ UÀȺÀ §¼ÀPÉ ªÀ¸ÀÄÛUÀ¼ÀÄ MlÄÖ »ÃUÉ gÀÆ¥Á¬Ä 2 ®PÀëzÀªÀgÉUÉ ¨É¯É ¨Á¼ÀĪÀ ¸ÁªÀiÁVæUÀ¼À£ÀÄß PÉÆlÄÖ ®UÀß ªÀiÁr PÉÆnÖgÀÄvÁÛgÉ, ªÀÄzÀĪÉAiÀiÁzÀ ¸ÀªÀÄAiÀÄzÀ°è ¦üAiÀiÁð¢AiÀÄÄ ºÉÊzÁæ¨Á¢£À K¹AiÀÄ£ï E¤ì÷ÖlÄmï D¥ï UÁ¸ÉÆÖ E£Áìç¯ÉÆf ¥ÀAeÁ UÀÄmÁÖzÀ°ègÀĪÀ D¸ÀàvÉæAiÀİè 2013 jAzÀ 2017 gÀªÀgÉUÉ ¸ÀĪÀiÁgÀÄ 4 ªÀµÀðUÀ¼ÀªÀgÉUÉ ¸ÁÖ¥sÀ£À¸Àð JAzÀÄ ¸ÉÃªÉ ¸À°è¹gÀÄvÁÛgÉ, ¸ÀzÀj PÁ¯ÁªÀ¢üAiÀÄ°è ¥Àæw wAUÀ¼ÀÄ gÀÆ. 12,000/- £ÀAvÉ ªÉÃvÀ£ÀªÀ£ÀÄß ¥ÀqÉAiÀÄÄwÛzÀÝgÀÄ, UÀAqÀ EªÀiÁ£ÀªÉ® EªÀgÀÄ ©.J CAwªÀÄ ªÀµÀðzÀ°è «zÁå C¨sÁå¸À ªÀiÁqÀÄwÛzÀÝgÀÄ, ªÀÄzÀĪÉAiÀiÁzÀ £ÀAvÀgÀ ¦üAiÀiÁð¢AiÀÄÄ vÀ£Àß UÀAqÀ ºÁUÀÆ UÀAqÀ£À ªÀÄ£ÉAiÀĪÀgÀ eÉÆvÉAiÀİè JPÀ¯ÁgÀ UÁæªÀÄzÀ°èAiÉÄà G½zÀÄPÉÆArzÀÄÝ, ªÀÄzÀĪÉAiÀiÁzÀ ¸Àé®à ¢ªÀ¸ÀUÀ¼À £ÀAvÀgÀ ¦üAiÀiÁð¢AiÀÄÄ vÀ£Àß ¸ÁÖ¥ï £À¸Àð PÉ®¸À PÀÄjvÀÄ vÀ£Àß UÀAqÀ ºÁUÀÆ UÀAqÀ£À ªÀÄ£ÉAiÀĪÀjUÉ PÉý ºÉÊzÁæ¨ÁzÀPÉÌ ºÉÆÃVzÀÄÝ, ªÀÄzÀĪÉAiÀiÁzÀ £ÀAvÀgÀ 6 wAUÀ¼ÀªÀgÉUÉ UÀAqÀ ºÁUÀÆ UÀAqÀ£À ªÀÄ£ÉAiÀĪÀgÀÄ ¦üAiÀiÁð¢UÉ ZÉ£ÁßV £ÉÆÃrPÉÆArgÀÄvÁÛgÉ, £ÀAvÀgÀ ¦üAiÀiÁð¢AiÀÄÄ gÀeÉAiÀÄ ¢£ÀUÀ¼À°è ºÉÊzÁæ¨ÁzÀ¢AzÀ JPÀ¯ÁgÀzÀ vÀ£Àß UÀAqÀ£À ªÀÄ£ÉUÉ §gÀÄvÁÛ, ºÉÆÃUÀÄvÁÛ ªÀiÁqÀÄwÛzÀÄÝ, ¦üAiÀiÁð¢AiÀÄÄ gÀeÉ ¢£ÀUÀ¼À°è UÀAqÀ£À ªÀÄ£ÉUÉ §AzÁUÀ EªÀiÁ£ÀªÉ¯ï EvÀ£ÀÄ gÁwæ ¸ÀªÀÄAiÀÄzÀ°è ¸ÀgÁ¬Ä PÀÄrzÀÄ vÀqÀªÁV ªÀÄ£ÉUÉ §AzÁUÀ ¦üAiÀiÁð¢AiÀÄÄ PÉüÀ®Ä ºÉÆÃzÀgÉ K DªÁgÀ ¤Ã£ÀÄ ºÉÊzÁæ¨ÁzÀ°è PÉ®¸À ªÀiÁqÀÄwÛ ¤£ÀUÉ AiÀiÁªÀ£ÀÄ EzÁÝ£É, ¤Ã£ÀÄ ¤£Àß vÀAzÉ vÁ¬ÄAiÀÄ ªÀÄ£ÉUÉ ºÉÆÃUÀÄ, £À£ÀUÉ ¤Ã£ÀÄ EµÀÖ E®è £À£Àß vÀAzÉ vÁ¬Ä ¤Ã£ÀÄ ¸ÁÖ¥ï £À¸Àð PÉ®¸À ªÀiÁqÀÄwÛ CAvÀ ¤£Àß £ËPÀj £ÉÆÃr £À£ÀUÉ MvÁÛ¥ÀƪÀðPÀªÁV ªÀÄzÀÄªÉ ªÀiÁrgÀÄvÁÛgÉ CAvÀ PÉʬÄAzÀ ºÉÆqÉ §qÉ ªÀiÁqÀĪÀzÀÄ, PÀÆzÀ®Ä »rzÀÄ fAgÀhiÁ ªÀÄÄ¶Ö ªÀiÁqÀÄvÁÛ §AzÀÄ ªÀiÁ£À¹PÀ ºÁUÀÆ zÉÊ»PÀ QgÀPÀļÀ ¤ÃrgÀÄvÁÛÛ£É ªÀÄvÀÄÛ UÀAqÀ ºÁUÀÆ CvÉÛAiÀiÁzÀ UÀÄAqÀªÀiÁä, ªÀiÁªÀ£ÁzÀ ±ÀAPÀgÀ gÀªÀgÀÄ PÀÆr ¦üAiÀiÁð¢AiÀÄ £Á¢tÂAiÀiÁzÀ ²¯Áà¼À ªÀÄzÀÄªÉ RaðUÁV gÀÆ. 2 ®PÀë vÀgÀĪÀAvÉ MvÁÛAiÀÄzÀ ªÉÄÃgÉUÉ ¦üAiÀiÁð¢AiÀÄÄ gÀÆ. 2 ®PÀë ºÀtªÀ£ÀÄß vÀ£Àß ªÀiÁªÀ, CvÉÛ ºÁUÀÆ UÀAqÀ¤UÉ ²gÉÆÃªÀÄt ²æÃªÀÄAqÀ¯ï gÀªÀgÀ ¸ÀªÀÄÄäRzÀ°è PÉÆnÖgÀÄvÁÛgÉ, C®èzÉ ªÀÄ£É PÀlÖ®Ä 1,50,000/- gÀÆ. vÀ£Àß CvÉÛ, ªÀiÁªÀ, UÀAqÀ¤UÉ ¸ÀÄQæÃdPÀĪÀiÁgÀ vÀAzÉ ¨Á§ÄgÁªÀ ¸Áw gÀªÀgÀ ¸ÀªÀÄÄäRzÀ°è PÉÆnÖgÀÄvÁÛgÉ ºÁUÀÆ vÀ£Àß UÀAqÀ£À «zÁå C¨sÁå¸ÀPÁÌV 14,000/- gÀÆ. ºÁUÀÆ ¥Àæw wAUÀ¼ÀÄ vÀ£Àß ªÉÃvÀ£À¢AzÀ 6,000/- gÀAvÉ 2 ªÀµÀðUÀ¼ÀªÀgÉUÉ 1,44,000/- gÀÆ. ºÀtªÀ£ÀÄß J¸ï.©.L. ±ÁSÉ OgÁzÀ(©) EzÀgÀ°è G½vÁAiÀÄ SÁvÉ £ÀA. 30127508064 PÉÌ dªÀiÁ ºÁUÀÆ £ÀUÀzÀÄ gÀÆ¥ÀzÀ°è PÉÆnÖgÀÄvÁÛgÉ, »ÃUÉ MlÄÖ 5,08,000/- gÀÆ. ºÀt PÉÆnÖgÀÄvÁÛgÉ, ¦üAiÀiÁð¢AiÀÄÄ vÀ£Àß UÀAqÀ£À J¯Áè D¸ÉUÀ¼À£ÀÄß FqÉÃj¹zÀ £ÀAvÀgÀ £ÁzÀtÂAiÀÄgÁzÀ ¸ÀÄeÁvÁ UÀAqÀ PÁ²£ÁxÀ, ªÉÄgÀªÀiÁä UÀAqÀ ¥ÀæPÁ±À, ²¯Áà UÀAqÀ ¹zÁæªÀÄ gÀªÀgÉ®ègÀÆ DªÁUÀ DªÁUÀ ªÀÄ£ÉUÉ §AzÁUÀ ¦üAiÀiÁð¢AiÀÄ eÉÆvÉAiÀİè dUÀ¼À vÉUÉzÀÄ, UÀAqÀ¤UÉ E®è¸À®èzÀ ªÀiÁvÀÄUÀ½AzÀ vÀ¯É vÀÄA© ºÉÆqÉAiÀÄĪÀAvÉ, ¨ÉÊAiÀÄĪÀAvÉ ªÀiÁqÀÄwÛzÀÝgÀÄ ªÀÄvÀÄÛ EªÀiÁ£ÀªÉ¯ï EªÀ¤UÉ ºÉÆgÀV¤AzÀ ºÀÄqÀÄV £ÉÆÃr ªÀÄzÀÄªÉ ªÀiÁrzÀgÉ, CªÀ¤UÉ §ºÀ¼À ºÀÄAqÁ PÉÆqÀÄwÛzÀÝgÀÄ CAvÀ CªÀgÀÄ ¦üAiÀiÁð¢UÉ ªÀiÁ£À¹PÀ ºÁUÀÆ zÉÊ»PÀªÁV QgÀÄPÀļÀ PÉÆqÀÄvÁÛ §A¢gÀÄvÁÛgÉ ºÁUÀÆ ¦üAiÀiÁð¢AiÀÄ UÀAqÀ£À ¸ÀA§A¢üPÀgÁzÀ ²æÃ¤ªÁ¸À vÀAzÉ PÀ®è¥Áà, dUÀzÉë UÀAqÀ ²æÃ¤ªÁ¸À E§âgÀÄ ¸Á: JPÀ¯ÁgÀ, zsÀ£ÀgÁd vÀAzÉ C«Äæ, ®°ÃvÁ UÀAqÀ zsÀ£ÀgÁd, dAiÀĪÀiÁä UÀAqÀ C«Äæ ªÀÄÆªÀgÀÄ ¸Á: £ÁgÁAiÀÄt¥ÀÆgÀ gÀªÀgÉ®ègÀÆ ¸ÀºÀ EªÀiÁ£ÀªÉ¯ï EvÀ£ÀÄ M§â£É UÀAqÀÄ ªÀÄUÀ EzÀÄÝ, EªÀ£ÀÄ K£ÀÄ ºÉüÀÄvÁ󣃮 CzÀ£ÀÄß PÉýPÉÆAqÀÄ ¸ÀĪÀÄä£É ©¢ÝgÀÄ E®è¢zÀÝgÉ ¤Ã£ÀÄ ªÀģɬÄAzÀ ºÉÆÃUÀÄ, CªÀ£ÀÄ ºÉÆqÉzÀgÀÄ ¸ÀºÀ ¸ÀĪÀÄä£É EgÀÄ CAvÀ vÉÆAzÀgÉ PÉÆqÀÄvÁÛ §AzÀÄ UÀAqÀ¤UÉ ¸ÀºÀPÁgÀ ¤ÃrgÀÄvÁÛgÉ, DzÀgÀÆ PÀÆqÀ ¦üAiÀiÁð¢AiÀÄÄ CªÀgÀÄ PÉÆqÀĪÀ vÉÆAzÀgÉAiÀÄ£ÀÄß vÁ½PÉÆAqÀÄ vÀ£Àß UÀAqÀ£À eÉÆvÉAiÀÄ°è ¸ÀA¸ÁgÀ ªÀiÁqÀ¨ÉÃPÉAzÀÄ ºÁUÉAiÉÄ G½¢gÀÄvÁÛgÉ, £ÀAvÀgÀ DgÉÆÃ¦vÀgÁzÀ UÀAqÀ ºÁUÀÆ CvÉÛ, ªÀiÁªÀ, £ÁzÀtÂAiÀĪÀgÀÄ ºÁUÀÆ UÀAqÀ£À ¸ÀA§A¢PÀgÉ®ègÀÆ ¦üAiÀiÁð¢UÉ PÉÆqÀĪÀ vÉÆAzÀgÉ ºÁUÀÆ QgÀÄPÀļÀ PÉÆqÀĪÀ «µÀAiÀĪÀ£ÀÄß vÀ£Àß vÁ¬ÄAiÀiÁzÀ gÀÄQätÂ, vÀAzÉAiÀiÁzÀ eÁÕ¤, CtÚ£ÁzÀ «dAiÀÄPÀĪÀiÁgÀ gÀªÀjUÉ w½¹zÁUÀ CªÀgÉ®ègÀÆ PÀÆr ¦üAiÀiÁð¢AiÀÄ UÀAqÀ£À ªÀÄ£ÉUÉ 2-3 ¸À® §AzÀÄ ¸ÀzÀj DgÉÆÃ¦wUÉ §Ä¢ÝªÀiÁvÀÄ ºÉýgÀÄvÁÛgÉ, DzÀgÀÆ PÀÆqÀ CªÀgÀÄ CªÀgÀ ªÀiÁvÀÄ PÉüÀzÉ vÉÆAzÀgÉ, QgÀÄPÀļÀ PÉÆqÀÄvÁÛ §AzÀÄ E£ÀÆß ºÉaÑ£À ªÀgÀzÀQëuÉ vÀgÀĪÀAvÉ MvÁ۬Ĺ ¢£ÁAPÀ 10-07-2017 gÀAzÀÄ UÀAqÀ, CvÉÛ, ªÀiÁªÀ £ÀªÀgÀÄ ¦üAiÀiÁð¢AiÀÄ eÉÆvÉAiÀİè dUÀ¼À ªÀiÁr EªÀiÁ£ÀªÉ¯ï EvÀ£ÀÄ ¤Ã£ÀÄ £À£Àß ºÉAqÀwAiÉÄà E¯Áè ¤£ÀߣÀÄß AiÀiÁgÀÄ ªÀÄzÀÄªÉ ªÀiÁrgÀĪÀgÉÆ CªÀgÀ ºÀwÛgÀªÉà ºÉÆÃV CªÀ£ÉÆA¢UÉ ªÀÄ®UÀÄ JAzÀÄ ºÉüÀÄvÁÛ £À£Àß EµÀÖzÀAvÉ £À£Àß ªÀÄzÀÄªÉ ªÀiÁr®è £À£Àß «zÁå¨sÁå¸ÀzÀ ¸À®ÄªÁV ºÁUÀÆ ¤£ÀUÉ ºÀÄzÉÝ EgÀĪÀ ¸À®ÄªÁV ªÀÄzÀĪÉAiÀÄ£ÀÄß ªÀiÁrgÀÄvÁÛgÉ, ¤Ã£ÀÄ £À£ÀUÉ EµÀÖ«®è JAzÀÄ vÀ£Àß vÀAzÉ vÁ¬ÄAiÀĪÀgÉÆA¢UÉ ±Á«ÄïÁV ¦üAiÀiÁð¢UÉ PÉʬÄAzÀ ºÉÆqÉ §qÉ ªÀiÁr ªÀiÁ£À¹PÀ ºÁUÀÆ zÉÊ»PÀªÁV QgÀÄPÀļÀ ¤Ãr E£ÀÄß ºÉaÑ£À ªÀgÀzÀQëuÉAiÀÄ£ÀÄß vÉUÉzÀÄPÉÆAqÀÄ ¨Á CAvÀ ªÀģɬÄAzÀ ºÉÆgÀUÉ ºÁQgÀÄvÁÛgÉ, ¸ÀzÀj «µÀAiÀÄ ¦üAiÀiÁð¢AiÀÄÄ vÀ£Àß vÀAzÉ vÁ¬ÄAiÀĪÀjUÉ w½¹zÁUÀ CªÀgÀÄ ¦üAiÀiÁð¢UÉ vÀªÀÄä eÉÆvÉAiÀÄ°è ©ÃzÀgÀ PÁ£À£ï PÁ¯ÉÆÃ¤UÉ (vÀªÀgÀÄ ªÀÄ£É) PÀgÉzÀÄPÉÆAqÀÄ §A¢gÀÄvÁÛgÉ, »ÃVgÀĪÁUÀ ¢£ÁAPÀ 28-08-2017 gÀAzÀÄ ¦üAiÀiÁð¢AiÀÄÄ PÁ£Á£ï PÁ¯ÉÆÃ¤AiÀİègÀĪÁUÀ UÀAqÀ EªÀiÁ£ÀªÉ¯ï EvÀ£ÀÄ vÀ£Àß ¸ÉÆÃzÀgÀªÀiÁªÀ£ÁzÀ ²æÃ¤ªÁ¸À ªÀÄvÀÄÛ ¸ÀA§A¢ zsÀ£ÀgÁd gÀªÀjUÉ eÉÆvÉAiÀİè PÀgÉzÀÄPÉÆAqÀÄ ¦üAiÀiÁð¢AiÀÄ ªÀÄ£ÉUÉ §AzÀÄ K DªÁgÀ ¤Ã£ÀÄ E£ÀÄß ºÉaÑ£À ªÀgÀzÀQëuÉ vÉUÉzÀÄPÉÆAqÀÄ ¨Á CAzÀgÉ E£ÀÄß ¤£Àß vÀªÀgÀÄ ªÀÄ£ÉAiÀİèAiÉÄà G½¢¢Ý, ¤£ÀUÉ AiÀiÁªÀ£ÀÄ EzÁÝ£É CAvÀ CAzÀÄ, ¤Ã£ÀÄ JPÀ¯ÁgÀPÉÌ §AzÀgÉ £ÉÆÃrPÉÆ¼ÀÄîvÉÛÃªÉ CAvÀ fêÀzÀ ¨ÉzÀjPÉ ºÁQgÀÄvÁÛgÉ ªÀÄvÀÄÛ UÀAqÀ ¦üAiÀiÁð¢AiÀÄ eÉÆvÉAiÀİè dUÀ¼À vÉUÉzÀÄ jhÄAeÁ ªÀÄÄ¶Ø ªÀiÁr PÉʬÄAzÀ ¨É£Àß°è ºÉÆqÉzÀÄ £É®PÉÌ ºÁQ PÁ°¤AzÀ M¢ÝgÀÄvÁÛ£É, D ¸ÀªÀÄAiÀÄzÀ°è ¦üAiÀiÁð¢AiÀÄÄ aÃgÁqÀĪÁUÀ ¥ÀPÀÌzÀ ªÀÄ£ÉAiÀÄ azÁ£ÀAzÀ vÀAzÉ ±ÁAvÀPÀĪÀiÁgÀ PÉÆrØPÀgï ºÁUÀÆ CwÛUÉAiÀiÁzÀ ªÀiÁgÀvÀªÀiÁä gÀªÀgÀÄ PÀuÁÚgÉ £ÉÆÃr dUÀ¼ÀªÀ£ÀÄß ©r¹PÉÆArgÀÄvÁÛgÉAzÀÄ PÉÆlÖ ¦üAiÀiÁð¢AiÀĪÀgÀ zÀÆj£À ºÉýPÉ ¸ÁgÁA±ÀzÀ ªÉÄÃgÉUÉ ¢£ÁAPÀ 25-10-2017 gÀAzÀÄ ¥ÀæPÀgÀt zÁR°¹PÉÆAqÀÄ vÀ¤SÉ PÉÊUÉÆ¼Àî¯ÁVzÉ. 

Wednesday, October 25, 2017

BIDAR DISTRICT DAILY CRIME UPDATE 25-10-2017

¢£ÀA¥Àæw C¥ÀgÁzsÀUÀ¼À ªÀiÁ»w ¢£ÁAPÀ 25-10-2017

©ÃzÀgÀ ¸ÀAZÁgÀ ¥Éưøï oÁuÉ C¥ÀgÁzsÀ ¸ÀA. 116/2017, PÀ®A. 279, 304(J) eÉÆvÉ 187 LJA« PÁAiÉÄÝ :-  
ದಿನಾಂಕ 24-10-2017 ರಂದು ಫಿರ್ಯಾದಿ ಶಾಮಲಾ ಗಂಡ ಸಂಜಯ ಹುಡ್ಗೆ, ವಯ: 42 ವರ್ಷ, ಜಾತಿ: ಲಿಂಗಾಯತ, ಸಾ: ಕೆ..ಬಿ ಕಾಲೋನಿ ಬೀದರ ರವರ ಗಂಡ ಸಂಜಯ ರವರು ತಮ್ಮ ಮೋಟಾರ ಸೈಕಲ್ ನಂ. ಕೆಎ-38/ಕೆ-1884 ನೇದ್ದರ ಮೇಲೆ ಬೊಮ್ಮಗೊಂಡೇಶ್ವರ ವೃತ್ತದಿಂದ ಗುಂಪಾ ಕಡೆಗೆ ಚಲಾಯಿಸಿಕೊಂಡು ಬರುತ್ತಿರುವಾಗ ಶ್ರೀನಿಧಿ ಕೋ-ಆಪರೇಟಿವ ಬ್ಯಾಂಕ ಮುಂದೆ ಹೋಗುತ್ತಿರುವಾಗ ಹಿಂದಿನಿಂದ ಲಾರಿ ನಂ. ಕೆಎ-38/3029 ನೇದರ ಚಾಲಕನಾದ ಆರೋಪಿಯು ತನ್ನ ಲಾರಿಯನ್ನು ಅತೀ ವೇಗ ಹಾಗೂ ನಿಷ್ಕಾಳಜಿತನದಿಂದ ಚಲಾಯಿಸಿಕೊಂಡು ಬಂದು ಫಿರ್ಯಾದಿಯ ಗಂಡನಿಗೆ ಡಿಕ್ಕಿ ಮಾಡಿ ತನ್ನ ವಾಹನವನ್ನು ಅಲ್ಲಿಯೇ ಬಿಟ್ಟು ಓಡಿ ಹೋಗಿರುತ್ತಾನೆ, ಸದರಿ ಡಿಕ್ಕಿಯಿಂದ ಫಿರ್ಯಾದಿಯ ಗಂಡನ ಎಡಮೊಳಕೈ ಹತ್ತಿರ ಭಾರಿ ಗುಪ್ತಗಾಯ, ಎದೆಗೆ ಭಾರಿ ಗುಪ್ತಗಾಯ ಹಾಗೂ ಗಟಾಯಿ ಹತ್ತಿರ ರಕ್ತಗಾಯವಾಗಿರುತ್ತದೆ, ಕೂಡಲೇ ಅವರಿಗೆ 108 ಅಂಬುಲೇನ್ಸನಲ್ಲಿ ಹಾಕಿಕೊಂಡು ಬೀದರ ಸರ್ಕಾರಿ ಆಸ್ಪತ್ರಗೆ ತರುವಾಗ ದಾರಿ ಮಧ್ಯ ಮೃತಪಟ್ಟಿರುತ್ತಾರೆಂದು ಕೊಟ್ಟ ಫಿರ್ಯಾದಿಯವರ ದೂರಿನ ಹೇಳಿಕೆ ಸಾರಾಂಶದ ಮೇರೆಗೆ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಳ್ಳಲಾಗಿದೆ.

ºÀÄ®¸ÀÆgÀ ¥Éưøï oÁuÉ C¥ÀgÁzsÀ ¸ÀA. 151/2017, PÀ®A. ªÀÄ»¼É PÁuÉ :-  
¢£ÁAPÀ 11-10-2017 gÀAzÀÄ ¦üAiÀiÁð¢ gÁd¥Áà vÀAzÉ ±ÀgÀt¥Áà ¥sÀįÁj ªÀAiÀÄ: 43 ªÀµÀð, eÁw: ºÀÆUÁgÀ, ¸Á: ºÀÄ®¸ÀÆgÀ, ¸ÀzÀå: gÁeÁd£ÀUÀgÀ ¨ÉAUÀ¼ÀÆgÀÄ gÀªÀgÀ vÁ¬Ä UÀAUÀªÀÄä UÀAqÀ ±ÀgÀt¥Áà ¥sÀįÁj ªÀAiÀÄ: 87 ªÀµÀð, eÁw: ºÀÆUÁgÀ, ¸Á: ºÀÄ®¸ÀÆgÀ gÀªÀgÀÄ vÀªÀÄß ªÀģɬÄAzÀ ªÉÄúÀPÀgÀ UÁæªÀÄPÉÌ ºÉÆÃUÀÄvÉÛãÉAzÀÄ ºÉÆÃzÀªÀ¼ÀÄ E°èAiÀĪÀgÉUÉ ªÀÄgÀ½ ªÀÄ£ÉUÉ §A¢gÀĪÀ¢®è, £ÀAvÀgÀ ¦üAiÀiÁð¢AiÀĪÀgÀÄ vÀªÀÄä ¸ÀA§A¢üPÀjUÉ «ZÁj¹zÀÄÝ CªÀjAzÀ vÀªÀÄä vÁ¬ÄAiÀÄ §UÉÎ AiÀiÁªÀÅzÉ ¸ÀĽªÀÅ ¹QÌgÀĪÀ¢®è, ¦üAiÀiÁð¢AiÀĪÀgÀ vÁ¬ÄAiÀÄÄ ªÀģɬÄAzÀ ªÉÄúÀPÀgÀ UÁæªÀÄPÉÌ ºÉÆÃUÀÄvÉÛãÉAzÀÄ ºÉÆÃzÀªÀ¼ÀÄ C°èUÀÆ ºÉÆÃUÀzÉ ªÀÄgÀ½ ªÀÄ£ÉUÀÆ §gÀzÉ PÁuÉAiÀiÁVgÀÄvÁÛ¼É CAvÀ PÉÆlÖ °TvÀ CfðAiÀÄ ¸ÁgÁA±ÀzÀ ªÉÄÃgÉUÉ ¢£ÁAPÀ 24-10-2017 gÀAzÀÄ ¥ÀæPÀgÀt zÁR°¹PÉÆAqÀÄ vÀ¤SÉ PÉÊUÉÆ¼Àî¯ÁVzÉ.

ºÀÄ®¸ÀÆgÀ ¥Éưøï oÁuÉ C¥ÀgÁzsÀ ¸ÀA. 152/2017, PÀ®A. 323, 354(J), (©), 376, 511, L.¦.¹ eÉÆÃvÉ 34 L.¦.¹ ªÀÄvÀÄÛ 4 ¥ÉÆÃPÉÆì PÁAiÉÄÝ-2012 :-
¦üAiÀiÁð¢AiÀĪÀgÀ vÁ¬Ä «ÄRð¯ï£À°è ªÁ¸ÀªÁVzÀÄÝ, ¦üAiÀiÁð¢AiÀĪÀgÀ ¸ÀA§A¢üPÀ DgÉÆÃ¦ ªÀģɯÃd vÀAzÉ ªÀÄzsÀÄPÀgÀ ¸ÀUÀgÀ ªÀAiÀÄ: 22 ªÀµÀð, ¸Á: §ÄlÄPÀļÀ, vÁ: ¤®AUÁ FvÀ ¸ÀºÀ ¦üAiÀiÁð¢AiÀĪÀgÀ vÁ¬Ä ªÀÄ£ÉUÉ AiÀiÁªÁUÀ®Ä §gÀÄwÛzÀ£ÀÄ, PÀ¼ÉzÀ ¢Ã¥ÁªÀ½ ºÀ§âPÁV ¦üAiÀiÁð¢AiÀÄÄ vÀ£Àß ªÀÄPÀ̽UÉ vÀ£Àß vÁ¬Ä ªÀÄ£ÉAiÀÄ°è ©lÄÖ ¦üAiÀiÁ𢠪ÀÄvÀÄÛ ¦üAiÀiÁð¢AiÀÄ ºÉAqÀw OgÁzÀ(J¸ï) £À°è G½¢zÀÄÝ, ¢£ÁAPÀ 23-10-2017 gÀAzÀÄ ¦üAiÀiÁð¢AiÀĪÀgÀ ¸ÀA§A¢ü w½¹zÉÝ£ÉAzÀgÉ ¢Ã¥ÁªÀ½ ºÀ§âPÉÌ ªÀģɯÃd ¸ÀUÀgÀ FvÀ «ÄRð¯ïUÉ §A¢zÀÄÝ ¢£ÁAPÀ 22-10-2017 gÀAzÀÄ ¦üAiÀiÁð¢AiÀÄ vÁ¬Ä ªÀÄ£ÉAiÀÄ°è ªÀģɯÃd EvÀ£ÀÄ ¦üAiÀiÁð¢AiÀÄ ªÀÄUÀ¼À ªÉÄÊ ªÉÄð£À §mÉÖ PÀ¼ÉzÀÄ PÉʬÄAzÀ ªÀÄÄnÖ aªÀÅlĪÀÅzÀÄ, PÉÊ aªÀÅlĪÀÅzÀÄ ªÀiÁqÀÄwÛzÀ£ÀÄ vÀ£ÀUÉ £ÉÆÃr ©lÄÖ ºÉÆgÀlÄ ºÉÆVgÀÄvÁÛ£É CAvÁ w½¹zÀÄÝ, F «µÀAiÀÄ ¦üAiÀiÁð¢AiÀÄ vÁ¬ÄUÀÆ ¸ÀºÀ w½¹zÀÄÝ, F «µÀAiÀÄ w½zÀÄ ¦üAiÀiÁð¢AiÀÄÄ ¢£ÁAPÀ 24-10-2017 gÀAzÀÄ «ÄRð¯ï UÁæªÀÄPÉÌ §AzÀÄ vÀ£Àß vÁ¬ÄUÉ «ZÁj¸À®Ä CªÀ¼ÀÄ ¸ÀºÀ ªÉÄð£ÀAvÉ w½¹gÀÄvÁÛ¼ÉAzÀÄ PÉÆlÖ ¦üAiÀiÁð¢AiÀĪÀgÀ zÀÆj£À ºÉýPÉ ¸ÁgÁA±ÀzÀ ªÉÄÃgÉUÉ ¥ÀæPÀgÀt zÁR°¹PÉÆAqÀÄ vÀ¤SÉ PÉÊUÉÆ¼Àî¯ÁVzÉ.

¸ÀAvÀ¥ÀÆgÀ ¥ÉưøÀ oÁuÉ C¥ÀgÁzsÀ ¸ÀA. 116/2017, PÀ®A. 20(©) (2) J£ï.r.¦.J¸ï PÁAiÉÄÝ :-
¢£ÁAPÀ 24-10-2017 gÀAzÀÄ MAzÀÄ ©½ ¨ÁrG¼Àî mÉA¥ÉÆÃzÀ°è C£À¢üPÀÈvÀªÁV UÁAeÁ ¸ÁUÁl ªÀiÁqÀÄwÛzÀÝ §UÉÎ gÀªÉÄñÀPÀĪÀiÁgÀ ªÉÄÊ®ÆgÀPÀgÀ ¹¦L OgÁzÀ © ªÀÈvÀÛ gÀªÀjUÉ RavÀ ªÀiÁ»w §AzÀ ªÉÄÃgÉUÉ ¹¦L gÀªÀgÀÄ E§âgÀÄ ¥ÀAZÀgÀ£ÀÄß §gÀªÀiÁrPÉÆAqÀÄ, ªÀiÁ£Àå OgÁzÀ vÀºÀ¹Ã¯ÁÝgÀ gÀªÀjUÉ ºÁUÀÆ vÀÆPÀ ªÀiÁqÀĪÀ ªÀåQÛUÉ PÀgɬĹPÉÆAqÀÄ, ¥ÉÆ°Ã¸ï ¹§âA¢AiÀĪÀgÉÆqÀ£É ªÀqÀUÁAªÀ-PÀAzÀUÀƼÀ gÉÆÃrUÉ ¸ÉÆgÀ½îî PÁæ¸À ºÀwÛgÀ ºÉÆV ¸ÉÆgÀ½îî PÁæ¸À ºÀwÛgÀ ¸ÉÆgÀ½î PÀqÉUÉ gÉÆÃrUÉ zÁj PÁAiÀÄÄvÁÛ ¤AvÁUÀ PÀAzÀUÀƼÀ PÀqɬÄAzÀ MAzÀÄ mÉA¥ÉÆÃ §gÀÄwÛzÀÝ£ÀÄß £ÉÆÃr CzÀPÉÌ ¨Áålj ºÁQ ¤°è¹zÁUÀ ¸ÀzÀj EZÀgï UÀÆqÀì mÉA¥ÉÆÃ EzÀÄÝ CzÀgÀ £ÀA. £ÉÆÃqÀ®Ä J¦-31/n.n-2103 EgÀÄvÀÛzÉ, £ÀAvÀgÀ mÉA¥ÉÆÃzÀ°è £ÉÆÃqÀ®Ä mÉA¥ÉÆÃzÀ PÁå©£À »AzÉ ¨ÁrAiÀÄ°è ¤AwzÀÝ EvÀgÀgÀÄ ¹§âA¢AiÀĪÀgÀÄ »rAiÀÄĪÀµÀÖgÀ°è PÀvÀÛ®°è Nr ºÉÆÃVgÀÄvÁÛgÉ ªÀÄvÀÄÛ ¸ÀzÀj mÉA¥ÉÆÃ PÁå©£À°è ¥Àj²°¹ £ÉÆÃqÀ®Ä mÉA¥ÉÆÃ ZÁ®PÀ£À ¥ÀPÀÌzÀ°è PÀĽvÀ E§âgÀÄ ªÀåQÛAiÀÄ ªÀÄzsÀåzÀ°è MAzÀÄ ¥Áè¹ÖPÀ ©½ aî EzÀÄÝ CzÀgÀ°è £ÉÆÃqÀ®Ä JgÀqÀÄ ¥Áè¹ÖPÀ PÁåj¨ÁåUÀ¼À°è CªÀUÀ¼À ªÉÄÃ¯É ¥Áè¹ÖPÀ mÉÃ¥ï ¤AzÀ ¥ÀÆwðAiÀiÁV ¸ÀÄwÛzÀÝ JgÀqÀÄ §AqÀ®UÀ¼ÀÄ EzÀÄÝ D §AqÀ®UÀ¼ÀÄ ¸Àé®à ¸Àé®à ©aÑ £ÉÆÃqÀ®Ä JgÀqÀÄ §AqÀ®UÀ¼À°èè CgÉ ºÀ¹ UÁAeÁ EzÀÄÝ PÀAqÀħAvÀÄ, mÉA¥ÉÆÃzÀ°èzÀÝ ªÀÄÆªÀjUÉ mÉA¥ÉÆÃ¢AzÀ PɼÀUÉ E½¹ M¨ÉÆâçâgÀ ºÉ¸ÀgÀÄ «¼Á¸À «ZÁj¸À®Ä CzÀgÀ°è mÉA¥ÉÆÃ ZÁ®PÀ vÀ£Àß ºÉ¸ÀgÀÄ 1) JA.r eÁ¥sÀgÀ C° vÀAzÉ JA.r gÉÆÃ±À£ï C° ªÀAiÀÄ: 42 ªÀµÀð, eÁw: ªÀÄĹèA, ¸Á: ¥À®PÀ£ÁªÀiÁ MmÁÖ¥À°è £ÉÊ¸ï ºÉÆÃl¯ï ºÀwÛgÀ ºÀåzÁæ¨ÁzÀ, 2) gÁdPÀĪÀiÁgÀ vÀAzÉ gÁªÀÄ¥Áà ¹AzsÉ ªÀAiÀÄ: 28 ªÀµÀð, eÁw: J¸À.¹ ªÀiÁ¯Á, ¸Á: ¹SÁgÀSÁ£Á, vÁ:  £ÁgÁAiÀÄtSÉÃqÀ (n.J¸À), 3) ±ÀgÀt¥Áà vÀAzÉ ¨Á§¥Áà UÀdgÉ ªÀAiÀÄ: 39 ªÀµÀð, eÁw: J¸À.¹ ªÀiÁ¯Á, ¸Á: ¸ÉÃj zÁªÀÄgÀVzÁÝ, vÁ: £ÁgÁAiÀÄtSÉÃqÀ (n.J¸À.) CAvÁ w½¹zÀgÀÄ, JgÀqÀÄ §AqÀ®UÀ¼ÀÄ mÉA¥ÉÆÃ JzÀÄgÀÄUÀqÉ ElÄÖ ¯ÉÊn£À ¨É¼ÀQ£À°è J¯ÉPÁÖç¤Pï vÀPÀÌr¬ÄAzÀ vÀÆPÀ ªÀiÁr £ÉÆÃqÀ®Ä JgÀqÀÄ §AqÀ®UÀ¼À°è vÀ¯Á JgÀqÉgÀqÀÄ PÉ.f AiÀÄAvÉ MlÄÖ 4 PÉ.f CgÉà ºÀ¹  UÁAeÁ EzÀÄÝ, CªÀÅUÀ¼À C.Q 8,000/- gÀÆ. EgÀÄvÀÛzÉ, ¸ÀzÀj UÁAeÁ J°èAzÀ vÉUÉzÀÄPÉÆAqÀÄ §gÀÄwÛ¢Ýj ªÀÄvÀÄÛ J°èUÉ vÀUÉzÀÄPÉÆAqÀÄ ºÉÆÃUÀÄwÛ¢Ýj CAvÀ «ZÁj¹zÁUÀ ¸ÀªÀÄ¥ÀðPÀªÁV GvÀÛgÀ ¤ÃrgÀĪÀÅ¢®è ªÀÄvÀÄÛ mÉA¥ÉÆÃzÀ°è »AzÉ EzÀÝ NrºÉÆÃzÀªÀgÀ ºÉ¸ÀgÀÄ «¼Á¸À «ZÁj¸À®Ä CªÀgÀ §UÉÎ ¸ÀºÀ ¸ÀªÀÄ¥ÀðPÀªÁzÀ ªÀiÁ»w ¤ÃrgÀĪÀÅ¢¯Áè. £ÀAvÀgÀ ¸ÀzÀj UÁAeÁ, UÁAeÁ ¸ÁUÁl ªÀiÁqÀ®Ä G¥ÀAiÉÆÃV¹zÀ EZÀgï UÀÆqÀì mÉA¥ÉÆÃ £ÀA J¦-31/n.n-2103 £ÉÃzÀÄÝ C.Q 3,00,000/- gÀÆ. ¨É¯É ¨Á¼ÀĪÀÅzÀ£ÀÄß ºÁUÀÆ ¸ÀzÀj DgÉÆÃ¦vÀgÀ£ÀÄß ªÀ±ÀPÉÌ ¥ÀqÉzÀÄ, ¸ÀzÀj DgÉÆÃ¦vÀgÀ «gÀÄzÀÞ ¥ÀæPÀgÀt zÁR°¹PÉÆAqÀÄ vÀ¤SÉ PÉÊUÉÆ¼Àî¯ÁVzÉ. 

KALABURAGI DISTRICT REPORTED CRIMES

ಸುಲಿಗೆ ಪ್ರಕರಣ :
ಚೌಕ ಠಾಣೆ : ಶ್ರೀ ಬಸವರಾಜ ತಂದೆ ವಿಠ್ಠಲರಾವ ಪಾಟೀಲ ಸಾಃ ಸನ್ ರೈಸ್ ಶಾಲೆಯ ಹತ್ತಿರ ವಿಜಯನಗರ ಕಾಲೋನಿ ಆಳಂದ ರೋಡ ಕಲಬುರಗಿ ರವರು ದಿನಾಂಕ 21-10-2017 ರಂದು ಖೂಬಾ ಪ್ಲಾಟ ದಿಂದ ಮನೆಯ ಕಡೆಗೆ ಹೋಗುವಾಗ ಆಳಂದ ರೋಡಿನಲ್ಲಿ ನನ್ನ ಸೈಕಲ ಮೋಟರದಲ್ಲಿಯ ಪೆಟ್ರೋಲ ಆಗಿದ್ದಕ್ಕೆ ನಾನು ಆಳಂದ ರೋಡಿಗೆ ಇರುವ ಆಶಿರ್ವಾದ ಕಲ್ಯಾಣ ಮಂಟಪದ ಹತ್ತಿರ ಇರುವ ಗಜರಾಜ ಪೆಟ್ರೋಲ ಬಂಕಿಗೆ ಹೋದಾಗ ಪೆಟ್ರೋಲ ಬಂಕ ಬಂದ ಆಗಿದ್ದರ ಮೂಲಕ ಅಲ್ಲಿಯೇ 10-15 ನಿಮಿಷ ನಿಂತಿದ್ದು ಬಂಕಿನವರು ಯಾರೂ ಕಾಣದಿದ್ದಕ್ಕೆ ಮನೆಯ ಕಡೆಗೆ ಹೋಗುವಾಗ ಮನೆಯ ಹತ್ತಿರ ಬಂದಾಗ ಹಿಂದಿನಿಂದ ಇಬ್ಬರು ಅಪರಿಚಿತ ವ್ಯಕ್ತಿಗಳು ಮೋಟರ ಸೈಕಿಲ ಮೇಲೆ ಬಂದು ನನಗೆ ತಡೆದರು ಆಗ ನಾನು ಯಾಕೆ ಅಂತಾ ಕೇಳಲು ಮೋಟರ ಸೈಕಲ ಮೇಲೆ ಹಿಂದುಗಡೆ ಕುಳಿತಿದ್ದ ಒಬ್ಬನು ಬಂದು ಪಂಚದಿಂದ ಮುಖದ ಮೇಲೆ ನನಗೆ ಹೊಡೆದನು ಆಗ ನಾನು ಗಾಡಿಯ ಮೇಲಿನಿಂದ ಕೆಳಗೆ ಬಿದ್ದೇನು ನಾನು ಏಳುವಾಗ ಅವನೇ ನನಗೆ ಮತ್ತೊಂದು ಏಟು ಹೊಡೆಯಲು ಬಂದಾಗ ನಾನು ಬಲಗೈ ಯಿಂದ ತಡೆದು ಅವನಿಗೆ ಎರಡು ಏಟು ಹೊಡೆದೆನು ಆಗ ಇನ್ನೊಬ್ಬನು ನನಗೆ ತಲೆಯ ಹಿಂದೆ ಹೊಡೆಯುವಾಗ ನಾನು ಕೆಳಗೆ ಬಿದ್ದೆನು ಆಗ ನಾನು ಬೇಹೋಷ ಸ್ಥಿತಿಯಲ್ಲಿದ್ದಾಗ ನನ್ನ ಬಲಗೈಯಲ್ಲಿದ್ದ 15 ಗ್ರಾಂ ಬಂಗಾರದ ಎರಡು(02) ಉಂಗುರ ಹಾಗೂ 17 ಗ್ರಾಂ ಬಂಗಾರದ ಮಹಾರಾಜಾ ಉಂಗುರ ಅಲ್ಲದೆ ಹತ್ತು ಗ್ರಾಮ ಬೆಳ್ಳಿಯ ಉಂಗುರ ಮತ್ತು ನನ್ನ ಪ್ಯಾಂಟಿನ ಚೋರ ಪಾಕೀಟದಲ್ಲಿ ಇದ್ದ ಒಂದು ಲಕ್ಷ ಇಪ್ಪತ್ತು ಸಾವಿರ ರೂಪಾಯಿ (1,20,000=00) ದೋಚಿಕೊಂಡು ಹೋದ ಬಗ್ಗೆ ನಂತರ ನನಗೆ ಗೊತ್ತಾಗಿದೆ ನಾನು ಬಿದ್ದಾಗ ಪಟ್ಟಣ ಗ್ರಾಮದ ಲಕ್ಷ್ಮಿಕಾಂತ ಎಂಬುವವರು ನನಗೆ ಎಬ್ಬಿಸಿದ್ದು ನಾನು ಮನೆಗೆ ಹೋದೆನು ನನ್ನ ಮೂಗಿನ ಮೇಲೆ ಎಡಗಣ್ಣಿನ ಮೇಲೆ ಹಾಗೂ ಕೆಳಗಡೆಯ ಭಾಗಕ್ಕೆ ಬಲ ಕಪಾಳಕ್ಕೆ ರಕ್ತಗಾಯ ಹಾಗೂ ಕಂದು ಗಟ್ಟಿದ ಗಾಯವಾಗಿದ್ದು ಇರುತ್ತದೆ. ಮುಂದೆ ನನಗೆ ನಮ್ಮ ಅಣ್ಣನಾದ ಸಂತೋಷ ಪಾಟೀಲ ತಮ್ಮನಾದ ಚನ್ನವೀರ ಇಬ್ಬರು ಕೂಡಿ ಆಳಂದ ರೋಡಿಗೆ ಇರುವ ಡೆಕ್ಕನ ಆಸ್ಪತ್ರೆಗೆ ಒಯ್ದು ಉಪಚಾರ ಕುರಿತು ಸೇರಿಕೆ ಮಾಡಿರುತ್ತಾರೆ ನನ್ನ ಮೇಲೆ ಹಲ್ಲೆ ಮಾಡಿ ವ್ಯಕ್ತಿಗಳನ್ನು ಮತ್ತು ಅವರು ಉಪಯೋಗಿಸಿದ ಸೈಕಲ ಮೋಟರನ್ನು ಹಾಗೂ ನನ್ನಿಂದ ದೋಚಿದ ಒಂದು ಲಕ್ಷ ಇಪ್ಪತ್ತು ಸಾವಿರ ರೂಪಾಯಿ ಹಾಗೂ 47 ಗ್ರಾಂ ಬಂಗಾರದ ಮೂರು ಉಂಗುರ ಅದಾಜು ಕಿಮ್ಮತ್ತು 140000=00 ಹಾಗೂ 10 ಗ್ರಾಂ ಬೆಳ್ಳಿಯ ಉಂಗುರ ಪತ್ತೆ ಹಚ್ಚಿ ಕೊಡಬೇಕು ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಚೌಕ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಸರಕಾರದ ಹಣ ದುರುಪಯೋಗಪಡಿಸಿಕೊಂಡು ಪ್ರಕರಣ :
ಶಾಹಾಬಾದ ನಗರ ಠಾಣೆ : ಶ್ರೀ ಮಹ್ಮದ ರಿಯಾಜ ತಂದೆ ಮಹ್ಮದ ನವಾಜ  ಸಹಾಯಕ ಕಾರ್ಯನಿರ್ವಾಹಕ ಅಭಿಯಂತರರು ಮತ್ತು ಪ್ರಭಾರಿ ಪೌರಾಯುಕ್ತರು ನಗರ ಸಭೆ ಶಹಾಬಾದ ಇವರು ಶ್ರೀ ಶರಣು ಪೂಜಾರ ಪ್ರಭಾರ  ಪೌರಾಯುಕ್ತರಾಗಿ ದಿನಾಂಕ: 28/03/2017 ರಿಂದ 16/08/2017 ಪ್ರಭಾರ ಪೌರಾಯುಕ್ತರಾಗಿ ಕರ್ತವ್ಯವನ್ನು ನಿರ್ವಹಿಸಿರುತ್ತಾರೆ.  ಮತ್ತು ಶ್ರೀ ಪಂಚಾಕ್ಷರಯ್ಯ ಸ್ವಾಮಿ ಸಮುದಾಯ ಸಂಘಟಕರ ಕರ್ತವ್ಯ ನಿರ್ವಹಿಸಿಕೊಂಡು ಬಂದಿರುತ್ತಾರೆ . ಇವರು ಸ್ವಚ್ಚ ಭಾರತ ಮಿಷನ ಖಾತೆಯನ್ನು ನಿರ್ವಹಿಸಿಕೊಂಡು ಬಂದಿರುತ್ತಾರೆ   ಶಹಾಬಾದ ನಗರ ಸಭೆ ಸ್ವಚ್ಚ ಭಾರತ ಮಿಷನ ಯೋಜನೆ ಅಡಿಯಲ್ಲಿ ಮಂಜೂರಾದ ಹಣ ಎಸ್.ಬಿ ಐ ಬ್ಯಾಂಕ ಶಹಾಬಾದ ಖಾತೆ ನಂಬರ 62228547261 ನೇದ್ದಕ್ಕೆ ಜಮಾವಾಗುತ್ತಿದ್ದು  ಸದರಿ ಖಾತೆಯ ಬಗ್ಗೆ ದಿನಾಂಕ: 22/09/2017 ರಂದು  ನಾನು ಎಸ್.ಬಿ ಐ ಬ್ಯಾಂಕ ಶಹಾಬಾದರಲ್ಲಿ ಹೋಗಿ ಪರಿಶೀಲಿಸಿದಾಗ  34 ಲಕ್ಷ್ ರೂ ಸ್ವಚ ಭಾರತ ಮಿಷನ ಯೋಜನೆ ಅಡಿಯಲ್ಲಿ ಯಾವುದೆ ಕಾಮಾಗಾರಿಗಳನ್ನು ಅನುಷ್ಟಾನಗೊಳಿಸದೆ ನೇರವಾಗಿ ಹಣ ಖಾತೆಯಿಂದ 04 ಜನರಿಗೆ ಚಕ್ಕ ಮುಖಾಂತರ ನೀಡಿರುತ್ತಾರೆ   ನಾನು ಯೋಜನಾ ನಿರ್ದೇಶಕರು ಜಿಲ್ಲಾ ನಗರಾಭಿವೃದ್ದಿ ಕೋಶ ಕಲಬುರಗಿರವರಿಗೆ ಇದರ ಬಗ್ಗೆ ವರದಿ  ಸಲ್ಲಿಸಿರುತ್ತಾನೆ. ಅದರಂತೆ ಮಾನ್ಯ ಜಿಲ್ಲಾಧಿಕಾರಿಗಳು ಕಲಬುರಗಿ ರವರು ಇದರ ಬಗ್ಗೆ ಲೆಕ್ಕಾ ತನಿಖಾ  ತಂಡ ರಚಿಸಿದ್ದು ತನಿಖೆ ಕೈಗೊಂಡು ಈ ತನಿಖಾ ತಂಡವು ದಿನಾಂಕ: 03/10/2017 ರಂದು ತನಿಖೆಯನ್ನು ನಿರ್ವಹಿಸಿ ವರದಿಯನ್ನು ಮಾನ್ಯ ಜಿಲ್ಲಾಧಿಕಾರಿಗಳು ಕಲಬುರಗಿರವರಿಗೆ ನೀಡಿದ್ದು ಅವರ ವರದಿಯ ಆಧಾರ ಮೇರೆಗೆ ಶ್ರೀ ಶರಣು ಪೂಜಾರ ಪ್ರಭಾರ ಪೌರಾಯುಕ್ತರು ಮತ್ತು ಪಂಚಾಕ್ಷರಯ್ಯ ಸ್ವಾಮಿ ಸಮುದಾಯ ಸಂಘಟಕರು ಇವರುಗಳು ಶಹಾಬಾದ ನಗರ ಸಭೆಯಲ್ಲಿ ಸ್ವಚ್ಚ ಭಾರತ ಮಿಷನ ಯೋಜನೆ ಅಡಿಯಲ್ಲಿ ಯಾವುದೆ ಕಾಮಗಾರಿಗಳನ್ನು ಅನುಷ್ಟಾನಗೊಳಿಸದೆ ಹಾಗೂ ನಿಯಮ ಬಾಹಿರವಾಗಿ  ನೇರವಾಗಿ ಹಣ ಬ್ಯಾಂಕ ಖಾತೆ ನಂಬರ 62228547261 ರಲ್ಲಿ ಲಭ್ಯವಿರು ಹಣವನ್ನು 1)  ಚಕ್ಕ ನಂಬರ 982084  Date 17/07/2017 800000-00 ರೂ 2) 942085 Date 25/07/2017 1000000-00 ರೂ 3)      0003060 Date 16/08/2017 800000-00 ರೂ 4 ) 0003061 Date 16/08/2017 800000-00 ರೂ 5) 942058 Date 12/06/2017 112000-00 ರೂ  6) 942072 Date 17/07/2017 30000-00 ರೂ 7) 942073 Date 19/07/2017 10000-00  ರೂ  8) 942074 Date 19/07/2017 10000-00 ರೂ 9) 942075 Date 19/07/2017 10000-00 ರೂ  10) 942076 Date 29/07/2017 197685-00  ರೂ ಶ್ರೀ ಶರಣು ಪೂಜಾರ ಪ್ರಭಾರ ಪೌರಾಯುಕ್ತರು ನಗರ ಸಭೆ ಶಹಾಬಾದ ಮತ್ತು ಪಂಚಾಕ್ಷರಯ್ಯ ಸ್ವಾಮಿ ಸಮುದಾಯ ಸಂಘಟಕರು ನಗರ ಸಭೆ ಶಹಾಬಾದ  ಮತ್ತು 1) ಮಾನಸಿಂಗ ತಂದೆ ಶಂಕರಸಿಂಗ 2) ಅಶೋಕ ತಂದೆ ಮುನಿಯಾ ಚವ್ಹಾಣ  3) ಹಣಮಂತ ತಂದೆ ಸಿದ್ದಪ್ಪ  4) ಬಸೀರ ತಂದೆ ಗುಲಾಮ ರಸೂಲ  ಇವರು ಎಲ್ಲಾರೂ  ಸೇರಿ ಖೋಟ್ಟಿ ದಾಖಲಾತಿಗಳನ್ನು ಸೃಷ್ಠಿಸಿ ಕಡತ ನಿರ್ವಹಿಸಿದೆ ಚೆಕ್ಕ ರೀಜಿಸ್ಟರನಲ್ಲಿ FBAS ಅನ್ಲೈನಲ್ಲಿ ನೊಂದಾಯಿಸಿದೆ ನೇರವಾಗಿ ಚಕ್ಕ ನೀಡಿ  ಹಣವನ್ನು ದುರುಪಯೋಗ ಪಡಿಸಿರುತ್ತಾರೆ . ಸರಕಾರದ ಸ್ಚಚ್ಚ ಭಾರತ ಮಿಷನ ಯೋಜನೆ ಅಡಿಯಲ್ಲಿ  ಹಣವನ್ನು ಮೇಲ್ಕಂಡ ತನಿಖಾ ತಂಡದ ವರದಿಯ ಪ್ರಕಾರ ದಿನಾಂಕ: 12/06/2017   ರಿಂದ ದಿನಾಂಕ: 16/08/2017  ರವರಿಗೆ  ಒಟ್ಟು ಹಣ 37 69 000-00  ರೂಪಾಯಿಗಳು ನಿಯಮ ಬಾಹಿರವಾಗಿ ಖರ್ಚು ಮಾಡಿ  ದುರೊಪಯೋಗ ಪಡಿಸಿಕೊಂಡಿರುತ್ತಾರೆ ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಶಾಹಾಬಾದ ನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.  
ಅಕ್ರಮಕೂಟ ಕಟ್ಟಿಕೊಂಡು ಸರಕಾರಿ ಕರ್ತವ್ಯಕ್ಕೆ ಅಡೆ ತಡೆ ಮಾಡಿದ ಪ್ರಕರಣ :
ಜೇವರಗಿ ಠಾಣೆ : ಶ್ರೀ. ಕಲ್ಲಯ್ಯ ಎ.ಎಸ್.ಐ ಜೇವರಗಿ ಠಾಣೆ ರವರು ಆಂದೊಲಾ ಗ್ರಾಮದಲ್ಲಿ ಗ್ರಾಮ ಪಂಚಾಯತಿ ಸ್ಥಳದಲ್ಲಿದ್ದ  ಹೊಟೇಲಗಳು  ಅಂಗಡಿಗಳು ಮತ್ತು ಪಾನ ಡಬ್ಬಾಗಳು ತೆರವುಗೊಳಿಸಿದ ವಿಷಯದಲ್ಲಿ ಆಂದೊಲಾ ಗ್ರಾಮದಲ್ಲಿ ಖಾದರಸಾಬ ಯಲಗಾರ ಮತ್ತು ಶಿವಪ್ಪ ಲಕ್ಕಾಣಿ ಇವರ ಮದ್ಯದಲ್ಲಿ ಜಗಳಾಗಿದ್ದು .ಸದರಿ ಜಗಳಕ್ಕೆ ಮೂಲ ಕಾರಣ ಆಂದೊಲ ಗ್ರಾಮದ ಸಿದ್ದಲಿಂಗಯ್ಯ ಕೆ. ಸ್ವಾಮಿ ಇವರು ಇರುತ್ತಾರೆ. ಅಲ್ಲದೆ ಜೆವರಗಿ ಪಟ್ಟಣದಲ್ಲಿ ಶ್ರೀರಾಮ ಸೇನಾ ಸಂಘಟನೆಯ ವತಿಯಿಂದ ಪ್ರತಿಷ್ಟಾಪನೆ ಮಾಡಿದ ಗಣೇಶ ವಿಗ್ರಹ ವಿಸರ್ಜನೆ ಮೇರವಣಿಗೆ ಕಾಲಕ್ಕೆ ಸಿದ್ದಲಿಂಗಯ್ಯ ಸ್ವಾಮಿ ಇವರು ಮುಸ್ಲಿಂರ ವಿರುದ್ದವಾಗಿ ಮಾತನಾಡಿ ಪ್ರಚೊದನಕಾರಿ ಬಾಷಣ ಮಾಡಿದ ವಿಷಯದಲ್ಲಿ ಮತ್ತು ಸದರಿ ಸಿದ್ದಲಿಂಗಯ್ಯ ಸ್ವಾಮಿಯವರು ಯಾವಾಗಲೂ ಸಾರ್ವಜನಿಕ ಸಮಾರಂಭಗಳಲ್ಲಿ ಮಾತು ತೆಗದರೆ ಮುಸ್ಲಿಂರ ವಿರುದ್ದ ಮಾತನಾಡುತ್ತಾ ಬಂದಿರುತ್ತಾನೆ. ಅಂತಾ ಮುಸ್ಲಿಂರು ಸದರಿ ಸಿದ್ದಲಿಂಗಯ್ಯ ಸ್ವಾಮಿ ಆಂದೊಲಾ ರವರ ವಿರುದ್ದ ಜೇವರಗಿ ಪಟ್ಟಣದ ನೂರಾರು ಮುಸ್ಲಿಂರು ಆಕ್ರಮ ಕೂಟ ಕಟ್ಟಿಕೊಂಡು, ಸರಕಾರದಿಂದ ಯಾವುದೆ ಪರವಾನಿಗೆ ಪಡೆದುಕೊಳ್ಳದೆ ಪ್ರತಿಭಟನೆ ಮೇರವಣಿಗೆ ಮಾಡಲು ಜೇವರಗಿ ಪಟ್ಟಣದಲ್ಲಿ ಇಂದು ದಿ 23.10.2017 ರಂದು ಸಿದ್ದಲಿಂಗಯ್ಯ ಸ್ವಾಮಿ ರವರ ವಿರುದ್ದ ಪ್ರತಿಭಟನೆ ಮಾಡುತ್ತಿರುವ ವಿಷಯ ಗೋತ್ತಾಗಿ ನಾನು ಮತ್ತು ನಮ್ಮ ಠಾಣೆಯ ಸಿಬ್ಬಂದಿ  ಕೂಡಿಕೊಂಡು  ಮತ್ತು ನಮ್ಮ  ಇಲಾಖೆಯ ಮೇಲಾಧಿಕಾರಿಗಳು ಕೂಡಿಕೊಂಡು  ಜೇವರಗಿ ಪಟ್ಟಣದ ರೀಲಾಯನ್ಸ್ ಪೆಟ್ರೊಲ್ ಪಂಪ ಹತ್ತಿರ ಮದ್ಯಾಹ್ನ 12.00 ಗಂಟೆಯ ಸುಮಾರಿಗೆ ಹೋದಾಗ ಅಲ್ಲಿ ಬಾಬು .ಬಿ. ಪಾಟೀಲ ಮುತ್ತಕೊಡ ಇವರ ನೇತೃತ್ವದಲ್ಲಿ ಜೇವರಗಿ-ಶಹಾಪೂರ ರೋಡಿನಲ್ಲಿ ಪ್ರತಿಭಟನೆ ಮಾಡುತ್ತಾ ಮೇರವಣಿಗೆ ಮುಖಾಂತರವಾಗಿ ಜೇವರಗಿ ತಸೀಲ್ದಾರ  ಕಚೇರಿ  ಕಡೆಗೆ ಹೋಗುತ್ತಿದ್ದಾಗ ನಾನು ಮತ್ತು ನಮ್ಮ ಅದಿಕಾರಿ & ಸಿಬ್ಬಂದಿಯವರು  ಕೂಡಿಕೊಂಡು ಈ ಪ್ರತಿಭಟನೆಗೆ ಮತ್ತು ಮೇರವಣಿಗೆ ಮಾಡಲು ನೀವು ಸರಕಾರದಿಂದ ಪರವಾನಿಗೆ ತೆಗೆದುಕೊಂಡಿರುವುದಿಲ್ಲಾ  ನೀವು ಕಾನೂನು ಬಾಹಿರವಾಗಿ ಅಕ್ರಮ ಕೂಟ ಕಟ್ಟಿಕೊಂಡು ಪ್ರತಿಭಟನೆ ಮೇರವಣಿಗೆ ಮಾಡುತ್ತಿದ್ದಿರಿ ಈ ಮೊದಲೇ ಆಂದೊಲಾ ಗ್ರಾಮದಲ್ಲಿ  ಸರಕಾರಿ ಜಾಗೆಯಲ್ಲಿ ಹೊಟೆಲ ಮತ್ತು ಪಾನ ಡಬ್ಬಾಗಳು ತೆರವುಗೊಳಿಸಿದ ವಿಷಯದಲ್ಲಿ ಹಿಂದು ಮತ್ತು ಮುಸ್ಲಿಂರ ಮದ್ಯ ಜಗಳವಾಗಿರುತ್ತದೆ  ಅದರಿಂದ ಪ್ರತಿಭಟನೆಗೆ ಪರವಾನಿಗೆ ಕೊಟ್ಟಿರುವುದಿಲ್ಲಾ. ಆದ್ದರಿಂದ ತಾವು ಇಲ್ಲಿಂದ ಹೋಗಿರಿ, ನೀವು ಪ್ರತಿಭಟನೆ ಮಾಡುವುದು ಸರಿ ಅಲ್ಲಾ ಎಂದು ನಾನು ಮತ್ತು ನಮ್ಮ ಮೇಲಾಧಿಕಾರಿಗಳು  ಅವರಿಗೆ ಹೇಳಿದಾಗ  ಬಾಬು ಪಾಟೀಲ ಮುತ್ತಕೊಡ  ಹಾಗೂ ಇತರೆ ಮುಸ್ಲಿಂರು ನಾವು ನಿಮ್ಮ ಮಾತು ಕೇಳುವುದಿಲ್ಲಾ ನಾವು ಯಾವುದೆ ಸರಕಾರದಿಂದ ಪರವಾನಿಗೆ ಪಡೆದುಕೊಳ್ಳುವದಿಲ್ಲಾ ಮತ್ತು ನಾವು ಪ್ರತಿಭಟನೆ  ಮಾಡುತ್ತೆವೆ ಎಂದು ಸರಕಾರ ಆಧೇಶ ಉಲ್ಲಂಘನೆ ಮಾಡಿರುತ್ತಾರೆ. ಅಲ್ಲದೆ ಅವರು ನಮಗೆ ತಳ್ಳಾಟ ಮಾಡಿಕೊಂಡು ಪ್ರತಿಭಟನೆಯನ್ನು ಜೇವರಗಿ ಪಟ್ಟಣ ರಿಲಾಯನ್ಸ್ ಪೆಟ್ರೊಲ್ ಪಂಪದಿಂದ ಮಿನಿ ವಿದಾನಸಭೆವರೆಗೆ ಮಾಡುತ್ತಾ ಹೋಗಿದ್ದು, ತಡೆಯಲು ಹೊದಾಗ 1) ಬಾಬು ಬಿ ಪಾಟೀಲ ಸಾಃ ಮುತ್ತಕೊಡ 2) ಸೈಯ್ಯದ ಗೌಸ ಮೈನ್ನೊದ್ದೀನ ಖಾದ್ರಿ, ಸಾಃ ಗಂವ್ಹಾರ, 3) ಇಜಾಜ್ ನಮೋಜಿ, ಸಾಃ ಜೇವರಗಿ  4) ಎಮ್.ಡಿ. ಗೌಸ್, ಸಾಃ ಜೇವರಗಿ  5) ನಬೀ ಪಟೇಲ ಪೊಲೀಸ್ ಪಾಟೀಲ ಸಾಃ ಕಾಸರಬೋಸಗಾ  6) ಶಬ್ಬೀರ ಇನಾಮ್ದಾರ, ಸಾಃ ಜೇವರಗಿ  ಇವರು ಮುಂದೆ ಬಂದು ನಮಗೆ ತಳ್ಳಾಟ ಮಾಡಿರುತ್ತಾರೆ, ಅಲ್ಲದೆ 7) ಮೈಹಿಬೂಬ ಮನೀಯಾರ ಸಾಃ ಮಳ್ಳಿ, 8) ಹಬ್ಬೀಬ ಜಮಾದಾರ ಸಾಃ ಜೈನಾಪೂರ, 9) ಎಮ್.ಡಿ. ಜಮೀರ್ ತಂದೆ ಮೊಹ್ಮದ್ ಸಾಬ ಸಾಃ ಜೇವರಗಿ 10) ಅಪ್ರೋಜ ವೇಲಕಮ್ಮ ಹೊಟೇಲ ಸಾಃ ಜೇವರಗಿ, 11) ಆಮ್ಲಾ ಎಲ್ಕ್ರೇಷನ್ ಸಾಃ ಜೇವರಗಿ  12) ಮೈಹಿಬೂಬ ಇನಮ್ದಾರ, ಸಾಃ ಜೇವರಗಿ  13) ಶೋಬಾ ಬಾಣಿ, 14) ಆಸ್ಲಾಮ್ ಮೊಬೈಲ ಅಂಗಡಿ, ಸಾಃ ಜೇವರಗಿ  15) ದಾವೂದ್ ಜೊಪಡಪಟ್ಟಿ ಜೇವರಗಿ 16) ಶಾರೂಖ ತಂದೆ ಅಬ್ದುಲ್ ಕರೀಮ್ ಸಾಃ ಜೇವರಗಿ  17) ಬಾಬಾ ಕಬ್ಬಿಣ ಅಂಗಡಿ ಸಾಃ ಜೇವರಗಿ 18) ಶಾರೂಖ ಗಿರಣಿ, ಸಾಃ ಜೇವರಗಿ  19) ಮೈಹಿಬೂಬ ಪಟೇಲ ಕೊಬಾಳ, ಸಾಃ ಖಾಜಾಕಾಲೊನಿ ಜೇವರಗಿ  20) ಪಾರೂಖ್ ಪಟೇಲ  ತಂದೆ ಕಾಸೀಮ್ ಪಟೇಲ ಸಾಃ ಮೂದಬಾಳ 21) ಮಕ್ಬೂಲ ಪಟೇಲ ಗುತ್ತೆದಾರ ಮಲ್ಲಾಬಾದ 22) ಶೇರು ಚಿಕ್ಕಜೇವರಗಿ 23) ಅಬ್ದುಲ್ ಸತ್ತಾರ ಥಾರಿ ಸಾಃ ಜೇವರಗಿ  24) ಅಲ್ಲಾಪಟೇಲ ಸಾಃ ಶಿವಪೂರ, 25) ಜಾಫರ್ ಯಾಳವಾರ, 26) ಮುನೀರ್ ಪಾಸಾ ಕಳ್ಳಿ ಸಾಃ ಲಕ್ಕಪ್ಪಲೇಔಟ  ಜೇವರಗಿ  27) ನೀಸಾರ  ಇನಾಮ್ದಾರ, ಸಾಃ ಜೇವರಗಿ  28) ಖುದ್ದುಸ್ ಜೊಪಡ ಪಟ್ಟಿ ಜೇವರಗಿ 29) ಜಾಪರ್ ತರಕಾರಿ ಅಂಗಡಿ, ಸಾಃ ಜೇವರಗಿ  30) ತೈಯಬ್ ಲೊಹಾರ, ಸಾಃ ಜೇವರಗಿ  31) ಹಣಮಂತರಾಯ ಹೂಗಾರ ಸಾಃ ಹರವಾಳ,  32) ಸಂತೊಷ ಬಿಜಾಪೂರ ಸಾಃ ಸಿಂದಗಿ 33) ಅಮೀರ ಜಮಾದಾರ, ಸಾಃ ಜೇವರಗಿ  34) ಮೈಹಿಬೂಬ ಹನೀಫ್ ಸಿಂದಗಿ ಎ.ಎಮ್.ಐ.ಎಮ್ 35) ಬಾಬಾ ದರ್ಪಣ 36) ಮಹ್ಮದ್ ಪಟೇಲ   ಸಾಃ ಜೇವರಗಿ ಎ.ಎಮ್.ಐ.ಎಮ್ 37) ಅನ್ವರ್ ನಮೋಜಿ 38) ಖಾಜಾ ತತ್ತಿ ಅಂಗಡಿ ಜೇವರಗಿ 39) ಎಮ್.ಡಿ. ರವೂಫ್ ಹವಾಲ್ದಾರ, ಸಾಃ ಜೇವರಗಿ  40) ಅಮೀನಸಾಬ ತಂದೆ ನೂರಅಹೇಮದ್ ಸಾಬ ಸಾಃ ಜೇವರಗಿ 41) ರುಕ್ಮು ತೊಲಾ ಮೀಡಚಿ ಸಾಃ ಜೇವರಗಿ 42) ಮೈಹಿಬೂಬ ಸಾಃ ಗಂವ್ಹಾರ, 43) ರಫೀಕ್  ಸಾಃ ಗಂವ್ಹಾರ, 44) ಬಸೀರ ರಂಜಣಗಿ, 45) ಇಬ್ರಾನ್ ಹಾಲಿನ ಅಂಗಡಿ 46) ಸಲೀಮ್ ತಂದೆ ಮೈಹಿಬೂ ಪಟೇಲ ಸಾಃ ಕಾಸರ ಬೊಸಗಾ, 47) ರಾಜಾಪಟೇಲ ತಂದೆ ದಸ್ತಗಿರ ಪಟೇಲ ಸಾಃ ಕಾಸರ ಬೊಸಗಾ 48) ಹುಸೇನ ಪಟೇಲ ತಂದೆ ಖಾಜಾ ಪಟೇಲ ಸಾಃ ಕಸರ ಬೊಸಗಾ   ಇವರೆಲ್ಲರೂ ಹಾಗೂ ಇತರೆ ನೂರಾರು ಜನ ಮುಸ್ಲಿಂ ಜೇವರಗಿ ಪಟ್ಟಣದಲ್ಲಿ ಪ್ರತಿಭಟನೆ ಮಾಡಿರುತ್ತಾರೆ. ನಾನು ಮತ್ತು ನಮ್ಮ ಇಲಾಖೆಯ ಅಧಿಕಾರಿಗಳು ಮೇಲೆ ನಮೂದಿಸಿದವರಿಗೆ ಸರಕಾರ ಪರವಾನಿಗೆ ಪಡೆದುಕೊಳ್ಳದೆ ಪ್ರತಿಭಟನೆ ಮೇರವಣಿಗೆ ಮಾಡುವುದು ಕಾನೂನು ಬಾಹಿರ ಎಂದು ಹೇಳುತ್ತಿದ್ದಾಗ ಮೇಲೆ ನಮೂದಿಸಿದವರು ಅಕ್ರಮ ಕೂಟ ಕಟ್ಟಿಕೊಂಡು ನಮಗೆ ಕೈಯಿಂದ ತಳ್ಳಾಟ ಮಾಡಿ ಸರಕಾರಿ ಕರ್ತವ್ಯಕ್ಕೆ ಅಡತಡೆ ಮಾಡಿ ಸರಕಾರದ ಅಧೇಶ ಉಲ್ಲಂಘನೆ ಮಾಡಿರುತ್ತಾರೆ ಕಾರಣ ಅವರ ವಿರುದ್ದ ಕಾನೂನು ಪ್ರಕಾರ ಕ್ರಮ ಜುರಗಿಸಲು ವಿನಂತಿ ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಜೇವರಗಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.