Police Bhavan Kalaburagi

Police Bhavan Kalaburagi

Thursday, August 9, 2018

BIDAR DISTRICT DAILY CRIME UPDATE 09-08-2018


¢£ÀA¥Àæw C¥ÀgÁzsÀUÀ¼À ªÀiÁ»w ¢£ÁAPÀ 09-08-2018

©ÃzÀgÀ £ÀUÀgÀ ¥ÉưøÀ oÁuÉ C¥ÀgÁzsÀ ¸ÀA. 79/2018, PÀ®A. 309 L¦¹ :-
ದಿನಾಂಕ 08-08-2018 ರಂದು ಫಿರ್ಯಾದಿ ರಾಜೆಪ್ಪಾ ಎ.ಎಸ್.ಐ ಬೀದರ ನಗರ ಪೊಲೀಸ ಠಾಣೆ ರವರು ಮತ್ತು ಅಪರಾಧ ಪತ್ತೆ ದಳದ ಸಿಬ್ಬಂದಿಯವರ ಜೊತೆಯಲ್ಲಿ ಮೋಬೈಲ್ ಕಳವು ಆರೋಪಿತರ ಪತ್ತೆ ಕುರಿತು ಠಾಣೆಯಿಂದ ಬಿಟ್ಟು ಬಾರೂದ ಗಲ್ಲಿಯಲ್ಲಿ ಹುಡುಕಾಡಿ ಮೊಹ್ಮದ ಗವಾನ ಚೌಕ ಹತ್ತಿರ ಬಂದಾಗ ಅಲ್ಲಿ ಸೈಯದ ಜಿಶಾನ ತಂದೆ ಸೈಯದ ಹುಸೇನಿ ಮತ್ತು ಸೈಯದ ಪರವೇಜ್ ತಂದೆ ಸೈಯದ ಶಾಕೀರ ಹುಸೇನಿ ಇಬ್ಬರು ಸಾ: ಬಾರೂದ ಗಲ್ಲಿ ಬೀದರ ರವರು ಸಿಕ್ಕಾಗ ಸದರಿಯವರಿಗೆ ವಿಚಾರಣೆ ಮಾಡುವಾಗ ಸದರಿ ಆರೋಪಿ ಸೈಯದ ಜಿಶಾನ ಇವನು ತನ್ನ ಜೇಬಿನಲ್ಲಿದ್ದ ಬ್ಲೇಡ ತೆಗೆದುಕೊಂಡು ಆತನಿಗೆ ಹಿಡಿಯುವಷ್ಟರಲ್ಲಿ ತನ್ನ ಎಡ, ಬಲ ಕುತ್ತಿಗೆಗೆ ಬ್ಲೆಡಿನಿಂದ ಕೊಯ್ದುಕೊಂಡು ಆತ್ಮಹತ್ಯೆ ಮಾಡಿಕೊಳ್ಳಲು ಪ್ರಯತ್ನಿಸಿರುತ್ತಾನೆ, ತಕ್ಷಣ ಎ.ಎಸ್.ಐ ರವರು ಆತನ ತಮ್ಮನಾದ ಸೈಯದ ಪರವೇಜ್ ತಂದೆ ಸೈಯದ ಶಾಕೀರ ಹುಸೇನಿ ಇತನೊಂದಿಗೆ ಹಿಡಿಕೊಂಡು ನಂತರ ಸದರಿಯವರನಿಗೆ ಚಿಕಿತ್ಸೆ ಕುರಿತು ಬೀದರ ಜಿಲ್ಲಾ ಆಸ್ಪತ್ರೆಗೆ ಕಳುಹಿಸಿಕೊಟ್ಟಿದ್ದು ಇರುತ್ತದೆ ಅಂತ ಕೊಟ್ಟ ಫಿರ್ಯಾದಿಯವರ ಹೇಳಿಕೆ ಸಾರಾಂಶದ ಮೇರೆಗೆ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಳ್ಳಲಾಗಿದೆ.

UÁA¢üUÀAd ¥Éưøï oÁuÉ, ©ÃzÀgÀ C¥ÀgÁzsÀ ¸ÀA. 257/2018, PÀ®A. ªÀÄ£ÀĵÀå PÁuÉ :-
¢£ÁAPÀ 06-08-2018 gÀAzÀÄ gÁwæ ¦üAiÀiÁ𢠨Á°PÁ UÀAqÀ ¨Á§ÄgÁªÀ eÁzsÀªÀ ªÀAiÀÄ: 45 ªÀµÀð, eÁw: ªÀÄgÁoÁ, ¸Á: ºÀ¼É DzÀ±Àð PÁ¯ÉÆÃ¤ ©ÃzÀgÀ gÀªÀgÀÄ ªÀÄ£ÉAiÀİè Hl ªÀiÁr PÀÄlÄA§zÀªÀgÉ®ègÀÆ ªÀÄ®VzÀÄÝ, £ÀAvÀgÀ ¨É½UÉÎ 0400 UÀAmÉ ¸ÀĪÀiÁjUÉ ¦üAiÀiÁð¢UÉ JZÀÑgÀªÁV £ÉÆÃqÀ®Ä ¦üAiÀiÁð¢AiÀĪÀgÀ UÀAqÀ£ÁzÀ ¨Á§Ä EªÀgÀÄ ªÀÄ£ÉAiÀİè EgÀzÉ EzÁÝUÀ ¦üAiÀiÁð¢AiÀÄÄ ªÀÄPÀ̼À£ÀÄß PÀÄlÄA§zÀªÀgÀ£ÀÄß J§â¹ £ÉÆÃqÀ®Ä ªÀÄ£ÉAiÀİè EgÀĪÀÅ¢®è, £ÀAvÀgÀ CPÀÌ¥ÀPÀÌzÀ ªÀÄ£ÉAiÀĪÀgÀ£ÀÄß ªÀÄvÀÄÛ ¸ÀA§A¢üPÀgÀÀ£ÀÄß PÉüÀ®Ä AiÀiÁjUÀÆ ªÀiÁ»w EgÀĪÀÅ¢®è, ¦üAiÀiÁð¢AiÀĪÀgÀ UÀAqÀ ¢£ÁAPÀ 07-08-2018 gÀAzÀÄ £À¸ÀÄQ£À eÁªÀ 0300 UÀAmÉAiÀÄ ¸ÀĪÀiÁjUÉ ªÀģɬÄAzÀ ºÉÆÃVgÀÄvÁÛgÉ, £ÀAvÀgÀ ¦üAiÀiÁð¢AiÀĪÀgÀ ªÀÄPÀ̼ɮègÀÆ PÀÆr vÀªÀÄä ¸ÀA§A¢üPÀgÀ°è «ZÁj¹, §¸ï ¤¯ÁÝt, gÉʯÉé ¤¯ÁÝt ºÁUÀÆ E¤ßvÀgÉ d£ÀªÀżÀî ¸ÀܼÀzÀ PÀqÉ ºÀÄqÀÄPÁrzÀgÀÄ E°èAiÀĪÀgÉUÉ ¦üAiÀiÁð¢AiÀĪÀgÀ UÀAqÀ ¨Á§Ä eÁzsÀªÀ EªÀgÀÄ ¹QÌgÀĪÀÅ¢®è, CªÀgÀ ZÀºÀgÉ ¥ÀnÖ 1) ¨Á§Ä eÁzsÀªÀ vÀAzÉ AiÉÆÃUÁfà eÁzsÀªÀ ªÀAiÀÄ: 54 ªÀµÀð, 2) UÉÆÃ¢ü ªÉÄÊ §tÚ, 3) JvÀÛgÀ 53’’ EAZÀÄ, 4) MAzÀÄ ©½ §tÚzÀ CAV ºÁUÀÄ ¤Ã° §tÚzÀ ¥ÁåAl zsÀj¹gÀÄvÁÛgÉAzÀÄ PÉÆlÖ ¦üAiÀiÁð¢AiÀĪÀgÀ ºÉýPÉ ¸ÁgÁA±ÀzÀ ªÉÄÃgÉUÉ ¢£ÁAPÀ 08-08-2018 gÀAzÀÄ ¥ÀæPÀgÀt zÁR°¹PÉÆAqÀÄ vÀ¤SÉ PÉÊUÉÆ¼Àî¯ÁVzÉ.

§UÀzÀ® ¥ÉưøÀ oÁuÉ C¥ÀgÁzsÀ ¸ÀA. 81/2018, PÀ®A. 87 PÉ.¦ PÁAiÉÄÝ :-
ದಿನಾಂಕ 08-08-2018 ರಂದು ಕಾಡವಾದ ಗ್ರಾಮದ ಗಣಪತಿ ಗುಡಿ ಹತ್ತಿರ ಇದ್ದ ಸಾರ್ವಜನಿಕ ಖುಲ್ಲಾ ಜಾಗೆಯಲ್ಲಿ ಕೆಲವು ಜನರು ಹಣ ಪಣಕ್ಕೆ ಹಚ್ಚಿ ಅಂದರ ಬಾಹರ ಎಂಬ ನಸೀಬಿನ ಇಸ್ಪಿಟ ಜೂಜಾಟ ಆಡುತ್ತಿದ್ದಾರೆಂದು ಮಂಜುನಾಥ ಬಾರ್ಕಿ ಪಿ.ಎಸ್.ಐ ಬಗದಲ್ ಪೊಲೀಸ್ ಠಾಣೆ ರವರಿಗೆ ಖಚಿತ ಬಾತ್ಮಿ ಬಂದ ಮೇರೆಗೆ ಪಿ.ಎಸ್.ಐ ರವರು ದಾಳಿ ಮಾಡುವ ಕುರಿತು ಇಬ್ಬರು ಪಂಚರನ್ನು ಬರಮಾಡಿಕೊಂಡು, ಠಾಣೆಯ ಸಿಬ್ಬಂದಿಯವರೊಡನೆ ಕಾಡವಾದ ಗ್ರಾಮಕ್ಕೆ ಹೋಗಿ ಮರೆಯಾಗಿ ನಿಂತು ನೋಡಲು ಆರೋಪಿತರಾದ 1) ಭೀಮಣ್ಣಾ ತಂದೆ ಈರಪ್ಪಾ ಉಳಾಗಡ್ಡಿ ವಯ: 50 ವರ್ಷ, ಜಾತಿ: ಲಿಂಗಾಯತ, 2) ಧನರಾಜ ತಂದೆ ಶಂಕರ ಮರಕಲ ವಯ: 47 ವರ್ಷ, ಜಾತಿ: ಲಿಂಗಾಯತ, 3) ಬಸವರಾಜ ತಂದೆ ಚನ್ನಪ್ಪಾ ಕರಕನಳ್ಳಿ ವಯ: 35 ವರ್ಷ, ಜಾತಿ: ಲಿಂಗಾಯತ, 4) ಅಶೋಕ ತಂದೆ ಲಕ್ಷ್ಮಣ ಕರನಕನಳ್ಳಿ ವಯ: 30 ವರ್ಷ, ಜಾತಿ: ಪರಿಶಿಷ್ಠ ಜಾತಿ, 5) ಓಂಪ್ರಕಾಶ ತಂದೆ ಶಂಕ್ರೆಪ್ಪಾ ಮೀನಕೇರಿ ವಯ: 45 ವರ್ಷ, ಜಾತಿ: ಲಿಂಗಾಯತ, 6) ಶಾಂತಕುಮಾರ ತಂದೆ ಬಸಲಿಂಗಪ್ಪಾ ಕನ್ನಾ ವಯ: 40 ವರ್ಷ, ಜಾತಿ: ಲಿಂಗಾಯತ, 6 ಜನ ಎಲ್ಲರೂ ಸಾ: ಕಾಡವಾದ ಗ್ರಾಮ ಹಾಗೂ 7) ಗರಮು ತಂದೆ ಲಕ್ಷ್ಮಣ ರಾಠೋಡ ವಯ: 35 ವರ್ಷ, ಜಾತಿ: ಲಂಬಾಣಿ, ಸಾ: ಬಗದಲ(ಬಿ) ತಾಂಡಾ ಇವರೆಲ್ಲರೂ ಇಸ್ಪೀಟ್ ಆಡುವಾಗ ಅವರಿಗೆ ಸುತ್ತುವರೆದು ಓಡುತ್ತಾ ಹೋಗಿ ದಾಳಿ ಮಾಡಿ ಹಿಡಿದು ಅವರಿಂದ ಒಟ್ಟು ನಗದು ಹಣ 3,660=00 ರೂಪಾಯಿಗಳು ಮತ್ತು 52 ಇಸ್ಪಿಟ ಎಲೆಗಳನ್ನು ಪಂಚರ ಸಮಕ್ಷಮ ಜಪ್ತಿ ಮಾಡಿಕೊಂಡು, ಸದರಿ ಆರೋಪಿತರ ವಿರುದ್ಧ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಳ್ಳಲಾಗಿದೆ.

ºÀÄ®¸ÀÆgÀ ¥Éưøï oÁuÉ C¥ÀgÁzsÀ ¸ÀA. 56/2018, PÀ®A. 78(3) PÉ.¦ PÁAiÉÄÝ :- 
¢£ÁAPÀ 08-08-2018 gÀAzÀÄ UËgÀ UÁæªÀÄzÀ §¸À ¤¯ÁÝtzÀ ºÀwÛgÀ E§âgÀÄ ªÀåQÛUÀ¼ÀÄ ¸ÁªÀðd¤PÀ ¸ÀܼÀzÀ°è ªÀÄlPÁ dÆeÁlzÀ £ÀA§gÀ §gÉzÀÄPÉÆ¼ÀÄîwÛzÁÝgÉAzÀÄ ¨Á®PÀȵÀÚ J.J¸ï.L ¥Àæ¨sÁgÀ ºÀÄ®¸ÀÆgÀ ¥ÉưøÀ oÁuÉ gÀªÀjUÉ ¨Áwä §AzÀ ªÉÄÃgÉUÉ J.J¸ï.L gÀªÀgÀÄ zÁ½ ªÀiÁqÀĪÀ PÀÄjvÀÄ E§âgÀÄ ¥ÀAZÀgÀ£ÀÄß §gÀªÀiÁrPÉÆAqÀÄ, oÁuÉAiÀÄ ¹§âA¢AiÀĪÀgÉÆqÀ£É  UËgÀ UÁæªÀÄPÉÌ ºÉÆÃV £ÉÆÃqÀ®Ä C°è DgÉÆÃ¦vÀgÁzÀ 1) F±ÀégÀAiÀiÁå vÀAzÉ wxÀðAiÀiÁå ªÀÄoÀ¥Àw ªÀAiÀÄ: 48 ªÀµÀð, eÁw: ¸Áé«Ä, ¸Á: ¹gÀUÁ¥ÀÆgÀ, vÁ: §¸ÀªÀPÀ¯Áåt, 2) PÀÄ¥ÉàÃAzÀæ vÀAzÉ ºÉÆ£ÁߣÁAiÀÄPÀ £ÁAiÀÄPÀ ªÀAiÀÄ: 46 ªÀµÀð, eÁw: ®A¨ÁtÂ, ¸Á: PÉ.JZÀ.© PÁ¯ÉÆÃ¤ §¸ÀªÀPÀ¯Áåt EªÀgÀ ªÉÄÃ¯É ¥ÀAZÀgÀ ¸ÀªÀÄPÀëªÀÄ zÁ½ ªÀiÁr ªÀÄlPÁ dÆeÁlPÉÌ ¸ÀA§A¢ü¹zÀ 1) £ÀUÀzÀÄ ºÀt 13,440/- gÀÆ¥Á¬ÄUÀ¼ÀÄ, 2) ªÀÄlPÁ £ÀA§gÀªÀżÀî 4 aÃnUÀ¼ÀÄ ªÀÄvÀÄÛ 3) 2 ¨Á® ¥É£ÀÄßUÀ¼ÀÄ d¦Û ªÀiÁrPÉÆAqÀÄ, ¸ÀzÀj DgÉÆÃ¦vÀgÀ «gÀÄzÀÞ ¥ÀæPÀgÀt zÁR°¹PÉÆAqÀÄ vÀ¤SÉ PÉÊUÉÆ¼Àî¯ÁVzÉ.

KALABURAGI DISTRICT REPORTED CRIMES

ಕೊಲೆ ಪ್ರಕರಣ :
ಗ್ರಾಮೀಣ ಠಾಣೆ : ಮೃತ ಸವಿತಾ ಇವಳು ಈಗ 5-6 ತಿಂಗಳ ಹಿಂದೆ ಅವಳ ಗಂಡ ಸಂತೋಷ ಇತನ ಮೇಲೆ ರೇವೂರ ಪೊಲೀಸ ಠಾಣೆಯಲ್ಲಿ ಕೇಸು ಮಾಡಿಸಿ ಜೈಲಿಗೆ ಕಳಿಸಿದ್ದರಿಂದ್ದ ಅದೇ ವೈಮನಸ್ಸಿನಿಂದ ದಿನಾಂಕ:- 08/08/2018 ರಂದು ರಾತ್ರಿ 09:00 ಗಂಟೆಗೆ ಸಂತೋಷ ಇತನು ಮೃತ ಸವಿತಾ ಇವಳೊಂದಿಗೆ ಜಗಳ ತೆಗೆದು ಅವಳಿಗೆ ಕಬ್ಬಿಣದ ಖಾರ ಕುಟ್ಟುವ ಹಾರಿಯಿಂದ ಅವಳ ಬಲ ತಲೆಗೆ, ಬಲಕಿವಿಯ ಹತ್ತಿರ, ಕಿವಿಯ ಹಿಂದುಗಡೆ, ಬಲಗಡೆ ಕಣ್ಣಿನ ಹತ್ತಿರ, ಮೆಲಕಿನ ಮೇಲೆ ಹೊಡೆದು ಭಾರಿ ರಕ್ತ ಗಾಯಗೊಳಿಸಿ ಕೊಲೆ ಮಾಡಿ ಓಡಿ ಹೋಗಿರುತ್ತಾನೆ. ಕಾರಣ ಕೊಲೆ ಮಾಡಿ ಓಡಿ ಹೋದ ಸಂತೋಷ ತಂದೆ ಅಣ್ಣಾರಾಯ ಬಮ್ಮಳಗಿ ಸಾ:ರೇವೂರ ತಾ:ಅಫಜಲಪೂರ ಹಾವ:ಹೀರಾಪುರ ಇತನ ಮೇಲೆ ಸೂಕ್ತ ಕಾನೂನು ಕ್ರಮ ಕೈಕೊಳ್ಳಬೇಕು ಅಂತಾ ಶ್ರೀಮತಿ ಶರಣಮ್ಮಾ ಗಂಡ ಸಿದ್ದಾರೂಡ  ಸಾ : ಹಿರಾಪೂರ ರವರು ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಗ್ರಾಮೀಣ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಹಲ್ಲೆ ಮಾಡಿ ಜಾತಿ ನಿಂದನೆ ಮಾಡಿದ ಪ್ರಕರಣ :
ಯಡ್ರಾಮಿ ಠಾಣೆ : ಶ್ರೀಮತಿ ಶ್ರೀದೇವಿ ಗಂಡ ರಾಯಪ್ಪ ದೊಡಮನಿ ಸಾ|| ಕುಕ್ಕನೂರ ತಾ|| ಜೇವರ್ಗಿ ಇವರಿಗೆ ತಮ್ಮೂರ ಸಿಮಾಂತರದಲ್ಲಿ ಸರಕಾರದ ಹೊಲ ಸರ್ವೆ ನಂ 44 ನೇದ್ದರಲ್ಲಿ 4 ಎಕರೆ ಜಮೀನು ನಮ್ಮ ಭಾವ ರಾಮು ತಂದೆ ನಿಂಗಪ್ಪ ದೊಡಮನಿ ರವರ ಹೆಸರಿಗೆ ಗ್ರಾಂಟ ಆಗಿದ್ದು ಇರುತ್ತದೆ, ಅದರಲ್ಲಿ ನಾನು 2 ಎಕರೆ ಮತ್ತು ನಮ್ಮ ಭಾವ 2 ಎಕರೆ ಜಮೀನು ಸಾಗುವಳಿ ಮಾಡುತ್ತಾ ಬಂದಿರುತ್ತೇವೆ,  ನಮ್ಮ ಭಾವ ರಾಮು ರವರು ನಮ್ಮೂರ ಬಸವರಾಜ ತಂದೆ ದ್ಯಾವಪ್ಪ ಹಚ್ಚಡ ಮತ್ತು ಅವರ ತಮ್ಮ ಕಲ್ಯಾಣಿ ತಂದೆ ದ್ಯಾವಪ್ಪ ಹಚ್ಚಡ ರವರ ಹತ್ತಿರ ತನ್ನ ಸ್ವಂತಕ್ಕೆ ಸಾಲ ಮಾಡಿಕೊಂಡಿದ್ದು ಇರುತ್ತದೆ, ನನ್ನ ಗಂಡ ಈಗ 5 ವರ್ಷದ ಹಿಂದೆ ತೀರಿಕೊಂಡಿರುತ್ತಾರೆ, ಈ ವರ್ಷ ನಮ್ಮ ಪಾಲಿಗೆ ಬಂದ ಹೊಲದಲ್ಲಿ  ನಾನು ಹತ್ತಿ ಬೆಳೆ ಬೆಳೆದಿದ್ದು ಇರುತ್ತದೆ. ನಮ್ಮ ಭಾವ ತಮ್ಮ ಹೊಲದಲ್ಲಿ ತೊಗರಿ ಬೆಳೆ ಬೆಳೆದಿರುತ್ತಾರೆ,ದಿನಾಂಕ 02-08-2018 ರಂದು ಬೆಳಿಗ್ಗೆ 08;00 ಗಂಟೆಗೆ ನಾನು ಮತ್ತು ನಮ್ಮ ಸಂಬಂಧಿಕರಾದ ಬಸವರಾಜ ತಂದೆ ಶಿವಶರಣಪ್ಪ ರಾಮಕೋಟಿ ಸಾ|| ಕೂಟನೂರ ರವರು ಕೂಡಿಕೊಂಡು ನಮ್ಮ ಹೊಲಕ್ಕೆ ಹೋಗಿ ನೋಡಿದಾಗ ಹೊಲದಲ್ಲಿ ಬಸವರಾಜ ತಂದೆ ದ್ಯಾವಪ್ಪ ಹಚ್ಚಡ ಮತ್ತು ಅವರ ತಮ್ಮ ಕಲ್ಯಾಣಿ ತಂದೆ ದ್ಯಾವಪ್ಪ ಹಚ್ಚಡ ರವರು ನಮ್ಮ ಮತ್ತು ನಮ್ಮ ಮಾವನ ಬೆಳೆ ಸಂಪೂರ್ಣ ಹರಗಿ ನಾಶ ಮಾಡಿದ್ದರು, ನಂತರ ನಾವು ಅವರ ಹತ್ತಿರ ಹೋಗಿ ನಮ್ಮ ಬೇಳಿ ಯಾಕ ಹಾಳ ಮಾಡಿರಿ ಅಂತಾ ಕೇಳಿದಾಗ ಬಸವರಾಜ ರವರು ಏ ರಂಡಿ ನಿಮ್ಮ ಮಾವ ನಮಗ ಹೊಲ ಮಾರ್ಯಾನ, ಇದು ನಮ್ಮ ಹೊಲ ಇದೆ, ಇದರಲ್ಲಿ ನಾವು ಏನ ಬ್ಯಾಕದ್ದು ಮಾಡುತ್ತೇವೆ, ಇದರಲ್ಲಿ ನಿನ್ಯಾಕ ಬಿತ್ತಬೇಕು ಅಂತಾ ಅಂದನು, ಕಲ್ಯಾಣಿ ಇವನು ಈ ಹೊಲ್ಯಾರಗಿ ನಾವು ಹಣ ಕೊಡಬಾರದಿತ್ತು, ಇವರಿಗಿ ಸ್ವಕ್ಕ ಬಹಳ ಬಂದಾದ, ಇನ್ನೊಮ್ಮೆ ಈ ಹೊಲದಲ್ಲಿ ಬಂದರೆ ನಿಮಗ ಖಲಾಸೆ ಮಾಡುತ್ತೇವೆ ಅಂತಾ ಅಂದನು, ಆಗ ನಾವು ಅವರಿಗೆ ಅಂಜಿ ಅಲ್ಲಿಂದ ಮನೆಗೆ ಹೋಗಿರುತ್ತೇವೆ, ಮೇಲ್ಕಂಡ ಬಸವರಾಜ ಮತ್ತು ಕಲ್ಯಾಣಿ ರವರು ನಮ್ಮ ಹೊಲದಲ್ಲಿ ಅತೀಕ್ರಮ ಪ್ರವೇಶ ಮಾಡಿ ಹೊಲದಲ್ಲಿ ಅಂದಾಜು 80,000/- ರೂ ಕಿಮ್ಮತ್ತಿನ ಬೆಳೆ ಹಾಳು ಮಾಡಿ ಜೀವ ಭಯ ಹಾಕಿದ್ದಲ್ಲದೆ ಜಾತಿ ನಿಂದನೆ ಮಾಡಿರುತ್ತಾರೆ ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಯಡ್ರಾಮಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಅಪಘಾತ ಪ್ರಕರಣ :
ಕಮಲಾಪೂರ ಠಾಣೆ : ಶ್ರೀ ಅನ್ವರ ತಂದೆ  ಹಾಸೀಮಪೀರ್ @ಹಾಸಿಮಸಾಬ  ಹೊನ್ನುಟಗಿ ಸಾ;ನಾಗಠಾಣ ಜಿ:ಬಿಜಾಪೂರ  ದಿನಾಂಕ 03-08-2018 ರಂದು ಇವರ ಮೂರನೆಯ ಮಗನಾದ ಅನ್ವರ ವಯ 25 ವರ್ಷ ಈತನಿಗೆ ರಸ್ತೆ ಅಪಘಾತವಾದ ವಿಷಯದಲ್ಲಿ ವಿಚಾರಣೆ ಕುರಿತು ಕಲಬುರಗಿಯ ಯುನೈಟೆಡ್ ಆಸ್ಪತ್ರೆಗೆ ಬಂದಿದ್ದ ಕಮಲಾಪೂರ ಪೊಲೀಸ ಠಾಣೆಯ ಪಿ.ಎಸ್.ಐ ಸಾಹೇಬರ ಮುಂದೆ ಅಪಘಾತದಲ್ಲಿ ಭಾರಿ ಗಾಯಗಳನ್ನು ಹೊಂದಿದ್ದ ನನ್ನ ಮಗ ಅನ್ವರ ಈತನು ಮಾತನಾಡುವ ಸ್ಥಿತಿಯಲ್ಲಿ ಇರದೆ ಇದ್ದುರಿಂದ ನನ್ನ ಮಗ ಅನ್ವರ ವಯ 25 ವರ್ಷ ಈತನಿಗೆ ದಿನಾಂಕ 03-08-2018 ರಂದು 4-30 ಎ.ಎಮ್ ಕ್ಕೆ ಸುಮಾರಿಗೆ ನಾವದಗಿ ಬ್ರೀಡ್ಜ್ ಹತ್ತಿರ ನನ್ನ ಮಗ ನಡೆಸಿಕೊಂಡು ಹೋಗುತ್ತಿದ್ದ ಅಶೋಕ ಲೈಲಂಡ ದೋಸ್ತಿ ಗೂಡ್ಸ್ ನಂ ಕೆಎ-29-ಬಿ-0577 ನೇದ್ದಕ್ಕೆ ಲಾರಿ ನಂ  MH-12-PQ-903l ನೇದ್ದರ ಚಾಲಕ ನವನಾಥ ಈತನು ತನ್ನ ಲಾರಿಯನ್ನು ಅತಿವೇಗ ಮತ್ತು ಅಲಕ್ಷತನದಿಂದ ನಡೆಸಿಕೊಂಡು ಬಂದು ಅಪಘಾತ ಪಡಿಸಿ ಭಾರಿ ಗಾಯಗಳು ಪಡಿಸಿದ ಬಗ್ಗೆ ನನ್ನ ಹೇಳಿಕೆಯನ್ನು ನೀಡಿ ಕೇಸ ಮಾಡಿರುತ್ತೇನೆ. ಇಂದು ದಿನಾಂಕ 08-08-2018 ರಂದು 10-00 ಎ.ಎಮ್ ಕ್ಕೆ ನನ್ನ ಮಗ ಅನ್ವರ ಈತನಿಗೆ ಅಪಘಾತವಾದ ವಿಷಯದಲ್ಲಿ ಮುಂದುವರೆದು ಹೇಳುತ್ತಿರುವ ಪುರವಣಿ ಹೇಳಿಕೆವೆನೆಂದರೆ ದಿನಾಂಕ 03-08-2018 ರಂದು 4-30 ಎ.ಎಮ್ ಕ್ಕೆ ಆದ ರಸ್ತೆ ಅಪಘಾತದಲ್ಲಿ ನನ್ನ ಮಗ ಅನ್ವರ ಈತನಿಗೆ ಬಲಗಾಲ ತೊಡೆಗೆ ಭಾರಿ ಗುಪ್ತಗಾಯವಾಗಿ, ಬಲಗಾಲ ಮುಂಗಾಲಿಗೆ ಭಾರಿ ಗುಪ್ತಗಾಯಗಳು, ಬಲಗಡೆ ಮೇಲಕಿಗೆ ಹಾಗೂ ಬಲಗಡೆ ಹಣೆಗೆ ತರಚಿದ ರಕ್ತಗಾಯಗಳು, ಬಲಗಡೆ ಮಗ್ಗಲಿಗೆ ಭಾರಿ ಗುಪ್ತಗಾಯವಾಗಿ ಮುಂಗೈಗೆ(ಬಲ) ಹಾಗೂ ತೆಲೆಯ ಮೇಲ್ಭಾಗಕ್ಕೆ ರಕ್ತಗಾಯಗಳು ಆಗಿ ಯುನೈಟೆಡ್ ಆಸ್ಪತ್ರೆಯಲ್ಲಿ ಉಪಚಾರ ಪಡೆಯುತ್ತಿದ್ದ ನನ್ನ ಮಗನಿಗೆ ಅಂದೆ ರಾತ್ರಿ ಹೆಚ್ಚಿನ ಉಪಚಾರ ಕುರಿತು ಕಲಬುರಗಿಯ ಯುನೈಟೆಡ್ ಆಸ್ಪತ್ರೆಯಿಂದ ಬಿಜಾಪೂರನ ಯಶೋಧರ ಆಸ್ಪತ್ರೆಗೆ ತಂದು ಸೇರಿಕೆ ಮಾಡಿದ್ದು. ನನ್ನ ಮಗ ಅನ್ವರ ಈತನು ಉಪಚಾರ ಪಡೆಯುತ್ತಾ ಉಪಚಾರ ಫಲಕಾರಿ ಆಗದೆ ಇಂದು ದಿನಾಂಕ 08-08-2018 ರಂದು 4-00 ಎ.ಎಮ್ ಕ್ಕೆ ಬಿಜಾಪೂರನ ಯಶೋಧರ ಆಸ್ಪತ್ರೆಯಲ್ಲಿ ಮೃತ ಪಟ್ಟಿರುತ್ತಾನೆ. ಅಂಥಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಕಮಲಾಪೂರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.  
ಹಲ್ಲೆ ಪ್ರಕರಣಗಳು :
ರಾಘವೇಂದ್ರ ನಗರ ಠಾಣೆ : ಶ್ರೀಮತಿ ಸಂಗಮ್ಮ ಗಂಡ ದಿ.ಶ್ರೀಮಂತ ಕಟ್ಟಿಮನಿ ಸಾ:ಕೈಲಾಸ ನಗರ ಕಲಬುರಗಿ ಇವರು ವಿಧವೆ ಹೆಣ್ಣುಮಗಳಿದ್ದು ಸರಕಾರಿ ನೌಕರಿಯಲ್ಲಿ ಕೆಲಸ ಮಾಡಿಕೊಂಡು ನನ್ನ ಮಕ್ಕಳೊಂದಿಗೆ ಉಪಜೀವಿಸುತ್ತಿದ್ದೇನೆ. ಶ್ರೀ ರವಿ ಮುದ್ದಡಗಿ ಎ.ಎಸ್‌.ಐ ಮಾಡಬೂಳ ಠಾಣೆ ಸಾ:ಮನೆ.ನಂ.11-8098 ಎಸ್‌‌.ಬಿ ಕಾಲೇಜು ರಾಮನಗರ ಹತ್ತಿರ ಕಲಬುರಗಿ ಮೊ.ನಂ.9972808648 ಇತನು ಮತ್ತು ನಮ್ಮ ದಿವಂಗತ ಪತಿಯವರ ಗೆಳೆಯನಾಗಿದ್ದು ಯಾವಾಗಲೂ ನಮ್ಮ ಪತಿಯೊಂದಿಗೆ ಮನೆಗೆ ಬರುವುದು ಹೋಗುವದು ಮಾಡುತ್ತಿದ್ದರು. ಮತ್ತು ಅವರಿಗೆ ಹಣದ ಅಡಚಣೆ ಆದಾಗ ನನ್ನಿಂದ ಕೈಗಡವಾಗಿ ಹಣವನ್ನು ಪಡೆದುಕೊಳ್ಳುತ್ತಿದ್ದರು. ಈ ರೀತಿ ನಮ್ಮ ಸಂಗಡ ಒಂದು ಆತ್ಮೀಯ ಸಂಬಂಧ ಇಟ್ಟುಕೊಂಡು ಬಂದಿದ್ದರು. ಆದರೆ ಜನೇವರಿ 2018 ರಲ್ಲಿ ಮೇಲ್ಕಾಣಿಸಿದ ರವಿ ಎ.ಎಸ್‌.ಐ ರವರಿಗೆ ನಾವು ಕೈಗಡವಾಗಿ ಕೊಟ್ಟಂತಹ ಹಣವನ್ನು ಮರಳಿ ಕೊಡುವಂತೆ ಕೇಳಿಕೊಂಡಾಗ ಅವರು ನಮ್ಮ ಜೊತೆ ಜಗಳವಾಡಿಕೊಂಡು ಅವಾಚ್ಯ ಶಬ್ದಗಳಿಂದ ಬೈದು ನಮ್ಮನ್ನು ಹೊಡೆಬಡೆ ಮಾಡಿ ಮೈಮೇಲೆ ಹಲ್ಲೆ ಮಾಡಿ ಹೋಗಿದರು. ಹೀಗಿರುವಾಗ ನಾನು ದಿನಾಂಕ:07/02/2018 ರಂದು ಮಾನ್ಯ ಜಿಲ್ಲಾ ಪೊಲೀಸ್‌ ವರೀಷ್ಠಾಧಿಕಾರಿಯವರ ಕಛೇರಿಗೆ ದೂರು ಸಲ್ಲಿಸಿದ್ದೆ ಮತ್ತು ಅದರ ಒಂದು ಪ್ರತಿ ನಮಗೆ ಕೊಟ್ಟಿರುತ್ತಾರೆ. ಆದರೆ ಮಾನ್ಯ ಜಿಲ್ಲಾ ವರೀಷ್ಠಾಧಿಕಾರಿಯವರ ಕಛೇರಿಯಿಂದ ನಮಗೆ ದಿನಾಂಕ:07/03/2018 ರಂದು ಒಂದು ಹಿಂಬರಹ ಪ್ರತಿ ಬಂದಿದ್ದು ಅದರಲ್ಲಿ ನಮಗೆ ಸುರಕ್ಷಿತವಾದ ಸೂಕ್ತ ರಕ್ಷಣೆ ನೀಡಲಾಗುವುದೆಂದು ಮತ್ತು ಏನಾದರೂ ತೊಂದರೆ ಆದ್ದಲ್ಲಿ ನೀವು ಠಾಣೆಗೆ ಹಾಜರಾಗಿ ದೂರು ನೀಡಲು ಸೂಚಿಸಿದರು. ಆದರೆ ನಮಗೆ ಯಾವುದೇ ರಕ್ಷಣೆ ಸಿಗದ ಕಾರಣ ದಿ:28/07/2018 ರಂದು ಮೇಲ್ಕಾಣಿಸಿದ ರವಿ ಮುದ್ದಗಡಿ ಎ.ಎಸ್‌.ಐ ರವರು ನಮ್ಮ ಮನೆಗೆ ಬಂದು ಹೊಡೆಬಡೆ ಮಾಡಿ ನನ್ನ ಮೇಲೆ ಮೈಮೇಲೆ ಹಲ್ಲೆ ಮಾಡಿ ಕೈಯಲ್ಲಿ ಕೊಡಲಿ ತೆಗೆದುಕೊಂಡು ಬಂದು ಅಲ್ಲೆ ಮನೆಯಲ್ಲಿದ್ದ ಹಿತ್ತಾಳೆಯ ತಂಬಿಗೆಯಿಂದ ನನ್ನ ತಲೆಗೆ ಬಲವಾಗಿ ಹೊಡೆದ ಕಾರಣ ನನ್ನ ತಲೆಗೆ ಭಾರಿ ಪ್ರಮಾಣದ ರಕ್ತಗಾಯ ಮಾಡಿದೆನು. ಹಾಗೂ ನನ್ನ ಮಗಳಾದ ಅಕ್ಷತಾಳನು ಕೂಡಾ ಬಾಯಿಗೆ ಬಂದಂತೆ ಅವಾಚ್ಯ ಶಬ್ದಗಳಿಂದ ಬೈದು ನಿನ್ನನ್ನು ನೋಡಿಕೊಳ್ಳುತ್ತೇನೆಂದು ಬೈದು ನಿಮ್ಮೆಲ್ಲರನ್ನು ಜೈಲಿಗೆ ಕಳುಹಿಸುತ್ತೇನೆಂದು ಜೀವದ ಬೆದರಿಕೆ ಹಾಕಿ ನಮ್ಮನ್ನೆಲ್ಲಾ ಅಂಜಿಸಿ ಹೋಗಿರುತ್ತಾನೆ. ಆ ಹಿತ್ತಾಳೆಯ ತಂಬಿಗೆಯಿಂದ ಹೊಡೆದ ಕಾರಣ ನನ್ನ ತಲೆಗೆ ಬಲವಾಗಿ ಪೆಟ್ಟು ಬಿದ್ದಿದ್ದರಿಂದ ನನ್ನ ಮೈಯೆಲ್ಲಾ ರಕ್ತಗಾಯವಾಗಿರುತ್ತದೆ. ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ರಾಘವೇಂದ್ರ ನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ರಾಘವೇಂದ್ರ ನಗರ ಠಾಣೆ : ಶ್ರೀ ಶೇಖ ನಿಜಾಮೋದ್ದಿನ ತಂದೆ ಶೇಖ ಬಸಿರೋದ್ದಿನ ಸಾ:ಮದೀನಾ ಕಾಲೋನಿ ಕಲಬುರಗಿ ಇವರು ಪ್ರತಿ ದಿವಸ ಸೆಂಟ್ರಿಂಗ ಕೆಲಸಕ್ಕೆ ಹೋಗುತ್ತಿದ್ದು ನನ್ನಂತೆ ಸೆಟ್ರಿಂಗ ಕೆಲಸಕ್ಕೆ ಬರುವ ಶಾಹೀದ ಶೇಖ ಸಾ:ಮಿಜಬಾ ನಗರ, ನೌಶಾದ ಪಟೇಲ ಸಾ: ಮಿಜಬಾ ನಗರ, ಮತ್ತು ಜಿಲಾನ ಪಾಶಾ ಸಾ: ಇಕ್ಬಾಲ ಕಾಲೋನಿ ಇವರು ಕೂಡ ನನ್ನಂತೆ ಕೆಲಸಕ್ಕೆ ಬರುತ್ತಿದ್ದು ನಮ್ಮ ಮಧ್ಯೆಗೆಳೆತನವಾಗಿದ್ದು ಇರುತ್ತದೆ  ದಿನಾಂಕ 05.08.2018 ರಂದು ಬೆಳ್ಳಿಗ್ಗೆ 9 ಗಂಟೆಗೆ ನಾನು ಕೆಲಸಕ್ಕೆ ಹೋಗಿದ್ದು ನನ್ನಂತೆ ಶಾಹೀದ ಶೇಖ, ನೌಶಾದ ಪಟೇಲ, ಜೀಲಾನ ಪಾಶಾ ಇವರು ಕೂಡಾ ಕೆಲಸಕ್ಕೆ ಬಂದಿದ್ದು ಇರುತ್ತದೆ. ನಾವು ಎಲ್ಲರೂ ಕೂಡಿ ಕೆಲಸ ಮಾಡಿ ರಾತ್ರಿ 08.00 ಗಂಟೆ ಸುಮಾರಿಗೆ ಮದಿನಾ ಕಾಲೋನಿಯಲ್ಲಿರುವ ಬಾಭಾ  ಹೋಟೆಲ ಎದುರುಗಡೆ ಇರುವ ಪುರಸಭೆ ಕಾರ್ಯಾಲಯದ ಮುಂದೆ ಇರುವ ಕಟ್ಟೆ ಮೇಲೆ ಮಾತನಾಡುತ್ತಾ ಕುಳಿತ್ತಿದ್ದು ರಾತ್ರಿ 08.30 ಗಂಟೆ ಸುಮಾರಿಗೆ ನನಗೆ ಪರಿಚಯದ  1. ಮಹ್ಮದ ಖಾನ ಸಾ:ಬಸವೇಶ್ವರ ಕಾಲೋನಿ 2. ಇಬ್ರಾನ ಸಾ:ಕೃಷ್ಣಾ ಕಾಲೋನಿ 3. ಗೌಸ ಸಾ:ಇಕ್ಬಾಲ ಕಾಲೋನಿ ಮತ್ತು 4. ಸೈಯದ ಇಸ್ಮಾಲ ಸಾ:ಮಹ್ಮದಿ ಚೌಕ ಕಲಬುರಗಿ ಇವರುಗಳು ಕೂಡಿಕೊಂಡು ಬಂದವರೆ ನನ್ನ ಹತ್ತಿರ ಕುಳಿತ್ತಿದ್ದ ನೌಶಾದ ಪಟೇಲ ಇತನೊಂದಿಗೆ ಜಗಳ ತೆಗೆದ್ದು ಅವನಿಗೆ ಹೊಡೆ ಬಡೆ ಮಾಡುತ್ತಿದ್ದು ಆಗ ನಾನು ಸದರಿಯವರಿಗೆ ನೌಶಾದ ಪಟೇಲ ಇತನಿಗೆ ಯಾಕೆ ಹೊಡೆಯುತ್ತಿರಿ ಅಂತಾ ಕೇಳಿ ನಾನು ಬಿಡಿಸಲು ಹೊದಾಗ ಸದರಿ ನಾಲ್ಕು ಜನರು ಕೂಡಿಕೊಂಡು ರಂಡಿ ಮಗನೆ ನೀನು ಜಗಳ ಬಿಡಿಸಲು ಬರುತ್ತಿ ಅಂತ ಬೈಯುತ್ತಾ ಎಲ್ಲರು ಕೂಡಿಕೊಂಡು ನನಗೆ ಹಿಡಿದುಕೊಂಡು ಅವರಲ್ಲಿ ಮಹ್ಮದ ಖಾನ ಇತನು ಅಲ್ಲೆ ಬಿದ್ದ ಕಲ್ಲು ತೆಗೆದುಕೊಂಡು ನನ್ನ ತಲೆ ಮೇಲೆ ಹೊಡೆದು ರಕ್ತಗಾಯ ಪಡಿಸಿದ್ದು, ಇಮರಾನ ಇತನು ತನ್ನ ಕೈಯಿಂದ ನನ್ನ ಬಲಗೈ ಬುಜಕ್ಕೆ ಹೊಡೆದು ಗುಪ್ತಗಾಯ ಪಡಿಸಿದ್ದು ಮತ್ತು ಗೌಸ ಇತನು ತನ್ನ ಕೈ ಮುಷ್ಠಿ ಮಾಡಿ ನನ್ನ ಬೆನ್ನಿಗೆ ಹೊಡದು ಗುಪ್ತಗಾಯ ಪಡಿಸಿದು ಹಾಗೂ ಸೈಯದ ಇಸ್ಮಾಯಿಲ ಇತನು ನನಗೆ ಕೈ ಹಿಡಿದು ಎಳೆದಾಡುತ್ತಿದ್ದು ಆಗ ನನ್ನ ಸಂಗಡ ಇದ್ದ ಶಾಹೀದ ಶೇಖ, ನೌಶಾದ ಪಟೇಲ, ಜೀಲಾನ ಪಾಶ್ಯಾ ಇವರುಗಳು ಸದರಿಯವರಿಗೆ ಬೈದು ನನಗೆ ಹೊಡೆಯುದನ್ನು ಬಿಡಿಸಿದ್ದು ಇರುತ್ತದೆ. ಸದರಿಯವರು ಹೋಗುವಾಗ ರಂಡಿ ಮಗನೆ ಇಂದು ಉಳಿದಿದ್ದಿ ಮುಂದೆ ನೋಡಿಕೊಳ್ಳುತೇವೆ ಅಂತ ಬೇದರಿಕೆ ಹಾಕಿ ಹೋಗಿರುತ್ತಾರೆ ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ರಾಘವೇಂದ್ರ ನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ರಾಘವೇಂದ್ರ ನಗರ ಠಾಣೆ : ಶ್ರೀ ಅಜೀಮೊದಿನ ಪಟೇಲ ತಂದೆ ಖಯುಮ ಪಟೇಲ ಸಾ:ಮಕ್ಕಾ ಮಜೀದ ಹತ್ತಿರ ಮದೀನಾ ಕಾಲೋನಿ ಎಂ.ಎಸ್‌‌.ಕೆ ಮೀಲ್‌ ಕಲಬುರಗಿ ಇವರು ದಿನಾಂಕ:06/08/2018 ರಂದು ರಾತ್ರಿ 10.30 ಗಂಟೆ ಸುಮಾರಿಗೆ ನಾನು ಮಹ್ಮದಿ ಮಜೀದಕ್ಕೆ ನಮಾಜ ಮಾಡಲು ಹೋಗಿದ್ದು ಆಗ ಅಲ್ಲೆ ಇದ್ದ ಅಬ್ದುಲ್‌ ರಸೀದ ಚಡಗಿ ಮತ್ತು ಅವನ ಮಕ್ಕಳು ನನ್ನನ್ನು ನೋಡಿ ಮಗನೆ ನಿನ್ನದು ಬಹಳ ಆಗಿದೆ ನಿನಗೆ ಲಂಗಾ (ಬೆತ್ತಲೆ) ಮಾಡಿ ಹೊಡೆಯುತ್ತೇನೆ ಅಂತಾ ಅಂದಿದ್ದ ಆಗ ನಾನು ಸದರಿಯವರಿಗೆ ಯಾಕೆ ಬೈಯುತ್ತಿರಿ ನನ್ನ ಪಾಡಿಗೆ ನಾನು ನಮಾಜ ಮಾಡಲು ಬಂದಿದ್ದೇನೆ ಅಂತಾ ಹೇಳಿದ್ದು ಆಗ ಸದರಿಯವರು ನನಗೆ ಹೊಡೆಯಲು ಬಂದಿದ್ದು ಆ ಸಮಯದಲ್ಲಿ ನಾನು ಸುಮ್ಮನಾಗಿ ನಮ್ಮ ಮನೆಗೆ ಹೋಗಿದ್ದು ಇರುತ್ತದೆ. ಇಂದು ದಿನಾಂಕ:08/08/2018 ರಂದು ಮಧ್ಯಾನ 12.30 ಗಂಟೆಯ ಸುಮಾರಿಗೆ ಮಹ್ಮದಿ ಮಜೀದ ಮುಂದಿನ ರಸ್ತೆಯ ಮೇಲಿಂದ ನಡೆದುಕೊಂಡು ಪೊಲೀಸ ಠಾಣೆ ಕಡೆಗೆ ಹೋಗುತ್ತಿದ್ದು ಆಗ ಅಲ್ಲೆ ಕುಳಿತ 1)ಅಬ್ದುಲ ರಸೀದ ತಂದೆ ನಜೀರ ಚಡಗಿ ಇತನು ನನ್ನನು ನೋಡಿ ಎ ರಾಂಡಕಾ ಭೇಟೆ ಕಹಾ ಜಾರಹಾ ಅಂತಾ ಬೈಯುತ್ತಿದ್ದು ಆಗ ನಾನು ಸದರಿಯವನಿಗೆ ವಿನಾಕಾರಣ ನನಗೆ ಯಾಕೆ ಬೈಯುತಿದ್ದಿರಿ ಅಂತಾ ಕೇಳಿದ್ದು ಅದೆ ವೇಳೆಗೆ 2)ರಸೂಲ ತಂದೆ ಅಬ್ದುಲ ರಸೀದ ಚಡಗಿ 3)ರುಸ್ತುಮ ತಂದೆ ಅಬ್ದುಲ ರಸೀದ ಚಡಗಿ 4)ಸಮದ ತಂದೆ ಅಬ್ದುಲ ರಸೀದ ರಸೀದ ಚಡಗಿ 5)ಅಮೀರ ತಂದೆ ಮಸೂದಖಾನ 6)ಬಾಬಾ ತಂದೆ ಮಹಿಬೂಬ ಮಳ್ಳಿ 7)ಹಾರುನ ಹಾಗೂ ಇನ್ನೂ 7-8 ಜನರು ಕೂಡಿಕೊಂಡು ತಮ್ಮ ಕೈಯಲ್ಲಿ ತಲವಾರ, ಚಾಕು, ಹಾಕಿಸ್ಟೀಕ, ಮತ್ತು ಬಡಿಗೆಗಳನ್ನು ಹಿಡಿದುಕೊಂಡು ಬಂದು ಅವರಲ್ಲಿ ರಸೂಲ ಇತನು ರಂಡಿಮಗನೆ ನೀನು ನಮ್ಮ ತಂದೆಗೆ ಎದರು ಮಾತನಾಡುತ್ತಿ ಅಂತ ಬೈಯುತ್ತ ತನ್ನ ಕೈಯಲಿದ್ದ ತಲವಾರದಿಂದ ನನ್ನ ತಲೆ ಬಲ ಭಾಗಕ್ಕೆ ಹೊಡೆದು ರಕ್ತಗಾಯ ಪಡಿಸಿದ್ದು ರುಸ್ತುಮ ಇತನು ತನ್ನ ಕೈಯಲ್ಲಿ ಇದ್ದ ಹಾಕಿಸ್ಟೀಕ ದಿಂದ ನನ್ನ ಮೈಮೇಲೆ ಹೊಡೆದು ಗುಪ್ತಗಾಯ ಪಡಿಸಿದ್ದು ಉಳಿದವರು ನನಗೆ ಹಿಡಿದುಕೊಂಡು ಹೊಡೆಬಡೆ ಮಾಡುತಿದ್ದ ಸದರಿಯವರು ನನಗೆ ಹೊಡೆಯುತ್ತಿರುವದರಿಂದ ತ್ರಾಸ ತಾಳದಕ್ಕೆ ನಾನು ಚಿರಾಡುತ್ತಿದ್ದು ಆಗ ರಸ್ತೆಯ ಮೇಲೆ ನಡೆದುಕೊಂಡು ಹೋಗುತ್ತಿದ್ದ 1)ಮಹಿಬೂಬ ಅಲಿ ತಂದೆ ಅಲಿಸಾಬ ಸೈಯದ ಸಾ:ಮದೀನಾ ಕಾಲೋನಿ ಮತ್ತು 2) ಸೈಯದ ಮೊಬಿನ ತಂದೆ ಸೈಯದ ಇಸ್ಮಾಯಿಲ್‌ ಸಾ:ಮದೀನಾ ಕಾಲೋನಿ ಇವರು ಜಗಳ ನೋಡಿ ನನಗೆ ಬಿಡಿಸಿಕೊಳ್ಳಲು ಬಂದಿದ್ದು ಆಗ ಸಮದ ತಂದೆ ಅಬ್ದುಲ ರಸೀದ ಇತನು ತನ್ನ ಹತ್ತಿರ ಇದ್ದ ಚಾಕುದಿಂದ ಮಹೀಬೂಬ ಅಲಿ ಇವರ ಬಲಗೈ ರಸ್ತದ ಮೇಲೆ ಹೊಡೆದು ರಕ್ತಗಾಯ ಪಡಿಸಿದ್ದು ಅಮೀರ ಇತನು ತನ್ನ ಕೈಯಲ್ಲಿದ್ದ ಬಡಿಗೆಯಿಂದ ಮಹಿಬೂಬ ಅಲಿಯ ಎಡಗೈ ಮುಂಗೈ ಮೇಲೆ ಹೊಡೆದು ರಕ್ತಗಾಯ ಪಡಿಸಿದ್ದು ಉಳಿದವರು ಮಹಿಬೂಬ ಅಲಿಗೆ ಹಿಡಿದುಕೊಂಡು ಹೊಡೆಬಡೆ ಮಾಡಿ ಎಡಗಣ್ಣಿನ ಕೆಳಗೆ ಬಲ ಕಿವಿ ಹಿಂದೆ ಮತ್ತು ಎಡಭಾಗದ ಹೊಟ್ಟೆಯ ಮೇಲೆ ರಕ್ತಗಾಯ, ಗುಪ್ತಗಾಯ ಪಡಿಸಿದ್ದು ಇರುತ್ತದೆ. ಮತ್ತು ಜಗಳ ಬಿಡಿಸಲು ಬಂದೆ ಸೈಯದ ಮೊಬಿನ ಇತನಿಗೆ ಬಾಬಾ ತಂದೆ ಮಹಿಬೂಬ ಮಳ್ಳಿ ಇತನು ತನ್ನ ಹತ್ತಿರ ಇದ್ದ ಕೊಯಿತಾದಿಂದ ಸೈಯದ ಮೊಬಿನ ಎಡಗೈ ಹಸ್ತದ ಮೇಲೆ ಹೊಡೆದು ರಕ್ತಗಾಯ ಪಡಿಸಿದ್ದು ಉಳಿದವರು ಕೈಗಳಿಂದ ಸೈಯದ ಮೊಬಿನಗೆ ಹೊಡೆದು ಗುಪ್ತಗಾಯ ಪಡಿಸಿದ್ದು ಇರುತ್ತದೆ. ಸದರಿಯವರು ನಮಗೆ ಹೊಡೆದು ಕೊಲೆ ಮಾಡುವ ಪ್ರಯತ್ನ ಮಾಡಿರುತ್ತಾರೆ ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ರಾಘವೇಂದ್ರ ನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ರಾಘವೇಂದ್ರ ನಗರ ಠಾಣೆ : ಶ್ರೀ ರಸೂಲ ಅಹ್ಮದ ತಂದೆ ಅಬ್ದುಲ ರಸೀದ ಉ:ಪಿ.ಡಬ್ಲೂ.ಡಿ ಕಾಂಟ್ರಾಕ್ಟರ ಸಾ:ಮನೆ.ನಂ.11-1041/48/ಇ2, ಜೀಲಾನಾಬಾದ ಮಹ್ಮದಿ ಮಜೀದ ಹತ್ತಿರ ಎಂ.ಎಸ್.ಕೆ ಮೀಲ್ ಕಲಬುರಗಿ ಇವರು ಕಲಬುರಗಿ ನಗರದ ವಾಡಂ ನಂ.20 ರಲ್ಲಿ ಹೆಚ್.ಕೆ.ಆರ್.ಡಿ.ಬಿ ವತಿಯಿಂದ ನೂರಾನಿ ಚೌಕ ಹಿಂದುಗಡೆ ಇರುವ ಶಹಾಜಿಲಾನಿ ದರ್ಗಾ ಹಿಂದೆ ರೋಡಿನ ಟೆಂಡರ ನನ್ನ ಗೆಳೆಯನಾದ ಇಫ್ತೆಖಾರ ಅಫಜಲ ನಕ್ಸಬಂದಿ ಪಿ.ಡಬ್ಲೂ.ಡಿ ಕಾಂಟ್ರಾಕ್ಟರ ಇವರ ಹೆಸರಿಗೆ ಕಾಮಗಾರಿ ಪಡೆದುಕೊಂಡಿದ್ದು ಅಂದಾಜು ಮೊತ್ತೆ 51,95,384.36/-ರಲ್ಲಿ ಇರುತ್ತದೆ. ಸದರಿ ನನ್ನ ಗೆಳೆಯನ ಕೆಲಸವು ನಾನು ಕೂಡಾ ವಹಿಸಿಕೊಂಡು ಕೆಲಸಮಾಡುತ್ತಿದ್ದು ಸದರಿ ನನ್ನ ಗೆಳೆಯನು ನನ್ನೊಂದಿಗೆ ಪಾಲುದಾರನಾಗಿರುತ್ತಾನೆ. ಈ ಕೆಲಸದ ಟೆಂಡರ ನಮ್ಮ ಹೆಸರಿಗೆ ಆದ ದಿನದಿಂದ 20 ನೇ ವಾರ್ಡನ ಕಾರ್ಪೊರೇಟರ ಆದ ಅಲೀಂ ಪಟೇಲ ತಂದೆ ಖಯುಮ ಪಟೇಲ ಇತನು ನಮಗೆ ಈ ಕೆಲಸ ನೀವು ಮಾಡಬಾರದು ಎಂದು ವಿನಾಕಾರಣ ಕಿರುಕುಳ ಕೊಡುತ್ತಾ ಬಂದಿರುತ್ತಾನೆ. ನಾವು ಅದಕ್ಕೆ ಸರ್ಕಾರದಿಂದ ಮಂಜೂರಾದ ಕೆಲಸ ಮಾಡಬೇಕಾಗುತ್ತದೆ ಅದಕ್ಕೆ ನೀವು ತಕರಾರು ಮಾಡುವಂತಿಲ್ಲಾ ಎಂದು ಹೇಳಿದರೂ ಕೂಡಾ ಆತನು ನೀವು ನಮ್ಮ ವಾರ್ಡನಲ್ಲಿ ಹೇಗೆ ಕೆಲಸ ಮಾಡುತ್ತೀರಿ ಎಂದು ಧಮಕಿ ಹಾಕುತ್ತಾ ಬಂದಿರುತ್ತಾನೆ. ಮತ್ತು ನಾವು ಕೆಲಸ ಪ್ರಾರಂಭಿಸುವ ಉದ್ದೇಶದಿಂದ 3 ದಿನಗಳಿಂದ ಕಾಮಗಾರಿ ಸ್ಥಳಕ್ಕೆ ಭೇಟಿಕೊಟ್ಟು ಕೆಲಸ ಪ್ರಾರಂಭಿಸಬೇಕೆಂದು ಪ್ರಯತ್ನಿಸುತ್ತಿರುವಾಗ ಸದರಿ ಅಲೀಂ ಪಟೇಲ ಕಾರ್ಪೊರೇಟರ ನಮ್ಮ ಮನೆಗೆ ಬಂದು ನಾವು ಈ ಮುಂಚೆ ಅಸ್ಲಂ ಬಾಂಜೆ ಅವರ ತಮ್ಮ ಹಮೀದ ಬಾಂಜೆ ಅವರಿಗೆ ಕೊಲೆ ಮಾಡಿ ಉಳಿಸಿಕೊಂಡಿದ್ದೇವೆ ಹಲವಾರು ಪೊಲೀಸ ಕೇಸ್ಗಳಲ್ಲಿ ಗೆದ್ದಿದ್ದೇವೆ ಒಂದು ವೇಳೆ ನೀವು ನಾವು ಹೇಳಿದಂತೆ ಕೇಳಲಿಲ್ಲಾ ಅಂದರೆ ಕೆಲಸದೊಂದಿಗೆ ನಿಮಗೂ ಮುಗಿಸಿಬಿಡುತ್ತೇವೆ ಎಂದು ಹೇಳಿ ಹೋಗಿರುತ್ತಾನೆ ಅಲ್ಲದೆ ವಾರ್ಡ ನಂ.20 ರಲ್ಲಿ ಯಾವೋಬ್ಬ ಗುತ್ತೇದಾರನಿಗೆ ಕೆಲಸ ಮಾಡಲು ಬಿಟ್ಟಿರುವದಿಲ್ಲಾ ಎಲ್ಲಾ ಕೆಲಸಗಳು ಅಲೀಂ ಪಟೇಲ ಇವನೆ ನೋಡಿಕೊಂಡು ಹೋಗುತ್ತಾನೆ. ಹೀಗಿದ್ದು ಇಂದು ದಿನಾಂಕ:08/08/2018 ರಂದು ಮುಂಜಾನೆ ಮಧ್ಯಾನ 12.30 ಗಂಟೆಗೆ ನಾನು ನಮ್ಮ ಮನೆಯಲ್ಲಿದ್ದಾಗ ಮೇಲೆ ತೋರಿಸಿದ ಎಲ್ಲಾ ವ್ಯಕ್ತಿಗಳು ತಮ್ಮ ಕೈಯಲ್ಲಿ ತಲವಾರಗಳನ್ನು ಹಿಡಿದುಕೊಂಡು ಬಂದು ನನ್ನನ್ನು ಅವಾಚ್ಯ ಶಬ್ದಗಳಿಂದ ಬೈದು ನನ್ನ ಹೆಸರು ತೆಗೆದುಕೊಂಡು ಹೊರಗೆ ಕರೆದು ಹೊಡೆಯಲು ಪ್ರಯತ್ನಿಸಿದಾಗ ನಮ್ಮ ತಮ್ಮಂದಿರಾದ ರುಸ್ತಂ ಅಹ್ಮದ ಮತ್ತು ಅಬ್ದುಲ ಸಮದ ಇಬ್ಬರೂ ವಿಚಾರಣೆ ಮಾಡಲು ಹೊರಗೆ ಬಂದ ತಕ್ಷಣ ಅಜೀಂ ಪಟೇಲ ತಂದೆ ಖಯುಮ ಪಟೇಲ ಇತನು ತನ್ನ ಕೈಯಲ್ಲಿದ್ದ ತಲವಾರದಿಂದ ಈ ಮಕ್ಕಳಿಗೆ ನೋಡಿಯೇ ಬಿಡೋಣಾ ಎಂದು ನಮ್ಮ ತಮ್ಮನ ತಲೆಯ ಮೇಲೆ ಹೊಡೆದು ಭಾರಿ ರಕ್ತಗಾಯ ಮಾಡಿರುತ್ತಾನೆ. ನಮ್ಮ ತಮ್ಮ ಅಬ್ದುಲ್ ಸಮದ ಇತನು ಜಗಳ ಬಿಡಿಸಲು ಬಂದಾಗ ಅವನಿಗೆ ಅಜೀಂ ಪಟೇಲ ತಂದೆ ಖಯುಮ ಪಟೇಲ ಇತನು ಪುನ:ಹ ನಮ್ಮ ತಮ್ಮನ ತಲೆಯ ಮೇಲೆ ಅದೆ ತಲವಾರದಿಂದ ಹೊಡೆದು ಭಾರಿ ರಕ್ತಗಾಯ ಮಾಡಿರುತ್ತಾನೆ. ಅಲೀಮ ಪಟೇಲ ಇತನು ನನಗೆ ತಲವಾರದಿಂದ ಕೊಲೆ ಮಾಡುವ ಉದ್ದೇಶದಿಂದ ಕುತ್ತಿಗೆ ಮೇಲೆ ಹೊಡೆದಾಗ ನಾನು ಅದನ್ನು ಎರಡು ಕೈಗಳಿಂದ ತಡೆದಿದ್ದು ನನಗೂ ಗಾಯಗಳಾಗಿವೆ ಜಗಳ ಬಿಡಿಸಲು ಬಂದ ನಮ್ಮ ತಂದೆಗೂ ಕೂಡಾ ಸಲೀಂ ಪಟೇಲ ಇತನು ತಾನು ತಂದಿರುವ ವಾಹನದ ವ್ಹೀಲ್ ಪಾನಾದಿಂದ ಬೆನ್ನಿನ ಮೇಲೆ, ತಲೆಯ ಮೇಲೆ ಹೊಡೆದು ಗಾಯಮಾಡಿರುತ್ತಾನೆ. ವಸೀಮ ಪಟೇಲ ಇತನು ನಮ್ಮ ಮನೆಯಲ್ಲಿದ್ದ ಕುರ್ಚಿಗಳನ್ನು  ತಗೆದುಕೊಂಡು ನಮ್ಮ ತಂದೆಯ ಬೆನ್ನಿನ ಮೇಲೆ ಕೈಕಾಲುಗಳ ಮೇಲೆ ಹೊಡೆದಿರುತ್ತಾನೆ. ನಮ್ಮ ತಂದಯವರು ಮೂರ್ಚೆ ಹೋದರು ಕೂಡಾ ಸದರಿ ಸಲೀಮ ಪಟೇಲ ಮತ್ತು ವಸೀಮ ಪಟೇಲರವರು ಕೈಕಾಲುಗಳಿಂದ ಹೊಡೆದಿರುತ್ತಾರೆ. ಸದರಿ ಜಗಳವನ್ನು ನಮ್ಮ ಮನೆಯ ನೇರೆಹೊರೆಯವರು ನೋಡಿ ನಾವು ಚಿರಾಡುತ್ತಿರುವದನ್ನು ನೋಡಿ ಜಗಳ ಬಿಡಿಸಿರುತ್ತಾರೆ. ಅಂಥಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ರಾಘವೇಂದ್ರ ನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.  
ರಾಘವೇಂದ್ರ ನಗರ ಠಾಣೆ : ಶ್ರೀ ಸೈಯದ ಇಸ್ಮಾಯಿಲ್‌ ತಂದೆ ಸೈಯದ ಮಸ್ತಾನ ಸಾ:ವಲೀಯಾ ಚೌಕ ಡಾಲ್ಪೀನ ಸ್ಕೂಲ್‌ ಹತ್ತಿರ ಮದೀನಾ ಕಾಲೋನಿ ಕಲಬುರಗಿ ಇವರ ಹೇಳಿಕೆ ಪಡೆದುಕೊಂಡಿದ್ದು ಸಾರಾಂಶವೆನೆಂದರೆ, ಇಂದು ದಿನಾಂಕ:08/08/2018 ರಂದು 2.00 ಪಿ.ಎಂ ಸುಮಾರಿಗೆ ನಾನು ಮನೆಯಲ್ಲಿದ್ದಾಗ ಬಾಬಾ ಮಳ್ಳಿ ಇತನು ಕೈಯಲ್ಲಿ ತಲವಾರ ಹಿಡಿದು ಬಂದವನೆ ಮನೆಯ ಮುಂದುಗಡೆ ನಿಲುಗಡೆ ಮಾಡಿದ್ದ ನಮ್ಮ ಮೋಟಾರ ಸೈಕಲ ಸ್ಪೇಂಡರ ನಂ.ಕೆಎ.32 ಜೆ.6896 ನೇದ್ದಕ್ಕೆ ತಲವಾರ ದಿಂದ ಹೊಡೆದನು. ಆಗ ನಾನು ಯಾಕೆ ಹೊಡೆಯುತ್ತಿ ಗಾಡಿಗೆ ಎಂದು ಕೇಳಿದಾಗ ನಿನ್ನ ಮಗ ಸೈಯದ ಮೋಬಿನ ಮತ್ತು ನಿಮ್ಮ ಮನೆಯವರೆಲ್ಲರಿಗೂ ತಲವಾರ ದಿಂದ ಹೊಡೆದು ಕೊಲೆ ಮಾಡುತ್ತೇನೆ ನಿಮ್ಮ ಮಗ ನಮ್ಮ ರುಸ್ತುಂಬಾಯಿ ಯೊಂದಿಗೆ ಜಗಳ ತಗೆದಾನ ರುಸ್ತುಂ ಹಾಗೂ ಅವರ ಅಪ್ಪ ಅಬ್ದುಲ ರಸೀದ ನಿಮಗೆ ಕೊಲೆ ಮಾಡಲು ಕಳುಹಿಸಿದ್ದಾರೆ ಅಂತಾ ಅಂದವನೆ ನಮ್ಮ ಮನೆಯಲ್ಲಿ ಬಂದು ತಲವಾರದಿಂದ ನನ್ನ ತಲೆಗೆ ಹೊಡೆಯಲು ಬಂದಾಗ ನಾನು ನನ್ನ ಎಡಗೈ ಅಡ್ಡ ತಂದೇನು. ಆಗ ನನ್ನ ಎಡಗೈಗೆ ತಲವಾರ ಹತ್ತಿ ರಕ್ತಗಾಯವಾಯಿತು. ಆಗ ನನ್ನ ಹೆಂಡತಿ ಫರ್ಜಾನಾ ಬೇಗಂ ಚಿರಾಡಲು ಹತ್ತಿದಾಗ ಬಾಬಾ ಮಳ್ಳಿ ಇತನು ಮನೆಯಿಂದ ಹೋಗುವಾಗ ನಿಮಗೆ ಮರಳಿ ಬಂದು ಕೊಲೆ ಮಾಡುತ್ತೇನೆ ಅನ್ನುತ್ತಾ ಹೋದನು ನಮ್ಮ ಮನೆಯ ಮುಂದೆ ಒಂದು ಕಾರ ನಿಂತಿದ್ದು ಅದರಲ್ಲಿ ಇನ್ನೂ 7-8 ಜನರು ಇದ್ದರು ಅವರು ಸಹ ನಮಗೆ ಕೊಲೆ ಮಾಡಲು ಬಂದವರಾಗಿದ್ದು ನಂತರ ಬಾಬಾ ಮಳ್ಳಿ ಇತನು ಅದೆ ಕಾರಿನಲ್ಲಿ ಕುಳಿತು ಹೋದನು. ಕಾರಣ ಇಂದು ರುಸ್ತುಂ ಹಾಗೂ ಅಜೀಂ ಪಟೇಲರವರಿಗೂ ಜಗಳವಾಗಿದ್ದು ಆ ಜಗಳ ಬಿಡಿಸಿಕೊಳ್ಳಲು ನನ್ನ ಮಗ ಸೈಯದ ಮೋಬಿನ ಹೋದ ಸಲುವಾಗಿ ನನ್ನ ಮಗನಿಗೂ ಹಾಗೂ ನಮ್ಮ ಮನೆಯವರಿಗೂ ಕೊಲೆ ಮಾಡುವ ಉದ್ದೇಶದಿಂದ ಬಾಬಾ ಮಳ್ಳಿ ಹಾಗೂ ಇತರೆ 7 ಜನರಿಗೆ ರುಸ್ತುಂ ಹಾಗೂ ಅವರ ತಂದೆ ಅಬ್ದುಲ್ ರಸೀದ ಇವರುಗಳು ಕಳುಹಿಸಿದ್ದು ಕಾನೂನು ಕ್ರಮ ಕೈಕೊಳ್ಳಬೇಕೆಂದು  ಸಲ್ಲಿಸಿದ ದೂರು ಸಾಶರಾಂಶದ ಮೇಲಿಂದ ರಾಘವೇಂದ್ರ ನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Wednesday, August 8, 2018

Yadgir District Reported Crimes updated on 08-08-2018


                                        Yadgir District Reported Crimes
ಬೀ-ಗುಡಿ ಪೊಲೀಸ್ ಠಾಣೆ ಗುನ್ನೆ ನಂ ;- 117/2018 ಕಲಂ. 279, 304(ಎ) ಐ.ಪಿ.ಸಿ;- ದಿನಾಂಕ 07/08/2018 ರಂದು 2.45 ಪಿಎಮ್ ಕ್ಕೆ ಫಿಯರ್ಾದಿ ಮಾನಯ್ಯ ತಂದೆ ಮಲ್ಲಯ್ಯ ಗೋಡ್ರಿಹಾಳ ಸಾ:ವನದುರ್ಗ ಇವರು ಠಾಣೆಗೆ ಹಾಜರಾಗಿ ಒಂದು ಲಿಖಿತ ಅಜರ್ಿ ನೀಡಿದ್ದರ ಸಾರಾಂಶವೇನೆಂದರೆ ಫಿಯರ್ಾದಿಯ ಮಗನಾದ ವಿಶ್ವನಾಥ ತಂದೆ ಮಾನಯ್ಯ ವ:23 ಈತನು ಇಂದು 12 ಪಿಎಮ್ ಕ್ಕೆ ಶಹಾಪೂರಕ್ಕೆ ಹೋಗಿ ಟ್ರ್ಯಾಕ್ಟರ್ ಲೋನ ಕಟ್ಟಿ ಬರುತ್ತೇನೆ ಅಂತ ಮನೆಯಲ್ಲಿ ಹೇಳಿ ಮೋ.ಸೈ ನಂ ಕೆಎ:02 ಹೆಚ್.ಎನ್:6611 ನೇದ್ದನ್ನು ತೆಗೆದುಕೊಂಡು ಹೋಗಿದ್ದು ನಂತರ ಮದ್ಯಾಹ್ನ ನಾಗರಾಗಿವರು ಫಿಯರ್ಾದಿಗೆ ಫೋನ ಮಾಡಿ ನಿಮ್ಮ ಮಗನಾದ ವಿಶ್ವನಾಥ ಈತನು ತನ್ನ ಮೋ/ಸೈ ಮೇಲೆ ಶಹಾಪೂರಕ್ಕೆ ಬರುತ್ತಿದ್ದಾಗ ಭೀ.ಗುಡಿಯ ಬಾಪುಗೌಡ ಚೌಕಿನಲ್ಲಿ ಹೊರಟಾಗ ಮದ್ಯಾಹ್ನ 01-10 ಗಂಟೆಗೆ ಎದುರಿನಿಂದ ಅಂದರೆ ಶಹಾಪೂರ ಕಡೆಯಿಂದ ಒಂದು ಡಿಜಲ್ ಟ್ಯಾಂಕರ್ ನಂ: ಕೆಎ: 34 ಎ- 4505 ನೇದ್ದರ ಚಾಲಕ ಮಲ್ಲಿಕಾಜರ್ುನ ತಂದೆ ರಾಜಪ್ಪ ಸಾ:ಹಳ್ಳಿಖೇಡ (ಬಿ) ಈತನು ತನ್ನ ಟ್ಯಾಂಕರನ್ನು ಅತಿವೇಗ ಮತ್ತು ಅಲಕ್ಷತನದಿಂದಿ ಓಡಿಸಿಕೊಂಡು ಬಂದು ವಿಶ್ವನಾಥ ಈತನು ನಡೆಸಿಕೊಂಡು ಹೋಗುತ್ತಿದ್ದ ಮೋ/ಸೈ ನಂ ಕೆಎ:02 ಹೆಚ್.ಎನ್: 6611 ನೇದ್ದಕ್ಕೆ ಡಿಕ್ಕಿಪಡಿಸಿದ್ದರಿಂದ ವಿಶ್ವನಾಥ ಈತನಿಗೆ ತಲೆಗೆ ಭಾರಿ ರಕ್ತಗಾಯವಾಗಿ ತಲೆ ಒಡೆದು ಮೆದುಳು ಹೊರಗೆ ಬಂದು ಸ್ಥಳದಲ್ಲಿಯೇ ಮೃತಪಟ್ಟಿರುತ್ತಾನೆ. ಅಂತ ತಿಳಿಸಿದ್ದರಿಂದ ನಾವು ಬಂದು ನೋಡಲಾಗಿ ನನ್ನ ಮಗ ಮೃತಪಟ್ಟಿದ್ದನು.  ಸದರಿ ಅಪಘಾತಕ್ಕೆ ಟ್ಯಾಂಕರ್ ಚಾಲಕನ ಅತಿವೇಗ ಮತ್ತು ಅಲಕ್ಷತನದ ಚಾಲನೆಯೇ ಕಾರಣವಿದ್ದು ಸದರಿಯವನ ಮೇಲೆ ಕಾನೂನು ಕ್ರಮ ಕೈಕೊಳ್ಳಬೇಕು ಅಂತ ವಗೈರೆ ಅಜರ್ಿ ಸಾರಾಂಶದ ಮೇಲಿಂದ ಠಾಣೆ ಗುನ್ನೆ ನಂ:117/2018 ಕಲಂ 279,304(ಎ) ಐಪಿಸಿ ನೇದ್ದರಡಿಯಲ್ಲಿ ಗುನ್ನೆ ದಾಖಲಿಸಿಕೊಂಡು ತನಿಖೆ ಕೈಕೊಂಡೆನು.
ಹುಣಸಗಿ ಪೊಲೀಸ್ ಠಾಣೆ ಗುನ್ನೆ ನಂ ;- 179/2018 ಕಲಂ78(3)  ಕೆ.ಪಿ ಯಾಕ್ಟ;- ದಿನಾಂಕ:06/08/2018 ರಂದು 19.15 ಗಂಟೆಯ ಸುಮಾರಿಗೆ ಆರೋಪಿತನು ವಜ್ಜಲ ಗ್ರಾಮದ ಬಸ್ ನಿಲ್ದಾಣದ ಹತ್ತಿರ ಸಾರ್ವಜನಿಕ ಸ್ಥಳದಲ್ಲಿ ಜನರಿಂದಾ ಹಣ ಪಡೆದು ಇದು ಬಾಂಬೆ ಮಟಕಾ ಜೂಜಾಟ ಒಂದು ರೂಪಾಯಿ ಹಚ್ಚಿದರೆ ಎಂಬತ್ತು ರೂಪಾಯಿ ಬರುತ್ತದೆ ಅದೃಷ್ಟ ಇದ್ದರೆ ನಂಬರ ಹಚ್ಚಿರಿ ಅಂತಾ ಜನರಿಂದಾ ಹಣ ಪಡೆದು ಮಟಕಾ ಚೀಟಿ ಬರೆದು ಕೊಡುವಾಗ ಪಿಯರ್ಾದಿ ಮತ್ತು ಸಿಬ್ಬಂದಿಯವರಾದ ಹೆಚ್.ಸಿ-130, 133 ಪಿಸಿ-233, ರವರೊಂದಿಗೆ ದಾಳಿ ಮಾಡಿ ಹಿಡಿದು ಆರೋಪಿತನಿಂದ 580=00 ರೂ ನಗದು ಹಣ, ಒಂದು ಮಟಕಾ ನಂಬರ ಬರೆದ ಚೀಟ, ಒಂದು ಬಾಲ್ ಪೆನ್ ಜಪ್ತಿ ಮಾಡಿಕೊಂಡಿದ್ದು ಅಂತಾ ಪಂಚನಾಮೆಯ ಸಾರಾಂಶದ ಮೇಲಿಂದ ಕ್ರಮ ಜರುಗಿಸಲು ನ್ಯಾಯಾಲಯದ ಅನುಮತಿಯನ್ನು ಪಡೆದು ಇಂದು ಕ್ರಮ ಜರುಗಿಸಿದ್ದು ಇರುತ್ತದೆ.

ಗೋಗಿ ಪೊಲೀಸ್ ಠಾಣೆ ಗುನ್ನೆ ನಂ ;- 141/2018 ಕಲಂ 323, 354, 504, 506 ಸಂ: 149 ಐಪಿಸಿ;- ದಿನಾಂಕ 07/08/2018 ರಂದು 04.30 ಪಿ.ಎಂ ಕ್ಕೆ ಶ್ರೀಮತಿ. ಲಲಿತಾಬಾಯಿ ಗಂಡ ಬೋಜುನಾಯ್ಕ ವ: 36 ಉ: ಮನೆಗೆಲಸ ಸಾ: ಹಾರಣಗೇರಾ ತಾಂಡಾ ತಾ: ಶಹಾಪೂರ ಜಿ: ಯಾದಗಿರಿ. ಇವರು ಠಾಣಘೆ ಹಾಜರಾಗಿ ಒಂದು ಕನ್ನಡದಲ್ಲಿ ಟೈಪ ಮಾಡಿಸಿದ ಪಿಯರ್ಾದಿ ಅಜರ್ಿ ಹಾಜರ ಪಡೆಸಿದ್ದು ಸದರಿ ಪಿಯರ್ಾದಿಯ ಸಾರಂಶ ಏನಂದರೆ, ನನ್ನ ಗಂಡನಾದ ಶ್ರೀ. ದಿ: ಬೋಜು ತಂದೆ ರೂಪ್ಲು ರಾಠೋಡ ಇತನ ಹೆಸರಿನಲ್ಲಿರುವ ಹಾರಣಗೇರಾ ಸೀಮಾಂತರದಲ್ಲಿ ಬರುವ ಸ.ನಂ; 45/2 ಕ್ಷೇತ್ರ 2-ಎಕರೆ, 12 ಗುಂಟೆ ಹಾಗೂ ಸ.ನಂ; 14/1 1 ಎಕರೆ, 29 ಗುಂಟೆ ಪಟ್ಟಾ ಇದ್ದು, ಇತನ ಖಾಸ ಹೆಂಡತಿಯಾದ ನಾನು ಸದರಿ ಜಮೀನನ್ನು ನನ್ನ ಹೆಸರಿಗೆ ವಿರಾಸಾತ ವಗರ್ಾವಣೆಗೆ ಅಜರ್ಿ ನೀಡಿ, 3 ತಿಗಳಗಳಾಗಿವೆ. ಇದಕ್ಕೆ ಆರೋಪಿತರು ನನ್ನ ಗಂಡನ ಸಹೋದರರು 1) ದಿಲೀಪ ತಂದೆ ರೂಪ್ಲು 2) ಶಂಕರ ತಂದೆ ರೂಪ್ಲು 3) ಬಸವರಾಜ ತಂದೆ ರೂಪ್ಲು 4) ಕಮಲಾಬಾಯಿ ಗಂಡ ಶಂಕರ 5) ಅವಿನಾಶ ತಂದೆ ಶಂಕರ 6) ಲಕ್ಷ್ಮೀಬಾಯಿ ಗಂಡ ದೀಪ್ಲೂ 7) ಕಮಲಬಾಯಿ ಗಂಡ ಬಸವರಾಜ 8) ಆಕಾಶ ತಂದೆ ಶಂಕರ ಎಲ್ಲರೂ ಸಾ: ಹಾರಣಗೇರಾ ತಾಂಡಾ ತಾ: ಶಹಾಪೂರ. ಇವರು ಅಣ್ಣತಮ್ಮಂದಿರು ಹಾಗು ಅವರ ಹೆಂಡತಿಯರು ಅವರ ಮಕ್ಕಳು ಇರುತ್ತಾರೆ. ಇವರೆಲ್ಲರು ಹಾರಣಗೇರಾ ತಾಂಡಾದವರು, ಇವರೆಲ್ಲರು ನನ್ನ ಗಂಡನ ಸಹೋದರರು ಮತ್ತು ನನ್ನ ಗಂಡನ ಅತ್ತಿಗೆಯರು ಮತ್ತು ನನ್ನ ಗಂಡನ ಅಣ್ಣತಮ್ಮಂದಿರ ಮಕ್ಕಳು ಇದ್ದು, ನನಗೆ ಸದರಿ ಜಮೀನಿನ ಸಲುವಾಗಿ ದಿ: 30/07/2018 ರಂದು ಹಾರಣಗೇರಾ ತಾಂಡದ ಶ್ರೀ ಅಂಬಾಭವಾನಿ ದೇವಸ್ಥಾನದ ಹತ್ತಿರ ಮುಂಜಾನೆ ಸಮಯ 08.30 ನಿಮಿಷಕ್ಕೆ ನನ್ನ ಹೊಲ ನಾನು ಸಾಗುವಳಿ ಮಾಡುತ್ತೇನೆಂದು ಹೇಳಿದ್ದಕ್ಕೆ ಆರೋಪಿತರು 01 ರಿಂದ 08 ರವರು  ಅಜರ್ಿದಾರಳಾದ ನನಗೆ ಬಾಯಿಗೆ ಬಂದಂತೆ ಅವಾಚ್ಯ ಶಬ್ದಗಳಿಂದ ಬೈದು ನನ್ನ ಕೈ ಹಿಡಿದು ಎಳೆದಾಡಿದ್ದರಿಂದ ನನ್ನ ಕೈಯಲ್ಲಿರುವ ಬಳೆಗಳು ಒಡೆದಿದ್ದರಿಂದ, ನನ್ನ ಕೈಗೆ ರಕ್ತವಾಯಿತು. ಅಲ್ಲದೆ ಜಮೀನಿಗೆ ತಂಡೆಗೆ ಬಂದರೆ ಇಲ್ಲೆ ಇದೆ ಜಮೀನಿನಲ್ಲಿ ಜೀವ ಸಹಿತ ನಿನ್ನನ್ನು ಕೊಂಡು ಹಾಕುತ್ತೇವೆಂದು ಜೀವ ಬೆದರಿಕೆ ಹಾಕಿದ್ದು, ನಂತರ ಅಲ್ಲಿದ್ದ ಜನರು ಜಗಲವನ್ನು ಬಿಡಿಸಿದರು. ಜಗಳ ಬಿಡಿಸಿದವರ ಹೆಸರುಗಳು ಈ ಕೆಳಗಿನಂತೆ ಇರುತ್ತವೆ. 1) ತುಳಜಾಬಾಯಿ ರಾಠೋಡ 2) ನಿಂಬೋಜಿ ರಾಠೋಡ 3) ಪಾಂಡು ರಾಠೋಡ ಮತ್ತು ಇತರರು ಕೂಡಿಕೊಂಡು ಜಗಳವನ್ನು ಬಿಡಿಸಿದರು.
      ಸದರಿ ಆರೋಪಿತರ ಮೇಲೆ ಕಾನೂನು ಕ್ರಮ ಜರುಗಿಸಿರಿ ಅಂತಾ ಪಿಯರ್ಾದಿ ಸಾರಂಶದ ಮೇಲಿಂದ ಠಾಣಾ ಗುನ್ನೆ ನಂ: 141/2018 ಕಲಂ: 323, 354. 504. 506 ಸಂ; 149 ಐಪಿಸಿ ನೇದ್ದರ ಅಡಿಯಲ್ಲಿ ಗುನ್ನೆ ದಾಖಲಿಸಿಕೊಂಡು ತನಿಖೆ ಕೈಕೊಂಡಿದ್ದು ಅದೆ.
    
ವಡಗೇರಾ ಪೊಲೀಸ್ ಠಾಣೆ ಗುನ್ನೆ ನಂ ;- 171/2018 ಕಲಂ: 341, 323, 504, 506 ಸಂಗಡ 149 ಐ.ಪಿ.ಸಿ ; ದಿನಾಂಕ:07/08/2018 ರಂದು 6:00 ಪಿ.ಎಮ್. ಕ್ಕೆ ಫಿಯರ್ಾದಿದಾರರಾದ ಶ್ರೀಮತಿ. ಸೌಭಾಗ್ಯಮ್ಮ ಗಂಡ ನಿಂಗಪ್ಪ ವಗ್ಗಾನೋರ್ ವ|| 50 ವರ್ಷ ಉ|| ಮನೆಕೆಲಸ ಸಾ|| ಕುರಕುಂದಿ ಇವರು ಠಾಣೆಗೆ ಹಾಜರಾಗಿ ಕಂಪ್ಯೂಟರ್ನಲ್ಲಿ ಟೈಪ್ ಮಾಡಿಸಿದ ಫಿಯರ್ಾದಿ ಅಜರ್ಿ ಹಾಜರಪಡಿಸಿದ್ದು ಸಾರಾಂಶವೇನೆಂದರೆ, ಕುರಕುಂದಾ ಗ್ರಾಮದಲ್ಲಿ ನನ್ನ ಮಗ ರಾಜಪ್ಪ ಈತನು ನಮ್ಮೂರಿನಲ್ಲಿ ತನ್ನ ಕೈಲಾದಮಟ್ಟಿಗೆ ಬಡಜನರಿಗೆ ಮತ್ತು ಅನಕ್ಷರಸ್ಥರಿಗೆ ಸಹಾಯ ಮಾಡುತ್ತಾ ಸಮಾಜ ಸೇವೆ ಕೆಲಸ ಮಾಡುತ್ತಿದ್ದು ಗ್ರಾಮದಲ್ಲಿ ವಸತಿರಹಿತರಿಗೆ ನೀಡುವ ವಸತಿ ಯೋಜನೆಯಡಿಯಲ್ಲಿ ಅವ್ಯವಹಾರವಾಗಿದ್ದ ಬಗ್ಗೆ ಗ್ರಾಮ ಪಂಚಾಯತಿ ಪಿ.ಡಿ.ಓ ರವರ ವಿರುದ್ಧ ಮೇಲಾಧಿಕಾರಿಗಳಿಗೆ ಅಜರ್ಿ ಕೊಟ್ಟಿದ್ದು ಅದರ ನಿಮಿತ್ಯವಾಗಿ ದಿನಾಂಕ: 03-08-2018 ರಂದು ಮದ್ಯಾಹ್ನ 12 ಗಂಟೆಗೆ ಜಿಲ್ಲಾ ಪಂಚಾಯತಿ ಅಧಿಕಾರಿಗಳು ಹಾಗೂ ಸಿಬ್ಬಂದಿವರ್ಗದವರು ವಿಚಾರಣೆಗಾಗಿ ನಮ್ಮೂರಿಗೆ ಬಂದಾಗ ನನ್ನ ಮಗನು ಅವರಿಗೆ ಪಂಚಾಯತಿಯಲ್ಲಿ ನಡೆದ ಅವ್ಯವಹಾರದ ಬಗ್ಗೆ ದಾಖಲಾತಿಗಳನ್ನು ತೋರಿಸಿ ಹೇಳುತ್ತಿರುವಾಗ ಪಿ.ಡಿ.ಓ ಮಲ್ಲಿಕಾಜರ್ುನ, ಪರಶುರಾಮ ತಂದೆ ನಿಂಗಪ್ಪ ಪರಮಣ್ಣೋರ್ ಮತ್ತು ಅಯ್ಯಾಳಪ್ಪ ತಂದೆ ಚನ್ನಪ್ಪ ಮಾದಿಗ ಈ 3 ಜನರು ಕೂಡಿಕೊಂಡು ನನ್ನ ಮಗನಿಗೆ ನೀನೇನು ದಾಖಲಾತಿಗಳನ್ನು ತೋರಿಸುತ್ತೇನಲೆ ಸೂಳೆಮಗನೆ ನಿನ್ನದು ಬಹಾಳವಾಗಿದೆ ಅಂತಾ ಅಂದವರೆ ಪಿ.ಡಿ.ಓ ಮಲ್ಲಿಕಾಜರ್ುನ ಈತನು ನನ್ನ ಮಗನಿಗೆ ಎದೆಯ ಮೇಲಿನ ಅಂಗಿ ಹಿಡಿದು ತಡೆದು ನಿಲ್ಲಿಸಿ ಕೈಯಿಂದ ಕಪಾಳಕ್ಕೆ ಹೊಡೆದನು. ಪರಶುರಾಮ ಇವನು ನನ್ನ ಮಗನಿಗೆ ಕಾಲಿನಿಂದ ಒದೆಯುತ್ತಿದ್ದಾಗ ಅಯ್ಯಾಳಪ್ಪ ತನ್ನ ಕೈಯಿಂದ ಆತನ ಕಪಾಳಕ್ಕೆ ಹೊಡೆದು ಬೆನ್ನಿಗೆ ಗುದ್ದಿದನು. ವಿಚಾರಣೆ ಕಾಲಕ್ಕೆ ಹಾಜರಿದ್ದ ಇನ್ನು ಕೆಲವು ಜನರು ಸದರಿ 3 ಜನರಿಗೆ ಈ ಸೂಳೆಮಗನದು ಊರಲ್ಲಿ ಬಹಾಳವಾಗಿದೆ ಎಲ್ಲದ್ದಕ್ಕೂ ಅಡ್ಡಗಾಲು ಹಾಕುತ್ತಾನೆ ಅಂತಾ ಅನ್ನುತ್ತಿದ್ದರು. ಆ ಕಾಲಕ್ಕೆ ನಾನು ಮತ್ತು ನಮ್ಮ ಪೈಕಿ ಶರಣಪ್ಪ ಮತ್ತು ನಮ್ಮೂರಿನ ಶಿವಪ್ಪ ತಂದೆ ಬಸ್ಸಪ್ಪ ಕಬ್ಬಲಿಗ, ಬಸವರಾಜ ತಂದೆ ಭೀಮಪ್ಪ ಕಬ್ಬಲಿಗ ಮತ್ತು ಸಾಬಣ್ಣ ತಂದೆ ರಾಮಪ್ಪ ಎಸ್.ಸಿ ಕೂಡಿ ಜಗಳ ಬಿಡಿಸಿದೆವು. ಆಗ ಅವರು ನಿಮ್ಮವರೆಲ್ಲ ಬಂದು ಜಗಳ ಬಿಡಿಸಿದರೆಂದು ಉಳಿದುಕೊಂಡಿದ್ದಿ ಇನ್ನೊಂದು ಸಾರಿ ನಮ್ಮ ತಂಟೆಗೆ ಬಂದರೆ ನಿನಗೆ ಜೀವ ಸಹಿತ ಬಿಡುವುದಿಲ್ಲ ಅಂತಾ ಜೀವದ ಬೆದರಿಕೆ ಹಾಕಿ ಅವರು ಕೈಗಳಿಂದ ಹೊಡೆಬಡೆಮಾಡಿ, ಕಾಲಿನಿಂದ ಒದ್ದಿದ್ದರಿಂದ ನನ್ನ ಮಗನು ಅಸ್ವಸ್ಥನಾಗಿ ಬಳಲುತ್ತಿದ್ದರಿಂದ ಆತನನ್ನು ಕೂಡಲೇ ಉಪಚಾರ ಕುರಿತು ಕರೆದುಕೊಂಡು ಹೋಗಿದ್ದು, ನಂತರ ಆತನು ಚೇತರಿಸಿಕೊಂಡಿದ್ದರಿಂದ ಮರಳಿ ಮನೆಗೆ ಬಂದೆವು. ಪಿ.ಡಿ.ಓ ಮಲ್ಲಿಕಾಜರ್ುನ ರವರ ವಿರುದ್ಧ ನನ್ನ ಮಗ ದೂರು ನೀಡಿದ್ದರಿಂದ ಅವರ ಮೇಲಾಧಿಕಾರಿಗಳು ವಿಚಾರಣೆಗೆ ಬಂದಾಗ ಈ ಘಟನೆ ಜರುಗಿದ್ದು ಈ ಬಗ್ಗೆ ದೂರು ನೀಡಲು ಊರಲ್ಲಿ ವಿಚಾರಿಸಿ ದೂರು ನೀಡಬೇಕೆಂದು ಇಲ್ಲಿಯವರೆಗೆ ದೂರು ನೀಡದೆ ಈಗ ಬಂದು ಈ ನನ್ನ ದೂರು ನೀಡುತ್ತಿದ್ದು ಮಾನ್ಯರವರು ನನ್ನ ಮಗನ ಮೇಲೆ ಹಲ್ಲೆ ಮಾಡಿದವರ ವಿರುದ್ಧ ಕಾನೂನು ಕ್ರಮ ಜರುಗಿಸಲು ವಿನಂತಿ ಅಂತಾ ಕೊಟ್ಟ ಫಿಯರ್ಾದಿ ಸಾರಾಂಶದ ಮೇಲಿಂದ ವಡಗೇರಾ ಪೊಲೀಸ್ ಠಾಣೆ ಗುನ್ನೆ ನಂ:171/2018 ಕಲಂ:341, 323, 504, 506 ಸಂಗಡ 149 ಐ.ಪಿ.ಸಿ. ಅಡಿಯಲ್ಲಿ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಳ್ಳಲಾಗಿದೆ.
 
ವಡಗೇರಾ ಪೊಲೀಸ್ ಠಾಣೆ ಗುನ್ನೆ ನಂ. 172/2017 ಕಲಂ: 379 ಐಪಿಸಿ;- ದಿನಾಂಕ: 08/08/2018 ರಂದು 3 ಪಿಎಮ್ ಕ್ಕೆ ಶ್ರೀ ಬಸವರಾಜ ತಂದೆ ಮೈಲಾರಪ್ಪ ಪೂಜಾರಿ, ವ:45, ಜಾ:ಕುರುಬರ, ಉ:ಒಕ್ಕಲುತನ ಸಾ:ಕುರುಕುಂದಿ ತಾ:ವಡಗೇರಾ ಇವರು ವಡಗೇರಾ ಪೊಲೀಸ್ ಠಾಣೆಗೆ ಹಾಜರಾಗಿ ಹೇಳಿಕೆ ಫಿರ್ಯಾಧಿ ಕೊಟ್ಟಿದ್ದೇನಂದರೆ ಹೀಗಿದ್ದು, ಕೇವಲ ಒಕ್ಕಲುತನದಲ್ಲಿ ಉಪಜೀವನಕ್ಕೆ ಸಾಕಾಗುತ್ತಿಲ್ಲದ್ದರಿಂದ ಸುಮಾರು 3 ವರ್ಷಗಳ ಹಿಂದೆ ವ್ಯವಸಾಯ ಸೇವಾ ಸಹಕಾರ ಸಂಘ ಶಹಾಪೂರದಲ್ಲಿ ನನ್ನ ಹೊಲ ಸವರ್ೆ ನಂ. 224 ನೇದ್ದನ್ನು ಮಾರ್ಟಗೇಜ್ ಮಾಡಿ ರೂ. 2,00,000=00 (ಎರಡು ಲಕ್ಷ ಮಾತ್ರ) ಸಾಲ ಪಡೆದುಕೊಂಡು ನಾಲ್ಕು (04) ಎಮ್ಮೆಗಳನ್ನು ಖರೀದಿ ಮಾಡಿದ್ದು, ಸದರಿ ಎಮ್ಮೆಗಳಿಗೆ ವ್ಯವಸಾಯ ಸೇವಾ ಸಹಕಾರ ಸಂಘದವರು ಮೂರುವು ಹಾಕಿಸಿದ್ದು, ಅವುಗಳ ಮೂರು ನಂ. 38314, 38315, 38316, 38317 ಈ ರೀತಿಯಾಗಿ ಇರುತ್ತದೆ. ಸದರಿ ಎಮ್ಮೆಗಳನ್ನು ಸಾಕಿಕೊಂಡು ನಾನು ಹಾಲು ಹೈನ ಮಾರಾಟ ಮಾಡುತ್ತಾ ಕುಟುಂಬದೊಂದಿಗೆ ಉಪಜೀವನ ಮಾಡುತ್ತಿದ್ದೇನು. ಹೀಗಿದ್ದು ಹೋದ ಯುಗಾದಿ ಹಬ್ಬದ ಸಮಯದಲ್ಲಿ ಬೇಸಿಗೆ ಇದ್ದುದ್ದರಿಂದ ನಮ್ಮ ಎಮ್ಮೆಗಳನ್ನು ಅಡವಿಗೆ ಮೇಯಲು ಖುಲ್ಲಾ ಹೊಡೆಯುತ್ತಿದ್ದೆವು. ಅವು ಸಾಯಂಕಾಲದ ವರೆಗೆ ಅಡವಿಯಲ್ಲಿ ಮೆಯ್ದು ಸಾಯಂಕಾಲ ಮನೆಗೆ ಮರಳಿ ಬಂದಾಗ ಎಮ್ಮೆಗಳನ್ನು ಕಟ್ಟಿ ಹಾಕುತ್ತಿದ್ದೆವು. ಹೀಗಿದ್ದು ದಿನಾಂಕ: 18/03/2018 ರಂದು ಯುಗಾದಿ ಹಬ್ಬದ ದಿನದಂದು ಸದರಿ ನನ್ನ ನಾಲ್ಕು (04) ಎಮ್ಮೆಗಳನ್ನು ಅಡವಿಗೆ ಮೇಯಲು ಹೊಡೆದು ಕಳುಹಿಸಿದೆವು. ಸಾಯಂಕಾಲ 4 ಗಂಟೆ ಸುಮಾರಿಗೆ ನಮ್ಮ ಹೊಲದ ಕಡೆಗೆ ಹೋದಾಗ ನಮ್ಮ ಎಮ್ಮೆಗಳು ಅಲ್ಲಿಯೇ ಮೇಯುತ್ತಿದ್ದವು. ಸಾಯಂಕಾಲ ಹೇಗಾದರೂ ಮನೆ ಕಡೆ ಬರುತ್ತವೆ ಎಂದು ನಾನು ಮನೆಗೆ ಬಂದಿದ್ದು, ಸಾಯಂಕಾಲವಾದರು ನಮ್ಮ ಎಮ್ಮೆಗಳು ಮನೆಗೆ ಬರಲಿಲ್ಲ. ಆಗ ನಾನು ಅಡವಿಯಲ್ಲಿ ಹೋಗಿ ನಮ್ಮ ಹೊಲ ಮತ್ತು ಇತರೆ ಕಡೆ ಹೋಗಿ ನೋಡಿ ಬಂದೆನು. ಎಮ್ಮೆಗಳು ಎಲ್ಲಿಯು ಸಿಗಲಿಲ್ಲ. ನಂತರ ನಾನು ಮತ್ತು ನನ್ನ ಅಣ್ಣತಮ್ಮಂದಿರಾದ ಮಾಳಪ್ಪ ತಂದೆ ಮೈಲಾರಪ್ಪ ಪೂಜಾರಿ, ಮಲ್ಲಪ್ಪ ತಂದೆ ಮೈಲಾರಪ್ಪ ಪೂಜಾರಿ ಹಾಗೂ ಇತರರು ಸೇರಿ ಕುರುಕುಂದಾ, ಕಾಡಂಗೇರಾ, ಕ್ಯಾತ್ನಾಳ ಮುಂತಾದ ಕಡೆ ಹೋಗಿ ಹುಡುಕಾಡಿದೇವು. ಅಲ್ಲಿಂದ ನಾನು ಮತ್ತು ನಮ್ಮೂರ ಜಯರೆಡ್ಡಿ ತಂದೆ ಪಂಪಣ್ಣ ಪದ್ದಿ ಕೂಡಿ ಕೆಂಭಾವಿ ಹತ್ತಿರದ ಮಳ್ಳಳ್ಳಿ, ದೇವದುರ್ಗ ತಾಲ್ಲೂಕಿನ ಕೊಪ್ಪೂರ ಮುಂತಾದ ಕಡೆ ಹೋಗಿ ಹುಡುಕಾಡಿ ಬಂದರು ಕೂಡಾ ನಮ್ಮ ಎಮ್ಮೆಗಳು ಸಿಕ್ಕಿರುವುದಿಲ್ಲ. ಯಾರೋ ಕಳ್ಳರು ಅಡವಿಯಲ್ಲಿ ಮೇಯಲು ಬಿಟ್ಟ ನನ್ನ ನಾಲ್ಕು (04) ಎಮ್ಮೆಗಳು ಅ:ಕಿ: 2,00,000=00 (ಎರಡು ಲಕ್ಷ ರೂಪಾಯಿ) ನೇದ್ದವುಗಳನ್ನು ಕಳುವು ಮಾಡಿಕೊಂಡು ಹೋಗಿರುತ್ತಾರೆ. ನಾನು ಕಳುವಾದ ನನ್ನ ಎಮ್ಮೆಗಳನ್ನು ಎಲ್ಲಾ ಕಡೆ ಹುಡುಕಾಡಿ ಈಗ ಪೊಲೀಸ್ ಠಾಣೆಗೆ ಬಂದು ದೂರು ಕೊಡಲು ತಡವಾಗಿರುತ್ತದೆ. ಕಾರಣ ನಮ್ಮ ಎಮ್ಮೆಗಳನ್ನು ಕಳುವು ಮಾಡಿಕೊಂಡು ಹೋದ ಕಳ್ಳರ ಮೇಲೆ ಸೂಕ್ತ ಕಾನೂನು ಕ್ರಮ ಜರುಗಿಸಿರಿ ಎಂದು ಕೊಟ್ಟ ಹೇಳಿಕೆ ಫಿರ್ಯಾಧಿ ಸಾರಾಂಶದ ಮೇಲಿಂದ ಠಾಣಾ ಗುನ್ನೆ ನಂ. 172/2018 ಕಲಂ: 379 ಐಪಿಸಿ ಪ್ರಕಾರ ಗುನ್ನೆ ದಾಖಲ ಮಾಡಿಕೊಂಡು ತನಿಖೆ ಕೈಕೊಂಡೆನು.
 

BIDAR DISTRICT DAILY CRIME UPDATE 08-08-2018


¢£ÀA¥Àæw C¥ÀgÁzsÀUÀ¼À ªÀiÁ»w ¢£ÁAPÀ 08-08-2018

d£ÀªÁqÁ ¥Éưøï oÁuÉ AiÀÄÄ.r.Dgï £ÀA. 12/2018, PÀ®A. 174 ¹.Dgï.¦.¹ :-
¦üAiÀiÁ𢠸ÀgÀ¸Àéw UÀAqÀ ²ªÀgÁd ¥ÉÆ°Ã¸ï ¥Ánî ¸Á: £ÀªÀ¯Á¸À¥ÀÆgÀ UÁæªÀÄ gÀªÀgÀ UÀAqÀ£ÁzÀ ²ªÀgÁd ¥Ánî gÀªÀgÀÄ ªÀÄzÀÄªÉ DzÁV¤AzÀ®Æ ¸ÀgÁ¬Ä PÀÄrAiÀÄĪÀ ZÀlPÉÌ ©¢ÝzÀÄÝ, ¢£Á®Ä ¸ÀgÁ¬Ä PÀÄrAiÀÄĪÀÅzÀÄ wgÀÄUÁqÀĪÀÅzÀÄ ªÀiÁqÀÄwÛzÀÝgÀÄ, »ÃVgÀĪÁUÀ ¢£ÁAPÀ 06-08-2018 gÀAzÀÄ ªÀÄÄAeÁ£É¬ÄAzÀ¯É CwAiÀiÁV ¸ÀgÁ¬Ä PÀÄrzÀÄ ªÀÄ£ÉUÉ §AzÀÄ ¸ÀgÁ¬Ä PÀÄrAiÀÄ®Ä ºÀt PÉýzÁUÀ ¦üAiÀiÁð¢AiÀÄÄ vÀ£Àß ºÀwÛgÀ ºÀt E¯Áè J°èAzÀ PÉÆqÀ° CAvÁ ºÉý ¤ÃgÀÄ vÀgÀ®Ä Hj£À ¸ÁªÀðd¤PÀ £À¼ÀPÉÌ ºÉÆÃVzÀÄÝ, ¤ÃgÀÄ vÀÄA©PÉÆAqÀÄ ªÀÄ£ÉUÉ §AzÁUÀ UÀAqÀ ªÀÄ£ÉAiÀİèzÀÝ vÉÆUÀj ¨É¼ÉUÉ ºÉÆqÉAiÀÄĪÀ QÃl£Á±ÀPÀ OµÀzsÀªÀ£ÀÄß ¸Éë¹gÀÄvÉÛÃ£É CAvÁ w½¹zÁUÀ ¦üAiÀiÁð¢AiÀÄÄ UÁ§jUÉÆAqÀ PÀÆqÀ¯É ¥ÀPÀÌzÀ ªÀÄ£ÉAiÀİèzÀÝ ªÉÄÊzÀÄ£À £ÁUÀ±ÉÃnÖ vÀAzÉ ºÁªÀ¥Áà ¥ÉÆ°Ã¸ï ¥Ánî gÀªÀjUÉ ¸ÀzÀj «µÀAiÀÄ w½¹zÁUÀ CªÀgÀÄ ªÀÄ£ÉUÉ §AzÀÄ UÀAqÀ¤UÉ £ÉÆÃrzÀgÀÄ, C®èzÉ ¥ÀPÀÌzÀ ªÀÄ£ÉAiÀÄ gÁd¥Áà vÀAzÉ ±ÀgÀt¥Áà ©gÁzÁgÀ gÀªÀgÀÄ ¸ÀºÀ §AzÀÄ 108 CA§Ä¯ÉãÀìUÉ PÀgÉ ªÀiÁr ¦üAiÀiÁð¢AiÀĪÀgÀ UÀAqÀ ²ªÀgÁd gÀªÀjUÉ CA§Ä¯ÉãÀìzÀ°è aQvÉì PÀÄjvÀÄ ©ÃzÀgÀ ¸ÀPÁðj D¸ÀàvÉæUÉ vÀAzÀÄ zÁR®Ä ªÀiÁrzÀÄÝ, UÀAqÀ ²ªÀgÁd gÀªÀjUÉ aQvÉì ¥sÀ®PÁjAiÀiÁUÀzÉà ©ÃzÀgÀ ¸ÀPÁðj D¸ÀàvÉæAiÀÄ°è ªÀÄÈvÀ¥ÀnÖgÀÄvÁÛgÉ, ¦üAiÀiÁð¢AiÀĪÀgÀ UÀAqÀ ²ªÀgÁd gÀªÀgÀÄ ¸ÀgÁ¬Ä PÀÄrzÀ £À±ÉAiÀİèAiÉÄà ªÀÄ£ÉAiÀİèzÀÝ QÃl£Á±ÀPÀ OµÀzsÀ ¸Éë¹ ªÀÄÈvÀ¥ÀnÖgÀÄvÁÛgÉ, CªÀgÀ ¸Á«£À PÀÄjvÀÄ AiÀiÁgÀ ªÉÄïÉAiÀÄÄ AiÀiÁªÀÅzÉ vÀgÀºÀzÀ ¸ÀA±ÀAiÀÄ ªÀUÉÊgÉ EgÀĪÀÅ¢¯Áè CAvÀ PÉÆlÖ ¦üAiÀiÁð¢AiÀĪÀgÀ ºÉýPÉ ¸ÁgÁA±ÀzÀ ªÉÄÃgÉUÉ ¢£ÁAPÀ 07-08-2018 gÀAzÀÄ ¥ÀæPÀgÀt zÁR°¹PÉÆAqÀÄ vÀ¤SÉ PÉÊUÉÆ¼Àî¯ÁVzÉ.

ºÀÄ®¸ÀÆgÀ ¥Éưøï oÁuÉ C¥ÀgÁzsÀ ¸ÀA. 55/2018, PÀ®A. 78(3) PÉ.¦ PÁAiÉÄÝ :-  
¢£ÁAPÀ 07-08-2018 gÀAzÀÄ ¨ÉîÆgÀ UÁæªÀÄzÀ CA¨ÉÃqÀÌgÀ ªÀÈvÀÛzÀ ºÀwÛgÀ M§â ªÀåQÛ gÀ¸ÉÛAiÀÄ°è ¤AvÀÄ ¸ÁªÀðd¤PÀjUÉ gÀÆ. 1 PÉÌ gÀÆ. 90 PÉÆqÀĪÀzÁV ¨sÀgÀªÀ¸É ¤Ãr ¸ÁªÀðd¤PÀjAzÀ ºÀt ¥ÀqÉzÀÄ PÀ¯Áåt ªÀÄmÁÌ £ÀA§j£À aÃnUÀ¼À£ÀÄß §gÉAiÀÄĪÀÅzÀÄ ªÀiÁqÀÄwÛzÁ£É JAzÀÄ ¨Á®PÀȵÀÚ J.J¸ï.L ¥Àæ¨sÁgÀ ¦.J¸ï.L ºÀÄ®¸ÀÆgÀ ¥Éưøï oÁuÉ gÀªÀjUÉ RavÀ ¨ÁwäzÁgÀjAzÀ ªÀiÁ»w ¹PÀÌ PÀÆqÀ¯É J.J¸ï.L gÀªÀgÀÄ E§âgÀÄ ¥ÀAZÀgÀ£ÀÄß §gÀªÀiÁrPÉÆAqÀÄ, oÁuÉAiÀÄ ¹§âA¢AiÀĪÀgÉÆqÀ£É ¨ÉîÆgÀ UÁæªÀÄPÉÌ vÀ®Ä¦ ¨ÉîÆgÀ UÁæªÀÄzÀ CA¨ÉÃqÀÌgÀ ªÀÈvÀÛzÀ ºÀwÛgÀ zÀÆgÀ¤AzÀ «Që¹ £ÉÆÃqÀ®Ä DgÉÆÃ¦ §¸ÀªÀgÁd vÀAzÉ ªÉÊfãÁxÀ ¨ÉÃqÀdªÀ¼ÀUÉ ªÀAiÀÄ: 40 ªÀµÀð, eÁw: °AUÁAiÀÄvÀ, ¸Á: ¨ÉîÆgÀ, vÁ: §¸ÀªÀPÀ¯Áåt EvÀ£ÀÄ ¸ÁªÀðd¤PÀ ¸ÀܼÀzÀ°è ¤AvÀÄPÉÆAqÀÄ ªÀÄmÁÌ £ÀA§j£À aÃn §gÉAiÀÄÄwÛzÀ£ÀÄ, CzÀ£ÀÄß ¥Àj²Ã°¹ zÁ½ £Àqɹ CªÀ£À£ÀÄß »rzÀÄ CªÀ¤UÉ ¥Àæ²ß¸À®Ä vÁ£ÀÄ gÀÆ. 1 PÉÌ gÀÆ. 90 PÉÆqÀĪÀzÁV ¨sÀgÀªÀ¸É ¤Ãr ¸ÁªÀðd¤PÀjAzÀ ºÀt ¥ÀqÉzÀÄ PÀ¯Áåt ªÀÄmÁÌ £ÀA§j£À aÃn §gÉAiÀÄÄwÛzÀÄÝ M¦àPÉÆArzÀÄÝ, CªÀ¤AzÀ ªÀÄmÁÌ £ÀA§j£À 1 aÃn, ¸ÀAUÀæºÀ ªÀiÁrzÀ MlÄÖ ºÀt 890/- gÀÆ., 1 ¥ÉãÀÄß £ÉÃzÀªÀÅUÀ¼À£ÀÄß d¦Û ªÀiÁrPÉÆAqÀÄ, ¸ÀzÀj DgÉÆÃ¦vÀ£À «gÀÄzÀÞ ¥ÀæPÀgÀt zÁR°¹PÉÆAqÀÄ vÀ¤SÉ PÉÊUÉÆ¼Àî¯ÁVzÉ.

KALABURAGI DISTRICT REPORTED CRIMES

ಅಪಘಾತ ಪ್ರಕರಣಗಳು :
ಜೇವರಗಿ ಠಾಣೆ : ಶ್ರೀಮತಿ ಗುಂಡಮ್ಮ ಗಂಡ ಶರಣಪ್ಪ ಸಂದೇನವರ್ ಸಾಃ ಪರತಾಬಾದ ಹಾಃವಃ ಬಸವೇಶ್ವರ ನಗರ ಜೇವರಗಿ ಇವರ ಗಂಡ ಶರಣಪ್ಪ ಪೂಜಾರಿ ಇವರು ರೇವನೂರ ಗ್ರಾಮದಲ್ಲಿ ನನಗೆ ಪರಿಚಯದ ದೂಳಪ್ಪ ಕಡ್ಲೆ ಈತನು ಸತ್ತಿರುತ್ತಾನೆ ಮಣ್ಣು ಕೊಟ್ಟು ಬರುತ್ತೆನೆ ಎಂದು ಹೇಳಿ ದಿನಾಂಕ 07.08.2018 ರಂದು ಮುಂಜಾನೆ ಅವರ ಗೆಳೆಯನಾದ ನಿಂಗಣ್ಣಾ ತಂದೆ ಮುತ್ತಣ್ಣ ಗೂಡೂರ ಈತನು ನಡೆಯಿಸುವ ಮೋಟಾರ ಸೈಕಲ್ ನಂಬರ್ ಕೆ.ಎ- 33-ಎಸ್-9026 ನೇದ್ದರ ಮೇಲೆ ಕುಳಿತುಕೊಂಡು ಇಬ್ಬರು ಜೇವರಗಿ ಮನೆಯಿಂದ ಹೋದರು. ನಂತರ ಮದ್ಯಾಹ್ನ 1.00 ಗಂಟೆಯ ಸುಮಾರಿಗೆ ನನ್ನ ತಮ್ಮ ಬೀರಲಿಂಗ ಇತನು ಪೊನ ಮಾಡಿ ವಿಷಯ ತಿಳಿಸಿದ್ದೇನೆಂದರೆ; ನಿನ್ನ ಗಂಡ ಶರಣಪ್ಪನಿಗೆ ಮೊಟಾರ್ ಸೈಕಲ್ ಎಕ್ಸಿಡೆಂಟ ಆಗಿರುತ್ತದೆ ಅವನಿಗೆ ಬಾರಿ ರಕ್ತಗಾಯವಾಗಿ ಸ್ಥಳದಲ್ಲಿಯೇ ಮೃತಪಟ್ಟಿರುತ್ತಾನೆ. ಅವನ ಹೆಣ ಜೇವರಗಿ ಆಸ್ಪತ್ರೆಗೆ ತೆಗೆದುಕೊಂಡು ಬರುತ್ತಿದ್ದೆವೆ ಎಂದು ಹೇಳಿದನು. ವಿಷಯ ಗೊತ್ತಾದ ಕೂಡಲೆ ನಾನು ಮತ್ತು ನನ್ನ ಅಣ್ಣನಾದ ಶಾಂತಕುಮಾರ ತಂದೆ ತಿಪ್ಪಣ್ಣ ಇಬ್ಬರು ಕೂಡಿ ಜೇವರಗಿ ಸರಕಾರಿ ಆಸ್ಪತ್ರಗೆ ಬಂದು ನೋಡಲಾಗಿ ನನ್ನ ಗಂಡನ ತಲೆಗೆ ಬಾರಿ ರಕ್ತಗಾಯವಾಗಿ, ಮೂಗಿನ ಹತ್ತಿರ ರಕ್ತಗಾಯವಾಗಿ, ಬಾಯಿಂದ ರಕ್ತಸ್ರಾವವಾಗಿ ಮೃತಪಟ್ಟಿದ್ದನು. ಅಲ್ಲಿಯೇ ಇದ್ದ ನನ್ನ ತಮ್ಮ ಬೀರಲಿಂಗ್ ಸಂಗಡ ಇದ್ದ ನನಗೆ ಪರಿಚಯದ ಬಸವರಾಜ ತಂದೆ ಸಿದ್ದಣ್ಣ ಪೂಜಾರಿ ಇತನು ಹೇಳಿದ್ದೆನೆಂದರೆ ನಾನು ರೇವನೂರದಿಂದ ನನ್ನ ಮೋಟಾರ ಸೈಕಲ್ ಮೇಲೆ ಜೇವರಗಿ ಕಡೆಗೆ ಬರುತ್ತಿದ್ದಾಗ ನಮ್ಮ ಮುಂದೆ ನನಗೆ ಪರಿಚಯದ ನಿಂಗಣ್ಣ ಈತನು ತನ್ನ ಮೋಟಾರ ಸೈಕಲ್ ನಂಬರ್ ಕೆ.ಎ-33-ಎಸ್-9026 ನೇದ್ದರ ಮೇಲೆ ಶರಣಪ್ಪ ಸಂದೆನವರ್ ಈತನಿಗೆ ಕೂಡಿಸಿಕೊಂಡು ಹೋಗುತ್ತಿದ್ದನು. ಮದ್ಯಾಹ್ನ 12-00 ಗಂಟೆಯ ಸುಮಾರಿಗೆ ರೇವನೂರ ಜೇವರಗಿ ರೋಡಿನ ವಿಠಲ್ ಜಾದವ ಇವರ ಹೊಲದ ಹತ್ತಿರ ರೋಡಿನಲ್ಲಿ ಹೋಗುತ್ತಿದ್ದಾಗ ಜೇವರಗಿ ಕಡೆಯಿಂದ ಒಂದು ಮೋಟಾರ ಸೈಕಲ್ ಸವಾರನು ತನ್ನ ಮೋಟಾರ ಸೈಕಲನ್ನು ಅತಿ ವೇಗ ಮತ್ತು ಅಲಕ್ಷತನದಿಂದ ನಡೆಯಿಸಿಕೊಂಡು ಬಂದು ನಿಂಗಣ್ಣನ ಮೋಟಾರ ಸೈಕಲಿಗೆ ಡಿಕ್ಕಿಪಡಿಸಿ ಸ್ವಲ್ಪ ಮುಂದೆ ಹೋಗಿ ಅವನು ಕೆಳಗಡೆ ಬಿದ್ದನು. ಅವನ ಮೊಟಾರ್ ಸೈಕಲ ನಂಬರ ನೋಡಲಾಗಿ ಅದರ ನಂಬರ ಕೆಎ-32-ಇ.ಕ್ಯೂ-9609 ಇದ್ದು, ಅದರ ಸವಾರನಿಗೆ ನೋಡಲಾಗಿ ಅವನು ನನಗೆ ಪರಿಚಯದ ಜೇವರಗಿಯ ಬೋಗೇಶ ತಂದೆ ಹಣಮಂತರಾಯ ಕುರಳ್ಳಿ ಇದ್ದನು. ನಂತರ ಅವನು  ತನ್ನ ಮೊಟಾರ್ ಸೈಕಲ್ ಸ್ಥಳದಲ್ಲಿಯೇ ಬಿಟ್ಟು ಓಡಿ ಹೋದನು. ನಾನು ರೋಡಿನ ಮೇಲೆ ಬಿದ್ದಿದ್ದವರ ಹತ್ತಿರ ಹೋಗಿ ನೋಡಲು ಶರಣಪ್ಪ ಈತನಿಗೆ ತಲೆಗೆ, ಮೂಗಿಗೆ ಬಾರಿ ರಕ್ತಗಾಯವಾಗಿ ಕಿವಿಯಿಂದ ರಕ್ತ ಸ್ರಾವವಾಗಿ ಅವನು ಸ್ಥಳದಲ್ಲಿಯೇ ಮೃತಪಟ್ಟಿದ್ದನು. ಮೋಟಾರ ಸೈಕಲ್ ನಡೆಸುತ್ತಿದ್ದ ನಿಂಗಣ್ಣಾ ತಂದೆ ಮುತ್ತಣ್ಣ ಗೂಡೂರ ಇತನ ಕಾಲಿಗೆ, ಸೊಂಟಕ್ಕೆ ಭಾರಿ ಗಾಯವಾಗಿತ್ತು. ನಂತರ ವಿಷಯವನ್ನು ಬೀರಲಿಂಗ ಸರಡಗಿ ಈತನಿಗೆ ಪೋನಿನಲ್ಲಿ ತಿಳಿಸಿ. ನಂತರ ನಾನು ಮತ್ತು ರೋಡಿನಲ್ಲಿ ಹೊಗಿ ಬರುವವರು ಕೂಡಿಕೊಂಡು ನಿಂಗಣ್ಣನಿಗೆ ಉಪಚಾರ ಕುರಿತು ಅಂಬುಲೇನ್ಸನಲ್ಲಿ ಹಾಕಿ ಜೇವರಗಿ ಆಸ್ಪತ್ರೆಗೆ ಕಳುಹಿಸಿ ನಂತರ ನಾನು ಮತ್ತು ಬಿರಲಿಂಗ, ನಾಗಪ್ಪ ತಂದೆ ಸದಾಶಿವಾ ನ್ಯಾನೂರ ಕೂಡಿಕೊಂಡು ಶರಣಪ್ಪನ ಹೆಣವನ್ನು ಮತ್ತೊಂದು ಅಂಬುಲೇನ್ಸ್ ವಾಹನದಲ್ಲಿ ಹಾಕಿಕೊಂಡು ಜೇವರಗಿ ಸರಕಾರಿ ಆಸ್ಪತ್ರೆಗೆ ತಂದು ಹಾಕಿರುತ್ತಾರೆ ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಜೇವರಗಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಫರತಾಬಾದ ಠಾಣೆ : ದಿನಾಂಕ 06/08/2018 ರಂದು ಮದ್ಯಾಹ್ನ ನನ್ನ ಗಂಡನಾದ ಶ್ರೀ ವಿರಣ್ಣ ತಂದೆ ವಿರೂಪಾಕ್ಷಪ್ಪಾ ಮಣ್ಣೂರೆ ಇವರು ಅಂಗಡಿಗೆ ಬೇಕಾಗುವ ಕಿರಾಣಿ ಸಾಮಾನುಗಳನ್ನು ತೆಗೆದುಕೊಂಡು ಬರುವುದಾಗಿ ಹೇಳಿ ಟಿ.ವಿಎಸ್ ಮೋಟಾರ ಸೈಕಲ ನಂ ಕೆಎ-32 ಇ.ಎನ್-3541ನೇದ್ದನು ತೆಗೆದುಕೊಂಡು ಹೊಗಿದ್ದು, ಸಾಯಂಕಾಲ 7.30 ಪಿ.ಎಮ್ ಸುಮಾರಿಗೆ ನಮಗೆ ಪರಿಚಯದ ಶರಣಬಸಪ್ಪಾ ಕುಂಬಾರ ಇವರು ಪೋನ ಮಾಡಿ ತಿಳಿಸಿದ್ದೇನೆಂದರೆ ಫರಹತಾಬಾದ ಗ್ರಾಮದ ಕರಿಘೋಳೇಶ್ವರ ಗುಡಿಯ ಎದುರುಗಡೆ ರಾಷ್ಟ್ರೀಯ ಹೇದ್ದಾರಿ 218ರ ರೋಡಿನ ಮೇಲೆ ನಿಮ್ಮ ಗಂಡನಾದ ವೀರಣ್ಣ ಇವರಿಗೆ ರಸ್ತೆ ಅಪಘಾತವಾಗಿರುತ್ತದೆ ಅಂತಾ ತಿಳಿಸಿದ್ದರಿಂದ ನಾನು ಗಾಬರಿಯಾಗಿ ಬಂದು ನೋಡಲಾಗಿ ನನ್ನ ಗಂಡನ ಎಡ ಕಪಾಳಕ್ಕೆ ಭರಿ ರಕ್ತಗಾಯ, ತಲೆಗೆ ಭಾರಿ ರಕ್ತಗಾಯವಾಗಿ ಎರಡು ಕಿವಿ ಮತ್ತು ಮೂಗಿನಿಂದ ರಕ್ತ ಸೋರುತ್ತಿತ್ತು ಮಾತಾಡುವ ಸ್ಥಿತಿಯಲ್ಲಿ ಇರಲಿಲ್ಲ.  ಅಷ್ಟರಲ್ಲಿ ಅಂಬ್ಯುಲೇನ್ಸ ಬಂದಿದ್ದು, ಉಪಚಾರ ಕುರಿತು ಕಲಬುರಗಿಯ ಯುನಿಟೇಡ ಆಸ್ಪತ್ರೆಗೆ ತಂದಾಗ ಅಲ್ಲಿನ ವೈದ್ಯರು ಪರೀಕ್ಷಿಸಿ ಮೃತಪಟ್ಟ ಬಗ್ಗೆ ತಿಳಿಸಿರುತ್ತಾರೆ. ನಂತರ ಶರಣಬಸಪ್ಪಾ ಕುಂಬಾರ ಇವರಿಗೆ ವಿಚಾರಿಸಲಾಗಿ ತಿಳಿಸಿದೆನೆಂದರೆ, ಲಾರಿ ನಂ ಕೆಎ-25 ಸಿ-2367 ನೇದ್ದರ ಚಾಲಕನು ತನ್ನ ಲಾರಿಯನ್ನು ಅತೀ ವೇಗ ಮತ್ತು ಅಲಕ್ಷ್ಯತನದಿಂದ ಚಲಾಯಿಸಿಕೊಂಡು ಬಂದು ಮುಂದೆ ಟಿ.ವಿ.ಎಸ್ ಮೋಟಾರ ಸೈಕಲ ನಂ ಕೆಎ-32 ಇ.ಎನ್-3541 ನೇದ್ದರ ಮೇಲೆ ಹೊಗುತ್ತಿದ್ದ ನಿಮ್ಮ ಗಂಡನಿಗೆ ಡಿಕ್ಕಿಪಡಿಸಿದ್ದರಿಂದ ಈ ರೀತಿ ಗಾಯಗಳಾಗಿದ್ದು,. ಲಾರಿ ಚಾಲಕನು ಲಾರಿಯನ್ನು ಸ್ಥಳದಲ್ಲಿಯೇ ಬಿಟ್ಟು ಹೊಗಿರುತ್ತಾನೆ ಅಂತಾ ತಿಳಿಸಿದರು. ದಿನಾಂಕ 06/08/2018 ರಂದು ರಾಷ್ಟ್ರೀಯ ಹೇದಾರಿ 218ರ ಫರಹತಾಬಾದ ಗ್ರಾಮದ ಕರಿ ಘೋಳೆಶ್ವರ ಗುಡಿಯ ಎದುರುಗಡೆ ರೋಡಿನ ಮೇಲೆ ಲಾರಿ ನಂ ಕೆಎ-25 ಸಿ-2367 ನೇದ್ದರ ಚಾಲಕನು ತನ್ನ ಲಾರಿಯನ್ನ ಅತೀ ವೇಗ ಮತ್ತು ಅಲಕ್ಷ್ಕತನದಿಂದ ಚಲಾಯಿಸಿಕೊಂಡು ಬಂದು ನನ್ನ ಗಂಡನಾದ ವಿರಣ್ಣ ಇವರು ಚಲಾಯಿಸುತ್ತಿದ್ದ ಟಿ.ವಿ.ಎಸ್ ಮೋಟಾರ ಸೈಕಲ ನಂ ಕೆಎ-32 ಇ.ಎನ್-3541 ನೇದ್ದಕ್ಕೆ ಡಿಕ್ಕಿಪಡಿಸಿದ್ದರಿಂದ ನನ್ನ ಗಂಡನಿಗೆ ಬಾರಿ ರಕ್ತಗಾಯವಾಗಿ ಮೃತಪಟ್ಟಿರುತ್ತಾನೆ.  ಅಂತಾ ಶ್ರೀಮತಿ ಪಾರ್ವತಿ ಗಂಡ ವೀರಣ್ಣ ಮಣ್ಣೂರೆ ಸಾಃ ಸರಡಗಿ(ಬಿ) ಗ್ರಾಮ ತಾ.ಜಿಃ ಕಲಬುರಗಿ ರವರು  ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಫರತಾಬಾದ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಅಸ್ವಾಭಾವಿಕ ಸಾವು ಪ್ರಕರಣ :
ರಾಘವೇಂದ್ರ ನಗರ ಠಾಣೆ : ದಿನಾಂಕ:11/07/18 ರಂದು ರೈಲ್ವೇ ನಿಲ್ದಾಣದಲ್ಲಿ ಅಪರಿಚಿತ ನವಜಾತ ಶಿಶು ಸಿಕ್ಕಿದ್ದು ಅದನ್ನು ಚೈಲ್ಡಲೈನ (ರೈಲ್ವೆ ಚೈಲ್ಡಲೈನ) ರವರಲ್ಲಿ ಪಾಲನೆ ಪೋಷಣೆಗಾಗಿ ಸೇರ್ಪಡೆ ಮಾಡಿದ್ದು ನಂತರ ಮಗು ತನ್ನದೆಂದು ಅಂಜಮ್ಮ ಎಂಬ ಮಹಿಳೆ ಬಂದು ಕೇಳಿದ್ದರಿಂದ ಅದರಿಂದ ಮೇಲಾಧಿಕಾರಿಗಳ ಅಭಿಪ್ರಾಯದಂತೆ ಸದರಿ ಅಪರಿಚಿತ ನವಜಾತ ಶಿಶುವನ್ನು ಅಂಜಮ್ಮನಿಗೆ ಒಪ್ಪಿಸಿದ್ದು ಅಂಜಮ್ಮಾ @ಮಂಜುಳಾ ಮಹಿಳಾ ನಿಲಯದಲ್ಲಿ ಮಗುವಿನೊಂದಿಗೆ ಆಶ್ರಯ ಪಡೆದುಕೊಂಡಿದ್ದು ನಂತರ ಅಂಜಮ್ಮ ಇವಳು ಹೇಳದೆ ಕೆಳದೆ ಮಗುವನ್ನು ಬಿಟ್ಟು ಹೋಗಿದ್ದು ನಂತರ ಮಗುವಿನ ಪಾಲನೆ ಪೋಷಣೆಗಾಗಿ ದಿನಾಂಕ:30/07/18 ರಂದು ಮತ್ತೆ ಮರಳಿ ನಮ್ಮ ಸಂಸ್ಥೆಗೆ ಸೇರ್ಪಡೆ ಮಾಡಿದ್ದು ನಾವು ಪಾಲನೆ ಪೋಷಣೆ ಮಾಡುತ್ತಾ ಇರುವಾಗ ಮಗು ಆಸ್ಪತ್ರೆಯಲ್ಲಿಯೇ ಉಸಿರಾಟದ ತೊಂದರೆ ಹಾಗೂ ಕಡಿಮೆ ತೂಕ ಹೊಂದಿದ್ದು ಎನ್‌‌.ಐ.ಸಿ.ಯು ವಾರ್ಡನಲ್ಲಿ ಉಪಚಾರ ಪಡೆಯುತ್ತಿದ್ದು ಸದರಿ ಮಗುವಿಗೆ ಅಭಿಜಿತ ಅಂತಾ ಹೆಸರು ಇಟ್ಟಿದ್ದು ಇರುತ್ತದೆ. ಹೀಗಿದ್ದು ಅಭಿಜಿತ 28 ದಿವಸದ ಮಗು ಜಿಲ್ಲಾ ಸರ್ಕಾರಿ ಆಸ್ಪತ್ರೆಯಲ್ಲಿ ಉಪಚಾರ ಹೊಂದುತ್ತಾ ದಿ:07/08/2018 ರಂದು 9.30 ಎ.ಎಂ ಸುಮಾರಿಗೆ ಮರಣ ಹೊಂದಿದ್ದು ಇರುತ್ತದೆ. ಕಾರಣ ಅಭಿಜಿತ 28 ದಿವಸದ ಮಗು ಉಸಿರಾಟದ ತೊಂದರೆ ಹಾಗೂ ಕಡಿಮೆ ತೂಕ ಹೊಂದಿದ್ದು ಅನಾರೋಗ್ಯದಿಂದ ಮೃತಪಟ್ಟಿದ್ದು ಈ ಬಗ್ಗೆ ಯಾರ ಮೇಲೆಯು ಸಂಶಯ ಹಾಗೂ ದೂರು ಇರುವದಿಲ್ಲಾ ಅಂತಾ ಶ್ರೀಮತಿ ಶಿಲ್ಪಾ ಗಂಡ ರಾಜಶೇಖರಯ್ಯಾ ಹಲಕರಣಿ ಮಠ ಅಧೀಕ್ಷಕರು ಅಮೂಲ್ಯ ಶಿಶುಗೃಹ (ಜಿ) ಕಲಬುರಗಿ ರವರು ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ರಾಘವೇಂದ್ರ ನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಕಳವು ಪ್ರಕರಣ :
ಅಫಜಲಪೂರ ಠಾಣೆ : ಶ್ರೀ ಅಲ್ಲಾಭಕ್ಷ ತಂದೆ ರಾಜಾವಲಿ ಚೌಧರಿ ಸಾ||ಮಣುರ ಪಂಕ್ಷನ್ ಹಾಲ್ ಹತ್ತಿರ ಅಫಜಲಪೂರ ರವರದು ಅಫಜಲಪೂರ ಪಟ್ಟಣದ ಎಸ್ ಕೆ ಜಿ ಲಾಡ್ಜ ಮುಂದುಗಡೆ ಅಶೋಕ ಗವಳಿ ರವರ ಕಾಂಪ್ಲೇಕ್ಸದಲ್ಲಿ ಸಮೀರ ಆಟೋ ಕನ್ಸರ್ಟಿಂಗ್  ಸೆಕೆಂಡ ಹ್ಯಾಂಡ್ ಮೋಟಾರ್ ಸೈಕಲ್ ಶೋ ರೂಮ್ ಇರುತ್ತದೆ ದಿನಾಲು ಬೆಳಿಗ್ಗೆ 09.00 ಗಂಟೆಗೆ ನಮ್ಮ ಶೋ ರೂಮ್ ತಗೆದು ರಾತ್ರಿ 8.00 ಗಂಟೆಗೆ ಬಂದ್ ಮಾಡಿಕೊಂಡು ಮನೆಗೆ ಹೋಗುತ್ತೇನೆ. ಎಂದಿನಂತೆ ನಿನ್ನೆ ದಿನಾಂಕ 05/08/2018 ರಂದು ರಾತ್ರಿ 8.00 ಗಂಟೆ ಸುಮಾರಿಗೆ ನಾನು ನನ್ನ ಶೋ ರೂಮ್ ದ ಟೆಬಲ್ ಲಾಕರದಲ್ಲಿ ಮೋಟಾರ್ ಸೈಕಲ್ ದಾಖಲಾತಿಗಳು ಹಾಗು 12,000/-ರೂಪಾಯಿ ಇಟ್ಟು ಲಾಕ ಮಾಡಿಕೊಂಡು ಶೋ ರೂಮ್ ಸೆಟರ್ ಲಾಕ ಮಾಡಿ ಮನೆಗೆ ಹೋಗಿರುತ್ತೇನೆ. ದಿನಾಂಕ 06/08/2018 ರಂದು ಬೆಳಿಗ್ಗೆ 09.00 ಗಂಟೆ ಸುಮಾರಿಗೆ ನಾನು ನನ್ನ ಶೋ ರೂಮ್ ಗೆ ಹೋದಾಗ ಶೋ ರೂಮ್ ಸೆಟರ್ ಅರ್ಧಾ ತೆರೆದಿತ್ತು ನಾನು ಗಾಬರಿಯಾಗಿ ಒಳಗೆ ಹೋಗಿ ನೋಡಲಾಗಿ ನನ್ನ ಟೆಬಲ್ ಲಾಕರ ಮುರಿದಿತ್ತು ಅದರಲ್ಲಿ ನಾನು ಇಟ್ಟಿದ್ದ 12,000/-ರೂ ಹಾಗು ಮೋಟಾರ ಸೈಕಲ್ ದಾಖಲಾತಿಗಳು ಇರಲಿಲ್ಲಾ ನನ್ನಂತೆ ನಮ್ಮ ಅಂಗಡಿಯ ಹತ್ತಿರ ಇದ್ದ ಬಸವೇಶ್ವರ ಆಟೋ ಮೊಬೈಲ್ಸ್ ಅಂಗಡಿಯ ಸೆಟರ್ ತಗೆದು ಅದರಲ್ಲಿದ್ದ 5000/-ರೂಪಾಯಿ, ಶ್ರೀ ಗುರು ಕುಮಾರೇಶ್ವರ ಮಶಿನರಿ ಸ್ಟೋರಿನ ಎರಡು ಸೇಟರ್ ತಗೆದು ಟೆಬಲ್ ಲಾಕರದಲಿದ್ದ 4000/-ರೂಪಾಯಿ ಕಳ್ಳತನ ಮಡಿರುತ್ತಾರೆ ಹಾಗು ಜಾವೀದ ಸತ್ಕರ ರವರ ಆಶಿರ್ವಾದ ಅಂಗಡಿಯ ಮತ್ತು ರಮೇಶ ದೇಶುಣಗಿ ರವರ ಜೆಕೆ ಟಾಯರ್ಸ ಅಂಗಡಿಯ ಸೆಟರ ತಗೆದು ಲಾಕರ ಮುರಿದಿದ್ದು ಇರುತ್ತದೆ. ದಿನಾಂಕ 05/08/2018 ರಂದು ರಾತ್ರಿ 10.00 ಗಂಟೆಯಿಂದ ದಿನಾಂಕ 06/08/2018 ರಂದು ಬೆಳಿಗ್ಗೆ 5.00 ಗಂಟೆ ಮದ್ಯ ಅವದಿಯಲ್ಲಿ ಯಾರೋ ಕಳ್ಳರು ನಮ್ಮ ಶೋ ರೂಮ್ ಹಾಗು ನನ್ನಂತೆ ಬಸವೇಶ್ವರ ಆಟೋ ಮೊಬೈಲ್ಸ್ ಅಂಗಡಿ, ಶ್ರೀ ಗುರು ಕುಮಾರೇಶ್ವರ ಮಶಿನರಿ ಸ್ಟೋರ, ಜಾವೀದ ಸತ್ಕರ ರವರ ಆಶಿರ್ವಾದ ಅಂಗಡಿಯ ಮತ್ತು ರಮೇಶ ದೇಶುಣಗಿ ರವರ ಜೆಕೆ ಟಾಯರ್ಸ ಅಂಗಡಿಯ ಸೆಟರ ತಗೆದು  ಒಟ್ಟು 21,000/-ರೂಪಾಯಿ ಹಾಗು ಮೋಟಾರ್ ಸೈಕಲ್ ದಾಖಲಾತಿಗಳನ್ನು ಕಳ್ಳತನ ಮಾಡಿಕೊಂಡು ಹೋಗಿರುತ್ತಾರೆ ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಅಫಜಲಪೂರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.