Police Bhavan Kalaburagi

Police Bhavan Kalaburagi

Wednesday, March 23, 2016

Kalaburagi District Reported Crimes

ಅಪಘಾತ ಪ್ರಕರಣ :
ಸೇಡಂ ಠಾಣೆ : ಶ್ರೀಮತಿ ಜ್ಞಾಣುಮುತ್ತು ಗಂಡ ಅರುಣ ಸೆಲ್ವಮ್ ಸಾ:ಶಕ್ತಿನಗರ, ರಾಯಚೂರ ಇವರ ಗಂಡ ಅರುಣ ಸೆಲ್ವಮ್ ತಂದೆ ಕೆ. ರಾಯಪ್ಪನ್ ಇವರು ರಾಯಚೂರದಿಂದ ತಮ್ಮ ಮೊಟಾರು ಸೈಕಲ್ ನಂ-KA36EB-5281 ನೇದ್ದರ ಮೇಲೆ ಸೇಡಂಕ್ಕೆ ಹೋಗಿ ಟ್ರಾನ್ಸಪೊರ್ಟದಿಂದ ಪೇಮೆಂಟ್ ತರಲು ಹೋಗಿದ್ದರು, ನಂತರ ಸಾಯಂಕಾಲ 05-30 ಗಂಟೆಗೆ ನನಗೆ ಸೇಡಂದ ಆಕಾಶ ಟ್ರಾನ್ಸಪೋರ್ಟ ಮ್ಯಾನೇಜರ್ ಬಂಡಪ್ಪ ಫೋನ ಮಾಡಿ ತಿಳಿಸಿದ್ದೇನೆಂದರೆ, ಅರುಣ್ ಸೆಲ್ವಮ್ ಇವರು ಸೇಡಂಕ್ಕೆ ಬಂದು ಪೇಮೆಂಟ್ ತೆಗೆದುಕೊಂಡು ರಾಯಚೂರಕ್ಕೆ ಸೇಡಂ-ಯಾದಗೀರ ರೋಡಿನ ಮೇಲೆ ಹೊರಟಾಗ ಕೊಡ್ಲಾ ಗ್ರಾಮ ದಾಟಿದ ನಂತರ ಸಾಯಂಕಾಲ 03-00 ಗಂಟೆಗೆ ಯಾವುದೊ ಒಂದು ವಾಹನ ಅತೀವೇಗ ಹಾಗೂ ಅಲಕ್ಷತನದಿಂದ ನಡೆಸಿಕೊಂಡು ಬಂದು ಅರುಣ್ ಸೆಲ್ವಮ್ ಇವರು ನಡೆಸುತ್ತಿದ್ದ ಮೊಟಾರು ಸೈಕಲಗೆ ಅಪಘಾತ ಪಡೆಯಿಸಿ ವಾಹನ ನಿಲ್ಲಿಸದೇ ಓಡಿಹೋಗಿರುತ್ತಾನೆ. ಅಪಘಾತದಲ್ಲಿ ನಿಮ್ಮ ಗಂಡನಿಗೆ ಭಾರಿ ರಕ್ತಗಾಯವಾಗಿರುತ್ತದೆ ಅಂತ ತಿಳಿಸಿ ಅವನಿಗೆ ಉಪಚಾರಕ್ಕಾಗಿ ಕಲಬುರಗಿ ಆಸ್ಪತ್ರೆಯಲ್ಲಿ ಸೇರಿಕೆ ಮಾಡಿದ್ದು ಇರುತ್ತದೆ ಅಂತ ತಿಳಿಸಿದ ಮೇರೆಗೆ ನಾವು ಕಾಮರೆಡ್ಡಿ ಆಸ್ಪತ್ರೆ ಕಲಬುರಗಿಗೆ ಬಂದು ನೋಡಲು ಸದರಿ ಘಟನೆ ಜರುಗಿದ್ದು ನಿಜವಿತ್ತು ಅಪಘಾತದಲ್ಲಿ ನನ್ನ ಗಂಡನಿಗೆ ತಲೆಗೆ, ಹೊಟ್ಟೆಗೆ ಹಾಗೂ ಎರಡೂ ಕಾಲುಗಳಿಗೆ ಭಾರಿ ರಕ್ತಗಾಯವಾಗಿತ್ತು ನನ್ನ ಗಂಡ ಉಪಚಾರ ಪಡೆಯುತ್ತಾ ಸಾಯಂಕಾಲ 06-30 ಗಂಟೆಗೆ ಕಾಮರೆಡ್ಡಿ ಆಸ್ಪತ್ರೆ ಕಲಬುರಗಿಯಲ್ಲಿ ಮೃತಪಟ್ಟಿರುತ್ತಾರೆ ಅಂತಾ ಸಲ್ಲಿಸಿದ ದೂರು  ಸಾರಾಂಶದ ಮೇಲಿಂದ ಸೇಡಂ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಆಕ್ರಮವಾಗಿ ಪಡಿತರ ಆಹಾರ ಧಾನ್ಯ ಸಾಗಿಸಿದ ಪ್ರಕರಣ :
ಅಫಜಲಪೂರ ಠಾಣೆ : ಮಾಶಾಳ ಗ್ರಾಮದ ನ್ಯಾಯ ಬೆಲೆ ಅಂಗಡಿ ಸಂಖ್ಯೆ 92, 93, 94, 95 ನೇದ್ದವುಗಳಿಗೆ ಮಾರ್ಚ ತಿಂಗಳಲ್ಲಿ ಪಡಿತರ ಚೀಟಿದಾರರಿಗೆ ಆಹಾರ ಧಾನ್ಯ ಹಂಚಲು ಆಹಾರ ಧಾನ್ಯವನ್ನು ಮಂಜೂರು ಮಾಡಲಾಗಿದ್ದು, ಆಹಾರ ಪಡಿತರ ಪದಾರ್ಥ ಹಂಚಿಕೆ ತಖ್ತೆ ಕ್ರ ಸಂ ನ್ಯಾಯ ಬೆಲೆ ಅಂಗಡಿಗಳಿಗೆ ಅಕ್ಕಿ, ಗೋದಿ, ಸಕ್ಕರೆ, ಪಾಮ್ ಆಯಿಲ್, ಉಪ್ಪು ಇವುಗಳನ್ನು ಮಾರ್ಚ ತಿಂಗಳಲ್ಲಿ ಪಡಿತರ ಚೀಟಿದಾರರಿಗೆ ಹಂಚಲು ಆಹಾರ ಧಾನ್ಯ ಮಂಜೂರು ಮಾಡಲಾಗಿರುತ್ತದೆ. ಸದರಿ ನ್ಯಾಯ ಬೆಲೆ ಅಂಗಡಿ ಸಂಖ್ಯೆ 92 ನೇದ್ದರ ವರ್ತಕರಾದ ಮಲ್ಲಯ್ಯ ಸ್ವಾಮಿ ಕೊರಳ್ಳಿ, ನ್ಯಾಯ ಬೆಲೆ ಅಂಗಡಿ ಸಂಖ್ಯೆ 93 ನೇದ್ದರ ವರ್ತಕರಾದ ಬಸವರಾಜ ಮೋಸಲಗಿ, ನ್ಯಾಯ ಬೆಲೆ ಅಂಗಡಿ ಸಂಖ್ಯೆ 94 ನೇದ್ದರ ವರ್ತಕರಾದಶಿವಾನಂದ ಗೊಬ್ಬುರ, ನ್ಯಾಯ ಬೆಲೆ ಅಂಗಡಿ ಸಂಖ್ಯೆ 95 ನೇದ್ದರ ವರ್ತಕರಾದ ಕಾರ್ಯದರ್ಶಿ ಜೈ ಭೀಮ ನವ ತರುಣ ಸಂಘದ ಮುಖ್ಯಸ್ಥನಾದ ಪಂಚಪ್ಪ ಇವರೆಲ್ಲರೂ ಕೂಡಿಕೊಂಡು ಜಂಟಿಯಾಗಿ , ಪಡಿತರ ಚೀಟಿದಾರರಿಗೆ ಹಂಚಬೇಕಾದ ಈ ಮೇಲಿನ ಆಹಾರ ಧಾನ್ಯವನ್ನು ಅಫಜಲಪೂರ ಗೋದಾಮು ಮ್ಯಾನೇಜರ ಆದ ಎಸ್.ಬಿ.ಬಿರಾದಾರ ಇವರ ಸಹಾಯದಿಂದ ಕಳ್ಳ ಸಾಗಾಣಿಕೆ ಮಾಡಿರುತ್ತಾರೆ ಅಂತಾ ಮಾಹಿತಿ ಬಂದ ಮೇರೆಗೆ, ಸದರಿ ವಿಷಯದ ಬಗ್ಗೆ ವಿಚಾರಣೆ ಮಾಡಿ ಪಂಚನಾಮೆ ಮಾಡಿಕೊಂಡು ವರದಿ ಕೊಡುವಂತೆ  ಮಾಣಿಕ ತಂದೆ ಬಾಳಪ್ಪ ಘತ್ತರಗಾ ಆಹಾರ ಶಿರಸ್ತೆದಾರರು ತಹಸಿಲ ಕಾರ್ಯಾಕಲಯ ಅಫಜಲಪೂರ ಮತ್ತು ಮಲ್ಲಾರಿ ತಂದೆ ಶ್ರೀನಿವಾಸರಾವ ಜೋಶಿ ಕಂದಾಯ ನಿರೀಕ್ಷಕರು ಕರಜಗಿ ಇವರನ್ನು ದಿನಾಂಕ 19-03-2016 ರಂದು ನೇಮಕ ಮಾಡಿ ಕಳುಹಿಸಿಕೊಡಲಾಗಿರುತ್ತದೆ,         ಸದರಿ ವಿಷಯಕ್ಕೆ ಸಂಭಂದಿಸಿದಂತೆ ವಿಚಾರಣೆ ಮಾಡಿ ವರದಿ ಸಲ್ಲಿಸಲು ಆದೇಶಿಸಿ ಕಳುಹಿಸಿಕೊಟ್ಟಿದ್ದ ಆಹಾರ ಶಿರಸ್ತೆದಾರರಾದ ಮಾಣಿಕ ಘತ್ತರಗಾ ಹಾಗೂ ಕಂದಾಯ ನಿರೀಕ್ಷರಾದ ಮಲ್ಲಾರಿ ಜೋಶಿ ರವರು ದಿನಾಂಕ 19-03-2016 ರಂದು ಸದರಿ ವಿಷಯದ ಪಂಚನಾಮೆ ಹಾಜರು ಪಡಿಸಿ ವರದಿ ಕೊಟ್ಟಿದ್ದೆನೆಂದರೆ, ನಾವು ಉಭಯರು ತಮ್ಮ ಆದೇಶದಂತೆ ದಿನಾಂಕ 19-03-2016 ರಂದು ಸಾಯಂಕಾಲ 4:00 ಗಂಟೆಗೆ ಮಾಶಾಳ ಗ್ರಾಮಕ್ಕೆ ಹೋಗಿ, ನ್ಯಾಯ ಬೆಲೆ ಅಂಗಡಿ ಸಂಖ್ಯೆ 92. 93. 94. 95 ನೇದ್ದರ ಪಡಿತರ ಚೀಟಿದಾರರಾದ 1) ಮಲ್ಲಮ್ಮ ನಿಂಗಪ್ಪ ಪರಾಪತಿ (BPL Card No, AFZ14125664) 2) ಕಲಾವತಿ ಮಲ್ಲಪ್ಪ ಕೋರೆ (BPL Card No, AFZ14125621) 3) ಭಾಗಮ್ಮ ಶಿವಪ್ಪ ಪೂಜಾರಿ (BPL Card No, AFZ14125660) 4) ಭೀಮರಾಯ ಶಿವಯೋಗೆಪ್ಪ ಪೂಜಾರಿ (BPL Card No, AFZR00126273) 5) ದೂಳಪ್ಪ ಶಿವಯೋಗೆಪ್ಪ ಪೂಜಾರಿ (BPL Card No, AFZR00126274) 6) ಬಸವರಾಜ ಗಿರೆಪ್ಪ ಭೂಸ್ತಿ (BPL Card No, AFZ14125613) 7) ಜಕ್ಕವ್ವ ಭೀಮಶಾ ಪೂಜಾರಿ (BPL Card No, AFZR00127157) 8) ಶಿವಶರಣ ಗುಂಡಪ್ಪ ಬೂಸ್ತಿ (BPL Card No, AFZR00113678) 9) ಸಿದ್ರಾಮಪ್ಪ ರೇವಣಸಿದ್ದಪ್ಪ ಬೂಸ್ತಿ (BPL Card No, AFZ14126205) 10) ಗೋದಾವರಿ ಸಾಯಬಣ್ಣ (BPL Card No, AFZR00115922) 11) ಭಾಗವ್ವ ಶಾಂತಪ್ಪ ಪೂಜಾರಿ (BPL Card No, AFZ14126593) ಹಾಗೂ ಇನ್ನು ಕೆಲವು ಪಡಿತರ ಚೀಟಿದಾರರಿಗೆ ವಿಚಾರಣೆ ಮಾಡಿದ್ದು, ಸದರಿ ಪಡಿತರ ಚೀಟಿದಾರರು ತಮಗೆ ಯಾವುದೆ ರೀತಿ ಆಹಾರ ಧಾನ್ಯ ಹಂಚಿಕೆ ಮಾಡಿರುವುದಿಲ್ಲ ಅಂತಾ ತಿಳಿಸಿದ ಮೇರೆಗೆ, ನಾವು ಉಭಯರು ಸದರಿ ನ್ಯಾಯ ಬೆಲೆ ಅಂಗಡಿಗಳಿಗೆ ಬೇಟಿ ನೀಡಿದಾಗ ಸದರಿ ನ್ಯಾಯ ಬೆಲೆ ಅಂಗಡಿಯ ವರ್ತಕರು ನಮಗೆ ಅಂಗಡಿಯನ್ನು ತೋರಿಸಿದ್ದು, ಅಂಗಡಿಯಲ್ಲಿ ಪಡಿತರ ಚೀಟಿದಾರರಿಗೆ ಹಂಚಿಕೆ ಮಾಡಬೇಕಾಗಿದ್ದ ಯಾವುದೆ ಆಹಾರ ಧಾನ್ಯಗಳು ನ್ಯಾಯ ಬೆಲೆ ಅಂಗಡಿಯಲ್ಲಿ ಇರಲಿಲ್ಲ, ಆಗ ಸದರಿ ವರ್ತಕರಿಗೆ ವಿಚಾರಿಸಿದ್ದು, ಸದರಿಯವರು ಯಾವುದೆ ಮಾಹಿತಿ ನಿಡಿರುವುದಿಲ್ಲ, ನಂತರ ನಾವು ಸದರಿ ನ್ಯಾಯ ಬೆಲೆ ಅಂಗಡಿಯ ವರ್ತಕರು ಆಹಾರ ಧಾನ್ಯ ವಿತರಣೆ ಮಾಡದೆ ಇರುವ ಬಗ್ಗೆ ಪಂಚನಾಮೆಯನ್ನು ಮಾಡುವ ಕುರಿತು ಪಂಚರು ಅಂತಾ 1) ಪಂಡಿತ ತಂದೆ ಶಿವರಾಯ ವಯಾ|| 22 ವರ್ಷ ಉ|| ಶಿಕ್ಷಣ ಸಾ|| ಮಾಶಾಳ 2) ಭೀಮರಾಯ ತಂದೆ ಶಿವಯೋಗೆಪ್ಪ ವಯಾ|| 34 ವರ್ಷ ಉ|| ಶಿಕ್ಷಕರು ಸಾ|| ಮಾಶಾಳ 3) ಮಹಿಬೂಬ ತಂದೆ ಹುಸೇನಿ ವಯಾ|| 30 ವರ್ಷ ಉ|| ಒಕ್ಕಲುತನ ಸಾ|| ಮಾಶಾಳ ಇವರನ್ನು ಹಾಜರು ಪಡಿಸಿಕೊಂಡು ಸದರಿ ಪಂಚರ ಸಮಕ್ಷಮ ಮಾಶಾಳ ಗ್ರಾಮದ ನ್ಯಾಯ ಬೆಲೆ ಅಂಗಡಿ ಸಂ 92. 93. 94. ಹಾಗೂ 95 ಪಡಿತರ ಚೀಟಿದಾರರ ವಿಚಾರಣೆ ಮಾಡಲಾಗಿ ದಿನಾಂಕ 19-03-2016 ರವರೆಗೆ ಯಾವುದೆ ತರಹದ ಆಹಾರ ಧಾನ್ಯ ವಿತರಣೆ ಮಾಡಿರುವುದಿಲ್ಲ, ಅಲ್ಲದೆ ಪ್ರತಿ ಕಾರ್ಡಿಗೆ 2 ಕೆಜಿಯಂತೆ ಕಡಿತ ಗೊಳಿಸಿದ್ದು ಮತ್ತು ಸೀಮೆ ಎಣ್ಣೆ ಕೂಡಾ ಪ್ರತಿ ಕಾರ್ಡಿಗೆ 2 ಲೀಟರನಂತೆ ವಿತರಣೆ ಮಾಡಿ, ಪ್ರತಿ ಲೀಟರಗೆ 20/- ರೂ ನಂತೆ ಮಾರಾಟ ಮಾಡಿ, 2-3 ಲೀಟರ ಸೀಮೆ ಎಣ್ಣೆ ವಿತರಣೆ ಮಾಡುತ್ತಾರೆ, ಪ್ರತಿ ಪಡಿತರ ಚೀಟಿದಾರರಿಂದ 50/- ರೂ ಯಂತೆ ಪ್ರತಿ ತಿಂಗಳು ಪಡೆಯುತ್ತಾರೆ ಎಂದು ಈ ರೀತಿ ಪಂಚನಾಮೆ ಮಾಡಿ ವರದಿ ಹಾಜರು ಪಡಿಸಿರುತ್ತಾರೆ, ಸದರಿ ವಿಷಯದ ಬಗ್ಗೆ ಪ್ರಾಥಮಿಕ ವಿಚಾರಣೆ ಕೈಗೊಂಡಡಿದ್ದು ಮಾಶಾಳ ಗ್ರಾಮದ ನ್ಯಾಯ ಬೆಲೆ ಅಂಗಡಿ ಸಂಖ್ಯೆ 92 ನೇದ್ದರ ವರ್ತಕರಾದ ಮಲ್ಲಯ್ಯ ಸ್ವಾಮಿ ಕೊರಳ್ಳಿ, ನ್ಯಾಯ ಬೆಲೆ ಅಂಗಡಿ ಸಂಖ್ಯೆ 93 ನೇದ್ದರ ವರ್ತಕರಾದ ಬಸವರಾಜ ಮೋಸಲಗಿ, ನ್ಯಾಯ ಬೆಲೆ ಅಂಗಡಿ ಸಂಖ್ಯೆ 94 ನೇದ್ದರ ವರ್ತಕರಾದಶಿವಾನಂದ ಗೊಬ್ಬುರ, ನ್ಯಾಯ ಬೆಲೆ ಅಂಗಡಿ ಸಂಖ್ಯೆ 95 ನೇದ್ದರ ವರ್ತಕರಾದ ಕಾರ್ಯದರ್ಶಿ ಜೈ ಭೀಮ ನವ ತರುಣ ಸಂಘದ ಮುಖ್ಯಸ್ಥನಾದ ಪಂಚಪ್ಪ ಇವರೆಲ್ಲರೂ, ಮಾರ್ಚ ತಿಂಗಳಲ್ಲಿ ಮಂಜೂರಾದ ಪಡಿತರ ಆಹಾರ ಧಾನ್ಯವನ್ನು ಪಡಿತರ ಚೀಟಿದಾರರಿಗೆ ಹಂಚಿಕೆ ಮಾಡದೆ ಈ ಮೇಲಿನ ಎಲ್ಲರೂ ಕೂಡಿಕೊಂಡು ಜಂಟಿಯಾಗಿ, ಪಡಿತರ ಚೀಟಿದಾರರಿಗೆ ಹಂಚಬೇಕಾದ ಈ ಮೇಲಿನ ಆಹಾರ ಧಾನ್ಯವನ್ನು ಅಫಜಲಪೂರ ಗೋದಾಮು ಮ್ಯಾನೇಜರ ಆದ ಎಸ್.ಬಿ.ಬಿರಾದಾರ ಇವರ ಸಹಾಯದಿಂದ ಕಳ್ಳ ಸಾಗಾಣಿಕೆ ಮಾಡಿರುತ್ತಾರೆ, ಅಂತಾ ಶ್ರೀ ದಯಾನಂದ ಪಾಟೀಲ ತಾಲೂಕಾ ತಹಸಿಲ್ದಾರರು ಅಫಜಲಪೂರ  ರವರು ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಅಫಜಲಪೂರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಸದರಿಯವರು ಇಲಾಖೆಗೂ ಹಾಗೂ ಸರ್ಕಾರಕ್ಕು ನಂಬಿಕೆ ದ್ರೋಹ ಮಾಡಿ ಮೋಸ ಮಾಡಿರುತ್ತಾರೆ, ಕಾರಣ ಸದರಿ ಈ ಮೇಲೆ ತಿಳಿಸಿದವರ ಮೇಲೆ ಕಾನೂನು ಕ್ರಮ ಜರೂಗಿಸಲು ತಿಳಿಸಲಾಗಿದೆ,
ಕಳವು ಪ್ರಕರಣ :
ಅಶೋಕ ನಗರ ಠಾಣೆ : ಶ್ರೀಮತಿ ಚಿತ್ರಲೇಖಾ ಗಂಡ ತುಳಜಾರಾಮ ಸೂರ್ಯವಂಶಿ ಸಾ: ಯಶ್ವಂತ ನಗರ ಕಲಬುರಗಿ ಇವರ  ಗಂಡನಾದ ಶ್ರೀ ತುಳಜಾರಾಮ ಇವರು ಅಸ್ಸಾಂ ರಾಜ್ಯದಲ್ಲಿ ಸಿ.ಆರ್.ಪಿ.ಎಫ್. ಕಾನ್ಟೇಬಲ ಅಂತ ಕೆಲಸ ಮಾಡಿಕೊಂಡು ಇರುತ್ತಾರೆ. ದಿನಾಂಕ:21.03.2016 ರಂದು 02:00 ಎಎಮ್ ಸುಮಾರಿಗೆ ನಾನು ನನ್ನ ಎರಡು ಚಿಕ್ಕ ಮಕ್ಕಳಾದ ಶುಭಂ ಮತ್ತು ವಿರಾಟ ಇವರೊಂದಿಗೆ ಯಶ್ವಂತ ಕಾಲೋನಿಯಲ್ಲಿರುವ ನಮ್ಮ ಮನೆಯಲ್ಲಿ ಮಲಗಿದ್ದು, ಬೆಳಿಗ್ಗೆ 05:30 ಗಂಟೆ ಸುಮಾರಿಗೆ ನಾನು ಎದ್ದು ನೋಡಲು ನಮ್ಮ ಮನೆಯ ಮುಖ್ಯ ದ್ವಾರದ  ಕೊಂಡಿಯನ್ನು ಯಾರೋ ಕಳ್ಳರು ಮುರದಿದ್ದು, ನಾನು ಗಾಬರಿಯಾಗಿ ಬೆಡ್ ರೂಮ ಒಳಗಡೆ ಹೋಗಿ ನೋಡಲು ಅಲ್ಮಾರಾದಲ್ಲಿದ್ದ ಎಲ್ಲಾ ಸಾಮಾನುಗಳು ಎಲ್ಲಾಪಿಲ್ಲಿಯಾಗಿ ಬಿದ್ದಿದ್ದು, ಅಲ್ಮಾರಿ ಲಾಕರನಲ್ಲಿ ಇಟ್ಟಿದ್ದ 1) ನಗದು ಹಣ ರೂ. 20,000/- ಗಳು 2) 45 ಗ್ರಾಮನ ಎರಡು ಬಂಗಾರದ ಪಾಟಲಿಗಳು ಅ.ಕಿ. 1,12,000/- ಮತ್ತು 3) 5 ಗ್ರಾಂ ನ 3 ಬಂಗಾರದ ಉಂಗರುಗಳು ಅ.ಕಿ. 40,000/- ಹೀಗೆ ಎಲ್ಲಾ ಸೇರಿ ಒಟ್ಟು ರೂ. 1,72,000/- ಕಿಮ್ಮತ್ತಿನ ನಗದು ಹಣ ಮತ್ತು ಬಂಗಾರದ ಸಾಮಾನುಗಳನ್ನು ಯಾರೋ ಕಳ್ಳರು ದಿನಾಂಕ:21.03.2016 ರಂದು 02:00 ಎಎಮ್ ದಿಂದ 05:30 ಎಎಮ್ ಅವಧಿಯಲ್ಲಿ ನಮ್ಮ ಮನೆಯ ಒಳಗಡೆ ಅಕ್ರಮವಾಗಿ ಪ್ರವೇಶಮಾಡಿ ಕಳವು ಮಾಡಿಕೊಂಡು ಹೋಗಿರುತ್ತಾರೆ ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಅಶೋಕ ನಗರ ಠಾಣೆಯಲ್ಲಿ ಪ್ರಕರಣ ಧಾಖಲಾಗಿದೆ.

Tuesday, March 22, 2016

Kalaburagi District Reported Crimes

ಬೆಂಕಿ ಹಚ್ಚಿ ಸ್ವತ್ತನ್ನು ನಾಶಪಡಿಸಿದ ಪ್ರಕರಣ :
ಗ್ರಾಮೀಣ ಠಾಣೆ : ಶ್ರೀ ಮಿಟನಪ್ಪ ತಂದೆ ಪದ್ಮಾಜೀ ಕಾಳೇ ಸಾ:ಶರಣಸಿರಸಗಿ ನಾಗಯ್ಯಾನ ಗುಡಿಯ ಹತ್ತಿರ ತಾ:ಜಿ:ಕಲಬುರಗಿ ಇವರು  ದಿನಾಂಕ:-20/03/2016 ರಂದು ರಾತ್ರಿ ಊಟ ಮಾಡಿ ಫಿರ್ಯಾದಿ ಮಿಟನಪ್ಪಾ ಹಾಗು ಹೆಂಡತಿ ಮಕ್ಕಳೊಂದಿಗೆ ಬೇಸಿಗೆ ಇರುವುದ್ದರಿಂದ್ದ ಮನೆಯ ಮುಂದೆ ಖಲ್ಲಾ ಜಾಗೆಯಲ್ಲಿ ಮಲಗಿಕೊಂಡಾಗ ದಿನಾಂಕ:-20/03/2016 ರಂದು ರಾತ್ರಿ 10:30 ಗಂಟೆಯಿಂದ ದಿನಾಂಕ:-21/03/2016 ರಂದು 03:00 ಗಂಟೆಯ ಮದ್ಯದ ಅವದಿಯಲ್ಲಿ ಯರೋ ದುಷ್ಕರ್ಮಿಗಳು ಯಾವುದೋ ಉದ್ದೇಶದಿಂದ ಫಿರ್ಯಾದಿ ಮಿಟನಪ್ಪ ಇತನ ಮನೆಯಲ್ಲಿ ಬೆಂಕಿ ಹಚ್ಚಿ ಮನೆಯಲ್ಲಿದ್ದ ಅಂದಾಜ 22,700/-ರೂ ಬೆಲೆ ಬಾಳುವ ಸ್ವತ್ತಿಗೆ ಬೆಂಕಿ ಹಚ್ಚಿ ನಾಶ ಮಾಡಿರುತ್ತಾರೆ  ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಗ್ರಾಮೀಣ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ
ಕಳವು ಪ್ರಕರಣ :
ಸೇಡಂ ಠಾಣೆ : ಶ್ರೀ ಮಹಾದೇವಪ್ಪ ತಂದೆ ಗುಂಡಪ್ಪ ಗೌನಳ್ಳಿ ಸಾ:ಹೊಸಳ್ಳಿ, ತಾ:ಸೇಡಂ ಇವರು ಹೊಸಳ್ಳಿ ಗ್ರಾಮದ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯ ಮುಖ್ಯಗುರುಗಳಾಗಿದ್ದು ದಿ:19-03-2016 ರಂದು 12-00 ಪಿ.ಎಮ್.ಕ್ಕೆ ಶಾಲೆಯ ಬೀಗ ಹಾಕಿಕೊಂಡು ಮನೆಗೆ ಹೋಗಿದ್ದು ಹೀಗಿದ್ದು ದಿ:21-03-2016 ರಂದು 09-10 ಎ.ಎಮ್.ಕ್ಕೆ ಶಾಲೆಗೆ ಹಾಕಿದ ಬೀಗ ಮುರಿದಿರುತ್ತಾರೆ ಅಂತ ಗೊತ್ತಾಗಿ ನಾನು ಶಾಲೆಗೆ ಹೋಗಿ ನೋಡಲಾಗಿ, ನಮ್ಮ ಶಾಲೆಯ ಬಿಸಿಊಟದ ಕೊಣೆಯ ಬೀಗ, ಕಾರ್ಯಾಲಯದ ಬೀಗ ಹಾಗೂ ನಲಿ-ಕಲಿ ಕೋಣೆಯ ಬೀಗಗಳನ್ನು ಯಾರೋ ಕಳ್ಳರು ರಾತ್ರಿ ವೇಳೆಯಲ್ಲಿ ಮುರಿದು 50 ಕೆ.ಜಿಯ ಎರಡು ಅಕ್ಕಿ ಚೀಲಗಳು, ಅಂ.ಕಿ 1000/- ರೂಪಾಯಿ, 37 ಕೆ.ಜಿ. ಗೋದಿ ಅಂ.ಕಿ 350/-ರೂ, 83 ಕೆ.ಜಿ ಬೆಳೆ ಅಂ.ಕಿ 6000/- ರೂ ಮತ್ತು 27 ಕೆ.ಜಿ ಅಡುಗೆ ಎಣ್ಣೆ ಅಂ.ಕಿ 1050/- ರೂ ಮತ್ತು ಶಾಲೆಯ ಕಾರ್ಯಾಲಯದಲ್ಲಿಯ ಒಂದು ಫ್ಯಾನ ಅಂ.ಕಿ 500/- ರೂಪಾಯಿಗಳು, 5 ಜೊತೆ 8 ನಂಬರಿನ ಶೂ(ಬೂಟ) ಅಂ.ಇ 500/- ರೂ ಗಳನ್ನು ಯಾರೋ ಕಳ್ಳರು ಕಳವು ಮಾಡಿಕೊಂಡು ಹೋಗಿರುತ್ತಾರೆ. ಒಟ್ಟು ಅಂ.ಕಿ 9400/- ರೂಪಾಯಿಗಳ ಕಿಮ್ಮತ್ತಿನ ವಸ್ತುಗಳನ್ನು ಕಳವು ಮಾಡಿಕೊಂಡು ಹೋಗಿರುತ್ತಾರೆ ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಸೇಡಂ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಆಕಸ್ಮಿಕ ಬೆಂಕಿ ಪ್ರಕರಣ :
ಸೇಡಂ ಠಾಣೆ : ಶ್ರೀ ವಿಶ್ವನಾಥರೆಡ್ಡಿ ತಂದೆ ಸೊಮನಾಥರೆಡ್ಡಿ ತಿಪ್ಪಣ್ಣೋರ ಸಾ : ಹಂದರಕಿ ತಾ : ಸೇಡಂ ಇವರು ದಿನಾಂಕ:21-03-2016 ರಂದು ನಾನು ಮತ್ತು ನಮ್ಮ ಮನೆಯಲ್ಲಿ ಕೆಲಸಕ್ಕಾಗಿ ಇರುವ ಚಂದಪ್ಪ ತಂದೆ ಭೀಮಣ್ಣ ಮತ್ತು ಬುಗ್ಗಣ್ಣ ತಂದೆ ಯಲ್ಲಪ್ಪ ಮೂರು ಜನ ಕೂಡಿಕೊಂಡು ಬೆಸಿಗೆ ಕಾಲವಿದ್ದರಿಂದ ನಮ್ಮ ದನಕರುಗಳಿಗೆ ಮತ್ತು ಎತ್ತುಗಳಿಗೆ ಮಧ್ಯಾಹ್ನ 12-30 ಸುಮಾರಿಗೆ ನೀರು ಕೂಡಿಸಿ ಅಲ್ಲೆ ಪಕ್ಕದ ಕೊಟ್ಟಿಗೆಯಲ್ಲಿ ಕಟ್ಟಿ ಮೇವು ಹಾಕಿ ನಾವು ಮೂರು ಜನರು ಊಟಕ್ಕಾಗಿ ಮನೆಗೆ ಹೊಗಿರುತ್ತೇವೆ. ನಂತರ ಸ್ವಲ್ಪ ಸಮಯದಲ್ಲೆ ನಮ್ಮ ಎರಡನೆ ತಮ್ಮನಾದ ಚನ್ನಬಸರೆಡ್ಡಿ ಇವರು ಗಾಬರಿಯಿಂದ ನನಗೆ ತಿಳಿಸಿದ್ದೆನೆಂದರೆ ನಮ್ಮ ದೊಡ್ಡಿಯಲ್ಲಿದ್ದ ಕಣಿಕೆ ಬಣವೆಗೆ ಆಕಸ್ಮಿಕವಾಗಿ ಬೆಂಕಿ ಹತ್ತಿರುತ್ತದೆ ನೀವು ಬೇಗ ಬನ್ನಿರಿ ಅಂತಾ ತಿಳಿಸಿದಾಗ ನಾನು ಹೊಗಿ ನೋಡಲಾಗಿ ಸದರಿ ನಮ್ಮ ಕಣಿಕೆ ಬಣವೆಗೆ ಬೆಂಕಿ ಹತ್ತಿ ಉರಿಯುತ್ತಿತ್ತು ಆಗ ನಾನು ಮತ್ತು ನಮ್ಮ ಕೂಲಿ ಆಳುಗಳು ನಮ್ಮ ಎತ್ತುಗಳಿಗೆ ಮತ್ತು ದನಕರುಗಳಿಗೆ ಹಗ್ಗ ಬಿಚ್ಚಿ ಹೊರಗಡೆ ಬಿಟ್ಟರು ನಂತರ ನಾನು ಈ ವಿಷಯವನ್ನು ನನ್ನ ತಮ್ಮನಾದ ಜಗನ್ನಾಥರೆಡ್ಡಿ ಇವರಿಗೆ ತಿಳಿಸಿದ್ದು ಅವರು ಸೇಡಂ ಪೊಲೀಸ್ ಠಾಣೆಗೆ ಮತ್ತು ಅಗ್ನಿಶಾಮಕ ಠಾಣೆಗೆ ಮಾಹಿತಿ ತಿಳಿಸಿದ್ದು ಸ್ವಲ್ಪ ಸಮಯದ ನಂತರ ಅಗ್ನಿಶಾಮಕ ದಳದವರು ಬಂದು ಬೆಂಕಿ ಆರಿಸಿದ್ದು ಅಲ್ಲದೆ ನಮ್ಮೂರ ಜನರು ನಾವು ಅಣ್ಣತಮ್ಮಂದಿರು ನಮ್ಮ ಆಳುಗಳು ಎಲ್ಲರು ಕೂಡಿ ರಾತ್ರಿ 9 ಗಂಟೆಯವರೆಗೆ ಬೆಂಕಿಯನ್ನು ಆರಿಸಿದ್ದು  ಸದರಿ ಘಟನೆಯಲ್ಲಿ ನಮಗೆ 26 ಟ್ರಾಕ್ಟರ ಕಣಿಕೆ ಅ.ಕಿ 260000/- 8 ಟ್ರಾಕ್ಟರ ಕವಳಿ ಹುಲ್ಲು ಅ.ಕಿ 40000/- 3 ಟ್ರಾಕ್ಟರ ತೊಗರಿ ಒಟ್ಟು ಅ.ಕಿ 36000/- ಅಲ್ಲದೆ ತೊಗರಿ ಒಟ್ಟು ಹಾಕಿದ ರೂಮಿನ ಜಂತಿಗಳು, ಸರಗಳು ಪೂರ್ತಿಯಾಗಿ ಸುಟ್ಟಿರುತ್ತವೆ ಹಾಗೂ ಕೃಷಿ ಸಾಮಾನುಗಳಾದ ಕುಂಟಿ, ದಿಂಡು, ನೇಗಿಲು ಎಲ್ಲವು ಸೇರಿ ಒಟ್ಟು 30000/- ಎಲ್ಲಾ ಒಟ್ಟು 3,66,000/- ರೂ. ಬೆಲೆಬಾಳುವ ಮೇವು ಮತ್ತು ಕೃಷಿ ಸಾಮಾನುಗಳು ಬೆಂಕಿಯಿಂದ ಸುಟ್ಟು ನಾಶವಾಗಿರುತ್ತದೆ ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಸೇಡಂ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. 

BIDAR DISTRICT DAILY CRIME UPDATE 22-03-2016

¢£ÀA¥Àæw C¥ÀgÁzsÀUÀ¼À ªÀiÁ»w ¢£ÁAPÀ 22-03-2016

£ÀÆvÀ£À £ÀUÀgÀ ¥Éưøï oÁuÉ ©ÃzÀgÀ AiÀÄÄ.r.Dgï £ÀA. 08/2016, PÀ®A 174 ¹.Dgï.¦.¹ :-
¦üAiÀiÁð¢ PÀ«vÁ UÀAqÀ zsÀ£ÀgÁeï PÉÆÃ½ ¸Á: eÉÊ£Á¥ÀÆgÀ, vÁ: ¨sÁ°Ì gÀªÀgÀ UÀAqÀ zsÀ£ÀgÁeï EvÀ£ÀÄ ºÉÆ®zÀ°è PÉ®¸À ªÀiÁqÀÄwÛzÀÄÝ, UÀAqÀ zsÀ£ÀgÁeï EªÀgÀÄ PÀ¼ÉzÀ £Á¯ÉÌöÊzÀÄ  ªÀµÀðUÀ½AzÀ ¨ÁgÀzÀ ªÀÄ¼É §gÀ¢AzÀ DvÀAPÀQqÁV ¸Á®zÀ ¨ÁzɬÄAzÀ ¦üAiÀiÁð¢AiÀÄ eÉÆÃvÉAiÀİè ZÉ£ÁßV ¸ÀA¸ÁgÀ ªÀiÁqÀzÉà ¸ÀgÁ¬Ä ªÉÆgÉ ºÉÆÃV PÀÄrAiÀÄĪÀÅzÀÄ ºÉaÑ£À ¥ÀæªÀiÁtzÀ°è ªÀiÁqÀÄwÛzÀÝgÀÄ, eÉÆÃvÉUÉ EgÀĪÀ PÀȶ ¨sÀÆ«Ä ¨ÉÆgÀªÉïï, ¦PɦJ¸ï ¨Á¼ÀÆgÀÄ ¨ÁåAPï PÀȶ ¸Á® ªÀÄvÀÄÛ SÁ¸ÀVAiÀiÁV 1.50 ®PÀë ¸ÉÃjzÀAvÉ 2 ®PÀë gÀÆ¥Á¬Ä C¢üÃPÀ ¸Á®¢AzÀ ¤vÀå ªÀÄ£ÉAiÀİè QjQj ªÀiÁqÀĪÀ ªÀÄÄSÁAvÀgÀ ¤vÀå ¸ÁAiÀÄÄvÉÛÃ£É DvÀäºÀvÉå ªÀiÁrPÉÆ¼ÀÄîvÉÛãÉAzÀÄ UÀ¯ÁmÉ ªÀiÁqÀÄwÛzÀÝgÀÄ, »ÃVgÀĪÁUÀ ¢£ÁAPÀ 20-03-2016 gÀAzÀÄ ¦üAiÀiÁð¢AiÀĪÀgÀ UÀAqÀ eÉÊ£Á¥ÀÆgÀ¢AzÀ ©ÃzÀgÀPÉÌ ºÉÆÃUÀÄvÉÛÃ£É ªÁ¥À¸ï §gÀĪÀÅ¢¯Áè £Á£ÀÄ ¸ÁAiÀÄÄvÉÛãÉAzÀÄ UÀ¯ÁmÉ ªÀiÁrPÉÆAqÀÄ §A¢zÀÄÝ, £ÀAvÀgÀ ¢£ÁAPÀ 21-03-2016 gÀAzÀÄ Hj£À ±ÀgÀt¥Áà vÀAzÉ UÀÄgÀ¥Áà gÀªÀgÀÄ PÀgÉ ªÀiÁr  ²ªÁf ZËPï ºÀwÛgÀ ¤£Àß UÀAqÀ zsÀ£ÀgÁeï FvÀ£ÀÄ ¸ÀgÁ¬Ä PÀÄrzÀÄ £É®zÀ ªÉÄÃ¯É ©¢ÝgÀÄvÁÛ£É, ¤Ã£ÀÄ PÀÆqÀ¯Éà ©ÃzÀgÀPÉÌ §gÀ¨ÉÃPÀÄ UÀAqÀ¤UÉ ©ÃzÀgÀ ¸ÀgÀPÁj D¸ÀàvÉæAiÀÄ°è ¸ÉÃj¹gÀÄvÁÛgÉ w½zÀÄ §A¢zÉ CAvÀ w½¹zÀ ªÉÄÃgÉUÉ ¦üAiÀiÁð¢AiÀÄÄ ©ÃzÀgÀ ¸ÀgÀPÁj D¸ÀàvÉæAiÀÄ°è §AzÀÄ vÀ£Àß UÀAqÀ£À£ÀÄß £ÉÆÃqÀ®Ä §AzÁUÀ  UÀAqÀ zsÀ£ÀgÁeï ªÀÄÈvÀ¥ÀnÖzÁÝgÉ, aQvÉì ¥sÀ®PÁjAiÀiÁUÀzÉà ªÀÄÈvÀ¥ÀnÖzÁÝgÉ, ¦üAiÀiÁð¢AiÀĪÀgÀ UÀAqÀ ºÉaÑUÉ ¸ÀgÁ¬Ä PÀÄrAiÀÄ®Ä ¸Á® ªÀiÁrzÀ PÁgÀt ¨ÁgÀzÀ ªÀÄ¼É PÀȶ ¨sÀÆ«ÄAiÀÄ£ÀÄß PÉÊPÉÆlÖ ¨ÉÆÃgÀªÉÃ¯ï ¸Á®¢AzÀ ªÀÄÈvÀ¥ÀnÖzÀÄÝ EgÀÄvÀÛzÉ CAvÀ PÉÆlÖ ¦üAiÀiÁð¢AiÀĪÀgÀ ºÉýPÉ ¸ÁgÁA±ÀzÀ ªÉÄÃgÉUÉ ¥ÀæPÀgÀt zÁR°¹PÉÆAqÀÄ vÀ¤SÉ PÉÊUÉÆ¼Àî¯ÁVzÉ.

aAvÁQ ¥ÉưøÀ oÁuÉ UÀÄ£Éß £ÀA. 24/2016, PÀ®A 279, 337, 338, 304(J) L¦¹ :-
ದಿನಾಂಕ 21-03-2016 ರಂದು ಫಿರ್ಯಾದಿ ಬಾಲಾಜಿ ತಂದೆ ಪಂಡರಿ ಸಗರ ವಯ: 19 ವರ್ಷ, ಜಾತಿ:  ಉಪ್ಪಾರ, ಸಾ: ದೇಗಲವಾಡಿ ರವರು ತಮ್ಮೂರ ಸಾಯಿಲು ತಂದೆ ಯದುರಾವ ಉಪ್ಪಾರ ವಯ: 28 ವರ್ಷ, ಬಾಲಾಜಿ ತಂದೆ ರಾಮಚಂದ್ರ ಸಗರ ಮೂವರು ಸಗರ ರವರ ಮೋಟಾರ ಸೈಕಲ್ ನಂ. ಎಪಿ-09/ಬಿಎಮ್- 5524 ನೇದನ್ನು ತೆಗೆದುಕೊಂಡು ತಮ್ಮ ಗೆಳೆಯನ ಹತ್ತಿರ ಹೊಗಿ ಬರೋಣಾ ಅಂತಾ ವಿಚಾರಮಾಡಿ ಸದರಿ ಮೋಟಾರ ಸೈಕಲ್ ಬಾಲಾಜಿ ತಂದೆ ರಾಮಚಂದ್ರ ಸಾಗರ ವಯ: 21 ವರ್ಷ ಇತನು ಚಲಾಯಿಸಿಕೊಂಡು ಫಿರ್ಯಾದಿ ಎಲ್ಲಕಿಂತ ಹಿಂದೆ, ನಡುವೆ ಸಾಯಿಲು ಕುಳಿತು ಕೊಳ್ಳೂರ ಗ್ರಾಮಕ್ಕೆ ಬಂದು ಚಾಂದಪಾಶ್ಯಾ ಇತನಿಗೆ ಭೇಟಿ ಮಾಡಿ ಮರಳಿ ಗ್ರಾಮಕ್ಕೆ ಹೋಗುತ್ತಿದ್ದಾಗ ಆರೋಪಿ ಬಾಲಾಜಿ ತಂದೆ ರಾಮಚಂದ್ರ ವಯ 21 ವರ್ಷ, ಸಾ: ದೇಗಲವಾಡಿ, ತಾ: ನಾರಾಯಣಖೇಡ, ಜಿ: ಮೇದಕ (ತೆಲಂಗಾಣಾ ರಾಜ್ಯ) ಇತನು ತನ್ನ ಮೋಟಾರ ಸೈಕಲ್ ಅತಿವೇಗ ಹಾಗೂ ನಿಷ್ಕಾಳಜಿತನದಿಂದ ಚಲಾಯಿಸಿ ಮುಂದೆ ಹೊಗುತ್ತಿದ್ದ ಬಸ್ಸಿನ ಹತ್ತಿರ ಬಂದಾಗ ಎದುರಿನಿಂದ ಆಕಳು ಬರುತ್ತಿದ್ದನ್ನು ನೋಡಿ ಬಸ್ಸಿನ ಹಿಂಭಾಗದ ಟೈರಿನಲ್ಲಿ ಸಾಯಿಲು, ಬಾಲಾಜಿ ತಂದೆ ರಾಮಚಂದ್ರ ಇವರು ಸಿಕ್ಕಿ ಬಿದ್ದಾಗ ಫಿರ್ಯಾದಿ ಬೇರೆ ಕಡೆ ಹಾರಿ ಬಿದಿದ್ದು ಇರುತ್ತದೆ, ಇದರಿಂದ ಫಿರ್ಯಾದಿಯ ಎಡ ಮೋಳಕಾಲಗೆ ರಕ್ತಗಾಯ, ಬಲಮುಂಗೈಗೆ ತರಚಿದ ರಕ್ತಗಾಯವಾಗಿದ್ದು, ಬಾಲಾಜಿ ತಂದೆ ರಾಮಚಂದ್ರ ಸಾಗರ ಇತನಿಗೆ ಎಡಗಾಲ ಪಾದದ ಮೇಲೆ ರಕ್ತಗಾಯ, ಎಡ ಮೋಳಕೈ ಹತ್ತಿರ ರಕ್ತಗಾಯ, ಮರ್ಮಾಂಗಕ್ಕೆ ಭಾರಿ ರಕ್ತಗಾಯವಾಗಿದ್ದು ಇರುತ್ತದೆ, ಸಾಯಿಲು ತಂದೆ ಯಾದುರಾವ ಇತನಿಗೆ ನೋಡಲು ಹೊಟ್ಟೆಗೆ, ತಲೆಗೆ ಮರ್ಮಾಂಗಕ್ಕೆ ಭಾರಿ ರಕ್ತಗಾಯವಾಗಿ ಸ್ಥಳದಲ್ಲಿ ಮೃತಪಟ್ಟಿರುತ್ತಾನೆ, ನಂತರ ಫಿರ್ಯಾದಿ ಹಾಗೂ ಬಾಲಾಜಿಗೆ ಚಿಕಿತ್ಸೆ ಕುರಿತು ಖಾಸಗಿ ಜೀಪನಲ್ಲಿ ಹಾಕಿಕೊಂಡು ಔರಾದ ಸರಕಾರಿ ಆಸ್ಪತ್ರೆಗೆ ತಂದು ದಾಖಲಿಸಿದಾಗ ಫಿರ್ಯಾದಿ ಚಿಕಿತ್ಸೆ ಪಡೆದಕೊಂಡಿದ್ದು, ಚಿಕಿತ್ಸೆ ಕಾಲಕ್ಕೆ ಬಾಲಾಜಿ ತಂದೆ ರಾಮಚಂದ್ರ ಸಾಗರ  ಇತನು ಆಸ್ಪತ್ರೆಯಲ್ಲಿ ಮೃತಪಟ್ಟಿರುತ್ತಾನೆಂದು ಕೊಟ್ಟ ಫಿರ್ಯಾದಿಯವರ ಹೇಳಿಕೆ ಸಾರಾಂಶದ ಮೇರೆಗೆ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಳ್ಳಲಾಗಿದೆ.

©ÃzÀgÀ UÁæ«ÄÃt ¥ÉưøÀ oÁuÉ UÀÄ£Éß £ÀA. 21/2016, PÀ®A 279, 337, 338 L¦¹ :-
¢£ÁAPÀ 21-03-2016 gÀAzÀÄ ¦üAiÀiÁ𢠫dAiÀÄPÀĪÀiÁgÀ vÀAzÉ ZÀAzÀæ¥Áà PÀ¨ÁqÀUÉ ¸Á: CµÀÆÖgÀ UÁæªÀÄ gÀªÀgÀÄ ºÁUÀÆ gÀªÀgÀ vÀAzÉAiÀĪÀgÁzÀ ZÀAzÀæ¥Áà E§âgÀÄ vÀªÀÄä ºÉÆ®¢AzÀ vÀªÀÄä JvÀÄÛUÀ¼ÀÄ ºÉÆqÉzÀÄPÉÆAqÀÄ ªÀÄ£ÉUÉ §gÀÄwÛgÀĪÁUÀ EªÀiÁªÀĨÁzÀ ºÀ½î - ©ÃzÀgÀ gÉÆÃr£À vÀªÀÄÆägÀ ºÀwÛgÀ EgÀĪÀ ªÀįÁÌ¥ÀÆgÀ PÁæ¸ï ºÀwÛgÀ §AzÁUÀ »AzÀÄUÀqÉ EªÀiÁªÀĨÁzÀ ºÀ½î PÀqɬÄAzÀ §eÁd r¸À̪Àj ªÉÆÃmÁgÀ ¸ÉÊPÀ¯ï £ÀA. PÉJ-38/J¯ï-2550 £ÉÃzÀgÀ ZÁ®PÀ£ÁzÀ DgÉÆÃ¦ gÁdPÀĪÀiÁgÀ vÀAzÉ §¸ÀªÀt¥Áà ªÀÄ£Áᬐ ¸Á: qÀ¥ÀÄàgÀ, ¸ÀzÀå: «zÁå£ÀUÀgÀ PÁ¯ÉÆÃ¤ ©ÃzÀgÀ EvÀ£ÀÄ vÀ£Àß ªÉÆÃmÁgÀ ¸ÉÊPÀ® CwªÉÃUÀ ºÁUÀÆ ¤µÁ̼ÀfvÀ£À¢AzÀ ZÀ¯Á¬Ä¹PÉÆAqÀÄ §AzÀÄ ¦üAiÀiÁð¢AiÀÄ vÀAzÉUÉ »A¢¤AzÀ rQÌ ¥Àr¹zÁUÀ vÀAzÉAiÀĪÀgÀÄ gÉÆÃr£À ªÉÄÃ¯É ©zÁÝUÀ CªÀgÀ vÀ¯ÉAiÀÄ »A¨sÁUÀPÉÌ ¨sÁj UÀÄ¥ÀÛUÁAiÀĪÁV §®Q«¬ÄAzÀ gÀPÀÛ §gÀÄwÛzÀÄÝ, ¨É¤ßUÉ UÀÄ¥ÀÛUÁAiÀĪÁV ªÀiÁvÀ£ÁqÀ¯ÁgÀzÀ ¹ÜwAiÀÄ°è ©¢ÝzÀgÀÄ, CµÀÖgÀ°è ªÀįÁÌ¥ÀÆgÀ PÀqɬÄAzÀ vÀ£Àß ªÉÆÃmÁgÀ ¸ÉÊPÀ¯ï ªÉÄÃ¯É §gÀÄwÛzÀ vÀªÀÄÆägÀ gÁdPÀĪÀiÁgÀ vÀAzÉ ºÀtªÀÄAvÀ¥Áà £ÁUÀ®VzÉÝ gÀªÀgÀÄ ¸ÀzÀj WÀl£ÉAiÀÄ£ÀÄß £ÉÆÃr vÀªÀÄä ªÉÆÃmÁgÀ ¸ÉÊPÀ® ¤°è¹ ¦üAiÀiÁð¢AiÀĪÀgÀ vÀAzÉAiÀĪÀgÀ ºÀwÛgÀ §AzÀÄ £ÉÆÃr £ÀAvÀgÀ DgÉÆÃ¦AiÀÄ ºÀwÛgÀ ºÉÆÃV £ÉÆÃqÀ®Ä DvÀ£À §®UÉÊUÉ ºÁUÀÆ vÉÆgÀrUÉ UÀÄ¥ÀÛUÁAiÀĪÁVzÀÄÝ EgÀÄvÀÛzÉ £ÀAvÀgÀ 108 CA§Ä¯ÉãÀìUÉ PÀgÉ ªÀiÁr CzÀgÀ°è UÁAiÀÄUÉÆAqÀ ¦üAiÀiÁð¢AiÀĪÀgÀ vÀAzÉ ºÁUÀÆ DgÉÆÃ¦ gÁdPÀĪÀiÁgÀ ªÀÄ£Áᬐ E§âjUÀÆ aQvÉì PÀÄjvÀÄ ©ÃzÀgÀ f¯Áè ¸ÀPÁðj D¸ÀàvÉæUÉ vÀAzÀÄ zÁR°¹zÀÄÝ EgÀÄvÀÛzÉ CAvÀ PÉÆlÖ ¦üAiÀiÁð¢AiÀĪÀgÀ zÀÆj£À ºÉýPÉ ¸ÁgÁA±ÀzÀ ªÉÄÃgÉUÉ ¥ÀæPÀgÀt zÁR°¹PÉÆAqÀÄ vÀ¤SÉ PÉÊUÉÆ¼Àî¯ÁVzÉ.

ªÀiÁPÉðl ¥ÉưøÀ oÁuÉ ©ÃzÀgÀ UÀÄ£Éß £ÀA. 43/2016, ®A 78(3) PÉ.¦ PÁAiÉÄÝ ªÀÄvÀÄÛ 420 L¦¹ :-
¢£ÁAPÀ 21-03-2016 gÀAzÀÄ ¥ÉưøÀ ZËPï ºÀwÛgÀ ºÀ¼ÉAiÀÄ gÉïÉé UÉÃmï ºÀwÛgÀ E§âgÀÄ ªÀåQÛUÀ¼ÀÄ ¸ÁªÀðd¤PÀ gÀ¸ÉÛAiÀÄ ªÉÄÃ¯É ¸ÁªÀðd¤PÀjUÉ MAzÀÄ gÀÆ¥Á¬ÄUÉ 80/- gÀÆ. PÉÆqÀÄvÉÛêÉAzÀÄ ¸ÁªÀðd¤PÀjAzÀ ºÀt ¥ÀqÉzÀÄPÉÆAqÀÄ CAQ ¸ÀASÉåUÀ¼ÀļÀî £À¹Ã©£À dÆeÁlzÀ ªÀÄlPÁ aÃnUÀ¼À£ÀÄß §gÉzÀÄPÉÆlÄÖ ¸ÁªÀðd¤PÀjUÉ ªÀAZÀ£É ªÀiÁqÀÄwÛzÁÝgÉAzÀÄ «±Àé£ÁxÀ PÀÄ®PÀtÂð ¦.L r¹L© WÀlPÀ ©ÃzÀgÀ gÀªÀjUÉ RavÀ ªÀiÁ»w §AzÀ ªÉÄÃgÉUÉ ¦L gÀªÀgÀÄ E§âgÀÄ ¥ÀAZÀgÀ£ÀÄß §gÀªÀiÁrPÉÆAqÀÄ, ªÀiÁPÉðl ¥ÉưøÀ oÁuÉAiÀÄ ¹§âA¢AiÀĪÀgÉÆqÀ£É ¥ÉưøÀ ZËPï¢AzÀ ¸Àé®à zÀÆgÀzÀ°è ºÉÆÃV ªÀÄgÉAiÀiÁV ¤AvÀÄ £ÉÆÃqÀ¯ÁV DgÉÆÃ¦vÀgÁzÀ 1) PÀ®è¥Àà vÀAzÉ ¸ÀAUÀ¥Àà mÉÃPÀ£Á¼À ªÀAiÀÄ: 40 ªÀµÀð, eÁw: °AUÁAiÀÄvÀ, ¸Á: EªÀiÁªÀĨÁzÀ ºÀ½î, ¸ÀzÀå: ºÀ¼ÀîzÀPÉÃj ©ÃzÀgÀ, 2) «dAiÀÄPÀĪÀiÁgÀ vÀAzÉ ¹zÁæªÀÄ¥Àà zÁ£À¥Àà£ÉÆÃgÀ ªÀAiÀÄ: 41 ªÀµÀð, eÁw: °AUÁAiÀÄvÀ, ¸Á: ºÀÆUÉÃj ©ÃzÀgÀ EªÀj§âgÀÄ ºÉÊzÁæ¨ÁzÀ gÉÆÃr£À ºÀ¼ÉAiÀÄ gÉïÉé UÉÃmï ºÀwÛgÀ ¸ÁªÀðd¤PÀjUÉ §¤ßj §¤ßj MAzÀÄ gÀÆ. UÉ 80 gÀÆ. PÉÆqÀÄvÉÛêÉAzÀÄ PÀÆUÀÄwÛzÀÄÝ PÉ®ªÀÅ d£ÀgÀÄ CªÀgÀ°è ºÉÆÃV ºÀt PÉÆlÄÖ CAQ ¸ÀASÉåUÀ¼ÀļÀî ªÀÄlPÁ aÃnUÀ¼À£ÀÄß §gÉzÀÄPÉÆ¼ÀÄîwÛzÀÄÝ, ¥ÉưøÀgÀÄ ¥ÀAZÀgÀ ¸ÀªÀÄPÀëªÀÄ MªÉÄäÃ¯É CªÀgÀ ªÉÄÃ¯É zÁ½ ªÀiÁqÀ¯ÁV ºÀt ºÀaÑ CAQ ¸ÀASÉåUÀ¼ÀļÀî ªÀÄlPÁ aÃn §gÉzÀÄPÉÆ¼ÀÄîwÛzÀݪÀgÀÄ ¥ÉưøÀgÀ£ÀÄß £ÉÆÃr Nr ºÉÆÃVzÀÄÝ ªÀÄlPÁ aÃn §gÉzÀÄPÉÆqÀÄwÛzÀÝ E§âgÀÄ DgÉÆÃ¦vÀjUÉ »rzÀÄ «ZÁj¸À¯ÁV CªÀgÀÄ ¸ÁªÀðd¤PÀjUÉ MAzÀÄ gÀÆ.UÉ 80 gÀÆ. PÉÆqÀÄvÉÛêÉAzÀÄ ºÉý CªÀjAzÀ ºÀt ¥ÀqÉzÀÄPÉÆAqÀÄ ºÀt ºÀaÑ ¥Àt vÉÆlÄÖ CAQ ¸ÀASÉåUÀ¼ÀļÀî £À¹Ã©£À dÆeÁlzÀ aÃnUÀ¼À£ÀÄß §gÉzÀÄPÉÆlÄÖ ¸ÁªÀðd¤PÀjUÉ ªÉÆÃ¸À ªÀiÁqÀÄwÛzÉݪÉAzÀÄ w½¹zÀgÀÄ, ¸ÀzÀjAiÀĪÀjUÉ ¸ÁªÀðd¤PÀjAzÀ ºÀt ¥ÀqÉzÀÄPÉÆAqÀÄ CAQ ¸ÀASÉåUÀ¼ÀļÀî £À¹Ã©£À aÃn §gÉzÀÄPÉÆqÀ®Ä ¸ÀA§AzsÀ¥ÀlÖ C¢üPÁjAiÀĪÀjAzÀ C¢üPÀÈvÀ ¥ÀgÀªÁ¤UÉ ¥ÀqÉAiÀįÁVzÉAiÉÄà JAzÀÄ «ZÁj¸À¯ÁV, ¸ÀzÀjAiÀĪÀgÀÄ E®èªÉAzÀÄ w½¹zÀgÀÄ, ªÉÆzÀ®£ÉÃAiÀÄ DgÉÆÃ¦vÀ£ÁzÀ PÀ®è¥Àà£À CAUÀ gÀhÄrÛ ªÀiÁqÀ¯ÁV CªÀ£À°è MlÄÖ 4 ªÀÄlPÁ aÃnUÀ¼ÀÄ, MAzÀÄ ¥É£ï, £ÀUÀzÀÄ 1400/- gÀÆ. ªÀÄvÀÄÛ E£ÉÆßçâ DgÉÆÃ¦vÀ£ÁzÀ «dAiÀÄPÀĪÀiÁgÀ FvÀ£À ºÀwÛgÀ MlÄÖ 5 ªÀÄlPÁ aÃnUÀ¼ÀÄ, MAzÀÄ ¥É£ï EzÀÄÝ EªÀ£À°è MlÄÖ 2000/- gÀÆ. zÉÆgÀQgÀÄvÀÛªÉ, F §UÉÎ ¥ÀAZÀgÀ ¸ÀªÀÄPÀëªÀÄ ¥ÀAZÀ£ÁªÉÄAiÀÄ£ÀÄß §gÉzÀÄPÉÆAqÀÄ, ¸ÀzÀj DgÉÆÃ¦vÀgÀ «gÀÄzÀÞ ¥ÀæPÀgÀt zÁR°¹PÉÆAqÀÄ vÀ¤SÉ PÉÊUÉÆ¼Àî¯ÁVzÉ.

Monday, March 21, 2016

Bidar district daily crime update 21-03-2016


¢£ÀA¥Àæw C¥ÀgÁzsÀUÀ¼À ªÀiÁ»w ¢£ÁAPÀ 21-03-2016

©ÃzÀgÀ UÁæ«ÄÃt ¥ÉưøÀ oÁuÉ AiÀÄÄ.r.Dgï £ÀA. 08/2016, PÀ®A 174 ¹.Dgï.¦.¹ :-

¦üAiÀiÁ𢠺À¹Ã£Á© UÀAqÀ d¨ÁâgÀ«ÄAiÀiÁ ªÉÆÃd£À ªÀAiÀÄ: 50 ªÀµÀð, ¸Á: AiÀÄzÀ¯Á¥ÀÆgÀ gÀªÀgÀ ªÀÄUÀ£ÁzÀ ¦üÃgÉÆÃd vÀAzÉ d§âgÀ«ÄAiÀiÁå ªÉÆÃd£À ªÀAiÀÄ: 22 ªÀµÀð, eÁw: ªÀÄĹèA, ¸Á: AiÀÄzÁè¥ÀÄgÀ UÁæªÀÄ FvÀ¤UÉ PÀ¼ÉzÀÄ 7-8 ªÀµÀðUÀ½AzÀ ºÉÆmÉÖ ¨É£É EzÀÄÝ, ¸ÀĪÀiÁgÀÄ ¸À® D¸ÀàvÉæUÉ vÉÆÃj¹zÀgÀÄ ¸ÀºÀ PÀrªÉÄ DVgÀĪÀÅ¢¯Áè, ºÉÆmÉÖ ¨É£É JzÀÄÝ vÉÆAzÀgÉAiÀiÁwÛgÀĪÁUÀ £Á£ÀÄ EgÀĪÀzÀÄ QAvÀ ¸ÁAiÀÄĪÀzÉ GvÀÛªÀÄ CAvÀ ºÉýzÁUÀ ¦üAiÀiÁ𢠪ÀÄvÀÄÛ ¦üAiÀiÁð¢AiÀÄ UÀAqÀ d¨ÁâgÀ«ÄAiÀiÁ gÀªÀgÀÄ DvÀ¤UÉ ¸ÁAiÀÄĪÀzÀÄ ¨ÉÃqÀ CAvÀ zsÉÊAiÀÄð ºÉüÀÄwzÀÄÝ, ¢£ÁAPÀ 19-03-2016 gÀAzÀÄ ¦üAiÀiÁð¢AiÀĪÀgÀ ªÀÄUÀ ¦ügÉÆÃd FvÀ¤UÉ ºÉÆmÉÖ ¨É£É JzÀÄÝ §ºÀ¼ÀµÀÄÖ vÉÆAzÀgÉAiÀiÁUÀÄwÛgÀĪÀÅzÀjAzÀ £ÉƪÀÅ vÁ¼À¯ÁgÀzÉà DvÀ£ÀÄ ªÀÄ£ÉAiÀİèzÀÝ ¹ÃªÉÄ JuÉÚAiÀÄ£ÀÄß vÀ£Àß ªÉÄʪÉÄÃ¯É ¸ÀÄjzÀÄPÉÆAqÀÄ ªÉÄÊUÉ ¨ÉAQ ºÀaÑPÉÆAqÀÄ agÁqÀÄwÛgÀĪÁUÀ ªÀÄ£ÉAiÀİèzÀÝ ¦üAiÀiÁð¢AiÀÄ ªÀÄUÀ ªÀĸÁÛ£À ºÁUÀÆ ¥ÀPÀÌzÀ ªÀÄ£ÉAiÀÄ zÀ¸ÀÛVgÀ vÀAzÉ ºÀ¤Ã¥sÀ«ÄAiÀiÁ gÀªÀgÉ®ègÀÄ PÀÆr ¦ügÉÆÃd¤UÉ ºÀwÛzÀ ¨ÉAQAiÀÄ£ÀÄß Dj¸ÀĪÀµÀÖgÀ°è DvÀ£À vÀ¯É, JgÀqÀÄ Q«UÀ¼ÀÄ, ªÀÄÄR, JzÉ, JgÀqÀÄ PÀtÚUÀ¼ÀÄ, PÀÄwÛUÉ, ºÉÆmÉÖ, ¨É£ÀÄß, JgÀqÀÄ PÉÊUÀ¼ÀÄ, PÁ®ÄUÀ¼ÀÄ, UÀÄ¥ÁÛAUÀ F ¨sÁUÀªÀÅ ¥ÀÄwðAiÀiÁV ¸ÀÄnÖgÀÄvÀÛzÉ, vÀPÀët zÀ¸ÀÛVgÀ gÀªÀgÀÄ 108 CA§Ä¯ÉãÀìUÉ PÀgÉ ªÀiÁr PÀgɬĹ ¦ügÉÆÃd FvÀ¤UÉ aQvÉì PÀÄjvÀÄ ©ÃzÀgÀ ¸ÀgÀPÁj D¸ÀàvÉæUÉ vÀAzÀÄ zÁR°¹zÀÄÝ, DzÀgÉ DvÀ¤UÉ aQvÉì ¥sÀ®PÁjAiÀiÁUÀzÉà ¢£ÁAPÀ 20-03-2016 gÀAzÀÄ D¸ÀàvÉæAiÀÄ°è ªÀÄÈvÀ¥ÀnÖgÀÄvÁÛ£É, ¸ÀzÀjAiÀĪÀ£À ¸Á«£À°è AiÀiÁgÀ ªÉÄÃ¯É AiÀiÁªÀÅzÉ vÀgÀºÀzÀ ¸ÀA±ÀAiÀÄ ªÀUÉÊgÉ EgÀĪÀÅ¢¯Áè CAvÀ PÉÆlÖ ¦üAiÀiÁð¢AiÀĪÀgÀ ºÉýPÉ ¸ÁgÁA±ÀzÀ ªÉÄÃgÉUÉ ¥ÀæPÀgÀt zÁR°¹PÉÆAqÀÄ vÀ¤SÉ PÉÊUÉÆ¼Àî¯ÁVzÉ.

UÁA¢ü UÀAd ¥Éưøï oÁuÉ ©ÃzÀgÀ UÀÄ£Éß £ÀA. 38/2016, PÀ®A 307, 504 L¦¹ :-

¢£ÁAPÀ 20-03-2016 gÀAzÀÄ. 2100 UÀAmÉUÉ  ¦üAiÀiÁ𢠲æÃ ±É²zsÀgÀ vÀAzÉ «±Àé£ÁxÀ ºÉƸÀ½î ¸Á/ PÉ.E.© PÁ¯ÉÆÃ¤ ©ÃzÀgÀ EªÀgÀ JªÀÄ.J®.¹ ¥ÀvÀæ ¹éÃPÀj¹PÉÆAqÀÄ £ÀAvÀgÀ UÁAiÀiÁ¼ÀÄ«UÉ «ZÁgÀuÉ ªÀiÁqÀ¯ÁV UÁAiÀiÁ¼ÀÄ JPÀëgÉ PÀÄjvÀÄ  ºÉÆÃVzÀÄ UÁAiÀiÁ¼ÀÄ gÀªÀgÀÄ ªÀÄgÀ½ 2300 UÀAmÉUÉ §AzÀ £ÀAvÀgÀ UÁAiÀiÁ¼ÀÄ/ ¦üAiÀiÁð¢ gÀªÀgÀÄ MAzÀÄ PÀ£ÀßqÀzÀ°è °TvÀ zÀÆgÀÄ Cfð ¸À°è¹zÀÄÝ CzÀgÀ ¸ÁgÁA±ÀªÉ£ÉAzÀgÉ, vÁ£ÀÄ £ÀUÀgÀ ¸À¨sÉ ¸ÀzÀå¸À£ÁVzÀÄÝ EAzÀÄ ¢. 20-03-16 gÀAzÀÄ gÁwæ 2030 UÀAmÉUÉ vÀ£Àß SÁ¸ÀV PÉ®¸À PÀÄjvÀÄ UɼÉAiÀÄ£ÁzÀ eÁ«ÃzÀ £ÀUÀgÀÀ ¸À¨sÉ ¸ÀzÀ¸ÀågÀÄ gÀªÀgÉÆA¢UÉ ¨ÁåAPÀ PÁ¯ÉÆÃ¤AiÀİègÀĪÀ ªÀiÁtÂPÀgÁªÀ UÉÆqÀ§¯É ªÀQîgÀÄ EªÀgÀ ªÀÄ£ÉUÉ SÁ¸ÀV PÉ®¸À EzÀÝ PÁgÀt E§âgÀÄ ºÉÆÃVgÀÄvÉÛêÉ. £ÀAvÀgÀ ¸Àé®à ¸ÀªÀÄAiÀÄzÀ°è £À£Àß eÉÆvÉ §AzÀ eÁ«ÃzÀ £ÀUÀgÀ ¸À¨sÉ ¸ÀzÀ¸ÀågÀÄ EªÀgÀÄ C°èAzÀ ºÉÆÃVgÀÄvÁÛgÉ. £Á£ÀÄ ¸ÀºÀ £À£Àß PÉ®¸À ªÀÄÄV¹PÉÆAqÀÄ ªÀÄgÀ½ ªÀÄ£ÉUÉ §gÀĪÁUÀ C¯Éè ªÀQîgÀ ªÀÄ£ÉAiÀÄ°è ¨ÁrUɬÄAzÀ ªÁ¸À EzÀÝ £ÀgÀ¹AºÀ gÉrØ EªÀ£ÀÄ £À£ÀUÉ PÀgÉzÀÄ ZÀºÁ PÀÄrAiÀÄÄuÁ §jæ ±É² CAvÀ ºÉý vÀªÀÄä ªÀÄ£ÉAiÀÄ M¼ÀUÉ PÀgÉzÀÄPÉÆAqÀÄ ºÉÆÃV vÀªÀÄä ªÀÄ£ÉAiÀÄ ¨ÁV®Ä ªÀÄÄaÑ aîPÀ ºÁQ £À£Àß ªÉƨÉÊ® PÀ¹zÀÄPÉÆAqÀÄ F »AzÉ £À£Àß ªÀÄvÀÄÛ £ÀgÀ¹AºÀ gÉrØ ªÀÄzÀå gÀ¸ÉÛ CUÀ°PÀgÀtzÀ §UÉÎ dUÀ¼ÀªÁVzÀÄÝ F §UÉÎ £Á«§âgÀÄ NtÂAiÀİè gÁfà ¸ÀAzÁ£À ªÀiÁrPÉÆArgÀÄvÉÛêÉ. DzÀgÀÆ PÀÆqÀ CzÉà GzÉÝñÀ¢AzÀ £À£ÀUÉ ‘’ ¸ÀÆ¼É ªÀÄUÀ£É ¤AzÀÄ eÁ¹Û DVzÉà CAvÀ £À£ÀUÉ vÀ®ªÁgÀ¢AzÀ ºÀ¯Éè ªÀiÁqÀĪÁUÀ £Á£ÀÄ vÀ¦à¹PÉÆAqÀÄ ºÉÆgÀUÉ gÀ¸ÉÛ ªÉÄÃ¯É §AzÁUÀ PÉÆ¯É ªÀiÁqÀĪÀ GzÉÝñÀ¢AzÀ £ÀgÀ¹AºÀ gÉrØ vÀAzÉ ¥ÀævÁ¥À gÉrØ EªÀ£ÀÄ vÀ®ªÁgÀ¢AzÀ £À£ÀUÉ JqÀ ºÉÆmÉÖAiÀİè, JqÀ CAUÉÊAiÀİè, JqÀ ªÉƼÀPÉÊ ºÀwÛgÀ ºÉÆqÉzÀÄ ¨sÁj gÀPÀÛUÁAiÀÄ ¥Àr¹gÀÄvÁÛ£É. ºÁUÀÆ JqÀ ªÉÆÃ¼ÀPÁ®Ä PɼÀUÉ vÀgÀazÀ UÁAiÀĪÁVgÀÄvÀÛªÉ. F dUÀ¼À £ÉÆÃr UÁAiÀÄUÉÆAqÀ £À£ÀUÉ «£ÉÆÃzÀ gÀªÀgÀÄ E¯Ád PÀÄjvÀÄ ¸ÀgÀPÁj D¸ÀàvÉæAiÀİè zÁR®Ä ªÀiÁrgÀÄvÁÛgÉ. ¥ÀæPÀgÀt zÁR°¹PÉÆAqÀÄ vÀ¤SÉ PÉÊPÉÆ¼Àî¯ÁVzÉ.        
                                                         
UÁA¢ü UÀAd ¥Éưøï oÁuÉ UÀÄ£Éß £ÀA. 39/2016 PÀ®A. 448, 506,323, 307  L¦¹:-

¢£ÁAPÀ. 20-03-2016 gÀAzÀÄ. 2345 UÀAmÉUÉ ©ÃzÀgÀ ¸ÀgÀPÁj D¸ÀàvÉæ¬ÄAzÀ JªÀÄ.J®.¹ ªÀiÁ»w §AzÀ ªÉÄÃgÉUÉ  ¢. 21-03-16 gÀAzÀÄ. 0015 UÀAmÉUÉ f¯Áè D¸ÀàvÉæUÉ ¨sÉÃnÖ ¤Ãr UÁAiÀiÁ¼ÀÄ«£À JªÀÄ.J®.¹ ¥ÀvÀæ ¹éÃPÀj¹PÉÆAqÀÄ UÁAiÀiÁ¼ÀÄ/ ¦üAiÀiÁ𢠲æÃ £ÀgÀ¹AºÀ gÉrØ vÀAzÉ ¥ÀævÁ¥ÀgÉrØ EªÀgÀ ºÀwÛgÀ ºÉÆÃV «ZÁgÀuÉ ªÀiÁqÀ¯ÁV ¦üAiÀiÁð¢AiÀÄÄ vÀ£Àß ºÉýPÉ §gɬĹzÉãÉAzÀgÉ. ¢£ÁAPÀ. 20-03-2016 gÀAzÀÄ. gÁwæ 2030 UÀAmÉUÉ £Á£ÀÄ ªÀÄ£ÉAiÀİèzÁÝUÀ ±ÉòzsÀgÀ ºÉƸÀ½î ªÀÄvÀÄÛ EvÀgÀgÀÄ PÉÆrPÉÆAqÀÄ ¦üAiÀiÁð¢AiÀÄ ¨ÁrUÉAiÀÄ ªÀÄ£ÉAiÀİè CwPÀæªÀÄ ¥ÀæªÉñÀªÀiÁr ‘’¸ÀÆ¼É ªÀÄUÀ£É PÉøÀ ªÁ¥À¸À vÉUÉzÀÄPÉÆ E®èªÁzÀgÉ ¤Ã£ÀUÉ fêÀAvÀªÁV ©qÀĪÀÅ¢®è CAvÀ CªÁZÀåªÁV ¨ÉÊzÀÄ fêÀzÀ ¨ÉÃzÀjPÉ ºÁQ ±ÉòzsÀgÀ ºÉƸÀ½î EªÀ£ÀÄ vÀ£Àß PÁ°¤AzÀ ¦üAiÀiÁð¢AiÀÄ vÉÆgÀr£À ªÉÄÃ¯É NzÀÄÝ UÀÄ¥ÀÛUÁAiÀÄ ¥Àr¹ ªÀÄvÀÄÛ PÉÆ¯É ªÀiÁqÀĪÀ GzÉÝñÀ¢AzÀ vÀ£Àß ºÀwÛgÀÄ EgÀĪÀ ZÁPÀÄ vÉUÉzÀÄ JqÀUÉÊ ªÉÄÃ¯É ºÉÆÃqÉzÀjAzÀ vÀgÀazÀ gÀPÀÛUÁAiÀĪÁVgÀÄvÀÛzÉ. ªÀÄvÀÄÛ JzÉAiÀÄ°è ºÉÆÃqÉzÀÄ UÀÄ¥ÀÛUÁAiÀÄ ¥Àr¹gÀÄvÁÛ£É. ¸ÀzÀj dUÀ¼À C¯Éè  EzÀÝ ªÀiÁtÂPÀgÁªÀ UÉÆÃqÀ§¯É ªÀQîgÀÄ ªÀÄvÀÄÛ «ªÉÃPÀ,²ªÀÅ EªÀgÉ®ÆègÀÄ £ÉÆÃrgÀÄvÁÛgÉ. £ÀAvÀgÀ UÁAiÀÄUÉÆAqÀ £Á£ÀÄ aQvÉì PÀÄjvÀÄ ©ÃzÀgÀ ¸ÀgÀPÁj D¸ÀàvÉæUÉ §AzÀÄ zÁR¯ÁVgÀÄvÉÛãÉ. ¸ÀzÀj ±Éò ªÀÄvÀÄÛ E£ÀÄß 4 d£À EvÀgÀgÀÄ gÀªÀgÀ «gÀÄzÀÝ PÁ£ÀÆ£ÀÄ PÀæªÀÄ PÉÊPÉÆ¼Àî®Ä «£ÀAw EgÀÄvÀÛzÉ. CAvÀ PÉÆlÖ ¦üAiÀiÁð¢AiÀÄ ºÉýPÉAiÀÄ£ÀÄß ¥ÀqÉzÀÄPÉÆAqÀÄ ¥ÀæPÀgÀt zÁR°¹PÉÆAqÀÄ vÀ¤SÉ PÉÊUÉÆÃ¼Àî¯ÁVzÉ.

         

Kalaburagi District Reported Crimes

ಅ ಸ್ವಾಭಾವಿಕ ಸಾವು ಪ್ರಕರಣ :
ಗ್ರಾಮೀಣ ಠಾಣೆ : ಶ್ರೀ. ಬಸವರಾಜ ತಂದೆ ವಿಠಲರಾವ ಬಿರಾದರ ವಿಳಾಸ; ಆಳಂದ ಚಕ್ಕ ಪೋಸ್ಟ ಹತ್ತಿರ ಕಲಬುರಗಿ ಇವರು ದಿನಾಂಕ.1-3-2016 ರಂದು  ತಾನು ತನ್ನ ಗೆಳೆಯಸಾಹೇಬ ಪಾಶಾ ತಂದೆ ನಬಿಶಾ ಮಕನದಾರ ಇಬ್ಬರುಮೋಟಾರ ಸೈಕಲ್ ಮೇಲೆ ಮುಂಜಾನೆ ಸಾವಳಗಿ ಗ್ರಾಮಕ್ಕೆ  ಹೋಗಿ ಮರಳಿ ಬರುತ್ತಿರುವಾಗ ಬಬಲಾದ ಗ್ರಾಮದ ಮುಖಾಂತರ ಬರುತ್ತಿರುವಾಗ ಬಬಲಾದ ಊರ ಸಮೀಪ ಮಠದ ಮುಂದುಗಡೆ ಮೇನ ರೋಡಿನ ಪಕ್ಕದಲ್ಲಿ ಒಬ್ಬ ವಯಸ್ಸಾದ ಮುದುಕ ಅಪರಿಚಿತ ವ್ಯಕ್ತಿ ವಯಸ್ಸು ಅಂದಾಜು 60-65 ವರ್ಷ ಹೆಸರು ವಿಳಾಸ ಗೊತ್ತಾಗಿ ರುವದಿಲ್ಲಾ ಸದರಿ ವ್ಯಕ್ತಿಯು ಯಾವುದೋ ಕಾಯಿಲೆಯಿಂದ ಬಳಲುತಿದ್ದು  ದಿನಾಂಕ. 1-3-2016 ರಂದು ಉಪಚಾರ ಕುರಿತು ಕಲಬುರಗಿ ಜಿಲ್ಲಾ ಸರಕಾರಿ ಆಸ್ಪತ್ರೆಗೆ ಸೇರಿಸಿದ್ದು,ಉಪಚಾರದಲ್ಲಿ ಗುಣ ಮುಖನಾಗೆದೆ ದಿನಾಂಕ 19-3-2016ರಂದು4-20 ಪಿ.ಎಂ.ಕ್ಕೆ. ಮೃತ ಪಟ್ಟಿರುತ್ತಾನೆ, ಸದರಿ ಅಪರಿಚಿತ ವ್ಯಕ್ತಿಯ ಮರಣದಲ್ಲಿ ಯಾರ ಮೇಲೆ ಯಾವುದೇ ರೀತಿಯ ಸಂಶಯ ಫಿರ್ಯಾದಿ ಇರುವದಿಲ್ಲಾ. ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ  ಕೊಟ್ಟ ಫಿರ್ಯಾದಿ ಸಾರಂಶದ ಮೇಲಿಂದ ಗ್ರಾಮೀಣ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಅಪಘಾತ ಪ್ರಕರಣ :
ಮುಧೋಳ ಠಾಣೆ : ದಿನಾಂಕ: 20-03-2016 ರಂದು ಸಾಯಂಕಾಲ 5:30 ಗಂಟೆ ಸುಮಾರಿಗೆ ನಾನು ನನ್ನ ಅಂಗಡಿಯಲ್ಲಿ ಇದ್ದಾಗ ನನ್ನ ಹೆಂಡತಿಯ ಅಣ್ಣನಾದ ಮೊಹಮ್ಮದ ನಜಮೊದ್ದೀನ ತಂದೆ ಅಬ್ದುಲ್ ಖಾದರ ಇತನು ಕಲಬುರಗಿಯಿಂದ ನನಗೆ ಪೋನ ಮಾಡಿ ತಿಳಿಸಿದ್ದೇನೆಂದರೆ, ನಮ್ಮ ತಮ್ಮನಾದ ಮೊಹಮ್ಮದ ಅಬ್ದುಲ್ ಕರೀಮ ಇತನಿಗೆ ಮೊತಕಪಲ್ಲಿ ಗಾಡದಾನ ಕ್ರಾಸ ಹತ್ತಿರ ಎಕ್ಸಿಡೆಂಟ ಆಗಿ ಇತನಿಗೆ ಗಾಯ ಆಗಿರುತ್ತದೆ ಅಂತಾ ಗೊತ್ತಾಗಿರುತ್ತದೆ ಆದ್ದರಿಂದ ನೀನು ಬೇಗೆ ಅಲ್ಲಿಗೆ ಹೋಗು ಅಂತಾ ಪೋನ ಮಾಡಿ ತಿಳಿಸಿದ್ದು, ತಕ್ಷಣ ನಾನು ಗುರುಮಿಠಕಲ್ ದಿಂದ ಇಂದು ಸಾಯಂಕಾಲ 6:15 ಗಂಟೆ ಸುಮಾರಿಗೆ ಮೋತಕಪಲ್ಲಿ ಗಾಡದಾನ ಕ್ರಾಸ ಹತ್ತಿರ ಬಂದು ನೋಡಲಾಗಿ ಜನರು ನೇರೆದಿದ್ದು ರಸ್ತೆಯ ಪಕ್ಕದ ತೆಗ್ಗಿನಲ್ಲಿ ನನ್ನ ಹೆಂಡತಿಯ ತಮ್ಮನಾದ ಮೊಹಮ್ಮದ ಅಬ್ದುಲ್ ಕರೀಮ ತಂದೆ ಅಬ್ದುಲ್ ಖಾದರ ಇತನು ಗಾಯಹೊಂದಿ ಬಿದ್ದಿದ್ದು ನಾನು ಹತ್ತಿರ ಹೋಗಿ ನೊಡಲಾಗಿ ಇತನಿಗೆ ಬಲಗಾಲ ತೊಡೆಗೆ ಹಾಗೂ ಇತರೆ ಕಡೆ ಭಾರಿ ರಕ್ತಗಾಯವಾಗಿ ಸ್ಥಳದಲ್ಲಿ ಮೃತಪಟ್ಟಿದ್ದು ಅಲ್ಲಿಯೆ ರಸ್ತೆಯಲ್ಲಿಯೆ ಅಪಘಾತಪಡಿಸಿದ ಟಿಪ್ಪರ ನಿಂತಿದ್ದು ಅದರ ನಂಬರ ನೊಡಲಾಗಿ ಕೆಎ-33-1290 ಅಂತಾ ಇದ್ದಿದ್ದು ಹಾಗೂ ಸದರಿ ಮೃತ ಮೊಹಮ್ಮದ ಅಬ್ದುಲ್ ಕರೀಮ ಇತನ ಮೊ ಸೈ ನಂಬರ ಕೆಎ-33 ಜೆ-1196 ನೇದ್ದು ಅಲ್ಲಿಯೆ ರಸ್ತೆಯ ಬದಿಯಲ್ಲಿ ಬಿದ್ದಿದ್ದು ಈ ಬಗ್ಗೆ ಅಲ್ಲಿದ್ದ ಜನರಿಗೆ ವಿಚಾರಿಸಲಾಗಿ ಪ್ರತ್ಯಕ್ಷ ದರ್ಶಿಗಳಾದ ವೆಂಕ್ಯಾನಾಯಕ ತಂದೆ ಚಂದ್ರ್ಯಾನಾಯಕ ಚವ್ಹಾಣ ಸಾ|| ಮೋತಕಪಲ್ಲಿ ತಾಂಡಾ ಇತನು ತಿಳಿಸಿದ್ದೇನೆಂದರೆ, ಇಂದು ಸಾಯಂಕಾಲ 5:15 ಗಂಟೆ ಸುಮಾರಿಗೆ ನಾನು ಹಾಗೂ ನಮ್ಮೂರ ಶ್ರೀನಿವಾಸ ತಂದೆ ಹುಸೇನಪ್ಪ ಹಡಪದ ಇಬ್ಬರೂ ಇಲ್ಲಿ ಗಾಡದಾನ ಕ್ರಾಸ ಹತ್ತಿರ ಇರುವ ಪಾಂಡುನಾಯಕ ತಂದೆ ರಾಮುನಾಯಕ ಇವರ ಹೊಟೇಲ ಮುಂದುಗಡೆ ಚಹಾ ಕುಡಿಯುತ್ತಾ ನಿಂತಿದ್ದಾಗ ವೆಂಕಟಾಪೂರ ಕಡೆಯಿಂದ ಮೃತ ವ್ಯಕ್ತಿಯು ತನ್ನ ಮೊಟಾರ ಸೈಕಲ ಮೇಲೆ ಗುರುಮಿಠಕಲ್ ಕಡೆಗೆ ಹೋಗುತ್ತಿದ್ದನು ಗಾಡದಾನ ಕಡೆಯಿಂದ  ಒಂದು ಟಿಪ್ಪರ ನಂಬರ ಕೆ ಎ-33-1290 ನೇದ್ದರ ಚಾಲಕನು ತನ್ನ ಟಿಪ್ಪರನ್ನು ಅತೀ ವೇಗವಾಗಿ ಮತ್ತು ನಿಸ್ಕಾಳಜಿತನದಿಂದ ನಡೆಸುತ್ತಾ ಬಂದು ಮೊತಕಪಲ್ಲಿ ಗಾಡದಾನ ಕ್ರಾಸ ಹತ್ತಿರ ರಸ್ತೆಯ ಎಡಬದಿಯಿಂದ ಹೊಗುತ್ತಿದ್ದ ಸದರಿ ಮೊಟಾರ ಸೈಕಲ ಚಾಲಕನಿಗೆ ಡಿಕ್ಕಿ ಪಡಿಸಿ ಅಪಘಾತ ಮಾಡಿದ್ದು ಇದರಿಂದ ಮೊಟಾರ ಸೈಕಲ ಚಾಲಕನು ಮೊಟಾರ ಸೈಕಲ ಸಮೇತ ರಸ್ತೆಯ ಬದಿಯ ತೆಗ್ಗಿನಲ್ಲಿ ಬಿದ್ದಿದ್ದು ನಾವು ಓಡುತ್ತಾ ಹೋಗಿ ಸದರಿ ವ್ಯಕ್ತಿಗೆ ನೊಡಲಾಗಿ ಇತನಿಗೆ ಬಲಗಾಲ ತೊಡೆಗೆ ಹಾಗೂ ಎಡಗಾಲಿಗೆ ಹೊಟ್ಟೆಗೆ ಇತರೆ ಕಡೆಗಳಲ್ಲಿ ಭಾರಿ ರಕ್ತಗಾಯ ಗುಪ್ತಗಾಯಗಳಾಗಿ ಒದ್ದಾಡುತ್ತಿದ್ದು ನಾವು 108 ಅಂಬುಲೇನ್ಸಗೆ ಪೋನ ಮಾಡಿ ಕರೆಸುವಷ್ಟರಲ್ಲಿ ಸದರಿ ವ್ಯಕ್ತಿಯು ಇಲ್ಲಿಯೆ ಸ್ಥಳದಲ್ಲಿ ಮೃತಪಟ್ಟಿದ್ದು ಇರುತ್ತದೆ. ಅಂತಾ  ಅಸ್ಪಕಅಹೀಮದ ತಂದೆ ಅಬ್ದುಲ್ ಸಲಾಮ ಚಾಂದ ಸಾ|| ಪಂಚಾಯತ ಮೊಹಲ್ಲಾ ಗುರುಮಿಠಕಲ್  ರವರು ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಮುಧೋಳ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.  

Sunday, March 20, 2016

Kalaburagi District Police Press Note


Kalaburagi District Reported Crimes

ಕೊಲೆ ಪ್ರಕರಣ :
ಕಾಳಗಿ ಠಾಣೆ : ಶ್ರೀಮತಿ ಶೋಭಾಬಾಯಿ ಗಂಡ ರಮೇಶ ಜಾಧವ ಸಾ:ಕಿಂಡಿ ತಾಂಡಾ ಕಾಳಗಿ ಇವರು ನನ್ನ ತವರು ಮನೆ ಚಿಂಚೋಳಿ ತಾಲೂಕಿನ ಐನೋಳ್ಳಿ ತಾಂಡಾ ಇದ್ದು, ನನ್ನ ತಂದೆ, ತಾಯಿ ಸುಮಾರು 10 ವರ್ಷಗಳ ಹಿಂದೆ ಕಾಳಗಿಯ ಕಿಂಡಿ ತಾಂಡಾದ ರಮೇಶ ಜಾಧವ ರವರಿಗೆ ಕೊಟ್ಟು ಮದುವೆ ಮಾಡಿದ್ದು, ಈಗ ನನಗೆ 1) ದೇವಿದಾಸ ವಯ 8 ವರ್ಷ 2) ದಿವ್ಯಾ ವಯ 6 ವರ್ಷ ಹಾಗೂ 3) ದರ್ಶನ ವಯ 2 ವರ್ಷ ಹೀಗೆ 2 ಗಂಡು, 1 ಹೆಣ್ಣು ಮಗು ಇದ್ದು, ನಾವು ಗಂಡ, ಮಕ್ಕಳು ಮತ್ತು ಅತ್ತೆ ಮಾವಂದಿರೊಂದಿಗೆ ಸಂಸಾರದಲ್ಲಿ ಅನೋನ್ಯವಾಗಿ ಇರುತ್ತೆವೆ. ನನ್ನ ಗಂಡನ ಅಣ್ಣ ತಮ್ಮಕೀ ಫೈಕಿ ರತನ ಎಂಬಾತನು ಬೆಂಗಳೂರಿನಲ್ಲಿ ಜೆ.ಸಿ.ಬಿ ಮೇಲೆ ಚಾಲಕ ಕೆಲಸ ಮಾಡಿಕೊಂಡಿದ್ದು, ಆಗಾಗ ನಮ್ಮ ಮನೆಗೆ ಬಂದು ಹೊಗುತ್ತಿದ್ದ. ಹೀಗಾಗಿ ಮಾತಿಗೆ ಮಾತು ಬೆಳೆಸಿ ಸುಮಾರು 3 ತಿಂಗಳಿಂದ ಅನೈತಿಕವಾಗಿ ಸಂಬಂಧ ಮಾಡಿಕೊಂಡಿದ್ದು ದಿನಾಂಕ 03/03/2016 ರಂದು ರಾತ್ರಿ 10-00 ಘಂಟೆ ಸುಮಾರಿಗೆ ನಾನು ನನ್ನ ಗಂಡ ಮಕ್ಕಳು ಒಂದು ಕಡೆ ಹಾಗೂ ಅತ್ತೆ ಮಾವ ಹೊರಗಡೆ ಮಲಗಿಕೊಂಡಿದ್ದು, ನಿದ್ರಾವಸ್ಥೆಯಲ್ಲಿದ್ದೆವು. ರಾತ್ರಿ 11-00 ಘಂಟೆ ಸುಮಾರಿಗೆ ರತನ ತಂದೆ ಪೋಮು ಜಾಧವ ಇತನು ನಮ್ಮ ಮನೆ ಒಳಗಡೆ ಬಂದು ನನ್ನ ಕೈ ಹಿಡಿದು ಬಾಜು ಎಳೆದುಕೊಂಡಾಗ ನನ್ನ ಗಂಡ ಎಚ್ಚೆತ್ತು ನೋಡಿ ಬೋಸಡಿ ಮಗನೆ ಇದರ ಸಲುವಾಗಿ ನೀನು ನನಗೆ ಸರಾಯಿ ಕುಡಿಸಿದ್ದು, ಬೋಸಡಿ ಮಗನೆ ಅಂತ ಬೈಹತ್ತಿದಾಗ ನನ್ನ ಗಂಡನಿಗೆ ಕೆಳಗಡೆ ಹಾಕಿ ಆತನ ಎದೆ ಮೇಲೆ ಕುಳಿತು ತಲೆ ದಿಂಬು ನನ್ನ ಗಂಡನ ಮುಖದ ಮೇಲೆ ಒತ್ತಿ ಹಿಡಿದ ಅದಕ್ಕೆ ನಾನು ಬಿಡಿಸಲು ಹೋದರೆ ನನಗೆ ಜೋರಾಗಿ ಬಲಗೈಯಿಂದ ದಬ್ಬಿ ಏ ರಂಡಿ ನೀನು ಬಿಡಿಸಲು ಬಂದರೆ ನಿನ್ನ ಜೀವ ತೆಗೆಯುತ್ತೆನೆ ಅಂತ ಅಲ್ಲಿಯೇ ಚೂರಿ ತೆಗೆದುಕೊಂಡು ಈ ವಿಷಯ ಏನಾದರೂ ಹೇಳಿದ್ದಿ ಅಂದರೆ ಜೀವ ತೆಗೆಯುತ್ತೆನೆ ಅಂತ ಜೀವದ ಭಯ ಹಾಕಿದ ಅಷ್ಟೊತಿಗೆ ನನ್ನ ಗಂಡ ಉಸಿರು ಗಟ್ಟಿ ಮೃತಪಟ್ಟಿದ್ದನು. ನನ್ನ ಗಂಡ ವಾಂತಿ ಮಾಡಿಕೊಂಡು ಸತ್ತಿರುವಂತೆ ರತನ ಇತನು ಆತನ ಬಳಿ ಅನ್ನ ಸಾಂಬಾರ ಕಲಿಸಿ ಗಂಡನ ಬಾಯಿ ಮೇಲೆ ಹಾಕಿದನು.ನನ್ನ ಗಂಡ ಸರಾಯಿ ಕುಡಿದು ವಾಂತಿ ಮಾಡಿಕೊಂಡು ಸತ್ತಿರುತ್ತಾನೆ ಅಂತ ಹೇಳು ಈ ವಿಷಯ ಯಾರಿಗಾದರೂ ಹೇಳಿದರೆ ನಿನಗೆ ಮತ್ತು ನಿನ್ನ ಮಕ್ಕಳಿಗೂ ಜೀವಂತ ಬಿಡುವದಿಲ್ಲ ಅಂತ ವದರಾಡುತ್ತಾ ಇರುವಾಗ ಗದ್ದಲ ಕೇಳಿ.ನನ್ನ ಹಿರಿ ಮಗ ದೇವಿದಾಸ ಮತ್ತು ನಮ್ಮ ಅತ್ತೆ ಭೀಮಬಾಯಿ ಎದ್ದು ಏನಾಗಿದೇ ಏನಾಗಿದೆ ಅಂತ ಕೆಳಲು ರತನ ಇತನು ಓಡಿ ಹೋಗಿದ್ದು. ಹೋರಗಡೆ ರಾಜು ತಂದೆ ಕಾಸು, ಗೋಪಾಲ ತಂದೆ ಶಂಕರ ಮತ್ತು ಉಮೇಶ ತಂದೆ ಶಂಕರ ರವರು ನೋಡಿದ್ದು ಇರುತ್ತದೆ.  ಮರುದಿನ ಬೆಳಿಗ್ಗೆ ಜೀವದ ಭಯದಿಂದ ನನ್ನ ಗಂಡ ಸರಾಯಿ ಕುಡಿದ ಅಮಲಿನಲ್ಲಿ ವಾಂತಿ ಮಾಡಿಕೊಂಡಿರುವ ಬಗ್ಗೆ ತಿಳಿಸಿದ್ದರಿಂದ ಸಹಜ ಸಾವು ಎಂದು ತಿಳಿದು ನಮ್ಮ ತಾಂಡಾದವರು ಸಾಂಪ್ರದಾಯಿಕವಾಗಿ ಹೆಣ (ಸುಟ್ಟು) ಅಂತ್ಯಕ್ರಿಯೇ ಮಾಡಿ ಮುಗಿಸಿದರು 4-5 ದಿನಗಳು ಬಿಟ್ಟು ರತನ ಇತನೇ ತನ್ನ ಗಂಡನ ಕೊಲೆ ಮಾಡಿರುತ್ತಾನೆ ಅಂತ ಹೇಳುತ್ತಿದ್ದಿ ಅಂತ ಈಗ ನಾನು ಬಂದರೆ ನಿನ್ನ ಮತ್ತು ನಿನ್ನ ಮಕ್ಕಳ ಜೀವ ತೆಗೆಯುತ್ತೆನೆ ಅಂತ ಪೋನ ಮಾಡಿ ಅಂಜಿಕೆ ಹಾಕಿರುತ್ತಾನೆ. ನಾನು ಅನೈತಿಕ ಸಂಬಂಧಕ್ಕೆ ಅಂಜಿ ಸುಮ್ಮನೆ ಕುಳಿತಿರುವದಕ್ಕೆ ಇತನು ನನ್ನ ಗಂಡ ರಮೇಶ ಇತನ ಜೀವ ತೆಗೆದುಕೊಂಡಿದ್ದು, ಅಲ್ಲದೇ ನನ್ನ ಮತ್ತು ಮಕ್ಕಳ ಜೀವ ತೆಗೆಯುತ್ತೆನೆ ಅಂತ ಕೊಲೆ ಮಾಡುವ ಭಯ ಹಾಕುತ್ತಿದ್ದಾನೆ ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ  ಕಾಳಗಿ ಠಾಣೆಯಲ್ಲಿ ಪ್ರಕರಣ  ದಾಖಲಾಗಿದೆ.
ಅಪಘಾತ ಪ್ರಕರಣ :
ಗ್ರಾಮೀಣ ಠಾಣೆ : ದಿನಾಂಕ 19-03-16 ರಂದು ಬೆಳಿಗ್ಗೆ ಸಮಯದಲ್ಲಿ ನಮ್ಮ ಹಿರೋ ಹೊಂಡಾ ಸಿಡಿ 100 ಕೆಎ 32 ಜೆ 9570 ಮೇಲೆ ಒಬ್ಬನೇ ಕುಳಿತುಕೊಂಡು ಗಂಜಿಗೆ ಹೋಗಿ ನಮ್ಮ ಮನೆಯಲ್ಲಿ ರೊಟ್ಟಿ ಮಾಡಲು ಸೆಡ್ಡ ತಯಾರಿಸುವ ಕುರಿತು  ಬೆಲ್ಗ್, ಪತ್ರಾ ಇತರೇ ಸಾಮಾನುಗಳು ಖರೀದಿ ಮಾಡಿಕೊಂಡು 4-00 ಗಂಟೆ (ಪಿ.ಎಂ.) ಸುಮಾರಿಗೆ ಮನೆಗೆ ಬಂದನು. ಸ್ವಲ್ಪ ಸಮಯ ಮನೆಯಲ್ಲಿದ್ದು ಪ್ರೆಶ ಆಗಿ ಅಣ್ಣ ಮನೆಯಿಂದ ಹಿರೋ ಹೊಂಡಾ ಮೋಟಾರ ಸೈಕಲ ಕೆಎ 32 ಜೆ 9570 ಮೇಲೆ ಒಬ್ಬನೇ ಕುಳಿತುಕೊಂಡು  ಎ.ಟಿ.ಎಂ.ದಲ್ಲಿ ಪಾರ್ಟಿ ಜನರು ಹಣ ಹಾಕಿದ್ದಾರೆ ಇಲ್ಲ ಎಂಬುದು  ಎಂ.ಟಿ.ಎಂ. ಗೆ ಹೋಗಿ ನೋಡಿಕೊಂಡು ಬರುತ್ತೇನೆಂದು ಹೇಳಿ ಮನೆಯಿಂದ ಹೋದನು. ರಾತ್ರಿ 10-10 ಗಂಟೆ ಸುಮಾರಿಗೆ  ನಾನು ಮನೆಯಲ್ಲಿದ್ದಾಗ ಯರೋ ಒಬ್ಬರು ನನ್ನ ಅಣ್ಣನ ಮೋಬೈಲನಿಂದ ನನ್ನ ಮೋಬೈಲ್ ನಂಬರಿಗೆ ಪೋನ ಮಾಡಿ  ತಿಳಿಸಿದ್ದೆನೆಂದೆರೆ, ಈ ಮೋಬೈಲ ಹೊಂದಿದವರು ಆಳಂದ ಚೆಕ್ಕ ಪೋಸ್ಟ ರೋಡ ಕಡೆಯಿಂದ ಹಿರೋ ಹೊಂಡಾ ಸಿಡಿ 100 ಕೆಎ 32 ಜೆ 9570 ಮೇಲೆ ಒಬ್ಬನೇ ಕುಳಿತುಕೊಂಡು ಅತಿವೇಗದಿಂದ ಮತ್ತು ನಿಷ್ಕಾಳಿಜಿತನದಿಂದ ನಡೆಸುತ್ತಾ ರಾತ್ರಿ 9-30  ಗಂಟೆ ಸುಮಾರಿಗೆ ಬಬಲಾದ ಮಠದ ಎದುರಿನ ರಿಂಗ ರೋಡಿನ ಡಿವಾಡರಕ್ಕೆ ಜೋರಾಗಿ ಡಿಕ್ಕಿ ಹೊಡೆದಿದ್ದರಿಂದ ಡಿವಾಡರ ಮೆಲೆ ಮೋಟಾರ ಸೈಕಲದೊಂದಿಗೆ ಬೇಹುಷ ಆಗಿ ಬಿದ್ದಿರುತ್ತಾನೆ. ಅಂತಾ ತಿಳಿಸಿದಾಗ ನಾನು ಗಾಬರಿಗೊಂಡು ಈ ವಿಷಯ ನಮ್ಮ ತಂದೆ, ತಾಯಿಗೆ ತಿಳಿಸಿ ಘಟನೆ ಸ್ಥಳಕ್ಕೆ ಹೋಗಿ ನೋಡಲಾಗಿ ಸುತ್ತ ಮುತ್ತಲಿನ ಜನರು ನೆರೆದಿದ್ದು  ನನ್ನ ಅಣ್ಣ ಸಚಿನಕುಮಾರ ರೋಡಿನ ಡಿವಾಡರ ಹತ್ತಿರ ಬೇಹುಷ ಸ್ಥಿತಿಯಲ್ಲಿ ಬಿದ್ದಿದ್ದನು. ಘಟನೆ ಸ್ಥಳದಲ್ಲಿದ್ದ ನನ್ನ ಗೆಳೆಯರಾದ ಕಿರಣ ತಂದೆ ಧನರಾಜ ರಾಠೋಡ ಮತ್ತು ಚಂದ್ರಶೇಖರ ತಂದೆ ಮಲ್ಲಿಕಾರ್ಜುನ ಪಾಟೀಲ ಇವರಿಗೆ ವಿಚಾರಿಸಲೂ  ನನಗೆ ಈ ಮೇಲೆ ಅಪರಿಚಿತ ವ್ಯಕ್ತಿ ಪೋನ ಮಾಡಿ ತಿಳಿಸಿದಂತೆ ವಿಷಯ  ತಿಳಿಸಿದರು. ನನ್ನ ಅಣ್ಣನಿಗೆ ನೋಡಲಾಗಿ ನನ್ನ ಅಣ್ಣನ ಹಣೆಯ ಮೇಲೆ ರಕ್ತಗಾಯ, ಬಲಗಣ್ಣಿನ ಮತ್ತು ಎಡಗಣ್ಣಿನ ಹುಬ್ಬಿನ ಹತ್ತಿರ ರಕ್ತಗಾಯಗಳಾಗಿದ್ದು, ಮೂಗಿನ ಹತ್ತಿರ ರಕ್ತಗಾಯ ತಲೆಗೆ,ಎದೆಗೆ ಹೊಟ್ಟೆಗೆ, ಭಾರಿ ಗುಪ್ತಗಾಯಗಳಾಗಿದ್ದು, ಎಡಗೈಯ ಮೇಲೆ ಅಲ್ಲಿಲ್ಲಿ ತರಚಿದ ರಕ್ತಗಾಯಗಳಾಗಿದ್ದು, ಯಾರೋ ಜನರು 108 ಅಂಬುಲೈನ್ಸಗೆ ಪೋನ ಮಾಡಿದ್ದು, 108 ಗಾಡಿ ಬರಲು ಅದರಲ್ಲಿ ನಮ್ಮ ಅಣ್ಣ ಸಚಿನನಿಗೆ ಹಾಕಿಕೊಂಡು ಉಪಚಾರ ಕುರಿತು  ಯುನೈಟೆಡ ಆಸ್ಪತ್ರ್ರೆಗೆ ಒಯ್ದು ಸೇರಿಕೆ ಮಾಡಿದ್ದು, ನನ್ನ ಅಣ್ಣ ಸಚಿನಗೆ ವೈದ್ಯರು ಉಪಚಾರ ಮಾಡುತ್ತಿರುವ ಕಾಲಕ್ಕೆ ರಸ್ತೆ ಅಪಘಾತ ಗಾಯಗಳಿಂದ ಗುಣ ಮುಖ ಹೊಂದದೇ ರಾತ್ರಿ 12-50  ಎ.ಎಂ.ಕ್ಕೆ ಮೃತಪಟ್ಟಿರುತ್ತಾನೆ. ಅಂತಾ ಶ್ರೀ ಪ್ರವೀಣಕುಮಾರ ತಂದೆ ಮಲ್ಲಿಕಾರ್ಜುನ ತಂಬಾಕೆ ಸಾ : ರಾಮ ನಗರ ಕಲಬುರಗಿ ರವರು ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಗ್ರಾಮೀಣ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಅಪಹರಣ ಪ್ರಕರಣ :
ರಾಘವೇಂದ್ರ ನಗರ ಠಾಣೆ : ಶ್ರೀ ಸೂರ್ಯಕಾಂತ ತಂದೆ ಹಣಮಂತಪ್ಪ ಹೋಸಪೇಟ ಸಾ :ಕೊಂಡೆದಗಲ್ಲಿ ಬ್ರಹ್ಮಪೂರ ಇವರು ದಿನಾಂಕ 18/3/16 ರಂದು ಮದ್ಯಾನ 3.05 ಗಂಟೆಗೆ ಅಪರಿಚಿತ ಇಬ್ಬರೂ ವ್ಯಕ್ತಿಗಳು ಬೈಕ ಮೇಲೆ ಬಂದು ನನ್ನ ಮಗನಾದ ಅಶೋಕ ವ:29 ವರ್ಷ ಉ:ವಿದ್ಯಾರ್ಥಿ ಇತನ ಮೊಬೈಲ್‌ ನಂ.9916252555, 9686605672  ಗೆ ಕರೆಮಾಡಿ ಗೋವಾ ಹೊಟೇಲಗೆ ಬಾ ಅಂತಾ ಹೇಳಿ 10 ನಿಮೀಷದಲ್ಲಿ ನಾನು ಬರುತ್ತೇನೆ ಎಂದು ತಿಳಿಸಿದಾಗ ಅವರು ಮತ್ತೆ ಕರೆಮಾಡಿ ಅಡ್ರಸ ಕೇಳಿದಾಗ ನಮ್ಮ ಮನೆಯ ಅಡ್ರಸ ಕೊಟ್ಟಿರುತ್ತಾನೆ. ನಮ್ಮ ಮನೆಯ ಕೆಳಗಡೆ ಬಂದು ಪುನ:ಹ ಮಳಖೇಡ ದಿಂದ ಕೋರಿಯರ ಬಂದಿರುತ್ತದೆ ಕೆಳಗಡೆ ಬಾ ಅಂತಾ ತಿಳಿಸಿ ಕೆಳಗಡೆ ಕರೆಯಿಸಿಕೊಂಡು ವಿಚಾರಿಸದೆ ಆತನನ್ನು ಇಬ್ಬರೂ ಸೇರಿ ಬೈಕ ಮೇಲೆ ಕೂಡಿಸಿಕೊಂಡು ಹೋಗಿರುತ್ತಾರೆ. ಹೋಗುವಾಗ ಅಲ್ಲಿ ಇದ್ದ ಹೆಣ್ಣು ಮಕ್ಕಳು ವಿಚಾರಿಸಿದಾಗ ನಾವು ಪೊಲೀಸರು ಎಂದು ಹೇಳಿ ಕರೆದುಕೊಂಡು ಹೋಗಿರುತ್ತಾರೆ ನಂತರ ರಾತ್ರಿ 7.30 ಪಿ.ಎಂಕ್ಕೆ ನನಗೆ ಕರೆಮಾಡಿ ನಾನು ಮುಂಜಾನೆ ಬರುತ್ತೇನೆ ನಾನು ನನ್ನ ಗೆಳೆಯನ ಹತ್ತಿರ ಇದ್ದೆನೆಂದು ತಿಳಿಸಿರುವನು ಇಲ್ಲಿಯವರೆಗೂ ಮತ್ತೆ ಕರೆ ಮಾಡಿರುವದಿಲ್ಲಾ ದಯವಿಟ್ಟು ನನ್ನ ಮಗನನ್ನು ಹುಡುಕಿ ಕೊಡಬೇಕು ಅಂತಾ ಅರ್ಜಿ ಸಾರಾಂಶದ ಮೇಲಿಂದ ರಾಘವೇಂದ್ರ ನಗರ ಪೊಲೀಸ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಆತ್ಮ ಹತ್ಯೆ ಪ್ರಕರಣ :
ಆಳಂದ ಠಾಣೆ : ಶ್ರೀಮತಿ ಜ್ಯೋತಿ ಗಂಡ ರಾಜೇಂದ್ರ ಕೊರಳ್ಳಿ ಸಾ : ಪಡಸಾವಳಿ ಇವರ ಗಂಡನಿಗೆ ಹಿಡಿದು 4 ಜನ ಅಣ್ಣ ತಮ್ಮಂದಿರು ಇದ್ದು ಎಲ್ಲರೂ ಕೂಡಿ ಇದ್ದು ನಮ್ಮ ಮಾವನವರು.ಮೊದಲೆ ಮರಣ ಹೊಂದಿರುತ್ತಾರೆ. ನಮ್ಮ ಅತ್ತೆ ಸರುಬಾಯಿ ಇವರ ಹೆಸರಿನಲ್ಲಿ ಇದ್ದ ಸರ್ವೆ.ನಂ 71 ರಲ್ಲಿ 2 ಎಕರೆ  ಹೊಲ ಇದ್ದು ನನ್ನ ಗಂಡನೆ ದೊಡ್ಡ ಮಗನಿದ್ದು ಮನೆಯ ಆಗು ಹೋಗುಗಳ ಬಗ್ಗೆ ಅವನೆ ನೋಡುತ್ತಾ ಬಂದಿರುತ್ತಾನೆ. ನನ್ನ ಇಬ್ಬರ ಮೈದುನರು ಹೊಟ್ಟೆ ಪಾಡಿಗಾಗಿ ಪುನಾಕ್ಕೆ ಹೋಗಿರುತ್ತಾರೆ. ನನಗೆ ಮೂರು  ಜನ   ಹೆಣ್ಣು ಮಕ್ಕಳು ಇದ್ದು ಅವರು ಚಿಕ್ಕವರು ಇರುತ್ತಾರೆ. ಈ ವರ್ಷ ಸರಿಯಾಗಿ ಮಳೆ ಬಾರದೇ ಬೆಳೆಯಾಗದೆ.ಇರುವದಿದರಿಂದ ನನ್ನ ಗಂಡನ್ನು ಊರಲ್ಲಿ ಇತರೆ ಜನರ ಹೊಲಗಳನ್ನು ಪಾಲಿನಿಂದ ಮಾಡಿರುತ್ತಾನೆ. ಹೊಲಗಳಿಗೆ ಹಾಕಬೇಕಾದ  ಗೊಬ್ಬರ  ಇತರೆ ವಸ್ತುಗಳನ್ನು ಸಾಲ ಮಾಡಿ ಹಾಕಿರುತ್ತಾರೆ.  ಸರಕಾರದಿಂದ ಹಾಗೂ ಖಾಸಗಿಯವರಿಂದ 05 ಲಕ್ಷ ಸಾಲ ಮಾಡಿದ್ದು ಹೇಗೆ ತೀರಿಸುವುದೆಂದು ಚಿಂತಿಸುತ್ತಿದ್ದರು. ದಿನಾಂಕ:19/03/2016 ರಂದು ಬೆಳಗ್ಗಿನ ಜಾವ 4 ಗಂಟೆಗೆ ಸುಮಾರಿಗೆ ನನ್ನ ಗಂಡ ಎದ್ದು ಮನೆಯಿಂದ  ಹೋಗಿ ಸಾಲ ತಿರಿಸುವದು ಹೇಗೆ ಅಂತಾ ಚಿಂತಿಸಿ ಬೆಳಗಿನ ಜಾವ 05 ರಿಂದ 06 ಗಂಟೆ ಮಧ್ಯದ ಅವಧಿಯಲ್ಲಿ ನಮ್ಮೂರ ಸೀಮಾಂತರ ಮಾಹಾದೇವ ಪತ್ರಿಗಿಡ ಇವರ ಹೊಲದಲ್ಲಿ ಇದ್ದ ಹುಣಸಿ ಮರಕ್ಕೆ ಉರುಳು ಹಾಕಿಕೊಂಡು  ಮರಣ ಹೊಂದಿರುತ್ತಾನೆ ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಆಳಂದ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.