Police Bhavan Kalaburagi

Police Bhavan Kalaburagi

Sunday, July 15, 2018

BIDAR DISTRICT DAILY CRIME UPDATE 15-07-2018

¢£ÀA¥Àæw C¥ÀgÁzsÀUÀ¼À ªÀiÁ»w ¢£ÁAPÀ 15-07-2018

ºÉÆPÁæuÁ  ¥ÉưøÀ oÁuÉ C¥ÀgÁzsÀ ¸ÀA. 79/2018, PÀ®A. 143, 147, 148, 341, 323, 324, 504, 506, 307 eÉÆvÉ 149 L¦¹ :-
¢£ÁAPÀ 13-07-2018 gÀAzÀÄ ¦üAiÀiÁ𢠣ÀÆgÀ ªÀĺÀªÀÄäzÀ vÀAzÉ ¸ÁzÀPÀ ªÀĺÀªÀÄäzÀ, ªÀAiÀÄ: 21 ªÀµÀð, eÁw: ªÀÄĹèA, ¸Á: ªÀÄ£É £ÀA. 18-11-158 ¨ÁgÀPÀ¸Àì, ZÀAzÁæ£ÀUÀÄmÁÖ, ºÉÊzÁæ¨ÁzÀ (J¦) gÀªÀgÀ NtÂAiÀİèzÀÝ ©ÃzÀgÀ f¯ÉèAiÀÄ ºÀA¢PÉÃgÁ UÁæªÀÄzÀ ªÀĺÀªÀÄäzÀ C¥sÉÆæÃd vÀAzÉ ªÀĺÀªÀÄäzÀ CºÀªÀÄäzÀ EªÀgÀÄ ¦üAiÀiÁð¢AiÀÄ UɼÀAiÀÄ£ÁUÀ¨ÉÃPÀÄ, ¸ÀzÀjAiÀĪÀ£ÀÄ ¸ÀzÀå ±Á»£ÀUÀgÀ ºÉÊzÁæ¨ÁzÀzÀ°è ªÀÄ£É ªÀiÁr EgÀÄvÁÛgÉ, ¦üAiÀiÁð¢AiÀÄ ¨sÁUÁ¢ ¥ÉÊQAiÀiÁzÀ ¸À¯ÁíªÀÄ FzÀ vÀAzÉ FzÀ PÀĨÉù EªÀgÀÄ RvÁgÀ (¸Ë¢)AiÀİèzÀÄÝ CªÀgÀÄ ¦üAiÀiÁð¢AiÀÄ ªÀÄ£ÉUÉ §A¢gÀÄvÁÛgÉ, UɼÀAiÀÄ ªÀĺÀªÀÄäzÀ C¥sÉÆæÃd FvÀ£ÀÄ vÀªÀÄä ¸ÀéAvÀ UÁæªÀÄPÉÌ ºÉÆÃV §gÉÆÃuÁ CA¢zÀÝPÉÌ CªÀgÀ eÉÆÃvÉAiÀÄ°è ¦üAiÀiÁ𢠪ÀÄvÀÄÛ ¸À¯ÁíªÀÄ FzÀ, ºÉÊzÁæ¨ÁzÀzÀ°ègÀĪÀ ¨sÁUÁ¢ ¥ÉÊQ ªÀĺÀªÀÄäzÀ CdªÀÄ vÀAzÉ ªÀĺÀªÀÄäzÀ G¸Áä£À, ¸À¯Áä£À vÀAzÉ ¸À°ÃªÀÄ ªÀĺÀªÀÄäzÀ J®ègÀÆ PÀÆr PÁgÀ £ÀA. nJ¸ï-11/nDgï-9913 £ÉzÀÝgÀ°è PÀĽvÀÄ ¢£ÁAPÀ 13-07-2018 gÀAzÀÄ 0900 UÀAmÉUÉ ºÉÊzÁæ¨ÁzÀ¢AzÀ ºÉÆgÀlÄ 1500 UÀAmÉ ¸ÀĪÀiÁjUÉ ºÀA¢PÉÃgÁ UÁæªÀÄPÉÌ §AzÀÄ UɼÉAiÀÄ ªÀĺÀªÀÄäzÀ C¥sÉÆæÃd EªÀgÀ aPÀÌ¥Àà §¹ÃgÀ¸Á§ vÀAzÉ AiÀiÁPÀħ¸Á§ EªÀgÀ ªÀÄ£ÉUÉ §AzÀÄ ªÀÄ£ÉAiÀİè CrUÉ ªÀiÁqÀ®Ä w½¹ C¥sÉÆæÃd EªÀgÀ ºÉÆ®zÀ PÀqÉUÉ ¸ÀÄvÁÛrPÉÆAqÀÄ §gÉÆÃuÁ CAvÁ CzÉà PÁj£À°è LzÀÄ d£ÀgÀÄ ºÉÆÃgÀlÄ ªÁUÀ£ÀUÉÃgÁ PÁæ¸ï ºÀwÛgÀ ±Á¯ÉAiÀÄ ºÀÄqÀÄUÀgÀÄ ¤AwgÀĪÀÅzÀ£ÀÄß £ÉÆÃr ¦üAiÀiÁð¢AiÀĪÀgÀÄ PÁj£À°è w£ÀÄßwÛzÀÝ ZÁPÀ¯ÉÃl£ÀÄß ºÀÄqÀÄUÀgÀ ºÀwÛgÀ ©¸Ár ºÀA¢PÉÃgÁ ²ªÁgÀzÀ°è ªÉAPÀlgÁªÀ ¥Ánïï EªÀgÀ ºÉÆ®zÀ ºÀwÛgÀ PÁj¤AzÀ E½zÀÄ ZÉPï qÁåªÀÄ £ÉÆÃqÀ®Ä ºÉÆÃVzÀÄÝ, £ÀAvÀgÀ 1600 UÀAmÉUÉ PÁj£À ºÀwÛgÀ ªÀÄÆgÀÄ d£ÀgÀÄ §AzÀÄ PÁj£À mÉÊj£À UÁ½AiÀÄ£ÀÄß ©qÀÄwÛgÀĪÀÅzÀ£ÀÄß £ÉÆÃr CªÀjUÉ KPÉà PÁj£À mÉÊj£À UÁ½ ©qÀÄwÛ¢Ýj CAvÁ PÉýzÁUÀ CªÀgÀÄ ¤ÃªÀÅ ªÀÄPÀ̼À£ÀÄß C¥ÀºÀj¸À®Ä §A¢gÀÄ«j CAvÁ CAzÁUÀ ªÀĺÀªÀÄäzÀ C¥sÉÆæÃd FvÀ£ÀÄ £Á£ÀÄ ºÀA¢PÉÃgÁ UÁæªÀÄzÀªÀ£Éà EgÀÄvÉÛ£É £À£Àß UɼÀAiÀÄgÉÆA¢UÉ £Á£ÀÄ vÀªÀÄÆäjUÉ §A¢gÀÄvÉÛ£É CAvÁ CAzÀgÀÆ ¸ÀºÀ CªÀgÀÄ ºÀA¢PÉÃgÁ ªÀÄvÀÄÛ ¨sÀl̼À vÁAqÁzÀ d£ÀjUÉ PÀgÉ ªÀiÁrzÀgÀÄ, DUÀ C°èAzÀ ¸ÀĪÀiÁgÀÄ 20-25 d£ÀgÀÄ UÀÄA¥ÀÄ PÀnÖPÉÆAqÀÄ vÀªÀÄä PÉÊAiÀÄ°è §rUÉUÀ¼ÀÄ, PÀ®ÄèUÀ¼ÀÄ »rzÀÄPÉÆAqÀÄ §AzÀÄ ¦üAiÀiÁð¢AiÀĪÀgÉÆA¢UÉ dUÀ¼À vÉUÉzÁUÀ ¦üAiÀiÁð¢AiÀĪÀgÀÄ CªÀjUÉ £ÀªÉÆäA¢UÉ JPÉà dUÀ¼À ªÀiÁrwÛ¢Ýj £ÁªÀÅ ¸ÀÄvÁÛqÀ®Ä §A¢gÀÄvÉÛªÉ CAvÁ CAzÁUÀ ¤ªÉïÁè ¸ÀļÀÄî ºÉüÀÄwÛ¢Ýj CAvÁ CªÁZÀå ±À§ÝUÀ½AzÀ ¨ÉÊzÀÄ CªÀgÀ°è ¨sÀlÆÌ¼À vÁAqÁzÀ Q±À£À gÀªÀgÀ ªÀÄUÀ qÉæöʪÀgÀ PÉ®¸À ªÀiÁqÀĪÀªÀ£ÀÄ ¦üAiÀiÁð¢UÉ »rzÀÄPÉÆAqÁUÀ C¤Ã® vÀAzÉ ªÀ¸ÀAvÀ DqÉ FvÀ£ÀÄ PÉÆ¯É ªÀiÁqÀĪÀ GzÉÝñÀ¢AzÀ §rUɬÄAzÀ vÀ¯ÉAiÀÄ ªÀÄzÀå¨sÁUÀzÀ°è ºÉÆqÉzÀÄ ¨sÁj gÀPÀÛUÁAiÀÄ ¥Àr¹gÀÄvÁÛ£É, CªÀgÀ°èzÀÝ 3-4 d£ÀgÀÄ PÀ®ÄèUÀ¼ÀÄ ªÉÄʪÉÄÃ¯É ©¸ÁrzÀÝjAzÀ JqÀ ªÀÄvÀÄÛ §® ¨sÀÄdzÀ ªÉÄÃ¯É PÀAzÀÄUÀnÖzÀÝ gÀPÀÛUÁAiÀÄ ¥Àr¹gÀÄvÁÛgÉ, £ÀAvÀgÀ eÉÆÃvÉ EzÀÝ ªÀĺÀªÀÄäzÀ C¥sÉÆæÃd FvÀ¤UÉ CzÉà vÁAqÁzÀ ¸ÀPÁgÁªÀÄ gÁoÉÆÃqÀgÀªÀgÀ ºÉAqÀw EªÀ¼ÀÄ vÀ£Àß PÉʬÄAzÀ ºÉÆmÉÖAiÀÄ°è ºÉÆÃqÉzÀÄ UÀÄ¥ÀÛUÁAiÀÄ ¥Àr¹gÀÄvÁÛ¼É, G½zÀ d£ÀgÀÄ ¤ÃªÀÅ F PÀqÉ E£ÉÆßêÉÄä §AzÀgÉ ¤ªÀÄUÉ fêÀ¢AzÀ ºÉÆqÉzÀÄ ºÁPÀÄvÉÛªÉ CAvÁ fêÀzÀ ¨ÉzÀjPÉ ºÁQgÀÄvÁÛgÉ, £ÀªÀÄUÉ ºÉÆqÉAiÀÄÄzÀÝ£ÀÄß £ÉÆÃr eÉÆÃvÉ EzÀÝ CºÀªÀÄäzÀ CdªÀÄ, ¸À¯Áä£À ªÀÄvÀÄÛ ¸À¯ÁíªÀÄ FzÀ EªÀgÀÄ PÁgÀ vÉUÉzÀÄPÉÆAqÀÄ ªÀÄÄQð PÀqÉUÉ ºÉÆÃzÀgÀÄ, ¸ÀzÀj dUÀ¼À £ÉÆÃr UɼÉAiÀÄ£À aPÀÌ¥Àà£À ªÀÄPÀ̼ÁzÀ ¸ÁzÀPÀ vÀAzÉ §¹ÃgÀ¸Á§, SÁ¹ÃªÀĸÁ§ vÀAzÉ §¹ÃgÀ¸Á§ ºÁUÀÄ EvÀgÀgÀÄ PÀÆr ©r¹PÉÆAqÀgÀÄ, ªÀÄÄQð UÁæªÀÄzÀ M§â ªÀåQÛ «rAiÉÆÃ awæPÀgÀt ªÀiÁr ªÀÄPÀ̼À£ÀÄß C¥ÀºÀj¸ÀĪÀªÀjzÁÝgÉ CAvÁ ªÁlìC¥ï ªÀÄÆ®PÀ J¯Áè PÀqÉ «rAiÉÆÃ PÀ¼ÀÄ»¹zÀAvÉ PÀAqÀÄ §gÀÄvÀÛzÉ. ºÉÆqÉzÀ d£ÀgÀ ºÉ¸ÀgÀÄ UɼÉAiÀÄ£À aPÀÌ¥Àà£À ªÀÄUÀ£ÁzÀ ¸ÁzÀPÀ vÀAzÉ §¹ÃgÀ¸Á§ FvÀ¤AzÀ UÉÆÃvÁÛ¬ÄvÀÄ, G½zÀ d£ÀjUÉ £ÉÆÃrzÀgÉ UÀÄgÀÄw¸ÀÄvÉÛ£É, ¸Àé®à ¸ÀªÀÄAiÀÄzÀ £ÀAvÀgÀ ªÀÄÄQð PÀqÉUÉ ºÉÆÃzÀ PÁgÀÄ ªÀÄÄQð UÁæªÀÄzÀ ¥sÀư£À ºÀwÛgÀ ¥À°ÖAiÀiÁVgÀÄvÀÛzÉ CAvÀ ¸ÀÄ¢Ý w½zÀÄ UɼÉAiÀÄ ªÀĺÀªÀÄäzÀ C¥sÉÆæÃd FvÀ£ÀÄ ªÀÄÄQðUÉ ºÉÆÃV £ÉÆÃr §gÀÄvÉÛ£É ¤Ã£ÀÄ PÀªÀÄ®£ÀUÀgÀ D¸ÀàvÉæUÉ ºÉÆÃV G¥ÀZÁgÀ ªÀiÁrPÉÆ¼ÀÄîªÀAvÉ w½¹zÀÝjAzÀ ¦üAiÀiÁð¢AiÀÄÄ ºÀA¢PÉÃgÁ¢AzÀ §¸Àì ¸Ë®¨sÀå EgÀzÀ PÁgÀt vÀqÀªÁV D¸ÀàvÉæUÉ §AzÀÄ aQvÉì PÀÄjvÀÄ zÁR¯ÁVzÀÄÝ EgÀÄvÀÛzÉ CAvÀ PÉÆlÖ ¦üAiÀiÁð¢AiÀĪÀgÀ zÀÆj£À ºÉýPÉ ¸ÁgÁA±ÀzÀ ªÉÄÃgÉUÉ ¢£ÁAPÀ 14-07-2018 gÀAzÀÄ ¥ÀæPÀgÀt zÁR°¹PÉÆAqÀÄ vÀ¤SÉ PÉÊUÉÆ¼Àî¯ÁVzÉ.

PÀªÀÄ®£ÀUÀgÀ ¥ÉưøÀ oÁuÉ C¥ÀgÁzsÀ ¸ÀA. 121/2018, PÀ®A. 143, 147, 148, 323, 324, 326, 353, 332, 333, 427, 307, 504, 506, 302 eÉÆvÉ 149 L¦¹ :-
ದಿನಾಂಕ 13-07-2018 ರಂದು ಮುರ್ಕಿ ಗ್ರಾಮದಲ್ಲಿ ಕಾರ ಪಲ್ಟಿಯಾಗಿದ್ದವರ ಮೇಲೆ ಕಲ್ಲು ತೂರಾಟ ಮಾಡುತ್ತಿದ್ದಾರೆ ಅಂತಾ ವಿ.ಬಿ ಯಾದವಾಡ ಪಿಎಸ್ಐ ಕಮಲನಗರ ಪೊಲೀಸ್ ಠಾಣೆ ರವರಿಗೆ ಬಂದ ಮಾಹಿತಿ ಮೇರೆಗೆ ಪಿಎಸ್ಐ ರವರು ಮುರ್ಕಿ ಗ್ರಾಮಕ್ಕೆ ಹೊಗಿ ನೋಡಿದ್ದು ಅದೆ ಸಮಯಕ್ಕೆ ಸಿಪಿಐ ಕಮಲನಗರ ರವರು ಕೂಡಾ ಬಂದಿದ್ದು ಅಲ್ಲಿ ಸುಮಾರು 150 ರಿಂದ 200 ಜನರು ಅಕ್ರಮ ಕೂಟ ರಚಿಸಿಕೊಂಡು ಮುರ್ಕಿ ಸ್ ನಿಲ್ದಾಣದ ಹತ್ತಿರ ಬ್ರಿಜ ಕೆಳಗಡೆ ಬಿದ್ದ ಕೆಂಪು ಕಾರಿನ ಓಳಗಡೆ ಸಿಲುಕಿದ ಜನರಿಗೆ ಕಲ್ಲು ಹಾಗು ಬಡಿಗೆಯಿಂದ ಹೊಡೆಯುತ್ತಿರುವಾಗ ಪಿಎಸ್ಐ ರವರು ತಮ್ಮ ಪೊಲೀಸ ಸಿಬ್ಬಂದಿಯವರ ಜೊತೆಯಲ್ಲಿ ಸದರಿ ಜನರು ಅವರಿಗೆ ಕಲ್ಲಿನಿಂದ ಹೊಡೆಯದಂತೆ ತಡೆಯುತ್ತಿರುವಾಗ ಸರಕಾರಿ ಕರ್ತವ್ಯ ನಿರ್ವಹಿಸುತ್ತಿದ್ದಾಗ ಅಲ್ಲಿನ ಅಕ್ರಮ ಕೂಟದಲ್ಲಿ ಭಾಗವಹಿಸಿದಂತ ಆರೋಪಿತರಾದ 1) ನವನಾಥ @ ಕಾಳಿದಾಸ  ತಂದೆ ನಾಮದೇವರಾವ ಆಡೆ ಸಾ: ಮುರ್ಕಿ ತಾಂಡಾ, 2) ಅನೀಲ ತಂದೆ ವಸಂತ ರಾಠೋಡ ಸಾ: ಹಂದಿಕೇರಾ ತಾಂಡಾ, 3) ಅಮರ ತಂದೆ ಉಮಾಕಾಂತ ಪಾಟೀಲ ಸಾ: ಮುರ್ಕಿ, 4) ರವಿ ತಂದೆ ವೀರಶೆಟ್ಟಿ ಬಾರೋಳೆ ಸಾ: ಮುರ್ಕಿ, 5) ಕಮಳಾಬಾಯಿ ಗಂಡ ಸಂತೋಷ ಸಾಕರೆ ಸಾ: ಮುರ್ಕಿ ಹಾಗು ಇನ್ನು ಸುಮಾರು 150 ರಿಂದ 200 ಜನರು ಪಿ.ಎಸ್.ಐ ರವರು ಕರ್ತವ್ಯ ನಿರ್ವಹಿಸದಂತೆ ಅಡೆತಡೆಯನ್ನುಂಟು ಮಾಡಿ ಕಾರಿನ ಮೇಲೆ ಕಲ್ಲುಗಳನ್ನು ಎತ್ತಿಹಾಕಿದ್ದಲ್ಲದೇ ಕಲ್ಲನ್ನು ಬಿಸಾಡಿರುವುದರಿಂದ ಪಿ.ಎಸ್.ಐ ರವರ ಎದೆಯ ಎಡಭಾಗಕ್ಕೆ, ಬಲಮೊಳಕೈ ಕೆಳಗೆ, ಎಡಭಕಾಳಿಗೆ ಗುಪ್ತಗಾಯ, ಪೊಲೀಸ ಸಿಬ್ಬಂದಿಯಾದ ಮಲ್ಲಿಕಾರ್ಜುನ ಸಿಪಿಸಿ 1276 ರವರಿಗೆ ಕಲ್ಲಿನಿಂದ ಬಡಿಗೆಯಿಂದ, ಎಡಗಾಲ ತೊಡೆಯ ಮೇಲೆ ಭಾರಿ ಗುಪ್ತಗಾಯ, ಬೆನ್ನಿನಲ್ಲಿ ತೊರಚಿದ ಗಾಯ, ರಾಜಕುಮಾರ ಸಿಪಿಸಿ 1801 ರವರಿಗೆ ಕಲ್ಲಿನಿಂದ, ಬಡಿಗೆಯಿಂದ ಹೊಡೆದು ಎಡಭುಜದ ಮೇಲೆ, ಬೆನ್ನಿನಲ್ಲಿ, ಬಲಮೊಳಕಾಲ ಕೆಳಗೆ ಗುಪ್ತಗಾಯ ಪಡಿಸಿರುತ್ತಾರೆ, ರಜನಿಕಾಂತ ಸಿಪಿಸಿ 1278 ರವರಿಗೆ ಬೆನ್ನಿನಲ್ಲಿ ಒದ್ದು ಗುಪ್ತಗಾಯ, ಕಲ್ಲು ಬಡಿಗೆಯಿಂದ ಎರಡು ಕಾಲು, ಕೈಗಳ ಮೇಲೆ ಹೊಡೆದು ಗುಪ್ತಗಾಯ ಪಡಿಸಿರುತ್ತಾರೆ, ಮನ್ಮಥಪ್ಪಾ ಎಎಸ್ಐ ರವರಿಗೆ ಕಲ್ಲಿನಿಂದ ಗುಪ್ತಾಂಗಕ್ಕೆ ಹತ್ತಿ ಉಬ್ಬಿದ ಗಾಯವಾಗಿರುತ್ತದೆ, ಮಾನ್ಯ ಸಿಪಿಐ ಕಮಲನಗರ ರವರಿಗೆ ಕಲ್ಲಿನಿಂದ ಬಡಿಗೆಯಿಂದ ಮೈತುಂಬಾ ಹೊಡೆದು ಗುಪ್ತಗಾಯ ಪಡಿಸಿರುತ್ತಾರೆ, ಅಲ್ಲದೆ ಕಾರಿನ ಓಳಗಡೆ ಇರುವ  1) ಮೊಹ್ಮದ ಆಜಮ್ ತಂದೆ ಮೊಹ್ಮದ ಉಸ್ಮಾನಸಾಬ ವಯ: 30 ವರ್ಷ, ಸಾ: ಹೈದ್ರಾಬಾದ, 2) ಮೊಹ್ಮದ ಸಲಮಾನ ತಂದೆ ಅಲಿನೂರ ಮೊಹ್ಮದ ವಯ: 20 ವರ್ಷ, ಸಾ: ಹೈದ್ರಾಬಾದ, 3) ಸಲಾಹಂ ತಂದೆ ಇದ ಅಲ್ ಖುಬೆಷಿ ಸಾ: ಕತಾರ ದೇಶ ರವರಿಗೆ ಕಳವು ಮಾಡಲು ಬಂದಾರ ಅಂತ ಹೊಡೆದು ಖತಂ ಮಾಡರಿ ಬಿಡಬ್ಯಾಡರಿ ಅಂತಾ ಅವಾಚ್ಯವಾಗಿ ಬೈದು ಜೀವದ ಬೆದರಿಕೆ ಹಾಕಿ ಕೊಲೆ ಮಾಡುವ ಉದ್ದೇಶದಿಂದ ಕಲ್ಲನ್ನು ಎತ್ತಿ ಅವರ ಮೇಲೆ ಹಾಕಿ  ತೀವ್ರ ಸ್ವರೂಪದ ಗಾಯಗೊಳಿಸಿರುತ್ತಾರೆ, ಅಲ್ಲದೆ ಕಾರಿನ ಮೇಲೆ ಕಲ್ಲನ್ನು ಎತ್ತಿ ಹಾಕಿ ಅಂದಾಜು 2 ಲಕ್ಷ ರೂಪಾಯಿಯಷ್ಟು ಹಾನಿಯನ್ನುಂಟು ಮಾಡಿರುತ್ತಾರೆ, ನಂತರ ಪಿಎಸ್ಐ ರವರು ಮತ್ತು ರಾಜಕುಮಾರ ತಂದೆ ವಿಶ್ವನಾಥ ಪಾಟೀಲ ಸಾ: ಮುರ್ಕಿ, ಸೈಲಾನಿ ತಂದೆ ಶಮಶೋದ್ದೀನ ಸಾ: ಮುರ್ಕಿ ಮತ್ತು ಕಿಶನರಾವ ತಂದೆ ನಾರಾಯಣರಾವ ಪಾಟೀಲ ಸಾ: ಮುರ್ಕಿ ಹಾಗು ಇತರರು ಕೂಡಿಕೊಂಡು ಅಲ್ಲಿನ ಅಕ್ರಮ ಕೂಟದಲ್ಲಿ ಭಾಗವಹಿಸಿದ ಜನರನ್ನು ದುರಿಸಿ ಕಾರಿನ ಓಳಗಡೆ ಸಿಲುಕಿಕೊಂಡವರಿಗೆ ಹೊರೆಗೆ ತೆಗೆದು ಚಿಕಿತ್ಸೆ ಕುರಿತು ಸರಕಾರಿ ಆಸ್ಪತ್ರೆ ಔರಾದಕ್ಕೆ  ಕರೆದುಕೊಂಡು ಹೊಗುವಾಗ ಮೊಹ್ಮದ ಆಜಮ್ ತಂದೆ ಮೊಹ್ಮದ ಉಸ್ಮಾನಸಾಬ ಇತನು ಮಾರ್ಗ ಮದ್ಯದಲ್ಲಿ ಮೃತಪಟ್ಟಿರುತ್ತಾನೆ, ಗಾಯಾಳುಗಳಿಗೆ ಮತ್ತು ಮೃತನಿಗೆ ಔರಾದ ಸರಕಾರಿ ಆಸ್ಪತ್ರೆಯಲ್ಲಿ ದಾಖಲು ಮಾಡಲಾಗಿದೆ, ನಂತರ ಮೊಹ್ಮದ ಅಫ್ರೋಜ ತಂದೆ ಮೊಹ್ಮದ ಅಹ್ಮದ ಸಾ: ಹಂದಿಕೇರಾ, ಸದ್ಯ: ಹೈದ್ರಾಬಾದ ಇತನಿಗೆ ವಿಚಾರಿಸಲು ಅವನು ತಿಳಿಸಿದ್ದೆನೆಂದರೆ ದಿನಾಂಕ 13-07-2018 ರಂದು ನಾನು ನನ್ನ ಗೆಳೆಯರಾದ 1)  ಮೊಹ್ಮದ ಆಜಮ್ ತಂದೆ ಮೊಹ್ಮದ ಉಸ್ಮಾನಸಾಬ ವಯ: 30 ವರ್ಷ ಸಾ: ಹೈದ್ರಾಬಾದ, 2) ಮೊಹ್ಮದ ಸಲಮಾನ ತಂದೆ ಅಲಿನೂರ ಮೊಹ್ಮದ ವಯ: 20 ವರ್ಷ, ಸಾ: ಹೈದ್ರಾಬಾದ, 3) ಸಲಾಹಂ ತಂದೆ ಇದ ಅಲ್ ಖುಬೆಷಿ ಸಾ: ಕತಾರ ದೇಶ, 4) ನೂರ ಮೊಹ್ಮದ ತಂದೆ ಸಾಧಿಕ ಮೊಹ್ಮದ ಸಾ: ಹೈದ್ರಾಬಾದ ರವರೆಲ್ಲರೂ ಕೂಡಿ ಮ್ಮೂರಿಗೆ ಹೊಗಬೆಕೆಂದು ನಮ್ಮ ಸಂಭಂದಿಕರ ಕಾರ ನಂ. ಟಿಎಸ್-11/ಟಿಆರ್ -9913 ನೇದ್ದರಲ್ಲಿ ಕುಳಿತು ಹೈದ್ರಾಬಾದದಿಂದ 0900 ಗಂಟೆಗೆ ಹೊರಟು 1500 ಗಂಟೆಗೆ ಹಂದಿಕೇರಾ ಗ್ರಾಮಕ್ಕೆ ಬಂದು ನಮ್ಮ ಕಾಕನ ಬಸೀರರವರ ಮನೆಗೆ ಹೊಗಿ ಅಡಿಗೆ ಮಾಡಲು ತಿಳಿಸಿ ನಾವೆಲ್ಲರು ನಮ್ಮ ಹೊಲದ ಕಡೆಗೆ ಸುತ್ತಾಡಿಕೊಂಡು ಬರೋಣಾ ಅಂತಾ ಹೊಗುತ್ತಿರುವಾಗ ವಾಘನಗೇರಾ ಕ್ರಾಸ ಹತ್ತಿರ ಶಾಲಾ ಹುಡುಗರು ನಿಂತಿದ್ದನು ನೋಡಿ ನಾವು ಕಾರಿನಲ್ಲಿ ತಿನ್ನುತ್ತಿದ್ದ ಚಾಕಲೇಟಗಳನ್ನು ಹುಡುಗರ ಹತ್ತಿರ ಬಿಸಾಡಿ ಹಂದಿಕೇರಾ ಶಿವಾರದಲ್ಲಿ ವೆಂಕಟರಾವ ಪಾಟೀಲರವರ ಹೊಲದ ಹತ್ತಿರ ಕಾರಿನಿಂದ ಇಳಿದು ಚೆಕ್ಕಡ್ಯಾಮ ನೋಡಲು ಹೊದಾಗ 1600 ಗಂಟೆ ಸುಮಾರಿಗೆ ನಮ್ಮ ಕಾರ ಹತ್ತಿರ 3 ಜನರು ಬಂದು ಕಾರಿನ ಟೈರನ ಗಾಳಿ ಬಿಡುತ್ತಿದ್ದಾಗ ಅವರಿಗೆ ನೋಡಿ ನಾವು ಟೈರನ ಗಾಳಿ ಎಕೆ ಬಿಡುತ್ತಿದ್ದಿರಿ ಅಂತಾ ಕೇಳಿದಾಗ ಅವರು ನೀವು ಮಕ್ಕಳ ಕಳ್ಳರು ಇದ್ದಿರಿ ಅಂತಾ ಹೇಳಿ ಸುಮಾರು 10-15 ಜನರು ತಮ್ಮ ಕೈಯಲ್ಲಿ ಕಲ್ಲು ಮತ್ತು ಬಡಿಗೆ ಹಿಡಿದುಕೊಂಡು ಬಂದು  ನನಗೆ ಮತ್ತು ನೂರ ಮೊಹ್ಮದ ತಂದೆ ಸಾಧಿಕ ಮೊಹ್ಮದನಿಗೆ ಹಿಡಿದುಕೊಂಡಾಂಗ ನಮ್ಮ ಜೊತೆಯಲ್ಲಿದ್ದ ಮೊಹ್ಮದ ಆಜಮ್ ತಂದೆ ಮೊಹ್ಮದ ಉಸ್ಮಾನಸಾಬ ಸಾ: ಹೈದ್ರಾಬಾದ, 2) ಮೊಹ್ಮದ ಸಲಮಾನ ತಂದೆ ಅಲಿನೂರ ಮೊಹ್ಮದ  ಸಾ: ಹೈದ್ರಾಬಾದ, 3) ಸಲಾಹಂ ತಂದೆ ಇದ ಅಲ್ ಖುಬೆಷಿ ಸಾ: ಕತಾರ ದೇಶ ರವರು ಗಾಬರಿಯಿಂದ ಭಯಗೊಂಡು ಕಾರ ತೆಗೆದುಕೊಂಡು ಹೊದಾಗ ಮುರ್ಕಿ ಹತ್ತಿರ ರಸ್ತೆ ಮೇಲೆ ಅಡ್ಡಲಾಗಿ ಖೋಡ್ಡ ಹಾಕಿದ್ದು ಅದರ ಮೇಲೆ ಕಾರ ತೆಗೆದುಕೊಂಡು ಹೊದಾಗ ಬ್ರಿಜನ ಕೇಳಗೆ ಕಾರ ಪಲ್ಟಿಯಾಗಿರುತ್ತದೆ ಅಂತಾ ತಿಳಿಸಿದನು, ಕಾರಣ ಸದರಿ ಆರೋಪಿತರು ಅಕ್ರಮ ಕೂಟ ರಚಿಸಿಕೊಂಡು ಕೈಯಲ್ಲಿ ಕಲ್ಲು ಬಡೆಗೆ ಹಿಡಿದಿಕೊಂಡು ಸರಕಾರಿ ಕರ್ತವ್ಯಕ್ಕೆ ಅಡ್ಡಿ ಪಡಿಸಿದ್ದಲ್ಲದೆ ಕಲ್ಲಿನಿಂದ ಬಡಿಗೆಯಿಂದ ಕರ್ತವ್ಯದ ಮೇಲಿದ್ದ ಪೊಲೀಸ ಅಧಿಕಾರಿ ಹಾಗು ಸಿಬ್ಬಂದಿಯವರ ಮೇಲೆ ಹಲ್ಲೆ ಮಾಡಿ ಮತ್ತು ಕಾರಿನ ಓಳಗಡೆ ಇದ್ದಂತಹ ಜನರ ಮೇಲೆ ಕಲ್ಲನ್ನು ಹಾಕಿ ಕಲ್ಲಿನಿಂದ ಬಡಿಗೆಯಿಂದ ಹೊಡೆದು ಭಾರಿ ರಕ್ತಗಾಯ, ಗುಪ್ತಗಾಯ ಪಡಿಸಿ ಮೊಹ್ಮದ ಆಜಮ್ ತಂದೆ ಮೊಹ್ಮದ ಉಸ್ಮಾನಸಾಬ ಇತನಿಗೆ ಕೊಲೆ ಮಾಡಿರುತ್ತಾರೆಂದು ಕೊಟ್ಟ ದೂರಿನ ಮೇರೆಗೆ ದಿನಾಂಕ 14-07-2018 ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಳ್ಳಲಾಗಿದೆ.

ಚಿಟಗುಪ್ಪಾ ಪೊಲೀಸ ಠಾಣೆ ಅಪರಾಧ ಸಂ. 126/2018, ಕಲಂ. 279, 338 ಐಪಿಸಿ :-
ದಿನಾಂಕ 14-07-2018 ರಂದು ಫಿರ್ಯಾದಿ ಚಂದ್ರಕಾಂತ ತಂದೆ ರಾಮಚಂದ್ರ ಪವಾರ, ವಯ: 53 ವರ್ಷ, ಜಾತಿ: ಪಟಗಾರ, ಸಾ: ಗುಬ್ಬಿ ಕಾಲೋನಿ ಕಲಬುರ್ಗಿ ರವರ ಸಂಬಂಧಿಯಾದ ದೀಪಕ ಚವಾಣ ರವರ ಮದುವೆಯಾಗಿದ್ದರಿಂದ ಫಿರ್ಯಾದಿಯವರು ತಮ್ಮ ಕುಟುಂಬದೊಂದಿಗೆ ಆಂದ್ರಪ್ರದೇಶ ರಾಜ್ಯದ ಆಲದೂರ ರೇಣುಕಾ ಮಾತಾ ದೇವರ ದರ್ಶನಕ್ಕೆ ಹೋಗಿ ಮರಳಿ ಕಲಬುರ್ಗಿಗೆ ಬರುವಾಗ ಕಾರ ನಂ. ಕೆಎ-36.ಎಮ್-8064 ನೇದ್ದನ್ನು ಸಂಬಂಧಿಯಾದ ರೋನಕ ತಂದೆ ಸುಭಾಷ ಚವಾಣ ರವರು ಚಲಾಯಿಸಿಕೊಂಡು ಬರುವಾಗ ಹುಮನಾಬಾದ-ಕಲಬುರ್ಗಿ ರಾಷ್ಟ್ರೀಯ ಹೆದ್ದಾರಿ ನಂ. 50 ಹಳ್ಳಿಖೇಡ(ಕೆ) ಗ್ರಾಮದ ಪಿ.ಕೆ.ಪಿ.ಎಸ್ ಬ್ಯಾಂಕ ಹತ್ತಿರ ಸದರಿ ಚಾಲಕನಾದ ಆರೋಪಿ ರೋನಕ ತಂದೆ ಸುಭಾಷ ಚವಾಣ ಸಾ: ಗುಬ್ಬಿ ಕಾಲೋನಿ ಕಲಬುರ್ಗಿ ಇತನು ತಮ್ಮ ಕಾರನ್ನು ಅತೀವೇಗ ಹಾಗೂ ನಿಷ್ಕಾಳಜಿತನದಿಂದ ಚಲಾಯಿಸಿಕೊಂಡು ಹಳ್ಳಿಖೇಡ(ಕೆ) ಗ್ರಾಮದ ಪಿ.ಕೆ.ಪಿ.ಎಸ್ ಬ್ಯಾಂಕ ಹತ್ತಿರ ರೋಡಿನ ಬಲಗಡೆ ತಗ್ಗಿನಲ್ಲಿ ಪಲ್ಟಿ ಮಾಡಿರುತ್ತಾನೆ, ಸದರಿ ಘಟನೆಯಿಂದ ಕಾರಿನಲ್ಲಿದ ಫಿರ್ಯಾದಿಯವರ ಭಾವನಾದ ಅಮನ ತಂದೆ ಪ್ರಕಾಶ ಚವಾಣ ವಯ: 20 ವರ್ಷ, ಸಾ: ಗುಬ್ಬಿ ಕಾಲೋನಿ ಕಲಬುರ್ಗಿ ರವರಿಗೆ ತಲೆಗೆ ರಕ್ತಗಾಯ ಮತ್ತು ಭಾರಿ ಗುಪ್ತಗಾಯವಾಗಿ ಎಡಕೀವಿಯಿಂದ ರಕ್ತ ಸ್ರಾವವಾಗಿರುತ್ತದೆ ಮತ್ತು ಎದೆಗೆ ಭಾರಿ ಗುಪ್ತಗಾಯವಾಗಿ ಮೂರ್ಚ್ಛೇ ಹೋಗಿರುತ್ತಾನೆ, ಆರೋಪಿಗೆ ಮತ್ತು ಇತರರಿಗೆ ಸಣ್ಣ ಪುಟ್ಟ ಗಾಯಗಳು ಆಗಿರುತ್ತವೆ, ನಂತರ ಗಾಯಗೊಂಡ ಅಮನ ತಂದೆ ಪ್ರಕಾಶ ಚವಾಣ ರವರಿಗೆ ಒಂದು ಖಾಸಗಿ ವಾಹನದಲ್ಲಿ ಹಾಕಿಕೊಂಡು ಚಿಕಿತ್ಸೆ ಕುರಿತು ಹುಮನಾಬಾದ ಸರಕಾರಿ ಆಸ್ಪತ್ರೆಗೆ ತಂದು ದಾಖಲು ಮಾಡಿದ್ದು ಇರುತ್ತದೆ ಅಂತ ಕೊಟ್ಟ ಫಿರ್ಯಾದಿಯವರ ದೂರಿನ ಹೇಳಿಕೆ ಸಾರಾಂಶದ ಮೇರೆಗೆ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಳ್ಳಲಾಗಿದೆ. 

Saturday, July 14, 2018

BIDAR DISTRICT DAILY CRIME UPDATE 14-07-2018


¢£ÀA¥Àæw C¥ÀgÁzsÀUÀ¼À ªÀiÁ»w ¢£ÁAPÀ 14-07-2018

§UÀzÀ® ¥ÉưøÀ oÁuÉ C¥ÀgÁzsÀ ¸ÀA. 73/2018, PÀ®A. 379 L¦¹ :-
ಫಿರ್ಯದಿ ಸಂತೋಷ ತಂದೆ ನಾಗಶೇಟ್ಟಿ @ ನಾಗಣ್ಣಾ ಉಲಾಗಡ್ಡಿ ವಯ: 30 ವರ್ಷ, ಜಾತಿ: ಲಿಂಗಾಯತ, ಸಾ: ಕಾಡವಾದ ಗ್ರಾಮ, ತಾ: ಜಿ: ಬೀದರ ರವರು ತಮ್ಮ ಮಾಲಿಕರಾದ ಜಾಧವ ತಂದೆ ಅಮೃತಲಾಲ ಪಟೇಲ ಸಾ: ಕಾಡವಾದ, ಸದ್ಯ: ರಾಮ ಚೌಕ ಹತ್ತಿರ ಬೀದರ ರವರ ಟ್ರಾಕ್ಟರ್ ಇಂಜಿನ ನಂ. ಕೆಎ-38/ಟಿ-2742  ಮತ್ತು ಅದರ ಟ್ರಾಲಿ ನಂ. ಕೆಎ-38/ಟಿ-2743 ನೇದನ್ನು ಕಾಡವಾದ ಬಸವೇಶ್ವರ ಚೌಕ್ ಹತ್ತಿರ ಸಾಗರ ತಂದೆ ನಾಗಶೆಟ್ಟಿ ಇವರ ಸಾಗರ ಟ್ರೇಡರ್ಸ್ ಅಂಗಡಿ ಇದ್ದು ಅಲ್ಲಿ ರೇತಿ ಮತ್ತು ಸಿಮೆಂಟ್ ಅಂಗಡಿಯ ಹತ್ತಿರ ದಿನಾಲೂ ಸದರಿ ಟ್ರಾಕ್ಟ್ ನಿಲ್ಲಿಸಿ ಮ್ಮ ಮನೆಗೆ ಹೋಗುತ್ತಿದ್ದು, ಹೀಗಿರುವಾಗ ದಿನಾಂಕ 02-07-2018 ರಂದು ದಿನವೆಲ್ಲ ಹೊಲದಲ್ಲಿ ಟ್ರಾಕ್ಟ್ ಕೆಲಸ ಮಾಡಿ ಸಾಯಂಕಾಲ ಟ್ರಾಕ್ಟರ್ ಅಂಗಡಿ ಹತ್ತಿರ ನಿಲ್ಲಿಸಿ, ಮನೆಗೆ ಹೋಗಿದ್ದು, ದಿನಾಂಕ 03-07-2018 ರಂದು ಮನೆಯಿಂದ ಎದ್ದು ಅಂಗಡಿ ಹತ್ತಿರ ಬಂದು ನೋಡಲು ಫಿರ್ಯಾದಿಯು ನಿಲ್ಲಿಸಿದ ಟ್ರಾಕ್ಟರ್ ಟ್ರಾಲಿ ಕಾಣಲಿಲ್ಲಾ, ಟ್ರಾಕ್ಟರ್ ಎಂಜಿನ ಮಾತ್ರ ಇತ್ತು, ನಂತರ ಸಾಗರ ಇವರಿಗೆ ಕರೆ ಮಾಡಿ ಕೇಳಲು ಹಾಗು ಮ್ಮ ಗ್ರಾಮದ ಇತರೆ ಜನರಿಗೆ ವಿಚಾರಿಸಲು ಸದರಿ ಟ್ರಾಲಿ ಬಗ್ಗೆ ಮಾಹಿತಿ ಸಿಗಲಿಲ್ಲಾ, ನಂತರ ಫಿರ್ಯಾದಿಯು ತಮ್ಮ ಗ್ರಾಮದ ಪಕ್ಕದ ಹಳ್ಳಿಗಳಿಗೆ ಹೋಗಿ ವಿಚಾರಿಸಿದರು ಯಾವುದೇ ಮಾಹಿತಿ ಸಿಗಲಿಲ್ಲಾ, ಟ್ರಾಲಿ ನಂನಂ. ಕೆಎ-38/ಟಿ-2743 ನೇದ್ದು ಯಾರೋ ಕಳ್ಳರು ದಿನಾಂಕ 02-07-2018 ರಂದು ರಾತ್ರಿ  1200 ಗಂಟೆಯಿಂದ ದಿನಾಂಕ 03-07-2018 ರಂದು 0530 ಗಂಟೆಯ ಮದ್ಯದ ಅವಧಿಯಲ್ಲಿ ಕಳವು ಮಾಡಿಕೊಂಡು ಹೋಗಿರುತ್ತಾರೆ, ಸದರಿ ಟ್ರಾಲಿಯ ಅ.ಕಿ 45,000/- ಇರುತ್ತದೆ ಅಂತ ಕೊಟ್ಟ ಫಿರ್ಯಾದಿಯವರ ದೂರಿನ ಹೇಳಿಕೆ ಸಾರಾಂಶದ ಮೇರೆಗೆ ದಿನಾಂಕ 13-7-2018 ರಂದು ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಳ್ಳಲಾಗಿದೆ.

ಭಾಲ್ಕಿ ನಗರ ಪೊಲೀಸ್ ಠಾಣೆ ಅಪರಾಧ ಸಂ. 217/2018, ಕಲಂ. 420 ಐಪಿಸಿ ಜೊತೆ 78(3) ಕೆಪಿ ಕಾಯ್ದೆ :-
ದಿನಾಂಕ 13-07-2018 ರಂದು ಭಾಲ್ಕಿಯ ಪಾಪವ್ವಾ ಚೌಕ ಹತ್ತಿರ ಒಬ್ಬನು ಸಾರ್ವಜನಿಕ ಖುಲ್ಲಾ ಜಾಗೆಯಲ್ಲಿ ಕುಳಿತುಕೊಂಡು 1 ರೂ ಗೆ 80 ರೂ ಕೊಡುತ್ತೆನೆ ಇದು ಬಾಂಬೆ ಮಟಕಾ ಇರುತ್ತದೆ ಅಂತಾ ಹೇಳಿ ಜನರಿಗೆ ಕೂಗಿ ಕೂಗಿ ಕರೆದು ಜನರಿಗೆ ಮೋಸ ಮಾಡಿ ಅವರಿಂದ ಹಣ ಪಡೆದು ಮಟಕಾ ನಂಬರಿನ ಚೀಟಿ ಬರೆದುಕೊಡುತ್ತಿದ್ದಾನೆ ಅಂತಾ ಬಿ.ಅಮರೇಶ ಪೊಲೀಸ ನಿರೀಕ್ಷಕರು ಭಾಲ್ಕಿ ನಗರ ಪೊಲೀಸ್ ಠಾಣೆ ರವರಿಗೆ ಖಚಿತ ಮಾಹಿತಿ ಬಂದ ಮೇರೆಗೆ ಪಿಐ ರವರು ಇಬ್ಬರು ಪಂಚರನ್ನು ಬರಮಾಡಿಕೊಡು, ಠಾಣೆಯ ಸಿಬ್ಬಂದಿಯವರೊಡನೆ ಪಾಪವ್ವಾ ಚೌಕ ಹತ್ತಿರ ಹೋಗಿ ಮರೆಯಲ್ಲಿ ನಿಂತು ನೋಡಲು ಪಾಪವ್ವಾ ಚೌಕದಿಂದ ಓಣಿಯಲ್ಲಿ ಹೋಗುವ ರೋಡಿನ ಬದಿಯಲ್ಲಿ ಒಬ್ಬನು ಸಾರ್ವಜನಿಕ ಖುಲ್ಲಾ ಜಾಗೆಯಲ್ಲಿ ಕುಳಿತುಕೊಂಡು 1 ರೂ. ಗೆ 80 ರೂ ಕೊಡುತ್ತೆನೆ ಇದು ಬಾಂಬೆ ಮಟಕಾ ಇರುತ್ತದೆ ಅಂತಾ ಹೇಳಿ ಜನರಿಗೆ ಕೂಗಿ ಕೂಗಿ ಕರೆದು ಜನರಿಗೆ ಮೋಸ ಮಾಡಿ ಜನರಿಂದ ಹಣ ಪಡೆದು ಮಟಕಾ ನಂಬರ ಚೀಟಿ ಬರೆದುಕೊಡುವದನ್ನು ನೋಡಿ ಗಂಟೆಗೆ ಪಂಚರ ಸಮಕ್ಷಮ ಸದರಿಯವನ ಮೇಲೆ ದಾಳಿ ಮಾಡಿ ಹಿಡಿದು ವಿಚಾರಿಸಲು ತನ್ನ ಹೆಸರು 1) ನಬೀ @ ಶಾರುಖ ತಂದೆ ಗಫರಮಿಯ್ಯಾ ತಾಮಟಗಾರ ವಯ: 27 ವರ್ಷ, ಜಾತಿ: ಮುಸ್ಲಿಂ, ಸಾ: ವಿಜಯ ಮಹಾಂತೇಶ್ವರ ಗಲ್ಲಿ, ಭಾಲ್ಕಿ, ಸದರಿಯವನ ವಶದಿಂದ 1) ನಗದು ಹಣ 810/- ರೂ., 2) 3 ಮಟಕಾ ಚೀಟಿಗಳು ಹಾಗೂ 3) ಒಂದು ಪೆನ್ನು ಪಂಚರ ಸಮಕ್ಷಮ ಜಪ್ತಿ ಮಾಡಿಕೊಂಡು ಸದರಿಯವನಿಗೆ ಪುನಃ ವಿಚಾರಣೆ ಮಾಡಲು ತಿಳಿಸಿದ್ದೆನೆಂದರೆ ತಾನು 1 ರೂ ಗೆ 80 ರೂ ಕೊಡುತ್ತೆನೆ ಅಂತಾ ಹೆಳಿ ಜನರಿಗೆ ಕೂಗಿ ಕೂಗಿ ಕರೆದು ಅವರಿಗೆ ಮೋಸ ಮಾಡಿ ಅವರಿಂದ ಹಣ ಪಡೆದು ಮಟಕಾ ನಂಬರ ಬರೆದು ಕೊಟ್ಟು ಸದರಿ ಹಣ ಮಟಕಾ ಚೀಟಿಗಳನ್ನು ತೆಗೆದುಕೊಂಡು ಹೊಗಿ ಪಾಪವ್ವಾ ನಗರದ ನಾಮದೇವ ತಂದೆ ಹಣಮಂತ ಅಲಕುಂಟೆ ಇವನಿಗೆ ಕೊಡುತ್ತೆನೆ ಅಂತಾ ಒಪ್ಪಿಕೊಂಡಿದ್ದು, ನಂತರ ಸದರಿ ಆರೋಪಿತನ ವಿರುದ್ಧ ಪ್ರಕರಣ ದಾಖಲಸಿಕೊಂಡು ತನಿಖೆ ಕೈಗೊಳ್ಳಲಾಗಿದೆ.

ªÀiÁPÉðl ¥ÉưøÀ oÁuÉ ©ÃzÀgÀ C¥ÀgÁzsÀ ¸ÀA. 134/2018, PÀ®A. 448 eÉÆvÉ 34 L¦¹ :-
©ÃzÀgÀ £ÀUÀgÀzÀ ±ÁºÀ¥ÉÆgÀ UÉÃnUÉ EgÀĪÀ ªÀÄ£ÉAiÀÄ eÁUÉ £À£ÀßzÀÄ EzÉ JAzÀÄ DgÉÆÃ¦vÀgÁzÀ 1) C§ÄÝ® UÀ¤ ºÁUÀÆ 2) ºÁf E§âgÀÄ ¸Á: ©ÃzÀgÀ EªÀj§âgÀÄ FUÀ ¸ÀĪÀiÁgÀÄ ¢ªÀ¸ÀUÀ½AzÀ ºÉüÀÄvÁÛ §A¢gÀÄvÁÛ£É, »ÃVgÀĪÁUÀ ¢£ÁAPÀ 03-07-2018 gÀAzÀÄ ¸ÀzÀj DgÉÆÃ¦vÀgÀÄ ©ÃzÀgÀ £ÀUÀgÀ ±ÁºÀ¥ÀÆgÀ UÉÃnUÉ EgÀĪÀ ¦üAiÀiÁð¢ gÁdÄ ¸Áé«Ä vÀAzÉ UÀAUÁzsÀgÀ ¸Áé«Ä ªÀAiÀÄ: 42 ªÀµÀð, eÁw: ¸Áé«Ä, ¸Á: ±ÁºÀ¥ÀÆgÀ UÉÃl ©ÃzÀgÀ, ¸ÀzÀå: U˰¥ÀÆgÁ ºÉÊzÁæ¨ÁzÀ gÀªÀgÀ ªÀÄ£ÉAiÀÄ Qð ªÀÄÄjzÀÄ M¼ÀUÉ CwPÀæªÀĪÁV ¥ÀæªÉò¹gÀÄvÁÛgÉAzÀÄ PÉÆlÖ ¦üAiÀiÁð¢AiÀĪÀgÀ zÀÆj£À ºÉýPÉ ¸ÁgÁA±ÀzÀ ªÉÄÃgÉUÉ ¢£ÁAPÀ 13-07-2018 gÀAzÀÄ ¥ÀæPÀgÀt zÁR°¹PÉÆAqÀÄ vÀ¤SÉ PÉÊUÉÆ¼Àî¯ÁVzÉ.

KALABURAGI DISTRICT REPORTED CRIMES

ಅಪಘಾತ ಪ್ರಕರಣ :
ರಾಘವೇಂದ್ರ ನಗರ ಠಾಣೆ : ಶ್ರೀ ಮಹ್ಮದ ಜಾನಿ ತಂದೆ ಮೊದ್ದಿನಸಾಬ ಬಾರುದವಾಲೆ ಸಾ:ಸೋನಿಯಾ ಗಾಂಧಿ ಕಾಲೋನಿ ಮಾಲಗತ್ತಿ ಕ್ರಾಸ ಕಲಬುರಗಿ ರವರ ತಮ್ಮನಾದ ಮುನಿರೋದ್ದಿನ ತಂದೆ ಮೊದ್ದಿನಸಾಬ ಟಾಂಗಾವಾಲೆ ಇತನು ಕಲಬುರಗಿ ನಗರದ ಎಸ್‌‌.ಟಿ.ಬಿ.ಟಿ ಕ್ರಾಸ ಹತ್ತಿರ ವಾಸವಿರುವ ರವಿಚಂದ್ರ ತಂದೆ ಲಕ್ಷ್ಮಣರಾವ ಕಟಕೆ ಇವರ ಬಗ್ಗಿ (ರಥ) ದ ಮೇಲೆ ಕ್ಲೀನರ ಅಂತಾ ಕೆಲಸ ಮಾಡಿಕೊಂಡು ಬಂದಿರುತ್ತಾನೆ.  ಪ್ರತಿ ವರ್ಷದಂತೆ ಈ ವರ್ಷವು ಕೂಡಾ ಎಂ.ಎಸ್‌.ಕೆ.ಮೀಲ್‌ ಮಹ್ಮದಿ ಮಜೀದ ದಲ್ಲಿರುವ ಹಜರತ್‌ ಶಹಾ ಜಿಲಾನಿ ದರ್ಗಾ ಕಾರ್ಯಕ್ರಮದ ಉರಸ ದಿನಾಂಕ:11/07/2018 ರಂದು ಸಂದಲ ಕಾರ್ಯಕ್ರಮ ಹಾಗೂ ದಿನಾಂಕ:12/07/2018 ರಂದು ಚಿರಾಗ (ದೀಪ) ಕಾರ್ಯಕ್ರಮ ಇದ್ದು ಉರಸ ಕಾರ್ಯಕ್ರಮ ಅಂಗವಾಗಿ ಮಹ್ಮದಿ ಮಜೀದನಿಂದ ಶಹಾಜಿಲಾನಿ ದರ್ಗಾಕ್ಕೆ ಗಿಲಾಫ ತೆಗೆದುಕೊಂಡು ಹೋಗುವ ಕಾರ್ಯಕ್ರಮ ಇದ್ದು ಗಿಲಾಫ ತೆಗೆದುಕೊಂಡು ಹೋಗಲು ರವಿಚಂದ್ರ ಕಟಕಿ ಇತನ ರಥ ತರೆಸಿಕೊಂಡಿದ್ದು ಅದರ ಮೇಲೆ ನನ್ನ ತಮ್ಮ ಮುನಿರೋದ್ದಿನ ಕ್ಲೀನರ್‌ ಕೆಲಸ ಮಾಡಿಕೊಂಡು ರಥದೊಂದಿಗೆ ಬಂದಿದ್ದು ಇರುತ್ತದೆ. ದಿನಾಂಕ:12/07/2018 ರಂದು ರಾತ್ರಿ 10.00 ಗಂಟೆಗೆ ಗಿಲಾಫನ್ನು ರವಿಚಂದ್ರ ತಂದ ರಥದಲ್ಲಿ ಇಟ್ಟು ಮೆರವಣಿಗೆ ಪ್ರಾರಂಭಿಸಿದ್ದು ನನ್ನ ತಮ್ಮ ಹಾಗೂ ಇತರರು ರಥದ ಮೇಲೆ ಗಿಲಾಫ ಹಿಡಿದುಕೊಂಡು ನಿಂತಿದ್ದು ಮೇರವಣಿಗೆ ಮಹ್ಮದಿ ಮಜೀದ 2ನೇ ಕ್ರಾಸ ಹತ್ತಿರ ಹೋರಟಾಗ ರಾತ್ರಿ 10.30 ಗಂಟೆ ಸುಮಾರಿಗೆ ಫರಿದಮೀಯ್ಯಾ ಇವರ ಮನೆಯ ಮುಂದೆ ಮಗ್ಗಲಿಗೆ ಬರುತ್ತಿದ್ದಂತೆ ರಸ್ತೆ ಪಕ್ಕದಲ್ಲಿ ವಿದ್ಯುತ ಕಂಬದ ಮೇಲೆ ಟಿ.ಸಿ (ವಿದ್ಯುತ ವಿತರಕ) ಅಳವಡಿಸಿದ್ದು ಈ ಟಿ.ಸಿ ರಸ್ತೆಯ ಅಂದರೆ ರಸ್ತೆಯ ಉತ್ತರ ಅಂಚಿನಿಂದ 8 ರಿಂದ 10 ಅಡಿ ರೋಡಿಗೆ ಇರುತ್ತದೆ. ಗಿಲಾಫ ಮೆರವಣಿಗೆ ಬಗ್ಗಿ ಆ ಟಿ.ಸಿ ಹತ್ತಿರ ಬಂದಾಗ ರಭಸದಿಂದ ಬೀಸಿದ ಗಾಳಿಗೆ ಗಿಲಾಫನ ಒಂದು ಅಂಚು (ಭಾಗ) ಟಿ.ಸಿ ಡಿವೆಲಗೆ ತಗುಲಿದ್ದು ಅದೇ ವೇಳೆಗೆ ಮಳೆ ಸಹಬರುತ್ತಿದ್ದು ಗಿಲಾಫ ಮತ್ತು ಬಗ್ಗಿಯಲ್ಲಿ ಕರೆಂಟ ಪ್ರಸಾರಗೊಂಡು ನನ್ನ ತಮ್ಮನಾದ ಮುನಿರೋದ್ದಿನ ಇತನಿಗೆ ಕರೆಂಟಶಾಕ ಹತ್ತಿ ಗಂಭೀರ ಗಾಯವಾಗಿ ಸ್ಥಳದಲ್ಲಿ ಮೃತಪಟ್ಟಿರುತ್ತಾನೆ. ಸದರಿ ಕಾರ್ಯಕ್ರಮದಲ್ಲಿ ಭಾಗವಹಿಸಿದ ಜಿಲಾನಾಬಾದ ನಿವಾಸಿಗಳಾದ 1) ಜಿಲಾನ 2)ಮೈನೊದ್ದಿನ 3)ಅಮೀರ ಅಲಿ ಹಾಗೂ ಇತರರಿಗೆ ಕರೆಂಟಶಾಕ ಹತ್ತಿ ಗಾಯಗಳಾಗಿದ್ದು ಇರುತ್ತದೆ. ಸದರಿ ಘಟನೆಯನ್ನು ನೋಡಿ ನನ್ನ ತಮ್ಮನ ಮಗ ಮಹ್ಮದ, ಹಾಷಂ ಮತ್ತು ಅವನ ಅಳಿಯ ಶೇಖ ವಸೀಂ ಕೂಡಿಕೊಂಡು ಆಟೋದಲ್ಲಿ ಹಾಕಿಕೊಂಡು ಸರ್ಕಾರಿ ಆಸ್ಪತ್ರೆಗೆ ತೆಗೆದುಕೊಂಡು ಬಂದಿದ್ದು ವೈದ್ಯಾಧಿಕಾರಿಗಳು ನನ್ನ ತಮ್ಮ ಮೃತ ಪಟ್ಟಿದ್ದು ದೃಢಪಡಿಸಿದ್ದು ಇರುತ್ತದೆ. ಮಹ್ಮದಿ ಕ್ರಾಸನಲ್ಲಿರುವ ಫರಿದಮೀಯ್ಯಾ ಇವರ ಮನೆಯ ಮೂಲಿಗೆ ರಸ್ತೆಯ ತಿರುವಿನಲ್ಲಿ ಜೆಸ್ಕಾಂ ಇಲಾಖೆ ಅಧಿಕಾರಿಗಳು ಅತಾಂತ್ರಿಕವಾಗಿ ವಿದ್ಯುತ ಕಂಬ ಹಾಕಿ ಅದಕ್ಕೆ ಟಿ.ಸಿ ಅಳವಡಿಸಿದ್ದು ಟಿ.ಸಿ ಅಳವಡಿಸಿದ್ದರಿಂದ ಸಾರ್ವಜನಿಕರಿಗೆ ತೊಂದರೆ ಆಗುತ್ತಿದ್ದು ಮತ್ತು ಅಪಾಯಕಾರಿಯಾದ ರೀತಿಯಲ್ಲಿ ಟಿ.ಸಿ ಅಳವಡಿಸಿದ್ದರಿಂದ ಅಪಘಾತವಾಗುವ ಸಾಧ್ಯತೆ ಇದ್ದು ಸದರಿ ಟಿ.ಸಿ ತೆರವು ಮಾಡಲು ಸ್ಥಳಿಯರು ಹಲವಾರು ಭಾರಿ ಜೆಸ್ಕಾಂ ಇಲಾಖೆಗೆ ಮನವಿ ಸಲ್ಲಿಸಿದರು ಕೂಡಾ ಜೆಸ್ಕಾಂ ಅಧಿಕಾರಿಗಳು ನಿಷ್ಕಾಳಜಿ ತೊರಿಸಿದ್ದು ಇರುತ್ತದೆ. ನಿನ್ನೆ ದಿನಾಂಕ:12/07/2018 ರಂದು ಗಿಲಾಫ ಮೇರವಣಿಗೆ ಕಾಲಕ್ಕೆ ಗಿಲಾಫನ ಒಂದು ಅಂಚು ಟಿ.ಸಿ ಡ್ಯೂವೆಲಕ್ಕೆ ತಗುಲಿ ನನ್ನ ತಮ್ಮ ವಿದ್ಯುತ ಪ್ರಸಾರವಾಗಿ ಮೃತ ಪಟ್ಟಿದ್ದು ಇರುತ್ತದೆ. ಜೆಸ್ಕಾಂ ಇಲಾಖೆ ಅಧಿಕಾರಿಗಳಾದ ಕಾರ್ಯನಿರ್ವಾಹಕ ಅಭಿಯಂತರರು ಮಠಪತಿ, ಸಹಾಯಕ ಕಾರ್ಯನಿರ್ವಾಹಕ ಅಭಿಯಂತರರು ವೀರಭದ್ರಪ್ಪ ಮತ್ತು ಶಾಖಾಧಿಕಾರಿ ರಾಘವೇಂದ್ರ ಇವರುಗಳ ಬೇಜವಾಬ್ದಾರಿತನದಿಂದ ಮತ್ತು ನಿಷ್ಕಾಳಜಿತನದಿಂದ ಟಿ.ಸಿ ತೆಗೆಯದೆ ಇರುವದರಿಂದ ಸದರಿ ಘಟನೆ ಜರುಗಿದ್ದು ಸದರಿ ಘಟನೆಗೆ ಕಾರಣಿ ಕರ್ತರಾದ ಜೇಸ್ಕಾಂ ಅಧಿಕಾರಿಗಳ ವಿರುದ್ದ ಕಾನೂನು ಕ್ರಮ ಕೈಕೊಳ್ಳಬೇಕು  ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ರಾಘವೇಂದ್ರ ನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಜೇವರಗಿ ಠಾಣೆ : ದಿನಾಂಕ 13.07.2018 ರಂದು ಬೇಳಿಗ್ಗೆ ನನ್ನ ಮಕ್ಕಳಾದ ದೇವಪ್ಪ ಮತ್ತು ರಾಜಕುಮಾರ ಇಬ್ಬರೂ ನಮ್ಮ ಕುರಿಗಳು ಮೇಯಿಸಲು ಹೊಲಕ್ಕೆ ಹೊಡೆದುಕೊಂಡು ಹೋಗಿದ್ದರು. ಮದ್ಯಾಹ್ನ 2.35 ಗಂಟೆಯ ಸುಮಾರಿಗೆ  ನಮ್ಮೂರ ಬಸವರಾಜ ಸಗರ ಇವನು ನಮಗೆ ಪೊನ ಮಾಡಿ ಮೈಹಿಬೂಬ ಪಟೇಲ ಇವರ ಹೊಲದ ತಂತಿ ಬೇಲಿಗೆ ಕರೇಂಟ್ ಹತ್ತಿರ ನಿಮ್ಮ ಮಕ್ಕಳಾದ ದೇವಪ್ಪ ಮತ್ತು ರಾಜಕುಮಾರ ಇವರಿಗಲ್ಲದೆ ಮೂರು ಕುರಿಗಳಿಗೆ  ಕರೇಂಟ್ ಹೊಡೆದು ಸ್ಥಳದಲ್ಲಿಯೇ ಮೃತಪಟ್ಟಿರುತ್ತಾರೆ ಎಂದು ಹೇಳಿದನು. ಆಗ ನಾನು ಮತ್ತು ನನ್ನ ಹೆಂಡತಿ ನಾಗಮ್ಮ ಇತರರು ಕೂಡಿ ಮಹಿಬೂಬ ಇವರ ಹೊಲಕ್ಕೆ  ಹೊಗಿ  ನೋಡಿರುತ್ತೇವೆ. ನನ್ನ ಮಕ್ಕಳಾದ ದೇವಪ್ಪ ಮತ್ತು  ರಾಜಕುಮಾರ ಇವರು ತಂತಿ ಬೇಲಿ ಮೇಲೆ ಬಿದ್ದು  ಮೃತಪಟ್ಟಿದ್ದರು. ದೇವಪ್ಪನ ಕುತ್ತಿಗೆಗೆ, ರಾಜಕುಮಾರನ ಹೊಟ್ಟೆಗೆ ಕರೇಂಟ್ ಹತ್ತಿ ಗಾಯಗಳಾಗಿದ್ದವು. ನಮ್ಮ ಮೂರು ಕುರಿಗಳು ( ಹೊತುಗಳು) ಬೇಲಿಯಲ್ಲಿ ಬಿದ್ದು ಕರೇಂಟ್ ಹತ್ತಿ ಸತ್ತಿದ್ದವು. ಮೂರು ಕುರಿಗಳ ಬೆಲೆ 30,000/- ಆಗುತ್ತದೆ. ಬಸವರಾಜನಿಗೆ  ಕೇಳಲು ಮದ್ಯಾಹ್ನ 2.30 ಗಂಟೆಯ ಸುಮಾರಿಗೆ ನೀಮ್ಮ ಹುಡುಗರು ಕುರಿ ಮೇಯಿಸುವಾಗ ಮೂರು ಕುರಿಗಳು ತಂತಿ ಬೇಲಿಯಲ್ಲಿ ಸಿಕ್ಕು ಒದ್ದಾಡುತ್ತಿದ್ದಾಗ ಹುಡುಗರು ಅವುಗಳನ್ನು ತೆಗೆಯಲು ತಂತಿ ಬೇಲಿ ಹತ್ತಿರ ಹೋಗಿದ್ದರಿಂಧ ಅವರಿಗೂ ಕೂಡಾ  ತಂತಿ ಬೇಲಿನ ಕರೇಂಟ್ ಹೊಡೆದು ಮೃತಪಟ್ಟಿರುತ್ತಾರೆಂದು ಹೇಳಿರುತ್ತಾರೆ. ನಮ್ಮೂರ ಶೇಷಪ್ಪ ಬಡಿಗೇರ ಇತನು ತನ್ನ ಹೊಲದಲ್ಲಿನ ಬೊರವೇಲ್ಲಿಗೆ ನಮ್ಮೂರ ಮೈಹಿಬೂಬ ಪಟೇಲ ಹಂಗರಗಿ ಇವರ ಹೊಲದಲ್ಲಿನ ಕಂಬದಿಂದ ಅನಧೀಕೃತವಾಗಿ ಸರ್ವಿಸ್ ವಾಯರ್ ದಿಂದ ಕರೇಂಟ್ ತೆಗೆದುಕೊಂಡಿದ್ದು ಆ ವಾಯರ್ ಕಟ್ಟಾಗಿ ಮೈಹಿಬೂಬ ಪಟೇಲ ಇವರ  ಹೊಲದ ತಂತಿ ಬೇಲಿನ ಮೇಲೆ ಬಿದ್ದಿರುವುದರಿಂದ ತಂತಿಯ ಬೇಲಿಗೆ ಎಲ್ಲಾ ವಿದ್ಯೂತ ಹರಿದು ಅದನ್ನು ನೋಡದೆ ಶೇಷಪ್ಪ ನಿರ್ಲಕ್ಷ ಮಾಡಿದ್ದು ಅಲ್ಲದೆ ಈ ಏರಿಯಾಕ್ಕೆ ಸಂಭಂಧಪಟ್ಟ ಜೇಸ್ಕಂ ಆದಿಕಾರಿಗಳು ಶೇಷಪ್ಪನು ಅನಧೀಕೃತವಾಗಿ ತನ್ನ ಹೊಲಕ್ಕೆ ಕರೇಂಟ್ ತೆಗೆದುಕೊಂಡಿರುವುದನ್ನು  ನೋಡಿ ವಿದ್ಯೂತ ಸಂಪರ್ಕ ಕಡಿತಗೊಳಿಸದೆ ನಿರ್ಲಕ್ಷತನದ ತೊರಿಸಿದರಿಂಧ  ಘಟನೆ ಸಂಭವಿಸಿರುತ್ತದೆ. ಕಾರಣ ನನ್ನ ಮಕ್ಕಳ ಹಾಗೂ ನಮ್ಮ ಮೂರು ಕುರಿಗಳ ಸಾವಿಗೆ ಕಾರಣರಾದ ನಮ್ಮೂರ ಶೇಷಪ್ಪ  ಬಡಿಗೇರ & ಜೇಸ್ಕಂ  ಇಲಾಖೆಯ ಅಧಿಕಾರಿಗಳ ವಿರುದ್ದ ಕಾನೂನು ಕ್ರಮ ಕೈಕೊಳಬೇಕು ಅಂತಾ ಶ್ರೀ ಸೊಮಲಿಂಗಪ್ಪ ತಂದೆ ಈರಪ್ಪ ಹಂಗರಗಿ  ಸಾಃ ಇಜೇರಿ ರವರು ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಜೇವರಗಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.  
ಮನುಷ್ಯ ಕಾಣೆಯಾದ ಪ್ರಕರಣ :
ಪರತಾಬಾದ ಠಾಣೆ : ಶ್ರೀಮತಿ ಮಾಯಶ್ರೀ ಗಂಡ ರಮೇಶ ಗುಡೂರ ಸಾಃ ಫರಹತಾಬಾದ ಗ್ರಾಮ ರವರ  ಗಂಡನಾದ ರಮೇಶ ತಂದೆ ರೇವಣಸಿದ್ದ ಗುಡೂರ ಈತನು ಈಗ ಸುಮಾರು ಒಂದು ವರ್ಷದ ಹಿಂದೆ ಮನೆಯಲ್ಲಿದ್ದ ಹಣ ತೆಗೆದುಕೊಂಡು ಯಾರಿಗೂ ಹೇಳದೆ ಕೇಳದೆ ಮನೆಯಿಂದ ಹೊಗಿರುತ್ತಾನೆ ಎಲ್ಲಾ ಕಡೆ  ಹುಡುಕಾಡಿದರೂ ಸಿಕ್ಕಿರುವುದಿಲ್ಲ ಪತ್ತೆ ಮಾಡಿಕೊಡಬೇಕು ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಫರತಾಬಾದ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.