Police Bhavan Kalaburagi

Police Bhavan Kalaburagi

Monday, November 30, 2015

BIDAR DISTRICT DAILY CRIME UPDATE 30-11-2015

¢£ÀA¥Àæw C¥ÀgÁzsÀUÀ¼À ªÀiÁ»w ¢£ÁAPÀ: 30-11-2015

PÀªÀÄ®£ÀUÀgÀ  ¥Éưøï oÁuÉ UÀÄ£Éß £ÀA. 223/2015 PÀ®A 32, 34 PÀ£ÁðlPÀ C§PÁj PÁAiÉÄÝ :-
ದಿನಾಂಕ 28/11/2015 ರಂದು ಪಿಎಸ್ಐ ರವರು ಠಾಣೆಯಲ್ಲಿದ್ದಾಗ ಖಚಿತ ಮಾಹಿತಿ ಬಂದಿದ್ದೆನೆಂದರೆ ಸಾವಳಿ ಗ್ರಾಮದ ಚವಡಿ ಹತ್ತಿರ ಅನಧಿಕೃತವಾಗಿ ಮಧ್ಯ ಮಾರಾಟ ಮಾಡುತ್ತಿದ್ದಾನೆ ಅಂತ ಮಾಹಿತಿ ಬಂದ ಮೇರೆಗೆ ಸಿಬ್ಬಂದಿ ಹಾಗೂ ಪಂಚರೊಂದಿಗೆ ಚವಡಿ ಹತ್ತಿರ ಹೊಗಿ ಮರೆಯಲ್ಲಿ ನಿಂತು ನೋಡಲು ರಣಚೋಡದಾಸ ಬಾಹಿತಿ ರವರ ಕಿರಾಣಿ ಅಂಗಡಿ ಹತ್ತಿರ ರಸ್ತೆಯ ಬದಿಯಲ್ಲಿ ಒಬ್ಬ ವ್ಯಕ್ತಿ ತನ್ನ ವಶದಲ್ಲಿ ಒಂದು ಕೈಚೀಲದಲ್ಲಿ ಮಧ್ಯದ ಬಾಟಲಿಗಳು ಇಟ್ಟುಕೊಂಡು ಜನರಿಗೆ ಮಾರಾಟ ಮಾಡಲು ನಿಂತಿದ್ದದನ್ನು ಕಣ್ಣಾರೆ ಕಂಡು 08:30 ಗಂಟೆಗೆ ಸಿಬ್ಬಂದಿಯವರ ಸಹಾಯದಿಂದ ದಾಳಿ ಮಾಡಿ ಹಿಡಿದು ಆರೋಪಿತನ ಹೆಸರು ವಿಚಾರಿಸಲು ಅವನು ತನ್ನ ಹೆಸರು AzÀQ±ÉÆÃgÀ vÀAzÉ gÀtZÉÆÃqÀzÁ¸À ¨Á»w ªÀAiÀÄ: 58 ªÀµÀð eÁw: ªÀiÁgÀªÁr ¸Á: ¸ÁªÀ½ vÁ: OgÁzÀ [©]  ತಿಳಿಸಿದ್ದು ಅವನ ವಶದಿಂದ AiÀÄÄ.J¸ï. «¹Ì ªÀÄzsÀå vÀÄA©zÀ ¥Áè¹ÖPï 90 JA.J¯ï£À ¨Ál° MlÄÖ 27 ¨Ál°UÀ¼ÀÄ MAzÉÆAzÀgÀ Q. 25.04/-gÀÆ »ÃUÉ MlÄÖ 676/- ¨ÉPÉ ¨Á¼ÀĪÀŪÀÅ  ಇರುತ್ತದೆ. ಸದರಿ ಮಧ್ಯದ ಬಾಟಲಗಳನ್ನು ಜಪ್ತಿ ಮಾಡಿ ಆರೋಪಿತನಿಗೆ ದಸ್ತಿಗಿರಿ ಮಾಡಿ ಪ್ರಕರಣ ದಾಖಲಿಸಿ ತನಿಖೆ ಕೈಕೊಳ್ಳಲಾಗಿದೆ.


UÁA¢ü UÀAd ¥Éưøï oÁuÉ ©ÃzÀgÀ UÀÄ£Éß £ÀA. 234/2015 PÀ®A 435 eÉÆvÉ 149 L¦¹ :-
¢£ÁAPÀ 29-11-2015 gÀAzÀÄ 2030 UÀAmÉUÉ ¦üAiÀiÁ𢠲æÃ ¥sÁgÀÆPÀ ºÀĸÉä vÀAzÉ ±ÀgÁ¥sÀvÀ ºÀĸÉä ¸À: FgÁ¤ PÁ¯ÉÆÃ¤ ©ÃzÀgÀ EªÀgÀÄ oÁuÉUÉ ºÁdgÁV zÀÆgÀÄ Cfð ¸À°è¹zÀ ¸ÁgÀA±ÀªÉãÉAzÀgÉ, ºÀĸÉä UÀÆæ¥À PÀA¥À¤AiÀÄ°è ¥ÉÆæ¥ÉæöÊlgÀ CAvÀ ¨ÁåAPÀ ¥ÀgÀªÁV PÉ®¸À ªÀiÁqÀÄwÛzÀÄÝ ¨ÁåAPÀUÀ½AzÀ ªÁºÀ£ÀUÀ¼À ªÉÄÃ¯É ¸Á® ¥ÀqÉzÀªÀgÀ ¸Á® ªÀ¸Àư ªÀiÁqÀĪÀÅzÀÄ ªÀÄvÀÄÛ CªÀgÀÄ ¸ÀªÀÄAiÀÄPÉÌ ¸ÀjAiÀiÁV PÉÆqÀzÉà EzÀݰè PÁ£ÀƤ£ÀéAiÀÄ CªÀgÀ ªÁºÀ£À d¦Û ªÀiÁrPÉÆ¼ÀÄîªÀÅzÀÄ ªÀiÁqÀÄvÉÛãÉ. CzÉà jÃw EArAiÀiÁ ¨ÁåAPÀ¢AzÀ ªÁºÀ£ÀzÀ ªÉÄÃ¯É ¸À® ¥ÀqÉzÀ 1) ²æÃ ¥ÀArvÀ vÀAzÉ ªÉÊf£ÁxÀ ¸Á: PËoÁ(©) EªÀgÀ mÁmÁ EArPÁ PÁgÀ £ÀA. PÉJ-38/6219 C.Q. 3.75 ®PÀë gÀÆ ªÀÄvÀÄÛ 2) ²æ ±ÀgÀt¥Àà vÀAzÉ dmÉ¥Àà ¸Á: JgÀ£À½î EªÀgÀ mÁmÁ EArPÁ PÁgÀ £ÀA. PÉ-38/6226 C.Q. 3.75 ®PÀë gÀÆ £ÉÃzÀªÀÅUÀ¼À£ÀÄß vÀqÉ »rzÀÄ d¦Û ªÀiÁrPÉÆAqÀÄ ©ÃzÀgÀ £ÀUÀgÀzÀ FgÁ¤ PÁ¯ÉÆÃ¤AiÀİègÀĪÀ FgÁ¤ ªÀÄfÓzÀ ºÀwÛgÀ EnÖzÀÄÝ EgÀÄvÀÛzÉ. »ÃVgÀĪÁUÀ ¢£ÁAPÀ: 29/11/15 gÀAzÀÄ ªÀÄzsÀå gÁwæ 2.15 UÀAmÉ ¸ÀĪÀiÁjUÉ ¦üAiÀiÁð¢AiÀÄ ¥ÀPÀÌzÀ ªÀÄ£ÉAiÀĪÀ¼ÁzÀ vÀ£ÀÄeÁ UÀAqÀ ¸Á¢ÃPÀ EªÀ¼ÀÄ aÃgÁqÀÄwÛzÀÄÝ ¦üAiÀiÁð¢AiÀÄÄ ¤°è¹zÀ PÁgÀÄUÀ½UÉ ¨ÉAQ ºÀwÛgÀÄvÀÛªÉ CAvÀ PÉýPÉÆAqÀÄ JzÀÄÝ ºÉÆÃV £ÉÆÃqÀ¯ÁV ¥ÀArvÀ EªÀgÀ PÁgÀ ªÀÄvÀÄÛ ±ÀgÀt¥Àà EªÀgÀ PÁgÀ £ÉÃzÀªÀÅUÀ½UÉ ¨ÉAQ ºÀwÛ GjAiÀÄÄwÛzÀݪÀÅ. £ÀAvÀgÀ ¦üAiÀiÁ𢠪ÀÄvÀÄÛ C¯Éèà EzÀÝ d£ÀgÀÄ £ÉÆÃr §AzÀÄ PÁgÀÄUÀ½UÉ ºÀwÛzÀ ¨ÉAQ Dj¹gÀÄvÉÛêÉ. JgÀqÀÄ PÁgÀÄUÀ¼ÀÄ ¥ÀÆwð ¸ÀÄnÖgÀÄvÀÛªÉ. ¥ÀArvÀ vÀAzÉ ªÉÊf£ÁxÀ EªÀgÀ PÁgÀ d¦Û ªÀiÁrPÉÆAqÀÄ §gÀÄwÛzÁÝUÀ PÁgÀ ºÉÃUÉ EzÉ ºÁUÉà ªÁ¥À¸À PÉÆqÀ¨ÉÃPÀÄ, PÁgÀ ºÉÃUÉ ElÄÖPÉÆ¼ÀÄîwÛj ¸ÀÆ¼É ªÀÄPÀÌ¼É CAvÀ ¨ÉzÀjPÉ ºÁQgÀÄvÁÛgÉ. ºÁUÀÆ £ÀªÀÄä NtÂAiÀÄ C¨Áâ¸À vÀAzÉ AiÀÄÆ¸ÀÄ¥sÀ ªÀÄvÀÄÛ eÁ«ÃzÀ @ ºÀĸÉä EªÀgÀÄ £Á£ÀÄ ªÀiÁqÀĪÀ PÉ®¸À¢AzÀ fUÀÄ¥Éì¬ÄAzÀ «£ÁPÁgÀt ¦üAiÀiÁð¢UÉ vÉÆAzÀgÉ PÉÆqÀĪÀÅzÀÄ ºÁUÀÆ PÉ®¸ÀzÀ°è CqÉvÀqÉ GAlÄ ªÀiÁqÀĪÀÅzÀÄ ªÀiÁqÀÄwÛzÁÝgÉ. ¢: 28/11/15 gÀAzÀÄ 2300 UÀAmɬÄAzÀ ¢: 29/11/15 gÀ 2.15 UÀAmÉAiÀÄ ªÀÄzsÀå CªÀ¢üAiÀÄ°è £ÀªÀÄä PÀA¥À¤AiÀÄ ºÉ¸ÀgÀÄ ºÁ¼ÀÄ ªÀiÁqÀ¨ÉÃPÀÄ ªÀÄvÀÄÛ «ªÉÄà ¥Á¸À ªÀiÁrPÉÆ¼Àî¨ÉÃPÉA§ zÀÄgÀÄzÉÝñÀ¢AzÀ ¥ÀArvÀ vÀAzÉ ªÉÊf£ÁxÀ ºÁUÀÆ C¨Áâ¸À, djãÁ UÀAqÀ C¨Áâ¸À ¸Á: FgÁ¤ PÁ¯ÉÆÃ¤ ©ÃzÀgÀ ªÀÄvÀÄÛ eÁ«ÃzÀ @ ºÀĸÉä ºÁUÀÆ ºÉÊzÀgÀ vÀAzÉ eÁQÃgÀ ºÀĸÉãÀ ¸Á: FgÁ¤ UÀ°è ©ÃzÀgÀ EªÀgÀÄ PÀÆrPÉÆAqÀÄ PÁgÀÄUÀ¼ÀÄ ¸ÀÄlÄÖ ºÁQgÀÄvÁÛgÉ CAvÀ £À£ÀUÉ §®ªÁzÀ ¸ÀAzÉúÀ EgÀÄvÀÛzÉ. PÁgÀt ¸ÀzÀj DgÉÆÃ¦vÀgÀ «gÀÄzÀÝ PÁ£ÀÆ£ÀÄ PÀæªÀÄ PÉÊPÉÆ¼Àî®Ä «£ÀAw CAvÀ PÉÆlÖ zÀÆgÀÄ CfðAiÀÄ ¸ÁgÁA±ÀzÀ ªÉÄÃgÀUÉ  ¥ÀæPÀgÀt zÁR°¹PÉÆAqÀÄ vÀ¤SÉ PÉÊPÉÆ¼Àî¯ÁVzÉ.  

UÁA¢ü UÀAd ¥Éưøï oÁuÉ ©ÃzÀgÀ UÀÄ£Éß £ÀA. 233/2015 PÀ®A 32, 34 PÀ£ÁðlPÀ C§PÁj PÁAiÉÄÝ :-
¢£ÁAPÀ. 29-11-2015 gÀAzÀÄ.1000 UÀAmÉUÉ ¦.J¸À.L gÀªÀgÀÄ oÁuÉAiÀİèzÁÝUÀ ¨Áwä §A¢zÉÝãÉAzÀgÉ. a¢æ jAUïgÉÆÃqÀ ºÀwÛgÀ gÉÆÃr£À §¢UÉ M§â ªÀåQÛ vÀ£Àß PÉÊ aîzÀ°è ¸ÀgÁ¬Ä ¥ÁPÉÃlUÀ¼À£ÀÄß ElÄÖPÉÆAqÀÄ C£À¢üPÀÈvÀªÁV ªÀiÁgÁl ªÀiÁqÀÄwÛzÁÝ£É CAvÀ ªÀiÁ»w ªÉÄÃgÉUÉ oÁuɬÄAzÀ. 1015 UÀAmÉUÉ ©lÄÖ. ¹§âA¢ ºÁUÀÆ ¥ÀAZÀgÉÆA¢UÉ a¢æ jAUÀ gÉÆÃqÀ ºÀwÛgÀ 1045 UÀAmÉUÉ ºÉÆÃV C°è M§â ªÀåQÛAiÀÄ£ÀÄß gÉÆÃr£À §¢AiÀİè PÀĽvÀÄPÉÆAqÀÄ MAzÀÄ PÉÊaÃzÀ°è C£À¢üPÀÈvÀªÁV ¸ÀgÁ¬Ä ªÀiÁgÁl ªÀiÁqÀÄwÛzÀÝ£ÀÄß RavÀ¥Àr¹PÉÆAqÀÄ CªÀ£À ªÉÄÃ¯É zÁ½ ªÀiÁr CªÀ£À ºÉ¸ÀgÀÄ «ZÁgÀuÉ ªÀiÁqÀ¯ÁV ©ÃuÁÚ vÀAzÉ ªÀiÁgÀÄw ªÀÄÄ®UÉ ªÀAiÀÄ- 43 ªÀµÀð eÁ/ zÀ°vÀ ¸Á/ J¸À.¹ UÀ°è a¢æ ©ÃzÀgÀ CAvÀ w½¹zÀ£ÀÄ. £ÀAvÀgÀ PÉÊaîzÀ°è 90 JªÀÄ.J¯ï ªÀżÀî NjfãÀ¯ï ZÁé¬Ä¸ï MlÄÖ. 40 NjfãÀ® ZÁé¬Ä¸À ¸ÀgÁ¬Ä ¥ÁPÉÃlUÀ¼ÀÄ C.Q. 1200/- gÀÆ £ÉÃzÀªÀÅUÀ¼À£ÀÄß ºÁUÀÆ DgÉÆÃ¦AiÀÄ£ÀÄß ªÀ±ÀPÉÌ ¥ÀqÉzÀÄ ¥ÀæPÀgÀt zÁR°¹ vÀ¤SÉ PÉÊPÉÆ¼Àî¯ÁVzÉ.

alUÀÄ¥Áà ¥ÉÆ°Ã¸ï oÁuÉ UÀÄ£Éß £ÀA. 192/2015 PÀ®A 379 L¦¹ :-
ದಿನಾಂಕ 29/11/2015 ರಂದು 1100 ಗಂಟೆಗೆ ಫೀರ್ಯಾದಿ ಶ್ರೀ ನಾಗಣ್ಣಾ ತಂದೆ ಶೆಂಕ್ರೆಪ್ಪಾ ಅಜ್ಜಾ ವಯ-51 ವರ್ಷ ಜಾತಿ:ಹಟಕಾರ ಉದ್ಯೋಗ:ಎಸ್,ಡಿ,ಎ ಹಿರಿಯ ಸೀವಿಲ ನ್ಯಾಯಾಲಯ ಹುಮನಾಬಾದ ಸಾ||ಚಿಟಗುಪ್ಪಾ ಇವರು ಠಾಣೆಗೆ ಹಾಜರಾಗಿ ದೂರು ಹಾಜರು ಪಡಿಸಿದ್ದು ಸಾರಂಶವೆನೆಂದರೆ ದಿನಾಂಕ 07/11/2015 ರಂದು ಮುಂಜಾನೆ 0930 ಗಂಟೆಗೆ ಚಿಟಗುಪ್ಪಾ ಬಸ್ಸ ನಿಲ್ದಾಣ ಹತ್ತಿರ ತನ್ನ ಮೋಟಾರ ಸೈಕಲ  ಕೆಎ-39/ಎಚ್-6151 ಹೀರೋ ಹೊಂಡಾ ಸ್ಪಲೆಂಡರ್ ಪ್ಲಸ್ ಮೋಟಾರ ಸೈಕಲ  ನಿಲ್ಲಿಸಿ  ಕರ್ತವ್ಯಕ್ಕೆ ಹುಮನಾಬಾದಕ್ಕೆ ಬಸ್ಸ ಮೂಲಕ ಹೋಗಿ ನ್ಯಾಯಾಲಯದಲ್ಲಿ ಕರ್ತವ್ಯ ಮುಗಿಸಿಕೊಂಡು ಮರಳಿ ಸಾಯಂಕಾಲ 630 ಗಂಟೆಗೆ ಬಂದು ನೊಡಿದಾಗ ಫಿರ್ಯಾದಿಯು ಇಟ್ಟ ಮೋಟಾರ ಸೈಕಲ ಇರುವದಿಲ್ಲಾ ಬೇರೆ ಕಡೆಯಲ್ಲಿ ನೋಡಿ ಹುಡುಕಾಡಿದರು  ಮೋಟಾರ ಸೈಕಲ್ ಸಿಗಲಿಲ್ಲಾ ಆದ ಕಾರಣ ಯಾರೊ ಅಪರಿಚಿತ ಕಳ್ಳರು ಫಿರ್ಯಾದಿಯ ಮೋಟರ ಸೈಕಲ ಕಳವು ಮಾಡಿಕೊಂಡು ಹೋಗಿರುತತ್ತಾರೆ ಅಂತ ಕೊಟ್ಟ ಫಿರ್ಯಾದು ಮೇರೆಗೆ ಪ್ರಕರಣ ದಾಖಲಿಸಿ ತನಿಖೆ ಕೈಕೊಳ್ಳಲಾಗಿದೆ.

ºÀĪÀÄ£Á¨ÁzÀ ¥Éưøï oÁuÉ UÀÄ£Éß £ÀA. 252/2015 PÀ®A 15(J), 32(1) PÀ£ÁðlPÀ C§PÁj PÁAiÉÄÝ :-
¢£ÁAPÀ 29/11/2015 gÀAzÀÄ 1100 UÀAmÉUÉ ¦J¸ïL gÀªÀgÀÄ oÁuÉAiÀİzÁÝUÀ EA¢gÁ£ÀUÀgÀzÀ ºÀ£ÀĪÀiÁ£À ªÀÄA¢gÀzÀ ºÀwÛgÀ ¸ÁªÀðd¤PÀ ¸ÀܼÀzÀ°è M§â ªÀåQÛ C£À¢üPÀÈvÀªÁV ¸ÁgÁ¬Ä ªÀiÁgÁl ªÀiÁqÀÄwÛgÀĪÀ ¨Áwä §AzÀ ªÉÄÃgÉUÉ ¦J¸ïL gÀªÀgÀÄ ¹§âA¢ ºÁUÀÆ ¥ÀAZÀgÉÆA¢UÉ 1130 UÀAmÉUÉ oÁuɬÄAzÀ ©lÄÖ EA¢gÁ£ÀUÀgÀPÉÌ  ºÉÆÃV ºÀ£ÀĪÀiÁ£À zÉêÀ¸ÁÜ£ÀzÀ UÉÆÃqÉAiÀÄ ªÀÄgÉAiÀiÁV ¤AvÀÄ £ÉÆÃqÀ¯ÁV M§â ªÀåQÛAiÀÄÄ vÀ£Àß ºÀwÛgÀ EzÀÝ PÉÊaî¢AzÀ ¸ÀgÁ¬Ä ¨Ál°UÀ¼À£ÀÄß vÉUÉzÀÄ ¸ÁªÀðd¤PÀjAzÀ ºÀt ¥ÀqÉzÀÄ ªÀiÁgÁl ªÀiÁqÀÄwÛzÀÄÝzÀÝ£ÀÄß £ÉÆÃr ¦J¸ïL gÀªÀgÀÄ ¹§âA¢AiÉÆA¢UÉ ¥ÀAZÀgÀ ¸ÀªÀÄPÀëªÀÄzÀ°è 1200 UÀAmÉUÉ zÁ½ ªÀiÁr ¸ÀgÁ¬Ä ªÀiÁgÁl ªÀiÁqÀÄwÛzÀÝ ªÀåQÛUÉ »rzÀÄ CªÀ£À ºÉ¸ÀgÀÄ «ZÁj¸À®Ä CªÀ£ÀÄ vÀ£Àß ºÉ¸ÀgÀÄ ªÀĺÀäzÀ ªÉÄÃgÁd vÀAzÉ ªÀĺÀä ZÁAzÀ¸Á§ alUÀÄ¥ÁàªÁ¯É ªÀAiÀÄB 19 ªÀµÀð, eÁwBªÀÄĹèA, GBªÁå¥ÁgÀ, ¸ÁBEA¢gÁ£ÀUÀgÀ ºÀÄqÀV CAvÁ w½¹zÀ£ÀÄ DvÀ¤UÉ ¥Àj²Ã°¹zÁUÀ 90 JªÀiïJ¯ï£À 26 AiÀÄÄJ¸ï «¹Ì ¨Ál°UÀ¼ÀÄ EzÀÄÝ CA.QB 651:04/-gÀÆ. ¨É¯É¨Á¼ÀĪÀÅzÀÄ EzÀÄÝ 26 ¨Ál°UÀ¼ÀÄ ºÁUÀÄ DgÉÆÃ¦vÀ£À£ÀÄß ªÀ±ÀPÉÌ vÉUÉzÀÄPÉÆAqÀÄ  ¥ÀæPÀgÀt zÁR°¹PÉÆAqÀÄ vÀ¤SÉ PÉÊPÉÆ¼Àî¯ÁVzÉ.

PÀªÀÄ®£ÀUÀgÀ ¥ÉưøÀ oÁuÉ UÀÄ£Éß £ÀA. 228/2015 PÀ®A. 279, 337, 338, 304(J) L¦¹ :-

¢£ÁAPÀ 29/11/2015 gÀAzÀÄ ªÀÄÄAeÁ£É 10:00 UÀAmÉ ¸ÀĪÀiÁjUÉ ¦üAiÀiÁ𢠲æÃªÀÄw gÉÃSÁ UÀAqÀ §¸ÀªÀgÁd CªÀÄmÉ ªÀAiÀÄ:30 ªÀµÀð eÁ: °AUÁAiÀÄvÀ G:ªÀÄ£É PÉ®¸À ¸Á:¸ÉÆÃ£Á¼À EªÀgÀ vÀAzÉAiÀĪÀgÀÄ ¸ÉÆÃ£Á¼À UÁæªÀÄ¢AzÀ ¨Á®ÆgÀ [PÉ]zÀ  ºÉÆ®PÉÌ ºÉÆUÀÄvÉÛÃ£É CAvÀ ªÀÄ£ÉAiÀÄ°è ºÉý ºÉÆzÀgÀÄ £ÀAvÀgÀ gÁwæ 7:30 UÀAmÉ ¸ÀĪÀiÁjUÉ ¦üAiÀiÁð¢AiÀÄÄ vÀ£Àß ºÉÆ®¢AzÀ ªÀÄ£ÉUÉ §gÀÄwÛgÀĪÁUÀ £ÀªÀÄÆägÀ ±ÀgÀt¥Áà vÀAzÉ FgÀ¥Áà §ÄPÁÌ gÀªÀgÀÄ ¦üAiÀiÁð¢UÉ ªÉÆÃ¨ÉÊ®UÉ ¥sÉÆÃ£À ªÀiÁr w½¹zÉ£ÉAzÀgÉ ¤ªÀÄä vÀAzÉAiÀĪÀgÀÄ £ÀªÀÄÆägÀ gÀªÉÄñÀ vÀAzÉ ¨Á¥ÀÄ ªÉÄÃvÉæ EªÀ£À C¥Éà DlÆ £ÀA PÉJ-38/8912 £ÉÃzÀÝgÀ°è PÀĽvÀÄ PÀªÀÄ®£ÀUÀgÀ¢AzÀ ¸ÉÆ£Á¼À UÁæªÀÄPÉÌ §gÀÄwÛzÁÝUÀ ¸ÁAiÀÄAPÁ® 6:20 UÀAmÉ ¸ÀĪÀiÁjUÉ ºÉÆgÀAr PÁæ¸À ºÀwÛgÀ ¸ÀzÀj gÀªÉÄñÀ ªÉÄÃvÉæ EªÀ£ÀÄ vÀ£Àß C¥Éà DlƪÀ£ÀÄß Cwà ªÉÃUÀ ºÁUÀÆ ¤µÁ̼ÀfvÀ£À¢AzÀ Nr¹PÉÆAqÀÄ ºÉÆV MªÉÄä¯É ¨ÉæÃPï ºÁQzÀjAzÀ »rvÀ vÀ¦à DlÆ gÀ¸ÉÛAiÀÄ ªÉÄÃ¯É ¥À°Ö DVzÀÝjAzÀ ¤ªÀÄä vÀAzÉAiÀĪÀjUÉ vÀ¯ÉAiÀÄ°è ¨sÁj gÀPÀÛ ºÁUÀÆ UÀÄ¥ÀÛUÁAiÀĪÁVzÀÄÝ ªÀÄvÀÄÛ §® Që PÀmÁÖV gÀPÀÛUÁAiÀĪÁVgÀÄvÀÛzÉ. ªÀÄvÀÄÛ DlÆzÀ°èzÀÝ E£ÀÆß EvÀgÉ 7-8 d£ÀjUÉ ¸ÁzÁ ºÁUÀÆ ¨sÁj gÀPÀÛ ºÁUÀÆ UÀÄ¥ÀÛUÁAiÀÄUÀ¼ÀÄ DVzÀÄÝ ¸ÀzÀj «µÀAiÀÄ £ÀªÀÄÆägÀ §¸ÀªÀgÁd CªÀÄmÉ ªÀÄvÀÄÛ ¸ÀAvÉÆÃµÀ CªÀÄmÉ gÀªÀjUÉ UÉÆvÁÛV CªÀgÀÄ MAzÀÄ ªÁºÀ£À vÉUÉzÀÄPÉÆAqÀÄ ¸ÉÆ£Á¼À¢AzÀ WÀl£É ¸ÀܼÀPÉÌ §AzÀÄ CzÀgÀ°è J¯Áè UÁAiÀÄUÉÆAqÀ d£ÀjUÉ ºÁQPÉÆAqÀÄ E¯Ád PÀÄjvÀÄ PÀªÀÄ®£ÀUÀgÀ ¸ÀgÀPÁj D¸ÀàvÉæUÉ vÀAzÀÄ ¸ÉÃjPÀ ªÀiÁrgÀÄvÁÛgÉ ¤ÃªÀÅ PÀÆqÀ¯É PÀªÀÄ®£ÀUÀgÀ ¸ÀgÀPÁj D¸ÀàvÉæUÉ §¤ßj CAvÀ w½¹zÀ PÀÆqÀ¯É £Á£ÀÄ ¸ÉÆÃ£Á¼À¢AzÀ PÀªÀÄ®£ÀUÀgÀ ¸ÀgÀPÁj D¸ÀàvÉæUÉ §AzÀÄ £ÉÆÃqÀ®Ä ¸ÀzÀj WÀl£É ¤d EzÀÄÝ £ÀªÀÄä vÀAzÉAiÀĪÀjUÉ vÀ¯ÉAiÀÄ°è ¨sÁj gÀPÀÛUÁAiÀÄ ºÁUÀÄ UÀÄ¥ÀÛUÁAiÀĪÁVvÀÄÛ ªÀÄvÀÄÛ §®Që PÀmÁÖV gÀPÀÛUÁAiÀĪÁVvÀÄÛ. DUÀ £ÀªÀÄä vÀAzÉAiÀĪÀjUÉ £Á£ÀÄ ªÀiÁvÁr¹zÁUÀ MAzÉgÀqÀÄ ªÀiÁvÁr £ÀAvÀgÀ ¨ÉÃºÉÆ¸À DzÀgÀÄ DUÀ £Á£ÀÄ PÀÆqÀ¯É £ÀªÀÄä vÀAzÉUÉ E¯Ád PÀÄjvÀÄ GzÀVÃgÀ ¯ÉÊ¥sÀ PÉÃgÀ D¸ÀàvÉæUÉ vÉUÉzÀÄPÉÆAqÀÄ ºÉÆUÀĪÁUÀ zÁjAiÀİè GzÀVÃgÀzÀ°è ºÉÆzÁUÀ CAzÁdÄ gÁwæ 9:15 UÀAmÉUÉ £ÀªÀÄä vÀAzÉAiÀĪÀgÀÄ ªÀÄÈvÀ ¥ÀnÖgÀÄvÁÛgÉ CAvÀ PÉÆlÖ ¦üAiÀiÁðzÀÄ ªÉÄÃgÉUÉ ¥ÀæPÀgÀt zÁR°¹ vÀ¤SÉ PÉÊPÉÆ¼Àî¯ÁVzÉ. 

Kalaburagi District Reported Crimes

ಕೊಲೆ ಪ್ರಕರಣ :
ನೆಲೋಗಿ ಠಾಣೆ : ಶ್ರೀಮತಿ. ಬಾಗಮ್ಮ ಗಂಡ ಬಾಗಪ್ಪ ನಾಯ್ಕಡಿ ಸಾ : ಹಂಚನಾಳ ರವರಿಗೆಇಬ್ಬರೂ ಗಂಡು ಮಕ್ಕಳು ಒಬ್ಬಳು ಹೆಣ್ಣು ಮಗಳು ಇರುತ್ತಾರೆ. ಹಿರಿಯ ಮಗ ಪ್ರಕಾಶ ಎರಡನೆಯ ಮಗ ಸೋಮಶೇಖರ ಮಗಳು ಮಾಣಿಕಮ್ಮ ಅಂತ ಇರುತ್ತಾಳೆ ಮುಂಜಾನೆ 10 ಗಂಟೆಗೆ ನಾನು ಸೋಮಶೇಖರ ನಮ್ಮ ಹೊಲಕ್ಕೆ ಹೊಗಿದೆವು ಮದ್ಯಾಹ್ನ 1:00 ಗಂಟೆಗೆ ನನ್ನ ಮಗ ಪ್ರಕಾಶ ಈತನು ತನ್ನ ಸೈಕಲ ಮೋಟರ ನಂ: KA32-EG-6212 ನೇದ್ದರ ಮೇಲೆ ನಮ್ಮ ಹತ್ತಿರ ಹೊಲಕ್ಕೆ ಬಂದು KEBಯಲ್ಲಿ ಆದ ನೌಕರಿ ಬಗ್ಗೆ ಇಂಟರನೇಟದಲ್ಲಿ ಜೇರಟಗಿಗೆ ಹೋಗಿ ನೋಡಿ ಬರುತ್ತೇನೆ ಅಂತ ಹೇಳಿ ಹೋದನು ನಾನು ಸೋಮಶೇಖರ ಹೊಲದಲ್ಲಿ ನೀರು ಬಿಡುತ್ತಿದ್ದೇವು ಸಾಯಂಕಾಲ 6;00 ಪಿ.ಎಂ ಸುಮಾರಿಗೆ ನಾವು ಮನೆಗೆ ಬಂದೇವು ಆ ನಂತರ 7:00 ಪಿ.ಎಂ ಸುಮಾರಿಗೆ ಯಾರೋ ಫೊನ ಮಾಡಿ ಹೇಳಿದರು ನಿನ್ನ ಮಗ ಪ್ರಕಾಶನು ಬಳ್ಳೊಂಡಗಿ ದಾಟಿ ಬಾಸಂಗಿ ಸಾಹುಕಾರ ಹೊಲದ ಹತ್ತಿರ ರೋಡಿನ ಮೇಲೆ ಸತ್ತು ಬಿದ್ದಿದ್ದಾನೆ ಎಕ್ಸಿಡೆಂಟ ಆಗಿದೆ ಅಥವಾ ಯಾರೋ ಕೊಲೆ ಮಾಡಿರುತ್ತಾರೆ ಗೋತ್ತಿಲ್ಲಾ ಅಂತ ಹೇಳಿದಾಗ ನಾನು ನನ್ನ ಮಗ ಸೋಮಶೇಖರ ಮಗಳು ಮಾಣಿಕಮ್ಮ ಹಾಗೂ ಊರಿನ ಜನರು ಕೂಡಿ ಅಲ್ಲಿಗೆ ಬಂದು ನೋಡಲಾಗಿ ಬಾಂಸಗಿ ಸಾಹುಕಾರ ಹೋಲದ ಹತ್ತಿರ ರೋಡಿನ ಮೇಲೆ ನನ್ನ ಮಗ ಸತ್ತು ಬಿದ್ದಿದ್ದ. ಅವನ ಎಡಗಡೆ ಎದಿಯ ಮೇಲೆ ಚಾಕುವಿನಿಂದ ಚುಚ್ಚಿದಂತೆ ಬಾರಿಗಾಯ ವಾಗಿದ್ದು ಸೈಕಲ ಮೋಟಾರ ಸ್ವಲ್ಪು ದೂರದಲ್ಲಿ ಬಿದ್ದಿದ್ದು ಸೈಕಲ ಮೋಟರ ಎಕ್ಸಿಡೆಂಟ ಆದಂತೆ ಸಾಕ್ಷಿ ನಾಷ ಮಾಡಲು ಯಾರೋ ನನ್ನ ಮಗನನ್ನು 6-30 ಪಿ.ಎಂ ದಿಂದ 6-45 ಪಿ.ಎಂದ ಅವಧಿಯಲ್ಲಿ ನನ್ನ ಮಗನನ್ನು ಕೊಲೆ ಮಾಡಿ ರೋಡಿನ ಮೇಲೆ ಹೆಣವನ್ನು ಹಾಕಿ ಸೈಕಲ ಮೋಟಾರ ಸ್ವಲ್ಪ ದೂರದಲ್ಲಿ ಕೆಡವಿ ಹೋಗಿದ್ದು ನನ್ನ ಮಗನನ್ನು ಯಾರೋ ದುಸ್ಕರ್ಮಿಗಳು ಕೊಲೆ ಮಾಡಿ ಹಾದಿಯಲ್ಲಿ ಹೆಣವನ್ನು ಹಾಕಿ ಹೋಗಿರುತ್ತಾರೆ ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ನೆಲೋಗಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ವರದಕ್ಷಣೆ ಕಿರುಕಳ ಪ್ರಕರಣ :
ಜೇವರ್ಗಿ ಠಾಣೆ : ಶ್ರೀಮತಿ ಜರೀನಾ ಗಂಡ   ಸ್ಮಾಯಿಲ್ ಸಾಬ ಖಾದ್ರಿ  ಸಾ: ಹರನೂರ ತಾ:ಜೆವರ್ಗಿ ಜಿ: ಕಲಬುರಗಿ ಹಾ:ವ: ಖಾಜಾ ಕಾಲೋನಿ ಜೇವರ್ಗಿ  ಇವರನ್ನು 6 ವರ್ಷಗಳ ಹಿಂದೆ ಹರನೂರ ಗ್ರಾಮದ ಇಸ್ಮಾಯಿಲ್ ಸಾಬ ತಂದೆ ಅಲ್ಲಾವುದ್ದಿನ್ ಸಾಬ ಖಾದ್ರಿ ಇವರ ಜೊತೆ ಸಂಪ್ರದಾಯದಂತೆ ಮದುವೆ ಮಾಡಿಕೊಟ್ಟಿದ್ದು ಇರುತ್ತದೆ. ಮದುವೆ ಕಾಲಕ್ಕೆ ನನ್ನ ಗಂಡನಿಗೆ ವರದಕ್ಷಿಣೆ ರೂಪದಲ್ಲಿ 25 ಸಾವಿರ ರೂಪಾಯಿ ನಗದು ಹಣ 3 ತೊಲೆ ಬಂಗಾರ ಮತ್ತು ಗೃಹ ಬಳಕೆಯ ಸಾಮಾನುಗಳು ಕೊಟ್ಟಿದ್ದು ಇರುತ್ತದೆ. ನನಗೆ ಒಂದು ಹೆಣ್ಣು ಒಂದು ಗಂಡು ಮಕ್ಕಳು ಇರುತ್ತಾರೆ. ಮದುವೆ ಆದಾಗಿನಿಂದ ನನ್ನ ಗಂಡ ಇಸ್ಮಾಯಿಲ್ ಸಾಬ ಇತನು ನನಗೆ ನಿನ್ನ ತವರು ಮನೆಯಿಂದ 2 ಲಕ್ಷ ರೂಪಾಯಿ ಮತ್ತು 2 ತೊಲೆ ಬಂಗಾರ ತರುವಂತೆ ಮಾನಸಿಕ ಮತ್ತು ದೈಹಿಕವಾಗಿ ಹಿಂಸೆ ಕೊಡುತ್ತಾ ಬಂದಿರುತ್ತಾನೆ. ಮತ್ತು ನನ್ನ ನಾದಿನಿ ಫರೀದಾಬೇಗಂ ಗಂಡ ಖಾಜಾ ಹುಸೇನ ಅತ್ತೆಯಾದ ಸೋಫನಬಿ ಗಂಡ ಅಲ್ಲಾವುದ್ದೀನ ಮಾವ ಅಲ್ಲಾವುದ್ದೀನ ನೆಗೆಣಿ ನಸೀಮಾ ಇವರು ಕೂಡ ಇಸ್ಮಾಯಿಲ್ ಹೇಳಿದ ಹಾಗೆ 2 ಲಕ್ಷ ರೂಪಾಯಿ  2 ತೊಲೆ ಬಂಗಾರ ತೆಗೆದುಕೊಂಡು ಬಂದರೆ ಮಾತ್ರ ನಮ್ಮ ಮನೆಯಲ್ಲಿ ನಿಗೆ ಜಾಗವಿದೆ ಇಲ್ಲವಾದರೆ ನಿನಗೆ ರಂಡಿ ಜೀವ ಸಹಿತ ಉಳಿಸುವದಿಲ್ಲ ಅಂತಾ ಜೀವದ ಬೆದರಿಕೆ ಹಾಕಿರುತ್ತಾರೆ. ನನ್ನ ಗಂಡ ನನಗೆ ಗೊತ್ತಿಲ್ಲದ ಹಾಗೆ ಮತ್ತೊಂದು ಮದುವೆ ಕೂಡ ಮಾಡಿಕೊಂಡಿರುತ್ತಾನೆ.  ದಿನಾಂಕ 26-07-2015 ರಂದು 11 ಗಂಟೆಯ ಸುಮಾರಿಗೆ ನಾನು ನನ್ನ ಎರಡು ಮಕ್ಕಳು ಹಾಗೂ ನನ್ನ ತಂದೆಯಾದ ಸಿಕಂದರ ಕೂಡಿ ನನ್ನ ಗಂಡನ ಮನೆಯಾದ ಹರನೂರ ಗ್ರಾಮಕ್ಕೆ ಹೋದಾಗ ಆಗ ಮೇಲೆ ನಮೂದಿಸಿದವರರೆಲ್ಲರೂ ಕೂಡಿ ರಂಡಿ ನೀನು ನಮ್ಮ ಮನೆಗೆ ಏಕೆ ಬಂದಿದ್ದಿ ನಮ್ಮ ವಿರುದ್ದ ಪೊಲೀಸ ಠಾಣೆಯಲ್ಲಿ ದೂರು ಸಲ್ಲಿಸಿರುತ್ತಿ ಒಂದು ವೇಳೆ ನೀನು ನಮ್ಮ ಮನೆಯಲ್ಲಿ ಇರಬೇಕಾದರೆ 2 ಲಕ್ಷ ರೂಪಾಯಿ 2 ತೊಲೆ ಬಂಗಾರ ತಂದರೆ ನಿನಗೆ ನಮ್ಮ ಇಟ್ಟುಕೊಳ್ಳುತ್ತೇವೆ. ಇಲ್ಲವಾದರೆ ನಿನಗೆ ಖಲಾಸ ಮಾಡುತ್ತೇವೆ ಅಂತಾ ಬೈದು ಮನೆಯಿಂದ ಹೊರಗೆ ಹಾಕಿರುತ್ತಾರೆ. ನಾನು ಗಂಡನ ಜೊತೆಗೆ ಜೀವನ ಮಾಡಬೇಕು ಅಂತಾ ಅವರು ಕೊಟ್ಟ ಹಿಂಸೆಯನ್ನು ಸಹಿಸಿಕೊಂಡು ಬಂದಿರುತ್ತೇನೆ ಇಷ್ಟು ದಿವಸ ಕಳೆದರು ಕೂಡ ಅವರು ನನ್ನೊಂದಿಗೆ ಜೀವನ ಮಾಡಲು ಸಿದ್ದವಿಲ್ಲ ಆದ್ದರಿಂದ ನನಗೆ ಮದುವೆ ಆದಾಗಿನಿಂದ ತವರು ಮನೆಯಿಂದ  ವರದಕ್ಷಿಣೆ ಹಣ ಬಂಗಾರ ತೆಗೆದುಕೊಂಡು ಬಾ ಅಂತಾ ಮಾನಸಿಕ ಹಾಗೂ ದೈಹಿಕ ಹಿಂಸೆ ಕೊಟ್ಟಿರುತ್ತಾರೆ ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಜೇವರ್ಗಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಆಕ್ರಮವಾಗಿ ಮರಳು ಸಾಗಿಸುತ್ತಿದ್ದ  ಟಿಪ್ಪರ ವಶ :

ಅಫಜಲಪೂರ ಠಾಣೆ : ದಿನಾಂಕ 29-11-2015 ರಂದು ಗುಡ್ಡೆವಾಡಿ ಗ್ರಾಮದ ಭೀಮಾನದಿಯಿಂದ ಅಕ್ರಮವಾಗಿ ಕಳ್ಳತನದಿಂದ ಟಿಪ್ಪರದಲ್ಲಿ ಮರಳು ತುಂಬಿಕೊಂಡು ಅಫಜಲಪೂರ ಕಡೆಗೆ ಬರುತಿದ್ದಾನೆ. ಅಂತಾ ಬಾತ್ಮಿ ಬಂದ ಮೇರೆಗೆ ಪಿ.ಎಸ್.ಐ. ಅಫಜಲಪೂರ ಹಾಗು ಸಿಬ್ಬಂದಿ ಮತ್ತು ಪಂಚರೊಂದಿಗೆ ಕೋಳ್ಳೂರ ಗ್ರಾಮದ ಬಸ್ ನಿಲ್ದಾಣದ ಹತ್ತಿರ ಹೋಗುತ್ತಿದ್ದಾಗ ಎದುರುಗಡೆಯಿಂದ ಒಂದು ಟಿಪ್ಪರ ಬರುತ್ತಿದ್ದು ನೋಡಿ ಸದರಿ ಟಿಪ್ಪರನ್ನು ನಿಲ್ಲಿಸಲು ಕೈ ಸೂಚನೆ ಕೊಟ್ಟಾಗ, ಸದರಿ ಟಿಪ್ಪರ ಚಾಲಕ ನಮ್ಮನ್ನು ನೋಡಿ ಟಿಪ್ಪರ ನಿಲ್ಲಿಸಿ ಕತ್ತಲಲ್ಲಿ ಓಡಿ ಹೊದನು. ನಂತರ ಸದರಿ ಟಿಪ್ಪರನ್ನು  ಪಂಚರ ಸಮಕ್ಷಮ ಚಕ್ಕ ಮಾಡಲು, ಟಾಟಾ ಕಂಪನಿಯ  ಟಿಪ್ಪರ ಇದ್ದು ಅದರ ನಂ ಕೆಎ-32 ಸಿ-2770 ಅಂತ ಇದ್ದು, ಸದರಿ ಟಿಪ್ಪರದಲ್ಲಿ ಮರಳು ತುಂಬಿದ್ದು ಇದ್ದಿತ್ತು. ಸದರಿ ಮರಳಿನ ಅಂದಾಜು ಕಿಮ್ಮತ್ತು 5,000/- ರೂ ಆಗಬಹುದು. ಸದರಿ ಅಕ್ರಮವಾಗಿ ಕಳ್ಳತನದಿಂದ ಮರಳು ತುಂಬಿದ ಟಿಪ್ಪರನ್ನು ಪಂಚರ ಸಮಕ್ಷಮ ವಶಕ್ಕೆ ತೆಗೆದುಕೊಂಡು ಅಫಜಲಪೂರ ಠಾಣೆಗೆ ಬಂದು ಪ್ರಕರಣ ದಾಖಲಿಸಲಾಗಿದೆ.

Sunday, November 29, 2015

Reported Crimes

¥ÀwæPÁ ¥ÀæPÀluÉ
ªÀgÀ¢AiÀiÁzÀ ¥ÀæPÀgÀtUÀ¼À ªÀiÁ»w:-
gÀ¸ÉÛ C¥ÀWÁvÀ ¥ÀæPÀgÀtzÀ ªÀiÁ»w:-
           ¢£ÁAPÀ 26/11/15 gÀAzÀÄ 1800 UÀAmÉUÉ ¹AzsÀ£ÀÆgÀÄ vÀÄgÀÄ«ºÁ¼À gÀ¸ÉÛ zÁ¸À¥Àà ¥ÉmÉÆæÃ¯ï §APï ºÀwÛgÀ ¦üAiÀiÁð¢zÁgÀ ªÀÄvÀÄÛ DvÀ£À vÀAVAiÀiÁzÀ UÁAiÀiÁ¼ÀÄ ±ÁAvÀªÀÄä UÀAqÀ CAf£À¥Àà 32 ªÀµÀð eÁw PÀÄgÀħgÀ ¸Á: vÀÄgÀÄ«ºÁ¼À EªÀj§âgÀÆ vÀ¼ÀÄî UÁrAiÀÄ°è ºÀÄ®è£ÀÄß vÉUÉzÀÄ PÉÆAqÀÄ vÀÄgÀÄ«ºÁ¼À PÀqÉUÉ §gÀÄwÛzÁÝUÀ DgÉÆÃ¦ wªÀÄä£ÀUËqÀ vÀAzÉ AiÀÄAPÀ¥Àà eÉÃgÀ§Ar, FvÀ£ÀÄ vÀ£Àß ªÉÆÃmÁgÀ ¸ÉÊPÀ¯ï £ÀA. PÉJ-36/Ef-2865 £ÉÃzÀÝgÀ ªÉÄÃ¯É ªÀÄÈvÀ C©ü£ÀªÀ vÀAzÉ AiÀÄAPÀtÚ 5 ªÀµÀð eÁw °AUÁAiÀÄvÀ ¸Á:UÀÄAqÁ EªÀ£À£ÀÄß PÀÆr¹ PÉÆAqÀÄ ªÉÆÃmÁgÀ ¸ÉÊPÀ¯ï£ÀÄß CwªÉÃUÀ & C®PÀëvÀ£À¢AzÀ £ÀqɹPÉÆAqÀÄ §AzÀÄ ºÀİè£À UÁrUÉ lPÀÌgÀ PÉÆnÖzÀÝjAzÀ ±ÁAvÀªÀÄä½UÉ PÀÄwÛUÉ, ¨É¤ßUÉ ¨sÁj M¼À¥ÉmÁÖVzÀÄÝ, C©ü£ÀªÀ FvÀ¤UÉ §®UÀtÂÚ£À PɼÀUÉ, vÀ¯ÉAiÀÄ »AzÉ E¤ßvÀgÉà PÀqÉUÀ¼À°è ¨sÁj gÀPÀÛUÁAiÀĪÁVzÀÄÝ ºÀħâ½îAiÀÄ vÀvÀé zÀ²ð¤ D¸ÀàvÉæAiÀİè vÉÆÃj¹ ªÁ¥Á¸ï §gÀĪÁUÀ ¢£ÁAPÀ 28/11/15 gÀAzÀÄ 0500 UÀAmÉUÉ zÁjAiÀÄ°è ªÀÄÈvÀ ¥ÀnÖgÀÄvÁÛ£É. vÀÄgÀÄ«ºÁ¼À oÁuÉ 171/15 PÀ®A 279,337, 338,304(J) L¦¹ CrAiÀÄ°è ¥ÀæPÀgÀtzÀ zÁR°¹PÉÆAqÀÄ vÀ¤SÉ PÉÊPÉÆArgÀÄvÁÛgÉ.
             ¢£ÁAPÀ 28/11/15 gÀAzÀÄ 1300 UÀAmÉUÉ, ¹AzsÀ£ÀÆgÀÄ-UÀAUÁªÀw ªÀÄÄRå gÀ¸ÉÛ, UÉÆgɨÁ¼À ¥ÀAZÁAiÀÄw ªÀÄÄA¢£À gÀ¸ÉÛAiÀİè, DgÉÆÃ¦ ºÀĸÉÃ£ï ¨ÁµÀ vÀAzÉ ªÀÄÄPÀÄÛªÀiï ¸Á¨ï, FvÀ£ÀÄ vÀ£Àß ªÉÆÃlgï ¸ÉÊPÀ¯ï £ÀA. PÉJ-37/EJ-3140 £ÉzÀÝgÀ »AzÉ ªÀÄÈvÀ gÀfAiÀiÁ ¨ÉÃUÀA UÀAqÀ ªÀĺÀäzï ¸Á¨ï, 40 ªÀµÀð, eÁ: PÀlUÀgï, ¸Á: ªÀÄÄgÁj PÁåA¥ï FPÉAiÀÄ£ÀÄß PÀÆr¹PÉÆAqÀÄ vÀ£Àß ªÁºÀ£ÀªÀ£ÀÄß CwªÉÃUÀ ªÀÄvÀÄÛ CeÁUÀgÀÄPÀvɬÄAzÀ ZÁ®£É ªÀiÁr JzÀÄUÀqɬÄAzÀ §¸ï §AzÁUÀ MªÀÄä¯Éà ¨ÉæÃPï ºÁQzÀÝjAzÀ ªÉÆlgï ¸ÉÊPÀ¯ï »AzÉ PÀĽwzÀÝ gÀfAiÀiÁ ¨ÉÃUÀA FPÉAiÀÄ vÀ¯ÉUÉ ¨sÁj M¼À¥ÉmÁÖVzÀÝjAzÀ ºÉaÑ£À aQvÉì PÀÄjvÀÄ §¼Áîj «ªÀiïì D¸ÀàvÉæUÉ PÀgÉzÀÄPÉÆAqÀÄ ºÉÆÃUÀÄwÛgÀĪÁUÀ ªÀiÁUÀðªÀÄzÀåzÀ°è 1445 UÀAmÉUÉ ªÀÄÈvÀ¥ÀnÖgÀÄvÁÛ¼É. ¹AzsÀ£ÀÆgÀÄ (UÁæ) oÁuÉ ªÉÆ.¸ÀA. 325/15 PÀ®A 279,304(J) L¦¹ CrAiÀÄ°è ¥ÀæPÀgÀtzÀ zÁR°¹PÉÆAqÀÄ vÀ¤SÉ PÉÊPÉÆArgÀÄvÁÛgÉ.
¸ÀİUÉ ¥ÀæPÀgÀtzÀ ªÀiÁ»w:-
          ¦gÁå¢ ºÉÆ£ÀߥÀà vÁ¬Ä ºÀ£ÀĪÀĪÀé, 18 ªÀµÀð, eÁ: ªÀiÁ¢UÀ, ¦AiÀÄĹ «zsÁåyð, ¸Á: ºÉÆUÀgÀ£Á¼À, vÁ: ¹AzsÀ£ÀÆgÀÄ FvÀ£ÀÄ ¢£ÁAPÀ 27/11/15 gÀAzÀÄ 1615 UÀAmÉ ¸ÀĪÀiÁjUÉ UÀæAxÁ®AiÀÄ¢AzÀ CA¨ÉÃqÀÌgï ªÀ¸Àw ¤®AiÀÄPÉÌ ºÉÆÃUÀÄwÛgÀĪÁUÀ gÀAUÀ ªÀÄA¢gÀ »AzÉ ¥ÀwæPÀ ¨sÀªÀ£ÀzÀ ºÀwÛgÀ 25-27 ªÀµÀð ªÀAiÀĹì£À E§âgÀÄ C¥ÀjavÀ ªÀåQÛUÀ¼ÀÄ §AzÀÄ ¦gÁå¢zÁgÀ£À£ÀÄß vÀqÉzÀÄ ¤°è¹ CªÁZÀåªÁV ¨ÉÊAiÀÄÄÝ, PÉÊUÀ½AzÀ ºÉÆqÉzÀÄ fêÀzÀ ¨ÉzÀjPÉ ºÁQ ¦gÁå¢zÁgÀ£À §½ EzÀÝ ¸ÁåªÀiï¸ÀAUï UɯÁQë ªÉÆ¨ÉÊ¯ï ¥sÉÆÃ£ï C.Q. 1,500/- gÀÆ ªÀÄvÀÄÛ £ÀUÀzÀÄ ºÀt 2,000/- gÀÆ QvÀÄÛPÉÆAqÀÄ ºÉÆÃVgÀÄvÁÛgÉ CAvÁ PÉÆlÖ zÀÆj£À ªÉÄðAzÀ ¥À²ÑªÀÄ oÁuÉ ªÉÆ.¸ÀA. 288/15 PÀ®A 341,504,323392 gÉ/« 34 L¦¹ CrAiÀÄ°è ¥ÀæPÀgÀtzÀ zÁR°¹PÉÆAqÀÄ vÀ¤SÉ PÉÊPÉÆArgÀÄvÁÛgÉ

PÀ¼ÀÄ«£À ¥ÀæPÀgÀtzÀ ªÀiÁ»w:-
ದಿನಾಂಕ 28-11-2015 ರಂದು ಸಾಯಾಂಕಾಲ 06-00 ಗಂಟೆಗೆ  ಫಿರ್ಯಾದಿ ¹zÀÝAiÀÄå vÀAzÉ §¸ÀìAiÀÄå 48 ªÀµÀð,eÁ-dAUÀªÀÄ ,G-²PÀëPÀ ,¸Á-ªÀiÁ¯ÁgÀ vÁ®ÄPï f|| AiÀiÁzÀVj ºÁB ªÀÄPÀÛ®¥ÉÃmÉ gÁAiÀÄZÀÆgÀÄ.EªÀರು ಠಾಣೆಗೆ ಹಾಜರಾಗಿ ಲಿಖಿತ ಫಿರ್ಯಾದಿಯನ್ನು ತಂದು ಹಾಜರಿಪಡಿಸಿದ್ದರ ಸಾರಾಂಶವೆನೆಂದರೆ  ಫಿರ್ಯಾದಿದಾರರಾದ ಸಿದ್ದಯ್ಯ ಇವರ ಸ್ವಂತ್  ಮೋಟರ್ ಸೈಕಲ ಬ್ಲಾಕ್ ಬಣ್ಣದ ಹೀರೋ ಹೋಂಡಾ  ನಂ ಕೆ.. 36-ವಿ 6914 ನೇದ್ದನ್ನು ದಿನಾಂಕ 24-11-2015 ರಂದು ರಾತ್ರಿ 10-00  ಗಂಟೆಗೆ ತನ್ನ ಮೋಟರ್ ಸೈಕಲನ್ನು ಮಕ್ತಲಪೆಟೆಯಲ್ಲಿ ವಾಸವಿರುವ ತಮ್ಮ ಮನೆಯ ಮುಂದೆ ನಿಲ್ಲಿಸಿದ್ದು ದಿನಾಂಕ 25-11-2015 ರಂದು ಬೆಳಗ್ಗೆ 06-00 ಗಂಟೆಗೆ ಎದ್ದು ನನ್ನ ಮೋಟರ್ ಸೈಕಲ್  ನೋಡಲಾಗಿ ಇರಲಿಲ್ಲ ನಂತರ ನಾನು ಎಲ್ಲಾ ಕಡೆ ಹುಡುಕಾಡಲಾಗಿ ಸಿಕ್ಕಿರುವುದಿಲ್ಲ ಯಾರೋ ಕಳ್ಳರು ನನ್ನ ಮೋಟರ್ ಸೈಕಲನ್ನು ಕಳ್ಳತನ ಮಾಡಿಕೊಂಡು ಹೋಗಿದ್ದು  ಕಾರಣ ಕಳುವಾದ ನಮ್ಮ ಮೋಟಾರ ಸೈಕಲನ್ನು ಪತ್ತೆ ಹಚ್ಚಿ ಹುಡುಕಿಕೊಡಲು ವಿನಂತಿ ಅಂತಾ ಮುಂತಾಗಿ ಇದ್ದ ಫಿರ್ಯಾದಿ ಮೇಲಿಂದ £ÉÃvÁf £ÀUÀgÀ ¥Éưøï oÁuÉ, gÁAiÀÄZÀÆgÀÄ UÀÄ£Éß £ÀA. 131/2015 PÀ®A 379 L.¦.¹ CrAiÀİè ಪ್ರಕರಣವನ್ನು ದಾಖಲಿಸಿ ತನಿಖೆ ಕೈಗೊಂಡಿದ್ದು ಇರುತ್ತದೆ.
ªÀÄ»¼ÉAiÀÄgÀ ªÉÄÃ¯É zËdð£Àå ¥ÀæPÀgÀtzÀ ªÀiÁ»w:-
             ದಿನಾಂಕ 26-04-2012 ರಂದು ಫಿರ್ಯಾದಿ ಸುಮಿತ್ರಾ @ ವಿಜಯಲಕ್ಷ್ಮಿ ಗಂಡ ಶಿವಪುತ್ರಪ್ಪ, ತುರಡಗಿ, 23 ವರ್ಷ, ಲಿಂಗಾಯತ, ಮನೆಕೆಲಸ, ಸಾ: ಅರಳಹಳ್ಳಿ ಹಾ:ವ: ಮಲ್ಲದಗುಡ್ಡ ತಾ:ಸಿಂಧನೂರುFPÉAiÀÄ  ಮದುವೆಯು ಶಿವಪುತ್ರಪ್ಪ, ತುರಡಗಿ ಸಂಗಡ ಆಗಿದ್ದು ಮದುವೆಯ ನಂತರದಲ್ಲಿ 2 – 3 ತಿಂಗಳ ನಂತರ ಫಿರ್ಯಾದಿಯ ಗಂಡ ಫಿರ್ಯಾದಿಗೆ ದರಿದ್ರ ಮುಂಡೇನ ಮಾಡಿಕೊಂಡೀವಿ, ಸರಿಯಾಗಿ ಕೆಲಸ ಮಾಡೋಕೆ ಬರೋದಿಲ್ಲಾ, ತಲೆ ಸರಿ ಇಲ್ಲಾ ಅಂತಾ ಚುಚ್ಚು ಮಾತುಗಳನ್ನು ಆಡುತ್ತಾ ಹೊಡೆಬಡೆ ಮಾಡುತ್ತಾ ಮಾನಸಿಕ ಮತ್ತು ದೈಹಿಕ ಹಿಂಸೆ ನೀಡಿ ಕಿರಿಕಿರಿ ನೀಡುತ್ತಾ ಬಂದಿದ್ದು, ಅಲ್ಲದೆ ಆರೋಪಿತನು ಫಿರ್ಯಾದಿಯ ಮೇಲೆ ಅನುಮಾನ ಪಡುತ್ತಾ ಹೊಡೆಬಡೆ ಮಾಡಿದ್ದು ಹಿರಿಯರು ಸಂಸಾರ ಸರಿಪಡಿಸಲು ಹೇಳಿದಾಗ್ಯೂ ದಿನಾಂಕ 20-11-2015 ರಂದು 5-00 ಪಿ.ಎಂ. ಸುಮಾರಿಗೆ ಫಿರ್ಯಾದಿದಾರಳು ಅರಳಹಳ್ಳಿ ಗ್ರಾಮದಲ್ಲಿ ತನ್ನ ಮನೆಯ ಮುಂದೆ ಇದ್ದಾಗ ಆರೋಪಿತನು ಫಿರ್ಯಾದಿಯ ಸಂಗಡ ಜಗಳ ತೆಗೆದು ಹೊಡೆಬಡೆ ಮಾಡಿ ಸೂಳೇ ಎಲ್ಲಿಯಾದರೂ ಬಿದ್ದು ಸಾಯಿ ಇನ್ನೊಂದು ಲಗ್ನ ಮಾಡಿಕೊಳ್ಳುತ್ತೇನೆ. ಅಂತಾ ಕೂದಲು ಹಿಡಿದು ಎಳೆದು ಹೊರಗೆ ಹಾಕಿ ಮನೆಯಲ್ಲಿ ಸೇರಿಸಿಕೊಳ್ಳದೇ ಡೈವರ್ಸಗೆ ಸಹಿ ಮಾಡಿದರೆ ಸರಿ, ಇಲ್ಲವಾದರೆ ನಿನ್ನನ್ನು ಮುಗಿಸಿಬಿಡುತ್ತೇವೆ ಅಂತಾ ಜೀವದ ಬೆದರಿಕೆ ಹಾಕಿದ್ದು ಇರುತ್ತದೆ. ಅಂತಾ ಇತ್ಯಾದಿಯಾಗಿ ಇದ್ದ ಹೇಳಿಕೆ ಸಾರಾಂಶದ ಮೇಲಿಂದ ಸಿಂಧನೂರು ಗ್ರಾಮೀಣ ಠಾಣೆ ಗುನ್ನೆ ನಂ. 324/2015 ಕಲಂ 498 (ಎ), 504, 323, 506 ಐಪಿಸಿ ರಲ್ಲಿ ಗುನ್ನೆ ದಾಖಲಿಸಿಕೊಂಡು ತನಿಖೆ ಕೈಗೊಳ್ಳಲಾಗಿದೆ.                                  AiÀÄÄ.r.Dgï. ¥ÀæPÀgÀtzÀ ªÀiÁ»w:-
       ªÀÄÈvÀ ಜಾಫರ್ ತಂದೆ ಸಮದ್ ಸಾಬ್, ವಯ: 50 ವರ್ಷ, ಜಾ: ಮುಸ್ಲಿಂ, : ಪೆಂಟರ್ ಕೆಲಸ, ಸಾ: ವಾಸವಿ ಶಾಲೆಯ ಹತ್ತಿರ ಹಳೇ ಪೇಟೆ ಚಿತ್ರದುರ್ಗ.FvÀ£ÀÄ FUÉÎ 04 ªÀµÀðUÀ½AzÀ ¹AzsÀ£ÀÆgÀÄ £ÀUÀgÀzÀ°è ¥ÉAnAUï PÉ®¸À ªÀiÁqÀÄvÁÛ ªÁ¸ÀªÁVzÀݪÀ£ÀÄ EwÛvÀÛ¯ÁV ªÀÄzÀå¥Á£ÀzÀ ZÀlPÉÌ CAnPÉÆAqÀªÀ£ÀÄ HjUÉ ºÉÆÃUÀzÉ zÀÄrzÀ ºÀtªÀ£ÀÄß PÀÄrAiÀÄÄvÁÛ, Hl ¸ÀjAiÀiÁV ªÀiÁqÀzÉ FUÉÎ 01 wAUÀ½AzÀ ¹AzsÀ£ÀÆgÀÄ §¸ï ¤¯ÁÝtzÀ°è ªÀÄ®UÀÄwÛzÀÄÝ, CzÉà ¥ÀæPÁgÀ ¢£ÁAPÀ: 27-11-2015 gÀAzÀÄ gÁwæ ªÉüÉAiÀÄ°è ªÀÄÈvÀ£ÀÄ ªÀÄzÀå¥Á£À ªÀiÁr ¹AzsÀ£ÀÆgÀÄ £ÀUÀgÀ §¸ï ¤¯ÁÝtzÀ «Ä¤UÁqÀð£À ºÀwÛgÀ ºÉÆÃV ªÀÄ®VPÉÆAqÀªÀ£ÀÄ C°èAiÉÄà ªÀÄÈvÀ¥ÀnÖzÀÄÝ, CªÀ£À ªÀÄgÀtzÀ°è ¨ÉÃgÉ AiÀiÁgÀ ªÉÄÃ¯É AiÀiÁªÀÅzÉ ¸ÀA±ÀAiÀÄ E®è ªÀÄÄA¢£À PÀæªÀÄ dgÀÄV¸À¨ÉÃPÀÄ CAvÁ EzÀÝ zÀÆj£À ªÉÄðAzÀ oÁuÁ AiÀÄÄ.r.Dgï £ÀA 12/2015 PÀ®A 174 ¹.Dgï.¦.¹ ¥ÀæPÁgÀ ¥ÀæPÀgÀt zÁ°¹ vÀ¤SÉ PÉÊPÉÆArzÀÄÝ EgÀÄvÀÛzÉ .
ªÉÆÃ¸ÀzÀ ¥ÀæPÀgÀtzÀ ªÀiÁ»w:-
ದಿನಾಂಕ 28-11-2015 ರಂದು ಬೆಳಿಗ್ಗೆ 10-00 ಗಂಟೆಗೆ ಠಾಣೆಯ ಕೋರ್ಟ್ ಕರ್ತವ್ಯದ ಪಿ.ಸಿ.438 ಇವರಿಂದ ಮಾನ್ಯ ಜೆ.ಎಂ.ಎಫ್.ಸಿ.2 ನೇ ನ್ಯಾಯಾಲಯ ರಾಯಚೂರು ರವರಿಂದ ಉಲ್ಲೇಖಿತಗೊಂಡಿರುವ ಖಾಸಗಿ ದೂರು ಸಂಖ್ಯೆ 242/2015 ಸ್ವೀಕೃತವಾಗಿದ್ದು ದೂರಿನ ಸಾರಾಂಶವೇನೆಂದರೆ, ದಿನಾಂಕ 19-4-2013 ರಂದು ಆರೋಪಿ ನಂ.1 ಹಾಜಿಮಲಂಗ್ ತಂದೆ ಮಹ್ಮದ್ ಚುನ್ನೂಮಿಯಾ ವ್ಯಾಪಾರ, ಮನೆ ನಂ.3-3-28, ವಾರ್ಡ್ ನಂ.3, ಬ್ಲಾಕ್ ನಂ.8, ಹಾಜಿ ಕಾಲೋನಿ ರಾಯಚೂರು ಮತ್ತು ಆತನ ಪತ್ನಿಯಾದ ಆರೋಪಿ ನಂ.2 ಜರೀನಾಜ್ ಬೇಗಂ  ಮನೆ ನಂ.3-3-28, ವಾರ್ಡ್ ನಂ.3, ಬ್ಲಾಕ್ ನಂ.8, ಹಾಜಿ ಕಾಲೋನಿ ರಾಯಚೂರು ಇವರು ಬ್ಯಾಂಕಿನಿಂದ ಸಾಲ ಪಡೆದುಕೊಂಡು ಮರುಪಾವತಿ ಮಾಡದೇ ಮೋಸ ಮಾಡುವ ದುರುದ್ದೇಶದಿಂದ ಅಪರಾಧಿಕ ಒಳಸಂಚನ್ನು ಮಾಡಿ ಆರೋಪಿ 1 ಈತನು ರಾಯಚೂರುನ ಬ್ರೇಸ್ತವಾರಪೇಟೆಯಲ್ಲಿ ರಸ್ತಾಪೂರು ಕಾಂಪ್ಲೆಕ್ಸ್ ನಲ್ಲಿರುವ ಮೆ: ಇಂಡಸ್ ಇಂಡ್ ಬ್ಯಾಂಕ್ ಲಿಮಿಟೆಡ್ ಇವರಲ್ಲಿ 2516 ಟಾರಸ್ ವಾಹನ  ಕೆ.ಎ. 06 ಎ-7120 ಇದನ್ನ ಖರೀದಿಸಲು ರೂ.2,40,000/- ರೂ. ಗಳ ಸಾಲ ಪಡೆದುಕೊಂಡಿದ್ದು ಸಾಲ ಪಡೆಯುವಾಗ  ಆರೋಪಿ ನಂ.2 ಜರೀನಾಜ್ ಬೇಗಂ   ಇವರನ್ನು ಕೋ-ಗ್ಯಾರೆಂಟಿಯರ್ (ಜಾಮೀನು) ಆಗಿ ಸಹಿ ಮಾಡಿಸಿ ವಾಹನವನ್ನು ಖರೀದಿಸಿ ಸಾಲದ ಕೆಲವು ಕಂತುಗಳನ್ನು ಪಾವತಿಸಿ ದಿನಾಂಕ 19-4-2013 ರಿಂದ 27-5-2015 ರ ಅವಧಿಯಲ್ಲಿ ಇನ್ನುಳಿದ ಕಂತುಗಳನ್ನು  ಪಾವತಿಸದೇ ಮತ್ತು ವಾಹನವನ್ನು ಅಪರಿಚಿತ ಸ್ಥಳದಲ್ಲಿ ಅಡಗಿಸಿಟ್ಟು  ನಂಬಿಕೆ ದ್ರೋಹ ಮತ್ತು ವಂಚನೆ ಮಾಡಿದ್ದು ಇರುತ್ತದೆ ಅಂತಾ ಮುಂತಾಗಿ ಇದ್ದ ದೂರಿನ ಸಾರಾಂಶದ ಮೇಲಿಂದ ¸ÀzÀgï §eÁgï gÁAiÀÄZÀÆgÀÄ ಅಪರಾಧ ಸಂಖ್ಯೆ 263/2015 ಕಲಂ 406, 420, 422, 120(ಬಿ.ಪಿ.ಸಿ. ಪ್ರಕಾರ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಕೊಂಡಿದ್ದು ಇರುತ್ತದೆ.
zÉêÀ¸ÁÜ£ÀPÉÌ ¸ÀA§A¢ü¹zÀ ¥ÀæPÀgÀtzÀ ªÀiÁ»w:-
 ದಿನಾಂಕ 28-11-2015 ರಂದು 14.30 ಗಂಟೆಗೆ ಪಿರ್ಯಾದಿದಾರ ಶಿವಪ್ಪ ತಂದೆ ಶಿವಣ್ಣ ಸಾ-ಬಿ ಗಣೆಕಲ್ ಈತನು ಗಣಕೀಕೃತ ಪಿರ್ಯಾದಿ ದೂರು ಸಲ್ಲಿಸಿದ್ದು ಸಲ್ಲಿಸಿದ ಸಾರಾಂಶವೆನೆಂದರೆ, ದಿನಾಂಕ.25-11-2015 ರಂದು ಬಿ ಗಣೆಕಲ್ ಗ್ರಾಮದ ಕ್ರಾಸ್ ಹತ್ತಿರ ಕನಕ ಬೋರ್ಡಿನಲ್ಲಿ ಮೂರ್ತಿ ಅಳವಡಿಸಿದ್ದು ದಿನಾಂಕ.28-11-2015 ರಂದು ಕನಕ ಜಯಂತಿ ಆಚರಣೆ ಅಂಗವಾಗಿ ಊರಿನವರೊಂದಿಗೆ ಬೆಳಿಗ್ಗೆ 08-00 ಗಂಟೆ ಸುಮಾರಿಗೆ ಕನಕ ಜಯಂತಿ ಆಚರಣೆಯ ಸಂಬಂದವಾಗಿ ಬಿ ಗಣೆಕಲ್ ಗ್ರಾಮದ ಕ್ರಾಸ್ ಹತ್ತಿರ ಇರುವ ಕನಕ  ವೃತ್ತಕ್ಕೆ ಪೂಜೆ ಮಾಡಲು ಹೋದಾಗ ಯಾರೋ ದುಷ್ಕರ್ಮಿಗಳು ಅಪಮಾನ ಮಾಡುವ ಉದ್ದೇಶದಿಂದ ಕನಕದಾಸ ಇರುವ ಭಾವಚಿತ್ರ ಇರುವ ಬೋರ್ಡ ತೆಗೆದುಕೊಂಡು ಹೋಗಿದ್ದು ಇರುತ್ತದೆ ಅಂತಾ ಇತ್ಯಾದಿಯಾಗಿ ಇದ್ದ ಸಾರಾಂಶದ ಮೇಲಿಂದ  eÁ®ºÀ½î ¥Éưøï oÁuÉ. UÀÄ£Éß £ÀA.151/15 PÀ®A. 295 L¦¹ CrAiÀİè ಗುನ್ನೆ ದಾಖಲು ಮಾಡಿಕೊಂಡು ತನಿಖೆ ಕೈಗೊಳ್ಳಲಾಗಿದೆ.
J¸ï.¹/ J¸ï.n. ¥ÀæPÀgÀtzÀ ªÀiÁ»w:-
               ಪಿರ್ಯಾದಿ ಭೀಮಪ್ಪ ತಂದೆ ಲಚಮಪ್ಪ ನಾಯಕ 32 ವರ್ಷ, ನಾಯಕ ಗ್ರಾ,ಪಣ ಸದಸ್ಯರು   ಸಾ: ಗೋನ್ವಾರ ತಾ: ಲಿಂಗಸುಗೂರ FvÀ£ÀÄ ಗೋನ್ವಾರ ಗ್ರಾಮದ ಗ್ರಾಮ ಪಂಚಾಯತಿ ಸದಸ್ಯರಿದ್ದು ಗೋನ್ವಾರ ಗ್ರಾಮದಲ್ಲಿ ಉದ್ಯೋಗ ಖಾತ್ರಿ ಯೋಜನೆ ಅಡಿಯಲ್ಲಿ ಕೆಲಸ ಮಾಡಿಸಿದ್ದು ಇರುತ್ತದೆ. 1] ದುರಗಪ್ಪ ತಂದೆ ನಾಯಕ 32 ವರ್ಷ 2] ಶರಣಪ್ಪ ತಂದೆ ಚಂದಪ್ಪ ಹೊಸಗೌಡ್ರ 45 ವರ್ಷ ಲಿಂಗಾಯತ 3] ಪಂಪಾಪತಿ ತಂದೆ ಚಂದಪ್ಪ ಲಿಂಗಾಯತ 4] ಶಂಕ್ರಣ್ಣ ತಂದೆ ಬಸವರಾಜ ಲಿಂಗಾಯತ 5] ಸಿದ್ರಾಮಪ್ಪ ತಂದೆ ಮರಡಪ್ಪ ಕುರಬರು 6] ಶರಣಪ್ಪ ತಂದೆ ಆದಣ್ಣ ಸಾಹುಕಾರ್ ಲಿಂಗಾಯತ 7] ದೊಡ್ಡನಗೌಡ ತಂದೆ ಚಂದಪ್ಪ ಲಿಂಗಾಯತ ಸಾ, ಎಲ್ಲರು ಗೋನ್ವಾರ ತಾ, ಲಿಂಗಸ್ಗೂರು. EªÀgÀÄ ಗ್ರಾಮ ಪಂಚಾಯತಿ ಚುನಾವಣೆ ಸಮಯದಲ್ಲಿ ಪಿರ್ಯಾದಿಯ ವಿರುದ್ದ ಚುನಾವಣೆ ಮಾಡಿ ಸೋತಿದ್ದು ಅದೇ ಸಿಟ್ಟಿನಿಂದ ದಿನಾಂಕ 20-11-15 ರಂದು ರಾತ್ರಿ 22,30 ಗಂಟೆಯ ಸುಮಾರಿಗೆ ಗೋನ್ವಾರ ಗ್ರಾಮದಲ್ಲಿ ಇರುವ ಸಾಮಾಜಿಕ ನಾಟಕ ನೊಡಲು ಹೊದಾಗ ಸ್ಟೇಜಿನ ಹತ್ತಿರ ಆರೋಪಿತರೇಲ್ಲರು ಅಕ್ರಮಕೂಟ ಕಟ್ಟಿಕೊಂಡು ಪಿರ್ಯಾದಿಯನ್ನು ಅಕ್ರಮವಾಗಿ ತಡೆದು ನಿಲ್ಲಿಸಿ ಲೇ ಸೂಳೇ ಮಗನೇ ಉದ್ಯೋಗ ಖಾತ್ರಿ ಯೋಜನೆ ಕೆಲಸ ಮಾಡಿದ್ದಿಯಾ ಕಮಿಷನ್ ಹಣವನ್ನು ನಮಗೆ ಕೊಡು ಅಂತಾ ಅವಾಚ್ಯವಾಗಿ ಬೈದು ಚಪ್ಪಲಿಯಿಂದ ಮತ್ತು ಕೈಯಿಂದ ಹಜೊಡೆ ಬಡೆ ಮಾಡಿ ಜೀವದ ಬೇದರಿಕೆ ಹಾಕಿದ್ದು ಇರುತ್ತದೆ ಅಂತಾ ನೀಡಿದ ದೂರಿನ ಸಾರಾಂಶದ ಮೆಲಿಂದ ªÀÄ¹Ì ಠಾಣಾ ಗನ್ನೆ ನಂಬರ 173/15 ಕಲಂ 143,147,341,504,323,355,506 ಸಹಿತ 149 ,ಪಿ,ಸಿ ಮತ್ತು 3 (1), (x) SC/ST ACT 1989  ಪ್ರಕಾರ ಕ್ರಮ ಜರುಗಿಸಿದೆನು.
¸ÀAZÁgÀ ¤AiÀĪÀÄ G®èAWÀ£É, ªÁºÀ£À ZÁ®PÀgÀ «gÀÄzÀÝ PÁ£ÀÆ£ÀÄ PÀæªÀÄ:-  .  
       gÁAiÀÄZÀÆgÀÄ f¯ÉèAiÀÄ J¯Áè ¥ÉÆ°Ã¸ï C¢üPÁjUÀ¼ÀÄ, gÁAiÀÄZÀÆgÀÄ f¯ÉèAiÀÄ°è ªÉÆÃmÁgÀ ªÁºÀ£À C¥ÀWÁvÀUÀ¼À£ÀÄß vÀqÉUÀlÄÖªÀ PÀÄjvÀÄ f¯ÉèUÉ ¥ÀÆgÉʹgÀĪÀ EAlgï¸É¥ÀÖgï ªÁºÀ£ÀzÀ ¸ÀºÁAiÀÄ¢AzÀ ¢£ÁAPÀ: 29.11.2015 gÀAzÀÄ 99 ¥ÀææPÀgÀtUÀ¼À£ÀÄß ¥ÀvÉÛ ªÀiÁr 13400/- gÀÆ. .UÀ¼ÀÀ£ÀÄß ¸ÀܼÀzÀ°èAiÉÄà zÀAqÀ «¢ü¹, PÁ£ÀÆ£ÀÄ jÃvÀå PÀæªÀÄ dgÀÄV¹zÀÄÝ, ¸ÀAZÁgÀ ¤AiÀĪÀÄ G®èAX¸ÀĪÀ ZÁ®PÀgÀÄ/ªÀiÁ°ÃPÀgÀ «gÀÄzÀÝ PÁ£ÀÆ£ÀÄ jÃvÀå PÀæªÀÄ dgÀÄV¸ÀĪÀ PÁAiÀÄð ªÀÄÄAzÀĪÀgÉ¢gÀÄvÀÛzÉ.