Police Bhavan Kalaburagi

Police Bhavan Kalaburagi

Monday, June 13, 2016

Yadgir District Reported Crimes



Yadgir District Reported Crimes

±ÀºÁ¥ÀÆgÀ ¥Éưøï oÁuÉ UÀÄ£Éß £ÀA. 137/2016 PÀ®A 279.337.338 .L.¦.¹.:- ¢£ÁAPÀ 12/06/2016 gÀAzÀÄ ªÀÄzÁåºÀß 12-30 UÀAmÉUÉ ¦gÁå¢ ²æÃ ¤AUÀ¥Àà vÀAzÉ zÁåªÀ¥Àà ¥ÀÆeÁj ¸Á|| ±ÁgÀzÀ½î vÁ|| ±ÀºÁ¥ÀÆgÀ EªÀgÀÄ oÁuÉUÉ ºÁdgÁV ºÉýPÉ ¦gÁå¢ ¤ÃrzÀÝgÀ ¸ÁgÁA±ÀªÉãÀAzÀgÉ EAzÀÄ ¢£ÁAPÀ 12/06/2016 gÀAzÀÄ ¨É½UÉÎ 09-30 UÀAmÉAiÀÄ ¸ÀĪÀiÁjUÉ £ÀªÀÄä CPÀÌ ¤AUÀªÀÄä¼ÀÄ vÀ£Àß eÉÆvÉAiÀÄ°è £À£Àß ªÀÄUÀ¼À£ÀÄß ºÉÆÃ®PÉÌ PÀgÉzÀÄPÉÆAqÀÄ ºÉÆÃUÀÄwÛzÁÝUÀ ¸ÀÆgÀ¥ÀÆgÀ AiÀiÁzÀVj ªÉÄãÀ gÉÆÃqÀ ªÉÄÃ¯É gÉÆÃr£À JqÀUÀqÉ ºÉÆÃUÀÄwÛÃgÀĪÁUÀ ¸ÀÄgÀ¥ÀÆgÀ PÀqɬÄAzÀ M§â ¸ÉÊPÀ® ªÉÆÃlgÀ ZÁ®PÀ£ÀÄ vÀ£Àß ªÉÆÃlgÀ ¸ÉÊPÀ®£À ZÉ¹ì £ÀA JA.E.4 eÉ.¹.627 ©.J¥sÀ.n.044897 £ÉÃzÀÝgÀ ªÉÄÃ¯É vÀ£Àß vÁ¬ÄAiÀÄ£ÀÄß »AzÀÄUÀqÉ PÀÆr¹PÉÆAqÀÄ PÉÆAUÀAr UÁæªÀÄzÀ ºÀwÛgÀ vÀ£Àß ªÉÆÃlgÀ ¸ÉÊPÀ®£ÀÄß Cwà ªÉÃUÀ ªÀÄvÀÄÛ C®PÀëöåvÀ£À¢AzÀ £ÀqɹPÉÆAqÀÄ §AzÀÄ £À£Àß ªÀÄUÀ½UÉ rQÌ ºÉÆqÉzÀÄ C¥sÀWÁvÀ¥Àr¹zÀÝjAzÀ £À£Àß ªÀÄUÀ½UÉ PÉÊ, PÁ®Ä, vÀ¯ÉUÉ gÀPÀÛ UÀÄ¥ÀÛUÁAiÀĪÁVzÀÄÝ C®èzÉà C¥sÀWÁvÀ¥Àr¹zÀ ZÁ®PÀ CA¨ÉæÃ±À ªÀÄvÀÄÛ DvÀ£À vÁ¬Ä ®QëöäèÁ¬Ä EªÀjUÉ UÁAiÀÄUÀ¼ÁVzÀÄÝ G¥ÀZÁgÀ PÀÄjvÀÄ ±ÀºÁ¥ÀÆgÀ ¸ÀgÀPÁj C¸ÀàvÉæUÉ ¸ÉÃjPÉ ªÀiÁrzÀÄÝ £À£Àß ªÀÄUÀ½UÉ C¥sÀWÁvÀ¥Àr¹zÀ ªÉÆÃlgÀ ¸ÉÊPÀ® ZÁ®PÀ£À «gÀÄzÀÝ PÁ£ÀÆ£ÀÄ PÀæªÀÄ dgÀÄV¸À¨ÉÃPÉAzÀÄ ºÉýPÉ ¤ÃrzÀÝgÀ ¸ÁgÁA±ÀzÀ ªÉÄðAzÀ oÁuÉ UÀÄ£Éß £ÀA 137/2016 PÀ®A 279.337.338.L¦¹ £ÉÃzÀÝgÀ CrAiÀÄ°è ¥ÀæPÀgÀt zÁR°¹PÉÆAqÀÄ vÀ¤SÉ PÉÊPÉÆAqÉ£ÀÄ.

±ÀºÁ¥ÀÆgÀ ¥Éưøï oÁuÉ UÀÄ£Éß £ÀA. 138/2016 PÀ®A 379 L.¦.¹:- ¢£ÁAPÀ 12/06/2016 gÀAzÀÄ ªÀÄzÁåºÀß 15-00 UÀAmÉUÉ ¦ügÁå¢ü ²æÃ £ÁUÀ±ÉÃnÖ vÀAzÉ E¸Áä¬Ä¯ï¥Àà CUÀ¹ ªÀAiÀÄ 38 ªÀµÀð eÁw ¥À.eÁw GB §¸ï ZÁ®PÀ AiÀiÁzÀVgÀ r¥ÀÆ ¸ÁB ªÀÄĸÀÛj vÁB ºÀĪÀÄ£Á¨ÁzÀ fB ©ÃzÀgÀ EªÀgÀÄ oÁuÉUÉ ºÁdgÁV PÀ£ÀßqÀzÀ°è mÉÊ¥ï ªÀiÁrzÀ zÀÆgÀÄ ¸À°è¹zÀ ¸ÁgÁA±ÀªÉ£ÉAzÀgÉ,  ¤£Éß ¢£ÁAPÀ 11/06/2016 gÀAzÀÄ vÀªÀÄUÉ ºÀAaPÉAiÀiÁzÀ PÉ.J¸ï.Dgï.n.¹ §¸ï £ÀA PÉJ-33-J¥ï-0117 AiÀiÁzÀVgÀ ±ÀºÁ¥ÀÆgÀ ªÀiÁUÀðzÀ §¸Àì£ÀÄß  ¦ügÁå¢ ªÀÄvÀÄÛ ¤ªÁðºÀPÀ ¨Á§ÄgÁªÀ E§âgÀÆ PÀÆrPÉÆAqÀÄ AiÀiÁzÀVgÀ §¸ï r¥ÀÆzÀ°è ¸ÀzÀj §¹ìUÉ ¥Àįï mÁåAPï r¸ÉÃ¯ï ºÁQ¹PÉÆAqÀÄ  r¥ÀÆ¢AzÀ vÉUÉzÀÄPÉÆAqÀÄ ªÀÄÄAeÁ£É 09-00 UÀAmÉUÉ AiÀiÁzÀVgÀ §¸ï ¤¯ÁÝtPÉÌ §AzÀÄ §¸ï ¤¯ÁÝtzÀ°è §¸ï ¤°è¹ C°èAzÀ ¥ÀæAiÀiÁtÂPÀgÀ£ÀÄß PÀÆr¹PÉÆAqÀÄ AiÀiÁzÀVgÀ¢AzÀ ±ÀºÁ¥ÀÆgÀPÉÌ 4 ¥Àįï næÃ¥ï ªÀiÁr PÉÆ£ÉAiÀÄzÁV  AiÀiÁzÀVj¬ÄAzÀ ±ÀºÁ¥ÀÆgÀPÉÌ §AzÀÄ gÁwæ 10-30 UÀAmÉUÉ ±ÀºÁ¥ÀÆgÀ ºÉÆ¸ï §¸ï ¤¯ÁÝtzÀ°è ¥ÀæAiÀiÁtÂPÀgÀ£ÀÄß E½¹  ¸ÀzÀj §¸ï ºÉÆ¸ï §¸ï ¤¯ÁÝtzÀ DªÀgÀtzÀ°è ¤°è¹ ¦ügÁå¢ ªÀÄvÀÄÛ  ¤ªÁðºÀPÀ E§âgÀÆ Gl ªÀiÁr §AzÀÄ gÁwæ 11-00 UÀAmÉAiÀÄ ¸ÀĪÀiÁjUÉ ¸ÀzÀj §¹ì£À°è ªÀÄ®VPÉÆArzÀÝgÀÄ  »ÃVgÀĪÁUÀ EAzÀÄ ¢£ÁAPÀ 12/06/2016 gÀAzÀÄ ¨É¼ÀV£À eÁªÀ 05-00 UÀAmÉUÉ ¦ügÁå¢üAiÀÄÄ ªÀÄÆvÀæ «¸Àdð£É ªÀiÁqÀ®Ä §¸Àì¤AzÀ PɼÀUÀqÉ E½¢ §¹ì£À ºÀwÛgÀ §gÀÄwÛzÁÝUÀ ¸ÀzÀj §¹ì£À r¸Éïï mÁåAPÀ ºÀwÛgÀ vɪÁA±À DVzÀÝ£ÀÄß PÀAqÀÄ CzÀgÀ ºÀwÛgÀ ºÉÆÃV £ÉÆÃqÀ¯ÁV r¸ÉÃ¯ï ªÁ¸À£É §A¢zÀÝjAzÀ ¦ügÁå¢AiÀÄÄ ¤ªÁðºÀPÀ£À£ÀÄß J©â¹ E§âgÀÆ PÀÆr £ÉÆÃqÀ¯ÁV ¸ÀzÀj  r¸Éïï mÁåAPÀ£À°è r¸Éïï SÁ°AiÀiÁVzÀÄÝ EgÀÄvÀÛzÉ. AiÀiÁgÉÆÃ C¥ÀjZÀvÀ PÀ¼ÀîgÀÄ CAzÁdÄ 180 °ÃlgÀ£ÀµÀÄÖ r¸Éïï CA.Q 10,000/- gÀÆ¥Á¬Ä ªÀiË®åzÀ r¸Éïï£ÀÄß PÀ¼ÀîvÀ£À ªÀiÁrPÉÆAqÀÄ ºÉÆÃVgÀÄvÁÛgÉ CAvÀ EvÁå¢ ¦ügÁå¢ ¸ÁgÁA±ÀzÀ ªÉÄðAzÀ oÁuÉ UÀÄ£Éß £ÀA 138/2016 PÀ®A 379 L.¦.¹ £ÉÃzÀÝgÀ ¥ÀæPÁgÀ UÀÄ£Éß zÁR®ÄªÀiÁrPÉÆAqÀÄ vÀ¤SÉ PÉÊPÉÆArzÀÄÝ EgÀÄvÀÛzÉ.

Sunday, June 12, 2016

Kalaburagi District Reported Crimes

ಹಲ್ಲೆ ಪ್ರಕರಣಗಳು :
ಯಡ್ರಾಮಿ ಠಾಣೆ : ಶ್ರೀ ದಸ್ತಗಿರ ತಂದೆ ಮಹೆಬೂಬಸಾಬ ಖಾಜಿ ಸಾ:ಅರಳಗುಂಡಗಿ ಗ್ರಾಮ ತಾ:ಜೆವರಗಿ ರವರ ತಂದೆಯವರಿಗೆ ಇಬ್ಬರೂ ಹೆಂಡಂತಿರು ಇದ್ದು, ಮೊದಲನೆ ತಾಯಿ ಹೊಟ್ಟೆಯಿಂದ ಇಬ್ಬರು ಗಂಡು ಮಕ್ಕಳು, ಎರಡನೆ ತಾಯಿ ಹೊಟ್ಟೆಯಿಂದ ಆರು ಜನ ಗಂಡ ಮಕ್ಕಳು ಇರುತ್ತೇವೆ. ನಮ್ಮ ತಂದೆಯವರು ಇರುವಾಗ ಸರಕಾರದಿಂದ 4 ಎಕರೆ ಜಮೀನು ಕೊಟ್ಟಿರುತ್ತದೆ. ನಮ್ಮ ತಂದೆಯವರು ಮನೆಗೆ ಹಿರಿಯ ಮಗನಾದ ಖಾಜಾಪಟೇಲ ತಂದೆ ಮಹೆಬೂಬಸಾಬ ಖಾಜಿ ಇವರ ಹೆಸರಿನಿಂದ ಆ ಜಮೀನು ಈಗ ಸುಮಾರು 30 ವರ್ಷಗಳ ಹಿಂದೆ ಮಾಡಿರುತ್ತಾರೆ. ಆಗ ನಾವೆಲ್ಲರೂ ಸಣ್ಣವರಿದ್ದೇವು. ನಮ್ಮ ತಂದೆ ತಾಯಿಯವರು ಮೃತ ಹೊಂದಿದ್ದು, ಹಿರಿಯ ಮಗನಾದ 1] ಖಾಜಾಪಟೇಲ 2] ಉಸಮಾನಸಾಬ ಇವರಿಬ್ಬರು ಬೇರೆಯಾಗಿದ್ದು, ಉಳಿದ ಆರು ಜನರು ಕೂಡಿಯೇ ಇದ್ದು, ನಾವು ಜಮೀನು ಬಿತ್ತಿ ಬೆಳೆಯುತ್ತಿದ್ದೇವೆ. ಜಮೀನು ನಮ್ಮ ಕಬ್ಜದಲ್ಲಿರುತ್ತದೆ. ಸರಕಾರ ಕೊಟ್ಟಂತ ಹೊಲವು ನಾವೆ ಸಾಗುವಳಿ ಮಡುತ್ತಾ ಬಂದಿರುತ್ತೇವೆ. ಖಾಜಾಪಟೇಲ ಇತನ ಹೆಸರಿನಿಂದ ಇದ್ದ ಜಮೀನಿನ ಮೇಲೆ ಸಿಂಡಿಕೇಟ ಬ್ಯಾಂಕಿನಲ್ಲಿ 17 ಲಕ್ಷ ಟ್ರ್ಯಾಕ್ಟರ ಸಾಲ ಮಾಡಿದ್ದಾನೆ. ಅಲ್ಲದೆ ಅರಳಗುಂಡಗಿ ಹೊಲ ಸರ್ವೆ ನಂ: 171 ಹೊಲವು ನಮ್ಮ ಪಾಲಿಗೆ ಬಂದಿದ್ದು, ಆ ಹೊಲವು ಖಾಜಾಪಟೇಲ ಇತನ ಹೆಸರಿನಲ್ಲಿದ್ದು, ಇಂದಿಲ್ಲ ನಾಳೆ ಮಾಡಿಕೊಡುತ್ತಾನೆ ಅಂತಾ ಸುಮ್ಮನಿದ್ದೇವು. ದಿನಾಂಕ: 09-06-16 ರಂದು ಮುಂಜಾನೆ 11:00 ಗಂಟೆಗೆ ಜಮಿನಿನಲ್ಲಿ ನಾನು ಬಿತ್ತುವಾಗ 1] ಖಾಜಾಪಟೇಲ ತಂದೆ ಮಹೆಬೂಬಸಾಬ ಖಾಜಿ 2] ಕಮಲಪಟೇಲ ತಂದೆ ಖಾಜಾಪಟೇಲ ಖಾಜಿ ,  3] ದವಲಬಿ ಗಂಡ ಖಾಜಾಪಟೇಲ ಖಾಜಿ 4] ಕಾಶೀಮ ತಂದೆ ಇಮಾಮಸಾಬ ಬುಕ್ಕದ 5] ರಾಜಬಿ ಗಂಡ ಕಾಶಿಮ ಬುಕ್ಕದ 6] ಅಮೀರಖಾನ ತಂದೆ ಕಾಶೀಮ ಬುಕ್ಕದ 7] ಸಾಹೇಬಪಟೇಲ ತಂದೆ ಮಹೇಬೂಬ ಸೋಮಜಾಳ 8] ದವಲಸಾಬ ತಂದೆ ಮಹೆಬೂಬಸಾಬ ಸೋಮಜಾಳ 9] ಮಕ್ಕಾಬಿ ಗಂಡ ಮಹೇಬೂಬ ಸೋಮಜಾಳ ಸಾ:ಎಲ್ಲರೂ ಅರಳಗುಂಡಗಿ  10] ಇಮಾಮಾಬಿ ಗಂಡ ಉಸಮಾನ ನಾಡಗೌಡ ಸಾ:ಗೊಬರಡಗಿ 11] ಉಸಮಾನ ತಂದೆ ಖಾಜಾಪಟೇಲ ನಾಡಗೌಡ ಸಾ:ಗೊಬರಡಗಿ 13] ಬುಡ್ಡಾ ತಂದೆ ಅಬ್ಬಾಸಲಿ ಕುರಿ ಸಾ:ಖೈನೂರ 14] ಬಸಿರಾ ಗಂಡ ಬುಡ್ಡಾ ಕುರಿ ಸಾ:ಖೈನೂರ 15] ಶಬಾನಾ ಗಂಡ ಲಾಲಅಹಮದ ಸಿರಶಾಡ ಸಾ: ಮದರಿ 16] ಲಾಲಅಹ್ಮದ ತಂದೆ ಹಸನ ಸಿರಶಾಡ 17] ಮಾಬಣಿ ಗಂಡ ಬುಡ್ಡಾ ಶೀತನೂರ ಸಾ:ಬ್ರಹ್ಮದೇವನಮಡು 18] ಖಾದರಪಟೇಲ ತಂದೆ ನಬಿಸಾಬ ಶಿತನೂರ ಸಾ:ಬ್ರಹ್ಮದೇವನಮಡು 19] ಹಸನಪಟೇಲ ತಂದೆ ನಬಿಸಾಬ ಶೀತನೂರ ಸಾ:ಬ್ರಹ್ಮದೇವನಮಡು  ಹೀಗೆಲ್ಲರೂ ಹೊಲದಲ್ಲಿ ಬಂದು ನನಗೆ ಅವರಲ್ಲಿ ಖಾಜಾಪಟೇಲ ಇತನು ಹೊಲದ ವಿಷಯದಲ್ಲಿ ಕೊಲೆ ಮಾಡುವ ಉದ್ದೇಶದಿಂದ ನನಗೆ  ಏ ಬೋಸಡಿ ಮಗನೆ ನಮ್ಮ ಹೆಸರಿನಲ್ಲಿದ್ದ ಹೊಲ ನಿನೇಕೆ ಬಿತ್ತುತ್ತಿದ್ದಿ ಅಂತಾ ಬೈದು ಕಮಲಪಟೇಲ ಇತನು ಕಟ್ಟಿಗೆಯಿಂದ ನನ್ನ ತಲೆಗೆ ಹೊಡೆದು ಮರಣಾಂತಿಕ ಹಲ್ಲೆ ಮಾಡಿ ಭಾರಿ  ರಕ್ತಗಾಯ ಮಾಡಿದನು. ಅಲ್ಲದೆ ಖಾಜಾಪಟೇಲ, ಕಾಶೀಮ, ಸಾಹೇಬಪಟೇಲ, ದವಲಸಾಬ, ಮಹೆಬೂಬ, ಅಮೀರಖಾನ, ಉಸಮಾನ, ಬುಡ್ಡಾ, ಲಾಲಅಹ್ಮದ , ಖಾದರಪಟೇಲ, ಹಸನಪಟೇಲ ಹೀಗೆಲ್ಲರೂ ನನಗೆ ಒತ್ತಿ ಹಿಡಿದುಕೊಂಡು ಕೈಯಿಂದ ಮೈ,ಕೈಗೆ, ಬೆನ್ನಿಗೆ ಹೊಟ್ಟೆಗೆ ಹೊಡೆದು ಗುಪ್ತ ಪೆಟ್ಟು ಮಾಡಿರುತ್ತಾರೆ. ಜಗಳವನ್ನು ನನ್ನ ಅತ್ತಿಗೆಯಾದ  ಹಜರತಬಿ ಇವಳು ಬಿಡಿಸಲು ಬಂದಾಗ ದವಲಬಿ, ರಾಜಬಿ, ಮಕ್ಕಾಬಿ, ಇಮಾಮಬಿ, ಬಸಿರಾ, ಶಬಾನಾ, ಮಾಬಣ್ಣಿ, ಹೀಗೆಲ್ಲರೂ ಕೂಡಿಕೊಂಡು ನನ್ನ ಅತ್ತಿಗೆಗೆ ಕೈಯಿಂದ ಮೈ ಕೈಗೆ ಹೊಟ್ಟೆಗೆ , ಬೆನ್ನಿಗೆ  ಹೊಡೆ ಬಡೆ ಮಾಡಿರುತ್ತಾರೆ. ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಯಡ್ರಾಮಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.  
ಯಡ್ರಾಮಿ ಠಾಣೆ : ಶ್ರೀ ಖಾಜಾಪಟೇಲ ತಂದೆ ಮಹಿಬೂಬ ಖಾಜಿ :ಅರಳಗುಂಡಗಿ ಗ್ರಾಮ ತಾ:ಜೆವರಗಿ  ರವರ ತಂದೆಯಾದ ಮಹೆಬೂಬ ಖಾಜಿ ಇತನಿಗೆ ಇಬ್ಬರೂ ರಾಜಾಬಿ ಮತ್ತು ಸಾಹೇಬಿ ಅಂತಾ ಹೆಂಡರಿದ್ದರು ಮಹೆಬೂಬಸಾಬನ ಮೊದಲನೆ ಹೆಂಡತಿ ಅಂದರೆ ರಾಜಾಬಿ ನನ್ನ ತಾಯಿಗೆ ನಾನು ಮತ್ತು ಉಸಮಾನಪಟೇಲ ಅಂತಾ ಇಬ್ಬರೂ ಮಕ್ಕಳಿದ್ದು, ಎರಡನೆ ಹೆಂಡತಿ ಅಂದರೆ ಸಾಹೇಬಿ ಇವಳಿಗೆ ಒಟ್ಟು 11 ಮಕ್ಕಳಿದ್ದು, ಅವರಲ್ಲಿ 6 ಜನ ಗಂಡು ಮಕ್ಕಳು ಮತ್ತು 5 ಜನ ಹೆಣ್ಣು ಮಕ್ಕಳಿರುತ್ತಾರೆ.  ಸದರಿ ನನ್ನ ತಂದೆಗೆ ಒಟ್ಟು 64 ಎಕರೆ ಜಮೀನು ಇದ್ದು, ಆ ಒಂದು ಜಮೀನು ನಮ್ಮೆಲರ ಪಾಲಿಗೆ ವಾಟ್ನಿಯಾಗಬೇಕಾಗಿತ್ತು. ಆದರೆ 1] ಸಾಹೇಬಪಟೇಲ ತಂದೆ ಮಹೆಬೂಬ ಖಾಜಿ 2] ಮಕ್ಬೂಲ ತಂದೆ ಮಹೇಬೂಬ ಖಾಜಿ 3] ಹಾಜಿಕರಿಮ ತಂದೆ ಮಹೇಬೂಬ ಖಾಜಿ 4] ಇಂಬ್ರಾಹಿಮ ತಂದೆ ಮಹೆಬೂಬ ಖಾಜಿ 5] ಅಬ್ದುಲಗನಿ ತಂದೆ ಮಹೆಬೂಬ ಖಾಜಿ 6] ದಸ್ತಗಿರ ತಂದೆ ಮಹೇಬೂಬ ಖಾಜಿ ಇವರೆಲ್ಲೆರು ಮಗನೆ ಇನ್ನೊಮ್ಮೆ ಹೊಲದಲ್ಲಿ ವಾಟ್ನಿ ಕೇಳಿದೆ ಅಂದರೆ ನಿನಗೆ ಇಡಂಗಿಲ್ಲ. ಅಂದಾಗ ನಾನು ನನ್ನ ಜೀವಕ್ಕ ಹೆದರಿ ನಾನು ಸುಮ್ಮನಾದೆ . ಸದರೆ ಎಲ್ಲಾ 64 ಎಕರೆ ಜಮೀನು ನಮ್ಮ ಅಣ್ಣ ತಮ್ಮಂದಿರರೆ ವಹಿವಾಟು ಮಾಡುತ್ತಿದ್ದಾರೆ. ನಾನು ಒಬ್ಬ ಬಡ ರೈತ ಎಂದು ಪರಿಗಣಿಸಿ ಕರ್ನಾಟಕ ಸರಕಾರದವರು ಜೇವರಗಿ ತಾಲೂಕಿನ ಅರಳಗುಂಡಗಿ ಗ್ರಾಮದಲ್ಲಿರುವ ಸರ್ವೆ ನಂ 171 ರಲ್ಲಿ ನನಗೆ 4 ಎಕರೆ ಜಮೀನು ಮಂಜೂರು ಮಾಡಿರುತ್ತದೆ. ಸದರಿ ಜಮೀನು ಮಂಜೂರಾದಾಗಿನೀಂದ ಮೇಲಿನ 6 ಜನರು ನನಗೆ ಸರಕಾರದಿಂದ ಬಂದ 4 ಎಕರೆ ಜಮೀನು ನಮ್ಮ ಹೆಸರಲ್ಲೆ ಬಿಟ್ಟುಕೊಡು ಬಾಂಡ ಪೆಪರ ಮೇಲೆ ಸಹಿ ಮಾಡು, ಇಲ್ಲಾ ಅಂದರೆ ಇದ್ದೊಬ್ಬ ಮಗನ ಮತ್ತು ನಿನಗೆ ಖಲಾಸ ಮಾಡಿ ಬಿಟ್ರ 4 ಎಕರೆ ಜಮೀನು ನಮಗೆ ಬರತಾದ ಅಂತಾ ಜೀವದ ಬೆದರಿಕೆ ಹಾಕುತ್ತಿದ್ದರು. ಹೀಗಿರುವಾಗ ನಿನ್ನೆ ದಿವಸ ಮತ್ತು ದಿನಾಂಕ; 09-06-2016 ಗುರುವಾರ ಬೆಳಗ್ಗೆ 11 ಗಂಟೆಗೆ ನಾನು ಮತ್ತು ನನ್ನ ಹೆಂಡತಿ ದಾವಲಬಿ ನನ್ನ ಮಗ ಕಮಾಲಪಟೇಲ ಎಲ್ಲರೂ ಕೂಡಿಕೊಂಡು ನಮ್ಮ ಹೊಲಕ್ಕೆ ಹೋದಾಗ ಅಲ್ಲಿ 1] ಸಾಹೇಬಪಟೇಲ 2]ಮಕ್ಬೂಲ 3] ಹಾಜಿಕರಿಮ 4] ಇಬ್ರಾಹಿಮ 5] ಅಬ್ದುಲಗನಿ 6] ದಸ್ತಗಿರ 7] ನಗುಮಾ ಗಂ ಮಕ್ಬುಲ ಖಾಜಿ 8] ಸದ್ದಾಮ ತಂದೆ ಮಕ್ಬುಲ ಖಾಜಿ 9] ಜಿಲಾನಿ ತಂದೆ ಮಕ್ಬುಲ ಖಾಜಿ 10] ಮಮತಾಜಬಿ ಗಂ ಸಾಹೇಬಪಟೇಲ ಖಾಜಿ 11] ಜಾವೀಧ ತಂದೆ ಸಾಹೇಬಪಟೇಲ್ 12] ವಾಹಿದಪಟೇಲ ತಂದೆ ಸಾಹೇಬಪಟೇಲ 13] ಹಜುಮಾ ಗಂ ಹಾಜಿಕರಿಮ ಖಾಜಿ 14] ಚಾಂದ ತಂದೆ ಹಾಜಿಕರಿಮ 15] ಸೂರಾಜ ತಂದೆ ಹಾಜಿಕರಿಮ 16] ಕೈರುನಾಬಿ ಗಂಡ ಇಬ್ರಾಹಿಮ ಖಾಜಿ 17] ಇಸೂಫ್ ತಂದೆ ಇಬ್ರಾಹಿಮ ಇವರೆಲ್ಲರೂ ಕೂಡಿಕೊಂಡು ನಮ್ಮ ಹೊಲದಲ್ಲಿ ಇದ್ದರು. ಮತ್ತು ನಮ್ಮ 4 ಎಕರೆ ಜಮೀನು ಬಿತ್ತುತ್ತಿದ್ದರು. ಆಗ ನಾವು ಮೇಲಿನವರನ್ನು ಯಾಕೆ ನಮ್ಮ ಹೊಲ ಬಿತ್ತುತ್ತಿದ್ದಿರಿ ಈಗಾಗಲೆ ನಿಮ್ಮ ಸಹವಾಸ ಬೇಡ ಅಂತಾ 64 ಎಕರೆ ಜಮೀನು ನಿಮಗೆ ಬಿಟ್ಟು ಕೊಟ್ಟಿದಿನಿ ಅಂತಾ ಅಂದಾಗ ಅಬ್ದುಲಗನಿ ತಂದೆ ಮಹೇಬೂಬ ಖಾಜಿ ಇತನು ಏ ರಂಡಿ ಮಗನಾ ನಿನಗ ಎಷ್ಟು ಸಲ ಹೇಳೀದ್ದೇನೊ ಮಗನಾ ಹೊಲಕ್ಕ ಬರಬ್ಯಾಡ ಅಂತಾ ಅಂದವನೆ ಕೊಡಲಿಯಿಂದ ನನ್ನನ್ನು ಹೊಡೆಯುವಾಗ ನಾನು ಅಂಜಿ ನನ್ನ ಎಡಗೈ ಮೇಲೆ ಎತ್ತಿದ್ದಾಗ ಕೊಡಲಿಯ ಎಟನ್ನು ಹೆಬ್ಬಟ್ಟು ಮತ್ತು ತೋರು ಬೆರಳಿನ ಮಧ್ಯ ಬಿತ್ತು ಆಗ ನಮ್ಮ ಅಪ್ಪನಿಗೆ ಯಾಕ ಹೊಡಿತೀರಿ ಅಂತಾ ಅಂದಾಗ ನನ್ನ ಮಗನಿಗೂ ಕೂಡಾ ಕೊಡಲಿಯಿಂದ ಕೊಲೆ ಮಾಡುವ ಉದ್ದೇಶದಿಂದ ಹೆಡಕಿನ ಮೇಲೆ ಹೊಡೆಯುವಾಗ ಸ್ವಲ್ಪ ತಲೆ ಹೋಳು ಮಾಡಿದ್ದರಿಂದ ನನ್ನ ಮಗನ ಮೂಗಿನ ಬಲಸೊಳ್ಳೆಗೆ ಭಾರಿ ಗಾಯವಾಗಿರುತ್ತದೆ. ಆವಾಗ ನನ್ನ ಹೆಂಡತಿ ಬಿಡಿಸಲು ಬಂದಾಗ ನೀ ಬಂದಿದಿ ರಂಡಿ ಅಂತಾ ಹೇಳಿ ಮಕ್ಬೂಲ ಇತನು ಬಡಿಗೆಯಿಂದ ನನ್ನ ಹೆಂಡತಿಯ ಎಡಗೈ ಮೇಲೆ ಹೊಡೆದನು. ಮತ್ತು ಹಾಜಿಕರಿಮ , ಇಬ್ರಾಹಿ, ದಸ್ತಗಿರ, ಸದ್ದಾಮ ,ಜಿಲಾನಿ, ಜಾವಿಧ, ವಾಹಿದ, ಚಾಂದ, ಸುರಾಜ, ಈಸೂಫ ಇವರೆಲ್ಲರು ಕೂಡಿ ಹೊಲದಲ್ಲಿರುವ ಹಿಡಿಗೈ ಅಳತೆಯ ಗುಂಡುಗಲ್ಲಿನಿಂದ ನನ್ನ ಬೆನ್ನಿನ ಮೇಲೆ ಚೆಪ್ಪೆಯ ಮೇಲೆ , ತೋಡೆಯ ಮೇಲೆ ಹೊಡೆದು ಜೀವದ ಭಯ ಹಾಕಿರುತ್ತಾರೆ ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಯಡ್ರಾಮಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Yadgir District Reported Crimes



Yadgir District Reported Crimes

AiÀiÁzÀVj  UÁæ ¥ÉÆ°Ã¸ï oÁuÉ UÀÄ£Éß £ÀA. 78/2016 PÀ®A MMDR Act-1957- U/S 21(1),(2),(3), (4),(4A),(5), And U/S 379 L¦¹:- ¢£ÁAPÀ 11/06/2016 gÀAzÀÄ ªÀÄzÁåºÀß 2 UÀAmÉUÉ RavÀ ¨Áwäà §AzÀ ªÉÄÃgÉUÉ ¦üAiÀiÁ𢠪ÀÄvÀÄÛ ¹§âA¢ d£ÀgÀÄ AiÀiÁzÀVgÀ UÁæ«Ät ¥Éưøï oÁuÉAiÀÄ ºÀ¢ÝAiÀÄ°è §gÀĪÀ NgÀÄAZÁ UÁæªÀÄzÀ ºÀ¼Àî¢AzÀ  JgÀqÀÄ mÁæöåPïÖgï ZÁ®PÀgÀÄ   ¸ÀPÁðgÀ¢AzÀ AiÀiÁªÀÅzÉà ¥ÀgÀªÁ¤UÉ ¥ÀqÉÃAiÀÄzÉà C£À¢üPÀÈvÀªÁV ªÀÄgÀ¼À£ÀÄß PÀzÀÄÝ, ¸ÀPÁðgÀPÉÌ AiÀiÁªÀÅzÉà gÁd zsÀ£ÀªÀ£ÀÄß ¥ÁªÀw¸ÀzÉà PÀ¼ÀîvÀ£À¢AzÀ CPÀæªÀĪÁV ªÀÄgÀ¼À£ÀÄß mÁæöåPïÖgÀUÀ¼À°è vÀÄA©PÉÆAqÀÄ ¸ÁUÁtÂPÉ ªÀiÁqÀÄwÛzÀÝ §UÉÎ RavÀ ªÀiÁ»w ªÉÄÃgÉUÉ ¸ÀªÀÄAiÀÄ ªÀÄzÁåºÀß 2-30 ¦.JA.PÉÌ zÁ½ ªÀiÁr »rzÀÄ JgÀqÀÄ mÁæöåPïÖgï ªÀÄvÀÄÛ CzÀgÀ°è ªÀÄgÀ¼ÀÄ ºÁUÀÆ E§âgÀÄ DgÉÆÃ¦vÀgÀ£ÀÄß ªÀ±ÀPÉÌ ¥ÀqÉzÀÄPÉÆAqÀÄ PÁ£ÀÆ£ÀÄ PÀæªÀÄ dgÀÄV¹zÀÄÝ EgÀÄvÀÛzÉ.

UÀÄgÀ«ÄoÀPÀ® ¥Éưøï oÁuÉ UÀÄ£Éß £ÀA: 81/2016 PÀ®A 279, 337 L¦¹ :- ¦üAiÀiÁ𢠤ÃrzÀ ¸ÁgÁA±ÀªÉãÉAzÀgÉ, EAzÀÄ ¢£ÁAPÀ 11/06/2016 gÀAzÀÄ ¦üAiÀiÁð¢ UÀÄgÀĪÀÄoÀPÀ¯ïzÀ°è ¸ÀAvÉ ªÀiÁrPÉÆAqÀÄ §AzÀgÁ¬ÄvÀÄ CAvÁ zsÀªÀÄð¥ÀÆgÀ PÁæ¸ïzÀ°è ¤AvÀÄPÉÆAqÁUÀ AiÀiÁzÀVj PÀqɬÄAzÀ §AzÀ lA lA (DmÉÆÃ) £ÀA PÉ.J 33 J 3850 £ÉÃzÀÝgÀ½î PÀĽvÀÄPÉÆAqÀÄ UÀÄgÀĪÀÄoÀPÀ¯ïUÉ §gÀÄwÛgÀĪÁUÀ AiÀiÁzÀVj UÀÄgÀĪÀÄoÀPÀ¯ï gÉÆÃqÀ ªÉÄÃ¯É ¨ÉÆÃgÀ§AqÀ ºÀwÛgÀ ¸ÀzÀj lA lA qÉæöʪÀgÀ£ÀÄß vÀ£Àß lA lA C£ÀÄß CwªÉÃUÀ ºÁUÀÆ C®PÀëvÀ£À¢AzÀ ZÀ¯Á¬Ä¹ MªÉÄä¯É PÀmïÖ ºÉÆqÉ¢zÀÝjAzÀ lA lA zÀ°è PÀĽvÀ M§â¼É ªÀÄ»¼É PɼÀUÉ ©zÀÄÝ vÀ¯ÉAiÀÄ »AzÉ gÀPÀÛUÁAiÀÄ, ªÉÄïï vÀÄnUÉ, JqÀ gÀmÉÖUÉ, JqÀ ©A§rUÉ, JqÀ ªÉƼÀPÁ°UÉ, JqÀ vÉÆÃqÉUÉ vÀgÀazÀ gÀPÀÛUÁAiÀÄ ¥ÉlÄÖUÀ¼ÁVzÀÄÝ ¸ÀzÀj UÁAiÀiÁ¼ÀĪÀ£ÀÄß 108 CA§Ä¯É£ïì ªÁºÀ£ÀzÀ°è G¥ÀZÁgÀ PÀÄjvÀÄ ¸ÀPÁðj D¸ÀàvÉæUÉ ¸ÉÃjPÉ ªÀiÁrzÀÄÝ, WÀl£É EAzÀÄ ªÀÄzsÁåºÀß 01-00 UÀAmÉUÉ dgÀÄVzÀÄÝ, ¸ÀzÀj C¥ÀWÁvÀPÉÌ PÁgÀt£ÁzÀ lA lA qÉæöʪÀgÀ£À «gÀÄzÀÝ PÁ£ÀÆ£ÀÄ ¥ÀæPÁgÀ PÀæªÀÄ dgÀÄV¸ÀĪÀ §UÉÎ ¦üAiÀiÁð¢ EgÀÄvÀÛzÉ.

±ÉÆÃgÁ¥ÀÆgÀ ¥Éưøï oÁuÉ UÀÄ£Éß £ÀA. 113/2016 PÀ®A: 297 L.¦.¹:- ¸ÀÄgÀ¥ÀÆgÀ vÁ®ÆQ£À ZÀAzÀ¯Á¥ÀÆgÀ UÁæªÀÄzÀ ¹ÃªÀiÁAvÀgÀzÀ°è §gÀĪÀ ¸ÀgÀPÁj ¸ÀªÉð £ÀA: 47 gÀ°è ¤«Äð¹zÀ EwºÁ¸ÀªÀżÀî ©ænõï PÁå¥ÀÖ£ï £ÀÆå§j ¸ÀªÀiÁ¢üAiÀÄ£ÀÄß ¸ÀĪÀiÁgÀÄ 3-4 ¢£ÀUÀ¼À »AzÉ AiÀiÁgÉÆÃ zÀĵÀÌ«ÄðUÀ¼ÀÄ CwÃPÀæªÀÄ ¥ÀæªÉñÀ ªÀiÁr ¸ÀzÀj ¸ÀªÀiÁ¢üAiÀÄ£ÀÄß MqÉzÀÄ ºÁQgÀÄvÁÛgÉ. EzÀjAzÀ LwºÁ¹PÀ ªÀåQÛAiÀÄ ±ÀªÀ¸ÀA¸ÁÌgÀ ªÀiÁrzÀ ¸ÀܼÀPÉÌ CªÀªÀÄAiÀiÁðzÉ ªÀiÁrzÀ §UÉÎ EvÁå¢ «ªÀgÀ«zÀÝ ¦ügÁå¢ EgÀÄvÀÛzÉ.

ºÀÄt¸ÀV ¥Éưøï oÁuÉ UÀÄ£Éß £ÀA. 113/2016 PÀ®A: 354(J) (©) IPC  & 3(1) (11) SC/ST  PA   ACT:- ¦AiÀiÁ𢠢£ÁAPÀB 11/06/2016 gÀAzÀÄ ¸ÁAiÀÄAPÁ® 5.30 UÀAmÉAiÀÄ ¸ÀĪÀiÁjUÉ UÀzÉÝ¥Àà ¥ÀÆeÁjAiÀĪÀgÀ ºÉÆ®zÀ ºÀwÛgÀ DqÀÄUÀ¼À£ÀÄß ºÉÆqÉzÀÄPÉÆAqÀÄ ªÀÄ£ÉUÉ §gÀÄwÛzÁÝUÀ PÉÆÃ½ºÁ¼À UÁæªÀÄzÀ gÁªÀÄ£ÀUËqÀ vÀAzÉ ¸ÀAUÀ£ÀUËqÀ UÀÄAqÀPÀ£Á¼À FvÀ£ÀÄ §AzÀªÀ£É £À£ÀUÉ ºÉÆÃvÀªÀÄj PÉÆqÀÄ CAvÁ PÉýzÀ£ÀÄ. DUÀ £Á£ÀÄ ºÉÆÃvÀªÀÄj PÉÆqÀĪÀÅ¢®è CAvÁ ºÉýzÀgÀÆ PÉüÀzÉ ¨É£ÀÄß ©zÀÄÝ £À£Àß PÉÊAiÀÄ£ÀÄß »rzÀÄ J¼ÉzÀÄ gÉÆÃqÀ zÀAqÉUÉ  EgÀĪÀ vÉVΣÀ°è zÀ©â AiÀiÁPÉ ºÉÆÃvÀªÀÄj PÉÆqÀĪÀÅ¢®è CAwAiÀiÁ ®ªÀiÁt ¸Àƽ CAvÁ £À£ÀUÉ eÁåw JwÛ ¨ÉÊzÀÄ £À£Àß JzÉ ºÁUÀÄ ºÉÆmÉÖAiÀÄ£ÀÄß »ZÀÄQ ªÀiÁ£À¨sÀAUÀ ªÀiÁqÀ®Ä ¥ÀæAiÀÄvÀß ªÀiÁrzÀÄÝ CAvÁ °TvÀ zÀÆj£À ªÉÄðAzÁ PÀæªÀÄ dgÀÄV¹zÀÄÝ EgÀÄvÀÛzÉ

Saturday, June 11, 2016

BIDAR DISTRICT DAILY CRIME UPDATE 11-06-2016




¢£ÀA¥Àæw C¥ÀgÁzsÀUÀ¼À ªÀiÁ»w ¢£ÁAPÀ 11-06-2016

¨ÉêÀļÀSÉÃqÁ ¥ÉưøÀ oÁuÉ AiÀÄÄ.r.Dgï £ÀA. 03/2016, PÀ®A 174 ¹.Dgï.¦.¹ :-
¦üAiÀiÁð¢ gÀhÄgÀt¥Áà vÀAzÉ ªÀÄ®è¥Áà ºÀ«Äî¥ÀÆgÀ ¸Á: ¨ÉêÀļÀSÉÃqÁ gÀªÀgÀ »jAiÀÄ ªÀÄUÀ£ÁzÀ C¤Ã®PÀĪÀiÁgÀ vÀAzÉ gÀhÄgÀt¥Áà ºÀ«Äî¥ÀÆgÀ ªÀAiÀÄ: 23 ªÀµÀð, eÁ: ¸ÀªÀÄUÁgÀ, ¸Á: ¨ÉêÀļÀSÉÃqÁ EvÀ£ÀÄ PÀÄrvÀzÀ ZÀlPÉÌ CAnPÉÆArzÀÝ ºÁUÀÆ EªÀ¤UÉ DUÁÎUÀ ºÉÆmÉÖ £ÉÆÃªÀÅ §gÀÄwÛvÀÄ, ¸ÀĪÀiÁgÀÄ 8 wAUÀ¼À »AzÉ C¤Ã®PÀĪÀiÁgÀ EvÀ£ÀÄ PÀÄrzÀ CªÀİ£À°è vÀªÀÄä ªÀÄ£ÉAiÀÄ°è £ÉÃtÄ ºÁQPÉÆ¼Àî®Ä ¥ÀæAiÀÄvÀß ¥ÀnÖgÀÄvÁÛ£É CzÀ£ÀÄß £ÉÆÃr ¦üAiÀiÁ𢠪ÀÄvÀÄÛ ¦üAiÀiÁð¢AiÀÄ ºÉAqÀw eÉʲæÃ ©r¹PÉÆArgÀÄvÁÛgÉ, »ÃVgÀĪÁUÀ ¢£ÁAPÀ 10-06-2016 gÀAzÀÄ ¦üAiÀiÁð¢, ¦üAiÀiÁð¢AiÀÄ ºÉAqÀw ºÁUÀÆ ªÀÄUÀ ²ªÀPÀĪÀiÁgÀ Hl ªÀiÁrzÀÄÝ, C¤Ã®PÀĪÀiÁgÀ EvÀ£ÀÄ CqÀÄUÉ ªÀÄ£ÉAiÀÄ°è ªÀÄ®VPÉÆArzÀÄÝ Hl ªÀiÁqÀ®Ä J©â¹zÁUÀ £ÀAvÀgÀ ªÀiÁqÀ®Ä w½¹zÀ£ÀÄ, ¦üAiÀiÁð¢, ¦üAiÀiÁð¢AiÀÄ ºÉAqÀw ºÁUÀÆ ªÀÄUÀ ²ªÀPÀĪÀiÁgÀ ªÀÄ£ÉAiÀÄ ¥ÀqÀ¸Á¯ÉAiÀÄ°è ªÀÄ®VPÉÆAqÁUÀ NªÉÄä¯É CqÀÄUÉ ªÀģɬÄAzÀ qÀ©â ©zÀÝ ±À§Ý §A¢gÀĪÀåzÀjAzÀ ¦üAiÀiÁ𢠪ÀÄvÀÄÛ ¦üAiÀiÁð¢AiÀÄ ºÉAqÀw ºÉÆÃV ¨ÁV®Ä vÉgÉzÀÄ £ÉÆÃqÀ¯ÁV C¤Ã®PÀĪÀiÁgÀ EvÀ£ÀÄ MAzÀÄ ¹ÃgɬÄAzÀ ªÀÄ£ÉAiÀÄ vÀUÀqÀzÀ PɼÀUÉ ºÁQzÀ MAzÀÄ ¥ÉʦUÉ £ÉÃtÄ ºÁQPÉÆAqÀÄ ªÀÄÈvÀ¥ÀnÖgÀÄvÁÛ£É, CzÀ£ÀÄß £ÉÆÃr ¦üAiÀiÁð¢AiÀÄÄ aÃgÁqÀĪÀÅzÀ£ÀÄß PÉý ªÀÄ£ÉAiÀÄ CPÀÌ-¥ÀPÀÌzÀªÀgÁzÀ gÁdPÀĪÀiÁgÀ ¥ÀÄ£ÉÃPÀgÀ, UÉÆÃ¥Á® ¹AzÀ§AzÀV, ªÉÆÃºÀ£ÀgÁAiÀÄ gÀÄPÀät gÀªÀgÀÄ §AzÀÄ £ÉÆÃrgÀÄvÁÛgÉ, C¤®PÀĪÀiÁgÀ EvÀ£À ¸Á«£À §UÉÎ AiÀiÁgÀ ªÉÄÃ¯É AiÀiÁªÀÅzÉà vÀgÀºÀzÀ ¸ÀA±ÀAiÀÄ EgÀĪÀÅ¢®è CAvÀ PÉÆlÖ ¦üAiÀiÁð¢AiÀĪÀgÀ CfðAiÀÄ ¸ÁgÁA±ÀzÀ ªÉÄÃgÉUÉ UÀÄ£Éß zÁR°¹PÉÆAqÀÄ vÀ¤SÉ PÉÊUÉÆ¼Àî¯ÁVzÉ.

ªÀÄ£ÁßJSÉÃ½î ¥ÉÆ°Ã¸ï oÁuÉ UÀÄ£Éß £ÀA. 78/2016, PÀ®A 279, 337, 304(J) L¦¹ eÉÆvÉ 187 LJA« PÁAiÉÄÝ :-
ದಿನಾಂಕ 10-06-2016 ರಂದು ಫಿರ್ಯಾದಿ ಮಸ್ತಾನ ತಂದೆ ಅಕ್ಬರ ಪಟೇಲ್ ವಯ: 24 ವರ್ಷ, ಸಾ: ವಡ್ಡನಕೇರಾ ಇವರು ಮೊಟಾರ ಸೈಕಲ ನಂ. ಕೆಎ-38/ಟಿಇ-000437 ನೇದರ ಹಿಂದೆ ತನ್ನ ತಾಯಿ ತಾಹೇರಬೀ ಇವರಿಗೆ ಕೂಡಿಸಿಕೊಂಡು ತನ್ನ ಗ್ರಾಮವಾದ ವಡ್ಡನಕೇರಾ ಕಡೆಯಿಂದ ಮನ್ನಾಏಖೇಳ್ಳಿ ಕಡೆಗೆ ಬರುವಾಗ ಎನ್.ಹೆಚ್. 9 ರೋಡಿನ ಮೇಲೆ ಗಾಂಧಿನಗರ ಮತ್ತು ತಾಳಮಡಗಿ ಗ್ರಾಮದ ಮಧ್ಯ ರೋಡಿನಲ್ಲಿ ಬಂದಾಗ ಹುಮನಾಬಾದ ಕಡೆಯಿಂದ ಲಾರಿ ನಂ. ಎಮ್.ಹೆಚ್-12/ಹೆಚ್.ಡಿ-5873 ನೇದರ ಚಾಲಕನಾದ ಆರೋಪಿಯು ತನ್ನ ಲಾರಿಯನ್ನು ಅತೀವೆಗ ಹಾಗೂ ನಿಷ್ಕಾಳಜಿಯಿಂದ ಚಲಾಯಿಸಿಕೊಂಡು ಬಂದು ಫಿರ್ಯಾದಿಯ ಮೊಟಾರ ಸೈಕಲಗೆ ಡಿಕ್ಕಿ ಮಾಡಿದ್ದರಿಮದ ಅಪಘಾತ ಸಂಭವಿಸಿದ್ದು, ಸದರಿ ಡಿಕ್ಕಿಯಿಂದ ಫಿರ್ಯಾದಿಯವರ ತಾಯಿಯ ಎಡಗಡೆ ಕೈ ಮೇಲೆ ಲಾರಿಯ ಟಯರ್ ಹಾಯ್ದು ಸಂಪೂರ್ಣ ಚಪ್ಪಟೆಯಾಗಿ ಎಡಕಪಾಳಕ್ಕೆ ಕಟ್ಟಾಗಿ ಬಲಗಡೆ ತಲೆಗೆ ಭಾರಿ ರಕ್ತಗಾಯವಾಗಿ ಸ್ಥಳದಲ್ಲೆ ಮೃತಪಟ್ಟಿರುತ್ತಾರೆ, ಫಿರ್ಯಾದಿಯ ಬಲಹಣೆಯಿಂದ ಗಲ್ಲದವರೆಗೆ, ಎಡ ಮುಂಗೈ ಮೇಲೆ ರಕ್ತಗಾಯವಾಗಿರುತ್ತದೆ, ಈ ಘಟನೆಯನ್ನು ಅದೇ ರಸ್ತೆಯಿಂದ ಹೊಗುತ್ತಿದ್ದ ಜನರು ನೋಡಿ 108 ಅಂಬುಲೇನ್ಸ ಕರೆಯಿಸಿ ಫಿರ್ಯಾದಿಗೆ ಚಿಕಿತ್ಸೆ ಕುರಿತು ಮನ್ನಾಏಖೇಳ್ಳಿ ಆಸ್ಪತ್ರೆಗೆ ತಂದು ದಾಖಲಿಸಿರುತ್ತಾರೆ, ಡಿಕ್ಕಿ ಹೊಡೆದು ಅಪಘಾತ ಪಡಿಸಿದ ಆರೋಪಿಯು ತನ್ನ ಲಾರಿ ಸಮೇತ ಓಡಿ ಹೋಗಿರುತ್ತಾನೆಂದು ಕೊಟ್ಟ ಫಿರ್ಯಾದಿಯವರ ದೂರಿನ ಹೇಳಿಕೆ ಸಾರಾಂಶದ ಮೇರೆಗೆ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಳ್ಳಲಾಗಿದೆ.

ºÀ½îSÉÃqÀ (©) ¥ÉưøÀ oÁuÉ UÀÄ£Éß £ÀA. 66/2016, PÀ®A 279, 337, 338 L¦¹ eÉÆvÉ 187 LJA« PÁAiÉÄÝ :-
ದಿನಾಂಕ 10-06-2016 ರಂದು ಫಿರ್ಯಾದಿ ಪ್ರಕಾಶ ತಂದೆ ಬನ್ನೆಪ್ಪಾ ಬೇಳಕೇರಿ ವಯ 32 ವರ್ಷ, ಜಾತಿ: ಎಸ್.ಸಿ ಮಾದಿಗ, ಸಾ: ದುಬಲಗುಂಡಿ ರವರು ಹಳ್ಳಿಖೇಡ (ಬಿ) ಗ್ರಾಮದಿಂದ ದುಬಲಗುಂಡಿ ಗ್ರಾಮಕ್ಕೆ ಹೋಗುವಾಗ ಹಳ್ಳಿಖೇಡ (ಬಿ) ಗ್ರಾಮದ ಹಿಬಾರೆ ಫಾಮ್ ಹೌಸ ಹತ್ತಿರ ಹಿರೋ ಹೊಂಡಾ ಸ್ಲೇಂಡರ್ ಪ್ಲಸ್ ನಂ. ಕೆ.ಎ-39/ಜೆ-1414 ನೇದರ ಮೇಲೆ ಇಬ್ಬರು ವ್ಯಕ್ತಿಗಳು ಬೀದರ ಕಡೆಯಿಂದ ಹುಮನಾಬಾದಕ್ಕೆ ಹೋಗುವಾಗ ಎದುರುಗಡೆಯಿಂದ ಕಾರ ನಂ: ಎಂ.ಹೆಚ್-09/ಎಸ್-6626 ನೇದರ ಚಾಲಕನಾದ ಆರೊಪಿಯು ತನ್ನ ಕಾರನ್ನು ಅತಿವೇಗ ಹಾಗೂ ನಿಷ್ಕಾಳಜಿತನದಿಂದ ಚಲಾಯಿಸಿಕೊಂಡು ಬಂದು ಮೋಟಾರ ಸೈಕಲಿಗೆ ಡಿಕ್ಕಿ ಮಾಡಿ ಕಾರ ಅಲ್ಲಿಯೇ ನಿಲ್ಲಿಸಿ ಓಡಿ ಹೋಗಿರುತ್ತಾನೆ, ಫಿರ್ಯಾದಿಯು ತನ್ನ ಆಟೋ ನಿಲ್ಲಿಸಿ ಕೆಳಗೆ ಇಳಿದು ನೋಡಲು ಡಿಕ್ಕಿಯಿಂದ ಮೋಟಾರ ಸೈಕಲದಿಂದ ಕೆಳಗೆ ಬಿದ್ದ ವ್ಯಕ್ತಿಗಳನ್ನು ನೋಡಲು ಫಿರ್ಯಾದಿಯ ಅಣ್ಣ ತುಕಾರಾಮ ಮತ್ತು ಅವರ ಗೆಳೆಯ ಸೋಪಾನರಾವ ಇದ್ದು ಡಿಕ್ಕಿಯಿಂದ ತುಕಾರಾಮ ಇತನಿಗೆ ಬಲಗಾಲ ಮೊಳಕಾಲ ಕೆಳಗೆ ಹತ್ತಿರ ಭಾರಿ ರಕ್ತಗಾಯವಾಗಿ ಮುರಿದಿದ್ದು, ಬಲ ಪಾದಕ್ಕೆ ಭಾರಿ ರಕ್ತಗಾಯವಾಗಿರುತ್ತದೆ, ಸೋಪಾನರಾವ ಇವರಿಗೆ ನೋಡಲು ಎಡಗಾಲ ಪಾದಕ್ಕೆ ಎಡಗೈ ಮುಂಗೈ ಮೇಲೆ ಭಾರಿ ರಕ್ತಗಾಯವಾಗಿರುತ್ತದೆ, ಮೋಟಾರ ಸೈಕಲ ಸೋಪಾಲನರಾವ ಚಲಾಯಿಸುತ್ತಿದ್ದು, ಹಿಂದುಗಡೆ ತುಕಾರಾಮ ಇತನು ಕುಳಿದುಕೊಂಡು ಬೀದರದಿಂದ ಹುಮನಾಬಾದಕ್ಕೆ ಹೋಗುತ್ತಿದ್ದರು ಅಂತ ಕೊಟ್ಟ ಫಿರ್ಯಾದು ಮೇರೆಗೆ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಳ್ಳಲಾಗಿದೆ. 

Kalaburagi District Reported Crimes

ಅಪಘಾತ ಪ್ರಕರಣ :
ಜೇವರಗಿ ಠಾಣೆ : ಶ್ರೀ ಕೃಷ್ಣಾಜಿ ತಂದೆ ಶಂಕರರಾವ್ ಕುಲಕರ್ಣಿ ಸಾ: ವಿವೇಕ ನಗರ ವಿದ್ಯಾಗಿರಿ ದಾರವಾಡ ಇದ್ದು ನನ್ನ ಖಾಸಗಿ ಕೆಲಸದ ಸಲುವಾಗಿ ದಾರವಾಡದಿಂದ ನಾನು ಮತ್ತು ನಮ್ಮ ತಮ್ಮ ಶ್ರೀನಿವಾಸ ಕುಲಕರ್ಣಿ ನಮ್ಮೂರ ಮೂಂಜುನಾಥ, ರಾಜು ಎಲ್ಲರೂ ಕೂಡಿಕೊಂಡು ನಮ್ಮ ಕಾರ್ ಡ್ರೈವರ್ ಜಾವೇದ್ ಸಾ: ದಾರವಾಡ ಈತನು ನಡೆಸುವ ನಮ್ಮ ಮಾರುತಿ ಓಮಿನಿ ಕಾರ ನಂ ಕೆಎ 25ಪಿ-6645 ನೇದ್ದರಲ್ಲಿ ಕುಳಿತು ಕಲಬುರಗಿಗೆ ಬಂದಿದ್ದೇವು. ನಂತರ ಸದರಿ ನಮ್ಮ ಖಾಸಗಿ ಕೆಲಸ ಮುಗಿಸಿಕೊಂಡು ಮೊನ್ನೆ ದಿನಾಂಕ: 05.06.2016 ರಂದು ಸಾಯಂಕಾಲ ಸಮಯದಲ್ಲಿ ಜೇವರಗಿ ಮುಖಾಂತರ ಮರಳಿ ದಾರವಾಡಕ್ಕೆ ಹೋಗುತ್ತಿದ್ದೇವು. ಸಾಯಂಕಾಲ 6.45 ಗಂಟೆ ಸುಮಾರಿಗೆ ಜೇವರಗಿ ಪಟ್ಟಣದ ಹೊರವಲಯದ ರೀಲಾಯನ್ಸ ಪೆಟ್ರೋಲ ಪಂಪ ಹತ್ತಿರ ಜೇವರಗಿ-ಕಲಬುರಗಿ ಮೇನ್ ರೋಡ ರೋಡಿನಲ್ಲಿ ನಮ್ಮ ಚಾಲಕನು ಕಾರ್‌ ನ್ನು  ಅತಿವೇಗ ಮತ್ತು ಅಲಕ್ಷತನದಿಂದ ನಡೆಯಿಸಿಕೊಂಡು ಹೋಗಿ ಎದುರಿಗೆ ರೋಡಿನಲ್ಲಿ ಬರುತ್ತಿದ್ದ ಒಂದು ಬುಲೇರೋ ವಾಹನಕ್ಕೆ ಡಿಕ್ಕಿ ಪಡಿಸಿದನು. ನಂತರ ನಾವು ಕಾರಿನಿಂದ ಇಳಿದು ನೋಡಲಾಗಿ ನಮ್ಮ ಕಾರಿನ ಮುಂಭಾಗ ಪೂರ್ತಿ ಜಖಂಗೊಂಡಿದ್ದು ಮತ್ತು ಬುಲೇರೋ ವಾಹನ ನಂ ನೋಡಲು ಕೆ.ಎ32ಎನ್5482 ನೇದ್ದು ಇತ್ತು ಅದರ ಚಾಲಕನ ಹೆಸರು ಕೇಳಲಾಗಿ ತನ್ನ ಹೆಸರನ್ನು ಅಂಬರೀಷ ತಂದೆ ಮರೆಪ್ಪ ಹಳ್ಳಿ ಸಾ|| ಗಾಂಧೀ ನಗರ ಜೇವರಗಿ ಅಂತ ತಿಳಿಸಿದನು. ಸದರಿ ಅಪಘಾತದಲ್ಲಿ ಯಾರಿಗೂ ಯಾವುದೆ ಗಾಯ ವಗೈರೆ ಆಗಿರುವದಿಲ್ಲ.  ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಜೇವರಗಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ದ್ವೀಚಕ್ರ ವಾಹನ ಕಳವು ಪ್ರಕರಣ :
ರಾಘವೇಂದ್ರ ನಗರ ಠಾಣೆ : ಶ್ರೀ ಪ್ರಕಾಶ ತಂದೆ ಶಾಂತಪ್ಪಾ ಪಾಟೀಲ ಸಾ:ಮನೆ.ನಂ.11-184 ಅಪ್ಪರ ಲೈನ್‌ ಬ್ರಹ್ಮಪೂರ ಕಲಬುರಗಿ ಇವರು ದಿನಾಂಕ:05/05/2016 ರಂದು ರಾತ್ರಿ 8.30 ಗಂಟೆ ಸುಮಾರಿಗೆ ನನ್ನ ಟಿ.ವಿ.ಎಸ್‌‌ ಸ್ಟಾರ ಸಿಟಿ ಮೋಟಾರ ಸೈಕಲ ನಂ.ಕೆಎ-32 ಎಸ್‌‌-4796 ನೇದ್ದನ್ನು ನನ್ನ ಮನೆಯ ಮುಂದೆ ನಿಲ್ಲಿಸಿದ್ದು ಬೆಳಗ್ಗೆ ದಿನಾಂಕ: 06/05/2016 ರಂದು ಬೆಳಗ್ಗೆ 6.00 ಗಂಟೆ ಸುಮಾರಿಗೆ ನಾನು ಮನೆಯಿಂದ ಹೊರಗೆ ಬಂದಿದ್ದು ನನ್ನ ಮೋಟಾರ ಸೈಕಲ ಇರಲಿಲ್ಲ ನಾನು ಅಂದಿನಿಂದ ಎಲ್ಲಾ ಕಡೆ ಹುಡುಕಾಡಿದರು ನನ್ನ ಮೋಟಾರ ಸೈಕಲ ಸಿಕ್ಕಿರುವದಿಲ್ಲಾ ನನ್ನ ಟಿ.ವಿ.ಎಸ್‌‌ ಸ್ಟಾರ ಸಿಟಿ ಸಿಲ್ವರ್‌‌ ಬಣ್ಣದ ಮೋಟಾರ ಸೈಕಲ ನಂ.KA 32 S 4796, CHASSIS NO.MD625KF5871C55908, ENGINE NO.BF5C71126634 ಅ.ಕಿ.14000/-ರೂ ಬೆಲೆಬಾಳುವದು ಯಾರೋ ಕಳ್ಳರು ಕಳುವು ಮಾಡಿಕೊಂಡು ಹೋಗಿರುತ್ತಾರೆ ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ರಾಘವೇಂದ್ರ ನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಹುಡುಗಿ ಕಾಣೆಯಾದ ಪ್ರಕರಣ :
ದೇವಲಗಾಣಗಾಪೂರ ಠಾಣೆ : ಶ್ರೀಮತಿ ಲಕ್ಷ್ಮೀಬಾಯಿ ಹಳ್ಳಿ ಸಾ : ಗೊಬ್ಬುರ (ಬಿ) ಇವರ ಇವರ ಮಗಳಾದ ಸಂಪತ ಇವಳು ದಿನಾಂಕ 09-06-2016 ರಂದು ರಾತ್ರಿ ಮಲವಿಸರ್ಜನೆ ಮಾಡಿ ಬರುತ್ತೆನೆ ಅಂತಾ ಹೇಳಿ ಹೋಗಿದ್ದು ನಂತರ ರಾತ್ರಿ 11 ಗಂಟೆಯಾದರೂ ನನ್ನ ಮಗಳು ಸಂಪತ ಇವಳು ಮನೆಗೆ ಬಾರದೆ ಇರುವುದರಿಂದ ಗಾಬರಿಯಾಗಿ ನನ್ನ ಮಗನಾದ ಜೈಬೀಮ, ಆತನ ಹೆಂಡತಿ ಪ್ರಮಾ ಮತ್ತು ನಮ್ಮೂರಿನ ಸುನಿತಾ ಎಲ್ಲರೂ ಕೂಡಿ ರಾತ್ರಿ ಊರಲ್ಲಿ ಹುಡುಕಾಡಿದರು ಸಿಗಲ್ಲಿಲ್ಲ. ನಂತರ ನಮ್ಮ ಸಂಬಂದಿಕರ ಊರಾದ ಕಲಬುರಗಿ ಬೇಲೂರ ಕಣ್ಣಿ ಸಾವಳಗಿ ಕುಮಸಿ ಗ್ರಾಮಗಳಿಗೆ ನನ್ನ ಮಗಳು ಸಂಪತಬಾಯಿ ಇವಳ ಬಗ್ಗೆ  ವಿಚಾರಿಸಲಾಗಿ ಯಾವುದೇ ಮಾಹಿತಿ ಸಿಕಿರುವುದಿಲ್ಲ.ಕಾಣೆಯಾದ ನನ್ನ ಮಗಳು ಸಂಪತಬಾಯಿ ಇವಳಿಗೆ ಹುಡುಕಾಡಿ ಬರಲು ತಡವಾಗಿರುತ್ತದೆ. ನನ್ನ ಮಗಳ ಚಹರೆ ಪಟ್ಟಿ - ಕೋಲು ಮುಖ, ನೆಟ್ಟನೆ ಮೂಗು ಸಾದಕಪ್ಪು ಮೈಬಣ್ಣ ಸಧೃಡ ಮೈಕಟ್ಟು 4.4" ಎತ್ತರ ಇದ್ದು ಕನ್ನಡ ಮಾತಾಡುತ್ತಾಳೆ. ಮನೆಯಿಂದ ಹೋಗುವಾಗ ಹಳದಿ ಬಣ್ಣದ ಚೂಡಿದಾರ ಹಾಕಿಕೊಂಡು ಹೋಗಿರುತ್ತಾರೆ. ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ದೇವಲಗಾಣಗಾಪೂರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.