Police Bhavan Kalaburagi

Police Bhavan Kalaburagi

Thursday, December 21, 2017

BIDAR DISTRICT DAILY CRIME UPDATE 21-12-2017



ದಿನಂಪ್ರತಿ ಪರಾಧಗಳ ಮಾಹಿತಿ ದಿನಾಂಕ 21-12-2017

d£ÀªÁqÁ ¥Éưøï oÁuÉ C¥ÀgÁzsÀ ¸ÀA. 149/2017, PÀ®A. 279, 304(J) L¦¹ eÉÆvÉ 187 LJA« PÁAiÉÄÝ :-
ದಿನಾಂಕ 20-12-2017 ರಂದು ತ್ರೀವೇಣಿ ಗಂಡ ಗುಣವಂತಯ್ಯಾ ಸ್ವಾಮಿ ಸಾ: ಆಣೂರವಾಡಿ ಗ್ರಾಮ, ತಾ: ಬೀದರ ರವರ ಗಂಡನಾದ ಗುಣವಂತಯ್ಯಾ ರವರು ತನ್ನ ಬಜಾಜ ಆಟೊ ನಂ. ಕೆಎ-38/6286 ನೇದನ್ನು ಚಲಾಯಿಸಿಕೊಂಡು ಬೀದರ-ಹುಮನಾಬಾದ ರೋಡಿನ ಮೇಲೆ ಆಣದೂರ ಗ್ರಾಮದ ಸನ್ಮುಖ ರವರ ಹೋಲದ ಹತ್ತಿರ ಬಂದಾಗ ಎದುರುಗಡೆಯಿಂದ ಮಾರುತಿ ಸ್ಪಿಫ್ಟ್ ಕಾರ ನಂ. ಕೆಎ-38/ಎಮ-2204 ನೇದರ ಚಾಲಕನಾದ ಆರೋಪಿಯು ತನ್ನ ಕಾರನ್ನು ಅತೀವೇಗ ಹಾಗು ನಿಷ್ಕಾಳಜಿತನದಿಂದ ಚಲಾಯಿಸಿಕೊಂಡು ಬಂದು ಗುಣವಂತಯ್ಯಾ ರವರ ಆಟೋಕ್ಕೆ ಎದುರಿನಿಂದ ಡಿಕ್ಕಿ ಪಡಿಸಿದ್ದು ಸದರಿ ಡಿಕ್ಕಿಯಿಂದ ಅವರ ತಲೆಯ ಹಿಂಭಾಗದಲ್ಲಿ, ಮುಂಭಾಗದಲ್ಲಿ, ಬಲಗೈ ಮುಂಗೈ ಹತ್ತಿರ ಭಾರಿ ರಕ್ತಗಾಯ, ಎಡಗಾಲಿನ ಹಿಮ್ಮಡಿಗೆ ಮತ್ತು ಸೊಂಟದ ಮೇಲೆ ರಕ್ತಗಾಯ ಮತ್ತು ಗುಪ್ತಗಾಯಗಳಾಗಿ ಸ್ಥಳದಲ್ಲಿಯೇ ಮೃತಪಟ್ಟಿರುತ್ತಾರೆ,  ಆರೋಪಿಯು ತನ್ನ ವಾಹನವನ್ನು ಸ್ಥಳದಲ್ಲಿಯೇ ಬಿಟ್ಟು ಓಡಿ ಹೋಗಿರುತ್ತಾನೆಂದು ಕೊಟ್ಟ ಫಿರ್ಯಾದಿಯವರ ಹೇಳಿಕೆ ಸಾರಾಂಶದ ಮೇರೆಗೆ ದಿನಾಂಕ 21-12-2017 ರಂದು ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಳ್ಳಲಾಗಿದೆ.

ಧನ್ನೂರಾ ಪೊಲೀಸ್ ಠಾಣೆ ಅಪರಾಧ ಸಂ. 299/2017, ಕಲಂ. 279, 337, 338 ಐಪಿಸಿ :-
ದಿನಾಂಕ 18-12-2017 ರಂದು ಫಿರ್ಯಾದಿ ರಾಜೇಶ್ವರಿ ಗಂಡ ವಿರೇಶ ಸಾ: ಜಾಂತಿ, ತಾ: ಭಾಲ್ಕಿ ರವರು ಎಳ್ಳ ಅಮವಾಸೆ ಇದ್ದುದ್ದರಿಂದ ಜಾಂತಿ ಗ್ರಾಮಕ್ಕೆ ಬಂದಿದ್ದು, ದಿನಾಂಕ 20-12-2017 ರಂದು ಮರಳಿ ಬೀದರಗೆ ಹೊಗುವ ಕುರಿತು ತನ್ನ ಭಾವ ಜಗನ್ನಾಥ ತಂದೆ ಭೀಮರಾವ ಪೊಲೀಸ ಪಾಟೀಲ ವಯ: 30 ವರ್ಷ ಇವರು ತಮ್ಮ ಮೊಟಾರ ಸೈಕಲ ನಂ. ಕೆಎ-38/ಎಸ್-0714 ನೇದ್ದರ ಮೇಲೆ ಫಿರ್ಯಾದಿಗೆ  ಕೂಡಿಸಿಕೊಂಡು ಬೀದರ ಕಡೆಗೆ ಹೊರಟಿದ್ದು, ಧನ್ನೂರಾ ಖಾನಾಪೂರ ಮಾರ್ಗವಾಗಿ ರೇಲ್ವೆ ಗೇಟ ದಾಟಿ ಸ್ವಲ್ಪ ಮುಂದೆ ಹೊಗುತ್ತಿರುವಾಗ ಭಾವ ಜಗನ್ನಾಥ ಇವರು ತಮ್ಮ ಮೊಟಾರ ಸೈಕಲನ್ನು ಅತಿವೇಗದಿಂದ ಹಾಗು ನಿರ್ಲಕ್ಷತನದಿಂದ ಚಲಾಯಿಸುತ್ತಿದ್ದರಿಂದ ವಾಹನ ಸ್ಕೀಡ್ ಆಗಿ ಕೆಳಗೆ ಬಿದ್ದಿದ್ದು, ಈ ಅಪಘಾತದಿಂದ ಫಿರ್ಯಾದಿಯ ಬಾಯಿಯಲ್ಲಿನ ಮೇಲಿನ ನಾಲ್ಕು ಹಲ್ಲುಗಳು ಮುರಿದು ಬಿದ್ದಿರುತ್ತವೆ, ಬಲಗಣ್ಣಿನ ಹುಬ್ಬಿಗೆ, ಮೂಗಿಗೆ, ತುಟಿಗಳಿಗೆ, ಎಡಗೈ, ಅಂಗೈಗೆ, ಬಲ ಅಂಗೈಗೆ, ಎಡ ಮೊಳಕಾಲಿಗೆ ತರಚಿದ ಮತ್ತು ರಕ್ತಗಾಯವಾಗಿರುತ್ತದೆ ಮತ್ತು ಭಾವ ಜಗನ್ನಾಥ ಇವರಿಗೆ ಎಡಗೈ ಭುಜದ ಮೇಲೆ, ಮುಂಗೈ ಮೇಲೆ, ಬಲ ಮೊಳಕೈ ಮೇಲೆ, ಬಲ ಹೆಬ್ಬರಳ ಮೇಲೆ ಹಾಗು ಇನ್ನಿತರ ಕಡೆ ರಕ್ತಗಾಯಗಳು ಆಗಿರುತ್ತವೆ, ಸದರಿ ಘಟನೆಯನ್ನು ಮಳಚಾಪೂರ ಗ್ರಾಮದ ಶರಣಪ್ಪಾ ಪಾಟೀಲ ಹಾಗು ಖಾನಾಪೂರ ಗ್ರಾಮದ ಧನರಾಜ ಪಾಟೀಲ ರವರು ನೊಡಿ ಚಿಕಿತ್ಸೆ ಕುರಿತು ಒಂದು ಖಾಸಗಿ ವಾಹನದಲ್ಲಿ ಬೀದರ ಪ್ರಯಾವಿ ಆಸ್ಪತ್ರೆಗೆ ತಂದು ದಾಖಲು ಮಾಡಿರುತ್ತಾರೆಂದು ಕೊಟ್ಟ ಫಿರ್ಯಾದು ಹೇಳಿಕೆ ಸಾರಾಂಶದ ಮೇರೆಗೆ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಳ್ಳಲಾಗಿದೆ.   

ªÉÄúÀPÀgÀ ¥Éưøï oÁuÉ C¥ÀgÁzsÀ ¸ÀA. 119/2017, PÀ®A. 457, 380 L¦¹ :-
¢£ÁAPÀ 19-12-2017 gÀAzÀÄ ¦üAiÀiÁ𢠪ÀĺÁ¼À¥Àà vÀAzÉ UÉÆÃ«AzÀ ªÉÄÃvÉæ ªÀAiÀÄ: 25 ªÀµÀð, eÁw: J¸ï.n UÉÆAqÀ, ¸Á: PÉÆAUÀ½ gÀªÀgÀ UÁæªÀÄzÀ°è ²ªÀgÁd ªÉÄAmÉ ªÀÄÈvÀ¥ÀnÖzÀÝjAzÀ CªÀ£À ±ÀªÀ ©ÃzÀgÀ¢AzÀ §gÀĪÀzÀÄ EgÀĪÀzÀjAzÀ CªÀ£À CAvÀå ¸ÀA¸ÁÌgÀ PÀÄjvÀÄ J®ègÀÆ JZÀÑgÀ EzÀÄÝ, ²ªÀgÁd£À ±ÀªÀ HjUÉ §AzÀÄ, CAvÀå ¸ÀA¸ÁÌgÀ PÀÄjvÀÄ ±ÀªÀ Hj¤AzÀ vÉUÉzÀÄPÉÆAqÀÄ ºÉÆÃzÀ ªÉÄÃ¯É ¦üAiÀiÁð¢AiÀÄ ªÀÄ£ÉAiÀĪÀgÉ®è MAzÀÄ PÉÆuÉAiÀÄ°è ªÀÄ®VPÉÆArzÀÄÝ, £ÀAvÀgÀ 0300 UÀAmÉUÉ ¦üAiÀiÁð¢AiÀÄ vÀAV ¸À«vÁ JzÁÝUÀ ªÀÄ£ÉAiÀÄ ºÉÆgÀV£À PÉÆAr ºÁQzÀÄÝ CªÀ¼ÀÄ J®èjUÉ eÁUÀÈvÀUÉÆ½¹ K¼À®Ä ºÉýzÁUÀ PÀÆUÁl PÉý aPÀÌ¥Àà ¨Á§ÄgÁªÀ ªÉÄÃvÉæ gÀªÀgÀÄ ¨ÁV®Ä vÉgÉ¢zÀÄÝ ºÉÆgÉUÉ §AzÁUÀ ¦üAiÀiÁð¢AiÀÄ ªÀÄ£ÉAiÀÄ E£ÉÆßAzÀÄ PÉÆÃuÉ Qð MqÉ¢zÀÄÝ ªÀÄ£ÉAiÀÄ M¼ÀUÉ ºÉÆÃV £ÉÆÃqÀ®Ä ªÀÄ£ÉAiÀİè£À ¸ÁªÀiÁ£ÀÄUÀ¼ÀÄ ZɯÁ覰èAiÀiÁVzÀÄÝ ¸ÀAzÀÆPÀzÀ°èzÀÝ £ÀUÀzÀÄ ºÀt 15,000/- gÀÆ EgÀ°®è, CzÀ£ÀÄß AiÀiÁgÉÆÃ PÀ¼ÀîgÀÄ PÀ¼ÀªÀÅ ªÀiÁrPÉÆAqÀÄ ºÉÆÃVgÀÄvÁÛgÉ, ¦üAiÀiÁð¢AiÀÄÄ ºÉÆÃgÀUÀqÉ §AzÀÄ «ZÁj¸ÀĪÁUÀ ªÀÄ£ÉAiÀÄ ¥ÀPÀÌzÀªÀgÁzÀ ¨Á§ÄgÁªÀ vÀAzÉ vÀÄPÁgÁªÀÄ gÀªÀgÀ ªÀÄ£ÉAiÀÄ°è ¸ÀºÀ MAzÀÄ PÉÆÃuÉAiÀİè CªÀgÀ ªÀÄ£ÉAiÀĪÀgÉ®è ªÀÄ®VzÁUÀ CªÀgÀ E£ÉÆßAzÀÄ ªÀÄ£ÉAiÀİèzÀÝ C®ªÀiÁgÀzÀ°è£À £ÀUÀzÀÄ ºÀt 5000/- gÀÆ. C®ªÀiÁgÀ Qð ªÀÄÄjzÀÄ AiÀiÁgÉÆÃ PÀ¼ÀîgÀÄ PÀ¼ÀªÀÅ ªÀiÁrzÀÝgÉAzÀÄ w½¹zÀgÀÄ, CzÉà jÃw NtÂAiÀÄ°è «ZÁj¹zÁUÀ ªÀÄ£ÉAiÀÄ ¥ÀPÀÌzÀ°èzÀÝ PÁPÀ£À ªÀÄUÀ gÁªÀÄ ¨Á§ÄgÁªÀ£À MAzÀÄ gÉqÀ«Ä ªÉÆÃ¨Éʯï C.Q 1000/- gÀÆ., CzÉà jÃw CªÀÄÆ® ClÖgÀUÉ FvÀ£À MAzÀÄ EAmÉPÀì ªÉÆ¨Éʯï 500/-  gÀÆ., ±ÁåªÀÄ ZÀvÀÄgÀ FvÀ£À MAzÀÄ £ÉÆÃQAiÀÄ ªÉƨÉʯï C.Q 300/- gÀÆ. ºÁUÀÆ vÁ£Áf £ÀgÀ¹AUÀ gÀªÀgÀ MAzÀÄ £ÉÆQAiÀiÁ ªÉƨÉʯï C.Q 300/- gÀÆ. »ÃUÉ PÀ¼ÀĪÁVzÀÝ §UÉÎ UÉÆvÁÛVzÉ, F ªÉÆÃ¨Á¬Ä®UÀ¼À£ÀÄß QlQAiÀİè ZÁdð ºÀaÑzÁUÀ vÉUÉzÀÄPÉÆAqÀÄ ºÉÆÃVzÀÄÝ EgÀÄvÀÛzÉ, »ÃUÉ MlÄÖ C.Q 22,100/- £ÉÃzÀÄ PÀ¼ÀĪÁVzÀÄÝ EgÀÄvÀÛzÉ, F ªÉÄð£À J®èªÀ£ÀÄß AiÀiÁgÉÆÃ PÀ¼ÀîgÀÄ ¢£ÁAPÀ 20-12-2017 gÀAzÀÄ 01:15 UÀAmɬÄAzÀ 03:00 UÀAmÉAiÀÄ   CªÀ¢üAiÀİè PÀ¼ÀªÀÅ ªÀiÁrPÉÆAqÀÄ ºÉÆÃVgÀÄvÁÛgÉAzÀÄ PÉÆlÖ CfðAiÀÄ ªÉÄÃgÉUÉ ¥ÀæPÀgÀt zÁR°¹PÉÆAqÀÄ vÀ¤SÉ PÉÊUÉÆ¼Àî¯ÁVzÉ.
ಚಿಟಗುಪ್ಪಾ ಪೊಲೀಸ ಠಾಣೆ ಅಪರಾಧ ಸಂ. 231/2017, ಕಲಂ. 457, 380 ಐಪಿಸಿ :-
ಫಿರ್ಯಾದಿ ಮಾಣಿಕರಾವ ತಂದೆ ಶಾಂತಪ್ಪಾ ಹಳ್ಳೀಖೇಡೆ ಸಾ: ಹಿಲಾಲಪೂರ, ಸದ್ಯ: ಬೀದರ ರವರು ಬೀದರ ಜಿಲ್ಲೆಯಲ್ಲಿ ನಿಶಾ ಸೆಕ್ಯೂರಿಟಿ ಸವಿರ್ಸಸ್ ಪ್ರಾವೈಟ್ ಲಿಮಿಟೆಡ್ ನಲ್ಲಿ ಸೂಪರವೈಜರ ಅಂತ ಕೆಲಸ ಮಾಡಿಕೊಂಡಿದ್ದು, ದಿನಾಂಕ 15-12-2017 ರಂದು 0600 ಗಂಟೆಗೆ ಮದರಗಿ ಗ್ರಾಮದ ಹೊರವಲಯದಲ್ಲಿ ಅಳವಿಡಿಸಿದ ಏರಟೆಲ ಗೋಪುರದ ಟೆಕ್ನಿಟಷಿಯನ್ ರಾಜಕುಮಾರ ರವರು ಕರೆ ಮಾಡಿ ಯಾರೋ ಅಪರಿಚಿತ ಕಳ್ಳರು ಬ್ಯಾಟರಿಗಳನ್ನು ಕಳವು ಮಾಡಿಕೊಂಡ ಬಗ್ಗೆ ತಿಳಿಸಿದ ನಂತರ ಫಿರ್ಯಾದಿಯು ಸ್ಥಳಕ್ಕೆ ಭೇಟ್ಟಿ ನೀಡಿ ನೋಡಲು ಮರದಗಿ ಗ್ರಾಮದ ಏರಟೆಲ ಗೋಪುರಕ್ಕೆ ಅಳವಿಡಿಸಿದ ಅಮರ ರಾಜಾ ಕಂಪನಿಯ 2 ವೋಲ್ಟ ಜನ್ 24 ಬ್ಯಾಟರಿಗಳ ಪೈಕಿ 22 ಬ್ಯಾಟರಿಗಳನ್ನು ಕಳವು ಮಾಡಿಕೊಂಡು ಹೋಗಿದ್ದು, 2 ಬ್ಯಾಟರಿಗಳನ್ನು ಅಲ್ಲೆ ಬಟ್ಟು ಹೋಗಿದ್ದು ಸದರಿ ಕಳುವಾದ 22 ಬ್ಯಾಟರಿಗಳ ಕಿಮ್ಮತ್ತು ರೂ. 22,000/- ಆಗಬಹುದು, ಸದರಿ ಮರದಗಿ ಗ್ರಾಮದಲ್ಲಿ ಗೋಪುರಕ್ಕೆ ಅಳವಡಿಸಿದ 22 ಬ್ಯಾಟರಿಗಳನ್ನು ದಿನಾಂಕ 15-12-2017 ರಂದು 0330 ಗಂಟೆಯಿಂದ 0430 ಗಂಟೆ ಅವಧಿಯಲ್ಲಿ ಕಳವು ಮಾಡಿಕೊಂಡು ಹೋಗಿರುತ್ತಾರೆಂದು ಕೊಟ್ಟ ಫಿರ್ಯಾದಿಯವರ ಹೇಳಿಕೆ ದೂರಿನ ಸಾರಾಂಶದ ಮೇರೆಗೆ ದಿನಾಂಕ 20-12-2017 ರಂದು ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಳ್ಳಲಾಗಿದೆ.  

Wednesday, December 20, 2017

BIDAR DISTRICT DAILY CRIME UPDATE 20-12-2017

¢£ÀA¥Àæw C¥ÀgÁzsÀUÀ¼À ªÀiÁ»w ¢£ÁAPÀ 20-12-2017

ªÀÄAoÁ¼À ¥Éưøï oÁuÉ AiÀÄÄ.r.Dgï £ÀA. 16/2017, PÀ®A. 174 ¹.Dgï.¦.¹ :-
¢£ÁAPÀ 18-12-2017 gÀAzÀÄ J¼ÁîªÀĪÁ¸Éå EzÀÄÝzÀjAzÀ ¦üAiÀiÁ𢠸ÀvÁÛgÀ vÀAzÉ CºÀäzï zÁªÀ®SÁ ªÀAiÀÄ: 50 ªÀµÀð, ¸Á: PÉÆÃ»£ÀÆgÀ ¥ÀºÁqÀ, vÁ: §¸ÀªÀPÀ¯Áåt gÀªÀgÀÄ vÀ£Àß ºÉAqÀw eÉÆvÉAiÀİè Hl PÀnÖPÉÆAqÀÄ vÀªÀÄä ªÀÄPÀ̽UÉ vÀªÀÄä UɼÉAiÀÄ UɼÀwAiÀÄgÉÆA¢UÉ ºÉÆ®PÉÌ §gÀ®Ä ºÉý E§âgÀÄ UÀAqÀ ºÉAqÀw PÉÆÃ»£ÀÆgÀ UÁæªÀÄ ²ªÁgÀzÀ°ègÀĪÀ vÀªÀÄä ºÉÆ®PÉÌ §A¢zÀÄÝ, £ÀAvÀgÀ ¦üAiÀiÁð¢AiÀÄ ªÀÄUÀ¼ÀÄ PÀÄ. fAiÀiÁ SÁ°zÀ ªÀÄvÀÄÛ ªÀĺÀªÀÄäzÀ AiÀiÁºÀ¨ï EªÀj§âgÀÄ vÀªÀÄä UɼÉAiÀÄ UɼÀwAiÀÄgÁzÀ vÀªÀÄÆägÀ 1) PÀÄ. vÀ£Áeï ¨Á£ÀÄ, 2) PÀÄ. E±Àævï ¨Á£ÀÄ, 3) PÀÄ. ªÉĺÀPï, 4) PÀÄ. ©¹ä¯Áè, 5) PÀÄ. §Ä¸Áæ, 6) PÀÄ. ªÉÆ©£Á ªÀÄvÀÄÛ 7) ªÀĺÀªÀÄäzÀ vÀ¨ÉæÃ±ï EªÀgÉÆA¢UÉ ºÉÆ®PÉÌ §AzÀÄ Hl ªÀiÁr Dl DqÀ®Ä PÉÆ»£ÀÆgÀ ªÀÄvÀÄÛ ¨sÉÆÃ¸ÁÎ UÁæªÀÄ ²ªÁgÀzÀ°ègÀĪÀ PÉgÉAiÀÄ PÀqÉUÉ ºÉÆÃUÀÄvÉÛêÉAzÀÄ ºÉý ºÉÆÃzÀgÀÄ, ªÀÄPÀ̼ÀÄ ºÉÆÃV §ºÀ¼À ºÉÆvÀÄÛ DzÀgÀÆ §gÀzÉ EgÀĪÀÅzÀjAzÀ ¦üAiÀiÁð¢AiÀÄÄ PÉgÉAiÀÄ PÀqÉUÉ §gÀĪÀµÀÖgÀ°è PÀgÉAiÀÄ ºÀwÛgÀ PÉ®ªÀÅ d£ÀgÀ agÁqÀĪÀÅzÀÄ PÀÆUÁqÀĪÀÅzÀÄ ªÀiÁqÀÄwÛgÀĪÀÅzÀ£ÀÄß PÀAqÀÄ ¦üAiÀiÁð¢AiÀÄÄ NqÀÄvÁÛ §AzÀÄ £ÉÆÃqÀ®Ä PÀgÉAiÀİèzÀÝ zÉÆÃt ¥À°Ö DVzÀÄÝ CzÀPÉÌ ¦üAiÀiÁð¢AiÀÄ ªÀÄUÀ AiÀiÁºÀ¨ï, ªÉĺÀPï, ©¹ä¯Áè, §Ä¸Áæ ªÀÄvÀÄÛ ªÉÆ©£ï EªÀgÀÄ CzÀPÉÌ eÉÆvÀÄ ©zÀÄÝ eÉÆÃgÁV PÀÆUÀÄvÁÛ C¼ÀÄwÛzÀÝgÀÄ, DUÀ zÉëzÁ¸À vÀAzÉ gÁªÀİAUÀ UÉÆAzÀ½ PÀgÉAiÀİè FeÁqÀÄvÁÛ ºÉÆÃV ¥À°ÖAiÀiÁzÀ zÉÆÃtÂAiÀÄ£ÀÄß £ÀÆPÀvÁÛ zÀqÀPÉÌ vÀAzÀÄ LzÀÄ d£À ªÀÄPÀ̼À ¥Áæt gÀPÀëuÉ ªÀiÁrgÀÄvÁÛ£É, £ÀAvÀgÀ ¦üAiÀiÁð¢AiÀÄÄ vÀ£Àß ªÀÄUÀ AiÀiÁºÀ¨ï EªÀ¤UÉ «ZÁj¹zÁUÀ CªÀ£ÀÄ w½¹zÉÝãÉAzÀgÉ £ÁªÉ®ègÀÄ PÀgÉAiÀÄ zÀAqÉAiÀÄ PÀqÉUÉ DqÀÄvÁÛ §AzÁUÀ zÀqÀzÀ°è zÉÆÃt ¤AvÀÄPÉÆArzÀÄÝ £ÁªÉ®ègÀÄ zÉÆÃtÂAiÀİè PÀĽvÀÄPÉÆAqÀÄ PÉgÉAiÀÄ ªÀÄzsÀåzÀ°è ºÉÆÃzÁUÀ £ÀªÀÄä°è PÉ®ªÀgÀÄ zÉÆÃtÂAiÀİè MAzÉ PÀqÉ PÀĽvÀÄPÉÆArzÀjAzÀ zÉÆÃt MªÉÄä¯É ¥À°Ö DzÁUÀ £ÁªÀÅ LzÀÄ d£À zÉÆÃtÂUÉ eÉÆÃvÀÄ ©zÉÝêÀÅ, G½zÀ £ÀªÀÄä CPÀÌ fAiÀiÁSÁ°zÀ, vÀ£Áeï ¨Á£ÀÄ, E±ÀævÀ¨Á£ÀÄ ªÀÄvÀÄÛ ªÀĺÀªÀÄäzÀ vÀ¨ÉæÃµï EªÀgÀÄ ¤Ãj£À°è ªÀÄĽVgÀÄvÁÛgÉ CAvÀ w½¹zÀ£ÀÄ, £ÀAvÀgÀ ¦üAiÀiÁð¢AiÀÄÄ vÀªÀÄÆägÀ EvÀgÀgÀÄ ¸ÀzÀj PÉgÉAiÀÄ°è ºÀÄqÀÄPÁrzÀgÀÆ ¹UÀ°¯Áè, WÀl£Á ¸ÀܼÀPÉÌ §AzÀ ¥ÉưøÀgÀÄ CVß ±ÁªÀÄPÀ zÀ¼À ªÀÄvÀÄÛ ºÉÊzÁæ¨Á¢£À J£ïrDgïJ¥sï dªÁ£ÀgÀÄ PÀgÉAiÀÄ°è ºÀÄqÀÄPÁr ¢£ÁAPÀ 19-12-2017 gÀAzÀÄ ¦üAiÀiÁð¢AiÀĪÀgÀ ªÀÄUÀ¼ÀÄ fAiÀiÁ SÁ°zÀ ªÀÄvÀÄÛ vÀ£Áeï ¨Á£ÀÄ, E±ÀævÀ¨Á£ÀÄ ªÀÄvÀÄÛ ªÀĺÀªÀÄäzÀ vÀ¨ÉæÃµï EªÀgÀ ªÀÄÈvÀzÉúÀªÀ£ÀÄß ¤Ãj¤AzÀ ªÉÄÃ¯É vÉUÉ¢gÀÄvÁÛgÉ, PÁgÀt ¢£ÁAPÀ 18-12-2017 gÀAzÀÄ ¦üAiÀiÁð¢AiÀĪÀgÀ ªÀÄUÀ¼ÀÄ fAiÀiÁ SÁ°zÀ ªÀÄvÀÄÛ ªÀÄUÀ AiÀiÁºÀ¨ï EªÀgÀÄ vÀªÀÄä UɼÉAiÀÄ UɼÀwAiÀÄgÉÆA¢UÉ zÉÆÃtÂAiÀİè PÀ½vÀÄPÉÆAqÀÄ PÉgÉAiÀÄ°è ºÉÆÃUÀÄwÛgÀĪÁUÀ ¸ÀzÀj zÉÆÃtÂAiÀİè MA§vÀÄÛ d£ÀgÀÄ EzÀÄÝ PÉ®ªÀgÀÄ MAzÉ PÀqÉ PÀĽwzÀÝjAzÀ ¸ÀzÀj zÉÆÃt ¥À°ÖAiÀiÁV fAiÀiÁSÁ°zÀ ªÀAiÀÄ: 18 ªÀµÀð, 2) vÀ£Áeï ¨Á£ÀÄ vÀAzÉ ¯Á® ªÀĺÀªÀÄäzÀ £ÀUÁgÀa ªÀAiÀÄ: 17 ªÀµÀð, 3) E±ÀævÀ¨Á£ÀÄ vÀAzÉ E¸Áä¬Ä¯ï RÄgÉö ªÀAiÀÄ: 17 ªÀµÀð ªÀÄvÀÄÛ 4) ªÀĺÀªÀÄäzÀ vÀ¨ÉæÃµï vÀAzÉ £ÀfÃgÀ¸Á¨ï GªÀÄUÁåð ªÀAiÀÄ: 12 ªÀµÀð EªÀgÀÄ FdÄ §gÀ¯ÁgÀzÀ PÁgÀt ¤Ãj£À°è ªÀÄļÀÄV ªÀÄÈvÀ ¥ÀnÖgÀÄvÁÛgÉAzÀÄ PÉÆlÖ ¦üAiÀiÁð¢AiÀĪÀgÀ ºÉýPÉ ¸ÁgÁA±ÀzÀ ªÉÄÃgÉUÉ ¥ÀæPÀgÀt zÁR°¹PÉÆAqÀÄ vÀ¤SÉ PÉÊUÉÆ¼Àî¯ÁVzÉ.

§¸ÀªÀPÀ¯Áåt £ÀUÀgÀ ¥ÉưøÀ oÁuÉ C¥ÀgÁzsÀ ¸ÀA. 474/2017, PÀ®A. 279, 304(J) L¦¹ eÉÆÃvÉ 187 LJªÀiï« PÁAiÉÄÝ :-  
¢£ÁAPÀ 18-12-2017 gÀAzÀÄ ¦üAiÀiÁð¢ ZÀAzÀgÀ vÀAzÉ ¸Áä¬Ä®fà vÉ®AUÀ ªÀAiÀÄ: 65 ªÀµÀð, eÁw: vÉ®AUÀ, ¸Á: vÉ®AUÀ UÀ°è §¸ÀªÀPÀ¯Áåt gÀªÀgÀ ªÀÄUÀ£ÁzÀ F±ÀégÀ vÉ®AUÀ ªÀAiÀÄ: 40 ªÀµÀð EvÀ£ÀÄ ¨Él¨Á®PÀÄAzÁ UÁæªÀÄPÉÌ ºÉÆV §gÀÄvÉÛ£É CAvÀ ºÉý vÀ£Àß ºÀwÛgÀ EzÀÝ »gÉÆÃ ºÉÆAqÁ ¸Éà÷èAqÀgï ¥Àè¸ï ªÉÆÃlgï ¸ÉÊPÀ¯ï £ÀA. PÉJ-39/F-8691 £ÉÃzÀÄÝ vÉUÉzÀÄPÉÆAqÀÄ ºÉÆV ¨ÉÃl¨Á®PÀÄAzÁ UÁæªÀÄ¢AzÀ §¸ÀªÀPÀ¯ÁåtPÉÌ §gÀĪÁUÀ JzÀÄj¤AzÀ CAzÀgÉ §¸ÀªÀPÀ¯Áåt PÀqɬÄAzÀ §gÀÄwÛzÀ MAzÀÄ C¥ÀjavÀ ªÉÆÃlgï ¸ÉÊPÀ¯ï ZÁ®PÀ£ÀÄ vÁ£ÀÄ ZÀ¯Á¬Ä¹PÉÆAqÀÄ §gÀÄwÛzÀÝ ªÉÆÃlgï ¸ÉÊPÀ¯ï£ÀÄß CwªÉÃUÀ ºÁUÀÄ ¤¸Á̼ÀfÃvÀ£À¢AzÀ ZÀ¯Á¬Ä¹PÉÆAqÀÄ §AzÀÄ ¦üAiÀiÁð¢AiÀĪÀgÀ ªÀÄUÀ ZÀ¯Á¬Ä¹PÉÆAqÀÄ §gÀÄwÛzÀÝ ªÉÆÃlgï ¸ÉÊPÀ®UÉ rQÌ ªÀiÁr vÀ£Àß ªÉÆÃlgï ¸ÉÊPÀ¯ï ¸ÀªÉÄÃvÀ Nr ºÉÆVzÀÄÝ ¸ÀzÀj rQ̬ÄAzÀ F±ÀégÀ EvÀ¤UÉ ¨sÁj gÀPÀÛUÁAiÀĪÁV ¸ÀܼÀzÀ°èAiÉÄà ªÀÄÈvÀ¥ÀnÖzÀÄÝ EgÀÄvÀÛzÉ CAvÀ PÉÆlÖ ¦üAiÀiÁð¢AiÀĪÀgÀ ºÉýPÉ ¸ÁgÁA±ÀzÀ ªÉÄÃgÉUÉ ¢£ÁAPÀ 19-12-2017 gÀAzÀÄ ¥ÀæPÀgÀt zÁR°¹PÉÆAqÀÄ vÀ¤SÉ PÉÊUÉÆ¼Àî¯ÁVzÉ.

ªÀÄ£Àß½î ¥ÉÆ°Ã¸ï oÁuÉ C¥ÀgÁzsÀ ¸ÀA. 116/2017, PÀ®A. 279, 338 L¦¹ eÉÆvÉ 187 LJA« PÁAiÉÄÝ :-
¢£ÁAPÀ 18-12-2017 gÀAzÀÄ ¦üAiÀiÁ𢠸ÀAdÄPÀĪÀiÁgÀ vÀAzÉ UÀÄAqÀ¥Áà PÉÆÃ»gÁ ªÀAiÀÄ: 35 ªÀµÀð, eÁw: QæÃ±ÀÑ£ï, ¸Á: ªÀÄ£Àß½î, gÀªÀgÀÄ ©ÃzÀgÀ£À°è ¸ÉAnæAUï PÉ®¸À ªÀÄÄV¹PÉÆAqÀÄ ªÀÄgÀ½ ªÀÄ£Àß½î UÁæªÀÄPÉÌ vÀ£Àß »ÃgÉÆÃ ¸Éà÷èAqÀgï ¥Àè¸ï ªÉÆÃlgÀ ¸ÉÊPÀ¯ï £ÀA. PÉJ-38/Dgï-2080 £ÉÃzÀgÀ ªÉÄÃ¯É §gÀĪÁUÀ £ÁUÉÆÃgÁ ²ªÁgÀzÀ gÀªÉÄñÀ UÉÆÃAiÀÄ¯ï ¥sÁªÀiï ºË¸À ºÀwÛgÀ §AzÁUÀ »A¢¤AzÀ PÀ§Äâ vÀÄA©zÀ ªÀÄ»AzÀæ mÁæPÀÖgï £ÀA. JªÀiï.ºÉZï-26/E-3706 £ÉÃzÀgÀ ZÁ®PÀ£ÁzÀ DgÉÆÃ¦AiÀÄÄ vÀ£Àß mÁæPÀÖgïªÀ£ÀÄß CwêÉÃUÀ ºÁUÀÆ ¤µÀ̼ÁfvÀ£À¢AzÀ  ZÁ¯Á¬Ä¹PÉÆAqÀÄ §AzÀÄ ¦üAiÀiÁð¢AiÀÄ ªÉÆÃlgÀ ¸ÉÊPÀ¯ïUÉ rQÌ ªÀiÁrzÀ ¥ÀjuÁªÀÄ ¦üAiÀiÁð¢AiÀÄ JqÀUÁ®Ä ªÉÆÃ¼ÀPÁ®Ä PɼÀUÉ gÀPÀÛUÁAiÀÄ, JqÀUÁ®Ä vÉÆÃqÉUÉ ºÀwÛ PÁ®Ä ªÀÄÄj¢gÀÄvÀÛzÉ ªÀÄvÀÄÛ JqÀ ªÀÄÆVUÉ gÀPÀÛUÁAiÀĪÁVgÀÄvÀÛzÉ, ¦üAiÀiÁð¢UÉ CzÀ UÁAiÀÄ £ÉÆÃr DgÉÆÃ¦AiÀÄÄ vÀ£Àß mÁæöåPÀÖgÀ ¸ÀܼÀzÀ°è ©lÄÖ Nr ºÉÆÃVgÀÄvÁÛ£É, £ÀAvÀgÀ ¦üAiÀiÁð¢AiÀÄÄ vÀ£Àß vÀªÀÄä£ÁzÀ zsÀ£ÀgÁd EvÀ¤UÉ ªÉÆÃ¨ÉÊ¯ï ªÀÄÆ®PÀ PÀgÉ ªÀiÁr PÀgɬĹzÁUÀ CªÀgÀÄ aQvÉì PÀÄjvÀÄ 108 CA§Ä¯É£ÀìUÉ PÀgÉ ªÀiÁr ¦üAiÀiÁð¢UÉ ©ÃzÀgÀ ¸ÀPÁðj D¸ÀàvÉæUÉ vÀAzÀÄ zÁR®Ä ªÀiÁrgÀÄvÁÛgÉAzÀÄ PÉÆlÖ ¦üAiÀiÁð¢AiÀĪÀgÀ ºÉýPÉ ¸ÁgÁA±ÀzÀ ªÉÄÃgÉUÉ ¢£ÁAPÀ 19-12-2017 gÀAzÀÄ ¥ÀæPÀgÀt zÁR°¹PÉÆAqÀÄ vÀ¤SÉ PÉÊUÉÆ¼Àî¯ÁVzÉ.

ªÀiÁPÉðl ¥Éư¸À oÁuÉ ©ÃzÀgÀ C¥ÀgÁzsÀ ¸ÀA. 222/2017, PÀ®A. 279, 338 L¦¹ :-
ದಿನಾಂಕ 19-12-2017 ರಂದು ಫಿರ್ಯಾದಿ ರಾಜು ತಂದೆ ಶರಣಪ್ಪಾ ವಯ 25 ವರ್ಷ, ಜಾತಿ: ಎಸ್.ಸಿ ಹೊಲಿಯಾ, ಸಾ: ಶಮಶಿಲಾಪೂರ ಗ್ರಾಮ ರವರ ಸಂಬಂಧಿಕರಾದ ಧನರಾಜ ತಂದೆ ಯಲ್ಲಪ್ಪಾ ಸಾ: ಅಂಬೇಡ್ಕರ ಕಾಲೋನಿ ಬೀದರ ಇವರು ತನ್ನ ಆಟೋ ನಂ. ಕೆಎ-38/7415 ನೇದನ್ನು ಚಲಾಯಿಸಿಕೊಂಡು ಶಮಶಿಲಾಪೂರ ಗ್ರಾಮಕ್ಕೆ ಬರುವಾಗ ಬೀದರ ದೇವ ದೇವ ವನದ ಹತ್ತಿರ ತನ್ನ ಆಟೋವನ್ನು ಅತಿವೇಗ ಹಾಗೂ ನಿಷ್ಕಾಳಜೀನತದಿಂದ ಚಲಾಯಿಸಿಕೊಂಡು ಬರುವಾಗ ಬೀದರ ಜಹಿರಾಬಾದ ರೋಡಿನ ಎಡಬದಿಗೆ ಕಾಂಕ್ರೇಟ ಹಾಕಿದ್ದರಿಂದ ಹಿಡಿತ ತಪ್ಪಿ ಅದರ ಮೇಲೆ ಹೋಗಿ ಆಟೋ ಒಮ್ಮೆಲೆ ಪಲ್ಟಿಯಾಗಿ ಧನರಾಜ ಬಲಗಾಲು ಮೊಳಕಾಲು ಕೆಳಗೆ ಹಾಗೂ ತೊಡೆಯ ಮೇಲ್ಭಾಗಕ್ಕೆ ಭಾರಿ ರಕ್ತಗಾಯ ಹಾಗೂ ಗುಪ್ತಗಾಯವಾಗಿರುತ್ತದೆ, ತಲೆಯ ಬಲಭಾಗಕ್ಕೆ ರಕ್ತಗಾಯ, ಬಲ ಭುಜದ ಹಿಂಭಾಗದಲ್ಲಿ  ತರಚಿದ ಗಾಯ, ಎಡಗಾಲ ಮೊಳಕಾಲ ಮೇಲೆ ರಕ್ತಗಾಯವಾಗಿರುತ್ತದೆ ಅಂತ ಕೊಟ್ಟ ಫಿರ್ಯಾದಿಯವರ ಹೇಳಿಕೆ ಸಾರಾಂಶದ ಮೇರೆಗೆ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಳ್ಳಲಾಗಿದೆ.

Tuesday, December 19, 2017

BIDAR DISTRICT DAILY CRIME UPDATE 19-12-2017



¢£ÀA¥Àæw C¥ÀgÁzsÀUÀ¼À ªÀiÁ»w ¢£ÁAPÀ 19-12-2017

§¸ÀªÀPÀ¯Áåt £ÀUÀgÀ ¥Éưøï oÁuÉ C¥ÀgÁzsÀ ¸ÀA. 471/2017, PÀ®A. 78(3) PÉ.¦ PÁAiÉÄÝ eÉÆvÉ 420 L¦¹ :-
¢£ÁAPÀ 18-12-2017 gÀAzÀÄ T¯Áè ºÀwÛgÀ ¸ÁªÀðd¤PÀ ¸ÀÜ®zÀ°è M§â ªÀåQÛ ¤AvÀÄPÉÆAqÀÄ ¸ÁªÀðd¤PÀjUÉ ªÉÆÃ¸À ªÀiÁqÀĪÀ GzÉÝñÀ¢AzÀ PÁ£ÀÆ£ÀÄ ¨Á»gÀªÁV MAzÀÄ gÀÆ¥Á¬ÄUÉ 80 gÀÆ¥Á¬Ä JAzÀÄ PÀÆV ºÉý CªÀjAzÀ ºÀt ¥ÀqÉzÀÄ £À¹©£À ªÀÄlPÁ aÃn §gÉzÀÄPÉÆ¼ÀÄîwÛzÁÝgÉAzÀÄ eÉ.JªÀiï. ¥ÁnÃ¯ï ¦.J¸ï.L (PÁ.¸ÀÄ) §¸ÀªÀPÀ¯Áåt £ÀUÀgÀ ¥Éưøï oÁuÉ gÀªÀjUÉ RavÀ ¨Áwä §AzÀ ªÉÄÃgÉUÉ ¦J¸ïL gÀªÀgÀÄ E§âgÀÄ ¥ÀAZÀgÀ£ÀÄß §gÀªÀiÁrPÉÆAqÀÄ, oÁuÉAiÀÄ ¹§âA¢AiÀĪÀgÉÆqÀ£É T¯Áè ºÀwÛgÀ ºÉÆÃV ªÀÄgÉAiÀiÁV £ÉÆÃqÀ®Ä ¨ÁwäAiÀÄAvÉ T¯Áè ºÀwÛgÀ ¸ÁªÀðd¤PÀ ¸ÀܼÀzÀ°è M§â ªÀåQÛ ¤AvÀÄPÉÆAqÀÄ ¸ÁªÀðd¤PÀjUÉ MAzÀÄ gÀÆ¥Á¬ÄUÉ 80 gÀÆ¥Á¬Ä JAzÀÄ ºÀt ¥ÀqÉzÀÄ ªÀÄlPÁ aÃn §gÉzÀÄPÉÆ¼ÀÄîªÀÅzÀ£ÀÄß £ÉÆÃr MªÉÄäÃ¯É zÁ½ ªÀiÁrzÁUÀ »rzÀÄPÉÆAqÀÄ DvÀ¤UÉ ºÉ¸ÀgÀÄ «¼Á¸À «ZÁj¸À¯ÁV CªÀ£ÀÄ vÀ£Àß ºÉ¸ÀgÀÄ EªÀiÁæ£ï vÀAzÉ ±ÉÃgÀSÁ£À ¥ÀoÁt ªÀAiÀÄ 22 ªÀµÀð, eÁw: ªÀÄĹèA, ¸Á: UÁqÀªÁ£À UÀ°è §¸ÀªÀPÀ¯Áåt JAzÀÄ w½¹zÁUÀ CªÀ£À CAUÀ ±ÉÆÃzsÀ£É ªÀiÁqÀ®Ä CªÀ£À ºÀwÛgÀ £ÀUÀzÀÄ ºÀt 1400/- gÀÆ., JgÀqÀÄ ªÀÄlPÁ aÃn ºÁUÀÆ MAzÀÄ ¨Á¯ï ¥É£ï ¹QÌgÀÄvÀÛzÉ, £ÀAvÀgÀ DgÉÆÃ¦UÉ vÁ¨ÉUÉ vÉUÉzÀÄPÉÆAqÀÄ, ¥ÀAZÀgÀ ¸ÀªÀÄPÀëªÀÄ d¦Û ¥ÀAZÀ£ÁªÉÄ PÉÊUÉÆAqÀÄ, ¸ÀzÀj DgÉÆÃ¦vÀ£À «gÀÄzÀÞ ¥ÀæPÀgÀt zÁR°¹PÉÆAqÀÄ vÀ¤SÉ PÉÊUÉÆ¼Àî¯ÁVzÉ. 

KALABURAGI DISTRICT REPORTED CRIMES

ಅಪಹರಿಸಿ ಅತ್ಯಾಚಾರ ಮಾಡಿದ ಪ್ರಕರಣ :
ನೆಲೋಗಿ ಠಾಣೆ : ಶ್ರೀ ರವರ ಮಗಳು ಕುಮಾರಿ ಇವಳು ದಿನಾಂಕ: 6/12/2017 ರಂದು ಶಾಲೆಗೆ ಹೋಗಿ ಸಾಯಂಕಾಲ ಮನೆಗೆ ಬಂದಿದ್ದು ರಾತ್ರಿ 9:00 ಗಂಟೆ ಸುಮಾರಿಗೆ ನಾವೆಲ್ಲರೂ ಊಟ ಮಾಡಿ ಮಲಗಿಕೊಂಡಿದ್ದು  ದಿನಾಂಕ: 7/12/2017 ರಂದು ಬೆಳಿಗ್ಗೆ 3:00 ಗಂಟೆಗೆ ಎದ್ದು ನೋಡಲಾಗಿ ನನ್ನ ಮಗಳು ಹಾಸಿಗೆಯಲ್ಲಿ ಇರಲಿಲ್ಲಾ ನಂತರ ನಾನು ನನ್ನ ಹೆಂಡತಿ ಕೂಡಿ ನನ್ನ ಗಂಡು ಮಕ್ಕಳ ಹತ್ತಿರ ಹೋಗಿರಬೇಕೆಂದು ಗಾಬರಿಯಾಗಿ ಅಲ್ಲಿಗೆ ಹೋಗಿ ನೋಡಲಾಗಿ ಅಲ್ಲಿಯು ಕೂಡಾ ಇರಲ್ಲಿಲ್ಲಾ ನಂತರ ನಾವೆಲ್ಲರೂ ಗಾಬರಿಯಾಗಿ ಊರಲ್ಲಿ ಹುಡಕಾಡಿದರು ಸಿಗಲಿಲ್ಲಾ. ನಂತರ ನಮಗೆ ತಿಳಿದು ಬಂದಿದೆನೆಂದರೆ ನನ್ನ ಮಗಳು ಶಾಲೆಯಿಂದ ಬರುವಾಗ ನನ್ನ ಮಗಳಿಗೆ ಚಂದ್ರಕಾಂತ ತಂದೆ ಮಾನಸಪ್ಪ ಮಾದರ ಇವನು ಚೂಡಾಯಿಸಿದ್ದಾನೆ ಅಂತ ನನ್ನ ಮಗಳು ನನಗೆ ಹೇಳಿದ್ದು ಅವನೆ ನನ್ನ ಅಪ್ರಾಪ್ತ ವಯಸ್ಸಿನ ಮಗಳನ್ನು ಅಪಹರಿಸಿಕೊಂಡು ಹೋಗಿರುತ್ತಾನೆ ಅಂತ ಅವನ ಮೇಲೆ ಸಂಶೆಯದ ಮೇಲೆ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ನೆಲೋಗಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು ದಿನಾಂಕ 18-12-2017 ರಂದು  ಅಪಹರಣಕ್ಕೊಳಗಾದ ಬಾಲಕಿ ಕುಮಾರಿ ಇವಳು ಸೊನ್ನ ಕ್ರಾಸ ಹತ್ತಿರ ಆರೋಪಿ ಫಿಚಂದ್ರಕಾಂತ @ ಕಾಂತು ಮಾದರ ಇವನೊಂದಿಗೆ ಪತ್ತೆ ಆಗಿದ್ದು, ಕುಮಾರಿ ಇವಳಿಗೆ  ಚಂದ್ರಕಾಂತ @ ಕಾಂತು ತಂದೆ ಮಾನಶೆಪ್ಪ ಮಾದರ ಸಾ|| ಬೆಣ್ಣೂರ ಇವನು ದಿ:07-12-2017 ರಂದು ಅಪಹರಿಸಿಕೊಂಡು ಹೋಗುವಾಗ ಅವಳು ನಾನು ಚಿಕ್ಕವಳು ಇದ್ದೆನೆ ಬೇಡ ಅಂದರು ಕೇಳದೆ ವಸ್ತಾರಿ ಸೀಮಾಂತರದ ಒಂದು ಹೊಲದಲ್ಲಿ ಬೆಳಿಗ್ಗೆ 2-3 ಸಲ ಜಬರಿ ಸಂಭೋಗ ಮಾಡಿ ನಂತರ ತನಗೆ ಬೆಂಗಳೂರಿಗೆ ಕರೆದುಕೊಂಡು ಹೋಗಿರುತ್ತಾನೆ ಅಲ್ಲಿ ಗುಡಿ ಗುಂಡಾರಗಳಲ್ಲಿ ಮಲಗಿಸಿ ನಂತರ ನಾವು ಇಬ್ಬರೂ ಊರಿಗೆ ಹೋಗಿ ಮದುವೆ ಮಾಡಿಕೊಳ್ಳೊಣ ಅಂತಾ ಕರೆದುಕೊಂಡು ಬೆಣ್ಣೂರಿಗೆ ಬರುತ್ತಿರುವಾಗ ಸೊನ್ನ ಕ್ರಾಸ ಹತ್ತಿರ ಪೊಲೀಸರು ನಮಗೆ ಹಿಡಿದುಕೊಂಡಿರುತ್ತಾರೆ ಚಂದ್ರಕಾಂತ ಇವನು ನಾನು ಬೇಡ ಅಂತಾ ಹೇಳಿದರು ಕೇಳದೆ ನನಗೆ ಮದುವೆ ಆಗುತ್ತೇನೆ ಅಂತಾ ರಂಬಿಸಿ ನನ್ನೊಂದಿಗೆ ಜಬರಿಸಂಭೋಗ ಮಾಡಿರುತ್ತಾನೆ ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ನೆಲೋಗಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.      
ಅಪಘಾತ ಪ್ರಕರಣಗಳು :
ಸಂಚಾರಿ ಠಾಣೆ : ದಿನಾಂಕ-18/12/2017 ರಂದು ಬೆಳಿಗ್ಗೆ  ಸಾತ ಗುಮ್ಮಜದಿಂದ ಎಸ್.ಟಿ.ಬಿ.ಟಿ ಕ್ರಾಸ್ ರಸ್ತೆಯಲ್ಲಿ ಬರುವ ಬಸವೇಶ್ವರ ಕಾಲೋನಿ ಕ್ರಾಸ್ ಹತ್ತಿರದ ಆರ್ಟ ರಾಗಜಿನ್ ಅಂಗಡಿ ಎದುರಿನ ರಸ್ತೆಯ ಮೇಲೆ ಚನ್ನಮ್ಮ ಗಂಡ ಮಲ್ಲಿಕಾರ್ಜುನ ಬಿರಾದರ ಸಾ ತಾಜ ನಗರ ಕಲಬುರಗಿ ರವರ  ಗಂಡನಾದ ಮಲ್ಲಿಕಾರ್ಜುನ ಬಿರಾದಾರ ಈತನು ತನ್ನ ಮೋಟಾರ ಸೈಕಲ ನಂ ಕೆಎ-32 ಇಕೆ-0050 ನೇದ್ದನ್ನು ಸಾತ ಗುಮ್ಮಜ ರೋಡ ಕಡೆಯಿಂದ ಅತೀವೇಗವಾಗಿ ಮತ್ತು ಅಲಕ್ಷತನದಿಂದ ಚಲಾಯಿಸಿಕೊಂಡು ಬಂದು ಒಮ್ಮೆಲೆ ಮೋಟಾರ ಸೈಕಲ ಬ್ರೇಕ್ ಹಿಡಿದು ತನ್ನಿಂದ ತಾನೆ ಮೋಟಾರ ಸೈಕಲ ಸಮೇತ ಕೆಳಗೆ ಬಿದ್ದಾಗ   ಮಲ್ಲಿಕಾರ್ಜುನ ಈತನ ತೆಲೆಗೆ ರೋಡ ಡಿವೈಡರ್ ಬಡೆದು ತೆಲೆಗೆ ಭಾರಿಗಾಯ ಆಗಿ ಕಿವಿಯಿಂದ್ ಮತ್ತು ಮೂಗಿನಿಂದ ರಕ್ತಸ್ರಾವ ಆಗಿ ಉಪಚಾರ ಕುರಿತು ಸರಕಾರಿ ಆಸ್ಪತ್ರೆಗೆ ಕರೆದುಕೊಂಡು ಹೋದಾಗ ವೈದ್ಯರು ಆತನಿಗೆ ಪರಿಕ್ಷಿಸಿ  ದಾರಿ ಮದ್ಯದಲ್ಲಿ  ಮೃತ ಪಟ್ಟಿರುತ್ತಾನೆ. ಅಂತಾ  ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಸಂಚಾರಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಅಫಜಲಪೂರ ಠಾಣೆ : ಶ್ರೀ ಪಕೀರಪ್ಪ ತಂದೆ ಬಲವಂತಪ್ಪ ಬಿರಾದಾರ ಸಾ|| ಬಂಕಲಗಾ ಇವರು ಹೆಂಡತಿ ಮಕ್ಕಳೊಂದಿಗೆ ನಮ್ಮ ಹೊಲದಲ್ಲಿಯೆ ಮನೆ ಮಾಡಿಕೊಂಡು ವಾಸವಾಗಿದ್ದೆನೆ. ನಮ್ಮಅಣ್ಣನಾದ ಸಿದ್ರಾಮಪ್ಪ ಈತನು ಸಹ ನಮ್ಮ ಹೊಲದ ಪಕ್ಕದಲ್ಲಿಯೆ ಇದ್ದ ತನ್ನ ಹೊಲದಲ್ಲಿ ಮನೆ ಕಟ್ಟಿಕೊಂಡು ತನ್ನ ಹೆಂಡತಿ ಮಕ್ಕಳೊಂದಿಗೆ ವಾಸವಾಗಿರುತ್ತಾನೆ. ದಿನಾಂಕ 16-12-2017 ರಂದು 11:15 ಗಂಟೆ ಸುಮಾರಿಗೆ ನಾನು ನನ್ನ ಹೊಲದಲ್ಲಿ  ಮನೆಯಲ್ಲಿದ್ದಾಗ, ನಮ್ಮೂರಿನ ವಿಠ್ಠಲ ಜಾಮಗೊಂಡ ಇವರು ನನಗೆ ಪೋನ ಮಾಡಿ, ಅಫಜಲಪೂರ ಕರಜಗಿ ರೋಡಿಗೆ ಇರುವ ಭವಾನಿ ದಾಬಾದ ಮುಂದೆ ನಿನ್ನ ಅಣ್ಣನಾದ ಸಿದ್ರಾಮಪ್ಪನು ನಡೆದುಕೊಂಡು ಹೊಗುತ್ತಿದ್ದಾಗ ಪೀಕಪ್ ವಾಹನ ಡಿಕ್ಕಿಯಾಗಿ  ಎಕ್ಸಿಡೆಂಟ ಆಗಿದೆ ಜಲ್ದಿ ಬಾ ಅಂತಾ ತಿಳಿಸಿದ ಮೇರೆಗೆ, ನಮ್ಮ ಹೊಲ ಸಹ ಅಲ್ಲೆ ಹತ್ತಿರದಲ್ಲೆ ಇದ್ದರಿಂದ ನಾನು ಸ್ಥಳಕ್ಕೆ ಹೋಗಿ ನೋಡಲಾಗಿ ನನ್ನ ಅಣ್ಣನಾದ ಸಿದ್ರಾಮನಿಗೆ ತಲೆಗೆ ರಕ್ತಗಾಯ, ಏಡ ಪಕ್ಕೇಲುಬಿಗೆ ಭಾರಿ ಒಳಪೆಟ್ಟು, ಏಡಗಾಲು ಮೊಳಕಾಲಿನ ಕೆಳಗೆ ಕಾಲು ಮುರಿದಂತೆ ಆಗಿ ಮೈಕೈಗೆ ತರಚಿದ ರಕ್ತಗಾಯಗಳು ಮತ್ತು ಅಲ್ಲಿಲ್ಲಿ ಗುಪ್ತಗಾಯಗಳು ಆಗಿದ್ದವು, ನನ್ನ ಅಣ್ಣನಿಗೆ ಡಿಕ್ಕಿಪಡಿಸಿದ ಪಿಕಪ್ ವಾಹನ ನಂಬರ ನೋಡಿದ್ದು ಅದರ ನಂಬರ ಕೆಎ-32 ಬಿ-7855 ಅಂತ ಇದ್ದು, ಡಿಕ್ಕಿಪಡಿಸಿದ ಚಾಲಕ ಘಟನೆ ನಂತರ ವಾಹನವನ್ನು ಸ್ಥಳದಲ್ಲೆ ಬಿಟ್ಟು ಓಡಿ ಹೊಗಿದ್ದು, ಸದರಿ ಚಾಲಕನ ಹೆಸರು ಮಡಿವಾಳಪ್ಪ ತಂದೆ ಗುರುಲಿಂಗಪ್ಪ ಪದಕಿ ಸಾ|| ಅಫಜಲಪೂರ ಅಂತ ಗೊತ್ತಾಗಿರುತ್ತದೆ. ನಂತರ ನನ್ನ ಅಣ್ಣನನ್ನು ಘಟನೆಯನ್ನು ಪ್ರತ್ಯಕ್ಷವಾಗಿ ನೋಡಿದ ಸದಾಶಿವ ಪ್ಯಾಟಿ, ವಿಠ್ಠಲ ಜಾಮಗೊಂಡ, ಬಸವರಾಜ ಬಿರಾದಾರ ಇವರ ಸಹಾಯದಿಂದ ಒಂದು ಖಾಸಗಿ ವಾಹನದಲ್ಲಿ ಹಾಕಿಕೊಂಡು ಕಲಬುರಗಿಯ ಯುನೈಟೇಡ್ ಆಸ್ಪತ್ರೆಗೆ ಕರೆದುಕೊಂಡು ಸೇರಿಕೆ ಮಾಡಿರುತ್ತೆವೆ ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಅಫಜಲಪೂರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.     
ಆಳಂದ ಠಾಣೆ : ಶ್ರೀ ಶರಣಬಸಪ್ಪಾ ತಂದೆ ಗುಂಡಪ್ಪಾ ಕೆರಮಗಿ ಸಾ|| ಸಾವಳೇಶ್ವರ  ತಾ|| ಆಳಂದ.  ರವರು ತಮ್ಮ ಓಣಿಯ ಕವಿತಾ ಗಂಡ ಅಶೋಕ ಸಿಂಗೆ ಇವರು ನಿರ್ಗುಡಿ ಬ್ಯಾಂಕಿಗೆ ಹೋಗಿ ಬರೋಣಾ ಅಂತಾ ನಮ್ಮ ಮನೆಯ ಪಕ್ಕದ ಅಶೋಕ ನಿಲೂರೆ ರವರ ಮೋಟರ ಸೈಕಲ್ ನಂ ಕೆಎ 32 ಕ್ಯೂ 1292 ನೇದ್ದರ ಮೇಲೆ ಮಧ್ಯಾಹ್ನ 01.00 ಗಂಟೆಗೆ ಹೊರಟು ನಾನು ಮೋಟರ್ ಸೈಕಲ್ ಚಲಾಯಿಸುತಿದ್ದು ನನ್ನ ಹಿಂದೆ ಕವಿತಾ ಸಿಂಗೆರವರು ಕುಳಿತು ಸಾವಳೇಶ್ವರ್ ಕ್ರಾಸ್ ಹತ್ತಿರದಿಂದ ಪಡಸಾವಳಗಿ ಮಾರ್ಗವಾಗಿ ಹೋಗುವಾಗ ಸರಸಂಬಾ ಕಡೆಯಿಂದ ಒಬ್ಬ ಕಾರ್ ಚಾಲಕ ಅತಿವೇಗದಿಂದ ಮತ್ತು ಅಲಕ್ಷತನದಿಂದ ಚಲಾಯಿಸುತ್ತಾ ಬಂದು ನಮ್ಮ ಮೋಟಾರ್ ಸೈಕಲಿಗೆ ಡಿಕ್ಕಿ ಪಡಿಸಿದ್ದರಿಂದ ಮೋಟಾರ ಸೈಕಲದಿಂದ ಕೆಳಗಡೆ ಬಿದ್ದು ನನಗೆ ತಲೆಗೆ ರಕ್ತಗಾಯ ಹಾಗೂ ಬಲಭುಜಕ್ಕೆ ರಕ್ತಗಾಯವಾಗಿದ್ದು ನನ್ನ ಹಿಂದೆ ಕುಳಿತ ಕವಿತಾ ಇವರಿಗೆ ಮುಖಕ್ಕೆ ಭಾರಿಗಾಯವಾಗಿ ಹಲ್ಲುಗಳು ಬಿದ್ದಿದ್ದು ಗದ್ದಕ್ಕೆ ಭಾರಿಗಾಯ & ಬಲಗಾಲ ಮುರಿದಿದ್ದು ಕೈಗೆ ರಕ್ತಗಾಯವಾಗಿದ್ದು ನಂತರ ನಮಗೆ ಡಿಕ್ಕಿ ಪಡಿಸಿದ ಕಾರ್ ನಂ ನೋಡಲಾಗಿ ಎಮ್‌ಹೆಚ್‌ 05 ಎಜೆ 4460 ಇದ್ದು ಅದರ ಚಾಲಕನ ಹೆಸರು ವಿಚಾರಿಸಲು ಮಹೇಶ ತಂದೆ ಬಸಯ್ಯಾ ಗುತ್ತೇದಾರ ಸಾ|| ತಡಕಲ್ ಅಂತಾ ಗೊತ್ತಾಗಿದ್ದು ನಂತರ ನಮಗೆ ಯಾವುದೋ ಒಂದು ವಾಹನದಲ್ಲಿ ಹಾಕಿಕೊಂಡು ಯುನೈಟೆಡ್ ಆಸ್ಪತ್ರೆ ಗುಲ್ಬರ್ಗಾದಲ್ಲಿ ತಂದು ಸೇರಿಕೆ ಮಾಡಿದ್ದು ನನಗೆ ಸಾದ ಗಾಯಗಳಾಗಿದ್ದು ಹಾಗೂ ಕವಿತಾ ಸಿಂಗೆ ಇವರಿಗೆ ಭಾರಿಗಾಯಗೊಳಿಸಿ ವಾಹನ ಸ್ಥಳದಲ್ಲೆ ಬಿಟ್ಟು ಓಡಿಹೋದ ಚಾಲಕನ ಮೇಲೆ ಕಾನೂನು ಕ್ರಮ ಜರುಗಿಸಬೇಕು ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಆಳಂದ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು  ಯುನೈಟೆಡ್ ಆಸ್ಪತ್ರೆಯಲ್ಲಿ  ಅಪಘಾತದಲ್ಲಿ ಗಾಯ ಹೊಂದಿ ಆಸ್ಪತ್ರೆಯಲ್ಲಿ ಉಪಚಾರ ಪಡೆಯುತ್ತಿದ್ದ ಶ್ರೀಮತಿ ಕವಿತಾ ಗಂಡ ಅಶೋಕ ಸಿಂಗೆ  (ಹೊಸಮನಿ) ಸಾ|| ಸಾವಳೇಶ್ವರ್ ಇವಳು ಉಪಚಾರ ಹೊಂದುತ್ತಾ ಚಿಕಿತ್ಸೆ ಫಲಕಾರಿಯಾಗದೆ ದಿನಾಂಕ 16-12-2017 ಮೃತಪಟ್ಟಿರುತ್ತಾಳೆ, ಅಂತಾ ಸಲ್ಲಿಸಿದ ದೂರುಇ ಸಾರಾಂಶದ ಮೇಲಿಂದ ಆಳಂದ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.   
ಅಫಜಲಪೂರ ಠಾಣೆ : ದಿನಾಂಕ 18-12-2017 ರಂದು ಬೆಳಿಗ್ಗೆ ನಮ್ಮ ಟ್ರ್ಯಾಕ್ಟರ ಚಾಲಕನಾದ ಈರಣ್ಣ ನಾಗಲಗಾಂವ ಎಂಬಾತನು ನನ್ನ ಮಗನಾದ ದರ್ಶನನಿಗೆ ಕರೆದುಕೊಂಡು ಎಳ್ಳ ಅಮವಾಸೆ ಹಬ್ಬದ ಪ್ರಯುಕ್ತ ತಮ್ಮ ಊರಿಗೆ ಹೋಗಿ ಬರುತ್ತೇನೆ ಅಂತಾ ಹೇಳಿ ನಮ್ಮೂರಿನ ದತ್ತಾತ್ರೇಯ ತಂದೆ ಶಿವಲಿಂಗ ಭೂಶೆಟ್ಟಿ ರವರ ಮೋಟರ ಸೈಕಲ ನಂ ಕೆಎ-28 ಇಪಿ-0986 ನೇದ್ದನ್ನು ತಗೆದುಕೊಂಡು ಹೋಗಿರುತ್ತಾನೆ. ಸಾಯಂಕಾಲ 4:15 ಗಂಟೆಯ ಸುಮಾರಿಗೆ ನಮ್ಮೂರಿನ ನಾಗರಾಜ ತಂದೆ ಮಲಕಪ್ಪ ಹತ್ತರಕಿ ಎಂಬುವವರು ನನಗೆ ಪೋನ ಮಾಡಿ ತಿಳಿಸಿದ್ದೆನೆಂದರೆ ಸಾಯಂಕಾಲ 4:00 ಗಂಟೆ ಸುಮಾರಿಗೆ ನಾನು ನನ್ನ ಮೋಟರ ಸೈಕಲ ಮೇಲೆ ಕರಜಗಿಯಿಂದ ಅಫಜಲಪೂರಕ್ಕೆ ಹೋಗುತ್ತಿದ್ದೆನು. ಅದೆ ಸಮಯಕ್ಕೆ ನಿಮ್ಮ ಟ್ಯಾಕ್ಟರ ಚಾಲಕನಾದ ಈರಣ್ಣ ನಾಗಲಗಾಂವ ಎಂಬಾತನು ಮೋಟರ ಸೈಕಲ ಕೆಎ-28 ಇಪಿ-0986 ನೇದ್ದರ ಮೇಲೆ ನಿಮ್ಮ ಮಗ ದರ್ಶನ ಎಂಬಾತನಿಗೆ ಕೂಡಿಸಿಕೊಂಡು ಕರಜಗಿ ಕಡೆಯಿಂದ ಅಫಜಲಪೂರದ ಕಡೆಗೆ ತನ್ನ ಮೋಟರ ಸೈಕಲನ್ನು ಅತಿವೇಗವಾಗಿ ಮತ್ತು ನಿಸ್ಕಾಳಜಿಯಿಂದ ಚಲಾಯಿಸಿಕೊಂಡು ನನ್ನ ಮೋಟರ ಸೈಕಲಗೆ ಓವರಟೇಕ್ ಮಾಡಿ ಮುಂದೆ ಹೋಗಿ ಭೀಮರಾಯ ಮಂಟಗಿ ರವರ ಹೊಲದ ಹತ್ತಿರ ರೋಡಿನ ಪಕ್ಕದ ಬಸರಿಗಿಡಕ್ಕೆ ಡಿಕ್ಕಿ ಹೊಡೆಸಿ ಅಫಘಾತ ಪಡಿಸಿರುತ್ತಾನೆ. ಸದರಿ ಘಟನೆಯಲ್ಲಿ ನಿಮ್ಮ ಮಗ ದರ್ಶನನ ಮುಖಕ್ಕೆ ಮತ್ತು ಹಣೆಗೆ ಹಾಗೂ ತಲೆಗೆ ಭಾರಿ ರಕ್ತಗಾಯಗಳು ಮತ್ತು ಒಳಪೆಟ್ಟುಗಳಾಗಿ ಸ್ಥಳದಲ್ಲಿಯೆ ಮೃತ ಪಟ್ಟಿರುತ್ತಾನೆ. ಮೋಟರ ಸೈಕಲ ನಡೆಸುತ್ತಿದ್ದ ಈರಣ್ಣನ ಎಡಕೈ ಎಲಬು ಮುರಿದು ಭಾರಿ ಒಳಪೆಟ್ಟಾಗಿರುತ್ತದೆ. ನಿಮ್ಮ ಮಗ ದರ್ಶನನ ಶವವನ್ನು 108 ವಾಹನದಲ್ಲಿ ಹಾಕಿಕೊಂಡು ಅಫಜಲಪೂರದಲ್ಲಿ ಬಂದು ಅಫಜಲಪೂರ ಸರ್ಕಾರಿ ಆಸ್ಪತ್ರೆಯಲ್ಲಿ ನಿಮ್ಮ ಮಗನ ಶವ ಹಾಕಿಸಿ, ಈರಣ್ಣನನ್ನು ಚಿಕಿತ್ಸೆಗಾಗಿ 108 ವಾಹನದಲ್ಲಿ ಕಲಬುರಿಗೆ ಕಳುಹಿಸಿಕೊಟ್ಟಿರುತ್ತೆನೆ ಅಂತ ತಿಳಿಸಿದ್ದು ನಾನು ಮತ್ತು ನನ್ನ ಚಿಕ್ಕಪ್ಪನ ಮಗನಾದ ಮಲಕಣ್ಣ ತಂದೆ ಷಣ್ಮುಕಪ್ಪ ಮಾಲಗಾರ ಇಬ್ಬರು ಮೋಟಾರ ಸೈಕಲ ಮೇಲೆ ಅಫಜಲಪೂರ ಸರ್ಕಾರಿ ಆಸ್ಪತ್ರೆಗೆ ಬಂದು ನನ್ನ ಮಗ ದರ್ಶನನ ಶವ ನೋಡಿರುತ್ತೇವೆ. ದಿನಾಂಕ 18-12-2017 ರಂದು ಸಾಯಂಕಾಲ 4:00  ಗಂಟೆ ಸುಮಾರಿಗೆ ಕರಜಗಿ - ಅಫಜಲಪೂರ ರೋಡಿಗೆ ಭೀಮರಾಯ ಮಂಟಗಿ ರವರ ಹೊಲದ ಹತ್ತಿರ ಮೋಟರ ಸೈಕಲ ನಂ ಕೆಎ-28 ಇಪಿ-0986 ನೇದ್ದನ್ನು ಅತಿವೇಗವಾಗಿ ಮತ್ತು ನಿರ್ಲಕ್ಷಯತನದಿಂದ ನಡೆಸಿ ರೋಡಿನ ಪಕ್ಕದ ಗಿಡಕ್ಕೆ ಡಿಕ್ಕಿ ಹೊಡೆಸಿ ಈರಣ್ಣ ನಾಗಲಗಾಂವ ಎಂಬಾತನ ಮೇಲೆ ಕಾನೂನಿನ ಪ್ರಕಾರ ಸೂಕ್ತ ಕ್ರಮ ಜರೂಗಿಸಲು ವಿನಂತಿ ಅಂತಾ ಶ್ರೀ ಈರಪ್ಪ ತಂದೆ ಮುರಗೆಪ್ಪ ಮಾಲಗಾರ ಸಾ|| ಗೋಳಸಾರ ತಾ|| ಇಂಡಿ ರವರು ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಅಫಜಲಪೂರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಕಳವು ಪ್ರಕರಣ :
ಸ್ಟೇಷನ ಬಜಾರ ಠಾಣೆ : ಶ್ರೀ ಶರಣಬಸಪ್ಪ ತಂದೆ ಅಂಬಾರಾಯ ವಾಡಿ ಸಾ: ವಸತಿ ಗೃಹ ಸಂಖ್ಯೆ 36/ಎ ಡಿ.ಎ.ಅರ್. ಲೈನ ಪೊಲೀಸ ಕಾಲೋನಿ ಕಲಬುರಗಿ ರವರು ದಿನಾಂಕ 16-12-2017  ರಂದು ಸಾಯಂಕಾಲ ಎಳ್ಳ ಅಮವಾಸೆ ಇದ್ದ ಪ್ರಯುಕ್ತ ಡಿ.ಎ.ಅರ್. ವಸತಿ ಗೃಹದಲ್ಲಿ ನನ್ನ ಮನೆಗೆ ಬೀಗ ಹಾಕಿಕೊಂಡು ನಾನು ಮತ್ತು ನನ್ನ ಹೆಂಡತಿ ಶ್ರೀಮತಿ ರಾಜಲಕ್ಷ್ಮೀ ಮಗಳಾದ ಸನ್ನಿಧಿ ಇವರೊಂದಿಗೆ  ಸರದಾರ ವಲ್ಲಭಾಯಿ ಪಟೇಲ್  ಜಿ.ಡಿ.ಎ. ಬಡಾವಣೆ ಕಲಬುರಗಿಯಲ್ಲಿ ಇರುವ ನಮ್ಮ ಅಣ್ಣ ಶ್ರೀ ಶಂಭುಲಿಂಗ ವಾಡಿ ಇವರ ಮನೆಗೆ ಹೋಗಿ ರಾತ್ರಿ ಅವರ ಮನೆಯಲ್ಲಿ ಇದ್ದೆನು. ಇಂದು ದಿನಾಂಕ 17-12-2017 ರಂದು ಮಧ್ಯಾಹ್ನ ಡಿ.ಎ.ಅರ್. ಪೊಲೀಸ ವಸತಿ ಗೃಹದಲ್ಲಿ ಇರುವ ಮನೆಯಿಂದ ಬ್ಲೋ ಟೂಥ ಸ್ಪೀಕರ ತರಬೇಕೆಂದು ನಾನು ಮತ್ತು ನನ್ನ ತಂದೆ ಅಂಬಾರಾಯ ವಾಡಿ ಇಬ್ಬರು ಕೂಡಿಕೊಂಡು ಮೋಟಾರ ಸೈಕಲ ಮೇಲೆ ಮನೆಗೆ ಹೋದಾಗ ಮನೆಯ ಮುಖ್ಯ ಬಾಗಿಲ ಕೀಲಿ ಕೊಂಡಿ ಮುರಿದಿದ್ದು ಕಂಡು ಬಂತು ಆಗ ಗಾಬರಿಯಾಗಿ ಮನೆಯೊಳಗಿ ಹೋಗಿ ನೋಡಲಾಗಿ ನಮ್ಮ ಮನೆಯ ದೇವರ ಕೋಣೆಯಲ್ಲಿ ಇರುವ ಕಬ್ಬಿಣದ ಅಲಮಾರಿ ಲಾಕ ಮುರಿದಿದ್ದು ಕಂಡು ಬಂತು ಅಲ್ಲದೇ ಅಲಮಾರಿಯಲ್ಲಿದ್ದ ಲಾಕರ ಮುರಿದಿದ್ದು ನೋಡಲಾಗಿ ಒಳಗೆ ಇಟ್ಟ ಬಂಗಾರದ ಮತ್ತು ಬೆಳ್ಳಿಯ ಆಭರಣಗಳು ಮತ್ತು ನಗದು ಹಣ ಹೀಗೆ ಒಟ್ಟು 1,64,000/- ರೂ. ಬಂಗಾರ, ಬೆಳ್ಳಿ , ಹಣ ಯಾರೋ ಕಳ್ಳರು ದಿನಾಂಕ 16-12-2017 ರಂದು ಸಂಜೆ 05-30 ಗಂಟೆಯಿಂದ ದಿನಾಂಕ 17-12-2017  ರಂದು ಮಧ್ಯಾಹ್ನ 12-30 ಗಂಟೆಯ ಮಧ್ಯದ ಅವಧಿಯಲ್ಲಿ ಕಳ್ಳತನ ಮಾಡಿಕೊಂಡು ಹೋಗಿರುತ್ತಾರೆ. ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಸ್ಟೇಷನ ಬಜಾರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.     
ಅಸ್ವಾಭಾವಿಕ ಸಾವು ಪ್ರಕರಣಗಳು :
ಚೌಕ ಠಾಣೆ : ಶ್ರೀಮತಿ ಭಾಗಿರಥಿ ಗಂಡ ಶ್ರೀಮಂತ ಕಾಂಬಳೆ (ಹೊಡೆಲ್) ಸಾಃ ಹೊಡೆಲ್ ಗ್ರಾಮ ತಾಃ ಆಳಂದ ಜಿಃ ಕಲಬುರಗಿ ಹಾಃವಾಃ ಬ್ಲಾಕ್ ನಂ 10 ಮನೆ.ನಂ ಜಿ-2 ಪೊಲೀಸ್ ಕಾಲೋನಿ ಡಿ.ಎ.ಆರ್ ಕೇಂದ್ರ ಸ್ಥಾನ ಕಲಬುರಗಿ ರವರು ತನ್ನ ಕುಟುಂಬದೊಂದಿಗೆ ವಾಸವಾಗಿದ್ದು ನನ್ನ ಗಂಡನಾದ ಶ್ರೀಮಂತ ತಂದೆ ಗಿರೆಪ್ಪಾ ಕಾಂಬಳೆ (ಹೊಡೆಲ್) ಇವರು ಪೊಲೀಸ್ ಇಲಾಖೆಯಲ್ಲಿ ಕಳೆದ 26 ವರ್ಷದಿಂದ ಪೊಲೀಸ್ ಪೇದೆಯಾಗಿ ಕರ್ತವ್ಯ ನಿರ್ವಹಿಸುತ್ತಾ ಬಂದಿರುತ್ತಾರೆ. ದಿನಾಂಕ 17-12-2017 ರಂದು ಮದ್ಯಾಹ್ನ 3.00 ಗಂಟೆಗೆ ನಾನು ಮನೆಯಲ್ಲಿದ್ದಾಗ ನನ್ನ ಗಂಡನವರು ನನಗೆ ಹೇಳಿದ್ದೆನೆಂದರೆ 'ನಾಳೆ ಯಳ್ಳ ಅಮವಾಸ್ಸೆ ಇರುವ ನಿಮಿತ್ತ ಸೂಪರ್ ಮಾರ್ಕೆಟಗೆ  ಹೋಗಿ ತರಕಾರಿ, ಹಾಗೂ ಗಂಜದಿಂದ ಅಕ್ಕಿ ತೆಗೆದುಕೊಂಡು ಬರೋಣ' ಅಂತಾ ಹೇಳಿದ್ದಕ್ಕೆ ನಾನು ನನ್ನ ಗಂಡ ಇಬ್ಬರೂ ಸೇರಿ ತರಕಾರಿ ಖರಿದಿ ಮಾಡುವ ಕುರಿತು ನಮ್ಮ ಮನೆಯಿಂದ ಮಾರ್ಕೆಟಗೆ  ಬಂದು ತರಕಾರಿ ಖರಿದಿ ಮಾಡುತ್ತಿದ್ದಾಗ ಅದೆ ಸಮಯಕ್ಕೆ ಒಮ್ಮಿಂದೊಮ್ಮೇಲೆ ನನ್ನ ಗಂಡ ಶ್ರೀಮಂತ ಇವರಿಗೆ ಎದೆ ನೋವು ಶುರುಆಗಿ ಎದೆ ನೋವು ಎದೆ ನೋವು ಎಂದು ಎದೆಯನ್ನು ಒತ್ತಿ ಹಿಡಿದು ಕೆಳೆಗೆ ಕುಸಿದು ಬಿಳುವಷ್ಠರಲ್ಲಿ ನಾನು ನನ್ನ ಗಂಡನಿಗೆ ಹಿಡಿದುಕೊಂಡು ತರಕಾರಿ ಮಾರ್ಕೆಟದಿಂದ ಹೊರೆಗೆ ತಂದು ಜನತಾ ಬಜಾರ ಕ್ರಾಸ ಹತ್ತಿರ ಇರುವ ಒಂದು ಆಟೋದಲ್ಲಿ ನನ್ನ ಗಂಡ ಶ್ರೀಮಂತ ಇವರಿಗೆ ಉಪಚಾರಕ್ಕಾಗಿ ಸರಕಾರಿ ಆಸ್ಪತ್ರೆಗೆ 5.00 ಪಿ.ಎಂ ಸುಮಾರಿಗೆ ತರಲು ಆಸ್ಪತ್ರೆಯ ವೈಧ್ಯಾಧಿಕಾರಿಗಳು ನನ್ನ ಗಂಡನಿಗೆ ಪರಿಶೀಲಿಸಿ ನೋಡುವಷ್ಠರಲ್ಲಿ ನನ್ನ ಗಂಡ ಈಗಾಗಲೆ ಮೃತಪಟ್ಟಿರುತ್ತಾನೆಂದು ತಿಳಿಸಿರುತ್ತಾರೆ. ನನ್ನ ಗಂಡನಿಗೆ ಹೃದಯಾಘಾತವಾಗಿ ಸಾವು ಸಂಭವಿಸಿದ್ದು ಸದರಿ ವಿಷಯದಲ್ಲಿ ಯಾರ ಮೇಲೆಯು ಫಿರ್ಯಾಧಿ ಸಂಶಯ ದೂರು ಇರುವುದಿಲ್ಲ ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಚೌಕ ಪೊಲೀಸ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.  
ಯಡ್ರಾಮಿ ಠಾಣೆ : ಶ್ರೀಮತಿ ಭೌರಮ್ಮ ಗಂಡ ಶಿವಯೋಗೆಪ್ಪ ಪೂಜಾರಿ@ಮೇಲಿನಮನಿ ಸಾ|| ಸುಂಗಠಾಣ ತಾ|| ಸಿಂದಗಿ ಇವರಿಗೆ, ರಮೇಶ ಮತ್ತು ಲಕ್ಷ್ಮೀ ಅಂತಾ ಇಬ್ಬರು ಮಕ್ಕಳಿರುತ್ತಾರೆ, ನಮ್ಮೂರ ಸಿಮಾಂತರದಲ್ಲಿ ನನ್ನ ಗಂಡ ಶಿವಯೋಗೆಪ್ಪ ಇವರ ಹೆಸರಿಗೆ ಹೊಲಗಳಿದ್ದು ಅದರ ಸರ್ವೆ ನಂ 06 ನೇದ್ದರಲ್ಲಿ 2 ಎಕರೆ ಮತ್ತು ಸರ್ವೆ ನಂ 192 ನೇದ್ದರಲ್ಲಿ 2 ಎಕರೆ ಜಮೀನು ಇರುತ್ತದೆ, ನನ್ನ ಗಂಡ ಹೊಲಗಳ ಸಲುವಾಗಿ ಯಂಕಂಚಿ ಗ್ರಾಮಿಣ ಬ್ಯಾಂಕ ಶಾಖೆ ಸುಂಗಠಾಣ ನೇದ್ದರಲ್ಲಿ ಸುಮಾರು 60,000/- ರೂ, ನಮ್ಮೂರ ಸೊಸೈಟಿಯಲ್ಲಿ ಸುಮಾರು 40,000/- ರೂ ಹಾಗು ಖಾಸಗಿಯಾಗಿ ಸುಮಾರು 3,00,000/- ರೂ ಸಾಲ ಮಾಡಿಕೊಂಡಿದ್ದು ಇರುತ್ತದೆ. ನನ್ನ ಗಂಡ ನಮಗೆ ಸಾಲ ಬಹಳಾಗಿದೆ ಇದನ್ನು ನನ್ನಿಂದ ತೀರಿಸುವುದು ಆಗುವುದಿಲ್ಲಾ, ನಾನು ಸತ್ತರೆ ಎಲ್ಲಾ ಸರಿ ಹೋಗುತ್ತೇ ಅಂತಾ ಅನ್ನುತ್ತಿದ್ದರು, ಆಗ ನಾನು ಅವರಿಗೆ ಸಮಾದಾನ ಹೇಳುತ್ತಾ ಬಂದಿದ್ದು ದಿನಾಂಕ 09-12-2017 ರಂದು ಬೆಳಿಗ್ಗೆ 5;00 ಗಂಟೆ ಸುಮಾರಿಗೆ ನನ್ನ ಗಂಡ ಎದ್ದು ಬೈಹಿರ ದೇಸೆಗೆ ಹೋಗಿ ಬರುತ್ತೇನೆ ಅಂತಾ ಹೇಳಿ ಹೋದನು, ನಂತರ ನನ್ನ ಗಂಡ ಮರಳಿ ಮನೆಗೆ ಬರಲಿಲ್ಲಾ, ಅಂದಿನಿಂದ ನಾನು ಮತ್ತು ನಮ್ಮ ಭಾವ ಸಂಗಪ್ಪ ಮತ್ತು ಸಂಬಂಧಿಕರಾದ ಶಂಕ್ರೆಪ್ಪ ಪೂಜಾರಿ, ಉಮೇಶ ಪೂಜಾರಿ ರವರು ಕೂಡಿ ನನ್ನ ಗಂಡನಿಗೆ ಎಲ್ಲಾ ಕಡೆ ಹುಡಕಾಡಿದರು ಸಿಗಲಿಲ್ಲಾ. ಇಂದು ದಿನಾಂಕ 17-12-2017 ರಂದು 12;00 ಪಿ.ಎಂ ಸುಮಾರಿಗೆ ಮಾನಶಿವಣಗಿ ಗ್ರಾಮದ ರಮೇಶ ಚೌಧರಿ ಎಂಬುವರ ಹೊಲದ ಭಾವಿಯಲ್ಲಿ ಒಂದು ಅಪರಿಚಿತ ಶವ ದೊರೆತಿದೆ ಅಂತಾ ಗೊತ್ತಾಗಿ ನಾನು ಮತ್ತು ನಮ್ಮ ಭಾವ ಸಂಗಪ್ಪ ಹಾಗು ನಮ್ಮ ಸಂಬಂಧಿಕರಾದ ಶಂಕ್ರೆಪ್ಪ ಪೂಜಾರಿ, ಉಮೇಶ ಪೂಜಾರಿ, ಸಿದ್ದಣ್ಣ ಪೂಜಾರಿ ರವರು ಕೂಡಿ ಮಾನಶಿವಣಗಿ ಸಿಮಾಂತರದಲ್ಲಿರುವ ಹೊಲಕ್ಕೆ ಹೋಗಿ ಬಾವಿಯಲ್ಲಿ ನೋಡಲಾಗಿ ಒಂದು ಶವ ಬೋರಲಾಗಿ ತೇಲುತ್ತಿತ್ತು, ನಂತರ ನಮ್ಮೂರ ಸಿದ್ದಪ್ಪ ತಂದೆ ಹಿರಗೆಪ್ಪ ಕಾಂಬಳೆ, ನಿಂಗಪ್ಪ ತಂದೆ ದುಂಡಪ್ಪ ಪೂಜಾರಿ ರವರು ಬಾವಿಯಲ್ಲಿ ಇಳಿದು ಶವ ಹೊರಗೆ ತೆಗೆದು ಹಾಕಿದಾಗ ನೋಡಲಾಗಿ ಶವವು ನನ್ನ ಗಂಡನದೆ ಇದ್ದು, ಅದನ್ನು ನಾವು ಗುರುತಿಸಿದ್ದು ಇರುತ್ತದೆ. ನನ್ನ ಗಂಡ ಹೊಲದ ಸಲುವಾಗಿ ಸಾಲ ಮಾಡಿಕೊಂಡಿದ್ದು, ಸಾಲ ತೀರಿಸಲಾಗದೆ ಚಿಂತೆ ಮಾಡುತ್ತಾ ಜಿಗುಪ್ಸೆಗೊಂಡು ನಾನು ಸತ್ತರೆ ಎಲ್ಲಾ ಸರಿ ಹೋಗುತ್ತೆ ಅಂತಾ ತಿಳಿದು ದಿನಾಂಕ 09-12-2017 ರಂದು ಬೆಳಿಗ್ಗೆ 10;00 ಗಂಟೆಯಿಂದ ದಿನಾಂಕ 17-12-2017 ರಂದು ಬೆಳಿಗ್ಗೆ 10;00 ಗಂಟೆ ಮದ್ಯದಲ್ಲಿ ಮಾನಶಿವಣಗಿ ಗ್ರಾಮ ಸಿಮಾಂತರದ ರಮೇಶ ಚೌಧರಿ ಎಂಬುವರ ಹೊಲದ ಬಾವಿಯ ನೀರಲ್ಲಿ ಬಿದ್ದಿದ್ದರಿಂದ ಈಜು ಬರದ ಕಾರಣ ನೀರಲ್ಲಿ ಮುಳಗಿ ಉಸಿರುಗಟ್ಟಿ ಮೃತ ಪಟ್ಟಿರುತ್ತಾರೆ, ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಯಡ್ರಾಮಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.  
ಯಡ್ರಾಮಿ ಠಾಣೆ : ಶ್ರೀ ಮಲ್ಕಣಗೌಡ ತಂದೆ ಸಿದ್ದನಗೌಡ ಪೊಲೀಸ ಬಿರಾದಾರ ಸಾ|| ಹಂಗರಗಾ(ಬಿ) ಗ್ರಾಮ ಇವರು ತಮ್ಮೂರ ಸಿಮಾಂತರದಲ್ಲಿ ನಮ್ಮ ತಂದೆ ಹೆಸರಿನಲ್ಲಿ ಸರ್ವೆ ನಂ 54 ನೇದ್ದರಲ್ಲಿ 4 ಎಕರೆ 15 ಗುಂಟೆ ಜಮೀನು ಇರುತ್ತದೆ. ನಾನು ಹೋಟೇಲ ಕೆಲಸ ಮಾಡಿಕೊಂಡಿರುತ್ತೇನೆ, ನನಗೆ 3 ಜನ ಅಕ್ಕ ತಂಗಿಯವರಿದ್ದು ಅವರಲ್ಲರ ಮದುವೆ ಮಾಡಿದ್ದು, ಸದ್ಯ ಅವರೆಲ್ಲರು ತಮ್ಮ ಗಂಡನ ಮನೆಯಲ್ಲಿವಾಸವಾಗಿರುತ್ತಾರೆ, ನಮ್ಮ ತಂದೆಯವರು ಹೊಲದ ಸಲುವಾಗಿ ಯಡ್ರಾಮಿ ಸಿಂಡಿಕೇಟ ಬ್ಯಾಂಕಿನಲ್ಲಿ 01 ಲಕ್ಷ ಮತ್ತು ಹಂಗರಗಾ(ಕೆ) ಗ್ರಾಮದ ಸೋಸೈಟಿಯಲ್ಲಿ 25,000/- ರೂ ಹಾಗು ಖಾಸಗಿಯಾಗಿ ಸುಮಾರು 2 ಲಕ್ಷ ಸಾಲ ಮಾಡಿಕೊಂಡಿರುತ್ತಾರೆ, ಸಾಲ ಬಹಳಾಗಿದೆ ಅದನ್ನು ತೀರಿಸುವುದು ಹೇಗೆ ಅಂತಾ ಅನ್ನುತ್ತಾ ಚಿಂತೆ ಮಾಡುತ್ತಿದ್ದರು, ನಾನು ನಮ್ಮ ತಾಯಿ ಅವರಿಗೆ ಸಾಮಾದಾನ ಹೇಳುತ್ತದ್ದೇವು. ನಿನ್ನೆ ದಿನಾಂಕ 15-12-2017 ರಂದು ರಾತ್ರಿ 10;00 ಗಂಟೆಗೆ ನಾವೆಲ್ಲರು ಊಟ ಮಾಡಿಕೊಂಡು ಮಲಗಿಕೊಂಡೆವು, ಬೆಳಿಗ್ಗೆ 04;00 ಗಂಟೆಗೆ ನಾನು ಎದ್ದು ನೋಡಿದಾಗ ನಮ್ಮ ತಂದೆ ಬಾಯಿಂದ ಬುರುಗ ಬಂದು ವಿಷದ ತರಹ ವಾಸನೆ ಬರುತ್ತಿತ್ತು. ಆಗ ನಮ್ಮ ತಾಯಿಗೆ ಎಬ್ಬಿಸಿ ನಮ್ಮ ತಂದೆಯನ್ನು ನೋಡಲಾಗಿ ನಮ್ಮ ತಂದೆ ಮೃತ ಪಟ್ಟಿದ್ದರು. ನಮ್ಮ ತಂದೆ ಹೊಲದ ಸಲುವಾಗಿ ಸಾಲ ಮಾಡಿಕೊಂಡಿದ್ದು, ಸಾಲ ತೀರಿಸಲಾಗದೆ ಚಿಂತೆ ಮಾಡುತ್ತಾ ಜಿಗುಪ್ಸೆಗೊಂಡು ನಿನ್ನೆ ದಿನಾಂಕ 15-12-2017 ರಂದು ರಾತ್ರಿ 11;00 ಗಂಟೆಯಿಂದ ದಿನಾಂಕ 16-12-2017 ರಂದು ಬೆಳಗಿನ ಜಾವ 04;00 ಗಂಟೆ ಮದ್ಯದಲ್ಲಿ ಮನೆಯಲ್ಲಿ ಯಾವುದೋ ಕ್ರಿಮಿನಾಷಕ ಔಷಧಿ ಸೇವಿಸಿ ಮೃತ ಪಟ್ಟಿರುತ್ತಾರೆ, ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಯಡ್ರಾಮಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಹಲ್ಲೆ ಪ್ರಕರಣ :
ಫರತಾಬಾದ ಠಾಣೆ : ಶ್ರೀಮತಿ ಕನಿಸಬೇಗಂ ಗಂಡ ರುಸ್ತುಂಪಟೇಲ ಬಿರಾದಾರ ಸಾ; ಪಿರೋಜಾಬಾದ ರವರದು ತಮ್ಮೂರ ಸೀಮಾಂತರ ದಲ್ಲಿ  ಹೊಲ ಸರ್ವೇ ನಂ 80  ರಲ್ಲಿ 9 ಎಕರೆ 7 ಗುಂಟೆ ಜಮೀನು ಇದ್ದು. ಅದನ್ನು ಅದು ಸುಮಾರು ವರ್ಷಗಳಿಂದ  ನನ್ನ ಮಾವ ಮಹಿಮೂದ ಪಟೇಲ ಬಿರಾದಾರ ಉಳುಮೆ ಮಾಡುತ್ತಾ ಬಂದಿರುತ್ತಾರೆ. ಈ ಹೊಲ ಸಂಬಂಧ ಮಹೇಶ ತಂದೆ ರಾಮಯ್ಯ  ಯರಗೋಳ ಇತನು ತಮ್ಮ  ಹೊಲ ಇದೆ ಬಿಟ್ಟು ಹೋಗಿರಿ ಎಂದು ತಕರಾರು ಜಗಳ ಮಾಡುತ್ತಾ ಬಂದಿರುತ್ತಾರೆ  ಸದ್ಯ ಈ ವರ್ಷ ಹೊಲದಲ್ಲಿ  7 ಎಕರೆ ತೋಗರಿ ಬೆಳೆಸಿದ್ದು 2 ಎಕರೆ  7 ಗುಂಟೆ ಜೋಳದ ಬೆಳೆ ಇರುತ್ತದೆ. ದಿನಾಂಕ 17/12/2017 ರಂದು ಮದ್ಯಾಹ್ನ 2:30 ಗಂಟೆ ಸುಮಾರಿಗೆ  ಸರ್ವೇ ನಂ 80 ರಲ್ಲಿ ನಾನು ಹಾಗೂ ನಮ್ಮ ಅತ್ತೆ  ಹನೀಫಾ ಬೀ ಗಂಡ ಮಹೇಮೂದ ಪಟೇಲ ಬಿರಾದಾರ  ಕೂಡಿ ಹೊಲದಲ್ಲಿ ಇದ್ದಾಗ ಅಲ್ಲಿಗೆ ಈ ಮೊದಲು ಹೊಲದ ಸಂಭಂದ ನಮ್ಮೊಂದಿಗೆ ತಕರಾರು ಜಗಳ ಮಾಡುತ್ತಾ ಬಂದಿದ್ದ ಮಹೇಶ ತಂದೆ ರಾಮಯ್ಯ ಯರಗೋಳ ಇತನು ತನ್ನೊಂದಿಗೆ 18/20 ಜನರೊಂದಿಗೆ  ಬಂದು ತೋಗರಿ ರಾಶಿಯನ್ನು  ಮಷೀನನಿಂದ ಕೊಯಿದ್ದಾ ಮಾಡುವಾಗ ನಾನು ಹಾಗೂ ನಮ್ಮ ಅತ್ತೆ ಹನೀಫಾ ಕೂಡಿ ರಾಶಿ ಮಾಡುವುದನ್ನು ತಡೆಯಲು ಹೋದಾಗ ಮಹೇಶ  ಇತನು ಇದು ನಮ್ಮ ಹೊಲ ಇದ್ದು ಇಲ್ಲಿಂದ ನೀವು ಬಿಟ್ಟು ಹೋದರೆ ಸರಿ ಇಲ್ಲದಿದ್ದರೇ ನಿಮಗೆ ಖಲ್ಲಾಸ ಮಾಡುತ್ತೇವೆ ಅಂತಾ ಬೆದರಿಸಿದಾಗ  ನಾನು ನಮ್ಮ ಅತ್ತೆ ರಾಶಿಯನ್ನು  ತೆಗೆದುಕೊಂಡು ಹೋಗದಂತೆ ತಡೆದಾಗ  ಅವರು ನಮಗೆ ನೂಕಿಸಿ ಕೊಟ್ಟು ಕೈ ಹಿಡಿದು ಎಳಾದಾಡಿರುತ್ತಾರೆ ಇನ್ನೂ ಮುಂದೆ ಈ ಹೊಲದಲ್ಲಿ ಕಾಲು ಇಟ್ಟರೆ ಇದೆ ಚಾಕುವಿ ನಿಂದ ಖಲ್ಲಾಸ ಮಾಡುತ್ತೇನೆ ಅಂತಾ ಬೆದರಿಸಿದಾಗ  ನಾವು ಚೀರಾಡುವ ಸಪ್ಪಳ ಕೇಳಿ ಪಕ್ಕದ ಹೊಲದ ಸಾಬವ್ವ ಗಂಡ ಶ್ರೀಮಂತ ಸುಂಬಳವಾಲೆ ಹಾಗೂ ಅಲ್ಲಾವುದ್ದಿನ  ರವರುಗಳು ಬಿಡಿಸಲು ಬಂದಾಗ  ಅವರಿಗೆ ಮಹೇಶ ಹಾಗೂ ಇತರರು ಕೂಡಿ ಬೈಯ್ದು  ಅಲ್ಲಿಂದ ಕಳಿಸಿರುತ್ತಾರೆ ನಂತರ ನನಗೆ ಹಾಗೂ ನನ್ನ ಅತ್ತೆಗೆ ಗುಪ್ತಗಾಯವಳಾಗಿದ್ದು ಉಪ ಚಾರ ಕುರಿತು ಅಂಬುಲೈನ್ಸ್‌‌‌ದಲ್ಲಿ ಬಂದು ಸೇರಿಕೆಯಾಗಿರುತ್ತೇವೆ.  ಕಾರಣ ಅಕ್ರಮ ಕೂಟ ಮಾಡಿಕೊಂಡು ಬಂದು ನನಗೆ ನನ್ನ ಅತ್ತೆಗೆ ಹೊಲದಲ್ಲಿ ಬರದಂತೆ ಹೊಲಸು ಬೈಯಿದ್ದು  ಕೈಯಿಂದ ಹೊಡೆದು ಜೀವದ ಭಯ ಹಾಕಿ ಎಳೆದಾಡಿದವರ ಮೇಲೆ ಕಾನೂನು ಕ್ರಮ ಜರುಗಿಸಬೇಕೆಂದು ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಫರತಾಬಾದ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Monday, December 18, 2017

Yadgir District Reported Crimes Updated on 18-12-2017


                                      Yadgir District Reported Crimes 
ಶಹಾಪೂರ ಪೊಲೀಸ್ ಠಾಣೆ ಗುನ್ನೆ ನಂ. 482/2017 ಕಲಂ 379 ಐ.ಪಿ.ಸಿ ಮತ್ತು 44[1] ಕೆ.ಎಮ್.ಎಮ್.ಸಿ.ಆರ್;- ದಿನಾಂಕ 17/12/2017 ರಂದು ಬೆಳಗಿನ ಜಾವ 05-30 ಗಂಟೆಗೆ  ಸರಕಾರಿ ತಫರ್ೇ ಫಿರ್ಯಾದಿ ಶ್ರೀ ನಾಗರಾಜ ಜಿ. ಆರಕ್ಷಕ ನಿರೀಕ್ಷಕರು ಶಹಾಪೂರ ಪೊಲೀಸ್ ಠಾಣೆ ರವರು, ಅಕ್ರಮವಾಗಿ ಮರಳು ಲೋಡ ಮಾಡಿಕೊಂಡು ಹೋಗುತಿದ್ದ ಒಂದು ಟ್ಯಾಕ್ಟರ ನಂಬರ ಕೆಎ-33-ಟಿಎ-4823  ನೇದ್ದು ಠಾಣೆಗೆ  ತಂದು ಮೂಲ ಜಪ್ತಿ ಪಂಚನಾಮೆ ಹಾಗೂ ಮುದ್ದೆಮಾಲು ಹಾಜರ ಪಡಿಸಿ ಮುಂದಿನ ಕ್ರಮಕ್ಕಾಗಿ ವರದಿ ಸಲ್ಲಿಸಿದ ಸಾರಾಂಶವೆನೆಂದರೆ, ಇಂದು ದಿನಾಂಕ 17/12/2017 ರಂದು  ಬೆಳಗಿನ ಜಾವ 01-45 ಠಾಣೆಯಲ್ಲಿದ್ದಾಗ ಸುಧಾರಿತ ಗ್ರಾಮ ಗಸ್ತು ಬೀಟ್ ನಂಬರ 19 ಹೈಯ್ಯಾಳ[ಬಿ] ಗ್ರಾಮದ ಭೀಟ್ ಸಿಬ್ಬಂದಿ ಶ್ರೀ ವೆಂಕಟೇಶ ಸಿ.ಪಿ.ಸಿ 134 ರವರು ಫಿರ್ಯಾದಿಯವರಿಗೆ ಹೇಳಿದ್ದೆನೆಂದರೆ ತನ್ನ ಏರಿಯಾದಲ್ಲಿ ಬರುವ ಕೃಷ್ಣಾ  ನದಿಯಲ್ಲಿ ಅಕ್ರಮವಾಗಿ ಟ್ಯಾಕ್ಟರದಲ್ಲಿ ಮರಳು ಸಾಗಾಣಿಕೆ ಮಾಡುತಿದ್ದಾರೆ ಅಂತ ಮಾಹಿತಿಯ ಮೇರೆಗೆ ಸದರಿ ಫಿರ್ಯಾದಿಯವರು ಮತ್ತು ಠಾಣಾ ಸಿಬ್ಬಂಧಿಯವರು ಪಂಚರೊಂದಿಗೆ ಸರಕಾರಿ ಜೀಪ್ ನಂಬರ ಕೆಎ-33-ಜಿ-138 ನೇದ್ದರಲ್ಲಿ ಬೆಳಗಿನ ಜಾವ 03-00 ಗಂಟೆಗೆ ಹತ್ತಿಗೂಡುರ -ಯಾದಗಿರಿ ರೋಡಿನ ಮೇಲೆ ಹೈಯ್ಯಾಳ[ಬಿ] ಗ್ರಾಮದ ಕ್ರಾಸ್ ಹತ್ತಿರ ಹೋಗುತಿದ್ದಾಗ ಹೈಯ್ಯಾಳ[ಬಿ] ಗ್ರಾಮದ ಕಡೆಯಿಂದ ಮೇಲೆ ನಮೂದು ಮಾಡಿದ ಟ್ಯಾಕ್ಟರ ಚಾಲಕ ಮತ್ತು ಮಾಲಿಕರಿಬ್ಬರೂ ಸೇರಿ ಸರಕಾರಕ್ಕೆ ಸೇರಿದ ಮರಳನ್ನು ಲೋಡ ಮಾಡಿಕೊಂಡು ಬರುತಿದ್ದಾಗ ಸದರಿಯವನ್ನು ನಿಲ್ಲಿಸಲು ರೋಡಿನ ಮೇಲೆ ಹೋದಾಗ ವಾಹನ ಚಾಲಕ ಮತ್ತು ಮಾಲಿಕ ಇಬ್ಬರೂ ಸೇರಿ ಪಕ್ಕದ ಜೋಳದ ಹೊಲದಲ್ಲಿ ಓಡಿ ಹೋಗಿದ್ದು, ಸದರಿ ಮರಳು ತುಂಬಿದ ವಾಹನವನ್ನು  ಪಂಚರ ಸಮಕ್ಷಮದಲ್ಲಿ ಬೆಳಗಿನ ಜಾವ 03-20 ಗಂಟೆಯಿಂದ 04-20 ಗಂಟೆಯವರೆಗೆ ಜಪ್ತಿ ಪಂಚನಾಮೆ ಮೂಲಕ ತಾಬೆಗೆ ತೆಗೆದುಕೊಂಡಿರುತ್ತದೆ,. ಓಡಿ ಹೊದ ಟ್ಯಾಕ್ಟರ ಚಾಲಕ ಮತ್ತು ಮಾಲಿಕರ ವಿರುದ್ದ ಕ್ರಮ ಕೈಕೊಳ್ಳಬೇಕು ಅಂತ ಇತ್ಯಾದಿ ಫಿರ್ಯಾದಿ ಸಾರಾಂಶದ ಮೇಲಿಂದ ಠಾಣೆ ಗುನ್ನೆ ನಂಬರ 482/2017 ಕಲಂ 379 ಮತ್ತು 44[1] ಕೆ.ಎಮ್.ಎಮ್.ಸಿ.ಆರ್ ಅಡಿಯಲ್ಲಿ ಪ್ರಕರಣ ದಾಖಲಮಾಡಿಕೊಂಡು ತನಿಖೆ ಕೈಕೊಂಡಿದ್ದು ಇರುತ್ತದೆ.
 
ಶಹಾಪೂರ ಪೊಲೀಸ್ ಠಾಣೆ ಗುನ್ನೆ ನಂ. 483/2017.ಕಲಂಃ 379.ಐ.ಪಿ.ಸಿ. 44(1) ಕೆ.ಎಂ.ಎಂ.ಸಿ.ಆರ್.;- ದಿನಾಂಕ 17/12/2017 ರಂದು ಬೆಳಿಗ್ಗೆ 8-30 ಗಂಟೆಗೆ ಸ|| ತ|| ಪಿಯರ್ಾದಿ ಶ್ರೀ ನಾಗಾರಾಜ ಜಿ. ಪಿ.ಐ. ಸಾಹೇಬರು ಶಹಾಪೂರ ಪೊಲೀಸ್ ಠಾಣೆ. ಇವರು ಠಾಣೆಗೆ ಹಾಜರಾಗಿ ಒಂದು ಮರಳು ತುಂಬಿದ ಟ್ರ್ಯಾಕ್ಟರ, ಜಪ್ತಿ ಪಂಚನಾಮೆ, ಹಾಜರಪಡಿಸಿ ವರದಿ ಸಲ್ಲಿಸಿದ ಸಾರಾಂಶ ವೆನೆಂದರೆ ಇಂದು ದಿನಾಂಕ 17-12-2017 ರಂದು ಬೆಳಿಗ್ಗೆ 5-40 ಗಂಟೆಗೆ ನಾನು ಠಾಣೆಯಲ್ಲಿ ಸುದಾರಿತ ಹೋಸ ಗಸ್ತು ಬೀಟ್ ನಂ 19 ಹೈಯಾಳ(ಬಿ) ನ್ನೇದ್ದನ್ನು ಹಂಚಿಕೆಯಾದ ವೆಂಕಟೇಶ ಪಿ.ಸಿ.134, ಇವರು ನನಗೆ ತಿಳಿಸಿದ್ದೆನೆಂದರೆ. ಹೈಯಾಳ (ಬಿ) ಕೃಷ್ಣ ನದಿಯಲ್ಲಿ ಒಂದು ಟ್ರ್ಯಾಕ್ಟರನಲ್ಲಿ ಮರಳು ಕಳ್ಳತನದಿಂದ ಅಕ್ರಮವಾಗಿ ಲೋಡಮಾಡಿಕೊಂಡು ಶಹಾಪೂರ ಕಡೆಗೆ ಬರುತ್ತಿದೆ ಅಂತ ಖಚಿತ ಬಾತ್ಮಿ ಬಂದ ವಿಷಯ ತಿಳಿಸಿದ ಮೇರೆಗೆ ಠಾಣೆಯಲ್ಲಿ ಹಾಜರಿದ್ದ ಸಿಬ್ಬಂದಿಯವರಾದ ಸೋಮಲಿಂಗಪ್ಪ ಎ.ಎಸ್.ಐ. ಶರಣಪ್ಪ ಹೆಚ್.ಸಿ. 164, ಜೀಪ ಚಾಲಕ ಅಮಗೊಂಡ ಎ.ಪಿ.ಸಿ.169 ರವರಿಗೆ ಮಾಹಿತಿ ವಿಷಯ ತಿಳಿಸಿ. ಮಾನ್ಯ ಎಸ್.ಪಿ. ಸಾಹೇಬರು ಯಾದಗಿರಿ ರವರ ಮಾರ್ಗದರ್ಶನದಲ್ಲಿ ದಾಳಿ ಕುರಿತು ಹೋಗುವ ಸಂಬಂದ ಶರಣಪ್ಪ ಹೆಚ್.ಸಿ.164 ರವರ ಮುಖಾಂತರ ಇಬ್ಬರೂ ಪಂಚರಾದ 1] ಶ್ರೀ ಶರಣು ತಂದು ಶಿವಪ್ಪ ಅಂಗಡಿ ವ|| 26 ಉ|| ಕೂಲಿ ಕೆಲಸ ಜಾ|| ಲಿಂಗಾಯತ ಸಾ|| ಹಳಿಸಗರ ಶಹಾಪೂರ  2] ಅಂಬಲಪ್ಪ ತಂದೆ ಭೀಮಪ್ಪ ಐಕೂರ ವ|| 48 ಉ|| ಕೂಲಿ ಕೆಲಸ ಸಾ|| ದೇವಿನಗರ ಶಹಾಪೂರ ಇವರಿಗೆ ಕರೆದು ಕೊಂಡು ಬಂದು ಬೇಳಿಗ್ಗೆ 5-50 ಗಂಟೆಗೆ ಹಾಜರ ಪಡಿಸಿದ್ದು ಸದರಿಯವರಿಗೆ ಮಾಹಿತಿ ವಿಷಯ ತಿಳಿಸಿ ಸದರಿ ದಾಳಿಯ ಕಾಲಕ್ಕೆ ಪಂಚರಾಗಲು ಕೇಳಿಕೊಂಡ ಮೇರೆಗೆ ಪಂಚರಾಗಲು ಒಪ್ಪಿಕೊಂಡರು.
       ದಾಳಿ ಕುರಿತು ಎಲ್ಲರು ಕೂಡಿ 5-55 ಗಂಟೆಗೆ ಠಾಣೆಯ ಜೀಪ್ ನಂ ಕೆ.ಎ-33-ಜಿ-138 ನ್ನೇದ್ದರಲ್ಲಿ ಹೊರಟು ಶಹಾಪೂರ-ಸುರಪೂರ ಮುಖ್ಯ ರಸ್ತೆಯ ವಿಬೂತಿಹಳ್ಳಿಯಹತ್ತಿರದ ತಿಪನಟಿಗಿ ಕ್ರಾಸ್ ಹತ್ತಿರ ರೋಡಿನ ಮೇಲೆ ನಾನು ಮತ್ತು ಪಂಚರು ಹಾಗೂ ಸಿಬ್ಬಂದಿಯವರೊಂದಿಗೆ ನಿಗಾಮಾಡುತ್ತ ಬೆಳಿಗ್ಗೆ 6-10 ಗಂಟೆಗೆ ನಿಂತಾಗ ಹತ್ತಿಗುಡುರ ಗ್ರಾಮದ ಕಡೆಯಿಂದ ಬೆಳಿಗ್ಗೆ 6-20 ಗಂಟೆಗೆ ಒಂದು ಮರಳು ತುಂಬಿದ ಟ್ರ್ಯಾಕ್ಟರ ರೋಡಿನ ಮೇಲೆ ಬರುತ್ತಿರುವದನ್ನು ನೋಡಿ ಅದನ್ನು ನಾನು ಮತ್ತು ಸಿಬ್ಬಂದಿಯವರೊದಿಗೆ ಕೈಮಾಡಿ ನಿಲ್ಲಿಸಿ ಸದರಿ ಟ್ರ್ಯಾಕ್ಟರ ಚಾಲಕನಿಗೆ ಮರಳು ಎಲ್ಲಿಂದ ತುಂಬಿಕೊಂಡು ಬಂದಿರುವಿ ಎಂದು ಕೇಳಿದಾಗ ಟ್ರ್ಯಾಕ್ಟರ ಚಾಲಕನು ತಮ್ಮ ಮಾಲಿಕರು ಹೈಯಾಳ (ಬಿ) ಕೃಷ್ಣಾ ನದಿಯಲ್ಲಿ ಕಳ್ಳತನದಿಂದ ತುಂಬಿಕೊಂಡು ಶಹಾಪೂರಕ್ಕೆ ತಂದು ಮಾರಾಟ ಮಾಡಲು ತಿಳೀಸಿದರು ಅದರ ಪ್ರಕಾರ ನಾನು ಟ್ರ್ಯಾಕ್ಟರಲ್ಲಿ ಮರಳನ್ನು ತುಂಬಿಕೊಂಡು ಹೋರಟಿರುತ್ತೆನೆ ಅಂತ ತಿಳಿಸಿದನು ಆಗ ನಾನು ಮರಳು ಸಾಗಾಣಿಕೆ ಪರವಾನಗಿ ಪತ್ರ ತೆಗೆದು ಕೊಂಡು ಬರಲು ಹೇಳಿದಾಗ ಟ್ರ್ಯಾಕ್ಟರ ಚಾಲಕನು ತನ್ನ ಟ್ರ್ಯಾಕ್ಟರನಲ್ಲಿ ಮೇಲೆ ಕೇಳಗೆ ನೋಡಿದಹಾಗೆ ಮಾಡಿ ಟ್ರ್ಯಾಕ್ಟರನಿಂದ ಇಳಿದು ವಾಹನ ಬಿಟ್ಟು ಓಡಿ ಹೋದನು ಹಾಗ ನಾವು ಹಿಂದೆ ಬೆನ್ನು ಹತ್ತಿ ಹಿಡಿಯಲು ಪ್ರಯತ್ನಿಸಿದ್ದಾಗ ಸಿಕ್ಕಿರುವದಿಲ್ಲಾ. ಸದರಿ ಟ್ರ್ಯಾಕ್ಟರನ್ನು ಬೆಳಿಗ್ಗೆ 6-30 ಗಂಟೆಗೆ ಪಂಚರ ಸಮಕ್ಷಮ ಪರಿಸಿಲಿಸಿ ನೋಡಲಾಗಿ ಕೆಂಪು ಬಣ್ಣದ ಮಾಸ್ಸಿ ಫರಗುಷನ್ 241 ಡಿ.ಐ. ಕಂಪನಿಯ ಟ್ರ್ಯಾಕ್ಟರ ನಂಬರ ಇರುವದಿಲ್ಲಾ ಅದರ ಚೆಸ್ಸಿ ನಂ 964882-ಎಎಎಟಿ. ಇಂಜಿನ್ ನಂ ಎಸ್325.1 ಎಫ್35332 ಅ:ಕಿ: 100000=00 ರೂ ಸದರಿ ಟ್ರ್ಯಾಕ್ಟರಕ್ಕೆ ಹೊಂಡಿಕೊಂಡು ಒಂದು ಕೆಂಪು ಬಣ್ಣದ ಟ್ರ್ಯಾಲಿ ಇದ್ದು ಅದರ ನಂಬರ ಪ್ಲೆಟ್ ಇರುವದಿಲ್ಲಾ ಅದರ ಅ:ಕಿ: 50000=00 ರೂ ಮತ್ತು ಟ್ರ್ಯಾಲಿಯಲ್ಲಿ ಅಂದಾಜು 1 ಬ್ರಾಸ್ ಮರಳು ಇದ್ದು ಅದರ ಅ:ಕಿ:1500=00 ರೂ ಇರುತ್ತದೆ. ಸದರಿ ಟ್ರ್ಯಾಕ್ಟರ ಚಾಲಕನು ಸರಕಾರದಿಂದ ಮರಳು ಸಾಗಾಣಿಕೆ ಪರವಾನಗಿ ಪತ್ರ ಇಲ್ಲದೆ ಮರಳನ್ನು ಕಳತನದಿಂದ ಅಕ್ರಮವಾಗಿ ತುಂಬಿಕೋಂಡು ಸಾಗಾಣಿಕೆ ಮಾಡುತ್ತಿರುವ ಬಗ್ಗೆ ಖಚಿತ ಪಟ್ಟಿದ್ದರಿಂದ ಪಂಚರ ಸಮಕ್ಷಮ ಬೆಳಿಗ್ಗೆ 6-30 ಎ.ಎಮ್. ದಿಂದ 7-30 ಎ.ಎಮ್. ವರೆಗೆ ಜಪ್ತಿ ಪಮಂಚನಾಮೆ ಮೂಲಕ ನಾನು  ಜಪ್ತಿ ಪಡಿಸಿಕೊಂಡು ಸದರಿ ಟ್ರ್ಯಾಕ್ಟರನ್ನು ಬೆರೆ ಚಾಲಕನ ಸಹಾಯ ದಿಂದ ಠಾಣೆಗೆ ಬೆಳಿಗ್ಗೆ 8-00 ಎ.ಎಮ್.ಕ್ಕೆ ಬಂದು. ವರದಿಯನ್ನು ತಯ್ಯಾರಿಸಿ ಟ್ರ್ಯಾಕ್ಟರ ಚಾಲಕ ಮತ್ತು ಮಾಲಿಕನ ವಿರುದ್ದ ಮುಂದಿನ ಕ್ರಮ ಕೈಕೋಳ್ಳಲು 8-30 ಎ.ಎಂ.ಕ್ಕೆ ಸ|| ತ|| ಪಿಯರ್ಾದಿದಾರನಾಗಿ ವರದಿ ಸಲ್ಲಿಸಿದ್ದು. ಸದರಿ ವರದಿಯ ಸಾರಾಂಶದ ಮೇಲಿಂದ ಠಾಣೆಯ ಗುನ್ನೆ ನಂ 483/2017 ಕಲಂ 379. ಐ.ಪಿ.ಸಿ. ಮತ್ತು 44(1) ಕೆ.ಎಂ.ಎಂ.ಸಿ.ಆರ್ ನ್ನೆದ್ದರ ಪ್ರಕಾರ ಪ್ರಕರಣ ದಾಖಲಿಸಿಕೊಂಡು ತನಿಕೆ ಕೈಕೊಂಡೆನು.

ಯಾದಗಿರಿ ಗ್ರಾ ಪೊಲೀಸ್ ಠಾಣೆ ಗುನ್ನೆ ನಂ. 297/2017 ಕಲಂ: 143, 147, 148. 323, 324, 504, 506 ಸಂ: 149 ಐಪಿಸಿ;- ದಿನಾಂಕ 17-12-2017 ರಂದು 00-15 ಎ.ಮ್ ಕ್ಕೆ ಯಾದಗಿರಿ ಸಕಾರಿ ಆಸ್ಪತ್ರೆಯಿಂದ ದೂರವಾಣಿ ಮೂಲಕ ಎಮ್.ಎಲ್.ಸಿ ವಸೂಲಾಗಿದ್ದರಿಮದ ಆಸ್ಪತ್ರೆಗೆ ಬೇಟಿ ಕೊಟ್ಟು ಅಲ್ಲಿ ಉಪಚಾರ ಪಡೆಯುತ್ತಿದ್ದ ಶ್ರೀ ಬಸವರಾಜ ತಂದೆ ನರಸಪ್ಪಾ ಹೋನಗೇರಿ ವಯಾ:24 ಜಾ: ಕಬ್ಬೇರ ಉ: ಒಕ್ಕಲುತನ ಸಾ: ಹೋನಗೇರಾ ಹಾ:ವ: ಯರಗೋಳ ಇವರು ಹೇಳಿಕೆ ಫಿರ್ಯಾಧಿ ನೀಡಿದ್ದು ಸಾರಾಂಶವೆನೆಂದರೆ ನಮ್ಮ ಹೊಲಗಳ ಪಕ್ಕದಲ್ಲಿ ಎಸ್.ಕೆ.ಎಸ್ ಹೆಸರಿನ ಕ್ರಷರ್ ಮಶೀನ್ ಇದ್ದು ಈ ಮಷೀನದಲ್ಲಿ ಸುಮಾರು 40 ರಿಂದ 50 ಜನರು ಕೆಲಸ ಮಾಡುತ್ತಾರೆ ಇವರೆಲ್ಲಾ ಆಂದ್ರಪ್ರದೇಶ ಮತ್ತು ಬಿಹಾರ ರಾಜ್ಯದವರಾಗಿರುತ್ತಾರೆ ಇವರೆಲ್ಲರೂ ದಿನಾಲು ರಾತ್ರಿ ಸಮಯದಲ್ಲಿ ಕುಡಿದು ಬಂದು ಹೊಲಸು ಶಬ್ದಗಳಿಂದ ಬೈದಾಡುವುದು ,ಚೀರಾಡುವುದು ಮಾಡುವುದು ಮಾಡುತ್ತಾ ಬಂದಿರುತ್ತಾರೆ. ಆವರಿಗೆ ನಾವು ಈಮೊದಲು ಎರಡು ಸಲ ನಮ್ಮ ಮನೆಯಲ್ಲಿ ಹೆಣ್ಣು ಮಕ್ಕಳಿದ್ದಾರೆ ಈ ರೀತಿ ಹೊಲಸು ಶಬ್ದಗಳು ಬಳಸಿ ಮಾತಾಡುವುದು ಸರಿಯಲ್ಲಾ ಅಂತಾ ಹೇಳುತ್ತಾ ಬಂದಿದ್ದರೂ ಕೂಡಾ ಅವರು ನಮ್ಮ ಮಾತು ಕೇಳದೇ ಅದನ್ನೆ ಮುಂದುವರೆಸಿಕೊಂಡು ಬಂದಿದ್ದರು.
     ಹೀಗಿದ್ದು ನಿನ್ನೆ ದಿನಾಂಕ 16-12-2017 ರಂದು ರಾತ್ರಿ 8-30 ಗಂಟೆ ಸುಮಾರಿಗೆ ನಾನು ಹಾಗೂ ನಮ್ಮ ಅಳಿಯ ಮಲ್ಲಪ್ಪಾ ತಂದೆ ಸಾಬಣ್ಣಾ, ಹಾಗೂ ಪಕ್ಕದ ಹೋಲದವರಾದ ಬಸವರಾಜ ತಂದೆ ಭೀಮರಥ ಭೀಮನಳ್ಳೀ, ನಾಗರಾಜ ತಂದೆ ಸಂಜು ಭೀಮಶ್ಯಾ, ಯಮನಪ್ಪಾ ತಂದೆ ಶರಣಪ್ಪಾ ಬಂದಳ್ಳಿ. ಶಿವಯೋಗಿ ತಂದೆ ಹಣಮಂತ ಜೋಗಿ ಹಾಗೂ ನಿಂಗಪ್ಪಾ ತಂದೆ ಚಂದಪ್ಪಾ ಜೋಗಿ ಎಲ್ಲರೂ ನಮ್ಮ ಹೋಲದಲ್ಲಿರು ಮನೆಯ ಹತ್ತಿರ ಮಾತಾಡುತ್ತಾ ಕುಳಿತ್ತಿದ್ದಾಗ ಅದೇ ವೇಳೆಗೆ ಬೀಹಾರ ರಾಜ್ಯದ ಸುಮಾರು 12 ರಿಂದ 15 ಜನರು ರಾಂಡಕಿ, ಚೀನಾಲಿಕಿ ಚೋದು ಅಂತಾ ಈ ತರಹ ಹೊಲಸು ಬಾಚೆಗಳನ್ನು ಬಳಸಿ ಜೋರಾಗಿ ಚೀರಿ ಮಾತಾಡುತ್ತಿದ್ದರು. ಆಗ ನಾವೇಲ್ಲರೂ ಅಲ್ಲಿಯೇ ಇದ್ದ ಲಖಾನ ಧಮರ್ಾನಾಯಕ ತಾಂಡಾ ಇತನ ಹೊಲದ ಹತ್ತಿರ ಹೋಗಿ ಅವರಿಗೆ ಸಾವಕಾಶ ಮಾತಾಡಿರಿ ನಮ್ಮ ಮನೆಯಲ್ಲಿ ಹೆಣ್ಣುಮಕ್ಕಳಿದ್ದಾರೆ ಕೇಳಲಾರದಂತಹ ಪದಗಳು ಉಪಯೋಗಿಸುತ್ತಿದ್ದಿರಿ ಇದು ಸರಿಯಲ್ಲಾ ಅಂತಾ ಅಂದಾಗ ಆ ಎಲ್ಲಾ 12 ರಿಂದ 15 ಜನರು ಕೈಯ್ಯಲ್ಲಿ ರಾಡು ಹಾಗೂ ಬಡಿಗೆ ಹಿಡಿದುಕೊಂಡು ಬಂದರು ಅವರು ಹೆಸರು ನಮಗೆ ಗೊತ್ತಿಲ್ಲಾ. ಅವರು ಬಂದವರೇ ಏ ಸಾಲೊಂಕೋ ಬಹುತ್ ಹೋಗಯಾ ಇನಕು ಐಸಾ ನಹಿ ಛೋಡೋ ಇಸಿ ಮಾ ಕಾ ಅಂತಾ ಬೈಯ್ಯುತ್ತಾ ಬಂದವರೆ ನನಗೆ ಒಬ್ಬನು ತನ್ನ ಕೈಯ್ಯಲ್ಲಿದ್ದ ಕಬ್ಬಿಣದ ರಾಡಿನಿಂದ ತಲೆಯ ಹಿಂದೆ ಹೊಡೆದು ರಕ್ತಗಾಯ ಮಾಡಿದನು. ಮತ್ತು 3-4 ಜನರು ಕೈಯಿಂದ ಹೊಟ್ಟೆಗೆ ಬೆನ್ನಿಗೆ ಹೊಡದರು. ಆಗ ನನಗೆ ಹೊಡೆಯುವುದನ್ನು ಬಿಡಿಸಲು ನಮ್ಮ ಅಳಿಯ  ಮಲ್ಲಪ್ಪಾ ತಂದೆ ಸಾಬಣ್ಣಾ ಜೋಗಿ ಇತನು ಅಡ್ಡ ಬಂದಾಗ ಅವನಿಗೂ ಯಾರೋ ರಾಡಿನಿಂದ ತಲೆಯ ಹಿಂದೆ ಹೊಡೆದು ರಕ್ತಗಾಯ ಮಾಡಿದನು. ಮತ್ತು ಅವನಿಗೂ 3-4 ಜನರು ಕ್ಯಯಿಂದ ಹೊಟ್ಟೆಗೆ ಕೈಮುಷ್ಟಿ ಮಾಡಿ ಹೊಡೆದರು. ಅಲ್ಲಿಯೇ ಇದ್ದ ಬಸವರಾಜ ತಂದೆ ಬೀಮರಥ ಭೀಮನಳ್ಳಿ ಇತನು ಜಗಳಾ ಬಿಡಿಸುತ್ತಿದ್ದಾಗ ಆತನಿಗೆ ಯಾವನೋ ಒಬ್ಬ ಬಡಿಗೆಯಿಂದ ಎಡಮೊಳಕಾಲು ಮೇಲೆ ಹೊಡೆದು ರಕ್ತಗಾಯ ಮಾಡಿದನು. ಮತ್ತು 2-3 ಜನರು ಕುತ್ತಿಗೆ ಹಿಡಿದು ಕೈಮುಷ್ಟಿ ಮಾಡಿ ಹೊಟ್ಟೆಗೆ ಬೆನ್ನಿಗೆ ಕೈಮುಷ್ಟಿ ಮಾಡಿ ಮನಬಂದಂತೆ ಹೊಡೆದರು. ಆಗ ನಮ್ಮ ಜೊತೆ ಇದ್ದ ನಾಗರಾಜ ತಂದೆ ಸಂಜು ಭೀಮಶ್ಯಾ, ಯಮನಪ್ಪಾ ತಂದೆ ಶರಣಪ್ಪಾ ಬಂದಳ್ಳಿ. ಶಿವಯೋಗಿ ತಂದೆ ಹಣಮಂತ ಜೋಗಿ ಹಾಗೂ ನಿಂಗಪ್ಪಾ ತಂದೆ ಚಂದಪ್ಪಾ ಜೋಗಿ ಎಲ್ಲರೂ ಕೂಡಿ ನಮಗೆ ಹೊಡೆಯುವುದನ್ನು ಬಿಡಿಸಿಕೊಂಡರು. ಆಗ ಅವರು ಔರ ಎಕ ಬಾರ ಮೀಲೋ  ತುಮ್ ಸಬಕೋ ಖಲಾಸ ಕರದುಂಗಾ ಅಂತಾ ನಮಗೆ ಜೀವದ ಬೆದರಿಗೆ ಹಾಕಿ ಅಲ್ಲಿಂದ ಹೋದರು. ಸದರಿ ಘಟನೆ ಅಲ್ಲಿಯೇ ಇದ್ದ ಲೈಟಿನ ಬೇಳಕಿನಲ್ಲಿ ಜರುಗಿದೆ. ನಂತರ ಗಾಯ ಹೊಂದಿದ ನಾವುಗಳು ಉಪಚಾರ ಕುರಿತು ಯಾದಗಿರಿ ಸಕರ್ಾರಿ ಆಸ್ಪತ್ರೆಗೆ ಬಂದು ಸೇರಿಕೆಯಾಗಿರುತ್ತೆವೆ. ಈ ರೀತಿಯಾಗಿ ಆಕ್ರಮಕೂಟ ಕಟ್ಟಿಕೊಂಡು ನಮಗೆ ರಾಡು ಬಡಿಗೆಯಿಂದ ಹೊಡೆಬಡಿ ಮಾಡಿ ರಕ್ತಗಾಯಗೊಳಿಸಿ ಜೀವದ ಭಯ ಹಾಕಿದ ಮೇಲ್ಕಂಡ ಸುಮಾರು 12 ರಿಂದ 15 ಜನರ ವಿರುದ್ದ ಕಾನೂನು ಪ್ರಕಾರ ಕ್ರಮ ಕೈಗೊಳ್ಳಬೇಕು ನಮಗೆ ಹೊಡೆಬಡಿ ಮಾಡಿದವರನ್ನು ನೋಡಿದಲ್ಲಿ ಗುತರ್ಿಸುತ್ತೆನೆ ಅಂತಾ ನೀಡಿದ ಹೇಳಿಕೆ ಫಿರ್ಯಾಧೀಯನ್ನು ಪಡೆದುಕೊಂಡು ಮರಳಿ 1-30 ಎ.ಎಮ್ ಕ್ಕೆ ಠಾಣೆಗೆ ಬಂದು ಫಿರ್ಯಾಧಿ ಹೇಳಿಕೆ ಸಾರಾಂಶದ ಮೇಲಿಂದ ಠಾಣೆ ಗುನ್ನೆ ನಂ: 297/2017 ಕಲಂ 143, 147, 148. 323, 324, 504, 506 ಸಂ: 149 ಐಪಿಸಿ ಅಡಿಯಲ್ಲಿ ಗುನ್ನೆ ದಾಖಲಿಸಿಕೊಂಡು ತನಿಖೆ ಕೈಗೊಂಡನು.
                                                                             ಯಾದಗಿರಿ ಗ್ರಾ ಪೊಲೀಸ್ ಠಾಣೆ ಗುನ್ನೆ ನಂ. 298/2017 ಕಲಂ: 279,337,338 ಐಪಿಸಿ;-ದಿನಾಂಕ 17-12-2017 ರಂದು 2-15 ಪಿ.ಎಮ್ ಕ್ಕೆ ಯಾದಗಿರಿ ಸಕರ್ಾರಿ ಆಸ್ಪತ್ರೆಯಿಂದ ದೂರವಾಣಿ ಮೂಲಕ ಎಮ್.ಎಲ್.ಸಿ ವಸೂಲಾಗಿದರಿಂದ ಯಾದಗಿರಿ ಸಕರ್ಾರಿ ಆಸ್ಪತ್ರೆಗೆ ಬೇಟಿ ಕೊಟು ಆಸ್ಪತ್ರೆಯಲ್ಲಿ ಉಪಚಾರ ಪಡೆಯುತ್ತಿದ್ದ ಶ್ರೀಮತಿ ಮೋತಿಬಾಯಿ ಗಂಡ ಲಚ್ಚ್ಯಾ ಚವ್ಹಾಣ ವಯಾ: 55 ಜಾ: ಲಂಬಾಣಿ ಉ: ಕೂಲಿಕೆಲಸ ಸಾ: ಥಾನುನಾಯಕ ತಾಂಡಾ ತಾ: ಯಾದಗಿರಿ ಇವರು ಹೇಳಿಕೆ ಫಿರ್ಯಾಧಿ ನೀಡಿದ್ದು ಅದರ ಸಾರಾಂಶವೆನೆಂದರೆ ಇಂದು ದಿನಾಂಕ 17-12-2017 ರಂದು ನಾಲವಾರ ಗ್ರಾಮದ ಸಂತೆ ಇದ್ದ ಕಾರಣ ಸಂತೆ ಮಾಡಿಕೊಂಡು ಬರುವ ಸಲುವಾಗಿ 1) ನಾನು ಹಾಗೂ ನನ್ನ ಮೊಮ್ಮಗನಾದ 2) ರಾಕೇಶ ತಂದೆ ಶಂಕರ ವಯಾ: 10 ಮತ್ತು ನಮ್ಮ ತಂಡಾದವರಾದ 3) ಬುಡ್ಡಿಬಾಯಿ ಗಂಡ ಜೇಮ್ಲಾ ಚವ್ಹಾಣ, 4) ಕಮಲಿಬಾಯಿ ಗಂಡ ವಾಚು ರಾಠೋಡ 5) ಜನ್ನಿಬಾಯಿ @ ಜನ್ನಿಬಾಯಿ ಗಂಡ ಚಂದ್ರ್ಯಾ ಜಾಧವ 6) ಜಮಲಿಬಾಯಿ @ ಜನ್ನಿ ಗಂಡ ಲಕ್ಷ್ಮಣ ರಾಠೊಡ 7) ವೆಂಕಟೇಶ ತಂದೆ ಹರಿಶ್ಚಂದ್ರ ರಾಠೋಡ ಎಲ್ಲರೂ ಕೂಡಿ ನನ್ನ ಮಗ ಶಂಕರ ಇತನ ಟಂಟಂ ನಂ: ಕೆ.ಎ-33/8778 ನೆದ್ದರಲ್ಲಿ ಕುಳಿತುಕೊಂಡು ನಾವಾರ ಗ್ರಾಮದ ಕಡೆಗೆ ಹೊರಟೇವು. ಮಧ್ಯಾಹ್ನ 1 ಗಂಟೆ ಸುಮಾರಿಗೆ ಯರಗೋಳ- ನಾಲವಾರ ರೊಡಿನ ಮೇಲೆ ಹತ್ತಿ ಕಾಟನ ಮಶೀನ ಹತ್ತಿರ ಬಂದಾಗ ಅದೇ ವೇಳಗೆ ಎದುರುಗಡೆಯಿಂದ ಒಂದು ಬುಲೇರೋ ಜೀಪನ್ನು ಅದರ ಚಾಲಕನು ತನ್ನ ಜೀಪನ್ನು ಅತೀವೇಗ ಮತ್ತು ಅಲಕ್ಷ್ಯತನದಿಂದ ಓಡಿಸಿಕೊಂಡು ಬಂದು ತನ್ನ ವಾಹನದ ಮೇಲಿನ ನಿಯಂತ್ರಣ ಕಳೆದುಕೊಂಡು ನಮ್ಮ ಟಂ ಟಂ ಕ್ಕೆ ಜೋರಾಗಿ ಡಿಕ್ಕಿಪಡಿಸಿದನು. ಆಗ ಸ್ವಲ್ಪ ಸುಧಾರಿಸಿಕೊಂಡು ನೋಡಲಾಗಿ 1) ನನಗೆ ಎಡಗಾಲಿ ಮೊಳಕಾಲಿಗೆ, ಬಾಯಿಗೆ ಮತ್ತು ಎಡಕಳಕೈಗೆ ಗುಪ್ತಗಾಯಗಳಾಗಿದ್ದವು. ನನ್ನ ಮೊಮ್ಮಗನಾದ 2) ರಾಕೇಶ ತಂದೆ ಶಂಕರ ಇತನಿಗೆ ಬಲಗೈ ಹಸ್ತಕ್ಕೆ, ತಲೆಗೆ ರಕ್ತಗಾಯ ಮತ್ತು ಎಡಭುಜಕ್ಕೆ ತರಚಿದ ಗಾಯಗಳಾಗಿದ್ದವು.  3) ಬುಡ್ಡಿಬಾಯಿ ಗಂಡ ಜೇಮ್ಲಾ ಚವ್ಹಾಣ, ಇವಳಿಗೆ ಮೂಗಿಗೆ , ಬಲಮೊಳಕಾಲಿಗೆ ಗುಪ್ತಗಾಯಗಳಾಗಿದ್ದವು 4) ಕಮಲಿಬಾಯಿ ಗಂಡ ವಾಚು ರಾಠೋಡ ಇವಳಿಗೆ ಎಡತೊಡಗೆ, ಬಾಯಿಗೆ ತರಚಿದ ಗಾಯಗಳಾಗಿದ್ದವು. 5) ಜಮಲಿಬಾಯಿ @ ಜನ್ನಿಬಾಯಿ ಗಂಡ ಚಂದ್ರ್ಯಾ ಜಾಧವ ಇವಳಿಗೆ ಎಡಪಕ್ಕೆಗೆ ಬೆನ್ನಿಗೆ ತರಚಿದ ಗಾಯವಾಗಿ ಬೆನ್ನಿಗೆ ಎಡಸೊಂಟಕ್ಕೆ ಭಾರಿ ಗುಪ್ತಗಾಯಗಳಾಗಿದ್ದವು. 6) ಜಮಲಿಬಾಯಿ @ ಜನ್ನಿ ಗಂಡ ಲಕ್ಷ್ಮಣ ರಾಠೊಡ ಇವಳಿಗೆ ಗದ್ದಕ್ಕೆ ರಕ್ತಗಾಯ ಮತ್ತು ತಲೆಗೆ ಗುಪ್ತಗಾಯಳಾಗಿದ್ದವು. ಟಂ ಟಂ ನಡೆಸುತ್ತಿದ್ದ ನನ್ನ ಮಗ 7) ವೆಂಕಟೇಶ ತಂದೆ ಹರಿಶ್ಚಂದ್ರ ರಾಠೋಡ ಇತನಿಗೆ ಎಡಗಾಲಿಗೆ ಗುಪ್ತಗಾಐವಾಗಿತ್ತು 8) ಶಂಕರ ತಂದೆ ಲಚ್ಚ್ಯಾ ಚವ್ಹಾಣ ಇತನಿಗೆ ಎರಡೂ ಕಾಲುಗಳಿಗೆ ಮತ್ತು ಎದೆಗೆ ಗುಪ್ತಗಾಯಗಳಾಗಿದ್ದವು. ನಂತರ ನಮಗೆ ಡಿಕ್ಕಿಪಡಿಸಿದ ಬುಲೆರೋ ಜೀಪ ನಂಬರ ನೋಡಲಾಗಿ ಅದರ ನಂ:   ಕೆಎ-32/ಎನ್-1591 ಅಂತಾ ಮತ್ತು ಅದರ ಚಾಲಕನ ಹೆಸರು ಆನಂದ ರಾಠೊಡ ಅಂತಾ ಗೊತ್ತಾಯಿತು.ನಂತರ ಗಾಯಹೊಂದಿದ ನಾವೆಲ್ಲರೂ ಉಪಚಾರ ಕುರಿತು ಯಾದಗಿರಿ ಸಕರ್ಾರಿ ಆಸ್ಪತ್ರೆಗೆ ಬಂದು ಸೇರಿಕೆಯಾಗಿದ್ದು ಇರುತ್ತದೆ. ಸದರಿ ಘಟನೆ ಬುಲೇರೋ ಜೀಪ ನಂ: ಕೆಎ-32/ಎನ್-1591 ನೇದ್ದರ ಚಾಲಕನಾದ ಆನಂದ ರಾಠೊಡ ಇತನ ನಿರ್ಲಕ್ಯತನದಿಂದ ಜರುಗಿದ್ದು ಆತನ ವಿರುದ್ದ ಕಾನೂನು ಪ್ರಕಾರ ಕ್ರಮ ಕೈಗೊಳ್ಳಬೇಕು ಅಂತಾ ನೀಡಿದ ಹೇಳಿಕೆ ಫಿರ್ಯಾಧೀಯನ್ನು ಪಡೆದುಕೊಂಡು ಮರಳಿ 3-30 ಪಿ.ಎಮ್ ಕ್ಕೆ ಠಾಣೆಗೆ ಬಂದು ಹೇಳಿಕೆಯ ಸಾರಾಂಶದ ಮೇಲಿಂದ ಠಾಣೆ ಗುನ್ನೆ ನಂ: 298/2017 ಕಲಂ 279, 337, 338 ಐಪಿಸಿ ಅಡಿಯಲ್ಲಿ ಗುನ್ನೆ ದಾಖಲು ಮಾಡಿಕೊಂಡು ತನಿಖೆ ಕೈಗೊಂಡೆನು.

ಶೋರಾಪೂರ ಪೊಲೀಸ್ ಠಾಣೆ ಗುನ್ನೆ ನಂ. 358/2017 ಕಲಂ: 341, 323, 324, 354, 504, 506 ಸಂಗಡ 34 ಐಪಿಸಿ;- ದಿನಾಂಕಃ 17/12/2017 ರಂದು 10-15 ಪಿ.ಎಮ್ ಕ್ಕೆ ಶ್ರೀಮತಿ ಮರೆಮ್ಮ ಗಂಡ ಹೈಯ್ಯಾಳಪ್ಪ ಸಾ: ರತ್ತಾಳ ಇವರು ಠಾಣೆಗೆ ಹಾಜರಾಗಿ ಫಿಯರ್ಾದಿ ಅಜರ್ಿ ಹಾಜರ ಪಡಿಸಿದ್ದರ ಸಾರಾಂಶವೆನೆಂದರೆ, ಇಂದು ನಾನು ಮತ್ತು ನನ್ನ ಅಣ್ಣನ ಹೆಂಡತಿ ರೇಣುಕಾ ಇಬ್ಬರೂ ರಂಗಂಪೇಟದಿಂದ ರತ್ತಾಳ ಗ್ರಾಮಕ್ಕೆ ಹೋಗುವಾಗ ಗೋಣಿ ಭೀಮರಾಯ ಗುಡಿಯ ಹತ್ತಿರ 5-45 ಪಿ.ಎಮ್ ಸುಮಾರಿಗೆ 1) ಯಲ್ಲಪ್ಪ ತಂದೆ ಭೀಮಣ್ಣ ಜ್ವಾಕೆ, 2) ವನಿಕೇರಪ್ಪ @ ಸ್ವಾಮಿ ತಂದೆ ಮಾನಪ್ಪ ಹಾಗು 3) ಹಣಮಂತ ತಂದೆ ಭಾಗಪ್ಪ ಗುಡ್ಡಕಾಯಿ ಮೂವರು ಸಾ: ರತ್ತಾಳ ಇವರು ನಮಗೆ ತಡೆದು ನಿಲ್ಲಿಸಿ ಏ ಸೂಳೆ ನಿನ್ನ ಮೈ ಮೇಲೆ ಇರುವ ಬಂಗಾರ ಕೊಡು, ಇಲ್ಲವೆಂದರೆ ನಿನ್ನನ್ನು ಸಾಯಿಸುತ್ತೇನೆಂದು ಹೇಳುತ್ತ ನನ್ನ ಕಪಾಳಕ್ಕೆ ಹೊಡೆದನು. ನನ್ನ ಅತ್ತಿಗೆ ರೇಣುಕಮ್ಮ ಗಂಡ ಸಾಯಬಣ್ಣ ದೊಡ್ಮನಿ ಇವಳಿಗೂ ಮನಬಂದಂತೆ ಹೊಡೆದರು. ನಾವು ಅಲ್ಲಿಂದ ತಪ್ಪಿಸಿಕೊಂಡು ಮನೆಗೆ ಹೋದಾಗ 6-15 ಪಿ.ಎಮ್ ಪುನಃ ಮನೆಗೆ ಬಂದು ಏ ಸೂಳೇರೆ ನಮ್ಮ ಕೈಯಿಂದ ತಪ್ಪಿಸಿಕೊಂಡು ಎಲ್ಲಿಗೆ ಓಡಿ ಹೋಗುತ್ತೀರಿ, ಇವತ್ತು ನಿಮ್ಮನ್ನು ಸಾಯಿಸಿ ಬಿಡುತ್ತೇವೆ ಎನ್ನುತ್ತ ಬಡಿಗೆ, ಕಲ್ಲು ತಗೆದುಕೊಂಡು ಹೊಡೆಯಲು ಬಂದರು. ಆ ಸಮಯದಲ್ಲಿ ನನ್ನ ತಂದೆ ತಿಮ್ಮಯ್ಯ ತಂದೆ ದ್ಯಾವಪ್ಪ ದೊಡ್ಮನಿ ಇವರು ಬಂದು ಯಾಕಪ್ಪ ನನ್ನ ಮಗಳು ಮತ್ತು ಸೊಸೆಯನ್ನು ಸಾಯಿಸಲು ಬಂದಿದ್ದೀರಾ ಎಂದು ಕೇಳಿದಾಗ, ನನ್ನ ತಂದೆಯವರಿಗೂ ಸಹ ಬಡಿಗೆ ಹಾಗು ಕಲ್ಲಿನಿಂದ ಹೊಡೆದು ಬೆನ್ನಿಗೆ ಗಾಯಪಡಿಸಿರುತ್ತಾರೆ. ಕಾರಣ ಸದರಿಯವರ ಮೇಲೆ ಕಾನೂನು ಪ್ರಕಾರ ಕ್ರಮ ಜರುಗಿಸಬೇಕು ಅಂತಾ ವಗೈರೆ ಅಜರ್ಿ ಸಾರಾಂಶದ ಮೇಲಿಂದ ಠಾಣೆ ಗುನ್ನೆ ನಂಬರ 358/2017 ಕಲಂ. 341, 323, 324, 354, 504, 506 ಸಂಗಡ 34 ಐಪಿಸಿ ಅಡಿಯಲ್ಲಿ ಗುನ್ನೆ ದಾಖಲಿಸಿಕೊಂಡು ತನಿಖೆ ಕೈಕೊಂಡಿದ್ದು ಇರುತ್ತದೆ.
 

BIDAR DISTRICT DAILY CRIME UPDATE 18-12-2017

¢£ÀA¥Àæw C¥ÀgÁzsÀUÀ¼À ªÀiÁ»w ¢£ÁAPÀ 18-12-2017

ªÉÄúÀPÀgÀ ¥ÉưøÀ oÁuÉ AiÀÄÄ.r.Dgï £ÀA. 12/2017, PÀ®A. 174 ¹.Dgï.¦.¹ :-
ದಿನಾಂಕ 16-12-2017 ರಂದು ಫಿರ್ಯಾದಿ ಅನುಸಯಾ ಗಂಡ ಕಲ್ಲಪ್ಪ ಮೇತ್ರೆ ವಯ: 45 ವರ್ಷ, ಜಾತಿ: ಎಸ್.ಟಿ ಗೊಂಡ, ಸಾ: ಸಾಯಗಾಂವ ತಾಂಡಾ ರವರ ಗಂಡನಾದ ಕಲ್ಲಪ್ಪ ತಂದೆ ಮಾರುತಿ ಮೇತ್ರೆ ವಯ: 52 ವರ್ಷ, ಜಾತಿ: ಎಸ್.ಟಿ ಗೊಂಡ, ಸಾ: ಸಾಯಗಾಂವ ತಾಂಡಾ ರವರು ದನ ಮೇಯಿಸಲು ಹೋಲಕ್ಕೆ ಹೋಗಿ ದನಗಳು ಮೇಯಿಸಿ, ಹೊಲದಲ್ಲಿ ಮುತ್ತುಗ ಗಿಡಕ್ಕೆ ದನಗಳು ಕಟ್ಟಿ, ನಂತರ ಗೋವಿಂದರಾವ ತಂದೆ ಯಾದವರಾವ ಬಾಬಳಸುರೆ ಸಾ: ಬಸವನವಾಡಿ ರವರ ಹೊಲದಲ್ಲಿರುವ ಬಾವಿಯಲ್ಲಿ ನೀರು ಕುಡಿಯಲು ಹೋದಾಗ ಆಕಸ್ಮಿಕವಾಗಿ ಕಾಲು ಜಾರಿ ಬಾವಿಯಲ್ಲಿ ಬಿದ್ದು ಮೃತಪಟ್ಟಿರುಬಹುದು, ಸದರಿ ಘಟನೆ ಆಕಸ್ಮಿಕವಾಗಿದ್ದು ಯಾರ ಮೇಲೆ ಯಾವದೇ ರೀತಿಯ ಸಂಶಯ ದೂರು ಇರುವುದಿಲ್ಲ ಅಂತ ಕೊಟ್ಟ ಫಿರ್ಯಾದಿಯವರ ಹೇಳಿಕೆ ಸಾರಾಂಶದ ಮೇರೆಗೆ ದಿನಾಂಕ 17-12-2017 ರಂದು ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಳ್ಳಲಾಗಿದೆ.