Police Bhavan Kalaburagi

Police Bhavan Kalaburagi

Thursday, February 5, 2015

BIDAR DISTRICT DAILY CRIME UPDATE 05-02-2015



¢£ÀA¥Àæw C¥ÀgÁzsÀUÀ¼À ªÀiÁ»w ¢£ÁAPÀ 05-02-2015

d£ÀªÁqÀ ¥Éưøï oÁuÉ UÀÄ£Éß £ÀA. 20/2015, PÀ®A 287, 304(J) eÉÆvÉ 34 L¦¹ :-
¢£ÁAPÀ 04-02-2015 gÀAzÀÄ ¦üAiÀiÁð¢ CAPÀıÀ vÀAzÉ ¢,¥ÀAqÀÄgÀAUÀ ¨ÉÆÃgÀPÀgÀ, ªÀAiÀÄ: 26 ªÀµÀð, eÁw: ºÀlPÀgÀ, ¸Á: ZÁA¨ÉÆÃ¼À UÁæªÀÄ, vÁ: & f: ©ÃzÀgÀ gÀªÀgÀ vÀªÀÄä ¯ÉÆÃPɱÀ ºÁUÀÆ DvÀ£À eÉÆvÉAiÀİè PÉ®¸À ªÀiÁqÀĪÀ vÀªÀÄÆägÀ ²ªÀPÀĪÀiÁgÀ vÀAzÉ ©üêÀÄgÁªÀ ©gÀ£À¼Éî E§âgÀÆ PÀÆr aªÀÄPÉÆÃqÀ ²ªÁgÀzÀ°ègÀĪÀ eÉÊ ¨sÀªÁ¤ PÀAPÀgÀ ªÀĹãÀ£À°è ªÀĹãÀ D¥ÀgÉÃlgÀ PÉ®¸À PÀÄjvÀÄ ºÉÆÃVgÀÄvÁÛgÉ, £ÀAvÀgÀ ²ªÀPÀĪÀiÁgÀ ©gÀ£À¼Éî gÀªÀgÀÄ ¦üAiÀiÁð¢UÉ zÀÆgÀªÁt ªÀÄÄSÁAvÀgÀ w½¹zÉÝãÉAzÀgÉ ¤ªÀÄä vÀªÀÄä PÀAPÀgÀ ªÀĹãÀ ZÁ®Ä ªÀiÁr ªÉÄãÀ PÀ£ÀégÀ ¨Éð֣À ºÀwÛgÀ PÀ®ÄèUÀ¼ÀÄ vÉUÉAiÀÄ®Ä ºÉÆÃzÁUÀ DvÀ£À PÉÆgÀ¼À°èzÀÝ mÁªÉî£ÀÄß ¨ÉðÖUÉ ¹QÌ©zÀÄÝ mÁªÉî CzÀPÉÌ ¸ÀÄwÛ DvÀ£À §®UÉÊ ºÁUÀÆ §®¨sÁUÀPÉÌ ¨sÁj gÀPÀÛUÁAiÀÄUÀ¼ÁV ªÀiÁvÀ£ÁqÀ¯ÁgÀzÀ ¹ÜwAiÀİèzÁÝ£É, £Á£ÀÄ ªÀÄvÀÄÛ GªÉÄñÀ vÀAzÉ ªÀiÁgÀÄw E§âgÀÆ 108 vÀÄvÀÄð ªÁºÀ£ÀPÉÌ PÀgɬĹPÉÆAqÀÄ CzÀgÀ°è ¯ÉÆÃPÉñÀ FvÀ¤UÉ aQvÉì PÀÄjvÀÄ ©ÃzÀgÀ f¯Áè ¸ÀPÁðj D¸ÀàvÉæUÉ vÀgÀÄwÛzÉÝÃªÉ ¤ÃªÀÇ ¸ÀºÀ C°èUÉ §gÀ®Ä w½¹zÁUÀ ¦üAiÀiÁð¢AiÀĪÀgÀÄ vÀ£Àß vÁ¬Ä UÉÆÃzÁªÀj ºÁUÀÆ vÀªÀÄÆäj£À £ÁUÉÃAzÀæ vÀAzÉ ªÉÊf£ÁxÀ ©gÁzÁgÀ vÀPÀët ©ÃzÀgÀ f¯Áè ¸ÀPÁðj D¸ÀàvÉæUÉ §AzÀÄ vÀªÀÄä¤UÉ £ÉÆÃqÀ¯ÁV aQvÉìUÁV D¸ÀàvÉæUÉ vÀgÀĪÁUÀ zÁjAiÀİèAiÉÄà ªÀÄgÀt ºÉÆA¢gÀÄvÁÛ£É CAvÁ UÉÆÃvÁÛVgÀÄvÀÛzÉ, ±ÀªÀUÁgÀ PÉÆuÉAiÀÄ°è ºÉÆÃV £ÉÆÃqÀ¯ÁV DvÀ£À vÀ¯ÉAiÀÄ §®¨sÁUÀzÀ°è vÀgÀazÀ UÁAiÀÄ §®UÉÊ ªÀÄÄjzÀÄ ¨sÁjUÁAiÀÄ, ºÉÆmÉÖAiÀÄ §®¨sÁUÀzÀ°è£À ªÀiÁA¸ÀRAqÀ ºÉÆgÀ§A¢zÀÄÝ EgÀÄvÀÛzÉ, F ¨sÁjUÁAiÀÄUÀ½AzÀ ¯ÉÆÃPɱÀ£ÀÄ ªÀÄgÀt ºÉÆA¢gÀÄvÁÛ£É, »ÃUÉ eÉÊ ¨sÀªÁ¤ PÀAPÀgÀ ªÀĹä£À ªÀiÁå£ÉÃdgÀ gÀªÀgÁzÀ DgÉÆÃ¦ 1) ¥Àæ±ÁAvÀ vÀAzÉ zÀ±ÀgÀxÀ zÉÆrØ, 2) ±À²zsÀgÀ ZÁAzÉ gÀªÀgÀÄ PÀAPÀgÀ ªÀĹä£À°è PÉ®¸À ªÀiÁqÀĪÀªÀgÀ ¸ÀÄgÀPÀëvÉUÁV AiÀiÁªÀÅzÉà ªÀÄÄAeÁUÀÈvÉ ªÀ»¹zÀ PÁgÀt PÀAPÀgÀ ªÀĹä£À ªÀiÁ£ÉåÃdgÀ ºÁUÀÆ ¸ÀÆ¥ÀgÀªÉÊdgÀ gÀªÀgÀ ¤µÁ̼ÀfvÀ£À¢AzÀ ¯ÉÆÃPɱÀ FvÀ£ÀÄ ªÀĹãÀ£ÀÄß D¥ÀgÉÃl ªÀiÁr ªÀĹãÀ ZÁ¯ÉÆÃ EzÁÝUÀ PÀ£ÀégÀ ¨Éð֣À ªÉÄÃ¯É ©zÁÝUÀ DvÀ¤UÉ ¨sÁj UÁAiÀÄUÀ¼ÁVzÀÝjAzÀ DvÀ¤UÉ aQvÉìUÁV ¸ÀPÁðj D¸ÀàvÉæUÉ vÀgÀĪÁUÀ zÁj ªÀÄzsÉå ªÀÄÈvÀ ¥ÀnÖgÀÄvÁÛ£ÉAzÀÄ PÉÆlÖ ¦üAiÀiÁð¢AiÀĪÀgÀ ºÉýPÉ ¸ÁgÁA±ÀzÀ ªÉÄÃgÉUÉ ¥ÀæPÀgÀt zÁR°¹PÉÆAqÀÄ vÀ¤SÉ PÉÊUÉÆ¼Àî¯ÁVzÉ.

¨sÁ°Ì £ÀUÀgÀ ¥ÉưøÀ oÁuÉ UÀÄ£Éß £ÀA. 45/2015, PÀ®A 279, 304(J) L¦¹ :-
¦üAiÀiÁð¢ gÀ« vÀAzÉ ªÉÃAPÀl dmÉ ªÀAiÀÄ: 27 ªÀµÀð, eÁw: J¸ï.¹ ªÀiÁ¢UÀ, ¸Á: «dAiÀÄ£ÀUÀgÀ, vÁ: ©¯Éư, f¯Áè: £ÁAzÉÃqÀ ªÀĺÁgÁµÀÖç (gÁdå) gÀªÀgÀÄ ¨sÁ¯ÉÌñÀégÀ ¸ÀPÀÌgÉ PÁSÁð£ÉAiÀİè PÀ©â£À ¯Áj £ÀA. JªÀiï.ºÉZï-27/JPïì-2274 £ÉÃzÀgÀ ªÉÄÃ¯É Qè£ÀgÀ JAzÀÄ PÉ®¸À ªÀiÁrPÉÆArzÀÄÝ, ¸ÀzÀj ¯ÁjAiÀÄ ZÁ®PÀ ¥ÀæPÁ±À vÀAzÉ ¨Á§ÄgÁªÀ PÀzÀªÀÄ ªÀAiÀÄ: 32 ªÀµÀð, eÁw: ªÀÄgÁoÁ, ¸Á: ©¯Áè½, vÁ: ªÀÄÄSÉÃqÀ, f¯Áè: £ÁAzÉÃqÀ ªÀĺÁgÁµÀÖç (gÁdå) gÀªÀgÀÄ EgÀÄvÁÛgÉ, ¸ÀzÀå ¯ÁjAiÀÄ°è ¨sÁ¯ÉÌñÀégÀ ¸ÀPÀÌgÉ PÁSÁð£ÉUÉ ©ÃzÀgÀ vÁ®ÆQ£À gÁdVgÁ UÁæªÀÄ¢AzÀ PÀ§Äâ ¸ÀgÀ§ÄgÁd ªÀiÁqÀÄwÛzÀÄÝ, »ÃVgÀĪÁUÀ ¢£ÁAPÀ 04-02-2015 gÀAzÀÄ gÁdVgÁ UÁæªÀÄ¢AzÀ PÀ§Äâ ¯ÉÆqÀ ªÀiÁrPÉÆAqÀÄ ¨sÁ¯ÉÌñÀégÀ ¸ÀPÀÌgÉ PÁSÁð£ÉUÉ §A¢zÀÄÝ, ¯ÁjAiÀİè£À PÀ§Äâ ¨sÁ¯ÉÌñÀégÀ ¸ÀPÀÌgÉ PÁSÁð£ÉAiÀÄ°è ¢£ÁAPÀ 05-02-2015 gÀAzÀÄ gÁwæ 1 UÀAmÉUÉ C£À¯ÉÆqÀ DVgÀÄvÀÛzÉ, £ÀAvÀgÀ ¦üAiÀiÁð¢AiÀĪÀgÀÄ ªÀÄgÀ½ gÁdVgÁ UÁæªÀÄPÉÌ PÀ§Äâ vÀgÀ®Ä ºÉÆUÀÄwÛgÀĪÁUÀ ¨sÁ°Ì-©ÃzÀgÀ gÀ¸ÉÛAiÀÄ ªÉÄÃ¯É PÀzÀ¯Á¨ÁzÀ PÁæ¸À ºÀwÛgÀ §AzÁUÀ ¸ÀzÀj ¯ÁjAiÀÄ ZÁ®PÀ£ÁzÀ DgÉÆÃ¦ ¥ÀæPÁ±À vÀAzÉ ¨Á§ÄgÁªÀ PÀzÀªÀÄ ªÀAiÀÄ: 32 ªÀµÀð, eÁw: ªÀÄgÁoÁ, ¸Á: ©¯Áè½, vÁ: ªÀÄÄSÉÃqÀ, f¯Áè: £ÁAzÉÃqÀ EvÀ£ÀÄ vÀ£Àß ¯ÁjAiÀÄ£ÀÄß CwªÉÃUÀ ºÁUÀÄ ¤µÁ̼ÀfvÀ£À¢AzÀ ZÀ¯Á¬Ä¹ ¤Ã®VjAiÀÄ ªÀÄgÀPÉÌ rQÌ ªÀiÁrgÀÄvÁÛ£É, £ÀAvÀgÀ DgÉÆÃ¦AiÀÄÄ ¯Áj¬ÄAzÀ ºÉÆgÀUÉ gÀ¸ÉÛAiÀÄ vÀVΣÀ°è ©zÁÝUÀ ¤Ã®Vj ªÀÄgÀ ªÀÄÄjzÀÄ ¥ÀæPÁ±À EvÀ£À vÀ¯ÉAiÀÄ ªÉÄÃ¯É ©zÀÄÝ vÀ¯É ªÀÄÄRPÉÌ ¨sÁj UÁAiÀĪÁV, vÀ¯É ªÀÄÄR ZÀ¥ÀmÉÖAiÀiÁV gÀPÀÛ ¸ÁæªÀªÁV ¸ÀܼÀzÀ°èAiÉÄà ªÀÄÈvÀ¥ÀnÖgÀÄvÁÛ£ÉAzÀÄ, ¯Áj ªÀÄgÀPÉÌ rQÌAiÀiÁVzÀÝjAzÀ ¯ÁjAiÀÄ ªÀÄÄA¢£À ¨sÁUÀ ¥ÀÆtð qÁåªÉÄd DVgÀÄvÀÛzÉ CAvÀ ¤ÃrzÀ ¦üAiÀiÁ¢AiÀĪÀgÀ ¸ÁgÁA±ÀzÀ ªÉÄÃgÉUÉ ¥ÀæPÀgÀt zÁR°¹PÉÆAqÀÄ vÀ¤SÉ PÉÊUÉÆ¼Àî¯ÁVzÉ.  

§UÀzÀ® ¥Éưøï oÁuÉ UÀÄ£Éß £ÀA. 13/2015, PÀ®A 279, 304(J) L¦¹ :-
ಫಿರ್ಯಾದಿ ಅಬ್ದುಲ್ ಇಮ್ರಾನ್ ತಂದೆ ಅಬ್ದುಲ್ ರಾಜಾಕ ವಯ: 20 ವರ್ಷ, ಜಾತಿ ಮುಸ್ಲಿಂ, ಸಾ: ಅಬ್ದುಲ್ ಫಯಾಜ ದರ್ಗಾ ಬೀದರ್ ರವರ ತಂದೆಗೆ ಇಬ್ಬರು ಹೆಂಡತಿಯರಿದ್ದು ಫಿರ್ಯಾದಿ ಮತ್ತು ಫಿರ್ಯಾದಿಯವರ ತಾಯಿ ಬೀದರದಲ್ಲಿ ಇರುತ್ತಾರೆ, ಫಿರ್ಯಾದಿಯವರ ತಂದೆ ಮಲ್ತಾಯಿಯಾದ ಅಬೀದಾ ಬೆಗಂ ಜೊತೆ ಮಂದಕನಳ್ಳಿಯಲ್ಲಿ ವಾಸವಾಗಿರುತ್ತಾರೆ, ಆಗಾಗ ಮನಗೆ ಬಂದು ಹೊಗುತ್ತಾರೆ, ತಂದೆಯವರು ಬೀದರದಲ್ಲಿ ಅಲೀಮ ಶೇಟ್ ಇವರ ಕಟ್ಟಿಗೆ ಕೊಯ್ಯುವ ಮಶೀನನಲ್ಲಿ ಕೆಲಸ ಮಾಡುತ್ತಾರೆ, ದಿನಾಲು ಅವರ ಮೊಟಾ ಸೈಕಲ ನಂ. ಕೆಎ-38/ಕ್ಯೂ-4639 ಬಜಾಜ ಡಿಸ್ಕವರಿ ಮೇಲೆ ಮುಂಜಾನೆ ಮಂದಕನಳ್ಳಿದಿಂದ ಬೀದರಕ್ಕೆ ಹೊಗಿ ಬರುತ್ತಾರೆ, ಹೀಗಿರುವಾಗ ದಿನಾಂಕ 04-02-2015 ರಂದು ಫಿರ್ಯಾದಿಯವರ ತಾಯಿ ಬೀದರ ಜಿಲ್ಲಾ ಆಸ್ಪತ್ರೆಯಲ್ಲಿದ್ದಾಗ ತಂದೆಯವರು ಫಿರ್ಯಾದಿಯವರ ಹತ್ತಿರ ಬಂದು ಮಾತನಾಡಿಸಿ ಮಂದಕನಳ್ಳಿಗೆ ಹೊಗುತ್ತೇನೆಂದು ತಮ್ಮ ಮೊಟಾರ ಸೈಕಲ ಮೇಲೆ ಹೋಗುವಾಗ ಮಂದಕನಳ್ಳಿ ಗ್ರಾಮದ ಫಯಾಜ್ ರವರ ಹೊಲದ ಹತ್ತಿರ ಫೂಲಿನ ಕಲ್ಲಿಗೆ ಡಿಕ್ಕಿ ಮಾಡಿ ರೋಡಿನ ಕೇಳಗೆ ಬಿದ್ದುದ್ದರಿಂದ ಫಿರ್ಯಾದಿಯವರ ತಂದೆಯ ತಲೆಯ ಹಿಂದೆ ಭಾರಿ ರಕ್ತಗಾಯ, ತುಟ್ಟಿಗೆ, ಹಣೆಗೆ, ಅಲ್ಲಲ್ಲಿ ತರಚಿದ ಗಾಯಗಳಾಗಿ  ಮೃತಪಟ್ಟಿರುತ್ತಾರೆ, ಮೊಟಾರ ಸೈಕಲ ಬಹಳಷ್ಟು ಡ್ಯಮೇಜ್ ಆಗಿ ಬಿದ್ದಿರುತ್ತದೆ, ಫಿರ್ಯಾದಿಯವರ ತಂದೆಯವರು ಮೊಟಾರ ಸೈಕಲ ಅತಿವೇಗ ಹಾಗು ನಿಸ್ಕಾಳಜಿತನದಿಂದ ನಡೆಸಿ ಆಯ ತಪ್ಪಿ ಬ್ರಿಡ್ಜನ ಕಟ್ಟೆಯ ಕಲ್ಲಿಗೆ ಡಿಕ್ಕಿ ಹೊಡೆದು ತಲೆಗೆ ಭಾರಿ ರಕ್ತಗಾಯವಾಗಿ ನೆಲದ ಮೇಲೆ ಬಿದ್ದು ಮೃತಪಟ್ಟಿರುತ್ತಾರೆಂದು ಫಿರ್ಯದಿಯವರು ದಿನಾಂಕ 05-02-2015 ರಂದು ಕೊಟ್ಟ ಹೇಳಿಕೆ ಸಾರಾಂಶದ ಮೇರೆಗೆ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಳ್ಳಲಾಗಿದೆ.

d£ÀªÁqÀ ¥Éưøï oÁuÉ UÀÄ£Éß £ÀA. 19/2015, PÀ®A 279, 337, 338 L¦¹ eÉÆvÉ 187 LJA« PÁAiÉÄÝ :-
¢£ÁAPÀ 03-02-2015 gÀAzÀÄ ¦üAiÀiÁ𢠧®©üêÀÄ vÀAzÉ ²ªÀPÀĪÀiÁgÀ xÉÆÃgÁl, ªÀAiÀÄ: 45 ªÀµÀð, eÁw: ªÀÄgÁoÁ, ¸Á: ¨Á¼ÀÆgÀ, vÁ: ¨sÁ°Ì, f: ©ÃzÀgÀ gÀªÀgÀÄ vÀªÀÄä ªÀÄ£ÉAiÀİèzÁÝUÀ ¦üAiÀiÁð¢AiÀĪÀgÀ ¨sÁªÀ£ÁzÀ ²æÃgÀAUÀ vÀAzÉ eÉÆÃwgÁªÀÄ eÁzsÀªÀ gÀªÀgÀ UɼÉAiÀÄ£ÁzÀ zÀvÀÄÛ vÀAzÉ vÀÄPÀÌ¥Áà ¸Á: d»ÃgÁ¨ÁzÀ FvÀ£ÀÄ ¦üAiÀiÁð¢AiÀĪÀjUÉ zÀÆgÀªÁt ªÀÄÄSÁAvÀgÀ w½¹zÉÝ£ÉAzÀgÉ ¤ªÀÄä ¨sÁªÀ£ÀªÀgÁzÀ ²æÃgÀAUÀ eÁzsÀªÀ ªÀÄvÀÄÛ £Á£ÀÄ E§âgÀÆ d»ÃgÁ¨ÁzÀ¢AzÀ CªÀgÀ ªÉÆÃmÁgÀ ¸ÉÊPÀ¯ï £ÀA. J¦-23/J¹-9266 £ÉÃzÀgÀ ªÉÄÃ¯É ©ÃzÀgÀ d£ÀªÁqÀ ªÀiÁUÀðªÁV ¨Á¼ÀÆgÀPÉÌ §gÀÄwÛgÀĪÁUÀ C°AiÀÄA§gÀ-¨Á¼ÀÆgÀ gÉÆÃr£À C°AiÀÄA§gÀ UÁæªÀÄ zÁnzÀ §½PÀ ¹zÁÝ¥ÀÆgÀ PÁæ¸ï ¸Àé®à ªÀÄÄAzÉ EgÀĪÁUÀ £ÀªÀÄä JzÀÄgÀÄUÀqÉ ¨Á¼ÀÆgÀ PÀqɬÄAzÀ M§â mÉA¥ÉÆÃ £ÀA. PÉJ-03/¹-886 £ÉÃzÀgÀ ZÁ®PÀ£ÁzÀ DgÉÆÃ¦PÀAiÀÄÄ vÀ£Àß mÉA¥ÉÆÃªÀ£ÀÄß CwªÉÃUÀ ºÁUÀÆ ¤µÁ̼ÀfvÀ£À¢AzÀ ZÀ¯Á¬Ä¹PÉÆAqÀÄ §AzÀÄ £ÀªÀÄä ªÉÆÃmÁgÀ ¸ÉÊPÀ®PÉÌ JzÀÄgÀÄUÀqɬÄAzÀ rQÌ ¥Àr¹zÁUÀ £ÁªÀÅ £ÀªÀÄä ªÉÆÃmÁgÀ ¸ÉÊPÀ® ¸ÀªÉÄÃvÀªÁV PɼÀUÉ ©zÁÝUÀ £À£ÀUÉ §®UÁ°UÉ gÀPÀÛUÁAiÀĪÁVzÀÄÝ ºÁUÀÆ ²æÃgÀAUÀgÀªÀjUÉ vÀ¯ÉUÉ ¨sÁj gÀPÀÛUÁAiÀÄ ºÁUÀÆ UÀÄ¥ÀÛUÁAiÀĪÁV ªÀiÁvÀ£ÁqÀĪÀ ¹ÜwAiÀİè EgÀĪÀÅ¢®è CAvÀ w½¹zÀ ªÉÄÃgÉUÉ ¦üAiÀiÁ¢AiÀĪÀgÀÄ PÀÆqÀ¯Éà ºÀįɥÁà ±ÀªÀiÁð gÀªÀgÀ£ÀÄß PÀgÉzÀÄPÉÆAqÀÄ WÀl£É ¸ÀܼÀPÉÌ §AzÀÄ UÁAiÀÄUÉÆAqÀ ²æÃgÀAUÀ gÀªÀjUÉ £ÉÆÃqÀ¯ÁV CªÀgÀ vÀ¯ÉAiÀÄ §®¨sÁUÀzÀ°è vÀ¯É¬ÄAzÀ ªÀiÁA¸ÀRAqÀªÀÇ ºÉÆgÀ §A¢zÀÄÝ, JqÀUÁ°UÉ gÀPÀÛUÁAiÀÄ, §®UÉÊUÉ ¨sÁj UÀÄ¥ÀÛUÁAiÀĪÁVzÀÄÝ EgÀÄvÀÛzÉ CAvÀ ¦üAiÀiÁð¢AiÀĪÀgÀÄ ¢£ÁAPÀ 04-02-2015 gÀAzÀÄ PÉÆlÖ ºÉýPÉ ¸ÁgÁA±ÀzÀ ªÉÄÃgÉUÉ ¥ÀæPÀgÀt zÁR°¹PÉÆAqÀÄ vÀ¤SÉ PÉÊUÉÆ¼Àî¯ÁVzÉ.

UÁA¢ü UÀAd ¥Éưøï oÁuÉ ©ÃzÀgÀ UÀÄ£Éß £ÀA. 18/2015, 420, 424, 425, 405, 406, 407, 408, 409 eÉÆvÉ 34 L¦¹ :-
¢£ÁAPÀ 14-09-2013gÀAzÀÄ DgÉÆÃ¦ gÁdPÀĪÀiÁgÀ vÀAzÉ ¸ÀÄAzÀgÀ ¸Á: £ÁªÀzÀUÉÃj ©ÃzÀgÀ EvÀ£ÀÄ ªÀÄÄvÀÄÛmï ¥sÉÊ£Á£ÀìzÀ°è £ËPÀgÀ£ÁVzÀÄÝ, ¸ÀzÀjAiÀĪÀ£ÀÄ dªÁ¨ÁÝjAiÀÄÄvÀ PÉ®¸ÀzÀ ªÉÄÃ¯É EgÀĪÁUÀ UÁæºÀPÀgÀÄ ¸ÀzÀj ¥sÉÊ£Á£Àì¢AzÀ §AUÁgÀzÀ D¨sÀgÀtUÀ¼ÀÄ ElÄÖ ¸Á® ¥ÀqÉAiÀÄÄwÛzÀÄÝ, UÁæºÀPÀgÀÄ vÀªÀÄä §AUÁgÀ ElÄÖ ¸Á® ¥ÀqÉzÀ PÉ®ªÀÅ UÁæºÀPÀgÀ C¸À° §AUÁgÀzÀ D¨sÀgÀtUÀ¼ÀÄ vÉUÉzÀÄPÉÆAqÀÄ DgÉÆÃ¦AiÀÄÄ ¯ÁPÀgÀzÀ°è £ÀPÀ° §AUÁgÀzÀ D¨sÀgÀtUÀ¼ÀÄ ElÄÖ CªÀgÀ SÁvɬÄAzÀ MAzÀÄ ®PÀë ºÉA§vÉÆÛAzÀÄ ¸Á«ÃgÀ DgÀÄ £ÀÆgÀÄ (01,89,600/-) gÀÆ¥Á¬Ä ºÀt zÀÄgÀÄ¥ÀAiÉÆUÀ¥Àr¹PÉÆAqÀÄ UÁæºÀPÀjUÉ ºÁUÀÆ ªÀÄÄvÀÄÛmï ¥sÉÊ£Á£Àì °«ÄmÉÃqÀ PÀA¥À¤UÉ ªÉÆÃ¸À ºÁUÀÆ £ÀA©PÉ zÉÆæÃºÀ ªÀiÁrgÀÄvÁÛ£ÉAzÀÄ ¦.« ¥Án¯ï ªÀiÁå£ÉÃdgÀ ªÀÄÄvÀÄÛmï ¥sÉÊ£Á£Àì ©ÃzÀgÀ gÀªÀgÀÄ ¢£ÁAPÀ 04-02-2015 gÀAzÀÄ ¤ÃrzÀ CfðAiÀÄ ¸ÁgÁA±ÀzÀ ªÉÄÃgÉUÉ ¥ÀæPÀgÀt zÁR°¹PÉÆAqÀÄ vÀ¤SÉ PÉÊUÉÆ¼Àî¯ÁVzÉ.    

Kalaburagi District Reported Crimes

ಕಾಳ ಸಂತೆಯಲ್ಲಿ ಮಾರಾಟ ಮಾಡಲು ಶೇಖರಣೆ ಮಾಡಿದ ಪಡಿತರ ಅಕ್ಕಿ ಜಪ್ತಿ :
ಶಾಹಾಬಾದ ನಗರ ಠಾಣೆ : ಶಹಾಬಾದ ಸಣ್ಣೂರ ರಸ್ತೆಗೆ ಇರುವ ಗಣೇಶ ಗುಡಿಯ ಹತ್ತಿರ ಸಾಹೇಬ ಗೌಡ ತಂದೆ ಶಂಕರಗೌಡ ಸಾ|| ಭಂಕೂರ ಇವರ ಗೋದಾಮದಲ್ಲಿ ಸಾರ್ವಜನಿಕ ಪಡಿತರದಾರರಿಗೆ ಹಂಚುವ ಅಕ್ಕಿಯನ್ನು 1) ಅಮೀತ ತಂದೆ ರಾಮ ಪ್ರಸದ  ಸಾ|| ಕಲಬುರಗಿ,  2) ನಿಸಾರ ಅಹ್ಮೆದ ತಂದೆ ಮೊಹಮ್ಮದ ಎಕ್ಬಾಲ ಸಾ|| ಶಹಾಬಾದ 3)  ಸಾಹೇಬಗೌಡ ತಂದೆ ಶಂಕರ ಗೌಡ ಸಾ|| ಭಂಕೂರ ಇವರು ಆಹಾದ ಧಾನ್ಯವನ್ನು ಅನಧಿಕೃತವಾಗಿ ಶಖೆರಣೆ ಮಾಡಿ ಇಟ್ಟಿದ್ದಾರೆ ಅಂತಾ ಖಚಿತ ಭಾತ್ಮಿ  ಬಂದಿದ್ದು ಹೋಗಿ ದಾಳಿ ಮಾಡೋಣ ಅಂತಾ ಮಾಹಿತಿ ತಿಳಿಸಿದ ಮೇರೆಗೆ ಸಹಾಯಕ ಆಯುಕ್ತರು ಸೇಡಂ ಹಾಗೂ ಕಂದಾಯ ಇಲಾಖೆ ಸಿಬ್ಬಂದಿಯವರು ಮತ್ತು ಠಾಣೆಯ ಸಿಬ್ಬಂದಿಯವರೊಂದಿಗೆ ಸ್ಥಳಕ್ಕೆ ಹೋಗಿ ಪರಿಶೀಲಿಸಿ ನೋಡಲಾಗಿ  1 ಪ್ಲಾಸ್ಟಿಕ ಚೀಲದ ಮೇಲೆ  ಟೈಗರ ಬ್ರಾಂಡಿನ 25 ಕೆಜಿಯ  150 ಬ್ಯಾಗನಲ್ಲಿ  ಒಟ್ಟು  37 ಕ್ವಿಂಟಲ  ಅಕ್ಕಿ ಇದ್ದು  ಅ.ಕಿ. 22,200/-ರೂ , 2) 50 ಕೆಜಿಯ  ಅಲ್ಪ ಸ್ವಲ್ಪ  ಹರಿದಿದ್ದು ಗೋಣಿ ಚೀಲ ಹಾಗೂ ಪ್ಲಾಸ್ಟಿಕ ಚೀಲಗಳಲ್ಲಿ  ಅಕ್ಕಿ ತುಂಬಿದ್ದು  250 ಬ್ಯಾಗಗಳು  ಒಟ್ಟು  120 ಕ್ವಿಂಟಾಲ ಚೀಲಗಳಿರುತ್ತವೆ ಅ.ಕಿ.  72,000/-ರೂ, 3) ಒಂದು ತೂಕ ಮಾಡುಯ ಯಂತ್ರ  ಅ.ಕಿ.  4000/-ರೂ , 4) ಒಂದು ಚೀಲ ಹೊಲೆಯುವ ಮಶೀನ ಅ.ಕಿ.  2000/-ರೂ ಹಾಗೂ  5)  ಖಾಲಿ ಇರುವ ಗೋಣಿ ಚೀಲಗಳ ಒಂದು  ಬಂಡಲ ಅ.ಕಿ.  500/- ರೂ 6) ಟೈಗರ ಮತ್ತು ತುಳಸಿ ಬ್ರಾಂಡಿನ ಖಾಲಿ ಪ್ಲಾಸ್ಟೀಕ ಚೀಲಗಳ 2 ಬಂಡಲಗಳು ಅ.ಕಿ.  6000/-ರೂ  ಹೀಗೆ ಒಟ್ಟು  157 ಕ್ವಿಂಟಾಲ ಅಕ್ಕಿ 94,200/-  ರೂ ಹೀಗೆ  ಒಟ್ಟು  1,06,700/-ರೂ ಕಿಮ್ಮತ್ತಿನ ಸಾರ್ವಜನಿಕರ ಪಡಿತರ  ಆಹಾರ ಧಾನ್ಯ ಅಕ್ಕಿಯನ್ನು ಅಕ್ರಮವಾಗಿ ದಾಸ್ತಾನು ಮಾಡಿ  ಕಳ್ಳಸಾಗಾಣಿಕೆ  ಮಾಡುವ ಉದ್ದೇಶದಿಂದ ಶೇಖರಿಸಿಟ್ಟಿದ್ದು ಸದರಿ ಅಕ್ಕಿಚೀಲಗಳನ್ನು ಜಪ್ತಿ ಮಾಡಿಕೊಂಡು ಶಾಹಾಬಾದ ನಗರ ಠಾಣೆಗೆ ಬಂದು ಪ್ರಕರಣ ದಾಖಲಿಸಲಾಗಿದೆ.  
ಅನಧಿಕೃತವಾಗಿ ಮಧ್ಯ ಸಾಗಿಸುತ್ತಿದ್ದವನ ಬಂಧನ :
ಅಫಜಲಪೂರ ಠಾಣೆ : ದಿನಾಂಕ 04-02-2015 ರಂದು ಗೌರ ಕ್ರಾಸ ಹತ್ತಿರ ರಸ್ತೆಯ ಮೇಲೆ ಸಾರ್ವಜನಿಕ ಸ್ಥಳದಲ್ಲಿ ಒಬ್ಬ ವ್ಯಕ್ತಿ ಅನದಿಕೃತವಾಗಿ ಮದ್ಯ ಸಾಗಿಸುತ್ತಿದ್ದಾನೆ ಅಂತಾ ಬಾತ್ಮಿ ಬಂದ ಮೇರೆಗೆ ಪಿ.ಎಸ್.ಐ. ಅಫಜಲಪೂರ ಹಾಗು ಸಿಬ್ಬಂದಿ ಮತ್ತು ಪಂಚರೊಂದಿಗೆ ಸ್ಥಳಕ್ಕೆ ಹೋಗಿ ಗೌರ ಕ್ರಾಸದಿಂದ ಸ್ವಲ್ಪ ದೂರದಲ್ಲಿ ಮರೆಯಲ್ಲಿ ನಿಂತು ನೋಡಲು ಗೌರ ಕ್ರಾಸ ಹತ್ತಿರ ರಸ್ತೆಯ ಮೇಲೆ ಸಾರ್ವಜನಿಕ ಸ್ಥಳದಲ್ಲಿ ಒಬ್ಬ ವೇಕ್ತಿ ತನ್ನ ಹತ್ತಿರ ಒಂದು ರಟ್ಟಿನ ಬಾಕ್ಸ ಇಟ್ಟುಕೊಂಡು ನಿಂತಿದನು. ನೋಡಿ ದಾಳಿ ಮಾಡಲು ಅವನು ಓಡುತ್ತಿದ್ದನು, ಅವನನ್ನು ನಾವೆಲ್ಲರು ಬೆನ್ನಟ್ಟಿ ಹಿಡಿದು ಅವನ ಹತ್ತಿರ ಇದ್ದ ರಟ್ಟಿನ ಬಾಕ್ಸನ್ನು ಚೆಕ್ ಮಾಡಲಾಗಿ, ಸದರಿ ಬಾಕ್ಸನಲ್ಲಿ ಓರಜಿನಲ್ ಚಾಯಿಸ್ ಕಂಪನಿಯ 180 ಎಮ್ ಎಲ್ ಅಳತೆಯ ಮದ್ಯ ತುಂಬಿದ ಒಟ್ಟು 32 ರಟ್ಟಿನ ಪೌಚಗಳು ಇದ್ದವು. ಸದರಿಯವನಿಗೆ ಮದ್ಯ ಮಾರಾಟ ಮಾಡಲು ಅನುಮತಿ ಪಡೆದುಕೊಂಡ ಬಗ್ಗೆ ವಿಚಾರಿಸಲು ತನ್ನ ಹತ್ತಿರ ಮಾರಾಟ ಮಾಡಲು ಯಾವುದೆ ಪರವಾನಿಗೆ ಇರುವುದಿಲ್ಲ ಎಂದು ತಿಳಿಸಿದನು. ಸದರಿ ವ್ಯೆಕ್ತಿಯ ಹೆಸರು ವಿಳಾಸ ವಿಚಾರಿಸಲು ತನ್ನ ಹೆಸರು ನಜೀರ ತಂದೆ ಇಸಾಕ ಪಟೇಲ ಸಾ|| ಬಜಾರ ಗಲ್ಲಿ ಅಫಜಲಪೂರ ಎಂದು ತಿಳಿಸಿದನು. ಸದರಿಯವನಿಂದ ವಶಪಡಿಸಿಕೊಂಡು ಸದರಿಯವನೊಂದಿಗೆ ಅಫಜಲಪೂರ ಠಾಣೆಗೆ ಬಂದು ಪ್ರಕರಣ ದಾಖಲಿಸಲಾಗಿದೆ.
ಅಪಘಾತ ಪ್ರಕರಣಗಳು :
ಗ್ರಾಮೀಣ ಠಾಣೆ : ಶ್ರೀ. ಶೇಖ ನಜೀರ ತಂದೆ ಶೇಖ ಬಸಿರ ಅಹೇಮದ ಸಾ; ಸುಣ್ಣದ ಭಟ್ಟಿ ಹತ್ತಿರ ಅಬುಬಕರ ಕಾಲೂನಿ ರಿಂಗರೋಡ ಕಲಬುರಗಿ. ರವರು ದಿನಾಂಕ.4-2-2015 ರಂದು ರಾತ್ರಿ. ಫಿರ್ಯಾದಿ ಮತ್ತು ಶೇಖ ಇರ್ಷಾಧ ಸೌಧಗರ ತಂದೆ ಶೇಖ ಮಹಿಬೂಬ ಸಾಬ ಸೌಧಗರ ಮತ್ತು ಮಹಮ್ಮದ ಮೊಯಿನೊದ್ದಿನ ತಂದೆ ಫರೀದ ಅಹೇಮದ ಸಾ; ಬುಲಂದ ಪರ್ವೆಜ ಕಾಲೂನಿ ಕಲಬುರಗಿ  ಇವರು ಮಹಮ್ಮದ ರಫೀಕ ಚೌಕ ಹತ್ತಿರ  ಹೊಟೆಲದಲ್ಲಿ ಚಹಾ ಕುಡಿದು ಬರುವಾಗ  ಮಹಮ್ಮದ ರಫೀಕ ಚೌಕ ಹತ್ತಿರ  ರಿಂಗರೋಡ ಮೇಲೆ ನಿಂತಿರುವ  ಒಂದು ಹೀರೋ ಹೊಂಡಾ ಸ್ಪ್ಲೆಂಡರ ಮೋಟಾರ ಸೈಕಲನಂ.ಕೆ.ಎ.39 ಜೆ. 9183 ನೆದ್ದನ್ನು  ಶೇಖ ಇರ್ಷಾಧ ಸೌಧಗರ ತಂದೆ ಶೇಖ ಮಹಿಬೂಬ ಸಾಬ ಸೌಧಗರ  ಮತ್ತು ಮಹಮ್ಮದ ಮೊಯಿನೊದ್ದಿನ ತಂದೆ ಫರೀದ ಅಹೇಮದ ಇಬ್ಬರು ಕೂಡಿಕೊಂಡು ತೆಗೆಯುತ್ತಿರುವಾಗ ಅದೇ ವೇಳಗೆ ಸೇಡಂ ರಿಂಗರೋಡ ಕಡೆಯಿಂದ ಒಂದು  ಕೆ.ಎಸ್.ಆರ್.ಟಿ.ಸಿ. ಬಸ್ಸ ನಂ.ಕೆ.ಎ.32 ಎಫ್ಲ. 1798 ನೆದ್ದರ ಚಾಲಕನು ಬಸ್ಸನ್ನು ಅತೀವೇಗ ಮತ್ತು ನಿಸ್ಕಾಳಜಿತನದಿಂದ ನಡೆಯಿಸಿಕೊಂಡಿ ಬಂದು  ಶೇಖ ಇರ್ಷಾದ ಸೌಧಗರ ಮತ್ತು ಮಹಮ್ಮದ ಮೊಹಿನೊದ್ದಿನ ಇಬ್ಬರಿಗೆ ಡಿಕ್ಕಿ ಹೊಡೆದಿದ್ದರಿಂದ   ಶೇಖ ಇರ್ಷಾದ ಸೌಧಗರ ಇತನಿಗೆ ತಲೆಗೆ ಭಾರಿ ರಕ್ತಗಾಯವಾಗಿ ಸ್ಥಳದಲ್ಲೆ ಮೃತ ಪಟ್ಟಿದ್ದು ಮತ್ತು ಮಹಮ್ಮದ ಮೊಯಿನೊದ್ದಿನ ತಂದೆ ಫರೀದ ಅಹೇಮದನಿಗೆ ಬಲಗಾಲಿಗೆ , ತಲೆಗೆ ಭಾರಿ ರಕ್ತಗಾಯವಾಗಿದ್ದು . ಸದರಿ ಬಸ್ಸ ಚಾಲಕ ತನ್ನ ಬಸ್ಸನ್ನು ಅಲ್ಲಿ ನಿಲ್ಲಿಸಿ ಬಸ್ಸ ಬಿಟ್ಟು ಓಡಿ ಹೋಗಿರುತ್ತಾನೆ ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಗ್ರಾಮೀಣ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಹೆಚ್ಚುವರಿ ಸಂಚಾರಿ ಠಾಣೆ : ಶ್ರೀ ಶಾಂತಕುಮಾರ ತಂದೆ ಬಸವರಾಜ ಉಳಾಗಡ್ಡಿ ಸಾ: ರಾಮ ತಿರ್ಥ ನಗರ ಕಲಬುರಗಿ ರವರು  ದಿನಾಂಕ 04-02-2015 ರಂದು ಸಾಯಂಕಾಲ ಖಾದ್ರಿ ಚೌಕ ಹತ್ತಿರ ಟಿವಿಷನ ಕ್ಲಾಸ ಮುಗಿಸಿಕೊಂಡು ಖಾದ್ರಿ ಚೌಕ ಮುಖಾಂತರ ನಡೆದುಕೊಂಡು ಮನೆಗೆ ಹೋಗುತ್ತಿರುವಾಗ ದೇವಿ ನಗರ ಕಮಾನ ಹತ್ತಿರವಿರುವ ಎ.ಟಿ.ಎಮ್ ಎದುರಿನ ರೋಡ ಮೇಲೆ ಹಿಂದಿನಿಂದ ಮೋ/ಸೈಕಲ ನಂಬರ ಕೆಎ-32 ಆರ್‌-8467 ನೇದ್ದರ ಸವಾರನು ಅತೀವೇಗ ಮತ್ತು ಅಲಕ್ಷತನದಿಂದ ಚಲಾಯಿಸಿಕೊಂಡು ಬಂದು ಹಿಂದಿನಿಂದ ನನಗೆ ಡಿಕ್ಕಿ ಪಡಿಸಿ ಅಪಘಾತ ಮಾಡಿ ಎಡಗಾಲು ಮೊಳಕಾಲ ಕೆಳಗೆ ಭಾರಿಪೆಟ್ಟುಗೊಳಿಸಿ ಮೋ/ಸೈಕಲ ಸಮೇತ ಓಡಿ ಹೋಗಿರುತ್ತಾನೆ ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಹೆಚ್ಚುವರಿ ಸಂಚಾರಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ..
ಸಂಚಾರಿ ಠಾಣೆ : ದಿನಾಂಕ 31.01.2014 ರಂದು ಶ್ರೀಮತಿ ರಾಚಮ್ಮ ಗಂಡ ವಿರುಪಾಕ್ಷಪ್ಪಾ ಅಂಬಲಗಿ ಸಾ. ನೇತಾಗಿ ಚೌಕ ಕಲಬುರಗಿ ರವರು ಊದಿನಬತ್ತಿ ತರುತ್ತೆನೆಂದು ಹೇಳಿ ಜಿ.ಡಿ.ಎ. ಕಾಲೊನಿಯಲ್ಲಿರುವ ಅಗರಬತ್ತಿ ಕಾರ್ಖಾನೆಗೆ ನಡೆದುಕೊಂಡು ಹೋಗುತಿದ್ದಾಗ ಲಂಗೋಟಿ ಫೀರ ದರ್ಗಾ ರೋಡಿಗೆ ಇರುವ ಜಗನ್ನಾಥ ಡಿಂಪಲ ಇವರ ಮನೆಯಮುಂದೆ ರೋಡಿನಮೇಲೆ ನಡೆದುಕೊಂಡು ಹೋಗುತಿದ್ದಾಗ ಆರೋಪಿ ವೀನೋದ ಕುಮಾರ ತಂದೆ ಸುರೇಂದ್ರ ಜಗತಾಪ ಈತನು ತನ್ನ ಮೋಟಾರ ನಂ ಕೆ ಎ 32.ಇಎಚ್ 4036 ನೇದ್ದರ ಮೇಲೆ ಹಿಂದೆ ತನ್ನ ಅಣ್ಣನಾದ ಗಣೇಶ ಈತನನ್ನು ಕೊಡಿಸಿಕೊಂಡು ತನ್ನ ಮೋಟಾರ ಸೈಕಲನ್ನು ಹುಮನಾಬದ ಬೇಸ್ ಕಡೆಯಿಂದ ಅತಿವೇಗ ಮತ್ತು ಅಲಕ್ಷತನದಿಂದ ಚಲಾಯಿಸಿಕೊಂಡು ಹೋಗಿ ನಡೆದುಕೊಂಡು ಹೋಗುತಿದ್ದ ಫರ್ಯಾದಿ ತಾಯಿಯಾದ ಶ್ರೀ ರಾಚಮ್ಮ ಇವಳಿಗೆ ತಲೆಗೆ ಭಾರಿ ಪೆಟ್ಟಾಗಿ ಬಲಗಣ್ಣಿನ ಮೇಲ್ಬಾಗದಲ್ಲಿ ಬಾಯಿಗೆ ರಕ್ತಗಾಯವಾಗಿದ್ದು  ಮೋಟಾರ ಸೈಕಲ ಮೇಲೆ ಹಿಂದೆ ಕುಳಿತ ಗಣೇಶ ತಂದೆ ಸುರೇಂದ್ರ ಜಗತಾಪ ಈತನಿಗೆ ಈತನಿಗೂ ಕುತ್ತಿಗೆ ಹಿಂದಿನ ಭಾಗಕ್ಕೆ ಮತ್ತು ತಲೆಗೆ ಪೆಟ್ಟಾಗ್ಇರುತ್ತದೆ ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಸಂಚಾರಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಕಳವು ಪ್ರಕರಣ :
ಅಫಜಲಪೂರ ಠಾಣೆ : ಡಾ|| ಮಲ್ಲಿಕಾರ್ಜುನ ಎಮ್ ಸಾವರಕರ ಪ್ರಾಂಶುಪಾಲರು ಸರಕಾರಿ ಪ್ರಥಮ ದರ್ಜೆ ಕಾಲೇಜು ಕರಜಗಿ ರವರು  ಸುಮಾರು 6 ವರ್ಷಗಳಿಂದ ಕಾಲೇಜಿನ ಪ್ರಾಂಶುಪಾಲ ಅಂತಾ ಕೆಲಸ ಮಾಡಿಕೊಂಡಿರುತ್ತೆನೆ. ನಮ್ಮ ಕಾಲೇಜಿಗೆ ಸರಕಾರದಿಂದ  ಒಂದು ಜರಾಕ್ಸ ಮಶೀನ್ ಹಾಗೂ ಒಂದು ಯು.ಪಿ.ಎಸ್ ಮಂಜೂರಾಗಿರುತ್ತವೆ, ಈ ಸಾಮಗ್ರಿಗಳನ್ನು ನಮ್ಮ ಕಾಲೇಜಿನ ಪ್ರಾಂಶುಪಾಲರ ವಿಶ್ರಾಂತಿ ಕೊಣೆಯಲ್ಲಿಟ್ಟಿರುತ್ತೆವೆ, ದಿನಾಂಕ 02-02-2015 ರಂದು ಸಾಯಂಕಾಲ 5:00 ಗಂಟೆ ಸಮಯಕ್ಕೆ ನಾನು ಮತ್ತು ನನ್ನ ಸಹಪಾಟಿ ಶಿಕ್ಷಕರೆಲ್ಲರು ಕಾಲೇಜಿನ ಎಲ್ಲಾ ಕೋಣೆಗಳಿಗೆ ಕೀಲಿ ಹಾಕಿ ಹೊಗಿರುತ್ತೆವೆ, ದಿನಾಂಕ 03-02-2015 ರಂದು 9:45   ಎ ಎಮ್ ಕ್ಕೆ ದಿನಂಪ್ರತಿಯಂತೆ ನಾನು ಮತ್ತು ನನ್ನ ಸಹೊದ್ಯೋಗಿಗಳಾದ ಶ್ರೀನಾಥ, ಪರಮೇಶ್ವರ, ದಯಾನಂದ, ಮಾಹಾಂತೇಶ, ರಾಜಕುಮಾರ ಹಿರೆಮಠ, ಹೀರೂ ರಾಠೋಡ, ಶರಣಪ್ಪ ಭೋವಿ ಎಲ್ಲರೂ ಕೂಡಿ ಕಾಲೇಜಿಗೆ ಬಂದು ನೋಡಲು ನಮ್ಮ ಕಾಲೇಜಿನಲ್ಲಿದ್ದ ಪ್ರಾಂಶುಪಾಲರ ವಿಶ್ರಾಂತಿ ಕೊಣೆಯ ಬಾಗಿಲು ಚಾವಿ ಮುರಿದಿತ್ತು, ನಂತರ ನಾವೆಲ್ಲರೂ ಕೋಣೆಯ ಒಳಗೆ ಹೋಗಿ ನೊಡಲು, ಕೋಣೆಯಲ್ಲಿದ್ದ ಜರಾಕ್ಸ ಮಶೀನ್ ಒಂದು ಯು.ಪಿ.ಎಸ್ ಗಳನ್ನು ಕಳ್ಳತನ ಮಾಡಿಕೊಂಡು ಹೋಗಿದ್ದರು, ಕಳ್ಳತನವಾದ ವಸ್ತುಗಳು ಒಟ್ಟು ಅಂದಾಜು 75,000/- ರೂ ಕಿಮ್ಮತ್ತಿನವು ಇರುತ್ತವೆ. ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಅಫಜಲಪೂರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಹಲ್ಲೆ ಪ್ರಕರಣ :
ಅಫಜಲಪೂರ ಠಾಣೆ : ಜೇವರ್ಗಿ (ಬಿ) ಹೊಲ ಸರ್ವೆ ನಂ 136/2 ವಿಸ್ತೀರ್ಣ 8 ಎಕರೆ 29 ಗುಂಟೆ ಜಮೀನು ಇರುತ್ತದೆ. ನಾವೆಲ್ಲರು ಒಟ್ಟಿಗೆ ಇದ್ದಾಗ ನಮ್ಮ ಭಾವ ಚಂದ್ರಶೇಖರ ಪಾಸೋಡಿ ರವರ ಹೆಸರಿಗೆ ಮಾಡಿರುತ್ತಾರೆ. ಸದ್ಯ 4 ವರ್ಷದ ಹಿಂದೆ ನಮ್ಮ ಭಾವ ಚಂದ್ರಶೇಖರ ರವರು ತೀರಿಕೊಂಡಿರುತ್ತಾರೆ. ಇಲ್ಲಿಯವರೆಗೆ ಸದರಿ ಜಮೀನು ನಮ್ಮ ಭಾವ ಚಂದ್ರಶೇಕರ ರವರ ಹೆಸರನಲ್ಲೇ ಇರುತ್ತದೆ. ಸದರಿ ಹೊಲದಲ್ಲಿ ನಾವೇ ಸಾಗುವಳಿ ಮಾಡುತ್ತಾ ಬಂದಿದ್ದು, ಅದರಲ್ಲಿ ಬಂದ ಲಾಭದಲ್ಲಿ ಎಲ್ಲರು ಸಮನಾಗಿ ಹಂಚಿಕೊಳ್ಳುತ್ತಾ ಬಂದಿರುತ್ತೇವೆ. ಈಗ ಸುಮಾರು ತಿಂಗಳಿಂದ ನಮ್ಮ ಭಾವ ಚಂದ್ರಶೇಕರ ರವರ ಹೆಂಡತಿ ಮಹಾದೇವಿ ಮತ್ತು ಅವರ ಮಕ್ಕಳಾದ ವಿಜಯಲಕ್ಷ್ಮೀ ಹಾಗು ರಾಜಶೇಖರ ರವರು ಸದರಿ ಹೊಲ ನಮ್ಮ ತಂದೆ ಹೆರಸರಿಗೆ ಇದೆ ಅದು ನಮಗೆ ಸೇರಿದ್ದು, ಅದರಲ್ಲಿ ಸಾಗುವಳಿ ಮಾಡಬೇಡಿ ಅಂತಾ ನಮ್ಮೋಂದಿಗೆ ತಕರಾರು ಮಾಡಿಕೊಳುತ್ತಾ ಬಂದಿರುತ್ತಾರೆ. ಈ ಬಗ್ಗೆ ಕೋರ್ಟನಲ್ಲಿ ದಾವೆ ಹೋಡಿದ್ದು ಇರುತ್ತದೆ. ಸದ್ಯ ಸದರಿ ಹೊಲದಲ್ಲಿ ನಾವು ಕಡ್ಲಿ ಬೆಳೆ ಬೆಳೆದಿರುತ್ತೇವೆ. ನಿನ್ನೆ ದಿನಾಂಕ 03-02-2015 ರಂದು ಬೆಳಿಗ್ಗೆ 09-00 ಗಂಟೆಗೆ ನಾನು ಮತ್ತು ನಮ್ಮ ಭಾವನ ಹೆಂಡತಿಯಾದ ಸಿದ್ದಮ್ಮ ಗಂಡ ಸಂಗಣ್ಣ ಪಾಸೋಡಿ, ಅಂಬುಬಾಯಿ ಗಂಡ ಶಾಂತಪ್ಪ ಪಾಸೋಡಿ ರವರೊಂದಿಗೆ ಸದರಿ ಹೊಲಕ್ಕೆ ಹೋದಾಗ ಮೇಲ್ಕಂಡ ಸದರಿ ಮಹಾದೇವಿ ಗಂಡ ಚಂದ್ರಶೇಖರ ಪಾಸೋಡಿ ಮತ್ತು ಅವರ ಮಕ್ಕಳಾದ ವಿಜಯಲಕ್ಷ್ಮೀ ಹಾಗು ರಾಜಶೇಖರ ಮತ್ತು ಮಹಾದೇವಿಯವರ ತಮ್ಮ ಹಣಮಂತ ತಂದೆ ಸಾತಲಿಂಗಪ್ಪಾ ಪಾವಲೆ ಸಾ|| ದುದ್ದನಿ ಇವರೆಲ್ಲರು ಸೇರಿಕೊಂಡು ನಮ್ಮ ಹೊಲದಲ್ಲಿ ನಾವು ಬೆಳೆದ ಕಡ್ಲಿ ಬೆಳೆಯ ರಾಶಿ ಮಾಡಲು ರಾಶಿ ಮಶೀನ ತೆಗದುಕೊಂಡು ಬಂದಿದ್ದರು. ಆಗ ನಾವು ಅವರಿಗೆ ವಿಚಾರಿಸಿದಾಗ ಮಹಾದೇವಿ ಇವರು ಈ ಹೊಲ ನನ್ನ ಗಂಡನ ಹೆಸರಿಗೆ ಇದೆ ಇದರಲ್ಲಿ ನಿಮದು ಯಾವುದೇ ಅಧಿಕಾರ ಇರುವುದಿಲ್ಲಾ ಅಂತಾ ಅಂದರು, ಆಗ ನಾವು ವಿರೋಧ ವ್ಯಕ್ತ ಪಡಿಸಿದ್ದಕ್ಕೆ ಮಹಾದೇವಿ ಮತ್ತು ಅವರ ಮಗಳು ವಿಜಯಲಕ್ಷ್ಮೀ ರವರು ನಮಗೆ ಹೋಗದಂತೆ ತಡೆದು ನಿಲ್ಲಿಸಿ ವಿಜಯಲಕ್ಷ್ಮೀ ಇವರು ನನಗೆ ಕೈಯಿಂದ ಎಳೆದು ಮೈಕೈಗೆ ಹೊಡೆದಿರುತ್ತಾರೆ. ರಾಜಶೇಖರ ಮತ್ತು ಹಣಮಂತ ಪಾವಲೆ ಇವರು ಈ ಸೂಳಿ ಮಕ್ಕಳದು ಬಹಳ ಸೊಕ್ಕಿದೆ ಇವತ್ತ ಜೀವ ಸಹಿತ ಬಿಡಬೇಡಿ ಹೊಡೆದು ಖಲಾಸ ಮಾಡರಿ ಅಂತಾ ಅನ್ನುತ್ತಿದ್ದರು. ಅಂತಾ ಶ್ರೀಮತಿ ನಿರ್ಮಲಾ ಗಂಡ ಸಾತಲಿಂಗಪ್ಪ ಪಾಸೋಡಿ  ಸಾ|| ಜೇವರ್ಗಿ (ಬಿ) ರವರು ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಅಫಜಲಪೂರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Yadgir District Reported Crimes

Yadgir District Reported Crimes 

 £ÁgÁAiÀÄt¥ÀÆgÀ ¥Éưøï oÁuÉ UÀÄ£Éß £ÀA. 04/2015 PÀ®A 498(J) L¦¹ ¸ÀA 3 & 4 r.¦ PÁAiÉÄÝ :-
¦gÁå¢zÁgÀ¼À ªÀÄzÀÄªÉ ¢£ÁAPÀ: 24/05/2010 gÀAzÀÄ £ÁgÁAiÀÄt¥ÀÆgÀzÀ°ègÀĪÀ UÀAqÀ£À ªÀÄ£ÉAiÀİè CªÀÄgÉñÀ vÀAzÉ ±ÀgÀt¥Àà §§¯ÉñÀégÀ EªÀgÀ eÉÆvÉ D¬ÄvÀÄ. ªÀÄzÀĪÉAiÀÄ°è £À£Àß vÀAzÉ ªÀgÉÆÃ¥ÀZÁgÀªÁV 6 vÉÆ¯É §AUÁgÀ, MAzÀÄ ®PÀë gÀÆ¥Á¬Ä £ÀUÀzÀÄ, §mÉÖUÉ 10,000/-gÀÆ ªÀÄvÉÛ ªÀÄ£ÉUÉ §AzÀÄ ºÉÆÃUÀĪÁUÀ £À£Àß UÀAqÀ¤UÉ 4 vÉÆ¯É §AUÁgÀ, ªÀÄzÀĪÉAiÀİè gÀÆ 1,50,000/- ¨É¯É¨Á¼ÀĪÀ ªÀ¸ÀÄÛUÀ¼À£ÀÄß PÉÆnÖgÀÄvÁÛgÉ. ªÀÄzÀÄªÉ £ÀAvÀgÀ £Á£ÀÄ UÀAqÀ£À ªÀÄ£ÉAiÀİè EzÉÝ£ÀÄ CªÀgÀ ªÀÄ£ÉAiÀİè JgÀqÀÄ wAUÀ¼ÀÄ ªÀiÁvÀæ £À£ÀUÉ ZÀ£ÁßV £ÉÆÃrPÉÆArzÀÄÝ. £ÀAvÀgÀ ¢£ÁAPÀ: 24/07/2010 gÀ ¢£À¢AzÀ £À£Àß UÀAqÀ£ÀÄ ¢£Á®Ä PÀÄrzÀÄ §AzÀÄ £À£ÀUÉ ªÀÄ£ÉAiÀÄ°è ºÉÆqÉAiÀÄĪÀzÀÄ CªÁZÀå ±À§ÝUÀ½AzÀ ¨ÉÊAiÀÄÄåwÛzÀÝgÀÄ. C®èzÉà £À£ÀUÉ ªÀiÁ£À¹PÀªÁV zÉÊ»PÀªÁV QgÀÄPÀļÀ ¤ÃqÀÄwÛzÀÝgÀÄ. DzÀgÀÆ £Á£ÀÄ £À£Àß ¸ÀA¸ÁgÀ ZÀ£ÁßV DUÀÄvÀÛzÉ JAzÀÄ ¸À»¹PÉÆAqÀÄ ºÉÆÃUÀÄwÛzÉÝ£ÀÄ. £Á£ÀÄ £À£Àß UÀAqÀ¤UÉ DvÀ£ÀÄ ¨ÉÃgÉ ªÀÄ»¼É eÉÆvÉUÉ ¸ÀA§AzsÀ EgÀĪÀ §UÉÎ PÉýzÁUÀ £À£Àß ªÀiÁªÀ£ÁzÀ ±ÀgÀt¥Àà vÀAzÉ CªÀÄgÀ¥Àà §§¯ÉñÀégÀ CvÉÛAiÀiÁzÀ ¹ÃvÀªÀÄä UÀAqÀ ±ÀgÀt¥Àà §§¯ÉñÀégÀ EªÀgÀÄ PÀÆrPÉÆAqÀÄ £À£Àß ªÀÄUÀ K£ÁzÀgÀÆ ªÀiÁqÀ° CªÀ£ÀÄ K£ÀÄ vÀAzÀÄ ºÁPÀÄvÁÛ£É CzÀ£ÀÄß wAzÀÄ ¸ÀĪÀÄä¤gÀÄ JAzÀÄ ºÉüÀÄwÛzÀÝgÀÄ. DzÀgÀÆ ¸ÀºÀ £À£Àß CvÉÛ ªÀiÁªÀ UÀAqÀ EªÀgÀÄ £À£ÀUÉ ¥ÀÄ£ÀB ¥ÀÄ£ÀB PÉʬÄAzÀ ºÉÆqÉ §qÉ ªÀiÁr zÉÊ»PÀ ªÀÄvÀÄÛ ªÀiÁ£À¹PÀ QgÀÄPÀļÀ PÉÆnÖzÀÝjAzÀ £Á¯ÉÌöÊzÀÄ wAUÀ¼À »AzÉ £À£Àß vÀAzÉ £ÀAzÀ£ÀUËqÀ, £À£Àß  vÀªÀÄä  «±Àé£ÁxÀUËqÀ EªÀgÀÄ  §AzÀÄ £À£ÀUÉ «dAiÀÄ¥ÀÄgÀPÉÌ PÀgÉzÀÄPÉÆAqÀÄ ºÉÆÃV aQvÉì PÉÆr¹zÀ £ÀAvÀgÀ ªÀÄvÉÛ £À£Àß UÀAqÀ£À ªÀÄ£ÉUÉ ©lÄÖ ºÉÆÃzÀgÀÄ. £ÀAvÀgÀ ¥ÀÄ£ÀB CzÉà jÃw ªÀiÁqÀºÀwÛzÀgÀÄ. £À£Àß UÀAqÀ£ÀÄ ¤Ã£ÀÄ ¤£Àß vÀªÀjUÉ ºÉÆÃUÀÄ JAzÀÄ weÉÆÃj vÉUÉzÀÄ M¼ÀUÉ £À£Àß vÀ¯ÉAiÀÄ£ÀÄß ºÁQ MwÛzÀgÀÄ  EzÀjAzÀ  £À£Àß UÀAl°£À  ¨sÁUÀPÉÌ  £ÉÆÃªÁ¬ÄvÀÄ.  F  «µÀAiÀĪÀ£ÀÄß ¤£Àß  vÀAzÉ  vÁ¬ÄAiÀĪÀjUÉ  ºÉýzÀgÉ £Á£ÀÄ ¤£ÀUÉ K£ÀÄ ªÀiÁqÀÄvÉÛÃ£É JAzÀÄ £À£ÀUÉ UÉÆwÛ¯Áè JAzÀÄ ¨ÉzÀjPÉ ºÁQzÀgÀÄ.  £ÀAvÀgÀ £À£ÀUÉ CªÀgÀÄ vÁªÀÅ K£ÀÄ ºÉýzÀgÀÆ £Á£ÀÄ PÉüÀĪÀAvÉ ªÀiÁl ªÀÄAvÀæ ªÀiÁr¹zÀÄÝ EgÀÄvÀÛzÉ.  EzÀjAzÀ  £Á£ÀÄ ¨ÉÃeÁgÁV £À£Àß vÀªÀgÀÄ ªÀÄ£ÉUÉ  ºÉÆÃUÀÄvÉÛãÉAzÀÄ ºÉÆgÀmÁUÀ £À£Àß UÀAqÀ CªÀÄgÉñÀ  EªÀgÀÄ  £À£Àß vÀ¯ÉAiÀÄ  PÀÆzÀ®Ä »rzÀÄ dUÁÎr PÉʬÄAzÀ ºÉÆqÉ §qÉ ªÀiÁrzÀgÀÄ ªÀÄvÀÄÛ UÁå¸ï  ºÀaÑ  ¤£ÀUÉ  ¸Á¬Ä¸ÀÄvÉÛãɠ CAvÁ  ºÉzÀj¹ fêÀzÀ  ¨ÉzÀjPÉ ºÁQzÀgÀÄ.  £ÀAvÀgÀ  ªÀÄgÀÄ¢£À  £À£Àß  vÀAzÉ  vÁ¬ÄªÀjUÉ  «µÀAiÀÄ  w½zÀÄ  §AzÀÄ  £À£ÀUÉ «dAiÀÄ¥ÀÄgÀPÉÌ  PÀgÉzÀÄPÉÆAqÀÄ  ºÉÆÃV  aQvÉì  ªÀiÁr¹  vÀªÀjUÉ PÀgÉzÀÄPÉÆAqÀÄ §A¢zÀÄÝ EgÀÄvÀÛzÉ. £ÀAvÀgÀ JgÀqÀÄ ªÀÄÆgÀÄ wAUÀ¼ÁzÀgÀÆ £À£Àß UÀAqÀ £À£Àß CvÉÛ ªÀiÁªÀ £À£Àß §UÉÎ «ZÁj¸À°¯Áè. £ÀAvÀgÀ »jAiÀÄgÁzÀ ²æÃ gÁªÀÄ£ÀUËqÀgÀÄ, qÁ: §¸À£ÀUËqÀ. ²æÃ zÉêÀtÚUËqÀ ºÁUÀÆ EvÀgÀ »jAiÀÄgÀÄ PÀÆrPÉÆAqÀÄ £À£Àß CvÉÛ ªÀiÁªÀ UÀAqÀ¤UÉ §Ä¢Ý ºÉý ¨ÉÃgÉ ªÀÄ£É ªÀiÁqÀ®Ä w½¹zÀÄÝ, CzÀgÀAvÉ £Á£ÀÄ ªÀÄvÀÄÛ £À£Àß UÀAqÀ£ÀÄ PÀÆr £ÀªÀÄä CAUÀrAiÀÄ »A¢£À ªÀÄ£ÉAiÀİèzÉݪÀÅ C°èAiÀÄÆ PÀÆqÀ £À£Àß UÀAqÀ£ÀÄ CªÁZÀå ±À§ÝUÀ½AzÀ ¨ÉÊzÀÄ ºÉÆqÉ §qÉ ªÀiÁqÀÄwÛzÀÝ£ÀÄ. EªÀgÀÄ PÉÆqÀĪÀ QgÀÄPÀļÀ ¸ÁPÁV £Á£ÀÄ £ÀªÀÄä vÀªÀgÀÄ ªÀÄ£ÉUÉ «µÀAiÀÄ w½¹zÀÄÝ DUÀ £À£Àß vÀAzÉ, vÁ¬Ä ªÀÄvÀÄÛ £À£Àß vÀªÀÄä §AzÀÄ £À£ÀߣÀÄß PÀgÉzÀÄPÉÆAqÀÄ ºÉÆÃzÀgÀÄ. £À£Àß ªÀiÁªÀ£ÀªÀgÀ vÀªÀÄä£ÁzÀ ²æÃ ªÀİèPÁdÄð£À §§¯ÉñÀégÀ EªÀgÀÄ £ÁåAiÀiÁ ªÀiÁr £À£Àß dªÁ¨ÁÝj ªÉÄÃ¯É PÀ¼ÀÄ»¹ PÉÆrj JAzÀÄ ºÉýzÁUÀ £À£Àß CvÉÛ ªÀiÁªÀ UÀAqÀ EªÀgÉ®ègÀÆ £À£ÀߣÀÄß PÀgÉzÀÄPÉÆAqÀÄ £ÁgÁAiÀÄt¥ÀÆgÀPÉÌ §A¢zÀÄÝ EgÀÄvÀÛzÉ. E°èUÉ §AzÀ £ÀAvÀgÀ ªÀÄvÉÛ CzÉà jÃw £À£Àß UÀAqÀ£À ªÀÄ£ÉAiÀÄ°è £À£Àß UÀAqÀ CvÉÛ ªÀiÁªÀ EªÀgÉ®ègÀÆ £À£ÀUÉ CªÁZÀå ±À§ÝUÀ½AzÀ ¨ÉÊAiÀÄÄåªÀzÀÄ, ºÉÆqÉAiÀÄĪÀzÀÄ £À£ÀUÉ PÉ®¸À zÁ¹AiÀÄAvÉ zÀÄr¹PÉÆ¼ÀÄîwÛzÀÝgÀÄ, F jÃw EªÀgÀÄ PÉÆqÀĪÀ J¯Áè QgÀÄPÀļÀªÀ£ÀÄß ªÀÄÄAzÉ £À£Àß ¸ÀA¸ÁgÀ ZÉ£ÁßV DUÀ §ºÀÄzÀÄ JAzÀÄ ¸À»PÉÆAqÀÄ §A¢gÀÄvÉÛãÉ. £ÀAvÀgÀ £À£Àß UÀAqÀ CvÉÛ ªÀiÁªÀ EªÀgÀÄUÀ¼ÀÄ ¤Ã£ÀÄ ¤£Àß vÀªÀgÀÄ ªÀÄ£ÉUÉ ºÉÆÃV 18 ®PÀë gÀÆ¥Á¬Ä ªÀgÀzÀQëuÉ ºÀtªÀ£ÀÄß vÉUÉzÀÄPÉÆAqÀÄ ¨Á JAzÀÄ ºÉýzÁUÀ £Á£ÀÄ CzÀPÉÌ ¤gÁPÀj¹, FUÁUÀ¯Éà £ÀªÀÄä vÀAzÉAiÀĪÀgÀÄ ¤ªÀÄUÉ 1 ®PÀë 50 ¸Á«gÀ zÀAvÉ 5 ¸À® ºÀt PÉÆnÖzÁÝgÀ®è JAzÀÄ ºÉýzÀgÉ, D ºÀtªÀÅ RZÁðVzÀÄÝ FUÀ £À£ÀUÉ ¸ÀéAvÀ QgÁt CAUÀr ªÀiÁrPÉÆ¼ÀÄîªÀÅzÀPÉÆÌøÀÌgÀ ºÀt ¨ÉÃPÁVzÀÄÝ ¤Ã£ÀÄ ¤ªÀÄä vÀAzÉ vÁ¬Ä¬ÄAzÀ 18 ®PÀë gÀÆ¥Á¬Ä ºÀt vÀAzÀgÉ ¤£Àß eÉÆvÉ ¸ÀA¸ÁgÀ ªÀiÁqÀÄvÉÛÃ£É E®è¢zÀÝgÉ ¤£Àß ªÉÄÃ¯É ¨ÉÃgÉ ªÀåQÛAiÀÄ eÉÆvÉ ¸ÀA§AzsÀ EzÉ CAvÁ DgÉÆÃ¥À ªÀiÁr ¤£Àß ZÀjvÉæ ªÉÄÃ¯É PÀ¥ÀÄà ZÀÄPÉÌ EqÀÄvÉÛÃªÉ JAzÀÄ ºÉý ¢£ÁAPÀ: 03/01/2015 gÀAzÀÄ £À£Àß vÀªÀgÀÄ ªÀÄ£ÀUÉ ©lÄÖ ºÉÆÃzÀgÀÄ. £Á£ÀÄ £ÀqÉzÀ F WÀl£É §UÉÎ £À£Àß vÀAzÉ vÁ¬ÄAiÀĪÀjUÉ w½¹zÉ£ÀÄ, CªÀgÀÄ ªÀÄUÀ¼À ¨Á¼ÀÄ ZÀ£ÁßV EgÀ° JAzÀÄ ºÀt ¸Àé®à ¢£ÀzÀ £ÀAvÀgÀ PÉÆqÀÄvÉÛÃªÉ JAzÀÄ ¢£ÁAPÀ: 03/02/2015 gÀAzÀÄ ªÀÄzÁåºÀß 01.30 UÀAmÉAiÀÄ ¸ÀĪÀiÁjUÉ £À£Àß vÀAzÉ vÁ¬Ä £À£ÀUÉ £À£Àß UÀAqÀ£À ªÀÄ£ÉUÉ ©lÄÖ §gÀ®Ä £ÁgÁAiÀÄt¥ÀÆgÀzÀ°ègÀĪÀ £À£Àß UÀAqÀ£À ªÀÄ£ÉUÉ §AzÁUÀ ªÀÄ£ÉAiÀİèzÀÝ £À£Àß UÀAqÀ£ÁzÀ CªÀÄgÉñÀ, ªÀiÁªÀ ±ÀgÀt¥Àà CvÉÛ ¹ÃvÀªÀÄä EªÀgÀÄ £À£ÀUÉ ªÀÄ£ÉAiÀÄ M¼ÀUÉ ¸ÉÃj¹PÉÆ¼ÀîzÉà CªÁZÀå ±À§ÝUÀ½AzÀ ¨ÉÊzÀÄ PÉʬÄAzÀ ºÉÆqÉ §qÉ ªÀiÁr ªÀiÁ£À¹PÀ ªÀÄvÀÄÛ zÉÊ»PÀªÁV QgÀÄPÀļÀ PÉÆlÄÖ UÀAqÀ CvÉÛ ªÀiÁªÀ EªÀgÀÄ £À£ÀUÉ ªÀÄ£ÉAiÀÄ°è ¸ÉÃj¹PÉÆ¼Àî ¨ÉÃPÁzÀgÉ ºÀt vÉUÉzÀÄPÉÆAqÀÄ ¨Á CAvÀ ºÉÆgÀPÉÌ ºÁQzÀÄÝ EgÀÄvÀÛzÉ. PÁgÀt F ¢£À oÁuÉUÉ §AzÀÄ £À£ÀUÉ ªÀiÁ£À¹PÀªÁV ªÀÄvÀÄÛ zÉÊ»PÀªÁV QgÀÄPÀļÀ ¤Ãr ºÀt vÀgÀĪÀAvÉ ¦Ãr¹zÀ UÀAqÀ, ªÀiÁªÀ CvÉÛ EªÀgÀ ªÉÄÃ¯É PÉÃ¸ï ªÀiÁqÀ®Ä PÀA¥ÀÆålj£À°è mÉÊ¥ï ªÀiÁr¹zÀ zÀÆj£À ¸ÁgÁA±À EgÀÄvÀÛzÉ.

         
AiÀiÁzÀVj £ÀUÀgÀ ¥Éưøï oÁuÉ UÀÄ£Éß £ÀA. 02/2015 PÀ®A; PÀ®A. 174(¹) ¹.Dgï.¦.¹
              ¦ügÁåzÀÄzÁgÀgÁzÀ ²æÃ.¸ÀAvÉÆÃµÀ gÀªÀgÀÄ oÁuÉUÉ ºÁdgÁV PÉÆlÖ ºÉýPÉ ¸ÁgÁA±ÀªÉãÉAzÀgÉ, ¢£ÁAPÀ: 04/02/2015 gÀAzÀÄ 8-00 JJªÀiï ¸ÀĪÀiÁjUÉ £Á£ÀÄ £À£Àß lAlA DmÉÆÃ £ÀA.PÉJ-33, J-2458 £ÉÃzÀÝgÀ°è £ÀªÀÄÆäjAzÀ ¯ÉçgÀ£ÀÄß PÀgÉzÀÄPÉÆAqÀÄ f¯Áè QæÃqÁAUÀt ºÀwÛgÀ UÀÄgÀĸÀtV gÀ¸ÉÛ ªÀÄÄSÁAvÀgÀ ¯ÉçgÀ ©lÄÖ ªÁ¥À¸ÀÄì HjUÉ §gÀĪÀ PÀÄjvÀÄ gÉʯÉéà NªÀgÀ ©æÃqïÓ PɼÀUÀqɬÄAzÀ PÉlÖ ªÁ¸À£É §gÀÄwÛzÀÝ£ÀÄß £ÉÆÃr ©æÃqïÓ ªÉÄÃ¯É ¤AvÀÄ PɼÀUÉ £ÉÆÃrzÁUÀ M§â ºÉtÄÚ ªÀÄUÀ¼ÀÄ ©¢ÝzÀÝ£ÀÄß £ÉÆÃr UÁ§jAiÀiÁV PɼÀUÉ ºÉÆÃV £ÉÆÃqÀ¯ÁV AiÀiÁgÉÆÃ C¥ÀjavÀ ºÉtÄÚ ªÀÄUÀ¼ÀÄ ªÀÄÈvÀ¥ÀnÖzÀÄÝ ªÀÄÈvÀzÉúÀ gÉʯÉéà N§gï ©æÃqïÓ PɼÀUÉ ¸ÉÆÃ¤AUï PÀ®è ªÉÄÃ¯É ¨ÁgÀ¯É ©¢ÝzÀÄÝ ¸ÀzÀjAiÀĪÀ¼À ºÉ¸ÀgÀÄ «¼Á¸À UÉÆvÁÛVgÀĪÀÅ¢®è. ªÀÄÈvÀzÉúÀ ¥ÀÆwðAiÀiÁV PÉÆ¼ÉvÀÄ ºÉÆÃVgÀÄvÀÛzÉ. ªÀÄÈvÀ¼À CAzÁdÄ ªÀAiÀĸÀÄì 35-40 ªÀµÀð ªÀAiÀĹì£ÀªÀ½gÀ§ºÀÄG ªÀÄÈvÀ¼À ªÉÄʪÉÄÃ¯É PÉA¥ÀÄ §tÚzÀ PÀÄ¥Àà¸À ®AUÁ EzÀÄÝ ¥ÀPÀÌzÀ°è ªÉĺÀA¢ PÀ®gÀ ºÀÆ«£À ¹ÃgÉ ©¢ÝgÀÄvÀÛzÉ. ªÀÄÈvÀzÉúÀªÀÅ ¥ÀÆwðAiÀiÁV PÉÆ¼ÉwgÀĪÀÅzÀjAzÀ AiÀiÁªÀÅzÉà UÁAiÀÄUÀ¼ÀÄ PÀAqÀÄ §A¢gÀĪÀÅ¢®è. ªÀÄÈvÀ¼ÀÄ ªÀÄÈvÀ¥ÀlÄÖ 4-5 ¢£ÀUÀ¼ÁVgÀ§ºÀÄzÀÄ gÉʯÉéà ©æÃqïÓ PɼÀUÉ ¸ÀƤAUï PÀ®è ªÉÄÃ¯É ©zÀÄÝ ªÀÄÈvÀ¥ÀnÖgÀĪÀÅzÀjAzÀ CªÀ¼À ¸Á«£À°è AiÀiÁªÀÅzÉà ¸ÀA±ÀAiÀÄ «gÀzÀ PÁgÀt ªÀiÁ£ÀågÀÄ ªÀÄÄA¢£À PÀæªÀÄ dgÀÄV¸À®Ä «£ÀAw CAvÁ ¦ügÁå¢
ಕೊಪ್ಪಳ ಜಿಲ್ಲೆಯಲ್ಲಿ ವರದಿಯಾದ ಪ್ರಕರಣಗಳು
1)  ಕೊಪ್ಪಳ ನಗರ ಪೊಲೀಸ್ ಠಾಣಾ ಗುನ್ನೆ ನಂ. 28/2015 ಕಲಂ.  143, 147, 148, 333, 153(ಎ), 427  ಸಹಿತ 149 ಐ.ಪಿ.ಸಿ:.
¢: 04-02-15 gÀAzÀÄ ªÀÄzsÁåºÀß 02-00 UÀAmÉUÉ ¦üAiÀiÁð¢zÁgÀgÁzÀ ²æÃ gÁªÀÄ¥Àà ¹.ºÉZï.¹-53 PÉÆ¥Àà¼À £ÀUÀgÀ oÁuÉgÀªÀgÀÄ oÁuÉUÉ ºÁdgÁV ¤ÃrzÀ UÀtQÃPÀj¹zÀ zÀÆj£À ¸ÁgÁA±ÀªÉãÉAzÀgÉ, ¢:04-02-15 gÀAzÀÄ ¨É¼ÀUÉÎ 10-30 UÀAmÉUÉ £ÀUÀgÀzÀ UËjCAUÀ¼ÀzÀ°è «.JZï.¦. ¸ÀAWÀl£ÉAiÀĪÀgÀÄ ªÀÄgÀPÉÌ PÀnÖzÀ PÉøÀj zsÀédªÀ£ÀÄß vÉUÉAiÀÄĪÀAvÉ ªÀÄĹèA AiÀÄĪÀPÀgÀÄ ¥ÀæAiÀÄwß¹zÀÄÝ, EzÀ£ÀÄß «gÉÆÃ¢ü¹ »AzÀÆ AiÀÄĪÀPÀgÀÄ PÀnÖzÀ zsÀédªÀ£ÀÄß vÉUÉAiÀĨÁgÀzÉAzÀÄ «gÉÆÃ¢ü¹ zsÀªÀÄðzÀ ºÉ¸Àj£À°è M§âjUÉÆ§âgÀÄ ªÉÊgÀvÀé ElÄÖPÉÆAqÀÄ ¸ÀĪÀiÁgÀÄ 200 d£À »AzÀÆ-ªÀÄĹèA AiÀÄĪÀPÀgÀÄ UÀÄA¥ÀÄUÁjPÉ ªÀiÁrPÉÆAqÀÄ PÀnÖUÉ, PÀ®ÄèUÀ¼À£ÀÄß EnÖAV EªÀÅUÀ¼À£ÀÄß »rzÀÄPÉÆAqÀÄ vÀÆgÁqÀÄvÁÛ PÉÆÃªÀÄÄUÀ®¨sÉ ¸Àȶ׹zÁÝUÀ UÀ®¨sÉ ¤AiÀÄAwæ¸À®Ä §AzÉÆÃ§¸ÀÛ PÀvÀðªÀåzÀ°èzÀÝ ¥ÉưøÀjUÉ PÀvÀðªÀåPÉÌ CrØ¥Àr¹, PÀ®Äè vÀÆgÁl ªÀiÁrzÀÝjAzÀ ¦ügÁå¢zÁgÀgÀ vÀ¯ÉUÉ wêÀðUÁAiÀĪÁVzÀÄÝ EgÀÄvÀÛzÉ. C®èzÉà ¦.J¸ï.L. gÀªÀgÀ ¸ÀPÁðj fÃ¥À dRAUÉÆArzÀÄÝ EgÀÄvÀÛzÉ. PÁgÀt CPÀæªÀĪÁV UÀÄA¥ÀÄ ¸ÉÃj PÉÆÃªÀÄÄUÀ®¨sÉ ¸Àȶ׹ UÀ¯ÁmÉ ªÀiÁr ¸ÀPÁðj PÀvÀðªÀåPÉÌ CrØ¥Àr¹ ºÀ¯Éè ªÀiÁr ±ÁAw¨sÀAUÀ GAlÄ ªÀiÁrzÀ ¸ÀĪÀiÁgÀÄ 200 d£À »AzÀÆ-ªÀÄĹèA AiÀÄĪÀPÀgÀ ªÉÄÃ¯É ¸ÀÆPÀÛ PÁ£ÀÆ£ÀÄ PÀæªÀÄ dgÀÄV¸ÀĪÀAvÉ ¤ÃrzÀ zÀÆj£À ªÉÄðAzÀ ¥ÀæPÀgÀtªÀ£ÀÄß zÁR°¹ vÀ¤SÉ PÉÊUÉÆArzÀÄÝ CzÉ.
2)  ಕೊಪ್ಪಳ ನಗರ ಪೊಲೀಸ್ ಠಾಣಾ ಗುನ್ನೆ ನಂ. 29/2015 ಕಲಂ.  143, 147, 148, 504, 324, 153(ಎ)  ಸಹಿತ 149 ಐ.ಪಿ.ಸಿ:.
¢: 04-02-15 gÀAzÀÄ gÁwæ 21-00 UÀAmÉUÉ ¦üAiÀiÁð¢zÁgÀgÁzÀ PÀĪÀiÁgÀ PÉÆvÀ¨Á¼À ¸Á: PÀÄA¨ÁgÀ Nt PÉÆ¥Àà¼À gÀªÀgÀÄ f¯Áè D¸ÀàvÉæAiÀi°è aQvÉìUÉ zÁR¯ÁVzÁÝUÀ, vÀªÀÄä °TvÀ zÀÆgÀ£ÀÄß ¤ÃrzÀÄÝ, ¸ÀzÀj zÀÆj£À ¸ÁgÁA±ÀªÉãÉAzÀgÉ, EAzÀÄ ¢: 04-02-15 gÀAzÀÄ ¨É¼ÀUÉÎ 11-30 UÀAmÉUÉ ¦ügÁå¢zÁgÀgÀÄ UËjCAUÀ¼ÀzÀ°è vÀ£Àß PÉ®¸À ªÀÄÄV¹PÉÆAqÀÄ ªÁ¥À¸ï vÀ£Àß ¸ÉßûvÀ C¤Ã®PÀĪÀiÁgÀ£À ¸ÀAUÀqÀ »gÉêÀĹâ ºÀwÛgÀ ªÀÄ£ÉUÉ §gÀÄwÛgÀĪÁUÀ DgÉÆÃ¦ PÉÆÃ½ ¥sÀAiÀiÁd FvÀ£ÀÄ vÀ£Àß ¸ÀAUÀqÀ ºÀ®ªÁgÀÄ d£ÀgÀ£ÀÄß UÀÄA¥ÀÄ PÀnÖPÉÆAqÀÄ PÉÊAiÀÄ°è §rUÉ »rzÀÄPÉÆAqÀÄ KPÁKQ ¦ügÁå¢UÉ ºÉzÀj¹ ¯Éà ¸ÀÆ¼É ªÀÄUÀ£Éà E°èUÁåPÀ §A¢¯É CAzÀªÀ£Éà KPÁKQ PÉÊAiÀİèzÀÝ §rUɬÄAzÀ ¦üAiÀiÁð¢AiÀÄ vÀ¯ÉUÉ ªÀÄvÀÄÛ ¨sÀÄdPÉÌ ºÉÆqÉzÀÄ gÀPÀÛ UÁAiÀÄUÉÆ½¹zÀÄÝ EgÀÄvÀÛzÉ. C®èzÉà DgÉÆÃ¦vÀ£ÀÄ vÀ£Àß ¸ÀAUÀqÀ EzÀÝ EvÀgÀjUÉ ¯Éà »AzÀÆ §ZÁÑ ªÀiÁgï ¨Éà ªÀiÁgï ¨Éà CAvÁ ºÉüÀÄvÁÛ ¦ügÁå¢UÉ ºÉÆqɸÀ®Ä ¥ÀæAiÀÄwß¹zÁUÀ ¦ügÁå¢AiÀÄ ¸ÉßûvÀgÀÄ ©r¸À®Ä §AzÁUÀ DgÉÆÃ¦vÀgÉ®è §rUÉ ¸ÀªÉÄÃvÀ Nr ºÉÆÃVgÀÄvÁÛgÉ. ¦ügÁå¢AiÀÄ ¸ÉßûvÀ C¤Ã®PÀĪÀiÁgÀ¤UÉ ¸ÀºÀ DgÉÆÃ¦vÀgÀÄ vÀ¯ÉUÉ ºÉÆqÉzÀÄ gÀPÀÛUÁAiÀÄ ªÀiÁrgÀÄvÁÛgÉ. EAzÀÄ ¨É¼ÀUÉÎ UËjCAUÀ¼ÀzÀ°è «.ºÉZï.¦ ¸ÀAWÀl£ÉAiÀĪÀgÀÄ ªÀĹâ ªÀÄvÀÄÛ zÉêÀ¸ÁÜ£ÀzÀ ªÀÄÄA¢£À VqÀPÉÌ PÉøÀj  zsÀéd PÀnÖzÀÝPÉÌ CªÀiÁAiÀÄPÀ£ÁzÀ ¦ügÁå¢AiÀÄ ªÉÄÃ¯É PÉÆÃ½ ¥sÀAiÀiÁd ºÁUÀÆ EvÀgÀgÀ ªÉÄÃ¯É UÀÄA¥ÁV §AzÀÄ ºÀ¯Éè ªÀiÁrgÀÄvÁÛgÉ CAvÁ ªÀÄÄAvÁV ¤ÃrzÀ zÀÆgÀ£ÀÄß ¥ÀqÉzÀÄPÉÆAqÀÄ  ¥ÀæPÀgÀtªÀ£ÀÄß zÁR°¹ vÀ¤SÉ PÉÊUÉÆAqÉ£ÀÄ.
3)  ಅಳವಂಡಿ ಪೊಲೀಸ್ ಠಾಣೆ ಗುನ್ನೆ ನಂ. 14/2015 ಕಲಂ. 279, 338 ಐ.ಪಿ.ಸಿ:.
¢£ÁAPÀ: 04-02-2015 gÀAzÀÄ ¸ÁAiÀÄAPÁ® f¯Áè ¸ÀgÀPÁj D¸ÀàvÉæ PÉÆ¥Àà¼À¢AzÀ JA.J¯ï.¹. ªÀiÁ»w §AzÀ  ªÉÄÃgÉUÉ ¸ÀzÀj D¸ÀàvÉæUÉ ¨sÉÃn ¤Ãr C°è aQvÉì ¥ÀqÉAiÀÄÄwÛzÀÝ UÁAiÀiÁ¼ÀÄ ¦ügÁå¢ü ±Áå«ÄÃzÀ¸Á§ vÀAzÉ ºÀĸÉãÀ¸Á§ £ÀzÁ¥sï ¸Á: UÉÆgÉèPÉÆ¥Àà vÁ: AiÀĮħUÁð f: PÉÆ¥Àà¼À EªÀgÀ ºÉýPÉAiÀÄ£ÀÄß ¥ÀqÉzÀÄPÉÆArzÀÄÝ CzÀgÀ ¸ÁgÁA±ÀªÉ£ÀAzÀgÉ, vÁ£ÀÄ ¢£ÁAPÀ:    04-02-2015 gÀAzÀÄ vÀ£ÀUÉ ¥ÀjZÀAiÀÄjzÀÝ ZÀ£Àß«ÃgÀAiÀÄå vÀAzÉ ²ªÀgÀÄzÀæAiÀÄå drªÀÄoÀ EªÀgÀ ªÉÄÊ£À½î ¹ÃªÀiÁzÀ°ègÀĪÀ ºÉÆ®PÉÌ  PÀưPÉ®¸ÀPÉÌ §A¢zÀÄÝ, PÀưPÉ®¸À ªÀiÁr £ÀAvÀgÀ ¸ÀAeÉ 4-00 UÀAmÉ ¸ÀĪÀiÁjUÉ Hl ªÀiÁqÀ®Ä ZÀ£Àß«ÃgÀAiÀÄå drªÀÄoÀ EªÀgÀ ªÉÆÃmÁgï ¸ÉÊPÀ¯ï £ÀA. PÉ.J.37 JPïì-3923 £ÉÃzÀÝgÀ ªÉÄÃ¯É »AzÉ PÀĽvÀÄ ºÉÆÃUÀÄwÛzÁÝUÀ C¼ÀªÀAr gÀ¸ÉÛAiÀİè ZÀ£Àß«ÃgÀAiÀÄå EªÀgÀÄ CwêÉÃUÀ ºÁUÀÆ C®PÀëvÀ£À¢AzÀ ªÉÆÃ.¸ÉÊ. £ÀÄß £Àqɹ ªÉÃUÀzÀ ¤AiÀÄAvÀæt ªÀiÁqÀzÉ dA¥À£À°è ZÁ®£É ªÀiÁrzÁUÀ »AzÉ PÀĽwzÀÝ vÁ£ÀÄ PɼÀUÉ ©zÁÝUÀ vÀ£Àß JqÀUÁ® ¥ÁzÀ ªÉÄÃ¯É ¨sÁj gÀPÀÛUÁAiÀĪÁVzÀÄÝ EgÀÄvÀÛzÉ. £ÀAvÀgÀ ZÀ£Àß«ÃgÀAiÀÄågÀªÀgÀÄ 108 C§Ä¯Éãïì UÉ ¥ÉÆÃ£ï ªÀiÁr PÀgɬĹ f¯Áè D¸ÀàvÉæUÉ aQvÉì PÀÄjvÀÄ zÁR®Ä ªÀiÁrgÀÄvÁÛgÉ. PÁgÀt F C¥ÀWÁvÀ ¥Àr¹zÀ ZÀ£Àß«ÃgÀAiÀÄå drªÀÄoÀ EªÀgÀ ªÉÄÃ¯É PÁ£ÀÆ£ÀÄ PÀæªÀÄ dgÀÄV¸À®Ä «£ÀAw CAvÁ ªÀÄÄAvÁV PÉÆlÖ ºÉýPÉ ¦ügÁå¢üAiÀÄ ¥ÀæPÁgÀ ¥ÀæPÀgÀt zÁR®Ä ªÀiÁrPÉÆAqÀÄ vÀ¤SÉ PÉÊUÉÆArzÀÄÝ CzÉ.
4) ಕುಕನೂರ ಪೊಲೀಸ್ ಠಾಣೆ ಗುನ್ನೆ ನಂ. 15/2015 ಕಲಂ.  323, 324, 504, 506 ಸಹಿತ 34 ಐ.ಪಿ.ಸಿ:.
ದಿನಾಂಕ:04-02-2015 ರಂದು 4-00 ಪಿಎಂಕ್ಕೆ ಪಿರ್ಯಾದಿದಾರನು ಠಾಣೆಗೆ ಹಾಜರಾಗಿ ಒಂದು ಗಣಕೀಕರಣ ಮ಻ಡಿದ ದೂರನ್ನು ಹಾಜರಪಡಿಸಿದ್ದು, ಅದರ ಸಾರಾಂಶವೇನೆಂದರೆ, ತಳಕಲ್ ಗ್ರಾಮದಲ್ಲಿ ಪಿರ್ಯಾದಿದಾರ ಮತ್ತು ಆರೋಪಿತರ ಮನೆಗಳು ಆಜು-ಬಾಜು ಇದ್ದು, ಆರೋಪಿತರು ಬಟ್ಟೆ ತೊಳೆದ ನೀರು ಪಿರ್ಯಾದಿ ಮನೆ ಮುಂದೆ ಹರಿಯುತ್ತಿದ್ದು, ಈ ಬಗ್ಗೆ ವಾದ ಮಾಡಿಕೊಂಡಿದ್ದು, ಸದರಿಯವರ ಮನಸ್ಸು ಸರಿ ಇರುವುದಿಲ್ಲಾ. ಹೀಗಿರುವಾಗ ದಿನಾಂಕ:02-02-2015 ರಂದು ಮದ್ಯಾಹ್ನ 3-00 ಗಂಟೆ ಸುಮಾರಿಗೆ ಪಿರ್ಯಾದಿದಾರನ ಅತ್ತಿಗೆ ಶಾಂತಮ್ಮ ಹಾಗೂ ತಾಯಿ ಗಂಗಮ್ಮ ತಮ್ಮ ಮನೆಯ ಮುಂದೆ ಬಟ್ಟೆ ತೊಳೆಯುವಾಗ ಬಟ್ಟೆ ತೊಳೆದ ನೀರು ರಸ್ತೆಯ ಮೇಲೆ ಹರಿದಿದ್ದಕ್ಕೆ ಆರೋಪಿತರಾದ ಶೇಖಪ್ಪ ಮತ್ತು ಸುಲೋಚನಾ ಇವರು ಶಾಂತಮ್ಮ ಮತ್ತು ಗಂಗಮ್ಮ ಇವರಿಗೆ ಏನಲೇ ಬೋಸುಡೇರಾ ನೀವು ಬಟ್ಟೆ ತೊಳೆದ ನೀರಲ್ಲಿ ನಾವು ತುಳಿದುಕೊಂಡು ಅಡ್ಡಾಡಬೇಕೆನು ಅಂತಾ ಆವಾಚ್ಯವಾಗಿ ಬೈಯ್ದಾಡುತ್ತಾ  ಶೇಖಪ್ಪನು ಗರ್ಭಿಣಿ ಶಾಂತಮ್ಮಳ ಹೊಟ್ಟೆಗೆ ಮುಷ್ಠಿಯಿಂದ ಗುದ್ದಿದ್ದು, ಸುಲೋಚನಾ ಈಕೆಯು ಗಂಗಮ್ಮಳಿಗೆ ಕೈಯಿಂದ ಬಡಿದಿದ್ದು, ಬಿಡಿಸಲು ಹೋದ ಪಿರ್ಯಾದಿಗೆ ತಿಮ್ಮಣ್ಣ ಮತ್ತು ಭೀಮಪ್ಪ ಅವರು ಆವಾಚ್ಯವಾಗಿ ಬೈಯ್ದಾಡಿ, ಕೈಯಿಂದ ಬಡಿದು ಕಾಲಿನಿಂದ ಒದ್ದಿದ್ದು ಅಲ್ಲದೇ, ಭೀಮಪ್ಪ ಈತನು ಕಟ್ಟಿಗೆಯಿಂದ ಹೊಡೆದು ದು:ಖಾಪಾತಗೊಳಿಸಿದ್ದು, ಆಗ ಕೂಡಿದ ಜನರು ನೋಡಿ ಬಿಡಿಸಿದ್ದು, ಆವಾಗಲೂ ಸಹ ಆರೋಪಿತರು ಪಿರ್ಯಾದಿಗೆ ಮತ್ತು ಅವರ ಮನೆಯವರಿಗೆ ಜೀವದ ಬೆದರಿಕೆ ಹಾಕುತ್ತಾ ಹೋಗಿರುತ್ಥಾರೆ.  ಈ ವಿಷಯವನ್ನು ಗದಗಿನಲ್ಲಿರುವ ತನ್ನ ಅಣ್ಣನಿಗೆ ತಿಳಿಸಿದ್ದು, ಅವರು ನಿನ್ನೆ ರಾತ್ರಿ ಊರಿಗೆ ಬಂದು ಶಾಂತಮ್ಮಳಿಗೆ ಚಿಕಿತ್ಸೆಗಾಗಿ ಕೊಪ್ಪಳ ಜಿಲ್ಲಾ ಆಸ್ಪತ್ರೆಯಲ್ಲಿ ಸೇರಿಕೆ ಮಾಡಿ, ಚಿಕಿತ್ಸೆ ಮಾಡಿಸಿ, ಇಂದು ಸ್ವಲ್ಪ ಅರಾಮವಾಗಿದ್ದರಿಂದ ಈಗ ತಮ್ಮಲ್ಲಿ ತಡವಾಗಿ ಬಂದು ದೂರು ನೀಡಿರುತ್ತೇನೆ.  ಕಾರಣ, ಮುಂದಿನ ಕ್ರಮ ಜರುಗಿಸಿರಿ ಅಂತಾ ಮುಂತಾಗಿ ಇದ್ದ ದೂರಿನ ಸಾರಾಂಶದ ಮೇಲಿಂದ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಕೊಂಡೆನು.
5) ಕುಕನೂರ ಪೊಲೀಸ್ ಠಾಣೆ ಗುನ್ನೆ ನಂ. 16/2015 ಕಲಂ.  323, 324, 504, 506 ಸಹಿತ 34 ಐ.ಪಿ.ಸಿ:.

ದಿನಾಂಕ:04-02-2015 ರಂದು 5-15 ಪಿಎಂಕ್ಕೆ ಪಿರ್ಯಾದಿದಾರಳು ಠಾಣೆಗೆ ಹಾಜರಾಗಿ ಒಂದು ಗಣಕೀಕರಣ ಮಾಡಿದ ದೂರನ್ನು ಹಾಜರಪಡಿಸಿದ್ದು, ಅದರ ಸಾರಾಂಶವೇನೆಂದರೆ, ತಳಕಲ್ ಗ್ರಾಮದಲ್ಲಿ ಪಿರ್ಯಾದಿದಾರ ಮತ್ತು ಆರೋಪಿತರ ಮನೆಗಳು ಆಜು-ಬಾಜು ಇದ್ದು, ಬಟ್ಟೆ ತೊಳೆದ ನೀರು ಹರಿಯುವ ವಿಷಯವಾಗಿ ಆರೋಪಿತರು ಮತ್ತು ಪಿರ್ಯಾದಿದಾರರು ಈ ಬಗ್ಗೆ ವಾದ ಮಾಡಿಕೊಂಡಿದ್ದು, ಸದರಿಯವರ ಮನಸ್ಸು ಸರಿ ಇರುವುದಿಲ್ಲಾ. ಹೀಗಿರುವಾಗ ದಿನಾಂಕ:01-02-2015 ರಂದು ಮದ್ಯಾಹ್ನ 2-00 ಗಂಟೆ ಸುಮಾರಿಗೆ ಬಾಜು ಮನೆಯ ಶಾಂತಮ್ಮ ಮತ್ತು ಆಕೆಯ ಅತ್ತೆ ಗಂಗಮ್ಮ ಬಟ್ಟೆ ತೊಳೆಯುತ್ತಿರುವಾಗ ಬಟ್ಟೆ ತೊಳೆದ ನೀರು ರಸ್ತೆಗೆ ಹರಿಯುತ್ತಿದ್ದು, ಅದರಕ್ಕೆ ಪಿರ್ಯಾದಿದಾರಳು ಅವರಿಗೆ ನೀರು ಜಾಸ್ತಿ ಚೆಲ್ಲಡ ಬೇಡಿರಿ ನೀರು ರಸ್ತೆಯಲ್ಲಿ ಹರಿದು ಜನ ಅಡ್ಡಾಡಲು ಆಗುವುದಿಲ್ಲಾ ಅಂತಾ ಅಂದಿದ್ದಕ್ಕೆ ಅವರಿಬ್ಬರೂ ಮನೆಯೊಳಗೆ ಹೋಗಿ  ಗಂಡಸು ಮಕ್ಕಳಿಗೆ ಏನೋ ಹೇಳಿದ್ದರಿಂದ ಮನೆಯಲ್ಲಿದ್ದ ಗಂಡಸರಾದ ಸೋಮಪ್ಪ , ಹನುಮಪ್ಪ, ಯಲ್ಲಪ್ಪ ಮತ್ತು ಪರಮೇಶಪ್ಪ ಇವರು ಬಂದು ಪಿರ್ಯಾದಿದಾರಳಿಗೆ  ಆವಾಚ್ಯವಾಗಿ ಬೈಯ್ದಾಡಹತ್ತಿದ್ದು, ಇದನ್ನು ನೋಡಿದ ಪಿರ್ಯಾದಿದಾರಳ ಗಂಡ ಹಾಗೂ ಮಾವ ಭೀಮಪ್ಪ ಇವರು ಬಾಯಿ ಹಿಡಿದು ಮಾತನಾಡಿರಿ ಹೆಣ್ಣುಮಕ್ಕಳಿಗೆ ಈ ರೀತಿ ಅನ್ನಬಾರದು ಅಂತಾ ಅಂದಿದ್ದಕ್ಕೆ ನಾಲ್ಕು ಜನರು ಸಿಟ್ಟಿಗೆ ಬಂದವರೆ ಈ ಸೂಳೇಮಕ್ಕಳದು ಜಾಸ್ತಿಯಾಗಿದೆ ಇವರಿಗೆ ಒಂದು ಕೈನೋಡೋಣಾ ಅಂತಾ ಅಂದವರೆ  ಭೀಮಣ್ಣ ಮತ್ತು ಶೇಖಪ್ಪನೊಂದಿಗೆ ತೆಕ್ಕಿಮುಕ್ಕಿ ಬಿದ್ದು, ಕೈಯಿಂದ ಬಡಿದು ಕಾಲಿನಿಂದ ಒದೆಯ ಹತ್ತಿದ್ದು, ಹನುಮಪ್ಪನು ಕೈಯಿಂದ ಪಿರ್ಯಾದಿಗೆ ಹೊಡೆದಿದ್ದು, ಪರಮೇಶಪ್ಪನು ಕಟ್ಟಿಗೆಯಿಂದ ಭೀಮಪ್ಪನಿಗೆ ಮತ್ತು ಶೇಖಪ್ಪನಿಗೆ ಬಡಿದಿದ್ದು, , ಆಗ ಕೂಡಿದ ಜನರು ನೋಡಿ ಬಿಡಿಸಿದ್ದು, ಆವಾಗಲೂ ಸಹ ಆರೋಪಿತರು ಪಿರ್ಯಾದಿಗೆ ಮತ್ತು ಅವರ ಮನೆಯವರಿಗೆ ಜೀವದ ಬೆದರಿಕೆ ಹಾಕುತ್ತಾ ಹೋಗಿರುತ್ತಾರೆ.  ಈ ವಿಷಯವನ್ನು ಊರಿನ ಹಿರಿಯರಲ್ಲಿ ತಿಳಿಸಿದ್ದು, ಅವರು ಹಿರಿಯರ ಹತ್ತಿರ ಬಾರದೇ ಇದ್ದುದರಿಂದ ಇಂದು ತಡವಾಗಿ ಬಂದು ದೂರು ನೀಡಿರುತ್ತೇನೆ.  ಕಾರಣ, ಮುಂದಿನ ಕ್ರಮ ಜರುಗಿಸಿರಿ ಅಂತಾ ಮುಂತಾಗಿ ಇದ್ದ ದೂರಿನ ಸಾರಾಂಶದ ಮೇಲಿಂದ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಕೊಂಡೆನು.