Police Bhavan Kalaburagi

Police Bhavan Kalaburagi

Saturday, August 15, 2015

BIDAR DISTRICT DAILY CRIME UPDATE 15-08-2015



¢£ÀA¥Àæw C¥ÀgÁzsÀUÀ¼À ªÀiÁ»w ¢£ÁAPÀ 15-08-2015

©ÃzÀgÀ £ÀUÀgÀ ¥Éưøï oÁuÉ UÀÄ£Éß £ÀA. 85/2015, PÀ®A 302, 324, 504 eÉÆvÉ 34 L¦¹ :-
¦üAiÀiÁ𢠪ÀÄ£ÀÆìgÀ«ÄAiÀiÁå vÀAzÉ ¥Á±Á«ÄAiÀiÁå ªÀAiÀÄ: 28 ªÀµÀð, ¸Á: ªÀiÁvÀ£À PÉÃj ©ÃzÀgÀ gÀªÀjUÉ UÀįÁªÀÄ ªÀÄwãÀ vÀAzÉ UÀįÁªÀÄ ºÀĸÉãÀ ªÀAiÀÄ: 38 ªÀµÀð, eÁw: ªÀÄĹèA, ¸Á: £ÀÆgÀSÁ£À vÁ°ÃªÀÄ ©ÃzÀgÀ gÀªÀgÀÄ UɼÉAiÀÄjzÀÄÝ UÀįÁA ªÀÄwãÀ£À vÀAVAiÀiÁzÀ ±ÀºÁ£À¼À ªÀÄzÀÄªÉ ªÀÄÄAZÉ DPÉÃAiÀÄ UÀAqÀ£ÉÆA¢UÉ JA.r gÀ¹ÃzÀ JA¨ÁvÀ£ÀÄ ¨ÉgÉÆAzÀÄ £ÉAl¸ÀÜ£À ªÀiÁrzÀÄÝ F «µÀAiÀÄ UÉÆwÛgÀzÉà ªÀÄwãÀ£ÀÄ vÀ£Àß vÀAVUÉ PÉÆlÄÖ ®UÀß ªÀiÁrzÀÄÝ EzÉà MAzÀÄ ªÉÄÊ£À¹ì¤AzÀ gÀ²ÃzÀ£ÀÄ ªÉÄÊ PÀgÉÃ¸ÉÆÃ j¸ÁÛ vÉÆÃqÀPÉ vÉÃgÉ §ºÀ£ÀPÉÆÃ PÀÆåA ¢AiÀiÁ CAvÀ DUÁUÀ ªÀÄwãÀ£À eÉÆvÉ vÀPÀgÁgÀÄ ªÀiÁqÀÄwÛzÀÝ£ÀÄ EzÉà MAzÀÄ ªÉÊgÀvÀé¢AzÀ ¢£ÁAPÀ 14-08-2015 gÀAzÀÄ ¨ÁgÀÆzÀUÀ°èAiÀÄ JA.r.gÀ²ÃzÀ£À ªÀÄ£ÉAiÀÄ ªÀÄÄAzÉ ªÀÄwãÀ ªÀÄvÀÄÛ gÀ²ÃzÀ E§âgÀÆ vÀPÀgÁgÀÄ ªÀiÁrPÉÆ¼ÀÄîvÁÛ gÀ²ÃzÀ£ÀÄ UÀįÁªÀÄ ªÀÄwãÀ¤UÉ ¸Á¯Éà ªÉÄÊ PÀgÉ¸ÉÆÃ j¸ÁÛ vÉÆÃqÀPÉà vÀÆ vÉÃgÉ §ºÀ£À PÉÆÃ ±Á¢ PÀgÁå vÉgÉPÉÆÃ fAzÁ £À»Ã ZÉÆÃqÀvÁ CAvÀ ¨ÉÊzÀÄ ªÀÄwãÀ£À PÀÄwÛUÉ »rzÀ£ÀÄ, DUÀ ¦üAiÀiÁ𢠺ÁvÀ ªÀÄvï ®UÁªÀ CAzÁUÀ DgÉÆÃ¦ 1) JA.r.gÀ²ÃzÀ£À ªÀÄUÀ£ÁzÀ DgÉÆÃ¦ 2) JA.r ¦ügÉÆÃd£ÀÄ E§âgÀÄ ¸Á: ¸Á:¨ÁgÀÆzÀUÀ°è ©ÃzÀgÀ EvÀ£ÀÄ ZÁPÀÄ«¤AzÀ ªÀÄwãÀ£À JzÉAiÀÄ°è ºÉÆqÉzÀÄ ¨sÁjà gÀPÀÛUÁAiÀÄ¥Àr¹zÀ ªÀÄvÀÄÛ ¥ÀAZÀ¢AzÀ ¦üAiÀiÁð¢AiÀÄ vÀ¯ÉAiÀÄ°è ºÉÆqÉzÀÄ gÀPÀÛUÁAiÀÄ¥Àr¹zÀ£ÀÄ, JA.r.gÀ²ÃzÀ£ÀÄ §rUɬÄAzÀ ¦üAiÀiÁð¢AiÀÄ PÉÊUÀ½UÉ ªÀÄvÀÄÛ JzÉAiÀÄ°è ºÉÆqÉzÀÄ UÀÄ¥ÀÛUÁAiÀÄ ¥Àr¹zÀ£ÀÄ, f¯Áè ¸ÀgÀPÁj D¸ÀàvÉæUÉ E§âjUÉ aQvÉì PÀÄjvÀÄ zÁR°¹zÁUÀ aQvÉì ¥sÀ®PÁjAiÀiÁUÀzÉà UÀįÁªÀÄ ªÀÄwãÀ ªÀÄÈvÀ¥ÀnÖgÀÄvÁÛ£ÉAzÀÄ PÉÆlÖ ¦üAiÀiÁð¢AiÀĪÀgÀ zÀÆj£À ºÉýPÉ ¸ÁgÁA±ÀzÀ ªÉÄÃgÉUÉ ¥ÀæPÀgÀt zÁR°¹PÉÆAqÀÄ vÀ¤SÉ PÉÊUÉÆ¼Àî¯ÁVzÉ.

PÀªÀÄ®£ÀUÀgÀ  ¥Éưøï oÁuÉ UÀÄ£Éß £ÀA. 178/2015, PÀ®A 38, 39 PÀ£ÁðlPÀ ªÀĤ ¯ÁåAqÀ¸Àð PÁAiÉÄÝ 1961 ªÀÄvÀÄÛ PÀ®A 4 PÀ£ÁðlPÀ ¥ÉÆæÃ»©µÀ£ï D¥ï ZÁfðAUï JPÁì©ðlAmï EAlgɸÀÖ PÁAiÉÄÝ 2004 :-
ದಿನಾಂಕ 20-06-2012 ರಂದು ವಿವೇಕಾನಂದ ತಂದೆ ಚಂದ್ರಕಾಂತ ಪಾಟೀಲ ವಯ: 40 ವರ್ಷ, ಜಾತಿ: ಲಿಂಗಾಯತ, ಸಾ: ಕಮಲನಗರ ರವರಿಗೆ ಪರಿಚಯಸ್ಥರಾದ ಕಮಲನಗರ ಗ್ರಾಮದ ಶಾಲಿವಾನ ಪಾಟೀಲ ರವರ ಪರಿಚಯಸ್ಥರಾದ ಆರೋಪಿ ಕಾಶಿನಾಥ ಜಾಧವ ಜಿಲ್ಲಾ ಪಂಚಾಯತ ಬೀದರ ಸಾ: ತೆಗಂಪೂರ ತಾಂಡಾ ರವರ ಮಾಲಿಕತ್ವದ ಔರಾದದ ಮೇ|| ಸಾಯಿ ಫೈನಾನ್ಸ್ ರವರ ಹತ್ತಿರ ಒಕ್ಕಲುತನ ಕೆಲಸಕ್ಕಾಗಿ 1,00,000/-ರೂ ರೂಪಾಯಿಗಳು ಮಾಸಿಕ 100 ಕ್ಕೆ ಪ್ರತಿಶತ 5 ರಂತೆ ಬಡ್ಡಿ ದರದಲ್ಲಿ ತೆಗೆದುಕೊಂಡಿದ್ದು ಅದರಲ್ಲಿ 2 ತಿಂಗಳ ಮುಂಗಡ ಬಡ್ಡಿ 10,000/- ರೂ. ಕಡಿತ ಮಾಡಿ ಉಳಿದ 90,000/- ರೂ. ಫಿರ್ಯಾದಿಗೆ ಕೊಟ್ಟಿರುತ್ತಾರೆ, ನಂತರ ದಿನಾಂಕ 20-09-2012 ರಿಂದ ದಿನಾಂಕ 20-11-2012 ರವರೆಗೆ ಒಟ್ಟು 10,000/- ರೂಪಾಯಿ ಬಡ್ಡಿ ಪಾವತಿಸಿ ಸಾಲದ ಪುನಃ ನವಿಕರಿಸಿಕೊಂಡಿದ್ದು, ಇದೇ ರೀತಿ ಅಕ್ಟೋಬರ್-2014 ರ ವರೆಗೆ ವರ್ಷಕ್ಕೆ 50,000/-ರೂಪಾಯಿ ಯಂತೆ 2 ವರ್ಷಕ್ಕೆ ಒಟ್ಟು 1,00,000/- ರೂಪಾಯಿ ಬಡ್ಡಿಯನ್ನು ಕಟ್ಟಿದ್ದು, ಹೋದ ವರ್ಷ ಹೊಲದಲ್ಲಿ ಬೆಳೆ ಸರಿಯಾಗಿ ಬೆಳೆಯದೆ ಮತ್ತು ಕಬ್ಬಿನ ಹಣ ಪಾವತಿಯಾಗಿರದ ಕಾರಣ ಫಿರ್ಯಾದಿಯವರು ಇಲ್ಲಿಯವರಿಗೆ ಸದರಿ ಹಣಕಾಸು ಸಂಸ್ಥೆಯವರಿಗೆ ಬಡ್ಡಿಯಾಗಲಿ ಅಥವಾ ಅಸಲು ಮೊತ್ತ ಪಾವತಿಸಿರುವುದ್ದಿಲ್ಲ, ಇದರಿಂದ ಫಿರ್ಯಾದಿಯವರು ಸಾಲ ತೆಗೆದುಕೊಳ್ಳುವ ಸಂಸ್ಥೆಯವರು ಪದೇ ಪದೇ ಕರೆ ಮಾಡಿ ಸಾಲ ಹಾಗೂ ಬಡ್ಡಿ ಹಣ ಪಾವತಿಸಲು ಒತ್ತಾಯಿಸಿದ್ದು ಇದರಿಂದ ದಿನಾಂಕ 16-07-2015 ರಂದು ಫಿರ್ಯಾದಿ ಮತ್ತು ಶಾಲಿವಾನ ಪಾಟೀಲ ಇಬ್ಬರೂ ಕೂಡಿ ಹಣಕಾಸು ಸಂಸ್ಥೆಗೆ ಹೊಗಿ ಸಾಲದ ಬಾಬತ್ತು ಅಸಲು ಹಾಗೂ ಬಡ್ಡಿ ಮೊತ್ತ ಎಲ್ಲಾ ಸೇರಿ 1,33,000/- ರೂಪಾಯಿ ಔರಾದದ ಸಾಯಿ ಫೈನಾನ್ಸ್ದಲ್ಲಿ ಶಾಲಿವಾನ ಪಾಟೀಲ ಇವರೇ ತಮ್ಮ ಸ್ವಂತ ಹಣವನ್ನು ಕಟ್ಟಿ ಸಾಲವನ್ನು ಚುಕ್ತಾ ಮಾಡಿರುತ್ತಾರೆ, ಈ ಪ್ರಕಾರ ಸಾಯಿ ಫೈನಾನ್ಸಿನ ಮಾಲಿಕರಾದ ಕಾಶಿನಾಥ ಜಾಧವ ಸಾ: ತೆಗಂಪೂರ ತಾಂಡಾ ಇವರು ಫಿರ್ಯಾದಿಯವರು ಪಡೆದ ಸಾಲಕ್ಕೆ ಸರಕಾರದಿಂದ ನಿಗದಿತವಾದ ಬಡ್ಡಿ ದರಕ್ಕಿಂತ ಅತೀಯಾದ ಬಡ್ಡಿ ದರ ವಸೂಲಿ ಮಾಡಿ ಶೋಷಣೆ ಮಾಡಿರುತ್ತಾರೆಂದು ಫಿರ್ಯಾದಿಯವರು ದಿನಾಂಕ 14-08-2015 ರಂದು ಕೊಟ್ಟ ದೂರಿನ ಮೇರೆಗೆ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಳ್ಳಲಾಗಿದೆ.

d£ÀªÁqÀ ¥Éưøï oÁuÉ UÀÄ£Éß £ÀA. 131/2015, PÀ®A 379 L¦¹ :-
¦üAiÀiÁð¢ CªÀÄÈvÀgÁªÀ vÀAzÉ ¨Á§ÄgÁªÀ ¥Ánî ªÀAiÀÄ: 29 ªÀµÀð, ¸Á: SÁeÁ¥ÀÆgÀ UÁæªÀÄ gÀªÀgÀÄ eÉÊ ¨sÀªÁ¤ ªÀÄA¢gÀzÀ PÁAiÀÄðzÀ²ðAiÀiÁVzÀÄÝ, eÉÊ ¨sÀªÁ¤ ªÀÄA¢gÀzÀ ¥ÀÆeÁj §¸ÀªÀiÁä UÀAqÀ «ÃgÀ±ÉnÖ ¥ÉÆ°Ã¸ï ¥Ánî EªÀgÀÄ ¥ÀÆeÁj DV PÉ®¸À ªÀiÁrPÉÆArgÀÄvÁÛgÉ, ¢£ÁAPÀ 14-08-2015 gÀAzÀÄ §¸ÀªÀiÁä gÀªÀgÀÄ ¢£À ¤vÀåzÀAvÉ ¨sÀªÁ¤ zÉëAiÀÄ ¥ÀÆeÉ ªÀiÁqÀ®Ä ºÉÆÃzÁUÀ ªÀÄA¢gÀzÀ ºÉÆgÀUÀqÉ EzÀÝ UÀ®èzÀ PɼÀ¨sÁ¢AzÀ MqÉ¢zÀÄÝ ºÁUÀÆ UÀ¨sÀðUÀÆrAiÀÄ°è ºÉÆÃV £ÉÆÃqÀ¯ÁV zÉë ªÀÄÆwðAiÀÄ PÉÆgÀ¼À°èzÀÝ ªÀÄAUÀ¼À ¸ÀÆvÀæ 4 UÁæA £À 2 vÁ½UÀ¼ÀÄ ºÁUÀÆ 4 UÀÄAqÀÄUÀ¼ÀÄ »ÃUÉ MlÄÖ 10 UÁæA a£ÀßzÀ ªÀÄAUÀ¼À ¸ÀÆvÀæ ªÀÄvÀÄÛ MAzÀÄ zÉëAiÀÄ ¨É½îAiÀÄ ªÀÄÆwð ¸ÀĪÀiÁgÀÄ 500 UÁæA £ÀµÀÄÖ PÀÆqÁ E¯Áè AiÀiÁgÉÆÃ PÀ¼ÀîgÀÄ gÁwæ ¸ÀªÀÄAiÀÄzÀ°è ªÀÄA¢gÀzÀ QðAiÀÄ£ÀÄß ªÀÄÄjzÀÄ M¼ÀUÀqÉ £ÀÄVÎ PÀ¼ÀªÀÅ ªÀiÁrPÉÆAqÀÄ ºÉÆÃVgÀÄvÁÛgÉ CAvÁ ¦üAiÀiÁð¢UÉ w½¹zÀzÀÄ, vÀPÀët ¦üAiÀiÁð¢ ºÉÆÃV £ÉÆÃqÀ¯ÁV F ªÀ¸ÀÛUÀ¼ÀÄ ºÁUÀÆ ºÉÆgÀUÀqÉ EzÀÝ UÀ®èªÀ£ÀÄß MqÉzÀÄ ºÀtªÀ£ÀÄß PÀ¼ÀªÀÅ ªÀiÁrPÉÆAqÀ ºÉÆÃzÀ §UÉÎ PÀAqÀÄ §A¢zÀÄÝ EgÀÄvÀÛzÉ, MqÉzÀ UÀ®èzÀ°è JµÀÄÖ ºÀt EgÀÄvÀÛªÉ UÉÆÃwÛgÀĪÀ¢¯Áè, ¨sÀªÁ¤ ªÀÄÆwðAiÀÄ ªÉÄÃ¯É EzÀÝ 4 UÁæªÀĤ §AUÁgÀzÀ 2 vÁ½UÀ¼ÀÄ ºÁUÀÆ 4 UÀÄAqÀÄUÀ¼ÀÄ MlÄÖ 10 UÁæA EzÀgÀ C.Q 23,000/- gÀÆ. ªÀÄvÀÄÛ ¥ÀPÀÌzÀ°è ¨É½îAiÀÄ 500 UÁæ«Ä£À ¨É½îAiÀÄ ªÀÄÆwðAiÀÄ C.Q 15,000/- gÀÆ. »ÃUÉ MlÄÖ CAzÁdÄ 38,000/- ¸Á«gÀ gÀÆ.zÀµÀÄÖ AiÀiÁgÉÆÃ PÀ¼ÀîgÀÄ ªÀÄA¢gÀzÀ QðAiÀÄ£ÀÄß MqÉzÀÄ PÀ¼ÀªÀÅ ªÀiÁrPÉÆAqÀÄ ºÉÆÃVgÀÄvÁÛgÉAzÀÄ PÉÆlÖ ¦üAiÀiÁð¢AiÀĪÀgÀ zÀÆj£À ªÉÄÃgÉUÉ ¥ÀæPÀgÀt zÁR°¹PÉÆAqÀÄ vÀ¤SÉ PÉÊUÉÆ¼Àî¯ÁVzÉ.

alUÀÄ¥Áà ¥ÉÆ°Ã¸ï oÁuÉ UÀÄ£Éß £ÀA. 123/2015, PÀ®A 457, 380 L¦¹ :-
¢£ÁAPÀ 13-08-2015 gÀAzÀÄ 1700 UÀAmɬÄAzÀ ¢£ÁAPÀ 14-08-2015 gÀAzÀÄ ªÀÄÄAeÁ£É 0930 UÀAmÉAiÀÄ CªÀ¢üAiÀİè AiÀiÁgÉÆÃ C¥ÀjavÀ PÀ¼ÀîgÀÄ ±Á¯ÉAiÀÄ UÀtPÀAiÀÄAvÀæzÀ PÉÆÃuÉ ªÀiÁV®Ä ªÀÄÄjzÀÄÝ M¼ÀUÉ ¥ÀæªÉñÀ ªÀiÁr UÀtPÀAiÀÄAvÀæzÀ PÉÆÃuÉAiÀİè£À 16 ¨ÁåljUÀ¼ÀÄ C.Q 24,500/- gÀÆ PÀ¼ÀªÀÅ ªÀiÁrPÉÆAqÀÄ ºÉÆÃVgÀÄvÁÛgÉAzÀÄ ¦üAiÀiÁ𢠧®ªÀAvÀ vÀAzÉ ²ªÀgÁd¥Áà ªÀÄAUÀ®V ¸Á: ºÉƸÀ½î, ¸ÀzÀå: ªÀÄÄRå ²PÀëPÀgÀÄ ¸ÀgÀPÁj ¥ËæqÀ ±Á¯É ªÀ¼ÀQAr gÀªÀgÀÄ ¤ÃrzÀ °TvÀ zÀÆj£À ªÉÄÃgÉUÉ ¥ÀæPÀgÀt zÁR°¹PÉÆAqÀÄ vÀ¤SÉ PÉÊUÉÆ¼Àî¯ÁVzÉ.

ªÀÄAoÁ¼À ¥Éưøï oÁuÉ UÀÄ£Éß £ÀA. 92/2015, PÀ®A 498(J), 504,  306, 304(©) eÉÆvÉ 34 L¦¹ :-
¢£ÁAPÀ 19-02-2013 gÀAzÀÄ ¨sÁUÀå²æÃ UÀAqÀ «£ÉÆÃzÀ ¸ÀÄgÀ±ÉnÖ ªÀAiÀÄ: 20 ªÀµÀð, eÁw: G¥ÁàgÀ, ¸Á: PÀ£ÀPÀmÁÖ, vÁ: ºÀĪÀÄ£Á¨ÁzÀ gÀªÀgÀ zsÀªÀÄðzÀ ¥ÀæPÁgÀ UÀAqÀ£À ªÀÄ£É PÀ£ÀPÀmÁÖzÀ°è ªÀÄzÀÄªÉ ªÀiÁrPÉÆnÖgÀÄvÁÛgÉ, FUÀ 6 wAUÀ½AzÀ ¦üAiÀiÁð¢UÉ DgÉÆÃ¦vÀgÁzÀ UÀAqÀ «£ÉÆÃzÀ, CvÉÛ ¤ªÀÄð¯Á UÀAqÀ ±ÀAPÀgÀ, ªÀiÁªÀ ±ÀAPÀgÀ vÀAzÉ £ÀgÀ¸À¥Áà, £Á¢¤ «Ä£ÁQë UÀAqÀ £ÁUÀ£ÁxÀ, ¸Á: PÀ£ÀPÀmÁÖ, ¸ÀAvÉÆÃ¶ UÀAqÀ £ÁUÀgÁd ¸Á: ¨ÉAUÀ¼ÀÆgÀÄ, ¨sÁªÀ gÁdÄ vÀAzÉ ±ÀAPÀgÀ EªÀgÉ®ègÀÄ ¦üAiÀiÁð¢UÉ ¤Ã£ÀÄ §AeÉ E¢Ý, ¤£ÀUÉ ªÀÄPÀ̼ÁVgÀĪÀÅ¢¯Áè, DUÁUÀ ªÀÄ£À¹ìUÉ £ÉÆÃªÀÅ DUÀĪÀAvÉ ªÀiÁ£À¹PÀªÁV ªÀÄvÀÄÛ ªÀÄ£ÉAiÀÄ ¸ÀtÚ ¥ÀÄlÖ PÉ®¸ÀUÀ¼À°è vÀ¥ÀÄà ºÀaÑ ºÉÆqÉ §qÉ ªÀiÁqÀĪÀÅzÀÄ ¨ÉÊAiÀÄĪÀÅzÀÄ ªÀiÁr ªÀiÁ£À¹PÀ ªÀÄvÀÄÛ zÉÊ»PÀ QgÀÄPÀļÀ ¤ÃqÀÄwÛzÀÝgÀÄ, ¦üAiÀiÁð¢AiÀĪÀgÀÄ 4 ¢ªÀ¸ÀUÀ¼À »AzÉ §ºÀ¼À ºÉÆmÉÖ £ÉÆÃAiÀÄÄwÛgÀĪÀÅzÀjAzÀ UÀAqÀ, CvÉÛ ªÀiÁªÀjUÉ D¸ÀàvÉæUÉ vÉUÉzÀÄPÉÆAqÀÄ ºÉÆÃV CAvÀ ºÉýPÉÆAqÁUÀ J¯ÁèzÀgÀÆ ºÉÆÃV ¸Á¬Ä CAvÀ CA¢zÀPÉÌ ¦üAiÀiÁð¢AiÀĪÀgÀÄ ªÀÄ£À¹ìUÉ ¨ÉeÁgÀÄ ªÀiÁrPÉÆAqÀÄ vÀªÀgÀÄ ªÀÄ£ÉUÉ §AzÀÄ vÀ£Àß ªÉÆÃ¨ÉÊ®¢AzÀ UÀAqÀ£À ªÉÆÃ. £ÀA 8722604122 UÉ ªÀiÁvÀ£ÁrzÁUÀ UÀAqÀ£ÀÄ ¤£ÀUÉ JµÀÄÖ ªÀÄPÀ̼ÁUÁåªÀ J°è qɯɪÀj DUÁåzÀ CAvÀ »AiÀiÁ½¹ ªÀiÁ£À¹PÀªÁV »A¸É ¤ÃrgÀÄvÁÛ£É, CzÀjAzÀ ¦üAiÀiÁð¢ vÀ£Àß ªÀÄ£À£ÉÆAzÀÄ ªÀÄ£ÉAiÀİèzÀÝ ¹ÃªÉÄ JuÉÚ ªÉÄÊ ªÉÄÃ¯É ºÁQPÉÆAqÀÄ ¨ÉAQ ºÀaÑPÉÆAqÀÄ agÁqÀĪÁUÀ vÀAzÉ vÁ¬Ä ºÁUÀÄ EvÀgÀgÀÄ PÀÆr vÀPÀët SÁ¸ÀV ªÁºÀ£ÀzÀ°è zÀªÁSÁ£ÉUÉ vÀAzÀÄ zÁR°¹gÀÄvÁÛgÉ, ¢£ÁAPÀ 12-08-2015 gÀAzÀÄ PÀ®§ÄgÀVAiÀÄ f¯Áè ¸ÀgÀPÁj D¸ÀàvÉæ¬ÄAzÀ £ÉÆAzÀ ¦üAiÀiÁ𢠨sÁUÀ岿ÃAiÀÄ vÀAzÉAiÀiÁzÀ ªÀiÁºÁzÉêÀ vÀAzÉ zÀvÀÄÛ ¸ÀUÀgÀ EªÀgÀÄ PÀgÉ ªÀiÁr w½¹zÉÝãÉAzÀgÉ £À£Àß ªÀÄUÀ¼ÀÄ vÀ£ÀUÁzÀ ¸ÀÄlÖUÁAiÀÄUÀ½UÉ aQvÉì ¥ÀqÉAiÀÄÄwÛgÀĪÁUÀ aQvÉì ¥sÀ®PÁjAiÀiÁUÀzÉ ªÀÄÈvÀ ¥ÀnÖgÀÄvÁÛ¼É, ªÀÄÈvÀ ¨sÁUÀå²æÃ EªÀ½UÉ ¸ÀzÀj DgÉÆÃ¦vÀgÀÄ ºÀt vÀAzÀÄ PÉÆqÀÄ JAzÀÄ dUÀ¼À vÉUÉzÀÄ »A¹¸ÀÄwÛzÀÝgÀÄ, CªÀ¼À UÀAqÀ «£ÉÆÃzÀ ªÀÄvÀÄÛ ªÀiÁªÀ ±ÀAPÀgÀ, CvÉÛ ¤ªÀÄð¯Á, ¨sÁªÀ gÁdÄ, EvÀgÀgÀÄ £ÀªÀÄä ªÀÄUÀ½UÉ vÉÆAzÀgÉ ¤ÃrzÀÝjAzÀ »A¸É vÁ¼À¯ÁgÀzÉ £ÉÆÃªÀÅ C£ÀĨsÀ«¸ÀÄwÛzÀݼÀÄ, ªÀÄzÀĪÉAiÀİè 2 ®PÀë gÀÆ.UÀ¼ÀÄ, 5 vÉÆÃ¯É §AUÁgÀ ¤qÀ¯ÁVzÉ, ªÀÄvÉÛ ºÀt ¨ÉÃPÀÄ JAzÀÄ »A¸É ¤ÃrzÀÝjAzÀ £ÀªÀÄä ªÀÄUÀ¼ÀÄ ªÀÄÈvÀ¥ÀnÖgÀÄvÁÛ¼ÉAzÀÄ PÉÆlÖ zÀÆj£À ªÉÄÃgÉUÉ ¥ÀæPÀgÀt zÁR°¹PÉÆAqÀÄ vÀ¤SÉ PÉÊUÉÆ¼Àî¯ÁVzÉ.

Yadgir District Reported Crimes



Yadgir District Reported Crimes

UÀÄgÀĪÀÄoÀPÀ¯ï ¥Éưøï oÁuÉ UÀÄ£Éß £ÀA: 113/2015 PÀ®A 4(1A), 21,22. MMRD ACT & 379 IPC :- ದಿನಾಂಕ. 13-08-2015 ರಂದು 5.30 ಪಿ.ಎಮ್.ಸುಮಾರಿಗೆ ಗುರುಮಠಕಲ ಪೋಲಿಸ್ ಠಾಣಾ ವ್ಯಾಪ್ತಿಯ ಗೊಪಾಳಾಪೂರ ಕಡೆಯಿಂದ ನಾಲ್ಕು ಟ್ಯಾಕ್ಟರಗಳಲ್ಲಿ ಅಕ್ರಮವಾಗಿ ಮರಳು ಸಾಗಿಸುತ್ತಿರುವ ಬಗ್ಗೆ ಖಚಿತ ಬಾತ್ಮೀ ಬಂದ ಮೇರೆಗೆ ನಾನು ಮಾನ್ಯ ಪಿ.ಐ ಡಿ.ಸಿ.ಬಿ ಯಾದಗಿರ ರವರ ನೇತೃತ್ವದಲ್ಲಿ ದಾಳಿಕುರಿತು  ಕುರಿತು ಗುಂಜನೂರ ಗೇಟ ಹತ್ತಿರ ಸಿಬ್ಬಂದಿ ಜನರ ಸಹಾಯದಿಂದ ಒಂದೊಂದಾಗಿ ಹಿಡಿದು ಪಂಚರ ಸಮಕ್ಷಮದಲ್ಲಿ ಸದರಿಯವರನ್ನು ವಿಚಾರಿಸಲಾಗಿ ಮೊದಲನೇಯದವನು ತನ್ನ ಹೆಸರು ಸುನೀಲರೆಡ್ಡಿ ತಂದೆ ಚಂದ್ರಾರೆಡ್ಡಿ ವ|| 22 ವರ್ಷ ಜಾ|| ರೆಡ್ಡಿ ಉ|| ಡ್ರೈವರ ಸಾ|| ದುಗನೂರ ತಾ|| ಸೇಡಂ ಹಾ|||| ನಾಣಾಪೂರ ಗುರುಮಠಕಲ ಅಂತಾ ತಿಳಿಸಿದ್ದು ಈತನು ಟ್ರಾಕ್ಟರ ಮಾಲಿಕನಾದ ಭೀಮರೆಡ್ಡಿ ತಂದೆ ರಾಮರೆಡ್ಡಿ ಸಾ|| ನಾಣಾಪೂರ ಗುರುಮಠಕಲ ಇವರ ಜಾನ್ ಡಿಯರ ಟ್ರಾಕ್ಟ ಇಂಜನ ನಂ ಕೆ.ಎ 33 ಟಿ.ಎ 3820 ಟ್ರಾಲಿ ನಂ ಕೆ.ಎ 33 ಟಿ 3821. ನಂತರ ಎರಡನೇಯ ಟ್ರಾಕ್ಟರದವನಿಗೆ ವಿಚಾರಿಸಲಾಗಿ ಆತನ ತನ್ನ ಹೆಸರು ಬಸವರಾಜ ತಂದೆ ತಿಮ್ಮಣ್ಣ ಮುಕಡಿ ವ|| 30 ವರ್ಷ ಜಾ|| ಪ.ಜಾತಿ ಉ|| ಡ್ರೈವರ ಸಾ|| ಹರಿಜನವಾಡಾ ಗುರುಮಠಕಲ ಅಂತಾ ತಿಳಿಸಿ ತಮ್ಮ ತಂದೆಯ ಹೆಸರಿನಲ್ಲಿರುವ ಮಹೇಂದ್ರ ಟ್ರಾಕ್ಟರ ಇಂಜನ ನಂ ಕೆ.ಎ 33 ಟಿ.ಎ 2640 ಟ್ರಾಲಿ ನಂ ಕೆ.ಎ 33 ಟಿ.ಎ 2031 ಮೂರನೇಯದವನಿಗೆ ವಿಚಾರಿಸಲಾಗಿ ತನ್ನ ಹೆಸರಿ ಸಣ್ಣ ಕಾಶಪ್ಪ ತಂದೆ ಹಣಮಂತ ವ|| 32 ವರ್ಷ ಜಾ|| ಕಬ್ಬಲಿಗ ಉ|| ಡ್ರ್ರೈವರ ಸಾ|| ಬೋರಬಂಡಾ ಅಂತಾ ತಿಳಿಸಿದ್ದು ತನ್ನ ಅಣ್ಣ ಕಾಶಪ್ಪ ತಂದೆ ಹಣಮಂತ ಇವರ ಹೆಸರಿನಲ್ಲಿರುವ ಮಹೇಂದ್ರ ಟ್ರಾಕ್ಟರ ಇಂಜನ ನಂ ಕೆ.ಎ 33 ಟಿ.ಎ 5529 ಟ್ರಾಲಿ ನಂ ಕೆ.ಎ 33 ಟಿ.ಎ 5530. ನಾಲ್ಕನೇಯದವನನ್ನು ವಿಚಾರಿಸಲಾಗಿ ತನ್ನ ಹೆಸರು ಲಕ್ಷ್ಮೀಕಾಂತ ತಂದೆ ಶೀವರಾಮ ವ|| 23 ವರ್ಷ ಜಾ|| ಲಂಬಾಣಿ ಉ|| ಡ್ರೈವರ ಸಾ|| ಪೆದುರಪಾಡ(ಟಿ.ಎಸ್) ಹಾ|||| ಬೆಟ್ಟದಹಳ್ಳಿ ತಾ||ಜಿ|| ಯಾದಗಿರ ಮಾಲಿಕನಾದ ತಿಪ್ಯಾ ತಂದೆ ದೇವ್ಯಾ ಠಾಠೋಡ ಇವರ ಮಹೇಂದ್ರ ಟ್ರಾಕ್ಟರ ಇಂಜನ ನಂ ಕೆ.ಎ 33 ಟಿ.ಎ 3648 ಟ್ರಾಲಿ ನಂ ಕೆ.ಎ 33 ಟಿ.ಎ 3649 ಸದರಿ 4 ಟ್ರಾಕ್ಟರಗಳ ಚಾಲಕರು ತಮ್ಮ ಟ್ರಾಲಿಗಳಲ್ಲಿ ತುಂಬಿದ ಮರಳನ್ನು ಗೋಪಾಳಪೂರ ಸಿಮಾಂತರದ ದೇವಪ್ಪ ಈತನ ಹೊಲದಲ್ಲಿ ಒಂದು ಟ್ರಿಪಗೆ 500/- ರೂ ಪಾಯಿಯಂತೆ ಹಣ ಕೊಟ್ಟು ಗುರುಮಠಕಲ ಪಟ್ಟಣಕ್ಕೆ ತಂದು ಒಂದು ಟ್ರಿಪಗೆ 2000/- ರೂಪಾಯಿಯಂತೆ ಆಕ್ರಮವಾಗಿ ಸರಕಾರಕ್ಕೆ ಯಾವುದೇ ರಾಜದನ ನೀಡದೆ ಯಾವುದೇ ಲೈಸನ್ಸ ಇಲ್ಲದೇ ಆಕ್ರಮವಾಗಿ ಕಳತನದಿಂದ ಮಾರಾಟ ಮಾಡುತ್ತಿದ್ದ ಬಗ್ಗೆ ಗೊತ್ತಾಗಿದ್ದು ಸದರಿ ನಾಲ್ಕು ಟ್ರಾಕ್ಟರಗಳ ಟ್ರಾಲಿಯಲ್ಲಿ ಆಕ್ರಮ ಮರಳು ಸಾಗಾಣೆಮಾಡುತ್ತಿದ್ದರಿಂದ ಸದರಿ ನಾಲಕ್ಉ ಟ್ರಾಕರಗಳ ಮೇಲೆ  ಕ್ರಮ ಜರುಗಿಸಲಾಗಿದೆ..
UÀÄgÀĪÀÄoÀPÀ¯ï ¥Éưøï oÁuÉ UÀÄ£Éß £ÀA: 114/2015 PÀ®A 323,324 PC :- ¢£ÁAPÀ: 13-08-2015 gÀAzÀÄ gÁwæ 9.30 UÀAmÉUÉ ¦üAiÀiÁð¢AiÀÄÄ vÀ£Àß ºÉÆ®PÉÌ ºÉÆÃV P˽AiÀÄ UÀzÉÝUÉ ¤ÃgÀÄ ©qÀĪÀ PÀÄjvÀÄ ºÉÆ®PÉÌ ªÀÄgÀUÀ¥Àà vÀAzsÉ D±À¥Àà PÁå±ÁégÀ EªÀgÀ QgÁt CAUÀrAiÀÄ ªÀÄÄAzÉ ºÉÆgÀmÁUÀ DgÉÆÃ¦vÀ£ÀÄ PÀÄrzÀÄ §AzÀÄ DªÁZÀÑ ±À§ÝUÀ½AzÀ ¨ÉAiÀÄÄÝ ¦üAiÀiÁð¢ eÉÆvÉ vÉPÉÌ PÀÄ¹Û ©zÀÄÝ PÉʬÄAzÀ ¨É¤ßUÉ ºÉÆqÉzÀÄ JwÛ £É®PÉÌ ºÁQ C¯Éèà ©¢ÝzÀÝ »rUÁvÀæzÀ PÀ°è¤AzÀ ¦üAiÀiÁð¢AiÀÄ vɯÉUÉ ºÉÆqÉzÀÄ ¨Áj gÀPÀÛUÁAiÀÄ ¥Àr¹zÀ §UÉÎ C¥ÀgÁzÀ.

AiÀiÁzÀVj £ÀUÀgÀ ¥Éưøï oÁuÉ UÀÄ£Éß £ÀA: 228/2015 PÀ®A 279,337,338 L¦¹  :- ¢£ÁAPÀ 14/08/2015 gÀAzÀÄ 09: 30 J JªÀiï PÉÌ oÁuÉAiÀİèzÁÝUÀ ¸ÀgÀPÁj D¸ÀàvÉæ AiÀiÁzÀVj¢AzÀ JªÀiï J¯ï ¹ EzÉ CAvÁ ªÀiÁ»w §AzÀ ªÉÄÃgÉUÉ 09:15 J JªÀiï PÉÌ D¸ÀàvÉæUÉ ºÉÆÃV UÁAiÀiÁ¼ÀÄ ZÁºÁ¸ÀgÁªÀÄ ªÀAiÀiÁ|| 12 ªÀµÀð EªÀ£À vÁ¬ÄAiÀiÁzÀ ¨sÀĪÀ£ÉñÀéj UÀAqÀ ²æÃgÁªÀÄ®Ä ªÀAiÀiÁ|| 36 ªÀµÀð, G|| ºÉʸÀÆÌ¯ï nÃZÀgÀ J¯ÉíÃj ¸Á|| C£ÀAvÀ¥ÀÆgÀ ºÁ|| ªÀ|| agÀAfë £ÀUÀgÀ AiÀiÁzÀVj EªÀgÀ ªÀÄUÀ ZÁºÁ¸ÀgÁªÀÄ JA¢£ÀAvÉ  ¢£Á®Ä EAzÀÄ ¢£ÁAPÀ 14/08/2015 09:00 J JªÀiï PÉÌ Dgï JªÀiï J¸ï ¸ÀgÀPÁj ±Á¯É AiÀiÁzÀVjUÉ ªÀģɬÄAzÀ ºÉÆÃzÀ£ÀÄ. £ÀAvÀgÀ 09:30 UÀAmÉUÉ £À£Àß ªÀÄUÀ ¸ÀÆÌ°UÉ ºÉÆÃUÀĪÁUÀ f¯Áè ¥ÀAZÁAiÀÄvÀ D¦üÃ¸ï ªÀÄÄAzÀÄUÀqÉ 09:15 J JªÀiï PÉÌ gÀ¸ÉÛAiÀÄ ªÉÄÃ¯É C¥ÀWÁvÀªÁV ¸ÀgÀPÁj D¸ÀàvÉæ AiÀiÁzÀVjAiÀÄ°è ¸ÉÃjPÉ DVzÁÝ£É CAvÁ PÉý £ÉÆÃqÀ¯ÁV £À£Àß ªÀÄUÀ D¸ÀàvÉæAiÀİè EzÀÄÝ CªÀ¤UÉ «ZÁj¸À¯ÁV CªÀ£ÀÄ £À£ÀUÉ w½¹zÀÄÝ K£ÉAzÀgÉ ¸ÀÆÌ°UÉ ºÉÆÃUÀ®Ä 09:00 J JªÀiï PÉÌ f¯Áè ¥ÀAZÁAiÀÄvÀ D¦Ã¸ï ªÀÄÄAzÉ gÀ¸ÉÛAiÀÄ ¥ÀPÀÌzÀ°è ¤AvÁUÀ CA¨sÉÃqÀÌgÀ ZËPÀ PÀqɬÄAzÀ M§âgÀÄ ¸ÉÊPÀ¯ï ªÉÆÃmÁgÀ CwªÉÃUÀ ºÁUÀÆ CeÁUÁgÀÄPÀvɬÄAzÀ ZÀ¯Á¬Ä¹PÉÆAqÀÄ §AzÀªÀ£É £À£ÀUÉ eÉÆÃgÁV rQÌ ¥Àr¹zÀÝjAzÀ £Á£ÀÄ gÀ¸ÉÛAiÀÄ ªÉÄÃ¯É ©zÁÝUÀ §®UÁ®Ä ªÉƼÀPÁ°UÉ PɼÀUÉ ¨Áj gÀPÀÛUÁAiÀÄ DVzÉ. JqÀUÁ®Ä »A§¢ ºÀwÛgÀ JqÀUÉÊUÉ vÀgÀazÀ UÁAiÀÄ »A¢£À vÀ¯ÉUÉ UÀÄ¥ÀÛUÁAiÀÄ DVgÀÄvÀÛzÉ. CAvÁ w½¹zÀ£ÀÄ. £Á£ÀÄ ºÉÆÃV £ÉÆÃqÀ¯ÁV ¸ÀzÀj UÁrAiÀÄÄ »gÉÆÃ ºÉÆAqÀ ±ÉÊ£ï PÉ J 33 J¯ï 8585 EzÀÄÝ CzÀgÀ ZÁ®PÀ ªÀĺÀäzÀ EªÀiÁæ£À vÀAzÉ ªÀĺÀäzÀ CPÀâgÀ CAvÁ ºÉý UÉÆvÁÛ¬ÄvÀÄ CªÀ¤UÀÆ PÀÆqÀ vÀ¯ÉUÉ JgÀqÀÄ vÀgÀazÀ UÁAiÀÄUÀ¼ÁVgÀÄvÀÛªÉ. PÁgÀt £À£Àß ªÀÄUÀ¤UÉ C¥ÀWÁvÀ ¥Àr¹ ¸ÀzÀj ¸ÉÊPÀ¯ï ªÉÆÃmÁgÀ ZÁ®PÀ ªÀĺÀäzÀ EªÀiÁæ£À «gÀÄzÀÝ ¸ÀÆPÀÛ PÁ£ÀÆ£ÀÄ PÀæªÀÄ dgÀÄV¸À®Ä «£ÀAw CAvÁ PÉÆlÖ ºÉýPÉAiÀÄ DzÁgÀzÀ ªÉÄðAzÀ ¢£ÁAPÀ 14/08/2015 gÀAzÀÄ 10:30 J JªÀiï PÉÌ oÁuÁ UÀÄ£Éß £ÀA  228/2015 PÀ®A 279,337,338 L¦¹ £ÉÃzÀÝgÀ°è UÀÄ£Éß zÁR®Ä ªÀiÁrPÉÆAqÀÄ vÀ¤SÉ PÉÊPÉÆAqÉ£ÀÄ.
  
AiÀiÁzÀVj £ÀUÀgÀ ¥Éưøï oÁuÉ UÀÄ£Éß £ÀA: 229/2015 PÀ®A 498 (J), 323,504,506 ¸ÀAUÀqÀ 34 L¦¹ :- ¢£ÁAPÀ: 14/08/2015 gÀAzÀÄ 05:30 ¦ JªÀiï PÉÌ  ¦AiÀiÁðzÀÄzÁgÀgÀÄ oÁuÉUÉ ºÁdgÁV PÉÆlÖ ºÉýPÉ K£ÉAzÀgÉ ¸ÀĤÃvÁ UÀAqÀ «dAiÀÄ ZÀªÁít ªÀAiÀiÁ||25 ªÀµÀð, eÁ|| ®A¨ÁtÂ, G|| ªÀÄ£ÉPÉ®¸À, ¸Á|| gÉʯÉéà PÁél¸Àð AiÀiÁzÀVjgÀªÀgÀÄ oÁuÉUÉ ºÁdgÁV PÉÆlÖ ºÉýPÉ K£ÉAzÀgÉ 2009 £Éà ¸Á°£À°è £ÀªÀÄä vÀAzÉ vÁ¬ÄAiÀĪÀgÀÄ £À£ÀUÉ «dAiÀÄ vÀAzÉ ªÉÆÃw¯Á® ZÀªÁít JA§ªÀ£ÉÆA¢UÉ ®UÀß ªÀiÁr PÉÆnÖgÀÄvÁÛgÉ. FUÀ £À£ÀUÉ ªÀÄÆgÀÄ d£À ªÀÄPÀ̽zÀÄÝ, CzÀgÀ°è £À£ÀUÉ 2 ºÉtÄÚ 1 UÀAqÀÄ ªÀÄUÀÄ EzÀÄÝ FUÀ 5 wAUÀ¼À UÀ©üðt EgÀÄvÉÛãÉ. £ÀªÀÄä vÀAzÉ vÁ¬ÄAiÀĪÀgÀÄ UÁA¢ £ÀUÀgÀ vÁAqÁzÀ°è ªÁ¸ÀªÁVgÀÄvÁÛgÉ. C®èzÉà ¨ÉÆA¨Á¬ÄAiÀİè PÀÆqÀ EgÀÄvÁÛgÉ. ¢£ÁAPÀ: 11/08/2015 gÀAzÀÄ ¸ÁAiÀÄAPÁ® ªÀÄAUÀ¼ÀªÁgÀ ¢ªÀ¸À £ÀªÀÄä vÀAzÉ vÁ¬ÄAiÀĪÀgÀÄ UÁA¢£ÀUÀgÀ vÁAqÀzÀ°è ªÀÄgɪÀÄä zÉêÀgÀÄ PÁAiÀÄðPÀæªÀÄ EzÀÄÝzÀjAzÀ £À£ÀUÉ PÀgÉAiÀÄ®Ä §A¢zÀÄÝ £ÀªÀÄä CvÉÛ, ªÀiÁªÀ UÀAqÀ¤UÀÆ PÀÆqÀ ºÉý ºÉÆÃzÀgÀÄ. DzÀgÉ £À£ÀUÉ £À£Àß UÀAqÀ «dAiÀÄ vÀAzÉ ªÉÆÃw¯Á® EªÀ£ÀÄ ¤Ã£ÀÄ ¤ªÀÄä vÀAzÉ vÁ¬Ä ªÀÄ£ÉUÉ ºÉÆÃUÀ¨ÉÃqÀ CAvÁ ªÀÄÄRPÉÌ, PÀÄwÛUÉUÉ ºÉÆqÉ¢gÀÄvÁÛ£É. £ÀªÀÄä CvÉÛ ®aѨÁ¬Ä ºÁUÀÆ £ÀªÀÄä ªÀiÁªÀ ªÉÆÃw¯Á® EªÀgÀÄ £À£ÀUÉ ¨ÉÆÃ¸Àr, gÀAr ¤Ã£ÀÄ £ÀªÀÄä ªÀÄ£ÉAiÀİèAiÉÄà EgÀ¨ÉÃPÀÄ E®èAiÉÄà ©¢ÝgÀ¨ÉÃPÀÄ. ¤Ã£ÀÄ C°èUÉ ºÉÆÃzÀgÉ PÉÆAzÀÄ ºÁQ ©qÀÄvÉÛÃªÉ CAvÁ fêÀzÀ ¨sÀAiÀÄ ºÁQzÀgÀÄ. £Á£ÀÄ CªÀjUÉ CAf E°èAiÀĪÀgÉUÉ UÀAqÀ£À ªÀÄ£ÉAiÀİèAiÉÄ EzÉÝãÀÄ. CzÉà jÃw  £À£ÀUÉ CªÀjAzÀ QgÀÄPÀļÀ ºÉZÁÑVzÀÝjAzÀ vÁ½PÀPÉÆAqÀÄ §A¢zÉÝãÀÄ. ªÀÄvÉÛ £À£ÀUÉ ¢£ÁAPÀ 14/08/2015 gÀAzÀÄ 08:00 J JªÀiï PÉÌ ªÀÄ£ÉAiÀÄ°è ªÀÄÆgÀÄ d£À PÀÆr ªÀiÁ£À¹PÀªÁV ºÁUÀÆ zÉÊ»PÀªÁV »A¸É ¤ÃrzÀÝjAzÀ CªÀgÀ ªÉÄÃ¯É ¸ÀÆPÀÛ PÁ£ÀÆ£ÀÄ PÀæªÀÄ dgÀÄV¸À®Ä «£ÀAw CAvÁ PÉÆlÖ ¦AiÀiÁð¢AiÀÄ ºÉýPÉAiÀÄ ¸ÁgÁA±ÀzÀ ªÉÄðAzÀ oÁuÁ UÀÄ£Éß £ÀA 229/2015 PÀ®A 498 (J), 323,504,506 ¸ÀAUÀqÀ 34 L¦¹ CrAiÀÄ°è ¥ÀæPÀgÀt zÁR°¹PÉÆAqÀÄ vÀ¤SÉ PÉÊPÉÆAqÉ£ÀÄ.       

±ÀºÁ¥ÀÆgÀ ¥Éưøï oÁuÉ UÀÄ£Éß £ÀA: 190/2015 ಕಲಂ. 427,430 ಸಂ.149 ಐಪಿಸಿ ಮತ್ತು ಕಲಂ. 55 ಕರ್ನಾಟಕ ಇರಿಗೇಶನ ಆಕ್ಟ್ :- ದಿನಾಂಕ:14/08/2015 ರಂದು ಸಾಯಾಂಕಾಲ 16.30 ಗಂಟೆಗೆ ಪಿರ್ಯಾದಿ ಶ್ರೀ ಲಕ್ಷ್ಮೀಕಾಂತ ಮಿತ್ರಾ ಸಹಾಯಕ ಕಾರ್ಯ ನಿರ್ವಾಹ ಅಭಿಯಂತರರು ಕೃ.ಭಾ.ಜ,ನಿ.ನಿ ಶಶಾಕ ಉಪ ವಿಭಾಗ ಸಂ.12 ಹತ್ತಿಗುಡುರ ಇವರು ಠಾಣೆಗೆ ಹಾಜರಾಗಿ ಕನ್ನಡದಲ್ಲಿ ಟೈಪ್ ಮಾಡಿದ ದೂರು ಸಲ್ಲಿಸಿದ ಸಾರಾಂಶದ ಮೇಲಿಂದ ಠಾಣೆ ಗುನ್ನೆ ನಂ. 190/2015 ಕಲಂ. 427,430 ಸಂ.149 ಐಪಿಸಿ ಮತ್ತು ಕಲಂ. 55 ಕರ್ನಾಟಕ ಇರಿಗೇಶನ ಆಕ್ಟ್ ನೇದ್ದರ ಪ್ರಕಾರ ಗುನ್ನೆ ದಾಖಲು ಮಾಡಿಕೊಂಡು ತನಿಖೆ ಕೈಕೊಂಡೆನು.
±ÀºÁ¥ÀÆgÀ ¥Éưøï oÁuÉ UÀÄ£Éß £ÀA: 191/2015 ಕಲಂ 279 337 .338 .ಪಿ.ಸಿ :- ದಿನಾಂಕ 14/08/2015 ರಂದು 5.45  ಪಿ ಎಮ್ ಕ್ಕೆ  ಜಿ ಜಿ ಹೆಚ್ ಶಹಾಪೂರ ಎಮ್ ಎಲ್,ಸಿ ಇದೆ ಅಂತಾ  ಮಾಹಿತಿ  ಬಂದ ಮೇರಿಗೆ  6.00 ಪಿ ಎಮ್ ಕ್ಕೆ ಜಿ,ಜಿ ಹೆಚ್  ಶಹಾಪೂರ ಕ್ಕೆ ಬೇಟಿ ಕೊಟ್ಟು  ಉಪಚಾರ ಪಡೆಯುತ್ತಿದ್ದ ಗಾಯಳು ಪಿರ್ಯಾದಿ ಸಿದ್ದಪ್ಪ ತಂದೆ ಹಣಮಂತ   ಹೊಸಮನಿ  ಸಾ|| ಹಳಿಸಗರ ಶಹಾಫುರ ಈತನ ಹೇಳಿಕೆ ಪಡೆಯಲಾಗಿ  ಇಂದು ದಿನಾಂಕ 14/08/2015 ರಂದು  ಸಾಯಂಕಲ 04.45 ಪಿಎಮ್ ಕ್ಕೆ ಸುಮಾರಿಗೆ  ಪಿರ್ಯಾದಿ ಮತ್ತು ಆತನ ಸಂಬಂದಿಯಾದ ರಾಜು ಮತ್ತು ನಾಗರಾಜ ಮೂರು ಜನರು ಕೂಡಿಕೊಂಡು ಓಣಿಯ ಜಟ್ಟೆಪ್ಪ ಹೊಸ್ಮನಿ ಈತನ ಹೊಸ ಹೆಚ್.ಎಫ್ ಮೋಟರ ಸೈಕಲ್ ನಂಬರ ಇಲ್ಲದ್ದು, ನೇದ್ದರಲ್ಲಿ ಕುಳಿತು ಇಂದು ಅಮಾವಾಸೆ ಇದ್ದುದರಿಂದ ಭೀ.ಗುಡಿ ಬಲಭೀಮೇಶ್ವರ ಧರ್ಶನ ಪಡೆಯಲು ಹೋಗುತ್ತಿದ್ದಾಗ ರಾಜು ಈತನು ಮೋಟರ ಸೈಕಲನ್ನು ಅತಿವೇಗ ಮತ್ತು ಅಲಕ್ಷತನ ನಡೆಸಿಕೊಂಡು ಹೋಗುತ್ತಿದ್ದಾಗ ಶಹಾಫುರ  ಬೀ ಗುಡಿ  ಮುಖ್ಯರ ರಸ್ತೆಯ  ಯಲ್ಲಾಲಿಂಗಶ್ವರ ಮಠದ ಹತ್ತಿರ  ಮೋಟರ ಸೈಕಲ್ ನಂ. ಕೆಎ-33 ಕ್ಯು-6058 ನೇದ್ದರ ಚಾಲಕ ಯಲ್ಲಪ್ಪ ತಂ/ ಪ್ರಭು ಈತನು ತನ್ನ ಮೋಟರ ಸೈಕಲನ್ನು ಅತಿವೇಗ ಮತ್ತು ನಿರ್ಲಕ್ಷತನದಿಂದ ನಡೆಸಿ ಒಮ್ಮೆಲೆ ಬಲಗಡೆ ಕಟ್ ಮಾಡಿದ್ದರಿಂದ ಎರಡೂ ಮೋ/ಸೈ ಗಳು ಒಂದಕ್ಕೊಂದು ಡಿಕ್ಕಿಯಾಗಿ ಅಪಘಾತವಾಗಿದ್ದು, ಇಬ್ಬರು ಚಾಲಕರ ಮೇಲೆ ಕಾನೂನು ಕ್ರಮ ಕೈಗೊಳ್ಳಲು ಫಿರ್ಯಾದಿ ಸಾರಾಂಶದ ಮೇಲಿಂದ ಠಾಣೆ ಗುನ್ನೆ ನಂ. 191/2015 ಕಲಂ 279 337 338 ಐಪಿಸಿ ನೇದ್ದರಡಿಯಲ್ಲಿ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಂಡಿದ್ದು ಅದೆ.

©üÃ. UÀÄr ¥Éưøï oÁuÉ UÀÄ£Éß £ÀA: 58/2015 PÀ®A 323,504,506,306 ¸ÀA 34 L¦¹ :- ¢£ÁAPÀ 14/08/15 gÀAzÀÄ 2-30 ¦JªÀiï PÉÌ ¦ügÁå¢zÁgÀgÀÄ oÁuÉUÉ ºÁdgÁV MAzÀÄ °TvÀ zÀÆgÀÄ ¸À°è¹zÀÄÝ CzÀgÀ ¸ÁgÁA±ÀªÉãÉAzÀgÉ ¦ügÁå¢AiÀÄÄ vÀ£Àß ªÀÄPÀ̼À£ÀÄß EzÀÆÝj£À°èAiÉÄà DgÉÆÃ¦ PÀȵÀÚ¥Àà£À ªÀÄPÀ̽UÉ PÉÆlÄÖ ªÀÄzÀÄªÉ ªÀiÁrzÀÄÝ DgÉÆÃ¦vÀgÀÄ ¸ÀtÚ «µÀAiÀÄzÀ°è ¦ügÁå¢AiÀÄ zÉÆqÀØ ªÀÄUÀ½UÉ vÉÆAzÀgÉ ªÀiÁrzÀÝjAzÀ ¸ÀzÀjAiÀĪÀ¼ÀÄ vÀªÀgÀÄ ªÀÄ£ÉUÉ §A¢zÀÄÝ ¢£ÁAPÀ 13/08/15 gÀAzÀÄ ¸ÁAiÀÄAPÁ® 5 UÀAmÉ ¸ÀĪÀiÁjUÉ DgÉÆÃ¦vÀgÀÄ ¦ügÁå¢AiÀÄ ªÀÄ£ÉUÉ §AzÀÄ ¦ügÁå¢AiÉÆA¢UÉ dUÀ¼À vÉUÉzÀÄ CªÁZÀåªÁV ¨ÉÊzÀÄ ¦üAiÀiÁ𢠺ÁUÀÄ DvÀ£À vÀªÀÄä ªÀÄÈvÀ PÀ£ÀPÀ¥Àà FvÀ¤UÉ fêÀzÀ ¨sÀAiÀÄ ºÁQ ºÉÆÃVzÀÝjAzÀ PÀ£ÀPÀ¥Àà FvÀ£ÀÄ §ºÀ¼À ªÀÄÈzÀÄ ¸Àé¨sÁªÀzÀªÀ¤zÀÄÝ ¸ÀzÀj DgÉÆÃ¦vÀgÀÄ ºÁQzÀ fêÀzÀ ¨sÀAiÀÄ¢AzÀ CAf vÀ£Àß ªÀÄ£ÉAiÀİè AiÀiÁgÀÆ E®è¢zÁÝUÀ EAzÀÄ ¢£ÁAPÀ 14/08/15 gÀAzÀÄ ¨É½UÉÎ 9 UÀAmÉUÉ «µÀ ¸ÉêÀ£É ªÀiÁr G¥À[ZÁgÀ PÀÄjvÀÄ ¸ÀgÀPÁj D¸ÀàvÉæ ±ÀºÁ¥ÀÆgÀPÉÌ ºÉÆÃUÀÄwÛzÁÝUÀ zÁj ªÀÄzÀå ªÀÄÈvÀ¥ÀnÖzÀÄÝ ¸ÀzÀj PÀ£ÀPÀ¥Àà£À ¸Á«UÉ DgÉÆÃ¦vÀgÀÄ ºÁQzÀ fêÀ¨sÀAiÀĪÉà PÁgÀt CAvÀ ªÀUÉÊgÉ ¸ÁgÁA±ÀzÀ ªÉÄðAzÀ oÁuÉ UÀÄ£Éß £ÀA 58/2015 PÀ®A 323,504,506,306 ¸ÀA 34 L¦¹ £ÉÃzÀÝgÀ ¥ÀæPÁgÀ UÀÄ£Éß zÁR®Ä ªÀiÁrPÉÆAqÀÄ vÀ¤SÉ PÉÊPÉÆ¼Àî¯ÁVzÉ.


Friday, August 14, 2015

Kalaburagi District Reported Crimes.

ಅಶೋಕ ನಗರ ಠಾಣೆ : ದಿನಾಂಕ 14/08/2015 ರಂದು ಮುಂಜಾನೆ 9-30 ಎಎಂಕ್ಕೆ  ಶ್ರೀ. ದಿಲೀಪ ತಂದೆ ದಿ: ಜೈರಾಮ ರಾಜೊಳಕರ  ಸಾ: ಪ್ಲಾಟ ನಂ. 66 ಜೈರಾಮ ನಿಲಯ  ರೈಲ್ವೆ ಟ್ರ್ಯಾಕ್‌ ಹತ್ತಿರ  ಶಕ್ತಿ ನಗರ ಕಲಬುರಗಿ  ರವರು ಠಾಣೆಗೆ ಬಂದು ಫಿರ್ಯಾದಿ ಹೇಳಿಕೆ ನೀಡಿದ್ದರ ಸಾರಾಂಶವೆನೆಂದರೆ  ನಿನ್ನೆ ದಿನಾಂಕ 13/08/2015 ರಂದು ರಾತ್ರಿ ಊಟ ಮಾಡಿಕೊಂಡು ನಾನು ಮತ್ತು ನನ್ನ ಪತ್ನಿ ಶೋಭಾ, ಮಗಳು ಪ್ರಿಯಾ ಎಲ್ಲರೂ ರಾತ್ರಿ 11 ಗಂಟೆಯ ವರೆಗೆ ಎಚ್ದರವಿದ್ದು ನಂತರ ಬೇಡ ರೂಮಿನಲ್ಲಿ ಮಲಗಿರುತ್ತೆವೆ. ನನ್ನ ತಾಯಿ ಕಮಲಾಬಾಯಿ ರವರು ನಮ್ಮ ಅಣ್ಣನ ಮನೆಗೆ ಹೊಗಿದ್ದರು. ದಿನಾಂಕ 14/08/2015 ರಂದು ಬಳಿಗ್ಗೆ  6-30 ಗಂಟೆಗೆ  ನನ್ನ ಪತ್ನಿ ಶೋಭಾ ರವರು ಎದ್ದು ನೊಡಲು ಅಡುಗೆ ಮನೆಯ ಕಿಟಕಿ ಗ್ರೀಲ್‌  ಮುರಿದಿದ್ದು, ಮತ್ತು ಕಿಚನ ಕಟ್ಟಿಯ ಮೇಲೆ ಬಂಗಾರದ ಖಾಲಿ ಕವರ ಪಾಕೇಟ ಗಳನ್ನು ನೊಡಿ ನನಗೆ ಹೇಳಿದ್ದು ನಾವು ಬೇಡರೂಮಿನಲ್ಲಿ ನೊಡಲು ಅಲಮಾರಾ ತೆರೆದಿದ್ದು ಒಳಗಡೆ ಇಟ್ಟಿದ್ದ ಈ ಕೆಳಕಂಡ ಆಭರಣಗಳು ಕಳವು ಆಗಿವೆ. . 1) ಬಂಗಾರದ ತಾಳಿ  ಚೈನ ಎರಡು ತುಂಡಾಗಿದ್ದು 4 ತೊಲೆ  2) ಬಂಗಾರದ ನಾನ್‌ 2 ತೊಲೆ, 3) ಬಂಗಾರದ ಉಂಗುರು ½ ತೊಲೆ, 4) ಎರಡು ಜೊತೆ ಕಿವಿ ಹೂವುಗಳು ಮತ್ತು ಮಾಟಿ 3 ಗ್ರಾಂ, 5) ನನ್ನ ಸಣ್ಣ ಮಗಳ  ಸಣ್ಣ 4 ಬಂಗಾರದ ಉಂಗುರುಗಳು 4 ಗ್ರಾಂ, 6)ಬೆಳ್ಳಿಯ 3 ಜೊತೆ ಕಾಲ ಚೈನಗಳು, ಒಂದು ಜೊತೆ ಬೆಲ್ಳಿ ಖಡ್ಗಗಳು 10 ತೊಲೆ, 7) ನಗದು ಹಣ 10,000/- ರೂ. ಹೀಗೆ ಒಟ್ಟು ಅಂದಾಜು 1,67,100/- ರೂ ಮೌಲ್ಯದ ಬಂಗಾರ ಬೆಳ್ಳಿ ಆಭರಣಗಳು ಮತ್ತು ನಗದು ಹಣವನ್ನು ರಾತ್ರಿ ವೇಳೆಯಲ್ಲಿ ಯಾರೋ ಕಳ್ಳರು  ನಾವು ಬೇಡ ರೂಮಿನಲ್ಲಿ ಮಲಗಿರುವಾಗ  ಅಡುಗೆ ಕೊಣೆಯ ಕಿಟಕಿ ಗ್ರೀಲ ಮುರಿದು ಅತಿಕ್ರಮ  ಪ್ರವೇಶ ಮಾಡಿ, ಇನ್ನೊಮದು ಬೇಡ ರೂಮಿನಲ್ಲಿದ್ದ ಅಲಮಾರಾ ತೆರೆದು ಈ ಮೆಲೆ ನಮೂದಿಸಿದ ಆಭರಣಗಳನ್ನು ಕಳ್ಳತನ ಮಾಡಕೊಂಡು ಹೊಗಿರುತ್ತಾರೆ. ಪತ್ತೆ ಹಚ್ಚಿ ಕೊಡಬೆಕೆಂದು ವಗೈರೆ ಫಿರ್ಯಾದಿ ಹೇಳಿಕೆಯ ಸಾರಾಂಶದ ಮೇಲಿಂದ ಅಶೋಕ ನಗರ ಪೊಲೀಸ ಠಾಣೆ ಗುನ್ನೆ ನಂ. 107/2015 ಕಲಂ. 457, 380 ಐಪಿಸಿ ಪ್ರಕಾರ ಗುನ್ನೆ ದಾಖಲಾಗಿರುತ್ತದೆ.
ನಿಂಬರ್ಗಾ  ಠಾಣೆ : ದಿನಾಂಕ 14/08/2015 ರಂದು 0930 ಗಂಟೆಗೆ ಫಿರ್ಯಾದಿದಾರರಾದ ಶ್ರೀ ಶ್ರೀಮಂತ ತಂದೆ ಗುರುಲಿಂಗಪ್ಪ ಮೂಲಗೆ ವ_|| 55 ವರ್ಷ, ಜಾ|| ಲಿಂಗಾಯತ, || ವಾಚಮನೆ ಕೆಲಸ, ಸಾ|| ತಂಬಾಕ ವಾಡಿ ( ಹಾಲ ತಡಕಲ ) ಹಾ|| || ಜಾಧವ ನಗರ ವಡಗಾಂವ ಪುಣೆ ಇವರು ಠಾಣೆಗೆ ಹಾಜರಾಗಿ ಒಂದು ಲೀಖಿತ ಫಿರ್ಯಾದಿ ಸಲ್ಲಿಸಿದ್ದೇನೆಂದರೆ ತನ್ನ ಮಗಳಾದ ಪ್ರಿಯಾಂಕಾ ಇವಳೀಗೆ 2009 ನೇ ಸಾಲಿನ ಮೇ ತಿಂಗಳಲ್ಲಿ ಪರಮೇಶ್ವರ ತಂದೆ ಚಂದ್ರಶಾ ಮಲಶೇಟ್ಟಿ ಸಾ|| ಧುತ್ತರಗಾಂವ ಇವರೊಂದಿಗೆ ವಿವಾಹ ಮಾಡಿ ಕೊಟ್ಟಿರುತ್ತೇವೆ, ಮದುವೆ ಕಾಲಕ್ಕೆ 50,000/- ರೂಪಾಯಿ ಹುಂಡಾ, 3 ತೊಲೆ ಬಂಗಾರ ಇವುಗಳನ್ನು ವರದಕ್ಷಿಣೆ ಅಂತ ನೀಡಿದ್ದು ಕರಾರಿನಂತೆ ಇನ್ನು 2 ತೊಲೆ ಬಂಗಾರ ಕೊಡುವದು ಬಾಕಿ ಇತ್ತು, ಕೊಡಬೇಕಾದ ಇನ್ನು 2 ತೊಲೆ ಬಂಗಾರ, ಇನ್ನು 50000/- ರೂಪಾಯಿ ಇವುಗಳನ್ನು ನಿನ್ನ ತವರು ಮನೆಯಿಂದ ತರುವಂತೆ ನನ್ನ ಮಗಳಿಗೆ ಗಂಡನಾದ ಪರಮೇಶ್ವರ ತಂದೆ ಚಂದ್ರಶಾ ಮಲಶೇಟ್ಟಿ, ಅತ್ತೆ ಶಾಂತಾಬಾಯಿ ಗಂಡ ಪರಮೇಶ್ವರ ಮಲಶೇಟ್ಟಿ, ಭಾವನಾಧ ರಾಜೇಂದ್ರ ತಂದೆ ಚಂದ್ರಶಾ ಮಲಶೇಟ್ಟಿ, ನಗೇಣಿಯಾದ ಪ್ರೇಮಿಳಾ ಗಂಡ ರಾಜೇಂದ್ರ ಮಲಶೇಟ್ಟಿ, ನಾದಿನಿಯಾದ ಜಗದೇವಿ ತಂದೆ ಚಂದ್ರಶಾ ಮಲಶೇಟ್ಟಿ ಇವರೆಲ್ಲರೂ ಮದುವೆಯಾದ 3 ತಿಂಗಳ ನಂತರ ಪ್ರಿಯಾಂಕಳಿಗೆ ವರದಕ್ಷಿಣೆ ಕಿರುಳ ಕೊಟ್ಟು ದಿನಾಂಕ 13/08/2015 ರಂದು ಬೆಳಿಗ್ಗೆ 10.00 ಗಂಟೆಯಿಂದ ಮಧ್ಯಹ್ನ 05.00 ಪಿ.ಎಮ ಮಧ್ಯದ ಅವಧೀಯಲ್ಲಿ ಹೊಡೆ ಬಡೆ ಮಾಡಿ ಕೊಲೆ ಮಾಡಿ ತಾವು ಮಾಡಿದ ಕೊಲೆಯನ್ನು ಮುಚ್ಚಿಹಾಕಲು ಮತ್ತು ಸಾಕ್ಷಿ ನಾಶ ಪಡಿಸಲು ಪ್ರಿಯಾಂಕ ಇವಳು ಊರುಲು ಹಾಕಿಕೊಂಡು ಸತ್ತಿರುತ್ತಾಳೆ ಅಂತ ಸುಳ್ಳು ಸುದ್ದಿ ಹಬ್ಬಿರುತ್ತಾರೆ ಸದರಿಯವರ ಮೇಲೆ ಸೂಕ್ತ ಕಾನೂನು ಕ್ರಮ ಕೈಕೊಳ್ಳಲು ಕೊಟ್ಟ ಲಿಖಿತ ಫಿರ್ಯಾದಿ ಸಾರಾಂಶದ ಮೇರೆಗೆ ನಿಂಬರ್ಗಾ ಪೊಲೀಸ ಠಾಣೆ ಗುನ್ನೆ ನಂ. 95/2015 ಕಲಂ 323, 498 (), 506, 302, 201, 304 (ಬಿ), ಸಂ 149 ಐಪಿಸಿ ಮತ್ತು 3 , 4 ಡಿಪಿ ಕಾಯ್ದೆ 1961 ಪ್ರಕಾರ ಪ್ರಕರಣ ದಾಖಲಾಗಿರುತ್ತದೆ.
ಕಮಲಾಪೂರ ಪೊಲೀಸ ಠಾಣೆ : ದಿನಾಂಕ:14-08-2015 ರಂದು ಬೆಳಿಗ್ಗೆ  09-00 ಗಂಟೆಗೆ ಫಿರ್ಯಾಧಿದಾರರಾದ ಶ್ರೀ ಶಿವಲಿಂಗಪ್ಪಾ ತಂದೆ ಸಂಗಪ್ಪಾ ಪೊಲೀಸ ಪಾಟೀಲ ಸಾ: ದಿನಸಿ (ಕೆ) ಇವರು ಠಾಣೆಗೆ ಹಾಜರಾಗಿ ಹೇಳಿಕೆ ಫಿರ್ಯಾದಿ ನೀಡಿದ್ದು ಸಾರಾಂಶವೇನೆಂದರೆ             ನಾನು ನನ್ನ ವ್ಯವಹಾರಕ್ಕೆ ಅನುಕುಲವಾಗಲು ಮತ್ತು ನಾನು ಖರಿದಿಸಿದ ವಸ್ತುಗಳನ್ನು ಸಾಗಾಟ ಮಾಡುವ ಕುರಿತು ಒಂದು ಲಾರಿ ನಂ ಎಪಿ 22 ಡಬ್ಲೂ 0844 ನೇದ್ದು 6 ಲಕ್ಷ 70 ಸಾವೀರ ರುಪಾಯಿಗೆ ಖರಿದಿ ಮಾಡಿದ್ದು ಸದರಿ ಲಾರಿಯನ್ನು ನನ್ನ ವ್ಯವಹಾರ ಸಂಬಂದ ಬಳಕೆ ಮಾಡುತ್ತಾ ಬಂದಿದ್ದು ಇರುತ್ತದೆ. ಸದರಿ ನನ್ನ ಲಾರಿ ಮೇಲೆ ಶ್ರೀ ಸಿದ್ದು ತಂದೆ ಈರಣ್ಣ ಬಿರಾದಾರ ಸಾ: ಹುಣಚಕೇರಾ ಇತನು ಚಾಲಕ ಅಂತ ಕೆಲಸ ಮಾಡಿಕೊಂಡು ಬಂದಿದ್ದು ಮತ್ತು ಕ್ಲೀನರ ಅಂತ ನಮ್ಮ ಗ್ರಾಮದ ಗುಂಡಪ್ಪ ತಂದೆ ಲಕ್ಷ್ಮಣ ಇತನು ಕೆಲಸ ಮಾಡಿಕೊಂಡಿದ್ದು ನಮ್ಮ ಲಾರಿ ಬಾಡಿಗೆ ಮೇಲೆ ಹೊಗದೆ ಇದ್ದರೆ ಲಾರಿಯನ್ನು ಕಮಲಾಪೂರ ಗ್ರಾಮದ ಮಾಟುರ ಪೇಟ್ರೋಲ ಪಂಪದಲ್ಲಿ ನಿಲ್ಲಿಸುತ್ತಾ ಬಂದಿದ್ದು ಇರುತ್ತದೆ.ನಮ್ಮ ಲಾರಿ ಚಾಲಕನಾದ ಶ್ರೀ ಸಿದ್ದು ಬಿರಾದಾರ ಇತನು ದಿನಾಂಕ 09.08.2015 ರಂದು ರಾತ್ರಿ 10 ಗಂಟೆಯ ಸುಮಾರಿಗೆ ನಮ್ಮ ಲಾರಿ ನಂ ಎಪಿ 22 ಡಬ್ಲೂ 0844 ನೇದ್ದು ಕಮಲಾಪೂರ ಗ್ರಾಮದ ಮಾಟುರ ಪೇಟ್ರೋಲ ಪಂಪದಲ್ಲಿ ನಿಲ್ಲಿಸಿ ನನಗೆ ಪೂನ ಮಾಡಿ ತಿಳಿಸಿದ್ದೆನೆಂದರೆ ನಾನು ತನ್ನ ಗ್ರಾಮಕ್ಕೆ ಹೋಗುತ್ತಿದ್ದು ನಾಳೆ ಬೆಳ್ಳಿಗ್ಗೆ ಬಂದು ಲಾರಿ ತೆಗೆದುಕೊಂಡು ಹೊಗುತ್ತೆನೆ ಅಂತ ಹೇಳಿ ನಮ್ಮ ಲಾರಿಯಲ್ಲಿ ಸದರಿ ಪೇಟ್ರೋಲ ಪಂಪದಲ್ಲಿ ನಿಲ್ಲಿಸಿ ಚಾಲಕನು ತನ್ನ ಗ್ರಾಮಕ್ಕೆ ಹೊಗಿದ್ದು ಕ್ಲೀನರ ಇತನು ನಮ್ಮ ಗ್ರಾಮಕ್ಕೆ ಬಂದಿದ್ದು ಇರುತ್ತದೆ. ದಿನಾಂಕ 10.08.2015 ರಂದು ಬೆಳ್ಳಿಗ್ಗೆ 7 ಗಂಟೆಯ ಸುಮಾರಿಗೆ ನಮ್ಮ ಲಾರಿ ಚಾಲಕನಾದ ಸಿದ್ದು ಬಿರಾದಾರ ಇತನು ನನಗೆ ಪೋನ ಮಾಡಿ ತಿಳಿಸಿದ್ದೆನೆಂದರೆ ಮಾಟುರ ಪೇಟ್ರೊಲ ಪಂಪದಲ್ಲಿ ನಿಲ್ಲಿಸಿದ ನಮ್ಮ ಲಾರಿ ಕಾಣುತ್ತಿಲ್ಲ ಅಂತ ಹೆಳಿದ್ದು ಆಗ ನಾನು ಗಾಬರಿಗೊಂಡು ಕ್ಲೀನರನನ್ನು ಕರೆದುಕೊಂಡು ಕಮಲಾಪೂರದಲ್ಲಿರುವ ಮಾಟೂರ ಪೇಟ್ರೋಲ ಪಂಪಕ್ಕೆ ಬಂದು ನೋಡಲು ನಮ್ಮ ಲಾರಿ ಇರಲಿಲ್ಲ. ನಾನು ನಮ್ಮ ಚಾಲಕ ಮತ್ತು ಕ್ಲೀನರ ಕೂಡಿಕೊಂಡು ಎಲ್ಲಾ ಕಡೆಗೆ ಹುಡುಕಾಡಿದ್ದು ಪತ್ತೆಯಾಗಿರುವದಿಲ್ಲ. ಸದರಿ ನಮ್ಮ ಲಾರಿ ಪತ್ತೆ ಕುರಿತು ನಾವು ಹುಮನಾಬಾದ, ಬಸವಕಲ್ಯಾಣ, ಬೀದರ ಉಮಗರ್ಾ ಇತ್ಯಾದಿ ಕಡೆಗಳಲ್ಲಿ ಹುಡುಕಾಡಿದ್ದು ಮತ್ತು ನಮಗೆ ಪರಿಚಯಸ್ಥರಲ್ಲಿ ವಿಚಾರಿಸಿದ್ದು ಪತ್ತೆಯಾಗಿರುವದಿಲ್ಲ. ದಿನಾಂಕ 09.08.2015 ರಂದು ರಾತ್ರಿ 10 ಗಂಟೆಯಿಂದ ದಿನಾಂಕ 10.08.2015 ರಂದು ಬೆಳ್ಳಿಗ್ಗೆ 7 ಗಂಟೆಯ ಮಧ್ಯದಲ್ಲಿ ಮಾಟುರ ಪೇಟ್ರೋಲ ಪಂಪದಲ್ಲಿ ನಿಲ್ಲಿಸಿದ್ದ ನಮ್ಮ ಲಾರಿ ನಂ ಎಪಿ 22 ಡಬ್ಲೂ 0844 :ಕಿ: 6 ಲಕ್ಷ 70 ಸಾವೀರ ರೂಪಾಯಿ ನೇದ್ದು ಯಾರೊ ಕಳ್ಳರು ಕಳ್ಳತನ ಮಾಡಿಕೊಂಡು ಹೋಗಿದ್ದು ಇರುತ್ತದೆ. ಸದರಿ ಲಾರಿ ಪತ್ತೆ ಕುರಿತು ಹೋಗಿದ್ದರಿಂದ ಫಿಯರ್ಾದಿ ನೀಡಲು ತಡವಾಗಿರುತ್ತದೆ. ಕಾರಣ ಮಾನ್ಯರವರು ಕಳುವಾದ ನಮ್ಮ ಲಾರಿ ಪತ್ತೆ ಮಾಡಿಕುಡಬೇಕು ಮತ್ತು ನಮ್ಮ ಲಾರಿ ಕಳ್ಳತನ ಮಾಡಿಕೊಂಡು ಹೋದವರ ವಿರುಧ್ದ ಕಾನುನ ಕ್ರಮ ಕೈಕೊಳ್ಳಬೇಕು ಅಂತ ಹೇಳಿಕೆ ಫಿರ್ಯಾಧ ಸಾರಾಂಶದ ಮೇಲಿಂದ ಠಾಣೆಯ ಗುನ್ನೆ ನಂ-106/2015 ಕಲಂ.379,.ಪಿ.ಸಿ ನೇದ್ದರ ಪ್ರಕಾರ ಗುನ್ನೆ ದಾಖಲಾಗಿರುತ್ತದೆ.