Police Bhavan Kalaburagi

Police Bhavan Kalaburagi

Friday, August 9, 2019

BIDAR DISTRICT DAILY CRIME UPDATE 09-08-2019


¢£ÀA¥Àæw C¥ÀgÁzsÀUÀ¼À ªÀiÁ»w ¢£ÁAPÀ 09-08-2019

OgÁzÀ(©) ¥Éưøï oÁuÉ AiÀÄÄ.r.Dgï ¸ÀA. 06/2019, PÀ®A. 174 ¹.Dgï.¦.¹ :-
¢£ÁAPÀ 07-08-2019 gÀAzÀÄ gÁwæ ªÉüÉUÉ ¦üAiÀiÁ𢠲ªÁf vÀAzÉ zsÀ£À¹AUÀ Z˺Át ¸Á: EA¢gÁ£ÀUÀgÀ vÁAqÁ OgÁzÀ gÀªÀgÀÄ vÀ£Àß ºÉAqÀw ªÀÄPÀ̼ÀÄ Hl ªÀiÁr ªÀÄ®VzÀÄÝ, £ÀAvÀgÀ CAzÁdÄ 0230 UÀAmÉUÉ ¦üAiÀiÁð¢AiÀÄ ªÀÄUÀ¼ÁzÀ ¦APÀ¨Á¬Ä EªÀ¼ÀÄ JzÀÄÝ ªÀÄ£ÉAiÀÄ°è ¸ÁQzÀ JgÀqÀÄ DPÀ¼ÀÄUÀ½UÉ ºÀÄ®Äè ºÁPÀĪÀÅzÁV ºÉý ºÉÆV CªÀ¼ÀÄ MªÉÄä¯É eÉÆÃgÁV aÃgÁrzÁUÀ ¦üAiÀiÁð¢AiÀÄÄ vÀ£Àß ºÉAqÀwAiÉÆA¢UÉ ºÉÆÃV J£ÁVzÉ JAzÀÄ «ZÁj¸À®Ä vÀ£Àß §¯ÉÊUÉÊUÉ ªÀÄÄAUÉÊ ºÀwÛgÀ ºÀİè£À°èzÀÝ ºÁªÀÅ PÀaÑgÀÄvÀÛzÉ JAzÀÄ w½¹zÁUÀ ¦üAiÀiÁð¢AiÀĪÀgÀÄ ªÉÆzÀ®Ä SÁ¸ÀV aQvÉì PÀÄjvÀÄ vÁAqÁzÀ ®QëöäÃt vÀAzÉ UÉÆ«AzÀ eÁzsÀªÀ gÀªÀgÀ DmÉÆÃzÀ°è vÁAqÁzÀ zÉëzÁ¸À vÀAzÉ eÉÊgÁªÀÄ gÁoÉÆÃqÀ gÀªÀgÉÆA¢UÉ ºÉÆÃV SÁ¸ÀV aQvÉì ªÀiÁr¹ £ÀAvÀgÀ ¢£ÁAPÀ 08-08-2019 gÀAzÀÄ 0445 UÀAmÉUÉ OgÁzÀ ¸ÀgÀPÁj D¸ÀàvÉæUÉ vÀAzÀÄ zÁR®Ä ªÀiÁrzÁUÀ aQvÉì ¥sÀ®PÁjAiÀiÁUÀzÉà ¦üAiÀiÁð¢AiÀĪÀgÀ ªÀÄUÀ¼ÀÄ ¦APÀ¨Á¬Ä vÀAzÉ ²ªÁf Z˺Át ªÀAiÀÄ: 17 ªÀµÀð, ¸Á: EA¢gÁ£ÀUÀgÀ vÁAqÁ OgÁzÀ 0645 UÀAmÉUÉ OgÁzÀ ¸ÀgÀPÁj D¸ÀàvÉæAiÀÄ°è ªÀÄÈvÀ¥ÀnÖgÀÄvÁÛ¼ÉAzÀÄ PÉÆlÖ ¦üAiÀiÁð¢AiÀĪÀgÀ ºÉýPÉ ¸ÁgÁA±ÀzÀ ªÉÄÃgÉUÉ ¥ÀæPÀgÀt zÁR°¹PÉÆAqÀÄ vÀ¤SÉ PÉÊUÉÆ¼Àî¯ÁVzÉ.

PÀªÀÄ®£ÀUÀgÀ ¥Éưøï oÁuÉ AiÀÄÄ.r.Dgï £ÀA. 08/2019, PÀ®A. 174 ¹.DgÀ.¦.¹ :-
ಫಿರ್ಯಾದಿ ವಿಕ್ರಮ ತಂದೆ ನಾರಾಯಣ ಜಾಧವ ವಯ: 20 ವರ್ಷ, ಜಾತಿ: ಮರಾಠಾ, ಸಾ: ತೋರಣಾ ವಾಡಿ ರವರ ತಾಯಿಯಾದ ಸಿಂಧುಬಾಯಿ ಗಂಡ ನಾರಾಯಣ ಜಾಧವ ವಯ: 38 ವರ್ಷ ಇವರಿಗೆ ಸುಮಾರು ವರ್ಷಗಳಿಂದ ಹೊಟ್ಟೆ ನೋವು ಇದ್ದು, ಹೊಟ್ಟೆ ನೋವು ಕಡಿಮೆಯಾಗಿರುವುದಿಲ್ಲ, ಹೀಗಿರುವಾಗ ದಿನಾಂಕ 29-07-2019 ರಂದು ತಾಯಿಯವರು ಹೊಟ್ಟೆ ನೋವು ತೊಂದರೆ ತಾಳದೆ ತನ್ನ ಮನಸ್ಸಿನ ಮೇಲೆ ಪರಿಣಾಮ ಮಾಡಿಕೊಂಡು ಜೀವನ ಇಷ್ಟೆ ಎಂದು ತಿಳಿದು ಮನೆಯಲ್ಲಿದ್ದ ಕಿಟನಾಶಕ ಔಷಧ ಸೇವಿಸಿ ಚಡಪಡಿಸುತ್ತಿದ್ದರಿಂದ ಮನೆಯವರು ಎನಾಗಿದೆ ಅಂತ ತಾಯಿಗೆ ವಿಚಾರಿಸಿದಾಗ ತಾಯಿ ಮುಗಿತು ನನ್ನ ಕತೆ ಈ ಬೇನೆ ನನಗೆ ಇಡುವುದಿಲ್ಲಾ ಆದ್ದರಿಂದ ನಾನು ಕೀಟನಾಶಕ ಔಷಧ ಸೇವಿಸಿದ್ದೆನೆ ಅಂತಾ ಹೇಳಿದ್ದರಿಂದ ಗಾಬರಿಗೊಂಡು ತಕ್ಷಣ ತಮ್ಮ ತಾಯಿಗೆ ಚಿಕಿತ್ಸೆ ಕುರಿತು ಕಮಲನಗರ ಸರಕಾರಿ ಆಸ್ಪತ್ರೆಗೆ ತಂದು ತೋರಿಸಿ ಪ್ರಥಮ ಚಿಕಿತ್ಸೆ ಮಾಡಿಸಿ ನಂತರ ವೈದ್ಯರ ಸಲಹೆ ಮೇರೆಗೆ ಹೆಚ್ಚಿನ ಚಿಕಿತ್ಸೆ ಕುರಿತು ಉದಗೀರದಲ್ಲಿದ್ದ ಕೊಮಲ ಆಸ್ಪತ್ರೆಯಲ್ಲಿ ದಾಖಲಿಸಿದಾಗ ಅಲ್ಲಿಯು ಕೂಡಾ ತಾಯಿ ಗುಣ ಮುಖವಾಗದೇ ಇರುವುದರಿಂದ ವೈದ್ಯರು ಇನ್ನೂ ಹೆಚ್ಚಿನ ಚಿಕಿತ್ಸೆಗೆ ಲಾತೂರಕ್ಕೆ ತೆಗೆದುಕೊಂಡು ಹೊಗಲು ತಿಳಿಸಿದ್ದರಿಂದ ಸಮರ್ಥ ಆಸ್ಪತ್ರೆ ಲಾತೂರನಲ್ಲಿ ಚಿಕಿತ್ಸೆ ಕುರಿತು ದಾಖಲಿಸಿದಾಗ ತಮ್ಮ ತಾಯಿಗೆ ಚಿಕಿತ್ಸೆ ಫಲಕಾರಿಯಾಗದೆ ದಿನಾಂಕ 30-07-2019 ರಂದು ತಾಯಿಗೆ ಅಲ್ಲಿನ ವೈದ್ಯರು ತಾಯಿಯ ಸ್ಥಿತಿ ಚಿಂತಾಜನಕವಾಗಿದೆ ನೀವು ಅವರಿಗೆ ಮುಂದಿನ ಚಿಕಿತ್ಸೆ ಕುರಿತು ಲಾತೂರ ಸರಕಾರಿ ಆಸ್ಪತ್ರೆಗೆ ತೆಗೆದುಕೊಂಡು ಹೊಗಲು ತಿಳಿಸಿದ್ದರಿಂದ ತಾಯಿಗೆ ಲಾತೂರ ಸರಕಾರಿ ಆಸ್ಪತ್ರೆಗೆ ಸಾಗಿಸುವಾಗ  ದಾರಿಯಲ್ಲಿ ಫಿರ್ಯಾದಿಯವರ ತಾಯಿ ಮೃತಪಟ್ಟಿರುತ್ತಾರೆಂದು ಕೊಟ್ಟ ಫಿರ್ಯಾದಿಯವರ ಹೇಳಿಕೆ ಸಾರಾಂಶದ ಮೇರೆಗೆ ದಿನಾಂಕ 08-08-2019 ರಂದು ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಳ್ಳಲಾಗಿದೆ.

§¸ÀªÀPÀ¯Áåt UÁæ«ÄÃt ¥Éưøï oÁuÉ C¥ÀgÁzsÀ ¸ÀA. 61/2019, PÀ®A. 279, 338 L¦¹ :-
¢£ÁAPÀ 08-08-2019 gÀAzÀÄ ¦üAiÀiÁð¢ CPÀëAiÀÄ vÀAzÉ ¨Á§ÄgÁªÀ ¨sÀAUÉ ªÀAiÀÄ: 20 ªÀµÀð, eÁw: J¸ï.l mÉÆPÀj PÉÆ½, ¸Á: ªÀÄÄqÀ© gÀªÀgÀÄ vÀgÀPÁj Rjâ ªÀiÁqÀ®Ä vÀªÀÄÆägÀ ªÀÄÄqÀ© UÁæªÀÄ¢AzÀ §¸ÀªÀPÀ¯ÁåtPÉÌ §¹ì£À°è §AzÀÄ vÀgÀPÁj ªÀiÁPÉðlUÉ ºÉÆÃV vÀgÀPÁj Rjâ ªÀiÁrPÉÆAqÀÄ vÀªÀÄÆägÀ FgÀuÁÚ vÀAzÉ CA§gÁAiÀÄ ZËqÀPÉ EªÀgÀ ¥ÁåfAiÉÆÃ C¦à DmÉÆÃ £ÀA. PÉJ-56-1606 £ÉÃzÀÝgÀ°è vÀgÀPÁj ºÁQPÉÆAqÀÄ §¸ÀªÀPÀ¯Áåt ¥ÀlÖt¢AzÀ vÀªÀÄÆäjUÉ DmÉÆÃzÀ°è PÀĽvÀÄ §gÀĪÁUÀ ¸ÀzÀj DmÉÆÃ ZÁ®PÀ£ÁzÀ DgÉÆÃ¦ FgÀuÁÚ vÀAzÉ CA¨ÁgÁAiÀÄ ZËqÀPÉ ªÀAiÀÄ: 33 ªÀµÀð, ¸Á: ªÀÄÄqÀ© EvÀ£ÀÄ vÀ£Àß DmÉÆÃªÀ£ÀÄß CwêÉÃUÀ ºÁUÀÆ ¤µÁ̼ÀfvÀ£À¢AzÀ ZÀ¯Á¬Ä¹ ZÀAzÀæ±ÉÃRgÀ EªÀgÀ ºÉÆ®zÀ ªÀÄÄAzÉ §¸ÀªÀPÀ¯Áåt ªÀÄÄqÀ© gÉÆÃr£À ªÉÄÃ¯É ªÀÄÄqÀ©UÉ ºÉÆÃUÀĪÁUÀ gÉÆÃr£À §®§¢UÉ vÀVΣÀ°è DmÉÆÃ ¥À°Ö ªÀiÁr vÀ£Àß DmÉÆÃªÀ£ÀÄß ¸ÀܼÀzÀ°èAiÉÄà ©lÄÖ Nr ºÉÆÃVgÀÄvÁÛ£É, ¸ÀzÀj DmÉÆÃ ¥À°Ö ªÀiÁrzÀÝjAzÀ DmÉÆÃzÀ°èzÀÝ ¦üAiÀiÁð¢AiÀÄ JqÀ ªÉƼÀPÁ°UÉ vÀgÀazÀ gÀPÀÛUÁAiÀÄ, JqÀ ¸ÉÆAlzÀ ªÉÄÃ¯É vÀgÀazÀ gÀPÀÛUÁAiÀÄ, JqÀ ¸ÉÆAlPÉÌ ¨sÁj UÀÄ¥ÀÛUÁAiÀĪÁVgÀÄvÀÛzÉ, £ÀAvÀgÀ «µÀAiÀÄ w½zÀÄ ¦üAiÀiÁð¢AiÀÄ vÀAzÉ WÀl£Á ¸ÀܼÀPÉÌ §AzÀÄ 108 CA§Ä¯ÉãÀì ºÁQPÉÆAqÀÄ aQvÉì PÀÄjvÀÄ §¸ÀªÀPÀ¯Áåt ¸ÀgÀPÁj D¸ÀàvÉæUÉ vÀAzÀÄ zÁR®Ä ªÀiÁrgÀÄvÁÛgÉAzÀÄ PÉÆlÖ ¦üAiÀiÁð¢AiÀĪÀgÀ zÀÆj£À ºÉýPÉ ¸ÁgÁA±ÀzÀ ªÉÄÃgÉUÉ UÀÄ£Éß zÁR°¹PÉÆAqÀÄ vÀ¤SÉ PÉÊUÉÆ¼Àî¯ÁVzÉ.

UÁA¢ü UÀAd ¥Éưøï oÁuÉ, ©ÃzÀgÀ C¥ÀgÁzsÀ ¸ÀA. 140/2019, PÀ®A. 379, 511 L¦¹ :-
¢£ÁAPÀ 07-08-2019 gÀAzÀÄ 2300 UÀAmÉ ¸ÀĪÀiÁjUÉ ¦üAiÀiÁ𢠸ÀAvÉÆÃµÀ vÀAzÉ UÉÆÃ¥Á®gÁªÀ PÀÄ®PÀtÂð, ªÀAiÀÄ: 42 ªÀµÀð, eÁw: ¨Áæ»ät, G: QgÁt CAUÀr (DzÀ±Àð PÁ¯ÉÆÃ¤AiÀİègÀĪÀ ¸Á¬Ä ¨Á¨Á zÉêÀ¸ÁÜ£À JzÀÄgÀÄUÀqÉ) ¸Á: ¸ÀAUÀªÉÄñÀégÀ PÁ¯ÉÆÃ¤, ©ÃzÀgÀ gÀªÀgÀÄ vÀ£Àß QgÁt CAUÀr §AzÀ ªÀiÁr CAUÀrAiÀÄ ±ÀljUÉ Qð ºÁQ vÀ£Àß ªÀÄ£ÉUÉ ºÉÆÃVzÀÄÝ, £ÀAvÀgÀ ¢£ÁAPÀ 08-08-2019 gÀAzÀÄ ¦üAiÀiÁð¢AiÀÄÄ ªÀÄ£ÉAiÀÄ°è ªÀÄ®VPÉÆArgÀĪÁUÀ £À¸ÀÄQ£À eÁªÀ 0330 UÀAmÉ ¸ÀĪÀiÁjUÉ ¦üAiÀiÁð¢AiÀÄ UɼÉAiÀÄgÁzÀ ªÉAPÀlgÁªÀ JPÀ¯ÁgÀPÀgï EªÀgÀÄ PÀgÉ ªÀiÁr w½¹zÉÝãÉAzÀgÉ ¤ªÀÄä QgÁt CAUÀrAiÀİè AiÀiÁgÉÆÃ EzÀÝ ºÁUÉà PÁtÄvÀÛzÉ ¤ªÉãÁzÀgÀÄ ¤ªÀÄä CAUÀrAiÀİè¢ÝgÁ JAzÀÄ PÉýzÁUÀ ¦üAiÀiÁð¢AiÀÄÄ £Á£ÀÄ E®è JAzÀÄ w½¹zÀÄÝ, £ÀAvÀgÀ ¤ªÀÄä QgÁt CAUÀrAiÀÄ ±Àlgï vÉgÉzÀ ºÁUÉà ºÁUÀÆ E§âgÀÆ M¼ÀUÀqÉ EzÀÝ ºÁUÉà PÁtÄvÀÛzÉ JAzÀÄ w½¹zÁUÀ ¦üAiÀiÁð¢AiÀÄÄ PÀÆqÀ¯Éà UɼÉAiÀÄgÁzÀ «ÃgÀPÀĪÀiÁgÀ ªÀÄgÀR¯É PÀÆr CAUÀrUÉ ºÉÆÃzÁUÀ CAUÀrAiÀÄ ±Àlgï ªÀÄÄaÑvÀÄÛ, ±ÀljUÉ ºÁQzÀ Qð ªÀÄÄj¢vÀÄÛ, CAUÀrAiÀÄ ±Àlgï ªÉÄïÉwÛ £ÉÆÃqÀ®Ä M¼ÀUÀqÉ E§âgÀÆ ºÀÄqÀÄUÀgÀÄ MAzÀÄ aîzÀ°è ¹UÀgÉÃl ¥ÁåPÉÃmïìUÀ¼ÀÄ ºÉaÑ£À ¨É¯ÉAiÀÄ ZÁPÀ¯ÉÃmïUÀ¼ÀÄ vÀÄA©zÀÄÝ EzÀݪÀÅ, D E§âgÀÆ ºÀÄqÀÄUÀgÀ ºÉ¸ÀgÀÄ «ZÁj¸À®Ä M§â vÀ£Àß ºÉ¸ÀgÀÄ ªÀĺÉñÀ@¸ÉÆÃ£Àå vÀAzÉ vÀAzÉ dUÀ£ÁßxÀ ªÀÄÄPÉÛ, ªÀAiÀÄ: 16 ªÀµÀð, ¸Á: ZÁA¨ÉÆÃ¼À, ¸ÀzÀå ºÀ£ÀĪÀiÁ£À £ÀUÀgÀ, ©ÃzÀgÀ., E£ÉÆßçâ CªÀÄgÀ vÀAzÉ ¤d°AUÀ¥Àà PÀqÁå¼É, ªÀAiÀÄ: 16 ªÀµÀð, ¸Á: ªÀÄgÀR®, ¸ÀzÀå ºÀ£ÀĪÀiÁ£À £ÀUÀgÀ, ©ÃzÀgÀ CAvÀ w½¹gÀÄvÁÛgÉ, E°èUÁåPÉà §A¢j CAvÀ PÉýzÁUÀ PÀ¼ÀîvÀ£À ªÀiÁqÀ®Ä §A¢gÀÄvÉÛÃªÉ CAvÀ ºÉýzÀÄÝ, £ÀAvÀgÀ ¦üAiÀiÁ𢠪ÀÄvÀÄÛ «ÃgÀPÀĪÀiÁgÀ ªÀÄgÀR¯É PÀÆr PÀ¼ÀîvÀ£À ªÀiÁqÀÄwÛzÀݪÀgÀ£ÀÄß »rzÀÄPÉÆAqÀÄ 0430 UÀAmÉUÉ ¥Éưøï oÁuÉUÉ vÀA¢zÀÄÝ EgÀÄvÀÛzÉ CAvÀ PÉÆlÖ zÀÆj£À ªÉÄÃgÉUÉ ¥ÀæPÀgÀt zÁR°¹PÉÆAqÀÄ vÀ¤SÉ PÉÊUÉÆ¼Àî¯ÁVzÉ.

Thursday, August 8, 2019

BIDAR DISTRICT DAILY CRIME UPDATE 08-08-2019


               
¢£ÀA¥Àæw C¥ÀgÁzsÀUÀ¼À ªÀiÁ»w ¢£ÁAPÀ 08-08-2019

ಧನ್ನೂರಾ ಪೊಲೀಸ್ ಠಾಣೆ ಯು.ಡಿ.ಆರ್ ನಂ. 14/2019, ಕಲಂ. 174 ಸಿ.ಆರ್.ಪಿ.ಸಿ :-
ದಿನಾಂಕ 06-08-2019 ರಂದು ಫಿರ್ಯಾದಿ ಮುತ್ತಮ್ಮಾ ಗಂಡ ನವನಾಥ ಸಾ: ನಿಲಮನಹಳ್ಳಿ ರವರು ನಿಲಮನಹಳ್ಳಿಯಲ್ಲಿ ಹೊಲ ಸರ್ವೆ ನಂ. 41 ನೇದರಲ್ಲಿ ಬೆಳೆದ ಸೋಯಾ ಬೆಳೆಗೆ ಔಷಧ ಹೊಡೆಯಲು ತನ್ನ ಗಂಡನಾದ ನವನಾಥ ತಂದೆ ತುಳಸಿರಾಮ ಹಾಲಹಳ್ಳೆ ಭಾಗಾಧಿ ಧನರಾಜ ತಂದೆ ಕಾಶಿನಾಥ ರವರು ಕೂಡಿಕೊಂಡು ಹೋಗಿ ಔಷಧಿ ಹೊಡೆಯುವಾಗ ಗಂಡನ ಎಡಗಾಲು ಹೆಬ್ಬರಳಿಗೆ ಹಾವು ಕಚ್ಚಿದ್ದು ನಂತರ ಆ ಹಾವನ್ನು ಭಾಗಾಧಿ ಧನರಾಜ ರವರು ಹೊಡೆದಿರುತ್ತಾರೆ, ನಂತರ ಗಂಡನಿಗೆ ಮೋಟಾರ್ ಸೈಕಲ ಮೇಲೆ ಊರಿಗೆ ತಂದು ಗ್ರಾಮದಲ್ಲಿ ನಾಟಿ ಔಷಧಿ ಕೋಡಿಸಿದ ನಂತರ ಮನೆಯಲ್ಲಿ ಗಂಡ ಊಟ ಮಾಡಿದ ನಂತರ ತಲೆ ಚಕ್ಕರ್ ಬರುತ್ತಾ ಇದೆ ಅಂತ ತಿಳಿಸಿದ ಮೇರೆಗೆ 108 ಅಂಬ್ಯುಲೆನ್ಸ್ ನಲ್ಲಿ ತನ್ನ ಗಂಡನಿಗೆ ಚಿಕಿತ್ಸೆ ಕುರಿತು ಬೀದರ ಸರಕಾರಿ ಆಸ್ಪತ್ರೆಗೆ ಬರುವಾಗ ಗಂಡನಿಗೆ ಬಾಯಲ್ಲಿ ನೋರೆ ಬಂದು ಮೃತಪಟ್ಟಿರುತ್ತಾರೆ, ಅವರ ಸಾವಿನಲ್ಲಿ ಯಾವುದೆ ಸಂಶಯ ಇರುವುದಿಲ್ಲ ಅಂತ ಕೊಟ್ಟ ಫಿರ್ಯಾದಿಯವರ ಅರ್ಜಿಯ ಸಾರಾಂಶದ ಮೇರೆಗೆ ದಿನಾಂಕ 07-08-2019 ರಂದು ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಳ್ಳಲಾಗಿದೆ.

£ÀÆvÀ£À £ÀUÀgÀ ¥Éưøï oÁuÉ, ©ÃzÀgÀ AiÀÄÄ.r.Dgï £ÀA. 17/2019, PÀ®A. 174(¹) ¹.Dgï.¦.¹ :-
¦üAiÀiÁ𢠨sÀzÀæ¥Áà vÀAzÉ ±ÁªÀÄgÁªÀ, ªÀAiÀÄ: 53 ªÀµÀð, ¸Á: ZÀlß½, vÁ: f: ©ÃzÀgÀ gÀªÀgÀ ¸ÉƸÉAiÀiÁzÀ £ÁUÀªÀiÁä UÀAqÀ CdAiÀÄPÀĪÀiÁgÀ EªÀjUÉ ºÉjUÉ ¸À®ÄªÁV ¢£ÁAPÀ 05-08-2019 gÀAzÀÄ ©ÃzÀgÀ ¸ÀPÁðj D¸ÀàvÉæUÉ ¸ÉÃ¥ÀðqÉ ªÀiÁrzÀÄÝ, CªÀjUÉ ¹¸ÉjAiÀÄ£ï ªÀiÁr ºÉtÄÚ ªÀÄUÀÄ d¤¹gÀÄvÀÛzÉ, vÀzÀ£ÀAvÀgÀ ¨ÁtAwUÉ d£ÀgÀ¯ï ªÁrðUÉ ²¥sÀÖ ªÀiÁrgÀÄvÁÛgÉ, »ÃVgÀĪÁUÀ ¢£ÁAPÀ 06-08-2019 gÀAzÀÄ gÁwæ ºÉÆvÀÛ°è ºÉÆmÉÖ£ÉÆÃªÀÅ ºÁUÀÄ JzÉ£ÉÆÃªÀÅ PÁt¹PÉÆAqÁUÀ C¯Éè EzÀÝ ¨ÁtAwAiÀÄ vÁ¬Ä PÀvÀðªÀå ¤gÀvÀ ¹§âA¢ªÀUÀðzÀªÀjUÉ w½¹zÁUÀ CªÀgÀÄ AiÀiÁªÀÅzÉà jÃw¬ÄAzÀ ¸ÀjAiÀiÁV aQvÉì ¤qÀzÉà ¤®ðPÀëöå ªÀiÁrgÀĪÀÅzÀjAzÀ ¨ÁtAw ªÀÄævÀ¥ÀnÖgÀÄvÁÛ¼ÉAzÀÄ PÉÆlÖ ¦üAiÀiÁð¢AiÀĪÀgÀ zÀÆj£À ºÉýPÉ ¸ÁgÁA±ÀzÀ ªÉÄÃgÉUÉ ¢£ÁAPÀ 07-08-2019 gÀAzÀÄ ¥ÀæPÀgÀt zÁR°¹PÉÆAqÀÄ vÀ¤SÉ PÉÊUÉÆ¼Àî¯ÁVzÉ.

§UÀzÀ® ¥ÉưøÀ oÁuÉ C¥ÀgÁzsÀ ¸ÀA. 58/2019, PÀ®A. 87 PÉ.¦ PÁAiÉÄÝ :-
ದಿನಾಂಕ 07-08-2019 ರಂದು ಬಾಪೂರ ಗ್ರಾಮದ ಬಸವೇಶ್ವರ ಮಂದಿರದ ಹತ್ತಿರ ಸಾರ್ವಜನಿಕರ ಸ್ಥಳದಲ್ಲಿ ಕೆಲವು ಜನರು ಹಣಕ್ಕೆ ಪಣ ತೊಟ್ಟು ನಸೀಬಿನ ಜೂಜಾಟ ಆಡುತ್ತಿದ್ದಾರೆಂದು ಸೈಯದ್ ಪಟೇಲ್ .ಎಸ್. ಬಗದಲ ಪೊಲೀಸ್ ಠಾಣೆ ರವರಿಗೆ ಖಚಿತ ಬಾತ್ಮಿ ಬಂದ ಮೇರೆಗೆ ಎ.ಎಸ್.ಐ ರವರು ಇಬ್ಬರು ಪಂಚರನ್ನು ಬರಮಾಡಿಕೊಂಡು, ಠಾಣೆಯ ಸಿಬ್ಬಂದಿಯವರೊಡನೆ ಬಾಪೂರ ಗ್ರಾಮದ ಬಸವೇಶ್ವರ ಮಂದಿರ ಹತ್ತಿರ ಮರೇಯಾಗಿ ವಾಚ್ ಮಾಡಿ ನೋಡಲು ಅಲ್ಲಿ ಬಾಪೂರ ಗ್ರಾಮದ ಬಸವೇಶ್ವರ ಮಂದಿರ ಹತ್ತಿರ ಸಾರ್ವಜನಿಕ ಸ್ಥಳದಲ್ಲಿ ಆರೋಪಿತರಾದ 1) ಶಿವಕುಮಾರ ತಂದೆ ಮಾಣಿಕಪ್ಪಾ ಸಿಂದಬಂದಗಿ ವಯ: 35 ವರ್ಷ, ಜಾತಿ: ಎಸ್.ಟಿ ಗೊಂಡ, 2) ರವಿ ತಂದೆ ಶಿವರಾಜ ಬಗದಲಕರ ವಯ: 33 ವರ್ಷ, ಜಾತಿ: ಕಬ್ಬಲಿಗ, 3) ಮಹಾಲಿಂಗಪ್ಪಾ ತಂದೆ ಶಿವಲಿಂಗ ಬಗದಲಕರ ವಯ: 29 ವರ್ಷ, ಜಾತಿ: ಎಸ್.ಟಿ ಟೊಕರಿ ಕೋಳಿ, 4) ವೀರೆಶ ತಂದೆ ರಮೇಶ ಡೊಂಗರಗಾಂವ ವಯ: 26 ವರ್ಷ, ಜಾತಿ: ಲಿಂಗಾಯತ, 5) ನ್ಯಾಮಕರ ತಂದೆ ಬಕ್ಕಪ್ಪಾ ಬಗದಲಕರ ವಯ: 22 ವರ್ಷ, ಜಾತಿ: ಎಸ್.ಟಿ ಟೊಕರಿ ಕೊಳಿ ಮತ್ತು 6) ಸಂತೋಷ ತಂದೆ ಮಾರುತಿ ನೇಲವಾಡ ವಯ: 32 ವರ್ಷ, ಜಾತಿ: ಲಿಂಗಾಯತ, ಎಲ್ಲರೂ ಸಾ: ಬಾಪೂರ, ತಾ: ಜಿ: ಬೀದರ ಇವರೆಲ್ಲರೂ ಸಾರ್ವಜನಿಕ ಸ್ಥಳದಲ್ಲಿ ದುಂಡಾಗಿ ಕುಳಿತು ಹಣ ಹಚ್ಚಿ ಪಣ ತೊಟ್ಟು ಹಣ ಗೆದೆಯುವ ಏಕೋದ್ದೇಶದಿಂದ ನಸೀಬಿನ ಜೂಜಾಟ ಆಡುವುದು ಖಚಿತ ಪಡಿಸಿಕೊಂಡು ಎಲ್ಲರೂ ಏಕಕಾಲಕ್ಕೆ ದಾಳಿ ಮಾಡಿ ಇಸ್ಪಿಟ್ ಆಡುತ್ತಿದ್ದ ಸದರಿ ಆರೋಪಿತರಿಗೆ ಹಿಡಿದುಕೊಂಡು, ಅವರಿಂದ 52 ಇಸ್ಪಿಟ್ ಎಲೆಗಳು ಮತ್ತು ನಗದು ಹಣ 3150/- ರೂಪಾಯಿ ಪಂಚರ ಸಮಕ್ಷಮ ಜಪ್ತಿ ಮಾಡಿಕೊಂಡು, ಸದರಿ ಆರೋಪಿತರ ವಿರುದ್ಧ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಳ್ಳಲಾಗಿದೆ.

¨sÁ°Ì UÁæ«ÄÃt ¥ÉưøÀ oÁuÉ C¥ÀgÁzsÀ ¸ÀA. 102/2019, PÀ®A. 41(r), 102 ¹.Dgï.¦.¹ ªÀÄvÀÄÛ PÀ®A. 379 L¦¹ :-
ದಿನಾಂಕ 07-08-2019 ರಂದು ಅಮುಲ ಕಾಳೆ ಪಿ.ಎಸ್.ಐ ಭಾಲ್ಕಿ ಗ್ರಾಮೀಣ ಠಾಣೆ ರವರು ತಮ್ಮ ಸಿಬ್ಬಂದಿಯವರ ಜೊತೆಯಲ್ಲಿ ಹಳ್ಳಿ ಭೇಟ್ಟಿ ಹಾಗೂ ಪಟ್ರೊಲಿಂಗ ಕರ್ತವ್ಯ ಮಾಡುತ್ತಾ ಭಾತಂಬ್ರಾ ಗ್ರಾಮಕ್ಕೆ ಹೋಗಿ ಮರಳಿ ಬರುವಾಗ ಸಿದ್ದಾಪೂರವಾಡಿ ಕ್ರಾಸ್ ಹತ್ತಿರ ಎದುರುಗಡೆಯಿಂದ ಅಂದರೆ ಭಾಲ್ಕಿ ಕಡೆಯಿಂದ ಇಬ್ಬರು ಹುಡಗರು ಬಿಳಿ ಬಣ್ಣದ ಟಿ.ವ್ಹಿ.ಎಸ್ ವಿಗೋ ಸ್ಕೂಟಿ ನಂಬರ 16 ಅಂತ ನಮೂದಿಸಿದ್ದು ಅದರ ಮೇಲೆ ಬರುತ್ತಿರುವಾಗ ಪೊಲೀಸ್ ಜೀಪ ನೋಡಿ ತನ್ನ ಸ್ಕೂಟಿ ತಿರುಗಿಸಿಕೊಂಡು ಮರಳಿ ಭಾಲ್ಕಿ ಕಡೆಗೆ ಓಡಿ ಹೋಗುತ್ತಿರುವಾಗ ಅವರ ಮೇಲೆ ಬಲವಾದ ಸಂಶಯ ಬಂದಿದ್ದರಿಂದ ಅವರಿಗೆ ಬೆನ್ನತ್ತಿ ಸಿಬ್ಬಂದಿಯವರ ಸಹಾಯದಿಂದ ಅವರಿಗೆ ಹಿಡಿದು ಹೆಸರು ಮತ್ತು ವಿಳಾಸ ವಿಚಾರಿಸಲು ಅವರು ಯಾವುದೆ ಸರಿಯಾಗಿ ಉತ್ತರ ನೀಡಲಾರದ ಕಾರಣ ಪದೆ ಪದೆ ಅವರ ಹೆಸರು ಮತ್ತು ವಿಳಾಸ ವಿಚಾರಿಸಲು ಅವರು ತಮ್ಮ ಹೆಸರು 1) ಅಜಯ ತಂದೆ ದೇವಿದಾಸ ಮುಗಳೆ ವಯ: 21 ವರ್ಷ, ಜಾತಿ: ಮರಾಠಾ, ಸಾ: ನೀಳಕಂಟ, ತಾ: ಬಸವಕಲ್ಯಾಣ ಅಂತ ತಿಳಿಸಿರುತ್ತಾನೆ, ನಂತರ ಮತ್ತೊಬ್ಬನಿಗೆ ಹೆಸರು ಕೇಳಲು ಆತನು ತನ್ನ ಹೆಸರು 2) ತುಳಸಿರಾಮ @ ಓಂಕಾರ ತಂದೆ ಸುದಾಕರ ಯವತೆ ವಯ: 19 ವರ್ಷ, ಜಾತಿ: ಮರಾಠಾ, ಸಾ: ನೀಳಕಂಟ, ತಾ: ಬಸವಕಲ್ಯಾಣ ಅಂತ ತಿಳಿಸಿರುತ್ತಾರೆ, ನಂತರ ಅವರ ಹತ್ತಿರ ಇದ್ದ ಬಿಳಿ ಬಣ್ಣದ ಸ್ಕೂಟಿ ಮೋಟಾರ ಸೈಕಲ್ ಬಗ್ಗೆ ಅಜಯ ಈತನಿಗೆ ವಿಚಾರಿಸಲು ಆತನು ನಮ್ಮ ಹತ್ತಿರ ಈ ಸ್ಕೂಟಿ ಬಗ್ಗೆ ಯಾವುದೆ ದಾಖಲಾತಿಗಳು ಇರುವುದಿಲ್ಲಾ ಅಂತ ತಿಳಿಸಿದ್ದರಿಂದ ಇವರು ಎಲ್ಲಿಯಾದರು ಸ್ಕೂಟಿ ಕಳವು ಮಾಡಿಕೊಂಡು ಬಂದಂತೆ ಕಂಡು ಬಂದಿದ್ದರಿಂದ ಸದರಿಯವರಿಗೆ ವಶಕ್ಕೆ ತೆಗೆದುಕೊಂಡು ಸ್ಕೂಟಿ ಹಾಗೂ ಇಬ್ಬರು ಆರೋಪಿತರಿಗೆ ಠಾಣೆಗೆ ಕರೆದುಕೊಂಡು ಬಂದು, ಸದರಿ ಆರೋಪಿತರ ವಿರುದ್ಧ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಳ್ಳಲಾಗಿದೆ.