Police Bhavan Kalaburagi

Police Bhavan Kalaburagi

Sunday, March 8, 2015

ಕೊಪ್ಪಳ ಜಿಲ್ಲೆಯಲ್ಲಿ ವರದಿಯಾದ ಪ್ರಕರಣಗಳು
1)  ಸಂಚಾರಿ ಪೊಲೀಸ್ ಠಾಣೆ ಕೊಪ್ಪಳ ಗುನ್ನೆ ನಂ. 16/2015 ಕಲಂ. 279, 337  ಐ.ಪಿ.ಸಿ ಸಹಿತ 187 ಐ.ಎಂ.ವಿ. ಕಾಯ್ದೆ:.
ದಿನಾಂಕ. 07-03-2015 ರಂದು ರಾತ್ರಿ 9-30 ಗಂಟೆಗೆ ಫಿರ್ಯಾದಿದಾರರಾದ ಖಾಸಿಂಸಾಬ ತಂದೆ ಮಾರ್ದಾನಸಾಬ ಮುದ್ದಾಬಳ್ಳಿ ಸಾ. ಹೊಸಕನಾಪುರ ಇವರು ಠಾಣೆಗೆ ಹಾಜರಾಗಿ ಗಣಕೀಕರಣ ಮಾಡಿಸಿದ ಫಿರ್ಯಾದಿಯನ್ನು ಹಾಜರಪಡಿಸಿದ್ದು ಅದರ ಸಾರಾಂಶವೆನೆಂದರೆ, ದಿನಾಂಕ. 05-03-2015 ರಂದು ಫಿರ್ಯಾದಿ ಮತ್ತು ಅವರ ಸ್ನೇಹಿತ ಹುಸೇನಸಾಬ ಹೊಸಮನಿ ಇಬ್ಬರೂ ಕೆಲಸದ ನಿಮಿತ್ಯ ಮೋಟಾರ್ ಸೈಕಲ್ ನಂಬರ. KA-36/W-2799 ನೆದ್ದರಲ್ಲಿ ಕೊಪ್ಪಳಕ್ಕೆ ಬರುತ್ತಿರುವಾಗ ರಾತ್ರಿ 7-30 ಗಂಟೆಯ ಸುಮಾರಿಗೆ ಹುಸೇನಸಾಬ ಇತನು ಮೋಟಾರ್ ಸೈಕಲನ್ನು ಕೊಪ್ಪಳ ನಗರದ ಗದಗ-ಹೊಸಪೇಟೆ ಎನ್.ಹೆಚ್-63 ರಸ್ತೆಯ ಮೇಲೆ ಕುಟೀರ ಹೊಟೆಲ್ ಸಮೀಪ ತನ್ನ ಸೈಡಿನಲ್ಲಿ ಚಲಾಯಿಸಿಕೊಂಡು ಕೊಪ್ಪಳದ ಕಡೆಗೆ ಬರುತ್ತಿರುವಾಗ ಹಿಂದಿನಿಂದ ಕಾರ್ ನಂಬರ. KA-37/M-8562 ನೆದ್ದರ ಚಾಲಕ ಕಾರ ವಾಹನವನ್ನು ಜೋರಾಗಿ ಮತ್ತು ನಿರ್ಲಕ್ಷ್ಯತನದಿಂದ ಚಲಾಯಿಸಿಕೊಂಡು ಬಂದು ಫಿರ್ಯಾದಿಯ ಮೋಟಾರ್ ಸೈಕಲಗೆ  ಟಕ್ಕರಮಾಡಿ ಅಪಘಾತಮಾಡಿದ್ದರಿಂದ, ಫಿರ್ಯಾದಿಗೆ ಬಲಕಾಲ ಮೋಣಕಾಲಿಗೆ ಮತ್ತು ಎಡಗೈ ಮುಂಗೈಗೆ ಒಳಪೆಟ್ಟು ಹುಸೇನಸಾಬ ಇತನಿಗೆ ಎಡಗೈ ಮತ್ತು ಎಡಗಾಲಿಗೆ ತೆರಚಿದಗಾಯಗಳಾಗಿರುತ್ತವೆ ಅಂತಾ ಮುಂತಾಗಿದ್ದ ಫಿರ್ಯಾದಿಯ ಸಾರಾಂಶದ ಮೇಲಿಂದ ಪ್ರಕರಣವನ್ನು ದಾಖಲುಮಾಡಿಕೊಂಡು ತನಿಖೆ ಕೈಕೊಂಡೆನು.
2) ಕುಕನೂರ ಪೊಲೀಸ್ ಠಾಣೆ ಗುನ್ನೆ ನಂ. 32/2015 ಕಲಂ. 279, 337, 338 ಐ.ಪಿ.ಸಿ:
ದಿನಾಂಕ:07-03-2015 ರಂದು 9-30 ಪಿಎಂಕ್ಕೆ ಬನ್ನಿಕೊಪ್ಪದಿಂದ ಫೋನ್ ಮುಖಾಂತರ ರಸ್ತೆ ಅಪಘಾತದಲ್ಲಿ ಇಬ್ಬರೂ ಗಾಯಗೊಂಡಿದ್ದು, ಕೂಡಲೇ ಸ್ಥಳಕ್ಕೆ ಬರಲು ತಿಳಿಸಿದ ಮೇರೆಗೆ ನಾನು ಕೂಡಲೇ ಠಾಣೆಯಿಂದ ಹೊರಟು ಸ್ಥಳಕ್ಕೆ ಭೇಟಿಕೊಟ್ಟು ಗಾಯಾಳುಗಳಿಗೆ ಅವಲೋಕಿಸಿ, ಅವರು ಗಾಯಗಳ ನೋವಿನಲ್ಲಿ ಹೇಳಿಕೆ ಕೊಡುವ ಸ್ಥಿತಿಯಲ್ಲಿ ಇರದ ಕಾರಣ, ಸ್ಥಳದಲ್ಲಿ ಹಾಜರಿದ್ದ ಪ್ರತ್ಯಕ್ಷ ಸಾಕ್ಷಿದಾರರಾದ ಹನುಮಂತಗೌಡ ಆದಾಪೂರ ಸಾ:ಬನ್ನಿಕೊಪ್ಪ ಇವರ ಹೇಳಿಕೆ ದೂರನ್ನು 10-15 ಪಿಎಂದಿಂದ 11-15 ಪಿಎಂದವರೆಗೆ ಸ್ಥಳದಲ್ಲಿಯೇ ಪಡೆದುಕೊಂಡಿದ್ದು, ಸಾರಾಂಶವೇನೆಂದರೆ, ದಿನಾಂಕ:07-03-2015 ರಂದು 9-15 ಪಿಎಂಕ್ಕೆ ಆರೋಪಿತ ಶಿವನೌಡ ಗೂಳಪ್ಪಗೌಡರ ಸಾ:ಬನ್ನಿಕೊಪ್ಪ ಇವನು ಮೋ.ಸೈ. ನಂ:ಕೆಎ-37 ಎಲ್-1691 ರಲ್ಲಿ ಹಿಂದೆ ಬನ್ನಿಕೊಪ್ಪ ಗ್ರಾಮದ ಬಸವರಾಜ ಮತ್ತೂರ ಇವನಿಗೆ ಕೂಡ್ರಿಸಿಕೊಂಡು ಬುತ್ತಿ ತೆಗೆದುಕೊಂಡು ಹೋಗಲು ಮನೆಗೆ ಗದಗ-ಕೊಪ್ಪಳ ಎನ್.ಹೆಚ್. 63 ರಸ್ತೆಯ ಮೇಲೆ ಬರುವಾಗ ಆರೋಪಿತನು ಸದರಿ ಮೋ.ಸೈ.ನ್ನು ನೇರವಾದ ಮತ್ತು ಇಳಿಜಾರಾದ ರಸ್ತೆಯಲ್ಲಿ ತಾನು ನಡೆಸುತ್ತಿದ್ದ ಬೈಕ್ ನ್ನು ಅತಿವೇಗ ಮತ್ತು ಅಲಕ್ಷ್ಯತನದಿಂದ ಓಡಿಸಿಕೊಂಡು ಬಂದು ಬನ್ನಿಕೊಪ್ಪ ಬಸ್ ನಿಲ್ದಾಣದ ಹತ್ತಿರ ಹಾಕಿರುವ ರೋಡ್ ಹಂಪ್ಸ್ ಗಳನ್ನು ನೋಡಿ ಬೈಕಿನ ವೇಗವನ್ನು ಕಡಿಮೆ ಮಾಡದೇ ಒಮ್ಮೇಲೆ ಬ್ರೇಕ್ ಹಾಕಿದ್ದರಿಂದ ಸದರಿ ಬೈಕ್ ಸ್ಕಿಡ್ ಆಗಿ ಆರೋಪಿತನು ಬೈಕ್ ಸಮೇತ ರಸ್ತೆಯ ಮೇಲೆ ಬಿದ್ದಾಗ ಬೈಕ್ ಹಿಂದೆ ಬಸರಾಜ ಇವನಿಗೆ ತಲೆಗೆ ಮತ್ತುಮುಖಕ್ಕೆ ಹಾಗೂ ಕೈಗಳಿಗೆ ಹಾಗೂ ಆರೋಪಿತನಿಗೆ ಎಡಗೈ ಮತ್ತು ಎಡಗಾಲಿಗೆ ಒಳಪೆಟ್ಟು ಗಾಯಗಳಾಗಿದ್ದು, ಆಗ, ಪಿರ್ಯಾದಿದಾರರು ಮತ್ತು ಬನ್ನಿಕೊಪ್ಪದ ಿತರರು ನೋಡಿ, ಅವರಿಗೆ ಉಪಚರಿಸಿ, ನಂತರ, 108 ವಾಹನಕ್ಕೆ ಫೋನ್ ಮಾಡಿ ಕರೆಯಿಸಿ, ಅದರಲ್ಲಿ ಗಾಯಾಳುಗಳಿಗೆ ಹಾಕಿ ಚಿಕಿತ್ಸೆ ಕುರಿತು ಗದಗ ಆಸ್ಪತ್ರೆಗೆ ಕಳಹಿಸಿಕೊಟ್ಟಿರುತ್ತೇವೆ. ಕಾರಣ, ಬೈಕ್ ಸವಾರನ ಮೇಲೆ ಕಾನೂನು ಪ್ರಕಾರ ಕ್ರಮ ಜರುಗಿಸಲು ವಿನಂತಿ ಅಂತಾ ಮುಂತಾಗಿ ಇದ್ದ ಪಿರ್ಯಾದಿಯನ್ನು ಪಡೆದುಕೊಂಡು ವಾಪಸ್ ಠಾಣೆಗೆ ದಿನಾಂಕ:08-03-2015 ರಂದು 00-10 ಗಂಟೆಗೆ ಠಾಣೆಗೆ ಬಂದು ಕುಕನೂರ ಪೊಲೀಸ ಠಾಣಾ ಗುನ್ನೆ ನಂ:32/15 ಕಲಂ;279,337,338 ಐಪಿಸಿ ಪ್ರಕಾರ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಕೊಂಡೆನು.
3) ಕಾರಟಗಿ ಪೊಲೀಸ್ ಠಾಣೆ ಗುನ್ನೆ ನಂ. 38/2015 ಕಲಂ. 279, 338 ಐ.ಪಿ.ಸಿ:
ಇಂದು  ದಿನಾಂಕ : 08-03-2015 ರಂದು 00=30  ಗಂಟೆಗೆ  ಫಿರ್ಯಾದಿದಾರರಾದ ಶ್ರೀ  ಬಸವರಾಜ ತಂದಿ ಶಂಕ್ರಪ್ಪ ಬಾವಿ ವಯಾ- 32 ವರ್ಷ ಜಾ- ಲಿಂಗಾಯತ ಉ- ಒಕ್ಕಲುತನ ಸಾ- ಸಿದ್ದಾಪೂರ ತಾ- ಗಂಗಾವತಿ ಜಿ- ಕೊಪ್ಪಳ ರವರು ಕಾರಟಗಿ ಠಾಣೆಗೆ ಹಾಜರಾಗಿ ಲಿಖಿತ ಫಿರ್ಯಾದಿಯನ್ನು ಕೊಟ್ಟಿದ್ದು ಅದರ ಸಾರಾಂಶವೆನೆಂದರೆ,  ದಿನಾಂಕ : 7-03-2015 ರಂದು ರಾತ್ರಿ 10-00 ಗಂಟೆಯ ಸುಮಾರಿಗೆ  ಎಸ್. ಜಡೇಶಗೌಡ  ತಂದಿ ಸೋಮರಡ್ಡಿಗೌಡ ವಯಾ- 32 ವರ್ಷ ಜಾ- ಲಿಂಗಾಯತ   ಮೊಟಾರ್ ಸೈಕಲ್ ನಂ- ಕೆ.ಎ-34 / ಇ.ಬಿ-4956 ನೇದ್ದರ ಚಾಲಕ ಸಾ- ಉತ್ತನೂರ ತಾ- ಶಿರಗುಪ್ಪಾ ಜಿ- ಬಳ್ಳಾರಿ ಇತನು ತನ್ನ ಮೊಟಾರ್ ಸೈಕಲ್ಲನ್ನು ಅತೀ ವೇಗ ಹಾಗೂ ಅಲಕ್ಷತನದಿಂದ ಕಾರಟಗಿ ಎ.ಪಿ.ಎಮ್.ಸಿ. ಹತ್ತಿರ ನಡೆಸಿಕೊಂಡು ಹೊಗಿ ರಸ್ತೆಯ ಪಕ್ಕದಲ್ಲಿ ನಿಲ್ಲಿಸಿದ್ದ ಲಾರಿ ನಂ- ಕೆ.ಎ- 16 / ಎ- 7277 ನೇದ್ದರ  ಹಿಂದುಗಡೆಗೆ ಟಕ್ಕರ್ ಕೊಟ್ಟು ಅಪಘಾತಪಡಿಸಿ ಮೊಟಾರ್ ಸೈಕಲ್ ಸಮೇತ ಕೆಳಗೆ ಬಿದ್ದಿದರಿಂದ ಎಸ್. ಜಡೇಶಗೌಡ ಇತನಿಗೆ ತಲೆಗೆ ಹಾಗೂ ಎಡಗೈಗೆ ರಕ್ತಘಾಯ ಮತ್ತು ಭಾರೀ ಒಳಪೆಟ್ಟಾಗಿದ್ದು ಇರುತ್ತದೆ.  ಈ ಘಟನೆಗೆ  ಮೊಟಾರ್ ಸೈಕಲ್ ಚಾಲಕ ಎಸ್. ಜಡೇಶಗೌಡ ಇತನೇ ಕಾರಣನಾಗಿರುತ್ತಾನೆ  ಅಂತಾ ಮುಂತಾಗಿ ಕೊಟ್ಟ ಫಿರ್ಯಾದಿಯ ಸಾರಾಂಶದ ಮೇಲಿಂದ  ಗುನ್ನೆ ದಾಖಲು ಮಾಡಿಕೊಂಡು ತನಿಖೆ ಕೈಗೊಂಡಿದ್ದು ಇರುತ್ತದೆ.
4)  ಅಳವಂಡಿ ಪೊಲೀಸ್ ಠಾಣೆ ಗುನ್ನೆ ನಂ. 27/2015 ಕಲಂ. 307, 504 ಐ.ಪಿ.ಸಿ :  
¢£ÁAPÀ: 08-03-2015 gÀAzÀÄ ¨É¼ÀV£À eÁªÀ 01-00 UÀAmÉUÉ ¦ügÁå¢ü ¥ÁAqÀ¥Àà §rUÉÃgÀ ¸Á: ºÉÊzÀgÀ£ÀUÀgÀ EªÀgÀÄ oÁuÉUÉ ºÁdgÁV PÀ£ÀßqÀzÀ°è §gÉzÀ MAzÀÄ ¦ügÁå¢ü ºÁdgÀÄ ¥Àr¹zÀÄÝ CzÀgÀ ¸ÁgÁA±ÀªÉ£ÀAzÀgÉ, FUÉÎ ¸ÀĪÀiÁgÀÄ 4-5 ªÀµÀðUÀ¼À »AzÉ DgÉÆÃ¦ ¤AUÀ¥Àà @ ¤AUÀ ¨ÉÆÃ¸Éè ºÁUÀÆ DvÀ£À ºÉAqÀwAiÀiÁzÀ UÁAiÀiÁ¼ÀÄ VÃvÁ ¨ÉÆÃ¸Éè ªÀAiÀÄ: 28 ªÀµÀð EªÀgÀÄ ¦ügÁå¢üzÁgÀgÀ ªÀÄ£ÉAiÀÄ ¥ÀPÀÌ ¦ügÁå¢üzÁgÀgÀ eÁUÉAiÀÄ°è ¸ÉÃqï ºÁQPÉÆAqÀÄ ºÉÆ®ªÀÄ£É PÉ®¸À ªÀiÁrPÉÆAqÀÄ ªÁ¸ÀªÁVzÀÄÝ EgÀÄvÀÛzÉ. ¢£ÁAPÀ: 07-03-2015 gÀAzÀÄ gÁwæ 9-30 UÀAmÉUÉ ¦ügÁå¢üzÁgÀgÀÄ vÀªÀÄä ªÀÄ£ÉAiÀÄ ªÀÄÄAzÉ PÀĽvÀÄPÉÆArzÁÝUÀ DgÉÆÃ¦vÀ£ÀÄ PÉÊAiÀİè PÉÆqÀ°AiÀÄ£ÀÄß »rzÀÄPÉÆAqÀÄ §AzÀÄ ¦ügÁå¢üzÁgÀ¤UÉ ``K¯ÉÊ ¸ÀƼÉà ªÀÄUÀ£Éà ¥ÁAqÀå £À£Àß ¥ÉÆÃ£ï £ÀA§gÀ vÀÄUÉÆÃAzÀÄ ¥ÉưøÀjUÉ PÉÆqÀÄwÛÃ, ¤Ã£ÀÄ £ÀA§gÀ PÉÆnÖzÀÝjAzÀ ¥ÉưøÀÄæ £À£ÀUÉ §AzÀÄ »rzÀÄPÉÆAqÀÄ ºÉÆÃUÀÄvÁÛgÉ ºÁUÁV £Á£ÀÄ ¤£ÀߣÉßà ¸Á¬Ä¹©lÖgÉà £À£Àß £ÀA§gï AiÀiÁgÀÄ ¥ÉưøÀjUÉ PÉÆqÀĪÀ¢®è ¤£ÀߣÀÄß ¸Á¬Ä¹ ©qÀÄvÉÛÃ£É CAvÁ CAzÀªÀ£Éà PÉÊAiÀİèzÀÝ PÉÆqÀ°¬ÄAzÀ ¦ügÁå¢üzÁgÀ¤UÉ ºÉÆqÉAiÀÄ®Ä ºÉÆÃzÁUÀ ¦ügÁå¢üzÁgÀ£ÀÄ vÀ¦à¹PÉÆArzÀÄÝ D PÉÆqÀ°AiÀÄ KlÄ C°èAiÉÄà EzÀÝ DgÉÆÃ¦vÀ£À ºÉAqÀw VÃvÁ EªÀ¼À vÀ¯ÉAiÀÄ »A¢£À ¨sÁUÀPÉÌ ©zÀÄÝ ¨sÁj ¸ÀégÀÆ¥ÀzÀ gÀPÀÛUÁAiÀĪÁVzÀÄÝ EgÀÄvÀÛzÉ. PÁgÀt vÀ£ÀUÉ PÉÆqÀ°¬ÄAzÀ ºÉÆqÉzÀÄ PÉÆ¯É ªÀiÁqÀ®Ä ¥ÀæAiÀÄwß¹zÀ DgÉÆÃ¦ ¤AUÀ¥Àà @ ¤AUÀ ¨ÉÆÃ¸Éè EvÀ£À ªÉÄÃ¯É PÁ£ÀÆ£ÀÄ PÀæªÀÄ dgÀÄV¸À®Ä «£ÀAw CAvÁ ªÀÄÄAvÁV EzÀÝ ¦ügÁå¢üAiÀÄ ¸ÁgÁA±ÀzÀ ªÉÄðAzÀ oÁuÉ UÀÄ£Éß £ÀA. 27/2015 PÀ®A. 307, 504 L.¦.¹. CrAiÀÄ°è ¥ÀæPÀgÀt zÁR°¹ vÀ¤SÉ PÉÊUÉÆArzÀÄÝ EgÀÄvÀÛzÉ.
5) ಕುಷ್ಟಗಿ ಪೊಲೀಸ್ ಠಾಣೆ ಗುನ್ನೆ ನಂ. 26/2015 ಕಲಂ. 379 ಐ.ಪಿ.ಸಿ :

ದಿನಾಂಕ 07-03-2015 ರಂದು ಮದ್ಯಾಹ್ನ 3-45 ಗಂಟೆಗೆ ಪಿರ್ಯಾದಿದಾರರಾದ ಫಕೀರಪ್ಪ ತಂದೆ ದೂಳಪ್ಪ ಸುಂಕದ ವಯ: 50 ಜಾ: ಕುರುಬರ : ಹೊಟೇಲ ಕೆಲಸ ಸಾ: ತೆಗ್ಗಿನ   ಓಣಿ ಕುಷ್ಟಗಿ  ರವರು ಠಾಣೆಗೆ ಹಾಜರಾಗಿ ತಮ್ಮದೊಂದು ಲಿಖಿತ ಪಿರ್ಯಾದಿ ಸಲ್ಲಿಸಿದ್ದರ ಸಾರಾಂಶ ವೆನೆಂದರೆ ತಮ್ಮದು ಒಂದು ಹೊರೋ  ಸ್ಪ್ಲೆಂಡರ್ ಪ್ಲಸ್ ಕಂಪನಿಯ ಮೋ.ಸೈ ನಂ ಕೆಎ 37/ಎಕ್ಸ- 0246 ಮತ್ತು ಚೆಸ್ಸಿ ನಂ  ಎಂಬಿಎಲ್ ಹೆಚ್ ಎ10ಎಎಂಡಿಹೆಚ್  ಎಂ69145 ಮತ್ತು ಇಂಜಿನ ನಂ ಹೆಚ್ ಎ10ಇಜೆಡಿಹೆಚ್ ಎಂ 13843 ಇದ್ದು ಇದರ ಅಂ.ಕಿ 20,000=00 ರೂ ಬೆಲೆ ಬಾಳುವದು ಇದ್ದು ಇದನ್ನು ದಿನಾಲು ತಮ್ಮ ಮನೆಯ ಮುಂದೆ ನಿಲ್ಲಿಸಿ ಮಲಗುತ್ತಿದ್ದ ಅದರಂತೆ ದಿನಾಂಕ 18-10-2014 ರಂದು ರಾತ್ರಿ 10-00 ಗಂಟೆಗೆ ಮನೆಯ ಮುಂದೆ ನಿಲ್ಲಿಸಿ ಮಲಗಿದ್ದು ನಂತರ ಮರು ದಿವಸ ದಿನಾಂಕ 19-10-2014 ರಂದು ಬೆಳಿಗ್ಗೆ 6-00 ಗಂಟೆಗೆ ಎದ್ದು ನೋಡಿದಾಗ ಮನೆಯ ಮುಂದೆ ನಿಲ್ಲಿಸಿದ ತಮ್ಮ ಮೋ.ಸೈ ಇದ್ದಿರಲಿಲ್ಲಾ ನಂತರ ತಾನು ಎಲ್ಲಾ ಕಡಗೆ ಹುಡುಕಾಡಿ ಈಗ ತಡವಾಗಿ ಬಂದು ಪಿರ್ಯಾದಿ ಸಲ್ಲಿಸಿದ್ದು ಕಾರಣ ಸದರಿ ನನ್ನ ಮೋ.ಸೈ ನಂ ಕೆಎ 37/ಎಕ್ಸ್ 0246 ನೇದ್ದು ಅಂದಾಜು ಕಿಮ್ಮತ್ತು 20,000=00 ರೂ ಬೆಲೆ ಬಾಳುವದನ್ನು ಯಾರೋ ಕಳ್ಳತನ ಮಾಡಿಕೊಂಡು ಹೋಗಿದ್ದನ್ನು  ಹುಡುಕಿ ಕೊಡಬೇಕು ಅಂತಾ ಮುಂತಾಗಿದ್ದ ಲಿಖಿತ ಪಿರ್ಯಾದಿ ಸಾರಾಂಶದ ಮೇಲಿಂದ ಠಾಣಾ ಗುನ್ನೆ ನಂ 26/2015 ಕಲಂ 379 ಐಪಿಸಿ ನೇದ್ದರಲ್ಲಿ ಪ್ರಕರಣ ದಾಖಲಿಸಿ ತನಿಖೆ ಕೈಕೊಂಡಿದೆ.

Saturday, March 7, 2015

Raichur District Reported Crimes


                                 
¥ÀwæPÁ ¥ÀæPÀluÉ
ªÀgÀ¢AiÀiÁzÀ¥ÀæPÀgÀtUÀ¼ÀªÀiÁ»w:- 

CPÀæªÀÄ ªÀÄgÀ¼ÀÄ ¸ÁUÁtÂPÉ ¥ÀæPÀgÀtzÀ ªÀiÁ»w:-

                ¢£ÁAPÀ: -2015 gÀAzÀÄ ªÀÄzÁåºÀß 12-30 UÀAmÉUÉ CPÀæªÀĪÁV PÀ¼ÀîvÀ£À¢AzÀ ªÀÄgÀ¼ÀÄ ¸ÁUÁl ªÀiÁqÀÄwÛzÀÝ mÁåPÀÖgï SWARAJ 735 FE PÀA¥À¤AiÀÄ EAd£ï £ÀA PÉ J 36 n 9624 CzÀgÀ eÉÆvÉAiÀİèzÀÝ mÁæ° £ÀA§gÀÄ EgÀĪÀ¢®èè. £ÉÃzÀÝ£ÀÄß ªÀÄ»§Æ§Ä ¥ÁµÀ ºÉZï ¹ 52 eÁ®ºÀ½î ¥Éưøï oÁuÉ gÀªÀgÀÄ ¥ÀAZÀ£ÁªÉÄ ªÀiÁqÀĪÀ PÀÄjvÀÄ ¦üAiÀiÁð¢ ¸ÉÆÃªÀıÉÃRgï ¢éÃwAiÀÄ zÀeÉðAiÀÄ ¸ÀºÁAiÀÄPÀ ¯ÉÆÃPÉÆÃ¥ÀAiÉÆÃV G¥À «¨sÁUÀ E¯ÁSÉ zÉêÀzÀÄUÀð EªÀgÀ vÁ¨ÁPÉÌ ¤ÃrzÀÄÝ ¦üAiÀiÁð¢zÁgÀgÀÄ ¥ÀAZÀgÀ ¸ÀªÀÄPÀëªÀÄzÀ°è ¥ÀAZÀ£ÁªÉÄ ªÀiÁr, ¥Àj²Ã°¹zÀÄÝ ªÉÄîÌAqÀ mÁåPÀÖgïUÀ¼À°è 2.5 PÀÆå©Pï «ÄÃlgï£ÀµÀÄÖ ªÀÄgÀ¼À£ÀÄß CPÀæªÀĪÁV PÀ¼ÀîvÀ£À¢AzÀ ¸ÁUÁl ªÀiÁqÀÄwÛzÀÄÝ RavÀ ¥ÀnÖzÀÝjAzÀ ¸ÀzÀj mÁåPÀÖgï ZÁ®PÀgÀÄ ¸ÀܼÀ¢AzÀ ¥ÀgÁjAiÀiÁVzÀÄÝ ¸ÀzÀj mÁæöåPÀÖgï ZÁ®PÀgÀ «gÀÄzÀÝ PÀæªÀÄ dgÀÄV¸ÀĪÀAvÉ ¥ÀAZÀ£ÁªÉÄAiÀÄ£ÀÄß ªÀÄvÀÄÛ CPÀæªÀÄ ªÀÄgÀ¼ÀÄ vÀÄA©zÀ mÁåPÀÖgïUÀ¼À£ÀÄß ªÀÄÄA¢£À PÀæªÀÄPÁÌV ºÁdgÀÄ ¥Àr¹zÀÝgÀ ¸ÁgÁA±ÀzÀ ªÉÄðAzÀ eÁ®ºÀ½î ¥Éưøï oÁuÉ. UÀÄ£Éß £ÀA.28/2015 PÀ®A: 4(1A) , 21 MMDR ACT  & 379 IPC CrAiÀİè vÀ¤SÉAiÀÄ£ÀÄß PÉÊUÉÆArzÀÄÝ EgÀÄvÀÛzÉ.

EvÀgÉ L.¦.¹. ¥ÀæPÀgÀtzÀ ªÀiÁ»w:-
ದಿನಾಂಕ:06-03-2015 ರಂದು ಸಾಯಂಕಾಲ 6.30 ಗಂಟೆಗೆ ಮಾನ್ಯ ನ್ಯಾಯಾಲಯದ ಕರ್ತವ್ಯ ನಿರ್ವಹಿಸುತ್ತಿರುವ ನರಸಪ್ಪ ಪಿ.ಸಿ 235 ರವರು ಠಾಣೆಗೆ ಹಾಜರಾಗಿ ಮಾನ್ಯ ಜೆ.ಎಮ್.ಎಫ್.ಸಿ 2 ನೇ ನ್ಯಾಯಾಲಯ ರಾಯಚೂರು ರವರ ಖಾಸಗಿ ಫಿರ್ಯಾದಿ ಸಂ: 56/2015, ನೇದ್ದು ಪತ್ರ ಸಂಖ್ಯೆ:420/crl/2015. ದಿನಾಂಕ: 05-03-2015 ರನ್ವಯ ಇರುವುದನ್ನು ಹಾಜರುಪಡಿಸಿದ್ದು ಸದರಿ ಫಿರ್ಯಾದಿ ಸಾರಾಂಶವೆನೇಂದರೆ, ದಿ: ಸಿದ್ದನಗೌಡ ಎನ್ನುವವರಿಗೆ ದೊಡ್ಡ ವಿರುಪಮ್ಮ ಮತ್ತು ಸಣ್ಣ ವಿರುಪಮ್ಮ ಅಂತಾ ಇಬ್ಬರು ಹೆಂಡತಿಯರಿದ್ದು ಮೊದಲನೇ ದೊಡ್ಡ ವಿರುಪಮ್ಮ ಈಕೆಗೆ 6 ಜನ ಮಕ್ಕಳಿದ್ದು ಎರಡನೇ ಹೆಂಡತಿಯಾದ ಸಣ್ಣ ವಿರುಪಮ್ಮ ಈಕೆಗೆ ಮಲ್ಲಮ್ಮ ಮತ್ತು ರಾಚನಗೌಡ ಎನ್ನುವ ಇಬ್ಬರು ಮಕ್ಕಳಿದ್ದು ರಾಚನಗೌಡ ಈತನು ದಿನಾಂಕ: 01-07-2013 ರಂದು ಮೃತಪಟ್ಟಿರುತ್ತಾನೆ. ರಾಚನಗೌಡ ಅಕ್ಕಳಾದ ಮಲ್ಲಮ್ಮಳು ರಾಚನಗೌಡನ ಆಸ್ತಿಯಲ್ಲಿ ತನಗೆ ಭಾಗ ಬರುತ್ತದೆಯೆಂದು ದಿನಾಂಕ: 28-11-2013 ರಂದು ದಿ:ರಾಚನಗೌಡ ಹೆಂಡತಿಯಾದ ಶ್ರೀ ರಾಜೇಶ್ವರಿ ಇವರ ವಿರುದ್ದ ಮಾನ್ಯ ಹೆಚ್ಚುವರಿ ಸಿವಿಲ್ ನ್ಯಾಯಾಲಯ ರಾಯಚೂರು ರವರ ನ್ಯಾಯಾಲಯದಲ್ಲಿ .ಎಸ್. ನಂ:202/2013 ರಲ್ಲಿ ಸಿವಿಲ್ ದಾವೆಯನ್ನು ಹೂಡಿದ್ದು ಇರುತ್ತದೆ.
ಫಿರ್ಯಾದಿದಾರರ ತಂಗಿಯಾದ ಶ್ರೀಮತಿ ರಾಜೇಶ್ವರಿ ಗಂಡ ದಿ:ರಾಚನಗೌಡ ಇವರಿಗೆ ಸಂಬಂಧಿಸಿದ ಆಸ್ತಿಯಲ್ಲಿ ಮಲ್ಲಮ್ಮಳ ಹೆಸರಿನಲ್ಲಿ ಭಾಗ ಪಡೆದುಕೊಳ್ಳುವ ಉದ್ದೇಶದಿಂದ ಮಲ್ಲಮ್ಮಳ 4 ಮಕ್ಕಳು ಮತ್ತು ಆಕೆಯ ಗಂಡ ಶರಣಪ್ಪ 5 ಜನರು ಕೂಡಿಕೊಂಡು ವಾಸವಿನಗರದಲ್ಲಿರುವ ಆರೋಪಿ ನಂ:03 ಈತನ ಮನೆಯಲ್ಲಿ ಮಲ್ಲಮ್ಮಳು ರಾಚನಗೌಡನ ಅಕ್ಕಳಾಗಿದ್ದರೂ ಸಹ ಅವಳು ರಾಚನಗೌಡನ ತಂಗಿ ಇರುತ್ತಾಳೆ ಅಂತಾ ಮದಲಕಲ್ ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯವರು ನೀಡಿದಂತೆ ವರ್ಗಾವಣೆ ಪತ್ರವನ್ನು ಸೃಷ್ಟಿಸಿ ಅದರಲ್ಲಿ ಮಲ್ಲಮ್ಮಳು ರಾಚನಗೌಡನಿಗಿಂತ ಚಿಕ್ಕವಯಸ್ಸಿನವಳೆಂದು ಜನ್ಮ ದಿನಾಂಕವನ್ನು ನಮೂದಿಸಿ ಮಾನ್ಯ ನ್ಯಾಯಾಲಯದಲ್ಲಿರುವ .ಎಸ್. ನಂ:202/2013 ನೇದ್ದಕ್ಕೆ ಸಂಬಂಧಿಸಿದಂತೆ ಆರೋಪಿ ನಂ: 01 ರಿಂದ 05 ನೇದ್ದವರು ಸದರಿ ಮಲ್ಲಮ್ಮಳ ಶಾಲಾ ವರ್ಗಾವಣೆ ಪ್ರಮಾಣ ಪತ್ರವು ನೈಜ ದಾಖಲೆ ಅಲ್ಲವೆಂದು ಗೊತ್ತಿದ್ದರೂ ಸಹ ನೈಜ ದಾಖಲೆಯೆಂದು ನ್ಯಾಯಾಲಯಕ್ಕೆ ನಂಬಿಕೆ ಬರುವಂತೆ ದಿನಾಂಕ:01-01-2014 ರಂದು ಸಲ್ಲಿಸಿ ಸದರಿ ದಾಖಲೆಯ ಆಧಾರದ ಮೇಲಿಂದ ದಿನಾಂಕ:05-08-2014 ರಂದು ನ್ಯಾಯಾಲಯದಿಂದ ಆಸ್ತಿಗೆ ಸಂಬಂಧಿಸಿದಂತೆ ತಾತ್ಕಾಲಿಕ ತಡೆಯಾಜ್ಞೆಯನ್ನು ಪಡೆದುಕೊಂಡಿದ್ದು ಇರುತ್ತದೆ.
ಫಿರ್ಯಾದಿ ²æÃ «±Àé£ÁxÀgÉrØ vÀAzÉ §¸À£ÀUËqÀ ªÀAiÀÄ:58 ªÀµÀð G: MPÀÌ®ÄvÀ£À ¸Á: D¯ÉÆÌÃqï UÁæªÀÄ, vÁ: zÉêÀzÀÄUÁð, f¯Éè: gÁAiÀÄZÀÆgÀÄ FvÀ£À  ತಂಗಿಯಾದ ಶ್ರೀಮತಿ ರಾಜೇಶ್ವರಿ ಇವರಿಗೆ ಸಂಬಂಧಿಸಿದ ಆಸ್ತಿಯಲ್ಲಿ ಭಾಗ ಪಡೆದುಕೊಳ್ಳುವ ಉದ್ದೇಶದಿಂದ 1) «gÀÄ¥ÁQë vÀAzÉ ±ÀgÀt¥Àà ªÀAiÀÄ:35 ªÀµÀð G: MPÀÌ®ÄvÀ£À, 2) UÀÄgÀĪÀÄÆwð vÀAzÉ ±ÀgÀt¥Àà ªÀAiÀÄ:39 ªÀµÀð G: PÀAmÁæPÀÖgï, 3) ªÀİèPÁdÄð£À ±ÀgÀt¥Àà ªÀAiÀÄ: 40 ªÀµÀð G: PÀAmÁæPÀÖgï  4) £ÁUÀgÁeï vÀAzÉ ±ÀgÀt¥Àà ªÀAiÀÄ:39 ªÀµÀð G: MPÀÌ®ÄvÀ£À, 5) ±ÀgÀt¥Àà vÀAzÉ §¸ÀªÀgÁd¥Àà ªÀAiÀÄ:68 ªÀµÀð G: MPÀÌ®ÄvÀ£À,  PÀæªÀÄ ¸ÀA: 01, 02, 04 ªÀÄvÀÄÛ 05 gÀªÀgÀÄ ¸Á: ªÀÄ®zÀPÀ¯ï UÁæªÀÄ,   vÁ: zÉêÀzÀÄUÁð, PÀæªÀÄ ¸ÀA: 05 ¸Á: ªÁlgï mÁåAPï ªÀÄvÀÄÛ  ªÀiÁtÂPÀ ¥Àæ¨sÀÄ zÉêÀ¸ÁÜ£ÀzÀ ºÀwÛgÀ ªÁ¸À«£ÀUÀgÀ gÁAiÀÄZÀÆgÀÄ ನೇದ್ದವರು ಹಾಗು ಇತರರು ಕೂಡಿಕೊಂಡು ದಿ: 28-11-2013 ರಿಂದ  01-01-2014 ಮಧ್ಯದ ಅವಧಿಯಲ್ಲಿ ಮಲ್ಲಮ್ಮಳ ಹೆಸರಿನಲ್ಲಿ ನೈಜವಲ್ಲದ ಶಾಲಾ ವರ್ಗಾವಣೆ ಪ್ರಮಾಣವನ್ನು ಪತ್ರವನ್ನು ಸೃಷ್ಟಿಸಿ ನ್ಯಾಯಾಲಯದಲ್ಲಿ ನೈಜದಾಖಲೆಯೆಂದು ಸಲ್ಲಿಸಿದ್ದು ಇರುತ್ತದೆ ಅಂತಾ ಮುಂತಾಗಿ ಇದ್ದ ಖಾಸಗಿ ಫಿರ್ಯಾದಿಯ ಸಾರಾಂಶದ ಮೇಲಿಂದ  ಸದರ್ ಬಜಾರ್ ಪೊಲೀಸ್ ಠಾಣೆ ಗುನ್ನೆ ನಂ: 43/2015 ಕಲಂ: 193, 197, 198, 465, 466, 467 ಮತ್ತು 468 ಸಹಿತ 34 .ಪಿ.ಸಿ ಅಡಿಯಲ್ಲಿ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಕೊಂಡಿದ್ದು ಇರುತ್ತದೆ.
AiÀÄÄ.r.Dgï. ¥ÀæPÀgÀtzÀ ªÀiÁ»w:-
            :¢£ÁAPÀ:02-03-2015 gÀAzÀÄ 01-30 J.JªÀiï ¸ÀĪÀiÁjUÉ ¹AzsÀ£ÀÆgÀÄ £ÀUÀgÀzÀ PÀĵÀÖV gÀ¸ÉÛAiÀİègÀĪÀ ªÀĺÁ«ÃgÀ PÁl£ï gÉʸï EAqÀ¹Öçøï£À Kgï ¸À¥ÀgÉÃlgï UÉÆÃqÁ£ï£À°è «¯Á¸ï PÁªÀ¼É vÀAzÉ £ÁªÀÄzÉêï PÁªÀ¼É, ªÀAiÀÄ:24ªÀ, eÁ:vÉð(UÁtÂUÀ), G: ªÀĺÁ«Ãgï PÁl£ï EAqÀ¹Öçøï£À°è ºÉ®àgï PÉ®¸À, ¸Á: PÀ£ÀßgÀUÁªï, vÁ:GªÀÄgÉÃmï, f: aAzÀªÁqÀ (ªÀÄzsÀå¥ÀæzÉñï)FvÀ£ÀÄ PÉ®¸À ªÀiÁqÀĪÀ ¸ÀªÀÄAiÀÄzÀ°è ªÉÆÃlgï »Ãmï DV §Azï DzÁUÀ ªÉÆÃlgï ºÀwÛgÀ ºÉÆÃV £ÉÆÃr ¸ÀAUÀqÀ EzÀݪÀ¤UÉ ªÉÆÃlgï D£ï ªÀiÁqÀ®Ä ºÉý D£ï ªÀiÁr¹zÁUÀ ªÉÆÃlgï ¸ÁàPïð DV «zÀÄåvï ±Ámïð ¸ÀPÀÆåðmï DV ªÉÆÃlgï¢AzÀ DPÀ¹äPÀªÁV ¨ÉAQ Qr ºÀgÀ¼ÉAiÀÄ ªÉÄÃ¯É ©zÀÄÝ ¨ÉAQ ºÀwÛ ºÉÆUÉ DªÀgÀ¹PÉÆAqÀÄ «¯Á¸ï PÁªÀ¼É FvÀ¤UÉ ¸ÀÄlÖUÁAiÀÄUÀ¼ÁV ªÀÄvÀÄÛ ºÉÆUɬÄAzÀ G¹gÀÄUÀnÖ ¹AzsÀ£ÀÆgÀÄ ¸ÀgÀPÁj D¸ÀàvÉæUÉ vÀAzÁUÀ 02-20 J.JªÀiï PÉÌ ªÀÄÈvÀ¥ÀnÖzÀÄÝ ºÀgÀ¼É ¸ÀÄlÄÖ ¸ÀĪÀiÁgÀÄ 20-22 ®PÀë ®ÄPÁì£ï DVgÀ§ºÀÄzÀÄ CAvÁ EzÀÝ ºÉýPÉ ªÉÄðAzÁ ¹AzsÀ£ÀÆgÀÄ £ÀUÀgÀ oÁuÉ. AiÀÄÄrDgï £ÀA.03/2015, PÀ®A. 174 ¹Dg惡 CrAiÀÄ°è ¥ÀæPÀgÀt zÁR°¹ vÀ¤SÉ PÉÊUÉÆArzÀÄÝ EgÀÄvÀÛzÉ.

CPÀ¹äPÀ ¨ÉAQ C¥ÀWÁvÀ ¥ÀæPÀgÀtzÀ ªÀiÁ»w:-
               ¢;- 04-03-2015 gÀAzÀÄ 20-30 UÀAmÉUÉ ¯Áj £ÀA. J.¦-20/n©-8757 £ÉÃzÀÄÝ gÁAiÀÄZÀÆj¤AzÀ ¨ÁUÀ®PÉÆÃmÉUÉ  J¹¹  ¹ªÉÄAmï  ¯ÉÆÃqï vÉUÉzÀÄPÉÆAqÀÄ ºÉÆÃUÀÄwÛzÁÝUÀ  gÁAiÀÄZÀÆgÀÄ-°AUÀ¸ÀÄUÀÆgÀÄ  gÀ¸ÉÛAiÀÄ°è ¥ÀªÀgï Væqï  ºÀwÛgÀ ºÉÆÃUÀÄwÛzÁÝUÀ ¸ÀzÀj ¯ÁjAiÀÄ EAf£ï zÀ°è ªÉÊgï ±Álð DV  MªÉÄä¯Éà ¨ÉAQ ºÀwÛPÉÆArzÀÄÝ £ÀAvÀgÀ CVß±ÁªÀÄPÀ zÀ¼ÀzÀ d®ªÁºÀ£À §gÀĪÀµÀÖgÀ°è ¨ÉAQ ¯ÁjAiÀİèzÀÝ  ¹ªÉÄAmï ¥Áè¹ÖPï aî, vÁqÀ ¥Á¯ï ªÀÄvÀÄÛ ªÀÄvÀÄÛ ¯ÁjAiÀÄ mÉÊgï , PÁå©£ï, EAf£ï ¨Ár J®èªÀÇ ¸ÀÄnÖzÀÄÝ, d®ªÁºÀ£ÀzÀ ¤ÃgÀÄ ¹A¥ÀgÀuɬÄAzÁV ¯ÁjAiÀİèzÀÝ 440 aî J.¹.¹ ¹ªÉÄAmï ªÀiË®å 1,50,000=00 ªÀÄvÀÄÛ ¯ÁjAiÀÄ ©r ¨sÁUÀUÀ¼ÀÄ ¸ÀÄlÄÖ C.Q. 19,50,0000=00 gÀÆ.UÀ¼ÀµÀÄÖ ®ÄPÁì£ÀÄ DVgÀÄvÀÛzÉ. CAvÁ ²æÃ ªÀÄ®è¥Àà vÀAzÉ «ÃgÀ¸ÀAUÀ¥Àà PÀAp, 30 ªÀµÀð G;- ¯Áj qÉæöʪÀgï ¸Á;- ¨ÉʯÁ¥ÀÄgï vÁ.ªÀÄÄzÉÝ©ºÁ¼À f.«dAiÀÄ¥ÀÄgÀ  gÀªÀgÀÄ PÉÆlÖ zÀÆj£À ªÉÄðAzÀ UÁæ«ÄÃt ¥Éưøï oÁuÉ gÁAiÀÄZÀÆgÀÄ ¨ÉAQ C¥ÀWÁvÀ ¸ÀA. 2/2015 gÀ°è £ÉÆAzÁ¬Ä¹ «ZÁgÀuÉ PÉÊPÉÆArzÀÄÝ ªÀiÁ£ÀågÀªÀgÀ ªÀiÁ»wUÁV F «±ÉõÀ ªÀgÀ¢ ¤ªÉâ¸À¯ÁVzÉ. 
¸ÀAZÁgÀ ¤AiÀĪÀÄ G®èAWÀ£É, ªÁºÀ£À ZÁ®PÀgÀ «gÀÄzÀÝ PÁ£ÀÆ£ÀÄ PÀæªÀÄ:-        
                   gÁAiÀÄZÀÆgÀÄ f¯ÉèAiÀÄ J¯Áè ¥ÉÆ°Ã¸ï C¢üPÁjUÀ¼ÀÄ, gÁAiÀÄZÀÆgÀÄ f¯ÉèAiÀÄ°è ªÉÆÃmÁgÀ ªÁºÀ£À C¥ÀWÁvÀUÀ¼À£ÀÄß vÀqÉUÀlÄÖªÀ PÀÄjvÀÄ f¯ÉèUÉ ¥ÀÆgÉÊc¹gÀĪÀ EAlgï¸É¥ÀÖgï ªÁºÀ£ÀzÀ ¸ÀºÁAiÀÄ¢AzÀ ¢£ÁAPÀ: 07.03.2015 gÀAzÀÄ            27 ¥ÀææPÀgÀtUÀ¼À£ÀÄß ¥ÀvÉÛ ªÀiÁr  3,600/-  gÀÆ..UÀ¼ÀÀ£ÀÄß ¸ÀܼÀzÀ°èAiÉÄà zÀAqÀ «¢ü¹, PÁ£ÀÆ£ÀÄ jÃvÀå PÀæªÀÄ dgÀÄV¹zÀÄÝ, ¸ÀAZÁgÀ ¤AiÀĪÀÄ G®èAX¸ÀĪÀ ZÁ®PÀgÀÄ/ªÀiÁ°ÃPÀgÀ «gÀÄzÀÝ PÁ£ÀÆgÀÄ jÃvÀå PÀæªÀÄ dgÀÄV¸ÀĪÀ PÁAiÀÄð ªÀÄÄAzÀĪÀgÉ¢gÀÄvÀÛzÉ.