Police Bhavan Kalaburagi

Police Bhavan Kalaburagi

Sunday, February 5, 2017

Yadgir District Reported Crimes



Yadgir District Reported Crimes

AiÀiÁzÀVj £ÀUÀgÀ ¥Éưøï oÁuÉ UÀÄ£Éß £ÀA. 11/2017 PÀ®A 107,151 ¹.Dgï.¦.¹;- ದಿನಾಂಕ 04/02/2017 ರಂದು ನಾನು ಸುನಿಲ್ ವ್ಹಿ. ಮೂಲಿಮನಿ ಪಿ.ಎಸ್. (ಕಾಸು) ನನ್ನ ಸಂಗಡ ಸಿಬ್ಬಂದಿಯವರಾದ ರವಿ ರಾಠೋಡ ಪಿಸಿ 269 ಮತ್ತು ಜೀಪ ಚಾಲಕ ಬಸಣ್ಣ ಪಿಸಿ 109 ರವರೊಂದಿಗೆ ಮಾನ್ಯ ಮುಖ್ಯಮಂತ್ರಿಗಳ ಬ/ಬ ಕರ್ತವ್ಯದಲ್ಲಿದ್ದಾಗ ಬಂದ ಖಚಿತ ಮಾಹಿತಿಯೆಂದರೆ ಮಾನ್ಯ ಮುಖ್ಯಮಂತ್ರಿಗಳು ಕರ್ನಾಟಕ ಸರ್ಕಾರರವರು ಯಾದಗಿರಿ ನಗರದ ಹೊಸ ಮಿನಿ ವಿಧಾನಸೌದ ಉದ್ಘಾಟನೆ ಹಾಗೂ ವಿವಿಧ ಅಭಿವೃದ್ಧಿ ಕಾರ್ಯಕ್ರಮಗಳಿಗೆ ಚಾಲನೆ ನೀಡಲು ಬಂದಿದ್ದು ಆ ಸಮಯದಲ್ಲಿ ವಿಶ್ವನಾಥ ನಾಯಕ ಮತ್ತು ಇತರರು ಮಾನ್ಯ ಮುಖ್ಯಮಂತ್ರಿಗಳು ಗೋಂಡ ಮತ್ತು ಹಾಲು ಮತದ ಕುರುಬರಿಗೆ ಎಸ್.ಟಿ ಜಾತಿ ಪ್ರಮಾಣ ಪತ್ರ ನೀಡುವದರ ವಿರುದ್ಧ ಕಪ್ಪು ಬಾವುಟ ಪ್ರರ್ದಶನ ಮಾಡುವುದಾಗಿ ಮತ್ತು ಮಾನ್ಯ ಮುಖ್ಯಮಂತ್ರಿಗಳು ಹಾಗೂ ಸರ್ಕಾರದ ವಿರುದ್ಧ ಘೋಷಣೆಗಳನ್ನು ಕೂಗುವುದರೊಂದಿಗೆ ಕಾರ್ಯಕ್ರಮದ ಗಣ್ಯ ವ್ಯಕ್ತಿಗಳಿಗೆ ಅವಮಾನ ಮಾಡವುದು ಮತ್ತು ಸದರಿ ಸರಕಾರಿ ಕಾರ್ಯಕ್ರಮಗಳಿಗೆ ಅಡ್ಡಿಪಡಿಸುವುದು ಸೇರಿದಂತೆ ಸಂಜ್ಞೆಯ ಅಪರಾದಗಳು ಮಾಡುತ್ತಾರೆಂದು ತಿಳಿದು ಬಂದ ಮೇರೆಗೆ ಸದರಿಯವರಿಂದ ಜರುಗಬಹುದಾದ ಸಂಭವನಿಯ ಸಂಜ್ಞೇಯ ಅಪರಾಧಗಳನ್ನು ತಡೆಗಟ್ಟುವಗೋಸ್ಕರ / ಕರ್ತವ್ಯದಲ್ಲಿದ್ದಾಗ ಇಂದು ದಿನಾಂಕ: 04/02/2017 ರಂದು ಮದ್ಯಾಹ್ನ 1-30 ಗಂಟೆ ಸುಮಾರಿಗೆ ಕಾಯಕ್ರಮದ ಸಾರ್ವಜನಿಕ ಸ್ಥಳದಲ್ಲಿನಿಂದ  ಸುಮಾರು 6-7 ಜನರು ತಮ್ಮ ಬೇಡಿಕಯ ಕರಪತ್ರಗಳನ್ನು ಜನರಿಗೆ ತೋರಿಸುತ್ತಾ ಮತ್ತು ಕಪ್ಪು ಬಾವುಟ ಪ್ರದರ್ಶನ ಮಾಡುತ್ತಾ ಒಮ್ಮಿಂದೊಮ್ಮೆಲೆ ಎದ್ದು ಮುಖ್ಯಮಂತ್ರಿಗಳಿಗೆ ಮನವಿ ಪತ್ರ ಸಲ್ಲಿಸಲು ಹೋಗುತ್ತಿದ್ದಾಗ ಅವರಿಗೆ ವಶಕ್ಕೆ ಪಡೆದುಕೊಂಡು ಹೆಸರು ವಿಳಾಸ ವಿಚಾರಿಸಲಾಗಿ 1) ವಿಶ್ವನಾಥ ತಂದೆ ನರಸಪ್ಪ ನಾಯಕ, :27 ಸಾ:ವಾಲ್ಮೀಕಿ ನಗರ ಯಾದಗಿರಿ, 2)  ಭೀಮಪ್ಪ ತಂದೆ ಹುಸೇನಪ್ಪ ನವಾಗಿ, : 30 ಸಾ:ವಾಲ್ಮೀಕಿ ನಗರ ಯಾದಗಿರಿ, 3) ರಾಘವೇಂದ್ರ ತಂದೆ ಚಂದ್ರಶೇಖರ ದೊರೆ ವ:21 ಸಾ:ವಾಲ್ಮೀಕಿ ನಗರ ಯಾದಗಿರಿ, 4) ಮಹಾದೇವ ತಂದೆ ರಾಮಣ್ಣ ದೇಸಾಯಿ, :30 ಸಾ:ಶಾರದಳ್ಳಿ ತಾ:ಶಹಾಪೂರ, 5) ಶರಣ ನಾಯಕ ತಂದೆ ಸಾಬಣ್ಣ ವ:21 ಸಾ:ನಂದಿಹಳ್ಳಿ ಜೆ ತಾ:ಶಹಾಪೂರ, 6) ಸಂತೋಷಕುಮಾರ ತಂದೆ ಚಂದ್ರಕಾಂತ ಕವಲ್ದಾರ ವ:24 ಸಾ:ಹತ್ತಿಕುಣಿ ತಾ:ಯಾದಗಿರಿ, 7) ಪ್ರಕಾಶ ತಂದೆ ಸಾಬಣ್ಣ ವ:28 ಸಾ:ಕನಳ್ಲಿ ತಾ:ಸೇಡಂ ಎಂದು ಹೇಳಿ ತಮ್ಮ ತಪ್ಪನ್ನು ಒಪ್ಪಿಕೊಂಡಿರುತ್ತಾರೆ. ಸದರಿ ಆರೋಪಿತರೊಂದಿಗೆ ಇಂದು ದಿನಾಂಕ: 04/02/2017 ರಂದು 2-05 ಪಿಎಮ್ ಕ್ಕೆ ಮರಳಿ ಠಾಣೆಗೆ ಬಂದು ಸರಕಾರಿ ತರ್ಫೆಯಿಂದ ಸದರಿಯವರ ವಿರುದ್ದ ಮುಂಜಾಗೃತ ಕ್ರಮವಾಗಿ ರಾಣೆ ಗುನ್ನೆ ನಂ: 11/2017 ಕಲಂ 151 ಸಂ 107 ಸಿ.ಆರ್.ಪಿ.ಸಿ ಅಡಿಯಲ್ಲಿ ಪ್ರಕರಣ ದಾಖಲಿಸಿದ್ದು ಇರುತ್ತದೆ.
AiÀiÁzÀVj UÁæ ¥ÉÆ°Ã¸ï oÁuÉ UÀÄ£Éß £ÀA. 14/2017 PÀ®A 279, 337, 338, 427 L¦¹;-¢£ÁAPÀ 04/02/2017 gÀAzÀÄ ¨É½UÉÎ 10-30 J.JªÀiï PÉÌ ¦ügÁå¢ ªÀÄvÀÄÛ EvÀgÀgÀÄ PÀÆrPÉÆAqÀÄ AiÀiÁzÀVjUÉ vÀªÀÄä fÃ¥À £ÀA PÉ.J-33-JªÀiï-1231 £ÉÃzÀÝgÀ°è vÀªÀÄÆäj¤AzÀ AiÀiÁzÀVjUÉ §AzÀÄ PÁ¬Ä¥À¯Áå ªÀÄvÀÄÛ QgÁt ¸ÁªÀiÁ£ÀÄUÀ¼ÀÄ vÉUÉzÀÄPÉÆAqÀÄ ªÀÄgÀ½ vÀªÀÄÆäjUÉ ºÉÆÃUÀĪÁUÀ ªÀiÁUÀðªÀÄzsÀå ªÀÄ£ÀÄß ¥ÀªÁígÀ EªÀgÀ ºÉÆ®zÀ ºÀwÛgÀ ªÀÄÄAqÀgÀV-gÁªÀĸÀªÀÄÄzÀÝgÀ gÉÆÃr£À ªÉÄÃ¯É JzÀÄgÀÄUÀqɬÄAzÀ PÁgÀ £ÀA PÉ.J.-33-J-0846 £ÉÃzÀÝgÀ ZÁ®PÀ DgÉÆÃ¦vÀ£ÀÄ vÀ£Àß PÁgÀ£ÀÄß CwêÉÃUÀ ªÀÄvÀÄÛ C®PÀëöåvÀ£À¢AzÀ Nr¹PÉÆAqÀÄ §AzÀÄ fæUÉ eÉÆÃgÁV rQÌ ºÉÆqÉzÀÄ  C¥ÀWÁvÀ ªÀiÁrzÀÝjAzÀ fÃ¥À gÉÆÃr£À §¢UÉ EgÀĪÀ ¯ÉÊn£À PÀA§PÉÌ UÀÄ¢Ý ¯ÉÊn£À PÀA§ ªÀÄÄjzÀÄ 10000/gÀÆ ®ÆPÁì£À DVgÀÄvÀÛzÉ, ¦ügÁå¢üUÉ ªÀÄvÀÄÛ EvÀvÀjUÉ ¨sÁj ªÀÄvÀÄÛ ¸ÁzÁ gÀPÀÛUÁAiÀÄ, UÀÄ¥ÀÛUÁAiÀÄ ºÁUÀÆ vÀgÀazÀUÁAiÀÄUÀ¼ÀÄ DVzÀÄÝ EgÀÄvÀÛzÉ.  CAvÁ ¦üAiÀiÁð¢ CzÉ.

BIDAR DISTRICT DAILY CRIME UPDATE 05-02-2017



¢£ÀA¥Àæw C¥ÀgÁzsÀUÀ¼À ªÀiÁ»w ¢£ÁAPÀ: 05-02-2017

§¸ÀªÀPÀ¯Áåt £ÀUÀgÀ ¥Éưøï oÁuÉ UÀÄ£Éß £ÀA. 20/2017 PÀ®A PÀ®A 279, 337, 338, 304 (J) L¦¹ eÉÆÃvÉ 187 LJªÀiï« JPïÖ :-
¢£ÁAPÀ 04/02/2017 gÀAzÀÄ 2000 UÀAmÉUÉ ¸ÀgÀPÁj D¸ÀàvÉæ §¸ÀªÀPÀ¯Áåt¢AzÀ C¥sÀWÁvÀªÁVzÀÝ §UÉÎ JªÀiï J¯ï ¹ ªÀiÁ»w w½¹zÀ ªÉÄÃgÉUÉ J¸ïJZïN PÁ²£ÁxÀ JJ¸ïL 2010 UÀAmÉUÉ §¸ÀªÀPÀ¯Áåt ¸ÀgÀPÁj D¸ÀàvÉæUÉ ¨ÉÃnÖPÉÆlÄÖ C°è aQvÉì ¥ÀqÉAiÀÄÄwÛzÀÝ UÁAiÀiÁ¼ÀÄ ²æÃ ¢£ÀPÀgÀ vÀAzÉ Q±À£ÀgÁªÀ ¯ÁAqÀUÉ ªÀAiÀÄ 48 ªÀµÀð eÁ; ªÀÄgÁoÀ G; C¦à DmÉÆÃ £ÀA PÉJ 39- 2974 £ÉzÀÝgÀ ZÁ®PÀ ¸Á; ¥ÀgÀvÁ¥ÀÄgÀ vÁ; §¸ÀªÀPÀ¯Áåt gÀªÀgÀ ºÉýPÉ ¥ÀqÉzÀÄPÉÆArzÀÄÝ ¸ÀzÀj ºÉýPÉ zÀÆj£À ¸ÁgÀA±ÀªÉ£ÉAzÀgÉ ¢£ÁAPÀ 04/02/2017 gÀAzÀÄ ¸ÁAiÀÄAPÁ® C¦à DmÉÆÃ £ÀA PÉJ 39- 2974 £ÉzÀÝgÀ°è £À£Àß ªÀÄUÀ zÀvÀÄÛ ªÀAiÀÄ 13 ªÀµÀð ºÁUÀÄ £ÀªÀÄä UÁæªÀÄzÀ ¨Á¯Áf vÀAzÉ ¢UÀA§gÀ PÁA§¼É ªÀAiÀÄ 23 ªÀµÀð eÁ; J¸ï¹ ªÀiÁ¢UÀ G; PÀư PÉî¸À ºÁUÀÄ PÁ²£ÁxÀ vÀAzÉ UÀÄAqÁf ¸ÀÄAiÀÄðªÀA² ªÀAiÀÄ;45 ªÀµÀð eÁ; ºÀqÀ¥ÁzÀ G; eÁw PÀ¸À§Ä ¸Á; ¥ÀgÀvÁ¥ÀÄgÀ EªÀgÀ£ÀÄß PÀÆr¹PÉÆAqÀÄ §¸ÀªÀPÀ¯Áåt¢AzÀ  ¥ÀgÀvÁ¥ÀÄgÀ UÁæªÀÄPÉÌ ºÉÆÃUÀĪÁUÀ 19;15 UÀAmÉ ¸ÀĪÀiÁjUÉ §¸ÀªÀPÀ¯Áåt-¥ÀgÀvÁ¥ÀÄgÀ gÉÆr£À ªÉÄÃ¯É ¸Á¬Ä zÁ¨Á ºÀwÛgÀ £ÀªÀÄä JzÀÄj¤AzÀ CAzÀgÉ  ¥ÀgÀvÁ¥ÀÄgÀ PÀqɬÄAzÀ PÀ§ÄâvÀÄA©PÉÆAqÀÄ §gÀÄwÛzÀÝ mÁæPÀÖgï ZÁ®PÀ vÁ£ÀÄ ZÀ¯Á¬Ä¹PÉÆAqÀÄ §gÀÄwÛzÀÄÝ mÁæPÀÖgÀ£ÀÄß Cw ªÉÃUÀ ºÁUÀÄ ¤¸Á̼ÀfÃvÀ£À¢AzÀ ZÀ¯Á¬Ä¹PÉÆAqÀÄ §AzÀÄ C¦à DmÉÆÃPÉÌ rQÌ ªÀiÁr vÀ£Àß mÁæPÀÖgÀ£ÀÄß C¯Éè ©ÃlÄÖ MrºÉÆÃVgÀÄvÁÛ£É ¸ÀzÀj rQ̬ÄAzÀ £À£ÀUÉ JqÀPÉÊ ¨ÉÃgÀ¼ÀÄUÀ¼À ºÀwÛgÀ gÀPÀÛUÁAiÀÄ, ªÀÄvÀÄÛ §®PÁ°£À ªÉÆÃtPÁ°£À ªÉÄÃ¯É vÀgÀaÃzÀ UÁAiÀĪÁVgÀÄvÀÛzÉ, £À£Àß ªÀÄUÀ zÀvÀÄÛ EvÀ¤UÉ £ÉÆÃqÀ®Ä CªÀ¤UÉ §®PÁ°£À ªÉÆÃtPÁ°£À PÉüÀUÉ  ¨Áj gÀPÀÛUÁAiÀĪÁVzÀÄÝ ªÀÄvÀÄÛ §®PÁ°£ÀÀ vÉÆÃqÉAiÀÄ ªÉÄÃ¯É ¨Áj gÀPÀÛUÁAiÀĪÁV ªÀÄÄjzÀAvÉ PÀAqÀÄ §A¢gÀÄvÀÛzÉ ºÁUÀÄ ¨Á¬Ä ªÉÄÃ¯É gÀPÀÛUÁAiÀĪÁV ªÉÄð£ÀÉ ºÀ®Äè ªÀÄÄj¢gÀÄvÀÛzÉ, ¨Á¯Áf EvÀ¤UÉ £ÉÆÃqÀ®Ä  vÀ¯ÉAiÀÄ ªÉÄÃ¯É JqÀUÀqÉ gÀPÀÛUÁAiÀÄ ªÁVgÀÄvÀÛzÉ, PÁ²£ÁxÀ  ¸ÀÄAiÀÄðªÀA² gÀªÀjUÉ £ÉÆÃqÀ®Ä ºÀuÉÃAiÀÄ  JqÀUÀqɬÄAzÀ £ÀqÀÄ ºÀuÉÃAiÀÄ ªÀgÉUÉ  ¨sÁj gÀPÀÛUÁAiÀĪÁVzÀÄÝ EgÀÄvÀÛzÉ ªÀÄvÀÄÛ §®PÁ°£À vÉÆÃqÉAiÀÄ ªÉÄÃ¯É vÀgÀaÃzÀ UÁAiÀÄ, JzÉAiÀÄ ªÉÄÃ¯É vÀgÀaÃzÀ UÁAiÀÄ,ªÀÄÄRzÀ ªÉÄÃ¯É vÀgÀaÃzÀ UÁAiÀÄ JqÀPÁ°£À ªÉÆÃ®PÁ°£À PÉüÀUÉ JgÀqÀÄ eÁUÀzÀ°è gÀPÀÛUÁAiÀĪÁVzÀÄÝ, ªÀÄvÀÄÛ §® PÉÊ ¨sÀÄdzÀ ºÀwÛgÀ ¨Áj gÀPÀÛUÁAiÀĪÁV PÉÊ zÉúÀ¢AzÀ ¨ÉÃ¥ÀðnzÀÄÝ PÉÊ vÀÄPÀÌr DV  PÁ²£ÁxÀ gÀªÀgÀÄ WÀl£Á¸ÀܼÀzÀ°èAiÉÄà ªÀÄÈvÀ¥ÀnÖgÀÄvÁÛgÉ CAvÁ ¤ÃrzÀ zÀÆj£À ªÉÄÃgÉUÉ ¥ÀæPÀgÀt zÁR°¹PÉÆAqÀÄ vÀ¤SÉ PÉÊUÉÆ¼Àî¯ÁVzÉ.

Kalaburagi District Reported Crimes

ಅಪಘಾತ ಪ್ರಕರಣ :
ಹೆಚ್ಚುವರಿ ಸಂಚಾರಿ ಠಾಣೆ :  ದಿನಾಂಕ 02.02.2017 ರಂದು ಸಾಯಂಕಾಲ 7-30 ಗಂಟೆ ಸುಮಾರಿಗೆ ಮೃತ ಶರಣಗೌಡ @ ಶರಣಬಸಪ್ಪ ಇತನು ಉದಯನಗರದೊಳಗಡೆಯಿಂದ ಸಂತೋಷ ಕಾಲೋನಿ ಕಡೆಗೆ ಹೋಗುವ ಕುರಿತು ನಡೆದುಕೊಂಡು ಹೋಗುತ್ತೀರುವಾಗ ಸಂತೊಷ ಕಾಲೋನಿ ಕ್ರಾಸ ಹತ್ತೀರ ರೋಡ ಮೇಲೆ ಮೋ/ಸೈ ನಂ ಕೆಎ-32-ಇಸಿ-1996 ನೇದ್ದರ ಸವಾರನಾದ ಪ್ರಮೋದ ಇತನು ಆರ.ಪಿ ಸರ್ಕಲ ರೋಡ ಕಡೆಯಿಂದ ರಾಮ ಮಂದಿರ ರಿಂಗ ರೋಡ ಕಡೆಗೆ ಹೋಗುವ ಕುರಿತು ತನ್ನ ಮೋಟಾರ ಸೈಕಲನ್ನು ಅತೀವೇಗವಾಗಿ ಹಾಗೂ ಅಲಕ್ಷ್ಯತನದಿಂದ ಚಲಾಯಿಸಿಕೊಂಡು ಬಂದು ನಡೆದುಕೊಂಡು ಹೋಗುತ್ತೀರುವ ಮೃತ ಶರಣಗೌಡ @ ಶರಣಬಸಪ್ಪ ಇತನಿಗೆ ಡಿಕ್ಕಿಪಡಿಸಿ ಅಪಘಾತ ಮಾಡಿ ಆತನ ತೆಲೆಗೆ ಭಾರಿ ಒಳಪೆಟ್ಟು ಮತ್ತು ಎಡಗಾಲು ಕಿರುಬೆರಳಿಗೆ ತೊರಬೆರಳಿಗೆ ರಕ್ತಗಾಯಗೊಳಿಸಿದ್ದರಿಂದ ಮೃತ ಶರಣಗೌಡ @ ಶರಣಬಸಪ್ಪ ಇತನ ಉಪಚಾರ ಕುರಿತು ಸತ್ಯ ಆಸ್ಪತ್ರೆಗೆ ಕರೆದುಕೊಂಡು ಹೋಗಿ ಉಪಚಾರ ಮಾಡಿಸಿದ್ದು ಸತ್ಯ ಆಸ್ಪತ್ರೆಯಿಂದ ದಿನಾಂಕ 03-02-2017 ರಂದು ಶರಣಗೌಡ @ ಶರಣಬಸಪ್ಪ ಇತನ ಉಪಚಾರ ಕುರಿತು ಸಕಾರಿ ಆಸ್ಪತ್ರೆಗೆ ಸೇರಿಕೆಮಾಡಿದ್ದು ಶರಣಗೌಡ @ ಶರಣಬಸಪ್ಪ ಇತನು ಅಪಘಾತದಲ್ಲಿ ಆದ ಗಾಯದ ಉಪಚಾರ ಫಲಕಾರಿಯಾಗದೆ ಇಂದು ದಿನಾಂಕ 04.02.2017 ರಂದು ಬೆಳಿಗ್ಗೆ ಸರಕಾರಿಆಸ್ಪತ್ರೆಯಲ್ಲಿ ಮೃತಪಟ್ಟಿರುತ್ತಾನೆ ಅಂತಾ ಶ್ರೀಮತಿ ಲಕ್ಷಮಿಬಾಯಿ ಗಂಡ ಶರಣಗೌಡ ಹತ್ತೆಕಾಳೆರ ಸಾ ಸರಸಂಬಾ ತಾ ಆಳಂದ ಸಧ್ಯ ಉಯನಗರ ಕಲಬುರಗಿ ರವರು ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಹೆಚ್ಚುವರಿ ಸಂಚಾರಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.  
ಹಲ್ಲೆ ಪ್ರಕರಣಗಳು :
ಜೇವರಗಿ ಠಾಣೆ : ಶ್ರೀಮತಿ ಸಿದ್ದಮ್ಮ ಗಂಡ ಮಲ್ಲಪ್ಪ ಶಿವಗೊಂಡ ಸಾ: ಅವರಾದ ತಾ: ಜೇವರಗಿ ರವರ ಊರ ಸಿಮಾಂತರದ ನಮ್ಮದೊಂದು ಹೊಲ ಸರ್ವೇ ನಂ 63 ನೇದ್ದರಲ್ಲಿನ 6 ಎಕರೆ 5 ಗುಂಟೆ ಜಮೀನು ಇರುತ್ತದೆ. ಅಲ್ಲದೆ ಈ ಸರ್ವೆ ನಂ 63 (ಈ) ನೇದ್ದರಲ್ಲಿ ನಮಗೆ ಸರ್ವೇ ಹೊಲ ಬರುತ್ತದೆ ಎಂದು ಈಗ ಸುಮಾರು 6 ತಿಂಗಳದಿಂದ ನಮ್ಮೂರ ಶರಣಪ್ಪ ತಂದೆ ಶಿವರಾಯ ಮದರಿ, ಸಂಗಣ್ಣಾ ತಂದೆ ಶಿವರಾಯ ಮದರಿ, ಬಸವರಾಜ ತಂದೆ ಜಗದೇವಪ್ಪ ಬಿರಾದಾರ ಇವರು ನಮ್ಮ ಸಂಗಡ ತಕರಾರು ಮಾಡುತ್ತಾ ಬಂದಿರುತ್ತಾರೆ. ಅಲ್ಲದೇ ಈ ವಿಷಯ ನಾವು ಮತ್ತು ಮೇಲೆ ನಮೂದಿಸಿದವರು ಮಾನ್ಯ ಜೇ.ಎಮ್.ಎಫ್.ಸಿ ಜೇವರಗಿ ನ್ಯಾಯಾಲಯದಲ್ಲಿ ದಾವೆ ಹಾಕಿರುತ್ತೇವೆ ಅದು ಓ.ಎಸ್. ನಂ 170/16 ರಲ್ಲಿ ವಿಚಾರಣೆ ಹಂತದಲ್ಲಿ ಇರುತ್ತದೆ. ಈ ವರ್ಷ ಆ ಹೊಲದಲ್ಲಿ ನಾವು ಜೋಳದ ಬೆಳೆ ಬಿತ್ತಿರುತ್ತೆವೆ. ದಿನಾಂಕ  03.02.2017 ರಂದು ಮುಂಜಾನೆ ಸಮಯದಲ್ಲಿ ನಾನು ಮತ್ತು ನಮ್ಮ ಮಕ್ಕಳಾದ ಶಿವಲಿಂಗಪ್ಪ ತಂದೆ ಮಲ್ಲಪ್ಪ ಶಿವಗೊಂಡ, ಕರಬಸಪ್ಪ ತಂದೆ ಮಲ್ಲಪ್ಪ ಶಿವಗೊಂಡ ಮೂವರು ಕೂಡಿ ಮೇಲೆ ನಮೂದಿಸಿದ ನಮ್ಮ ಹೊಲಕ್ಕೆ ಹೋಗಿ ಜೊಳದ ಹೊಲದಲ್ಲಿ ಕೆಲಸ ಮಾಡುತ್ತಿದ್ದೆವು. ಮದ್ಯಾಹ್ನ 2.30 ಗಂಟೆಯ ಸುಮಾರಿಗೆ ನಮ್ಮೂರ 1. ಶರಣಪ್ಪ ತಂದೆ ಶಿವರಾಯ ಮದರಿ, 2. ಸಂಗಣ್ಣಾ ತಂದೆ ಶಿವರಾಯ ಮದರಿ, 3. ಬಸವರಾಜ ತಂದೆ ಜಗದೇವಪ್ಪ ಬಿರಾದಾರ 4. ನಾಗಮ್ಮ ಗಂಡ ಶಿವರಾಯ ಮದರಿ ಎಲ್ಲರೂ ಕೂಡಿಕೊಂಡು ನಮ್ಮ ಹೊಲಕ್ಕೆ ಬಂದು ನಮ್ಮ ಜೋಳದ ಬೆಳೆಯ ಹೊಲದಲ್ಲಿ ನೀವು ಯಾಕೆ? ಬಂದಿರಿ ಎಂದು ನಮಗೆ ಅವಾಚ್ಯವಾಗಿ ಬೈಯ ಹತ್ತಿದ್ದರು, ಆಗ ನನ್ನ ಮಗ ಶಿವಲಿಂಗಪ್ಪನು ಅವರಿಗೆ ನಮ್ಮ ಹೊಲದಲ್ಲಿ ನಾವು ಕೆಲಸ ಮಾಡುತ್ತಿದ್ದೆವೆ ಅಂತಾ ಅಂದಾಗ ಅವರಲ್ಲಿ ಶರಣಪ್ಪ ಇತನು  ಏ ಬೊಸಡಿ ಮಗನೆ  ಈ ಹೊಲ ನಮ್ಮದು ಇರುತ್ತದೆ ನೀವು ನಮ್ಮ ಹೊಲದಲ್ಲಿ ಬಂದು ನಮಗೆ ಎದುರು ಮಾತನಾಡುತಿರಿ ಅಂತಾ ನನ್ನ ಮಗನಿಗೆ ಹೊಡೆಯಲು ಎದೆಯ ಮೇಲಿನ ಅಂಗಿ ಹಿಡಿದಾಗ ನಾನು ಬಿಡಿಸಲು ಹೋದಾಗ ಸಂಗಣ್ಣ ಮದರಿ ಇತನು ನನಗೆ ಕಾಲಿನಿಂದ ಸೊಂಟದ ಮೇಲೆ ಒದ್ದು ಮೈ ಮೇಲಿನ ಸೀರೆ ಹಿಡಿದು ಜಗ್ಗಿ ನನಗೆ ಕೊಲೆ ಮಾಡುವ ಉದ್ದೇಶದಿಂದ ಕೈಯಿಂದ ನನ್ನ ಕುತ್ತಿಗೆ ಜೋರಾಗಿ ಹಿಡಿದು ನೇಲಕ್ಕೆ ಕೇಡುವಿದಾಗ ಶರಣಪ್ಪ ಮತ್ತು ಬಸವರಾಜ ಇವರು ಕೈಯಿಂದ ನನ್ನ ಬೇನ್ನು ಮೇಲೆ ಹೆಡಕಿನ ಮೇಲೆ ಹೊಡೆದರು, ನಾಗಮ್ಮ ಇವಳು ಈ ರಂಡೀದು ಬಹಳ ಸೊಕ್ಕು ಆಗ್ಯಾದ ಅಂತಾ ಬೈಯ್ದು ಕೂದಲು ಹಿಡಿದು ಜಗ್ಗಿರುತ್ತಾಳೆನನ್ನ ಮಗ ಕರಬಸಪ್ಪ ಇತನು ಬಂದು ಬಿಡಿಸಲು ಬಂದಾಗ ಅವನಿಗೆ ದಬ್ಬಿ ಕೊಟ್ಟಿರುತ್ತಾರೆ ನಾನು ಜೊರಾಗಿ ಚಿರಾಡುತ್ತಿದ್ದಾಗ ಪಕ್ಕದ ಹೊಲದವರಾದ ಚಂದಪ್ಪ ತಂದ ಅಪ್ಪಾಸಾಬ ತಳವಾರ, ಮಲ್ಲಪ್ಪ ತಂದೆ ಮೈಲಾರಿ ತಳವಾರ, ರಾಣಪ್ಪ ತಂದೆ ತಿಪ್ಪಣ್ಣ ಬುಟ್ನಾಳ ಇವರು ಬಂದು ಜಗಳ ಬಿಡಿಸಿರುತ್ತಾರೆ. ಇಲ್ಲವಾದರೆ ಅವರು ನನಗೆ ಕೊಲೆ ಮಾಡಿಯೇ? ಬಿಡುತ್ತಿದ್ದರು. ನಂತರ ಆ ನಾಲ್ಕು ಜನರು ನಮ್ಮ ಹೊಲದಲ್ಲಿನ ಸುಮಾರು ಐದು ಸಾವಿರ ರೂಪಾಯಿ (5000/-)  ಕಿಮ್ಮತ್ತಿನ ಜೋಳದ ತೆನೆ ಸಮೇತ ಇದ್ದ ಕಣಕಿ ಸುಟ್ಟಿರುತ್ತಾರೆ. ಅದನ್ನು ನಾವು ಆರಿಸಲು ಹೋದಾಗ ನೀವು ಸಮೀಪ ಬಂದರೆ ನೀಮ್ಮ ಜೀವ ಸಮೇತ ಬಿಡಿವುದಿಲ್ಲಾ ಅಂತಾ ಜೀವದ ಬೇದರಿಕೆ ಹಾಕಿರುತ್ತಾರೆ.  ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಜೇವರಗಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಜೇವರಗಿ ಠಾಣೆ : ಶ್ರೀ ಶರಣಪ್ಪ ತಂದೆ ಶಿವರಾಯ ಮದರಿ ಸಾ: ಅವರಾದ ತಾ: ಜೇವರಗಿ  ರವರ ಹೊಲ ಅವರಾದ ಸಿಮಾಂತರದ ಸರ್ವೆ ನಂ 63 ಈ ನೇದ್ದರಲ್ಲಿನ  8 ಎಕರೆ 30 ಗುಂಟೆ ಜಮೀನಿನ  ಕಬ್ಜೆದಾರರು ಇರುತ್ತೇವೆ. ಈಗ ಸುಮಾರು 6 ತಿಂಗಳದಿಂದ ನಮ್ಮೂರ ಶಿವಲಿಂಗಪ್ಪ ತಂದೆ ಮಲ್ಲಪ್ಪ ಶಿವಗೊಂಡ, ರಾಣಪ್ಪ ತಂದೆ ತಿಪ್ಪಣ್ಣ ಬುಟ್ನಾಳ, ಅಮೃತ ತಂದೆ ತಿಪ್ಪಣ್ಣ ಬುಟ್ನಾಳ, ಇವರು ನಮಗೆ ಆ ಹೊಲದಲ್ಲಿ ಇನ್ನು ಹೊಲ ಬರುತ್ತದೆ ಎಂದು ನಮ್ಮ ಸಂಗಡ ತಕರಾರು ಮಾಡುತ್ತಾ ಬಂದಿರುತ್ತಾರೆ. ಅಲ್ಲದೇ ನಾವು ಸುಮಾರು 46 ವರ್ಷಗಳಿಂದ ನಾವೆ ಕಬ್ಜೆದಲ್ಲಿ ಇದ್ದೇವು. ಈ ವಿಷಯ ನಾವು ಮತ್ತು ಮೇಲೆ ನಮೂದಿಸಿದವರು ಮಾನ್ಯ ಜೇ.ಎಮ್.ಎಫ್.ಸಿ ನ್ಯಾಯಾಲಯದಲ್ಲಿ ದಾವೆ ಹಾಕಿರುತ್ತೇವೆ. ಅದು ವಿಚಾರಣೆ ಹಂತದಲ್ಲಿ ಇರುತ್ತದೆ. ಈ ವರ್ಷ ಆ ಹೊಲದಲ್ಲಿ ಜೋಳದ ಬೆಳೆ ಇರುತ್ತದೆ.  ದಿನಾಂಕ: 03.02.2017 ರಂದು ಮುಂಜಾನೆ ಸಮಯದಲ್ಲಿ ನನ್ನ ತಮ್ಮ ಸಂಗಣ್ಣಾ ಇತನು ಮೇಲೆ ನಮೂದಿಸಿದ ಹೊಲಕ್ಕೆ ಹೋಗಿ ಬರುತ್ತೇನೆ ಅಂತ ಹೇಳಿ ಹೋದನು. ನಾನು ಊರಲ್ಲಿ ಇದ್ದೇನು. ಮದ್ಯಾಹ್ನ 2.00 ಗಂಟೆಯ ಸುಮಾರಿಗೆ ನನ್ನ ತಮ್ಮ ಸಂಗಣ್ಣ ಫೋನ ಮಾಡಿ ನಮ್ಮೂರ 1. ಶಿವಲಿಂಗಪ್ಪ ತಂದೆ ಮಲ್ಲಪ್ಪ ಶಿವಗೊಂಡ, ರಾಣಪ್ಪ ತಂದೆ ತಿಪ್ಪಣ್ಣ ಬುಟ್ನಾಳ, ಅಮೃತ ತಂದೆ ತಿಪ್ಪಣ್ಣ ಬುಟ್ನಾಳ ಇವರು ಟ್ರ್ಯಾಕ್ಟರದಲ್ಲಿ ಇನ್ನು ಇತರ ಜನರೊಂದಿಗೆ ಬಂದು ಕೊಯ್ದು ಹಾಕಿದ ನಮ್ಮ ಜೋಳದ ಬೆಳೆ ತಗೆದುಕೊಂಡು ಹೋಗಲು ಬಂದಿರುತ್ತಾರೆ ಅಂತ ಹೇಳಿದ ಕೂಡಲೇ ನಾನು ಮೇಲೆ ನಮೂದಿಸಿದ ಹೊಲಕ್ಕೆ ಹೋದಾಗ ಅಂದಾಜು 2.30 ಗಂಟೆ ಆಗಿರಬಹುದು. ಅಲ್ಲಿ ನಮ್ಮೂರ 1. ಶಿವಲಿಂಗಪ್ಪ ತಂದೆ ಮಲ್ಲಪ್ಪ ಶಿವಗೊಂಡ 2) ಕರಬಸಪ್ಪ ತಂದೆ ಮಲ್ಲಪ್ಪ ಶಿವಗೊಂಡ 3) ಚಂದಪ್ಪ ತಂದೆ ಅಪ್ಪಾಸಾಬ ತಳವಾರ 4) ಮಲ್ಲಪ್ಪ ತಂದೆ ಮೈಲಾರಿ ತಳವಾರ 5) ಈಸಪ್ಪ ತಂದೆ ಮಲ್ಲಪ್ಪ ದೊಡ್ಡಮನಿ 6) ರಾಣಪ್ಪ ತಂದೆ ತಿಪ್ಪಣ್ಣ ಬೂಟ್ನಾಳ 7) ಅಮೃತ ತಂದೆ ತಿಪ್ಪಣ್ಣ ಬುಟ್ನಾಳ 8) ಸಂತೋಷ ತಂದೆ ರಾಣಪ್ಪ ಬೂಟ್ನಾಳ 9) ಮಲ್ಲಪ್ಪ ತಂದೆ ರಾಣಪ್ಪ ಬೂಟ್ನಾಳ 10) ಈಸಪ್ಪ ತಂದೆ ರಾಣಪ್ಪ ಬೂಟ್ನಾಳ ಇವರೆಲ್ಲರೂ ಇದ್ದು ಹೊಲದಲ್ಲಿನ ಜೋಳದ ಬೆಳೆ ಟ್ರ್ತಾಕ್ಟರದಲ್ಲಿ ಹಾಕಿತ್ತಿದ್ದಾಗ ನನ್ನ ತಮ್ಮ ಅವರಿಗೆ ಈ ಜೋಳದ ಬೇಳೆ ಯಾಕೆ ತೆಗೆದುಕೊಂಡು ಹೋಗುತ್ತಿದ್ದಿರಿ ಅಂತ ಕೇಳಿದಕ್ಕೆ ಅವರು ಈ ಹೊಲದಲ್ಲಿ ನಮಗೆ ಇನ್ನು ಹೊಲ ಬರುತ್ತದೆ ಅದಕ್ಕಾಗಿ ನಾವು ತಗೆದುಕೊಂಡು ಹೋಗುತ್ತಿದ್ದೇವು ಅಂತ ಹೇಳಿದಕ್ಕೆ ನಾವು ಹೊಲದಲ್ಲಿ ಜೋಳದ ಬೆಳೆ ನಮ್ಮದು ಇರುತ್ತದೆ ಅಂತ ಅಂದಾಗ ಶಿವಲಿಂಗಪ್ಪ ಶಿವಗೊಂಡ, ರಾಣಪ್ಪ ಬುಟ್ನಾಳ, ಅಮೃತ ಬುಟ್ನಾಳ ಇವರು ನನ್ನ ತಮ್ಮನಿಗೆ ತಡೆದು ನಿಲ್ಲಿಸಿದಾಗ ಮಲ್ಲಪ್ಪ ತಳವಾರ ಇತನು ತನ್ನ ಕೈಯಲ್ಲಿದ್ದ ಬಡಿಗೆಯಿಂದ ಅವನ ಮೊಳಕಾಲಿಗೆ ಹೋಡೆದನು. ಚಂದಪ್ಪ ತಳವಾರ ಇತನು ಕೈಯಿಂದ ಜೋರಾಗಿ ಅವನ ಎದೆಗೆ ಹೊಡೆದನು. ಈಸಪ್ಪ ದೊಡ್ಡಮನಿ ಇತನು ಬಡಿಗೆಯಿಂದ ಅವನ ಬಲಮುಂಗೈ ಹತ್ತಿರ ಹೊಡೆದನು. ಕರಬಸಪ್ಪ ಇತನು ಬಡಿಗೆಯಿಂದ ಅವನ ಹಣೆಗೆ ಹೊಡೆದನು ಅವನು ನೆಲಕ್ಕೆ ಬಿದ್ದಾಗ ಶಿವಲಿಂಗಪ್ಪ ಇತನು ಕಾಲಿನಿಂದ ಅವನ ತೊರಡಿನ ಮೇಲೆ ಒದ್ದಿರುತ್ತಾನೆ. ಸಂತೋಷ ಇತನು ಬಡಿಗೆಯಿಂದ ಅವನ ಬೆನ್ನ ಮೇಲೆ ಹೋಡೆದನು. ಈಸಪ್ಪ ಬುಟ್ನಾಳ ಇತನು ಕೊಲೆ ಮಾಡುವ ಉದ್ದೇಶದಿಂದ ಅವನ ಕುತ್ತಿಗೆ ಒತ್ತುತ್ತಿದ್ದಾಗ ನಾನು ಬಿಡಿಸಲು ಹೋದಾಗ ಅಮೃತ ಇತನು ನನಗೆ ಕೈಯಿಂದ ಕಪಾಳದ ಮೇಲೆ ಹೊಡೆದನು. ಉಳಿದವರು ಈ ರಂಡಿ ಮಕ್ಕಳಿಗೆ ಬಿಡಬ್ಯಾಡ ಹೋಡೆದು ಖಲಾಸ ಮಾಡ್ರಿ ಅಂತ ಬೈಯುತ್ತಿದ್ದರು. ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಜೇವರಗಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ರೋಜಾ ಠಾಣೆ : ಶ್ರೀಮತಿ ರಹತಾ ಸುಲ್ತಾನ ಗಂಡ ಮಹ್ಮದ ಅಮಜದ ಪಟೇಲ್ ಸಾ: ಮಹೆಬೂಬ ನಗರ ಕಲಬುರಗಿ ರವರ ಮಗನಾದ ಸೈಯದ ನವಾಜೊದ್ದೀನ ವಯ; 09 ವರ್ಷ ಈತನಿಗೆ  ದಿನಾಂಕ; 03-02-2017 ರಂದು ನನ್ನ ಮಗನಾದ ಸೈಯದ ನವಾಜೊದ್ದೀನ ತನಿಗೆ ಮದರಸಾ ಜಿಯವುಲ್ಲಾ ವುಲ್ಲಂ ಬಾಗವಾನ ಅರಬಿಯಾ ಶಾಲೆಯಲ್ಲಿ ಶಿಕ್ಷಣ ಕುರಿತು  ದಾಖಲಾತಿ ಮಾಡಿಸಿರುತ್ತೇನೆ. ನಂತರ ದಿನಾಂಕ; 03-02-2017 ರಂದು ಮಧ್ಯಾಹ್ನ 1.ಗಂಟೆ ಸುಮಾರಿ ನಾನು ದಿನನಿತ್ಯದಂತೆ ಅಂಗನವಾಡಿ ಶಾಲೆಯಲ್ಲಿದ್ದಾಗ ನನ್ನ ಮಗ ಸೈಯದ ನವಾಜೊದ್ದೀನ ಈತನು ಅಳುತ್ತಾ ಓಡಿ ಬಂದು ನನಗೆ ತಿಳಿಸಿದ್ದೇನೆಂದರೆ ಇಂದು ಬೆಳಿಗ್ಗೆ ಸಮಯದಲ್ಲಿ ನನಗೆ ಅರಬಿಯಾ ಶಾಲೆಯ ಶಿಕ್ಷಕನು ವಿನಾಕಾರಣ ನನಗೆ ಎದೆಯ ಮೇಲಿನ ಅಂಗಿ  ಹಿಡಿದು ತಡೆದು ಭೋಸಡಕೆ ಅಂತಾ ಅವಾಚ್ಯ ಶಬ್ದಗಳಿಂದ ಬೈದು ಕೈ ಮುಷ್ಠಿಯಿಂದ ನನ್ನ ಬೆನ್ನಿನ ಮೇಲೆ ಕೈಯಿಂದ ಹೊಡೆದಿರುತ್ತಾನೆ. ಇದರಿಂದ ಬೆನ್ನಿನ ಮೇಲೆ ಕಂದು ಬಣ್ಣದ ಒಳಪೆಟ್ಟಾಗಿರುತ್ತದೆ. ಇದರಿಂದ ನಾನು ಅಂಜಿ ಓಡಿ ಬಂದಿರುತ್ತೇನೆ ಅಂತಾ ತಿಳಿಸಿರುತ್ತಾನೆ. ಆಗ ನಾನು ಕೂಡಲೆ ಶಾಲೆಗೆ ಹೋಗಿ ವಿಚಾರಿಸಿದಾಗ ಶಿಕ್ಷಕನ ಹೆಸರು ಮಹ್ಮದ ಜೈನೊದ್ದೀನ ತಂದೆ ಲಾಲ ಪಟೇಲ್ ಅಂತಾ ತಿಳೀದು ಬಂದಿರುತ್ತದೆ. ಆಗ ಕೂಡಲೆ ನಾನು ನನ್ನ ಮಗನಿಗೆ ಉಪಚಾರ ಕುರಿತು. ಜಿಲ್ಲಾ ಸರಕಾರಿ ಆಸ್ಪತ್ರೆಗೆ ಸೇರಿಕೆ ಮಾಡಿರುತ್ತೇನೆ  ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ರೋಜಾ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಹಲ್ಲೆ ಮಾಡಿ ಜಾತಿ ನಿಂದನೆ ಮಾಡಿದ ಪ್ರಕರಣ :
ಅಶೋಕ ನಗರ ಠಾಣೆ : ಶ್ರೀ ಜೈಭೀಮ ತಂದೆ ಪ್ರಭುಲಿಂಗ ನಾಡಗಿರಿ ಸಾ:ಶಿರಸಗಿ ಮಡ್ಡಿ ಕಲಬುರಗಿ. ಇವರು ದಿನಾಂಕ 04.02.2017 ರಂದು ಅಫಜಲಪೂರ ನ್ಯಾಯಾಲಯದಲ್ಲಿ ಪ್ರಕರಣದ ಸಂಬಂದವಾಗಿ ಹಾಜರಾಗಿ ಮರಳಿ ಬರುತ್ತಿರುವಾಗ ಅಫಜಲಪೂರ ಪಟ್ಟಣದ ಬಸ್ಸ ನಿಲ್ದಾಣಕ್ಕೆ ಬಂದು ಗುಲಬರ್ಗಾಕ್ಕೆ ಬರುವ ಸರಕಾರಿ ಬಸ್ಸ ನಂ ಕೆಎ-32 ಎಫ-2090 ನಲ್ಲಿ ಸುಮಾರು 1-30 ಪಿಎಂ ಸುಮಾರಿಗೆ ಕುಳಿತು ಅದೆ ಬಸ್ಸಿನಲ್ಲಿ ಬರುತ್ತಿರುವಾಗ ಅಫಜಲಪೂರ ಪಟ್ಟಣ ದಾಟಿದ ನಂತರ ಸದರಿ ಬಸ್ಸ ನಿರ್ವಾಹಕನಾದ ಈರಣ್ಣ ಎಂಬುವವರು ಟಿಕೇಟ ತೆಗೆದುಕೊಳ್ಳಲು ಹೇಳಿದರು ಆಗ ನನ್ನ ಹತ್ತಿರ ಅಂಗವಿಕಲತೇಯ ಪಾಸ ಇದೆ ಎಂದು ತಿಳಿಸಿದೆನು ನಿರ್ವಾಹಕನ ಕೊರಿಕೆಯ ಮೇರೆಗೆ ಪಾಸನ್ನು ಅವನಿಗೆ ನೀಡಿದೆನು ನನ್ನ ಪಾಸನ್ನು ಪರಿಶೀಲಿಸಿದ ನಿರ್ವಾಹಕ ಈರಣ್ಣ ಸದರಿ ಪಾಸ ಈ ಬಸ್ಸಿಗೆ ನಡೆಯುವದಿಲ್ಲ ಎಂದು ತಿಳಿಸಿದೆನು ಅದಕ್ಕೆ ಉತ್ತರವಾಗಿ ಸದರಿ ಪಾಸ ನಿಮ್ಮ ಇಲಾಖೆಯವರೆ ನೀಡಿರುತ್ತಾರೆ ಎಂದು ತಿಳಿಸಿದೆನು, ಅಷ್ಟೊತ್ತಿಗೆ ಆಗಲೆ ಬಸ್ಸು ಮಲ್ಲಬಾದಯವರೆಗೆ ಬಂದಿತ್ತು ಆಗ ನಿರ್ವಾಹಕನು ನನಗೆ ಅವಾಚ್ಚ ಶಬ್ದಗಳಿಂದ ನಿಂದಿಸತೊಡಗಿದ್ದ ಮತ್ತು ಜಾತಿ ನಿಂದನೆ ಮಾಡಿ ಅವಮಾನಿಸಿದನು ನಾನು ವಕಿಲನಿದ್ದೇನೆ ನನಗೆ ಯಾವ ಪಾಸು ಎಲ್ಲ ನಡೆಯುತ್ತೆ ಎಂಬುವುದು ತಿಳದಿದೆ ಎಂದು ಹೇಳಿದಾಗ ಸಿಟ್ಟಿನಿಂದ ಸದರಿ ನಿರ್ವಾಹಕನಾದ ಈರಣ್ಣ ಇತನು ಜೊರಾಗಿ ನನ್ನ ಎದೆಯ ಮೇಲಿನ ಅಂಗಿ ಹಿಡಿದು ಎಡ ಕಪಾಳಿಗೆ ಹೊಡೆದನು ನನಗೆ ಏಕೆ ಹೊಡೆಯುತ್ತಿ ಎಂದು ಪ್ರಶ್ನಿಸಿದಾಗ ಮತ್ತೆ ಬಲ ಕಪಾಳಕ್ಕೆ ಹೊಡೆದನು ಮತ್ತು ಅವಾಚ್ಚ ಶಬ್ದಗಳಿಂದ ನಿಂದಿಸುತ್ತಾ ನಿಮ್ಮ ಪೊಗರು ಜಾಸ್ತಿಯಾಗಿದೆ ಎಂದನು ಸದರಿ ಅವಮಾನವನ್ನು ಸಹಿಸಿಕೊಂಡು ಕಲಬುರಗಿ ಬಸ್ಸ ನಿಲ್ದಾಣಕ್ಕೆ ಬಂದು ಇಳಿದು ಠಾಣೆಗೆ ಬಂದು ಇಳಿದು ಅಶೋಕ ನಗರ ಪೊಲೀಸ್ ಠಾಣೆಯಲ್ಲಿ ಬಂದು ದೂರನ್ನು ಸಲ್ಲಿಸುತ್ತಿದೇನೆ. ಕಾರಣ ನಾನು ಒಬ್ಬ ನ್ಯಾಯವಾದಿ ಎಂಬುವದನ್ನು ತಿಳಿದರು ಕೂಡ ಉದ್ದೇಶ ಪೂರ್ವಕವಾಗಿ ನನ್ನ ಹೆಸರು ಜೈಭೀಮ ಇರುವುದನ್ನು ನೋಡಿ ಜಾತಿ ನಿಂದನೆ ಮಾಡಿ ಹಲ್ಲೇ ಮಾಡಿ ಅಧಿಕಾರ ದುರುಪಯೋಗ ಪಡಿಸಿಕೊಂಡು ಮತ್ತು ಅವಮಾನ ಮಾಡಿರುತ್ತಾನೆ ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಅಶೋಕ ನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಅಸ್ವಾಭಾವಿಕ ಸಾವು ಪ್ರಕರಣ :
ಕಮಲಾಪೂರ ಠಾಣೆ : ಶ್ರೀಮತಿ ಉಷಾ ಗಂಡ ನಾಗೇಂದ್ರ @ ನಾಗೇಶ ತಳಕೇರಿ ಸಾ:ಗೋಬ್ಬರವಾಡಿ ಗ್ರಾಮ ತಾ:ಜಿ:ಕಲಬುರಗಿ ಈಗ್ಗೆ ಸೂಮಾರು 8 ವರ್ಷಗಳ ಹಿಂದೆ ನಾನು ಗೋಬ್ಬರವಾಡಿ ಗ್ರಾಮದ ನಾಗೇಂದ್ರ @ ನಾಗೇಶ ಇವರೊಂದಿಗೆ ಮದುವೆಯಾಗಿದ್ದು. ನನಗೆ ಒಂದು ಗಂಡು ಮತ್ತು ಒಂದು ಹೆಣ್ಣು ಒಟ್ಟು ಇಬ್ಬರೂ ಮಕ್ಕಳಿದ್ದು. ನನ್ನ ಗಂಡ ಒಕ್ಕಲುತನ ಕೆಲಸ ಮಾಡುತ್ತಾರೆ. ನನ್ನ ಗಂಡನವರು ಒಟ್ಟು ಇಬ್ಬರೂ ಅಣ್ಣತಮ್ಮಂದಿರಿದ್ದು. ನನ್ನ ಗಂಡ ಹಿರಿಯರಾಗಿರುತ್ತಾರೆ. ಗೋಬ್ಬರವಾಡಿ ಗ್ರಾಮ ಸೀಮಾಂತರದಲ್ಲಿ ನಮ್ಮ ನನ್ನ ಗಂಡ ಹಾಗೂ ಮೈದುನ ಮಲ್ಲಿಕಾರ್ಜುನ  ಮತ್ತು ನನ್ನ ಅತ್ತೆಯಾಧ ರುಕ್ಮಿಣಿ ಹೆಸರಿನಲ್ಲಿ ಜಂಟಿಯಾಗಿ ಹೋಲ ಸರ್ವೆ ನಂ.109 ರಲ್ಲಿ ಒಟ್ಟು 7 ಎಕರೆ 7 ಗುಂಟೆ ಜಮೀನಿದ್ದು. ನನ್ನ ಅತ್ತೆಯವರಿಗೆ 3 ಎಕರೆ ಹಾಗೂ ಇನ್ನೂಳಿದ 4 ಎಕರೆ 7 ಗುಂಟೆ ಹೋಲವನ್ನು ಇಬ್ಬರೂ ಅಣ್ಣತಮ್ಮಂದಿರು ಅರ್ಧ ಭಾಗದಷ್ಟು ಹಂಚಿಕೊಂಡಿದ್ದು. ಇನ್ನೂ ಪ್ರತ್ಯಕವಾಗಿ ಪಹಣಿ ಪತ್ರ ಮಾಡಿಕೊಂಡಿರುವುದಿಲ್ಲ.  ನನ್ನ ಗಂಡನವರ ಪಾಲಿಗೆ ಇದ್ದ ಹೋಲದಲ್ಲಿ ಈಗ್ಗೆ ಸೂಮಾರು 3-4 ವರ್ಷಗಳ ಹಿಂದೆ ಸೊಂತ ಕೆ.ಜಿ.ಬಿ ಬ್ಯಾಂಕನಲ್ಲಿ ಒಕ್ಕಲುತನದ ಸಲುವಾಗಿ ನನ್ನ ಗಂಡನವರು 50 ಸಾವಿರ ರೂಪಾಯಿಗಳ ಸಾಲ ತೆಗೆದುಕೊಂಡಿದ್ದು. ಸರಿಯಾಗಿ ಕಾಲಕ್ಕೆ ಮಳೆ ಆಗದ ಕಾರಣ ಹಾಗೂ ಸಂಸಾರ ನಡೆಸುವ ಸಲುವಾಗಿ ಬ್ಯಾಂಕನ ಸಾಲ ಮುಟ್ಟಿಸಲು ಆಗದ ಕಾರಣ ನನ್ನ ಗಂಡ ಮಂಕಾಗಿ ಕುಡುವುದು ಹಾಗೂ ಮನಸ್ಸಿನ ಮೇಲೆ ಪರಿಣಾಮ ಮಾಡಿಕೊಂಡು ಮಾನಸಿಕ ಮಾಡಿಕೊಂಡಿದ್ದು ಇರುತ್ತದೆ.  ನಿನ್ನೆ ದಿನಾಂಕ:03.02.2017 ರಂದು ರಾತ್ರಿ 07.00 ಗಂಟೆಯ ಸೂಮಾರಿಗೆ ನನ್ನ ಗಂಡ ನಾಗೇಂದ್ರ @ ನಾಗೇಶ ಇವರು ಗೋಬ್ಬರವಾಡಿ ಗ್ರಾಮದ ನಮ್ಮ ಮನೆಯಲ್ಲಿ ಊಟ ಮಾಡಿಕೊಂಡು ರಾತ್ರಿ ನಮ್ಮ ಹೋಲದಲ್ಲಿ ಬೆಳೆದ  ಉಳ್ಳಾಗಡ್ಡಿ ಹಾಗೂ ಹೂವಿನ ಗಿಡಗಳನ್ನು ಕಾಯಲು ರಾತ್ರಿ ಹೋಲದಲ್ಲಿ ಮಲಗುತ್ತೇನೆ ಅಂತಾ ನನಗೆ ಹೇಳಿ ಹೋಗಿದ್ದು ರಾತ್ರಿ 09.30 ಗಂಟೆಯ ಸೂಮಾರಿಗೆ ನಮ್ಮೂರ ಶಂಕರ ಸಕ್ರಿ ಹಾಗೂ ಅಳಿಯ ಬಸವರಾಜ ತಳಕೇರಿ ಇವರು ಗಾಬರಿಯಲ್ಲಿ ಓಡುತ್ತ ನನ್ನ ಮನೆಗೆ ಬಂದು ನನ್ನ ಗಂಡ ನಾಗೇಂದ್ರ @ ನಾಗೇಶ ಇವರು ನಮ್ಮ ಹೋಲದಲ್ಲಿನ ಹುಣಸಿ ಗಿಡಕ್ಕೆ ನೇಣು ಹಾಕಿಕೊಂಡು ಸತ್ತಿರುತ್ತಾನೆ ಅಂತಾ ತಿಳಿಸಿದ್ದು. ಆಗ ನಾನು ಗಾಬರಿಗೊಂಡು ನಾನು ನನ್ನ ಅತ್ತೆ ರುಕ್ಮಿಣಿ ಹಾಗೂ ಮೈದುನ ಮಲ್ಲಿಕಾರ್ಜುನ ನಮ್ಮ ಅಣತಮ್ಮಕೀಯ ಪುಂಡಲೀಕ ಇವರು ಕೂಡಿ ಹೋಲಕ್ಕೆ ಹೋಗಿ ನೋಡಲು ಶಂಕರ ಮತ್ತು ಅಳೀಯ ಬಸವರಾಜ ಹೇಳಿದಂತೆ ನನ್ನ ಗಂಡ ನಾಗೇಶ ನಮ್ಮ ಹೋಲದಲ್ಲಿರುವ ಹುಣಸಿ ಗಿಡಕ್ಕೆ ವೈರನ ಹಗ್ಗ ಕುತ್ತಿಗೆಗೆ ಹಾಕಿಕೊಂಡು ನೇಣು ಹಾಕಿಕೊಂಡು ಸತ್ತಿದ್ದು. ಅಲ್ಲದೆ ಅವರ ಮುಖದ ಮೇಲೆ ಗಿಡದ ಟೊಂಗೆಗಳು ಹತ್ತಿದ್ದರಿಂದ ಹಣೆಯ ಮೇಲೆ ಹಾಗೂ ಅಲ್ಲಲ್ಲಿ ತರಚಿದ ಗಾಯಗಳು  ಆಗಿದ್ದು ಮತ್ತು ಮುಗಿನಿಂದ ಸುಂಬಳ ಬಂದಿದ್ದು ಇರುತ್ತದೆ. ಅಂಥಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಕಮಲಾಪೂರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Saturday, February 4, 2017

Yadgir District Reported Crimes


Yadgir District Reported Crimes

 

AiÀiÁzÀVj UÁæ ¥ÉÆ°Ã¸ï oÁuÉ UÀÄ£Éß £ÀA. 14/2017 PÀ®A 279, 337, 338, 427 L¦¹ ;- ¢£ÁAPÀ 04/02/2017 gÀAzÀÄ ¨É½UÉÎ 10-30 J.JªÀiï PÉÌ ¦ügÁå¢ ªÀÄvÀÄÛ EvÀgÀgÀÄ PÀÆrPÉÆAqÀÄ AiÀiÁzÀVjUÉ vÀªÀÄä fÃ¥À £ÀA PÉ.J-33-JªÀiï-1231 £ÉÃzÀÝgÀ°è vÀªÀÄÆäj¤AzÀ AiÀiÁzÀVjUÉ §AzÀÄ PÁ¬Ä¥À¯Áå ªÀÄvÀÄÛ QgÁt ¸ÁªÀiÁ£ÀÄUÀ¼ÀÄ vÉUÉzÀÄPÉÆAqÀÄ ªÀÄgÀ½ vÀªÀÄÆäjUÉ ºÉÆÃUÀĪÁUÀ ªÀiÁUÀðªÀÄzsÀå ªÀÄ£ÀÄß ¥ÀªÁígÀ EªÀgÀ ºÉÆ®zÀ ºÀwÛgÀ ªÀÄÄAqÀgÀV-gÁªÀĸÀªÀÄÄzÀÝgÀ gÉÆÃr£À ªÉÄÃ¯É JzÀÄgÀÄUÀqɬÄAzÀ PÁgÀ £ÀA PÉ.J.-33-J-0846 £ÉÃzÀÝgÀ ZÁ®PÀ DgÉÆÃ¦vÀ£ÀÄ vÀ£Àß PÁgÀ£ÀÄß CwêÉÃUÀ ªÀÄvÀÄÛ C®PÀëöåvÀ£À¢AzÀ Nr¹PÉÆAqÀÄ §AzÀÄ fæUÉ eÉÆÃgÁV rQÌ ºÉÆqÉzÀÄ  C¥ÀWÁvÀ ªÀiÁrzÀÝjAzÀ fÃ¥À gÉÆÃr£À §¢UÉ EgÀĪÀ ¯ÉÊn£À PÀA§PÉÌ UÀÄ¢Ý ¯ÉÊn£À PÀA§ ªÀÄÄjzÀÄ 10000/gÀÆ ®ÆPÁì£À DVgÀÄvÀÛzÉ, ¦ügÁå¢üUÉ ªÀÄvÀÄÛ EvÀvÀjUÉ ¨sÁj ªÀÄvÀÄÛ ¸ÁzÁ gÀPÀÛUÁAiÀÄ, UÀÄ¥ÀÛUÁAiÀÄ ºÁUÀÆ vÀgÀazÀUÁAiÀÄUÀ¼ÀÄ DVzÀÄÝ EgÀÄvÀÛzÉ.  CAvÁ ¦üAiÀiÁð¢ CzÉ.

ªÀqÀUÉÃgÁ ¥Éưøï oÁuÉ UÀÄ£Éß £ÀA. 09/2017 PÀ®A 143,147,148,323,324,325,307,504,506 ¸ÀA.149 L¦¹;- ¢£ÁAPÀ:02/02/2017 gÀAzÀÄ 04-30 ¦.JªÀiï ¸ÀĪÀiÁjUÉ £ÀªÀÄä ªÀÄPÀ̼ÀÄ ±Á¯É ªÀÄÄV¹PÉÆAqÀÄ ªÀÄ£ÉUÉ ¨ÁªÁ¸Á§ EªÀgÀ ªÀÄ£ÉAiÀÄ ªÀÄÄA¢¤AzÀ §gÀÄwÛgÀĪÁUÀ ¨ÁªÀ¸Á§ FvÀ£À ªÉƪÀÄäUÀ£ÁzÀ £À©Ã¸Á¨ï vÀAzÉ EªÀiÁªÀiï¸Á¨ï ¯ÉÆAqɪÁ¯É FvÀ£ÀÄ £ÀªÀÄä ªÀÄPÀ̼À ¸ÀAUÀqÀ vÀPÀgÁgÀÄ ªÀiÁrzÀÝ£ÀÄß £ÀªÀÄä ªÀÄPÀ̼ÀÄ ªÀÄ£ÉUÉ §AzÀÄ £À©Ã¸Á¨ï FvÀ£ÀÄ vÀPÀgÁgÀĪÀiÁrzÀ §UÉÎ «µÀAiÀÄ w½¹zÀÝjAzÀ £Á£ÀÄ ªÀÄvÀÄÛ £ÀªÀÄä CtÚvÀªÀÄäQAiÀĪÀgÁzÀ ¹zÀÝ¥Àà vÀAzÉ ZÀAzÀ¥Àà CA©ÃUÉÃgÀ, ªÀÄ®è¥Àà vÀAzÉ £ÀAzÀ¥Àà CA©ÃUÉÃgÀ, ºÀtªÀÄAvÀ vÀAzÉ UÀAUÀ¥Àà PÀ®è¥Àà£ÉÆÃgÀ PÀÆrPÉÆAqÀÄ £À©Ã¸Á¨ï ¯ÉÆÃqɪÁ¯É FvÀ¤UÉ £ÀªÀÄä ªÀÄPÀ̼À ¸ÀAUÀqÀ AiÀiÁPÉ vÀPÀgÁgÀÄ ªÀÄqÀÄwÛ CAvÁ PÉýzÀÝPÉÌ K ¨ÉÆÃ¸Àr ªÀÄPÀÌ¼É ¤ªÀÄä ªÀÄPÀ̼ÀÄ £ÀªÀÄä ªÀÄ£ÉAiÀÄ ªÀÄÄAzÉ AiÀiÁPÉ §gÀÄvÁÛgÉ ¨ÉÃgÉ PÀqɬÄAzÀ ºÉÆÃUÀ¨ÉÃPÀÄ CAvÁ CAzÁUÀ £ÁªÀÅ zÁj EzÉ §gÀÄvÁÛgÉ ¨ÉÃgÉ PÀqÉ J°èAzÀ §gÀ¨ÉÃPÀÄ CAvÁ ºÉýzÁUÀ CªÀ£ÀÄ vÀªÀÄä ªÀiÁªÀA¢gÀUÉ ªÀÄvÀÄÛ ªÀÄ£ÉAiÀĪÀgÁzÀ EªÀiÁªÀiï¸Á§ vÀAzÉ ¨ÁªÁ¸Á§ PÉÆgÀ§, ¨ÁªÁ¸Á§ vÀAzÉ ºÀĸÉãÀ¸Á§ PÉÆgÀ§, ªÀiËD¸Á§vÀAzÉ ¨ÁªÁ¸Á§ PÉÆgÀ§, ºÀĸÉãÀ¸Á§ vÀAzÉ ¨ÁªÁ¸Á§ PÉÆgÀ§, ¸ÉÊzÀªÀÄä UÀAqÀ ¨ÁªÁ¸Á§ PÉÆgÀ§, ¥sÁwêÀiÁ UÀAqÀ EªÀiÁªÀiï¸Á¨ï PÉÆgÀ§, SÁ¹A© UÀAqÀ ªÀi˯Á¸Á§ PÉÆgÀ§, ¸ÉÊAiÀÄzï vÀAzÉ ¨ÁªÀ¸Á¨ï PÉÆgÀ§ EªÀgÉ®ègÀÄ PÀÆrPÉÆAqÀÄ UÀÄA¥ÀÄ PÀnÖPÉÆAqÀÄ §AzÀªÀgÉ EªÀjUÉ ¸ÉÆPÀÄÌ §ºÀ¼À §A¢zÉ JµÀÄÖ ¸À® ºÉýzÀgÀÄ £ÀªÀÄä ªÀÄ£ÉAiÀÄ ªÀÄÄAzÉ §gÀÄvÁÛgÉ, EªÀvÀÄÛ EªÀjUÉ PÉÆ¯É ªÀiÁrzÀgÉ £ÀªÀÄä ªÀÄ£ÉAiÀÄ ªÀÄÄAzÉ AiÀiÁgÀÄ §gÀĪÀÅ¢®è CAvÁ ¨ÉÊzÀÄ PÉÆ¯É ªÀiÁqÀĪÀ GzÉÝñÀ¢AzÀ EªÀiÁªÀiï¸Á¨ï FvÀ£ÀÄ £À£ÀUÉ ZÁPÀÆ«¤AzÀ ¨É¤ßUÉ ºÉÆqÉzÀÄ, gÀPÀÛUÁAiÀÄ ªÀiÁrzÀ£ÀÄ. £À©Ã¸Á¨ï ZÁPÀÄ«¤AzÀ ¹zÀÝ¥Àà¤UÉ JzÉUÉ JqÀUÉÊUÉ §®UÉÊ ºÀ¸ÀÛPÉÌ ºÉÆqÉzÀÄ ¨Áj gÀPÀÛUÁAiÀÄ ªÀiÁrzÀ£ÀÄ. ¨ÁªÁ¸Á§ FvÀ£ÀÄ ZÁPÀÄ«¤AzÀ ªÀÄ®è¥Àà¤UÉ §® ¥ÀPÉÌUÉ ºÉÆqÉzÀÄ gÀPÀÛUÁAiÀÄ ªÀiÁrzÀ£ÀÄ. ªÀi˯Á¸Á§ ZÁPÀÆ«¤MzÀ ºÀtªÀÄAvÀ FvÀ¤UÉ JqÀ §ÄdPÉÌ, JqÀUÉÊ ºÀ¸ÀÛPÉÌ  ¨ÉgÀ¼ÀÄUÀ½UÉ ºÉÆqÉzÀÄ ¨Áj gÀPÀÛUÁAiÀÄ ªÀiÁrgÀÄvÁÛ£É. ºÀĸÉãÀ FvÀ£ÀÄ £À£ÀUÉ PÁ°¤AzÀ MzÀÄÝ EªÀvÀÄÛ EªÀjUÉ ¸À»vÀ fêÀzÀ ¨ÉzÀjPÉ ºÁQzÁUÀ ¸ÉÊzÀªÀÄä ªÀÄvÀÄÛ ¥sÁwêÀiÁ EªÀgÀÄ ¹zÀÝ¥Àà FvÀ¤UÉ £É®PÉÌ ºÁQ PÁ°¤AzÀ MzÀÝgÀÄ SÁ¹A© ªÀÄvÀÄÛ ¸ÉÊAiÀÄzï EªÀgÀÄ ªÀÄ®è¥Àà¤UÉ PÉʬÄAzÀ ºÉÆqÉ §qÉ ªÀiÁqÀÄwÛgÀĪÁUÀ £ÁªÀÅ agÁqÀÄwÛgÀĪÀzÀ£ÀÄß PÀAqÀÄ £ÀªÀÄä NtÂAiÀÄ ©üêÀÄ¥Àà vÀAzÉ ªÀÄ®èAiÀÄå, ±ÀAPÀæ¥Àà vÀAzÉ ©üêÀÄ¥Àà, ±ÀgÀt¥Àà vÀAzÉ ®ZÀªÀÄ¥Àà EªÀgÀÄ dUÀ¼À ©r¹zÀÄÝ ¸ÀzÀj WÀl£É ¢£ÁAPÀ:02/02/2017 gÀAzÀÄ 07-30 ¦.JªÀiï ¸ÀĪÀiÁjUÉ £ÀªÀÄä ªÀÄ£ÉAiÀÄ ªÀÄÄA¢£À gÀ¸ÉÜAiÀÄ ªÉÄÃ¯É dgÀÄVzÀÄÝ £ÁªÀÅ G¥ÀZÁgÀ PÀÄjvÀÄ AiÀiÁzÀVj ¸ÀgÀPÁj D¸ÀàvÉæUÉ ¸ÉÃjPÉAiÀiÁVzÀÄÝ £ÀªÀÄUÉ ºÉÆqÉ §qÉ ªÀiÁr £ÀªÀÄä ªÉÄÃ¯É PÉÆ¯É ¥ÀæAiÀÄvÀß ªÀiÁrzÀªÀgÀ ªÉÄÃ¯É PÁ£ÀÆ£ÀÄ ¥ÀæPÁgÀ PÀæªÀÄ dgÀÄV¹j CAvÁ PÉÆlÖ ºÉýPÉAiÀÄ£ÀÄß ¥ÀqÉzÀÄPÉÆAqÀÄ ªÀÄgÀ½ oÁ£ÉUÉ EAzÀÄ ¢£ÁAPÀ:03/02/2017 gÀAzÀÄ gÁwæ 01-00 J.JªÀiï PÉÌ §AzÀÄ ¦AiÀiÁð¢ü ºÉýPÉ ¸ÁgÁA±ÀzÀ ªÉÄðAzÀ oÁuÁ UÀÄ£ÉߣÀA.09/2017 PÀ®A 143,147,148,323,324,325,307,504,506 ¸ÀA.149 L¦¹ £ÉÃzÀÝgÀ ¥ÀæPÁgÀ UÀÄ£Éß zÁR®Ä ªÀiÁrPÉÆAqÀÄ PÀæªÀÄ PÉÊPÉÆArzÀÄÝ EgÀÄvÀÛzÉ.

ªÀqÀUÉÃgÁ ¥Éưøï oÁuÉ UÀÄ£Éß £ÀA. 10/2017 PÀ®A 279,337,338,304(J) L¦¹ ;- ¢£ÁAPÀ 03-02-2017 gÀAzÀÄ 5 J.JªÀÄPÉÌ ¦gÁå¢üà zÉêÀªÀÄä UÀAqÀ ºÀtªÀÄAvÀ gÁªÀÄuÉÆÚÃgÀ ªÀAiÀÄ:38 eÁ:PÀÄgÀ§gÀÄ G:ºÉƯɪÀÄ£É PÉ®¸À ¸Á:UÉÆÃrºÁ¼À vÁ:±ÀºÁ¥ÀÄgÀ EªÀgÀÄ oÁuÉUÉ ºÁdgÁV MAzÀÄ ºÉýPÉ PÉÆnÖzÀÝgÀ ¸ÁgÁA±ÀªÉãÉAzÀgÉ ¤£Éß ¢£ÁAPÀ 02-02-2017 gÀAzÀÄ ¨É¼ÀUÉÎ 11 UÀAmÉAiÀÄ ¸ÀĪÀiÁjUÉ £À£Àß UÀAqÀ£ÁzÀ ºÀtªÀÄAvÀ vÀAzÉ ¤AUÀ¥Àà gÁªÀÄuÉÆÚÃgÀ FvÀ£ÀÄ ¸ÀAvÉ ªÀiÁqÀĪÀ PÀÄjvÀÄ AiÀiÁzÀVgÀUÉ ºÉÆÃV §gÀÄvÉÛÃ£É CAvÁ ºÉý ªÀģɬÄAzÀ ºÉÆÃzÀ£ÀÄ. gÁwæ 7:15 UÀAmÉAiÀÄ ¸ÀĪÀiÁjUÉ £Á£ÀÄ ªÀÄvÀÄÛ £À£Àß ªÀÄUÀ ªÀĺÁzÉêÀ¥Àà ªÀÄ£ÉAiÀİèzÁÝUÀ £ÀªÀÄÆäj£À £ÁUÀtÚUËqÀ vÀAzÉ ±ÀgÀt¥Àà £ÁAiÀÄ̯ï FvÀ£ÀÄ ¥ÉÆÃ£À ªÀiÁr w½¹zÉÝãÉAzÀgÉ £Á£ÀÄ ¤£Àß UÀAqÀ ºÀtªÀÄAvÀ vÀAzÉ ¤AUÀ¥Àà gÁªÀÄuÉÆÚÃgÀ ªÀÄvÀÄÛ UÀAUÀ¥Àà vÀAzÉ CAiÀÄåtÚ §qÀPÀÌtÚgÀ PÀÆrPÉÆAqÀÄ AiÀiÁzÀVgÀ¬ÄAzÀ ¸ÁAiÀÄAPÁ® 6 UÀAmÉAiÀÄ ¸ÀĪÀiÁjUÉ UÉÆrºÁ¼ÀPÉÌ §gÀĪÀ PÀÄjvÀÄ £ÀªÀÄÆäj£À ªÀÄj°AUÀ¥Àà gÁªÀÄuÉÆÚÃgÀ FvÀ£À lAlA £ÀA PÉ.J-33 J-4514 £ÉÃzÀÝgÀ°è PÀƽvÀÄPÉÆAqÀÄ §gÀÄwÛÃgÀĪÁUÀ ¤£Àß UÀAqÀ ºÀtªÀÄAvÀ FvÀ£ÀÄ lAlAzÀ §®UÀmÉ ¸ÉÊr£À°è ¹Ãn£À ªÉÄÃ¯É PÀĽwÛzÀÝ£ÀÄ. J®ègÀÆ PÀÆrPÉÆAqÀÄ UÉÆÃrºÁ®PÉÌ lAlAzÀ°è §gÀÄwÛÃgÀĪÁUÀ ºÁ®UÉÃgÁ zÁn UÉÆÃnºÁ¼À PÀqÉUÉ gÉÆÃr£À ªÉÄÃ¯É ºÉÆÃUÀÄwÛÃgÀĪÁUÀ lAlA£ÀÄß ªÀÄj°AUÀ¥Àà FvÀ£ÀÄ CwªÉÃUÀ ªÀÄvÀÄÛ C®PÀëöåvÀ£À¢AzÀ Nr¹PÉÆAqÀÄ ºÉÆÃUÀÄwÛÃgÀĪÁUÀ £ÁªÉîègÀÆ ¤zsÁ£ÀªÁV Nr¸ÀÄ CAvÁ ºÉýzÁUÀ CzÉà ªÉÃUÀzÀ°è ºÉÆÃUÀÄwÛÃgÀĪÁUÀ JzÀÄgÀÄUÀqɬÄAzÀ MAzÀÄ ªÉÆÃmÁgÀÄ ¸ÉÊPÀ¯ï ºÁUÀ®UÉÃgÀ PÀqÉUÉ §gÀÄwÛÃzÀÄÝ lAlA ZÁ®PÀ ªÀÄj°AUÀ¥Àà FvÀ£ÀÄ lAlA£ÀÄß CqÁØ¢rØAiÀiÁV Nr¹PÉÆAqÀÄ ºÉÆÃUÀÄwÛÃgÀĪÁUÀ JzÀÄgÀÄUÀqɬÄAzÀ §gÀÄwÛzÀÝ ªÉÆÃmÁgÀ ¸ÉÊPÀ¯ïUÉ lAlA §®UÀqÉ ¸ÉÊr¤AzÀ C¥ÀWÁvÀ¥Àr¹zÀÝjAzÀ §®UÀqÉ ¸ÉÊr£À°è PÀĽvÀ ¤£Àß UÀAqÀ ºÀtªÀÄAvÀ FvÀ¤UÉ C¥ÀWÁvÀzÀ°è vɯÉUÉ »AzÉ JqÀªÀÄ®QUÉ, §®UÁ¼ÀÄ vÉÆÃqÉUÉ, §®UÁ®ÄªÉÆÃ¼ÀPÁ®Ä PɼÀUÉ ¨sÁj gÀPÁÛUÀAiÀĪÁVzÀÄÝ ºÉÆmÉÖUÉ vÀgÀazÀ UÁAiÀĪÁVzÀÄÝ ¸ÀzÀj WÀl£É 7 ¦.JªÀÄ ¸ÀĪÀiÁjUÉ ºÁ®UÉÃgÀ- UÉÆÃrºÁ¼À gÉÆÃr£À ªÀÄzÉå §gÀĪÀ AiÀÄ®è¥Àà ªÀiÁZÀ£ÀÆgÀÄ EªÀgÀ ºÉÆ®zÀ ºÀwÛgÀ dgÀÄVzÀÄÝ EgÀÄvÀÛzÉ CAvÁ w½¹zÀÝjAzÀ £Á£ÀÄ ªÀÄvÀÄÛ £À£Àß ªÀÄUÀ ªÀĺÁzÉêÀ¥Àà PÀÆrPÉÆAqÀÄ ¸ÀܼÀPÉÌ §AzÀÄ £ÉÆÃqÀ¯ÁV F ªÉÄð£ÀAvÉ WÀl£É dgÀÄVzÀÄÝ ªÉÆÃmÁgÀ ¸ÉÊPÀ¯ï £ÀA £ÉÆÃqÀ¯ÁV PÉ.J-33 PÀÆå-7350 EzÀÄÝ CzÀgÀ ¸ÀªÁgÀ£À ºÉ¸ÀgÀÄ ªÀÄ®ètÚ vÀAzÉ zÉÆqÀؤAUÀ¥Àà ªÀÄÄ£ÀUÀ¯ï CAvÁ UÉÆÃvÁÛVzÀÄÝ CªÀ¤UÀÆ PÀÆqÁ gÀPÀÛUÁAiÀÄUÀ¼ÁVzÀݪÀÅ. £À£Àß UÀAqÀ¤UÉ G¥ÀZÁgÀ PÀÄjvÀÄ AiÀiÁzÀVgÀ ¸ÀgÀPÁj D¸ÀàvÉæUÉ vÀAzÀÄ ¸ÉÃjPÉ ªÀiÁrzÀªÀÅ. £ÀAvÀgÀ AiÀiÁzÀVgÀ ¸ÀgÀPÁj D¸ÀàvÉæ¬ÄAzÀ ºÉaÑ£À G¥ÀZÁgÀ PÀÄjvÀÄ gÁAiÀÄZÀÆgÀPÉÌ vÉUÉzÀÄPÉÆAqÀÄ ºÉÆÃUÀÄwÛÃgÀĪÁUÀ zÁj ªÀÄzÀå ZÉÃUÀÄAmÁ PÁæ¸À zÁlÄwÛzÀÝAvÉ EAzÀÄ ¢£ÁAPÀ 03-02-2017 gÀAzÀÄ gÁwæ 1:30 J.JªÀÄ ¸ÀĪÀiÁjUÉ ªÀÄÈvÀ¥ÀnÖgÀÄvÁÛ£É. £ÀAvÀgÀ ªÀÄgÀ½ £À£Àß UÀAqÀ£À ªÀÄÈvÀzÉúÀªÀ£ÀÄß AiÀiÁzÀVgÀ ¸ÀgÀPÁj D¸ÀàvÉæUÉ vÀA¢gÀÄvÉÛêÉ.PÁgÀt lAlA £ÀA PÉJ-33 J-4514 £ÉÃzÀÝgÀ ZÁ®PÀ£ÁzÀ ªÀÄj°AUÀ¥Àà gÁªÀÄuÉÆÚÃgÀ FvÀ£À ªÉÄÃ¯É PÁ£ÀÆ£ÀÄ ¥ÀæPÁgÀ PÀæªÀÄ dgÀÄV¹j CAvÁ PÉÆlÖ ºÉýPÉ ¸ÁgÁ±ÀAzÀ ªÉÄðAzÀ oÁuÉ UÀÄ£Àß £ÀA 10/2017 PÀ®A 279,337,338,304(J)L.¦.¹¥ÀæPÁgÀUÀÄ£ÉßzÁR®ÄªÀiÁrPÉÆAqÀÄvÀ¤SÉPÉÊPÉÆAqÉ£ÀÄ                           

±ÀºÁ¥ÀÆgÀ ¥Éưøï oÁuÉ UÀÄ£Éß £ÀA. 27/2017 PÀ®A  L¦¹   PÀ®A 379 L¦¹ ªÀÄvÀÄÛ 44(1) JªÀiï JªÀiï Dgï r gÀƯï ;- ¸ÀgÀPÁj vÀ¥Éð²æÃ CA¨ÁgÁAiÀÄ PÀªÀiÁ£ÀªÀĤ ¦ L ±ÀºÁ¥ÀÆgÀ ¥Éưøï oÁuÉ EªÀgÀÄ EAzÀÄ ¢£ÁAPÀ 03/02/2017 gÀAzÀÄ ¨É¼ÀUÉÎ 6-00 UÀAmÉ EªÀgÀÄ ¸ÀĪÀiÁjUÉ RavÀ ¨Áwä §A¢zÉÝ£ÉAzÀgÉ, «¨sÀÆwºÀ½î  UÁæªÀÄzÀ PÀqɬÄAzÀ ±ÀºÁ¥ÀÆgÀ PÀqÉUÉ MAzÀÄ mÁæöåPÀÖgÀ£À°è CPÀæªÀĪÁV ªÀÄgÀ¼ÀÄ vÀÄA©PÉÆAqÀÄ §gÀÄwÛzÀÝ §UÉÎ ªÀiÁ»w §AzÀ ªÉÄÃgÉUÉ. ¹§âA¢AiÀĪÀgÁzÀ ZÀAzÀæ±ÉÃRgÀ ¹¦¹- 230 ªÀÄvÀÄÛ ¨Á¥ÀÆUËqÀ ¹¦¹-189 ºÁUÀÆ E§âgÀÄ ¥ÀAZÀgÁzÀ 1) ±ÀgÀtÄ vÀAzÉ ²ªÀ¥Àà CAUÀr ªÀAiÀÄ|| 25 G|| PÀư PÉ®¸À eÁ|| °AUÁAiÀÄvÀ ¸Á|| ºÀ½¸ÀUÀgÀ ªÀÄvÀÄÛ 2) CªÀÄ®¥Àà vÀAzÉ ©üªÀÄ¥Àà LPÀÆgÀ ªÀAiÀÄ|| 48 ªÀµÀð G|| PÀư PÉ®¸À eÁ|| ¥À. eÁw ¸Á|| zÉë£ÀUÀgÀ ±ÀºÁ¥ÀÆgÀ gÀªÀgÀ£ÀÄß §gÀªÀiÁrPÉÆAqÀÄ ¸ÀzÀj ¥ÀAZÀjUÉ «µÀAiÀÄ w½¹ J®ègÀÆ PÀÆr oÁuɬÄAzÀ 06-30 UÀAmÉUÉ MAzÀÄ SÁ¸ÀV ªÁºÀ£ÀzÀ°è ºÉÆgÀlÄ ±ÀºÁ¥ÀÆgÀ ºÉƸÀ §¸ï ¤¯ÁÝtzÀ ºÀwÛgÀ ºÉÆÃV  gÉÆÃr£À ªÉÄïɠ ¥ÀAZÀgÀÄ ºÁUÀÆ ¹§âA¢AiÀĪÀgÉÆA¢UÉ ªÀÄÄAeÁ£É 07-00 UÀAmÉUÉ ¤AwzÁÝUÀ «¨sÀÆwAiÀĽî UÁæªÀÄzÀ PÀqɬÄAzÀ MAzÀÄ ªÀÄgÀ¼ÀÄ vÀÄA©zÀ mÁæöåPÀÖgÀ §gÀÄwÛÃgÀĪÀzÀ£ÀÄß £ÉÆÃr CzÀ£ÀÄß £ÁªÉ®ègÀÆ vÀqÉzÀÄ  ¤°è¹ ¥Àjò°¹ £ÉÆÃqÀ¯ÁV ¸ÀégÁd PÀA¥À¤AiÀÄ ¤Ã° ªÀÄvÀÄÛ ©Ã½ §tÚzÀ mÁåPÀÖgÀ EzÀÄÝ CzÀgÀ EAf£ï £ÀA§gï  391354/DF005293A ªÀÄvÀÄÛ   ZÀ¹ì £ÀA WXTG30428145536 CA.Q: 1,00,000=00 gÀÆ EgÀÄvÀÛzÉ. EAf¤UÉ ºÉÆA¢PÉÆArgÀĪÀ ¤Ã° §tÚzÀ mÁæ° EzÀÄÝ, ¸ÀzÀj mÁæ°AiÀÄ ZÉ¹ì £ÀA 151/2014 EzÀÄÝ CA.Q 50,000=00 gÀÆ¥Á¬Ä ¸ÀzÀj mÁæ°AiÀİè CAzÁdÄ 1 ¨Áæ¸ï £ÀµÀÄÖ ªÀÄgÀ¼ÀÄ EzÀÄÝ CA.Q 1500=00 gÀÆ¥Á¬Ä ¸ÀzÀj mÁæöåPÀÖgÀ ZÁ®PÀ¤UÉ ªÀÄgÀ¼ÀÄ ¸ÁUÁtÂPÉ ¥ÀgÀªÁ¤UÉ ¥ÀvÀæ [gÁAiÀİÖ]  vÉÆÃj¸À®Ä PÉýzÁUÀ ¸ÀzÀjAiÀĪÀ£ÀÄ ªÀÄgÀ½UÉ ¸ÀA§A¢¹zÀ AiÀiÁªÀÅzÉà zÁR¯Áw EgÀĪÀÅ¢®è CAvÀ ºÉýzÀ£ÀÄ. mÁæöåPÀÖgÀ ZÁ®PÀ£À ºÉ¸ÀgÀÄ «ZÁj¸À¯ÁV CªÀ£ÀÄ vÀ£Àß ºÉ¸ÀgÀÄ «£ÉÆÃzÀ vÀA/ gÁªÀÄ¥Àà gÁoÉÆÃqÀ ªÀ|| 25 G|| mÁæöåPÀÖgÀ ZÁ®PÀ eÁ|| ®A¨Át ¸Á|| ©ÃgÀ£ÀPÀ¯ï vÁAqÁ vÁ|| ±ÀºÁ¥ÀÆgÀ CAvÁ w½¹zÀ£ÀÄ. ªÀÄgÀ¼ÀÄ J°è ¯ÉÆÃqÀ ªÀiÁrzÀÄÝ, CAvÀ «ZÁj¹zÁUÀ ºÉýzÉÝ£ÉAzÀgÉ, £Á£ÀÄ £ÀªÀÄä mÁæöåPÀÖgÀ ªÀiÁ°PÀ¤UÉ ºÉüÀzÉ ¸ÀzÀj mÁåPÀÖgÀ ªÁºÀ£ÀªÀ£ÀÄß EAzÀÄ ¢£ÁAPÀ 03/02/2017 gÀAzÀÄ ¨É¼ÀV£À eÁªÀ 04-00 UÀAmÉUÉ  ¨ÉƪÀÄä£À½î UÁæªÀÄzÀ ºÀwÛgÀ EgÀĪÀ ºÀ¼ÀîPÉÌ vÉUÉzÀÄPÉÆAqÀÄ ºÉÆÃVzÀÄÝ ¸ÀzÀj ºÀ¼ÀîzÀ°èAiÀÄ ªÀÄgÀ¼À£ÀÄß ¥ÀgÀªÁ¤UÉ ¥ÀvÀæ ¥ÀqÉAiÀÄzÉ ¯ÉÆÃqÀ ªÀiÁrPÉÆAqÀÄ CzÀ£ÀÄß £Á£ÀÄ

 

ªÀiÁgÁl ªÀiÁqÀ®Ä ±ÀºÁ¥ÀÆgÀPÉÌ vÉUÉzÀÄPÉÆAqÀÄ ºÉÆÃUÀÄwÛgÀĪÀzÁV ºÉýzÀ£ÀÄ, ¸ÀzÀj mÁåPÀÖgÀ ªÁºÀ£À ZÁ®PÀ ¸ÀgÀPÁgÀPÉÌ ¸ÉÃjzÀ ªÀÄgÀ¼À£ÀÄß PÀ¼ÀîvÀ£À ªÀiÁrPÉÆAqÀÄ ¸ÁV¸ÀÄwzÀÝ §UÉÎ RavÀªÁVzÀÝjAzÀ ¸ÀzÀj ªÀÄgÀ¼ÀÄ vÀÄA©zÀ ªÁºÀ£ÀªÀ£ÀÄß ¥ÀAZÀgÀ ¸ÀªÀÄPÀëªÀÄzÀ°è 07-15 J.JA ¢AzÀ 08-15 J,JA zÀ ªÀgÉUÉ d¦Û ¥ÀAZÀ£ÁªÉÄ ªÀÄÆ®PÀ vÁ¨ÁPÉÌ vÉUÉzÀÄPÉÆAqÀÄ ¸ÀzÀj mÁåPÀÖgÀ ZÁ®PÀ£ÉÆA¢UÉ oÁuÉUÉ §gÀÄwzÁÝUÀ ªÀÄZÀUÀgÀ UÀrØAiÀÄ ºÀwÛgÀ §gÀÄwzÁÝUÀ mÁåPÀÖgÀ ZÁ®PÀ ¤zÁ£ÀªÁV §AzÀAvÉ ªÀiÁr mÁåPÀÖgÀ ¤°è¹ vÀgÀPÁj ªÀiÁgÀÄPÀmÉÖAiÀÄ PÀqÉUÉ Nr ºÉÆÃzÀ£ÀÄ. £Á£ÀÄ ªÀÄvÀÄÛ ¹§âA¢üAiÀĪÀgÀÄ »A¨Á°¹zÀgÀÄ ¹QÌgÀĪÀÅ¢®è £ÀAvÀgÀ mÁåPÀÖgÀ ªÁºÀ£ÀzÀ ºÀwÛgÀ §AzÀÄ CªÀÄUÉÆAqÀ J.¦.¹ 169 gÀªÀjUÉ ¥ÉÆÃ£ï ªÀÄÄSÁAvÀgÀ PÀgɬĹ ¸ÀzÀjAiÀĪÀgÀ ¸ÀºÁAiÀÄ¢AzÀ mÁåPÀÖgÀ£ÀÄß oÁuÉAiÀÄ ªÀÄÄAzÉ ªÀÄÄAeÁ£É 08-45 UÀAmÉUÉ vÀAzÀÄ ¤®è¹zÀÄÝ, ªÉÄÃ¯É £ÀªÀÄÆzÀÄ ªÀiÁrzÀ mÁåPÀÖgÀ ZÁ®PÀ£À «gÀÄzÀÝ  ªÀÄÄA¢£À PÀæªÀÄPÁÌV ¸ÀgÀPÁj vÀ¥sÉÃð ¦ügÁå¢zÁgÀ£ÁV ªÀgÀ¢ °è¹zÀÝgÀ CzsÁgÀzÀ ªÉÄðAzÀ oÁuÉ UÀÄ£Éß £ÀA 27/2017 PÀ®A 379 L¦¹ ªÀÄvÀÄÛ 44(1) JªÀiï JªÀiï Dgï r  £ÉÃzÀÝgÀrAiÀÄ°è ¥ÀæPÀgÀt zÁR°¹PÉÆAqÀÄ vÀ¤SÉ PÉÊPÉÆAqÉ£ÀÄ.

BIDAR DISTRICT DAILY CRIME UPDATE 04-02-2017

¢£ÀA¥Àæw C¥ÀgÁzsÀUÀ¼À ªÀiÁ»w ¢£ÁAPÀ 04-02-2017

§UÀzÀ® ¥Éưøï oÁuÉ UÀÄ£Éß £ÀA. 06/2017, PÀ®A 107 ¹.Dgï.¦.¹ :-

ದಿನಾಂಕ 03-02-2017 ರಂದು ಎ.ಎಸ್.ಐ ಸೈಯದ ಪಟೇಲ ರವರು ತಮ್ಮ ಸಿಬ್ಬಂದಿ ಜೊತೆಯಲ್ಲಿ ಗುನ್ನೆ ನಂ. 05/2017 ಕಲಂ 279,338 ಐಪಿಸಿ ನೇದರ ತನಿಖೆ ಕುರಿತು ಕಾಡವಾದ ಬ್ರಿಡ್ಜ ಹತ್ತಿರ ಹೋಗಿ ಸದರಿ ಪ್ರಕರಣದ ಪಂಚನಾಮೆ ಕೈಕೊಂಡು ಅಲ್ಲಿಂದ ಹಳ್ಳಿಭೆಟಿ ಮತ್ತು ಪೇಟ್ರೊಲಿಂಗ ಕರ್ತವ್ಯ ಮಾಡುತ್ತಾ ಬಗದಲ ತಾಂಡಾ ಹೊನ್ನಡಿ ಗ್ರಾಮದ ಕಡೆಗೆ ಭೇಟಿ ನೀಡಿದಾಗ ಹೊನ್ನಡಿ ಗ್ರಾಮದ ಕಮಿಟಿ ಹಾಲ್ ಹತ್ತಿರ ಬಗದಲ ಪೊಲೀಸ್ ಠಾಣೆಯ ಗುನ್ನೆ ನಂ. 149/2016 ಕಲಂ 323, 324, 308, 504, 506 ಜೊತೆ 34 ಐಪಿಸಿ & 150/2016 ಕಲಂ 323, 324, 308, 504, 506(2) ಜೊತೆ 34 ಐಪಿಸಿ  ಪ್ರಕರಣದಲ್ಲಿ ಭಾಗಿ ಇರುವ  ಮೊದಲನೆ ಪಾರ್ಟಿ ಆರೋಪಿತರಾದ 1) ಜೈರಾಮ ತಂದೆ ನರಸಪ್ಪಾ ವಯ: 60 ವರ್ಷ, ಜಾತಿ: ಎಸ್.ಸಿ ಹೊಲಿಯಾ, 2) ಓಂಕಾರ ತಂದೆ ಜೈರಾಮ ವಯ: 24 ವರ್ಷ, ಜಾತಿ: ಎಸ್.ಸಿ. ಹೊಲಿಯಾ ಹಾಗು ಎರಡನೆ ಪಾರ್ಟಿಯ ಆರೋಪಿತರಾದ 1) ಮಾಣಿಕ ತಂದೆ ಸಿದ್ರಾಮ ವಯ: 45 ವರ್ಷ, ಜಾತಿ: ಎಸ್.ಸಿ. ಹೊಲಿಯಾ, 2) ಶೇಶಿಕುಮಾರ ತಂದೆ ಮಾಣಿಕ ವಯ: 21 ವರ್ಷ, ಜಾತಿ: ಎಸ್.ಸಿ ಹೊಲಿಯಾ, ಎಲ್ಲರು ಸಾ: ಹೊನ್ನಡಿ ರವರು ಜಾಮಿನಿನ ಮೇಲೆ ಹೊರಗೆ ಬಂದು ಮತ್ತೆ ಅದೇ ಜಾಗದ ವಿಷಯಕ್ಕೆ ಸಂಬಂದಿಸಿದಂತೆ ತಮ್ಮ ತಕರಾರು ಮಾಡಿಕೊಂಡು ತಮ್ಮ ತಮ್ಮಲ್ಲಿ ಗುಂಪು ಕಟ್ಟಿಕೊಂಡು ಗ್ರಾಮದಲ್ಲಿ ಸಾರ್ವನಿಕ ಶಾಂತತೆ ಭಂಗ ತರುವ ಕೆಲಸ ಮಾಡುತ್ತಿದ್ದು ಅಲ್ಲದೆ ತಮ್ಮ ಕೈಯಲ್ಲಿ ಮಾರಕಾಸ್ತ್ರಗಳು ಹಿಡಿದುಕೊಂಡು ಓಡಾಡುತ್ತಿದ್ದು ಇದರಿಂದ ಸಾರ್ವಜನಿಕರಲ್ಲಿ ಭಯದ ವಾತಾವರಣ ಉಂಟಾಗುತ್ತಿದ್ದರಿಮದ ಸದರಿಯವರಿಗೆ ಹೀಗೆ ಬಿಟ್ಟರೆ ಗ್ರಾಮದಲ್ಲಿ ಯಾವುದಾರರು ಘೋರ ಪ್ರಕರಣ ಜರುಗುವ ಸಾಧ್ಯತೆ ಬಲವಾಗಿ ಕಂಡು ಬಂದಿರುವುದರಿಂದ ಮರಳಿ ಠಾಣೆಗೆ ಬಂದು ಸದರಿ ಎರಡು ಪಾರ್ಟಿಯ ಜನರ ಮೇಲೆ ಮುಂಜಾಗ್ರತೆ ಕ್ರಮ ಕುರಿತು ಪ್ರಕರಣ ದಾಖಲು ಮಾಡಿಕೊಂಡು ತನಿಖೆ ಕೈಗೊಳ್ಳಲಾಗಿದೆ.