Police Bhavan Kalaburagi

Police Bhavan Kalaburagi

Friday, December 4, 2015

Yadgir District Reported Crimes



Yadgir District Reported Crimes

ªÀqÀUÉÃgÁ ¥Éưøï oÁuÉ UÀÄ£Éß £ÀA: 155/2015 PÀ®A. 379 L¦¹ ªÀÄvÀÄÛ 21(1)(2)(3)(4)(4J)(5) JAJADgï.r DåPÀÖ1957 :- ¢£ÁAPÀ: 03/12/2015 gÀAzÀÄ 7 J.JA ¸ÀĪÀiÁjUÉ  DgÉÆÃ¦vÀgÀÄÄ ©gÀ£ÀPÀ¯ï vÁAqÁ ¹ÃªÀiÁAvÀgÀzÀ ºÀ¼ÀîzÀ°è AiÀiÁªÀÅzÉà ¸ÀPÁðgÀzÀ ¥ÀgÀªÁ¤UÉ E®èzÉ ¸ÀPÁðj ºÀ¼ÀîzÀ°è C£À¢PÀÈvÀªÁV PÀ¼ÀîvÀ£À¢AzÀ ¸ÀPÁðgÀPÉÌ AiÀiÁªÀÅzÉ gÁdzÀ£ÀªÀ£ÀÄß ¥ÁªÀw¸ÀzÉ ªÀÄgÀ¼À£ÀÄß PÀzÀÄÝ  ¯ÁjAiÀİè vÀÄA©PÉÆAqÀÄ CPÀæªÀĪÁV ªÀÄgÀ¼À£ÀÄß ¸ÁV¸ÀÄwÛgÀĪÁUÀ zÁ½ ªÀiÁr ªÀÄgÀ¼ÀÄ vÀÄA©zÀ MAzÀÄ ¯ÁjAiÀÄ£ÀÄß ªÀ±ÀPÉÌ vÉUÉzÀÄPÉÆAqÀÄ PÀæªÀÄ PÉÊPÉÆAqÀÄ F ªÉÄð£ÀAvÉ UÀÄ£Éß zÁR°¹zÀÄÝ EgÀÄvÀÛzÉ.
UÀÄgÀĪÀÄoÀPÀ¯ï ¥Éưøï oÁuÉ UÀÄ£Éß £ÀA: 164/2015 PÀ®A 75 PÉ.¦ DPÀÖ :- ¢£ÁAPÀ 03/12/2015 gÀAzÀÄ ªÀÄzÁåºÀß 04-30 UÀAmÉUÉ £Á£ÀÄ UÀÄgÀĪÀÄoÀPÀ¯ï ¥Éưøï oÁuÉAiÀÄ C¢üPÁj ºÁUÀÆ ¹§âA¢ d£ÀgÀÄ ««zsÀ PÀqÉ PÀvÀðªÀå ¤ªÀð»¸ÀĪÁUÀ ºÁUÉ ©lÄÖ ºÉÆÃVzÀÝ ªÁgÀ¸ÀÄzÁgÀgÀÄ E®èzÀ ªÁºÀ£ÀUÀ¼À£ÀÄß ªÀ±ÀPÉÌ vÉUÉzÀÄPÉÆAqÀÄ ¥Éưøï oÁuÉAiÀÄ DªÀgÀtzÀ°è ¤°è¹zÀÄÝ, ¸ÀzÀj ªÁºÀ£ÀUÀ¼À ªÀiÁ°PÀgÀ ¥ÀvÉÛ PÀÄjvÀÄ ºÁUÀÆ PÀ®A 75 PÉ.¦ DPïÖ CrAiÀÄ°è ¥ÀæPÀgÀt zÁR°¹ ªÀiÁ°PÀgÀ ¥ÀvÉÛ ºÀaÑ «¯ÉêÁj PÀÄjvÀÄ, PÀæªÀÄ dgÀÄV¸ÀĪÀ PÀÄjvÀÄ oÁuÁ UÀÄ£Éß £ÀA 164/2015 PÀ®A 75 PÉ.¦. DPÀÖ CrAiÀÄ°è ¥ÀæPÀgÀt zÁR°¹PÉÆAqÀÄ vÀ¤SÉ PÉÊPÉÆAqÉ£ÀÄ.
PÉA¨sÁ« ¥Éưøï oÁuÉ UÀÄ£Éß £ÀA: 144/2015 PÀ®A:279, 338, 304(J) L.¦.¹ :- ದಿನಾಂಕ 03/12/2015 ರಂದು 7-45 ಪಿ.ಎಂಕ್ಕೆ ಹುಣಸಗಿ- ಕೆಂಭಾವಿ ರೋಡಿನ ಮೇಲೆ ದಾಸಿಮಯ್ಯ ನಗರದ ಹತ್ತಿರ ರೋಡಿನ ಮೇಲೆ ತಿರುವಿನಲ್ಲಿ ಮುತ್ತುರಾಜ ತಂದೆ ಶಿವಲಿಂಗಪ್ಪ ಗುಡಿಮನಿ ವಯ 22 ಜಾತಿ: ಕುರುಬ ಸಾ: ಹದನೂರ ಇತನು ತನ್ನ ಮೋಟಾರ ಸೈಕಲ ನಂಬರ ಕೆ.ಎ 33 ಹೆಚ್. 1479 ನೆದ್ದರ ಮೇಲೆ ಹಿಂದುಗಡೆ ಶಿವಪ್ಪ ತಂಧೆ ಚಂದ್ರಾಮಪ್ಪ ಯಾಳವರ ಸಾ: ಹದನೂರ ಇತನನ್ನು ಮೋಟಾರ ಸೈಕಲ ಮೇಲೆ ಕುಡಿಸಿಕೊಂಡು ಹುಣಸಗಿಗೆ ಹೋಗಿ ಮರಳಿ ತಮ್ಮ ಊರಿಗೆ ಹೋಗುತ್ತಿದ್ದಾಗ ಆಗ ಮುತ್ತುರಾಜ ಇತನು ತನ್ನ ಮೋಟಾರ ಸೈಕಲನ್ನು ಅತಿವೇಗವಾಗಿ ಮತ್ತು ನಿಸ್ಕಾಳಜಿತನದಿಂದ ನಡೆಯಿಸಿಕೊಂಡು ಬಂದು ತಿರಿವಿನಲ್ಲಿ ವೇಗದಲ್ಲಿ ನಡೆಯಿಸಿ ರೋಡಿನ ಬಾಜು ಇದ್ದ ಲೈಟಿನ ಕಂಬಕ್ಕೆ ಡಿಕ್ಕಿ ಹೊಡೆದು ಅಪಘಾತ ಮಾಡಿದ್ದು ಅಪಘಾತದಲ್ಲಿ ಮುತ್ತುರಾಜ ಇತನಿಗೆ ಭಾರಿಗಾಯವಾಗಿ ಸ್ಥಳದಲ್ಲಿಯೇ ಮೃತಪಟ್ಟಿದ್ದು ಮತ್ತು ಶಿವಪ್ಪ ಇತನಿಗೆ ಬಲಗಾಲ ತೊಡೆಗೆ ಭಾರಿ ಒಳಪೆಟ್ಟು ಆಗಿದ್ದ ಇರುತ್ತದೆ.CAvÀ CfðAiÀÄ£ÀÄß ¤ÃrzÀÝgÀ ªÉÄÃgÉUÉ UÀÄ£Éß £ÀA 144/2015 PÀ®A 279, 338, 304(J) L.¦.¹  £ÉzÀÝgÀ ¥ÀæPÁgÀ UÀÄ£Éß zÁR®Ä ªÀiÁrPÉÆAqÀÄ vÀ¤SÉ PÉÊPÉÆAqÉ£ÀÄ.

Raichur District Reported Crimes

¥ÀwæPÁ ¥ÀæPÀluÉ
ªÀgÀ¢AiÀiÁzÀ ¥ÀæPÀgÀtUÀ¼À ªÀiÁ»w:-
¥Éưøï zÁ½ ¥ÀæPÀgÀtzÀ ªÀiÁ»w:-
               ದಿನಾಂಕ 03-12-2015 ರಂದು 7.15 ಪಿ.ಎಂ ಸುಮಾರಿಗೆ ಬೆಳಗುರ್ಕಿ ಗ್ರಾಮದಲ್ಲಿ ಈರಣ್ಣ ಕಟ್ಟೆಯ ಹತ್ತಿರ ಸಾರ್ವಜನಿಕ ಸ್ಥಳದಲ್ಲಿ, ಹನುಮಂತ ತಂದೆ ಪಕೀರಪ್ಪ, ವಯಾ: 35 ವರ್ಷ, ಜಾ:ಸಿಳ್ಳಿ ಕ್ಯಾತರ, ಉ:ಒಕ್ಕಲುತನ, ಸಾ:ಬೆಳಗುರ್ಕಿ ತಾ:ಸಿಂಧನೂರು FvÀ£ÀÄ ಹೋಗಿ ಬರುವ ಜನರನ್ನು 1 ರೂ. ಗೆ 80 ರೂ. ಕೊಡುತ್ತೇನೆ ನಂಬರ್ ಬರೆಸಿರಿ ಅಂತಾ ಕೂಗಿ ಕರೆಯುತ್ತಾ ಜನರಿಂದ ಹಣ ಪಡೆದುಕೊಂಡು ಮಟಕಾ ನಂಬರ್ ಬರೆದುಕೊಡುತ್ತಿದ್ದಾಗ ಪಿ.ಎಸ್.ಐ ರವರು ಸಿಬ್ಬಂದಿಯವರ ಸಂಗಡ ಪಂಚರ ಸಮಕ್ಷಮ ದಾಳಿ ಮಾಡಿ ಆರೋಪಿತನಿಂದ ನಗದು ಹಣ ರೂ. 1330, ಮಟಕಾ ಚೀಟಿ, ಬಾಲ್ ಪೆನ್ ಗಳನ್ನು ವಶಪಡಿಸಿಕೊಂಡು ದಾಳಿಪಂಚನಾಮೆಯನ್ನು ಜರುಗಿಸಿ ಜಪ್ತಿಮಾಡಿದ ಮುದ್ದೇಮಾಲು, ದಾಳಿ ಪಂಚನಾಮೆಯ ಸಂಗಡ ಆರೋಪಿಯನ್ನು ಠಾಣೆಗೆ ತಂದು ಹಾಜರುಪಡಿಸಿದ್ದು ಸದರಿ ಜೂಜಾಟದ ದಾಳಿ ಪಂಚನಾಮೆಯ ಆಧಾರದ ಮೇಲಿಂದ ¹AzsÀ£ÀÆgÀ UÁæ«ÄÃt ¥Éưøï oÁuÉ    ಗುನ್ನೆ ನಂ. 332/2015 ಕಲಂ 78 (3) ಕೆ.ಪಿ ಆಕ್ಟ್ ಪ್ರಕಾರ ಗುನ್ನೆ ದಾಖಲಿಸಿಕೊಂಡು ತನಿಖೆ ಕೈಗೊಂಡಿದ್ದು ಇರುತ್ತದೆ.
gÀ¸ÉÛ C¥ÀWÁvÀ ¥ÀæPÀgÀtzÀ ªÀiÁ»w:-
                     ಗಾಯಾಳು ದೇವರಾಜ ತಂದೆ ಶಿವಬಸಪ್ಪ, ವಯಾ: 26 ವರ್ಷ, ಜಾ:ಲಿಂಗಾಯತ, ಉ:ಒಕ್ಕಲುತನ, ಸಾ:ಗೋನವಾರ ತಾ:ಲಿಂಗಸ್ಗೂರು ªÀÄvÀÄÛ ಫಿರ್ಯಾದಿ, ಅಮರೇಶ ತಂದೆ ಶಿವಬಸಪ್ಪ, ವಯಾ: 40 ವರ್ಷ, ಜಾ:ಲಿಂಗಾಯತ, ಉ:ಒಕ್ಕಲುತನ, ಸಾ:ಗೋನವಾರ ತಾ:ಲಿಂಗಸ್ಗೂರು ಇವರು ಟ್ರ್ಯಾಕ್ಟರ್ ನಂ. ಕೆಎ-36-ಟಿಸಿ-2658 ಮತ್ತು ಸಂಗಡ ಇದ್ದ ಟ್ರಾಲಿ ನಂ. ಕೆಎ-36-ಟಿಸಿ-2659 ನೇದ್ದರಲ್ಲಿ ಹುಲ್ಲನ್ನು ಲೋಡ್ ಮಾಡಿಕೊಂಡು ಸದರಿ ಹುಲ್ಲಿನ ಲೋಡ್ ಮೇಲೆ ಕುಳಿತುಕೊಂಡು ಸಿಂಧನೂರಿನಿಂದ ಲಿಂಗಸ್ಗೂರು ಕಡೆಗೆ ಹೋಗುತ್ತಿರುವಾಗ ಪಗಡದಿನ್ನಿ ಕ್ಯಾಂಪ್ ದಾಟಿದ ನಂತರ ಹೂಗಾರ ಹನುಮಂತಪ್ಪ ಇವರ ಕಬ್ಬಿನ ಹೊಲದ ಹತ್ತಿರ ರಸ್ತೆಯ ಮೇಲೆ ಸದರಿ ಟ್ರ್ಯಾಕ್ಟರ್ ಚಾಲಕನಾದ ಬಸವರಾಜನು ಟ್ರ್ಯಾಕ್ಟರನ್ನು ಅತೀ ವೇಗ ಮತ್ತು ಅಲಕ್ಷತನದಿಂದ ನಡೆಸಿದ್ದರಿಂದ ಟ್ರ್ಯಾಕ್ಟರ್ ಚಾಲಕನ ನಿಯಂತ್ರಣ ತಪ್ಪಿ ರಸ್ತೆಯ ಎಡಗಡೆ ಇರುವ ಹೂಗಾರ ಹನುಮಂತಪ್ಪ ಇವರ ಕಬ್ಬಿನ ಹೊಲದಲ್ಲಿ ಹೋಗಿ ನಿಂತಿತು. ಇದರಿಂದ ಟ್ರ್ಯಾಕ್ಟರ್ ಟ್ರಾಲಿಯು ವಾಲಿದಂತಾಗಿ ಟ್ರಾಲಿಯ ಮೇಲೆ ಕುಳಿತ್ತಿದ್ದ ಫಿರ್ಯಾದಿ ಮತ್ತು ದೇವರಾಜ ಇವರು ಕೆಳಗೆ ಬಿದ್ದಿದ್ದು ಇದರಿಂದ ಫಿರ್ಯಾದಿಯ ಮೂಗು, ಎಡ ಮತ್ತು ಬಲ ಕಪಾಳಕ್ಕೆ, ಗದ್ದಕ್ಕೆ, ಎಡಮೊಣಕಾಲಿಗೆ, ಬಲಗೈಗೆ ರಕ್ತಗಾಯಗಳಾದವು. ದೇವರಾಜನ ತಲೆಗೆ, ಹಣೆಗೆ, ಭುಜಕ್ಕೆ, ಬೆನ್ನಿಗೆ, ಮೈಕೈಗಳಿಗೆ ಒಳಪೆಟ್ಟುಗಳಾಗಿದ್ದವು. ಮಾತಾಡಿಸಿದರೂ ಮಾತಾಡಲಿಲ್ಲಾ. ಮರೇಗೌಡನಿಗೆ ಮತ್ತು ಟ್ರ್ಯಾಕ್ಟರ್ ಚಾಲಕ ಬಸವರಾಜನಿಗೆ ಯಾವುದೇ ಗಾಯಗಳು ಆಗಿರಲಿಲ್ಲಾ. ಉಪಚಾರ ಕುರಿತು ಸಿಂಧನೂರಿನ ಸರ್ಕಾರಿ ಆಸ್ಪತ್ರೆಗೆ ಉಪಚಾರ ಕುರಿತು ಸೇರಿಕೆ ಆಗಿದ್ದು ದೇವರಾಜನಿಗೆ ಭಾರೀ ಒಳಪೆಟ್ಟುಗಳಾಗಿ ಮಾತಾಡದ ಸ್ಥಿತಿಯಲ್ಲಿ ಇದ್ದಿದ್ದರಿಂದ ಹೆಚ್ಚಿನ ಉಪಚಾರ ಕುರಿತು ಬೆಂಗಳೂರಿಗೆ ಕಳಿಸಿಕೊಟ್ಟು ಈಗ ತಡವಾಗಿ ಠಾಣೆಗೆ ಬಂದಿರುತ್ತೇನೆ ಅಂತಾ ಇತ್ಯಾದಿಯಾಗಿ ಇದ್ದ ಹೇಳಿಕೆ ಫಿರ್ಯಾದಿಯ ಸಾರಾಂಶದ ಮೇಲಿಂದ  ಸಿಂಧನೂರು ಗ್ರಾಮೀಣ ಠಾಣೆ ಗುನ್ನೆ ನಂ. 330/2015 ಕಲಂ 279, 337, 338 ಐಪಿಸಿ ರಲ್ಲಿ ಗುನ್ನೆ ದಾಖಲಿಸಿಕೊಂಡು ತನಿಖೆ ಕೈಗೊಳ್ಳಲಾಗಿದೆ.
           ದಿನಾಂಕ 03-12-2015 ರಂದು ರಾತ್ರಿ 10-00 ಗಂಟೆ ಸುಮಾರು ಪಿರ್ಯಾಧಿ ಕೆ.ಶ್ರೀಶೈಲ ತಂದೆ ವಿರುಪಾಕ್ಷಪ್ಪ ಕಲಗುಡಿ,ವಯ: 47ವರ್ಷ ಜಾತಿ:ಲಿಂಗಾಯತ, ಉ:ಒಕ್ಕಲುತನಸಾ: ಕಾರಟಗಿ ತಾ: ಗಂಗಾವತಿ. EªÀರು ತನ್ನ ಕಾರ ನಂಬರ:  ಕೆಎ 37 ಎಂ 8153 ನೇದ್ದರಲ್ಲಿ ಕುಳಿತು ಮಸ್ಕಿ ಕಡೆಯಿಂದ ಸಿಂಧನೂರು ಕಡೆ ಬರುತ್ತಿದ್ದಾಗ್ ಸಿಂಧನೂರು ಮಸ್ಕಿ   ರಸ್ತೆಯ ಮೇಲೆ ಕಲ್ಲೂರ ಕ್ರಾಸ ಹತ್ತಿರ ಆರೋಪಿತನು ಕಾರನ್ನು ಜೋರಾಗಿ ನಿರ್ಲಕ್ಷತನದಿಂದ ನಡೆಯಿಸಿಕೊಂಡು ಎದರುಗಡೆ ಬರುವ ವಾಹನಗಳನ್ನು ನೋಡಿ  ಒಮ್ಮೆಲ ಬ್ರೆಕ ಹಾಕಿದ್ದರಿಂದ ಕಾರು ಎಡಗಡೆ  ತಗ್ಗಿನಲ್ಲಿ ಪಲ್ಟಿಯಾಗಿ ಲೈಟ ಕಂಬದ ಹತ್ತಿರ ಹೋಗಿ ಬಿದ್ದಿದ್ದು ಕಾರಜಖಂ ಗೊಂಡಿದ್ದು ಇರುತ್ತದೆ ಅಂತಾ  ಫಿರ್ಯಾದಿದಾರನು ಕೊಟ್ಟ ಫಿರ್ಯಾಧಿ ಸಾರಾಂಶದ ಮೇಲಿಂದ ¹AzsÀ£ÀÆgÀ UÁæ«ÄÃt oÁuÉ ಗುನ್ನೆ ನಂಬರ 333/15 ಕಲಂ: 279 ಐಪಿಸಿ ರಲ್ಲಿ ದಾಖಲ್ಮಾಡಿಕೊಂಡು ತನಿಖೆ ಕೈಗೊಂಡೆನು.
PÀ¼ÀÄ«£À ¥ÀæPÀgÀtzÀ ªÀiÁ»w:-
         zÀÄgÀÄUÀ¥Àà vÀAzÉ ºÉƼÉAiÀÄ¥Àà ªÀįÁèqÀ, ªÀAiÀiÁ:31 ªÀµÀð, eÁ:£ÁAiÀÄPÀ, G:ªÀåªÀ¸ÁAiÀÄ ¸Á:PÁZÁ¥ÀÆgÀ. ªÉÆÃ¨ÉÊ¯ï £ÀA.9880010822. FvÀ£ÀÄ ದಿನಾಂಕ:02/11/2015  ರಂದು ಸಾಯಾಂಕಾಲ 4 ಗಂಟೆಗೆ ತನ್ನ ಗೆಳೆಯೊಂದಿಗೆ ಲಿಂಗಸುಗೂರಿನ ಐ.ಬಿ ಹತ್ತಿರ ಇರುವ ಹೊಟೇಲ್ ಗ್ರ್ಯಾಂಡ್ ಮುಂದೆ ತನ್ನ ಮೋಟಾರ್ ಸೈಕಲ್ ನಂ.ಕೆಎ35 ಎಸ್ 4276 ನೇದ್ದನ್ನು ನಿಲ್ಲಿಸಿ ಒಳಗೆ ಹೋಗಿ ಊಟ ಮುಗಿಸಿಕೊಂಡು 5 ಗಂಟೆಗೆ ಹೊರಗೆ ಬಂದು ನೋಡಲು ಮೋಟಾರ್ ಸೈಕಲ್ ಇರಲಿಲ್ಲ. ಅಲ್ಲಲ್ಲಿ ಹುಡುಕಾಡಿದ್ದು ಸಿಕ್ಕಿರುವುದಿಲ್ಲ. ಕಾರಣ ಹೊಟೇಲ್ ಗ್ರ್ಯಾಂಡ್ ಮುಂದೆ ನಿಲ್ಲಿಸಿದ ನನ್ನ ಹಿರೋ ಹೋಂಡಾ ಸ್ಪ್ಲೆಂಡರ್ ಪ್ಲಸ್ ಮೋಟಾರ್ ಸೈಕಲ್ಲ ಅ:ಕಿ:20,000/- ರೂ ಬೆಲೆ ಬಾಳುವುದನ್ನು ಯಾರೋ ಕಳ್ಳರು ಕಳ್ಳತನ ಮಾಡಿಕೊಂಡು ಹೋಗಿದ್ದು, ಅದನ್ನು ಪತ್ತೆ ಕಾನೂನು ಕ್ರಮ ಜರುಗಿಸಲು ವಿನಂತಿ ಅಂತಾ ಕಂಪ್ಯೂಟರ್ ಟೈಪ್ ಮಾಡಿದ ಫಿರ್ಯಾದು ನೀಡಿದ್ದರ ಸಾರಾಂಶದ ಮೇಲಿಂದ °AUÀ¸ÀÆÎgÀÄ ¥Éưøï oÁuÉ UÀÄ£Éß £ÀA: 310/15 PÀ®A. 379 L.¦.¹ CrAiÀÄ°è  ಕ್ರಮ ಜರುಗಿಸಿ ತನಿಖೆ ಕೈಕೊಂಡಿದ್ದು ಇರುತ್ತದೆ.                                                                                                                                      ªÀÄ£ÀĵÀå PÁuÉ ¥ÀæPÀgÀtzÀ ªÀiÁ»w:-
      ಕಾಣೆಯಾದ ಹನುಮೇಶನು ಲಿಂಗಸೂಗುರನ ಶಿವ ಶಕ್ತಿ ಪೆಟ್ರೋಲ್ ಬಂಕನ್ನಲಿ ಕೆಲಸ ಮಾಡುತ್ತಿದ್ದು, ಪ್ರತಿದಿನದಂತೆ  ಕೆಲಸಕ್ಕೆ ಹೋಗಿ ರಾತ್ರಿ ಮನೆಗೆ ಬರುತ್ತಿದ್ದು ಅದರಂತೆ ದಿನಾಂಕ 07/10/2015 ರಂದು ಬೆಳಿಗ್ಗೆ ಕೆಲಸಕ್ಕೆ ಹೋಗಿ ಮದ್ಯಾಹ್ನ ಮನೆಗ ಬಂದು ಪುನಃ ಊಟ ಮಾಡಿ ಕೆಲಸಕ್ಕೆ ಹೋಗಿದ್ದು ಆದರೆ ರಾತ್ರಿಯಾದರು ಮನೆಗೆ ಬರೆದೆಯಿದ್ದರಿಂದ ಬಂಕ್ ಗೆ ಹೋಗಿ ವಿಚಾರಿಸಿದ್ದು ಆತನು ಸಾಯಂಕಾಲ 6 ಗಂಟೆ ಸುಮಾರಿಗೆ ಪೆಟ್ರೋಲ್ ಬಂಕಿನಿಂದ ಹೋದವನು ಪುನಃ ವಾಪಸ್ ಬಂದರಿವಿಲ್ಲಾವೆಂದು ತಿಳಿಸಿದ್ದು ಇದೆ. ನಾವುಗಳು ಈ ಬಗ್ಗೆ ಸಂಬಂದಿಕರ ಊರುಗಳಲ್ಲಿ, ಮುಖ್ಯವಾದ ದೇವಸ್ಥಾನಗಳಲ್ಲಿ, ಮಠ-ಮಂದಿರಗಳಲ್ಲಿ ವಿಚಾರಿಸಿದ್ದು ಹಾಗೂ ಜ್ಯೋತಿಷ್ಯ ಕೇಳಲಾಗಿ ಕೆಲ ದಿನಗಳಲ್ಲಿ ಮನೆಗ ವಾಪಸ್ ಬರುತ್ತಾನೆಂದು ಹೇಳಿದ್ದರಿಂದ ಸುಮ್ಮನಿದ್ದು ಇಂದು ಠಾಣೆಗೆ ಬಂದು ಈ ಬಗ್ಗೆ ಕ್ರಮ ಜರುಗಿಸಿ ಕಾಣೆಯಾದ ಮಗನನ್ನು ಪತ್ತೆಹಚ್ಚಿ ನಮಗೆ ಒಪ್ಪಿಸಲು ವಿನಂತಿ  ಅಂತಾ ಇದ್ದ ಫಿರ್ಯಾದಿ ಮೇಲಿಂದ °AUÀ¸ÀÆÎgÀÄ ¥Éưøï oÁuÉ UÀÄ£Éß £ÀA: 309/15 PÀ®A. ªÀÄ£ÀĵÀå PÁuÉ  CrAiÀİè ಪ್ರಕರಣ ದಾಖಲಿಸಿ ಕ್ರಮ ಜರುಗಿಸಿದ್ದು ಇರುತ್ತದೆ.
PÀ£Àß PÀ¼ÀĪÀÅ ¥ÀæPÀgÀtzÀ ªÀiÁ»w:-
          ¢£ÁAPÀ:-01/12/2015  gÀAzÀÄ 16-15 UÀAmÉUÉ ¦üAiÀiÁ𢠲æÃ ªÀÄw DgÀw UÀAqÀ: eÉÊ©üêÀÄ, 32ªÀµÀð, G: ¸ÀºÀ ²PÀëQ ¥Àæ¨sÁj ªÀÄÄRåUÀÄgÀÄUÀ¼ÀÄ J¯ï.¦.J¸ï. ±Á¯É §AqÉÃgÀzÉÆrØ (PÀgÉUÀÄqÀØ ) EªÀÀgÀÄ ±Á¯Á PÀvÀðªÀå ªÀÄÄV¹PÉÆAqÀÄ ªÁ¥À¸ï ªÀÄ£ÉUÉ ºÉÆÃV ¢£ÁAPÀ-02/12/2015 gÀAzÀÄ ¨É½UÉÎ 9-30 UÀAmÉUÉ ¥ÀÄ£ÀB PÀvÀðªÀåPÉÌ §AzÀÄ £ÉÆÃrzÁUÀ, ±Á¯Á ¨ÁV®ÄUÀ¼À Qð ªÀÄÄjzÀÄ ©¢ÝzÀÝ£ÀÄß £ÉÆÃr ±Á¯ÉAiÀÄ M¼ÀUÀqÉ ºÉÆÃV £ÉÆÃrzÁUÀ, ±Á¯ÉAiÀİè EnÖzÀÝ, 1).70 PÉ.f CQÌ C.Q. 700 gÀÆ. ¨É¯É ¨Á¼ÀĪÀªÀÅ. 2).70 PÉ.f. ¨É¼É C.Q. 14000 gÀÆ. ¨É¯É ¨Á¼ÀĪÀªÀÅ »ÃUÉ MlÄÖ 14,700 gÀÆ. UÀ¼ÀµÀÄÖ ¨É¯É ¨Á¼ÀĪÀ  ªÀ¸ÀÄÛUÀ¼À£ÀÄß AiÀiÁgÉÆÃ PÀ¼ÀîgÀÄ ¢£ÁAPÀ:- 01/12/2015 gÀAzÀÄ  16-15 UÀAmɬÄAzÀ ¢:-02/12/2015 gÀ  ¨É½UÉÎAiÀÄ 9-30 UÀAmÉAiÀÄ CªÀ¢üAiÀİè AiÀigÉÆÃ PÀ¼ÀîgÀÄ PÀ¼ÀĪÀÅ ªÀiÁrPÉÆAqÀÄ ºÉÆÃVzÀÄÝ EgÀÄvÀÛzÉ. CAvÁ EzÀÝ °TvÀ zÀÆj£À DzsÁgÀzÀ ªÉÄðAzÀ zÉêÀzÀÄUÀð  ¥ÉÆ°Ã¸ï oÁuÉ. UÀÄ£Éß £ÀA: 263/2015. PÀ®A- 457, 380 L¦¹. CrAiÀÄ°è ¥ÀæPÀgÀt zÁR®¹PÉÆAqÀÄ vÀ¤SÉ PÉÊPÉÆArgÀÄvÁÛgÉ.
¸ÀAZÁgÀ ¤AiÀĪÀÄ G®èAWÀ£É, ªÁºÀ£À ZÁ®PÀgÀ «gÀÄzÀÝ PÁ£ÀÆ£ÀÄ PÀæªÀÄ:-  .  
       gÁAiÀÄZÀÆgÀÄ f¯ÉèAiÀÄ J¯Áè ¥ÉÆ°Ã¸ï C¢üPÁjUÀ¼ÀÄ, gÁAiÀÄZÀÆgÀÄ f¯ÉèAiÀÄ°è ªÉÆÃmÁgÀ ªÁºÀ£À C¥ÀWÁvÀUÀ¼À£ÀÄß vÀqÉUÀlÄÖªÀ PÀÄjvÀÄ f¯ÉèUÉ ¥ÀÆgÉʹgÀĪÀ EAlgï¸É¥ÀÖgï ªÁºÀ£ÀzÀ ¸ÀºÁAiÀÄ¢AzÀ ¢£ÁAPÀ: 04.12.2015 gÀAzÀÄ 32 ¥ÀææPÀgÀtUÀ¼À£ÀÄß ¥ÀvÉÛ ªÀiÁr 4000/- gÀÆ. .UÀ¼ÀÀ£ÀÄß ¸ÀܼÀzÀ°èAiÉÄà zÀAqÀ «¢ü¹, PÁ£ÀÆ£ÀÄ jÃvÀå PÀæªÀÄ dgÀÄV¹zÀÄÝ, ¸ÀAZÁgÀ ¤AiÀĪÀÄ G®èAX¸ÀĪÀ ZÁ®PÀgÀÄ/ªÀiÁ°ÃPÀgÀ «gÀÄzÀÝ PÁ£ÀÆ£ÀÄ jÃvÀå PÀæªÀÄ dgÀÄV¸ÀĪÀ PÁAiÀÄð ªÀÄÄAzÀĪÀgÉ¢gÀÄvÀÛzÉ.




BIDAR DISTRICT DAILY CRIME UPDATE 04-12-2015



¢£ÀA¥Àæw C¥ÀgÁzsÀUÀ¼À ªÀiÁ»w ¢£ÁAPÀ 04-12-2015

©ÃzÀgÀ ¸ÀAZÁgÀ ¥Éưøï oÁuÉ UÀÄ£Éß £ÀA. 248/2015, PÀ®A 279, 283, 304(J) L¦¹ eÉÆvÉ 187 LJA« PÁAiÉÄÝ :-
¢£ÁAPÀ 03-12-2015 gÀAzÀÄ ¦üAiÀiÁ𢠨Á§ÄgÁªÀ vÀAzÉ PÀgÀ«ÄgÁªÀÄfà zÉêÁ¹ ªÀAiÀÄ: 28 ªÀµÀð, eÁw: zÉêÁ¹, ¸Á: SÁ£Á¥ÀÄgÀ, vÁ: zÀ¸ÀªÀAvÀ¥ÀÆgÀ, f: eÁ¯ÉÆÃgÀ, gÁd¸ÁÛ£À, ¸ÀzÀå: §æºÀä¥ÀÆgÀ PÁ®Æ¤ ©ÃzÀgï ªÉÆ¨ÉÊ¯ï £ÀA. 9449543365 gÀªÀgÀ ¸ÉÆÃzÀgÀ C½AiÀÄ£ÁzÀ ¥Àæ¨sÀÄgÁªÀÄ EªÀ£ÀÄ ¥ÁèªÀÅqÀ ºÁUÀÄ qÉÃPÉÆ¯ÉƪÀÄ ªÀiÁjzÀ ºÀt ªÀ¸Àư ªÀiÁrPÉÆAqÀÄ §gÀÄvÉÛãÉAzÀÄ ºÉý vÀ£Àß ªÉÆmÁgÀ ¸ÉÊPÀ® £ÀA. PÉJ-38/PÀÆå-5624 £ÉÃzÀgÀ ªÉÄÃ¯É ºÉÆÃUÀĪÁUÀ ¥Àæ¨sÀÄgÁªÀÄ EªÀ£ÀÄ ©ÃzÀgÀ-¨sÁ°Ì gÉÆÃr£À ªÉÄÃ¯É ¥ÀªÀgÀ ºË¸À ºÀwÛgÀ CAzÀgÉ ¥Á¥À£Á±À wgÀĪÀ gÀ¸ÉÛAiÀÄ ºÀwÛgÀ ©ÃzÀgÀ PÀqÉUÉ ªÀÄÄR ªÀiÁr ¤AwzÀ n¥ÀàgÀ £ÀA. J¦-23/ªÉÊ-5183 £ÉÃzÀgÀ »AzÀÄUÀqÉ ªÉÆmÁgÀ ¸ÉÊPÀ®£ÀÄß ªÉÃUÀ¢AzÀ ºÁUÀÄ ¤®ðPÀëvÀ£À¢AzÀ ZÀ¯Á¬Ä¹PÉÆAqÀÄ §AzÀÄ rQÌ ªÀiÁrzÀÝjAzÀ CªÀ¤UÉ vÀ¯ÉAiÀÄ »AzÀÄUÀqÉ ¨sÁj gÀPÀÛUÁAiÀĪÁV gÀPÀÛ ¸ÉÆÃj ¸ÀܼÀzÀ°èAiÉÄà ªÀÄÈvÀ¥ÀnÖgÀÄvÁÛ£É, DzÀgÀ ¸ÀzÀj n¥ÀàgÀ£À ZÁ®PÀ£ÀÄ «£ÁB  PÁgÀt ªÀÄÄRå gÀ¸ÉÛAiÀÄ ªÉÄÃ¯É AiÀiÁªÀÅzÉà PÁgÀt «®èzÉ ºÁUÀÄ ¹UÀß¯ï ºÁPÀzÉ ¸ÁªÀðd¤PÀ ¸ÀܼÀzÀ°è ¤°è¹ ¤®ðPÀëvÀ£À vÉÆÃjzÀjAzÀ¯Éà ¦üAiÀiÁð¢AiÀÄ ¸ÉÆÃzÀgÀ C½AiÀÄ£À ¸Á«UÉ PÁgÀtªÁVgÀÄvÁÛ£É n¥ÀàgÀ ZÁ®PÀ vÀ£Àß ªÁºÀ£À C¯Éèà ¤°è¹ Nr ºÉÆÃVgÀÄvÁÛ£ÉAzÀÄ PÉÆlÖ ¦üAiÀiÁð¢AiÀĪÀgÀ ºÉýPÉ ¸ÁgÁA±ÀzÀ ªÉÄÃgÉUÉ ¥ÀæPÀgÀt zÁR°¹PÉÆAqÀÄ vÀ¤SÉ PÉÊUÉÆ¼Àî¯ÁVzÉ.

ºÀĪÀÄ£Á¨ÁzÀ ¥Éưøï oÁuÉ UÀÄ£Éß £ÀA. 256/2015, PÀ®A 32, 34 PÉ.E DåPïÖ :-
¢£ÁAPÀ 03-12-2015 gÀAzÀÄ d®¹AV UÁæªÀÄzÀ°è C£À¢üÃPÀÈvÀªÁUÀ ¸ÀgÁ¬Ä ªÀiÁgÁl ªÀiÁqÀÄwÛzÁgÉ CAvÀ «±Àé£ÁxÀ JJ¸ïL ºÀĪÀÄ£Á¨ÁzÀ ¥ÉưøÀ oÁuÉ gÀªÀjUÉ ªÀiÁ»w §AzÀ ªÉÄÃgÉUÉ JJ¸ïL gÀªÀgÀÄ E§âgÀÄ ¥ÀAZÀgÀ£ÀÄß §gÀªÀiÁrPÉÆAqÀÄ, oÁuÉAiÀÄ ¹§âA¢AiÀĪÀgÉÆqÀ£É d®¹AV UÁæªÀÄzÀ ºÀ£ÀĪÀiÁ£À ªÀÄA¢gÀ PÀqÉ ºÉÆÃV zÉêÀ¸ÁÜ£ÀzÀ ªÀÄgÉAiÀiÁV ¤AvÀÄ £ÉÆÃqÀ®Ä ºÀ£ÀĪÀiÁ£À zÉêÀ¸ÁÜ£ÀzÀ ªÀÄÄAzÉ ¸ÁªÀðd¤PÀ ¸ÀܼÀzÀ°è DgÉÆÃ¦vÀgÁzÀ 1) ªÀĺÀäzÀ U˸À vÀAzÉ ªÀĺÀäzÀ zÀ¸ÀÛVgÀ ªÀAiÀÄ: 20 ªÀµÀð, eÁw: ªÀÄĹèA, 2) ¸ÀzÁݪÀÄ vÀAzÉ GªÀÄgÀ° E§âgÀÄ ¸Á: d®¸ÀAV UÁæªÀÄ EªÀj§âgÀÄ MAzÀÄ PÉÊ aî ElÄÖPÉÆAqÀÄ CzÀgÀ°è£À ¸ÀgÁ¬Ä ¨Ál°UÀ¼À£ÀÄß vÉUÉzÀÄ ¸ÁªÀðd¤PÀjUÉ ªÀiÁgÁl ªÀiÁqÀÄwÛgÀĪÀÅzÀ£ÀÄß £ÉÆÃr ¹§âA¢AiÉÆA¢UÉ ¥ÀAZÀgÀ ¸ÀªÀÄPÀëªÀÄzÀ°è ¸ÀzÀjAiÀĪÀgÀ zÁ½ ªÀiÁrzÁUÀ CªÀgÀ°è DgÉÆÃ¦ £ÀA. 2 EvÀ£ÀÄ NrºÉÆÃVgÀÄvÁÛ£É, ¸ÀgÁ¬Ä ªÀiÁgÁl ªÀiÁqÀÄwÛzÀÝ DgÉÆÃ¦ £ÀA. 1 EvÀ¤UÉ »rzÀÄ aîzÀ°è K¤ªÉ CAvÁ «ZÁj¸À®Ä CªÀ£ÀÄ aîzÀ°è ¸ÀgÁ¬Ä ¨Ál°UÀ½gÀÄvÀÛªÉ CAvÀ w½¹zÀÄÝ ¸ÀgÁ¬Ä ªÀiÁgÁlzÀ §UÉÎ ¯ÉʸÀ£Àì ªÀÄvÀÄÛ ¥ÀgÀªÁ¤UÉ PÁUÀzÀ ¥ÀvÀæUÀ¼ÀÄ EzÀÝ°è ºÁdgÀ ¥Àr¸À®Ä PÉýzÁUÀ vÀ£Àß ºÀwÛgÀ AiÀiÁªÀÅzÉà PÁUÀzÀ ¥ÀvÀæUÀ¼ÀÄ EgÀĪÀÅ¢¯Áè CAvÀ w½¹zÀ£ÀÄ, CªÀ£À ªÀ±ÀzÀ°èzÀÝ PÉÊ aîzÀ°è ¥ÀAZÀgÀ ¸ÀªÀÄPÀëªÀÄ JJ¸ïL gÀªÀgÀÄ ¥Àjò°¹ £ÉÆÃqÀ®Ä 180 JªÀiïJ¯ï£À AiÀÄÄJ¸ï «¹Ì ¸ÀgÁ¬Ä 28 ¨Ál°UÀ¼ÀÄ C.Q 1402/- gÀÆ. EzÀÄÝ, £ÀAvÀgÀ J¯Áè ¸ÁgÁ¬Ä ¨Ál°UÀ¼ÀÄ ºÁUÀÄ MAzÀÄ PÉÊ aî ¥ÀAZÀgÀ ¸ÀªÀÄPÀëªÀÄ d¦Û ªÀiÁrPÉÆAqÀÄ, ¸ÀzÀj DgÉÆÃ¦vÀgÀ «gÀÄzÀÞ ¥ÀæPÀgÀt zÁR°¹PÉÆAqÀÄ vÀ¤SÉ PÉÊUÉÆ¼Àî¯ÁVzÉ.

UÁA¢ü UÀAd ¥Éưøï oÁuÉ ©ÃzÀgÀ UÀÄ£Éß £ÀA. 234/2015, PÀ®A ªÀÄ£ÀĵÀå PÁuÉ :-
¢£ÁAPÀ 20-11-2015 gÀAzÀÄ ¦üAiÀiÁ𢠸ÀAvÉÆÃ¶ UÀAqÀ ²æÃ¥ÁzÀ eÉÆÃ¶ ªÀAiÀÄ: 36 ªÀµÀð, ¸Á: gÁA¥ÀÆgÉ PÁ¯ÉÆÃ¤ ©ÃzÀgÀ gÀªÀgÀ ªÀÄUÀ¼ÁzÀ ²æÃ¤¢ü EªÀ½UÉ UÀÄgÀÄ£Á£ÀPÀ ¥À©èÃPÀ ¸ÀÆÌ¯ï¤AzÀ PÀgÉzÀÄPÉÆAqÀÄ §gÀ®Ä ºÉÆÃVzÀÄÝ, DªÁUÀ UÀAqÀ ²æÃ¥ÁzÀ EªÀgÀÄ ªÀģɬÄAzÀ ¸Àé®à zÀÆgÀzÀ°ègÀĪÀ QgÁt CAUÀrAiÀÄ°è ªÁå¥ÁgÀ ªÀiÁqÀÄvÀÛ PÀĽwÛzÀÄÝ, ¦üAiÀiÁð¢AiÀĪÀgÀÄ vÀ£Àß ªÀÄUÀ½UÉ PÀgÉzÀÄPÉÆAqÀÄ £ÀA¢ PÁ¯ÉÆÃ¤AiÀİègÀĪÀ vÀªÀÄä CPÀ̼ÁzÀ PÀ«ÃvÁ EªÀgÀ ªÀÄ£ÉUÉ ºÉÆÃV C°èAzÀ vÀªÀÄä ªÀÄ£ÉUÉ §AzÀÄ UÀAqÀ¤UÉ QgÁt ¸ÁªÀiÁ£ÀÄ vÀgÀ®Ä PÀgÉ  ªÀiÁrzÁUÀ CªÀgÀ PÀgÉ ¹éZÀÑ ºÁ¥sÀ EvÀÄÛ, £ÀAvÀgÀ ¦üAiÀiÁ¢AiÀÄÄ vÀªÀÄä QgÁt CAUÀrUÉ §AzÀÄ £ÉÆÃqÀ¯ÁV QgÁt CAUÀr ªÀÄÄaÑzÀÄÝ, ¥ÀPÀÌzÀ vÀgÀPÁj CAUÀrAiÀĪÀ£ÁzÀ C£ÀégÀ EªÀ¤UÉ vÀ£Àß UÀAqÀ£À §UÉÎ «ZÁj¸À¯ÁV CªÀgÀÄ £À£ÀUÉ CAUÀrAiÀÄ ©ÃUÀ ºÁUÀÄ ªÉÆÃlgÀ ¸ÉÊPÀ¯ï ©ÃUÀ PÉÆlÄÖ ºÉÆÃVgÀÄvÁÛgÉ £À£ÀUÉ K£ÀÄ ºÉýgÀĪÀÅ¢®è CAvÀ w½¹gÀÄvÁÛgÉ, ¦üAiÀÄð¢AiÀÄÄ vÀ£Àß UÀAqÀ¤UÉ J¯Áè PÀqÉUÉ ºÀÄqÀÄPÁrzÀgÀÄ ¸ÀºÀ AiÀiÁªÀzÉ vÀgÀºÀzÀ ¥ÀvÉÛAiÀiÁVgÀĪÀ¢®è, UÀAqÀ£ÁzÀÀ ²æÃ¥ÁzÀ vÀAzÉ UÉÆÃ¥Á®gÁªÀ eÉÆÃ¶ ªÀAiÀÄ: 38 ªÀµÀð, eÁw: ¨ÁæºÀät, ¸Á: gÁA¥ÀÆgÉ PÁ¯ÉÆÃ¤ ©ÃzÀgÀ ¢£ÁAPÀ 20-11-2015 gÀAzÀÄ CAzÁdÄ 1300 UÀAmɬÄAzÀ 1800 UÀAmÉAiÀÄ ªÀÄzsÀå CªÀ¢üAiÀİè gÁA¥ÀÆgÉ PÁ¯ÉÆÃ¤AiÀÄ vÀªÀÄä QgÁt CAUÀr¬ÄAz ºÉÆÃzÀªÀgÀÄ ¥ÀÄ£ÀB ªÀÄ£ÉUÉ §A¢gÀĪÀ¢®è, ¸ÀzÀjAiÀĪÀgÀÄ PÁuÉAiÀiÁVgÀÄvÁÛgÉAzÀÄ ¦üAiÀiÁð¢AiÀĪÀgÀÄ ¢£ÁAPÀ 03-12-2015 gÀAzÀÄ PÉÆlÖ ¸ÁgÁA±ÀzÀ ªÉÄÃgÉUÉ ¥ÀæPÀgÀt zÁR°¹PÉÆAqÀÄ vÀ¤SÉ PÉÊUÉÆ¼Àî¯ÁVzÉ.

Kalaburagi District Reported Crimes

ದ್ವೀಚಕ್ರ ವಾಹನ ಕಳವು ಪ್ರಕರಣ
ಕಮಲಾಪೂರ ಠಾಣೆ : ದಿನಾಂಕ 23.11.2015 ರಂದು ರಾತ್ರಿ 8 ಗಂಟೆಯವರೆಗೆ ನಾನು ವ್ಯಾಪಾರ ಮಾಡಿ ಅಂಗಡಿ ಬಂದ ಮಾಡಿಕೊಂಡು ರಾತ್ರಿ 8:30 ಗಂಟೆಯ ಸುಮಾರಿಗೆ ಮನಗೆ ಹೋಗಿ ನನ್ನ ಮೋಟಾರ ಸೈಕಲನ್ನು ಮನೆಯ ಹತ್ತಿರ ನಿಲ್ಲಿಸಿ ಮನೆಯಲ್ಲಿ ಮಲಗಿಕೊಂಡಿದ್ದು ಇರುತ್ತದೆ. ದಿನಾಂಕ 24.11.2015 ರಂದು ಬೆಳ್ಳಿಗ್ಗೆ 7 ಗಂಟೆಗೆ ನಾನು ಮನೆಯಿಂದ ಹೊರಗೆ ಬಂದು ನೋಡಲು ನಾನು ನಿಲ್ಲಿಸಿದ ನನ್ನ ಮೋಟಾರ ಸೈಕಲ ಇರಲಿಲ್ಲ. ನಂತರ ನಾನು ನನ್ನ ಮೋಟಾರ ಸೈಕಲ ಪತ್ತೆ ಕುರಿತು ನನಗೆ ಪರಿಚಯಸ್ಥರಲ್ಲಿ ವಿಚಾರಿಸಿದ್ದು ಯಾವುದೆ ನನ್ನ ಮೋಟಾರ ಸೈಕಲ ಪತ್ತೆಯಾಗಿರುವದಿಲ್ಲ. ದಿನಾಂಕ 24.11.2015 ರಿಂದ ಇಂದಿನವರೆಗೆ ನಾನು ನನ್ನ ಮೋಟಾರ ಸೈಕಲ ಪತ್ತೆ ಕುರಿತು ಎಲ್ಲಾ ಕಡೆ ತಿರುಗಾಡಿ ನನಗೆ ಪರಿಚಯಸ್ಥರಲ್ಲ ವಿಚಾರಿಸಿದ್ದು ನನ್ನ ಮೋಟಾರ ಸೈಕಲ ಪತ್ತೆಯಾಗಿರುವದಿಲ್ಲ. ಸದರಿ ನನ್ನ ಮೊಟಾರ ಸೈಕಲ ನಂ ಕೆಎ 56 6436 ಅ:ಕಿ 49,000/- ರೂಪಾಯಿ ನೇದ್ದು ಇದ್ದು  ಚೆಸ್ಸಿ ನಂಬರ  MD2A11C21DWC00015  ಇಂಜನ ನಂಬರ  DHZWDC 00431  56 E 6436 ಕಲರ ಕಪ್ಪು ಬಣ್ಣ. ಇರುತ್ತದೆ ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಕಮಲಾಪೂರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಕಿರುಕಳ ನೀಡಿ ಬೆಂಕಿ ಹಚ್ಚಿದ ಪ್ರಕರಣ :
ಮಹಿಳಾ ಠಾಣೆ : ಶ್ರೀಮತಿ ಶಹನಾಜ್ ಗಂಡ ಸಾಹೇಬ ಪಟೇಲ್ ಇವರತನ್ನು ಈಗ ಸುಮಾರು 1 ವರೆ ವರ್ಷದ ಹಿಂದೆ ಜಾಕೀರ ಅಲಿ ಇವರ ಮಗನಾದ ಸಾಹೇಬ ಪಟೇಲ್ ಇತನ್ನೊಂದಿಗೆ ಸಂಪ್ರದಾಯದಂತೆ ಮದುವೆ ಮಾಡಿಕೊಟ್ಟಿದ್ದು, ಮದುವೆಯಾದ ಕೆಲವು ದಿವಸಗಳವರೆಗೆ ನನ್ನ ಗಂಡ ,ಅತ್ತೆ , ಮಾವ ನನ್ನೊಂದಿಗೆ ಚೆನ್ನಾಗಿದ್ದು, ನಂತರ ಒಂದು ತಿಂಗಳ ನಂತರ ನನ್ನ ಗಂಡ ದುಡಿಯಲು ಮೆಕ್ಕಾ ಮದೀನಾ ಕ್ಕೆ ಹೋಗಿದ್ದು, ಇರುತ್ತದೆ. ನನ್ನ ಮಾವ ನೀನು ನೋಡಲು ಚೆನ್ನಾಗಿಲ್ಲ ನನ್ನ ಮಗನಿಗೆ ತಕ್ಕ ಹೆಂಡತಿಯಲ್ಲ ನಿನಗೆ ತಲಾಖ ಕೊಟ್ಟು ನನ್ನ ಮಗನಿಗೆ ಬೇರೆ ಮದುವೆ ಮಾಡುತ್ತೇನೆ. ಅಂತಾ ಅತ್ತೆ, ಮಾವ ಇಬ್ಬರೂ ಸೇರಿ ಮಾನಸಿಕ , ದೈಹಿಕ ಕಿರುಕುಳ ಕೊಡುತ್ತಿದ್ದರು. ನನ್ನ ಅತ್ತೆ ಮಾವ ನನಗೆ ತವರು ಮನೆಗೆ ಕಳುಹಿಸುತ್ತಿರಲಿಲ್ಲ. ನಾನು ದೊಡ್ಡವಳಾದಾಗಿನಿಂದ ನನಗೆ ಮುಟ್ಟು ಸರಿಯಾಗಿ ಬರುತ್ತಿಲ್ಲ. 2 ತಿಂಗಳಿಗೊಮ್ಮೆ , 3 ತಿಂಗಳಿಗೊಮ್ಮೆ ಮುಟ್ಟಾಗುತ್ತಿದ್ದು, ಈಗ 15 ದಿವಸಗಳಿಂದ ನನ್ನ ಅತ್ತೆ ಮಾವ 2 ತಿಂಗಳಿಂದ ನಿನಗೆ ಮುಟ್ಟು ಬಂದಿರುವುದಿಲ್ಲ ನೀನು ಯಾರ ಜೋತೆ ಅನೈತಿಕ ಸಂಬಂಧ ಇಟ್ಟುಕೊಂಡಿದ್ದೀ ಅದಕ್ಕೆ ನಿನಗೆ ಮುಟ್ಟು ಬಂದಿರುವುದಿಲ್ಲ. ಅಂತಾ ಬೈಯುತ್ತಿದ್ದರು ದಿನಾಂಕ 29-11-2015 ರಂದು ಮತ್ತೇ ಶೀಲದ ವಿಷಯದಲ್ಲಿಯೇ ನನ್ನ ಅತ್ತೆ ಮಾವ ಸಂಶಯ ಪಟ್ಟು ರಂಡಿ ನೀನು ಯಾರ ಜೋತೆ ಇದ್ದೀ ನೀನು ಗರ್ಭಿಣಿ ಇರುತ್ತೀ ಅದಕ್ಕೆ ನಿನಗೆ ಮುಟ್ಟು ಬರುತ್ತಿಲ್ಲ. ಅಂತಾ ಬೈದು ಮಧ್ಯಾಹ್ನ ನನ್ನ ಅತ್ತೆ ಮಾವ ನೀವು ಈ ರೀತಿ ಹಿಂಸೆ ಕೊಡುವುದು ಸಾಕಾಗಿದೆ ಅಂತಾ ಹೇಳಿದ್ದಕ್ಕೆ ನನ್ನ ಮಾವ ಜಾಕೀರ ಇತನು ರಂಡಿ ನೀನು ಏಕೆ ಸಾಯುತ್ತೀ ನಾವೇ ನಿನ್ನನ್ನು ಸಾಯಿಸುತ್ತೇವೆ ಅಂತಾ ಮನೆಯಲ್ಲಿರುವ ಸೀಮೆ ಎಣ್ಣೆಯನ್ನು ನನ್ನ ಮೈಮೇಲೆ ಹಾಕಿ ಬೆಂಕಿ ಹಚ್ಚಿದನು. ನನ್ನ ಅತ್ತೆ ಅಲ್ಲಿಯೇ ಇದ್ದರು ಬೆಂಕಿ ಆರಿಸದೇ ನನ್ನ ಮಾವನಿಗೆ ಕುಮ್ಮಕ್ಕು ನೀಡುತ್ತಿದ್ದಳು. ನಾನು ಚಿರಾಡಿದಾಗ ಅಕ್ಕ ಪಕ್ಕದವರು ಬಂದು ಬೆಂಕಿ ಆರಿಸಿ ಉಪಚಾರ ಕುರಿತು ಆಸ್ಪತ್ರೆಗೆ ಸೇರಿಕೆ ಮಾಡಿರುತ್ತಾರೆ. ಮದುವೆಯಾದಾಗಿನಿಂದ ವಿನಾಃ ಕಾರಣ ನನಗೆ ಮಾನಸಿಕ, ದೈಹಿಕ ಹಿಂಸೆ ಕೊಟ್ಟು ನನ್ನ ಶೀಲದ ಮೇಲೆ ಸಂಶಯ ಪಟ್ಟು ನನ್ನ ಮೈಮೇಲೆ ಸೀಮೆ ಎಣ್ಣೆ ಹಾಕಿ ಬೆಂಕಿ ಹಚ್ಚಿ ಕೊಲೆ ಮಾಡಲು ಪ್ರಯತ್ನಿಸಿದ ನನ್ನ ಮಾವ , ಅತ್ತೆ  ಇವರ ಮೇಲೆ ಕಾನೂನು ಕ್ರಮ ಜರುಗಿಸಿ ಅಂತಾ  ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಮಹಿಳಾ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಅ ಸ್ವಾಭಾವಿಕ ಸಾವು ಪ್ರಕರಣ :
ಜೇವರ್ಗಿ ಠಾಣೆ : ದಿನಾಂಕ 02.12.2015 ಸಾಯಂಕಾಲದ ವೇಳೆಯ ಸುಮಾರಿಗೆ ನಮ್ಮೂರ ಹಕೀಮಸಾಬ್‌ ದರ್ಗಾದ ಕಟ್ಟೆಯ ಮೇಲೆ ಅಂದಾಜು ವಯಾ 45 ರಿಂದ 50 ವಯಸ್ಸಿನ ಅಪರಿಚಿತ ಗಂಡು ಮನುಷ್ಯನು ಯಾವುದೋ ಒಂದು ರೋಗದಿಂದ ಬಳಲಿ ಅಸ್ವಸ್ಥನಾಗಿದ್ದರಿಂದ ಅವನಿಗೆ ಉಪಚಾರ ಸಲುವಾಗಿ 108 ಅಂಬ್ಯೂಲೇನ್ಸನಲ್ಲಿ ಹಾಕಿಕೊಂಡು ಜೇವರಗಿ ಸರಕಾರಿ ಆಸ್ಪತ್ರೆಗೆ ತಂದು ಸೇರಿಕೆ ಮಾಡಿ ಹೆಚ್ಚಿನ ಉಪಚಾರ ಕುರಿತು ಕಲಬುರಗಿ ಆಸ್ಪತ್ರಗೆ ತೆಗೆದುಕೊಂಡು ಹೋಗುವಾಗ ಮಾರ್ಗ ಮಧ್ಯ ಫರತಾಹಾಬದ್ ಹತ್ತಿರ ನಿನ್ನೆ ದಿನಾಂಕ 02.12.2015 ರಂದು ಸಾಯಂಕಾಲ 19:15 ಗಂಟೆಗೆ ಮೃತಪಟ್ಟಿರುತ್ತಾನೆ ಅಂತಾ ಶ್ರೀ ಶಾಂತಯ್ಯ ತಂದೆ ಶರಣಯ್ಯ ಸ್ಥಾವರ ಮಠ ಸಾ|| ಗಂವ್ಹಾರ್ ರವರು ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಜೇವರ್ಗಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Thursday, December 3, 2015

Raichur District Reported Crimes

¥ÀwæPÁ ¥ÀæPÀluÉ
ªÀgÀ¢AiÀiÁzÀ ¥ÀæPÀgÀtUÀ¼À ªÀiÁ»w:-
¥ÉÆ°Ã¸ï £ËPÀgÀgÀ ªÉÄÃ¯É zËdð£Àå ¥ÀæPÀgÀtzÀ ªÀiÁ»w:-
                ¢£ÁAPÀ 2/12/15 gÀAzÀÄ 1020 UÀAmÉUÉ ºÀ¼É ¥Éưøï oÁuÉ »AzÀÄUÀqÉ DgÉÆÃ¦ mÁæöåPÀÖgï £ÀA. PÉJ-36 n©-7790 £ÉÃzÀÝgÀ°è PÀưPÁgÀgÉÆA¢UÉ DªÀgÀtzÀ°è ¸ÀAUÀæºÀ ªÁVzÀÝ ªÀÄgÀ¼À£ÀÄß vÀÄA©¸ÀÄwÛzÁÝUÀ  ¦.J¸ï.L.gÀªÀgÀÄ «ÃgÀ£ÀUËqÀ vÀAzÉ ±ÀgÀt¥ÀàUËqÀ 45 ªÀµÀð ¸Á: EzÀ£Á¼À vÁ:°AUÀ¸ÀUÀÆgÀÄ FvÀ¤UÉ AiÀiÁPÉ ªÀÄgÀ¼ÀÄ ¯ÉÆÃqï ªÀiÁr¸ÀÄwÛ¢ÝÃj ¥ÀgÀªÁ¤UÉ, gÁAiÀÄ°Ö PÀnÖ¢ÝÃgÁ JAzÀÄ «ZÁj¹zÁUÀ DgÉÆÃ¦vÀgÀ£ÀÄ CªÁZÀå ±À§ÝUÀ½AzÀ ªÀÄvÀÄÛ KgÀÄzsÀé¤AiÀÄ°è ªÀiÁvÀ£Ár ¦J¸ïL gÀªÀgÀÄ ªÀÄÄAzÉ ºÉÆÃUÀzÀAvÉ vÀqÉzÀÄ ¸ÀªÀĪÀ¸ÀÛç »rzÀÄ J¼ÉzÁr ±Ànð£À UÀÄAr ºÀjzÀÄ ¸ÀgÀPÁj PÀvÀðªÀåPÉÌ CrØ¥Àr¹gÀÄvÁÛ£É.CAvÁ ¤ÃrzÀ zÀÆj£À ªÉÄðAzÀ °AUÀ¸ÀUÀÆgÀÄ oÁuÉ UÀÄ£Éß £ÀA. 306/15 PÀ®A 504,353 L¦¹ CrAiÀÄ°è ¥ÀæPÀgÀt zÁR°¹PÉÆAqÀÄ vÀ¤SÉ PÉÊPÉÆArgÀÄvÁÛgÉ.
ªÀÄ»¼ÉAiÀÄgÀ ªÉÄð£À zËdð£Àå ¥ÀæPÀgÀtzÀ ªÀiÁ»w:-
        ¦üAiÀiÁð¢ vÉÃeÁ @ ºÀjPÁ UÀAqÀ ZÀAzÀæ±ÉÃRgï 24 ªÀµÀð eÁvÀÄ PÀªÀiÁä G:ªÀÄ£ÉPÉ®¸À ¸Á:ºÀÄAqÉÃPÀ¯ï vÁ:±ÀºÁ¥ÀÆgÀ ºÁ°ªÀ¹Û ¹AzsÀ£ÀÆgÀÄ. FPÉAiÀÄ ªÀÄzÀÄªÉ J- 1)ZÀAzÀæ±ÉÃRgï vÀAzÉ PÉÆÃmÉñÀégÀ gÁªï 30 ªÀµÀð G:MPÀÌ®ÄvÀ£À eÁw PÀªÀiÁä ¸Á:ºÀÄAqÉÃPÀ¯ï vÁ:±ÀºÁ¥ÀÆgÀ f¯Éè AiÀiÁzÀVj gÀªÀgÀ eÉÆvÉ FUÉÎ 5 ªÀµÀðUÀ¼À »AzÉ DVzÀÄÝ, ªÀÄzÀĪÉAiÀiÁzÀ 5-6 wAUÀ¼À £ÀAvÀgÀ J-1 EvÀgÉà DgÉÆÃ¦vÀgÀ ªÀiÁvÀÄ PÉý C£ÀĪÀiÁ¤ ¸ÀÄvÁÛ  zÉÊ»PÀ, ªÀiÁ£À¹PÀ QgÀÄPÀļÀ ¤Ãr vÀªÀgÀÄ ªÀÄ£É ¬ÄAzÀ E£ÀÆß 2 ®PÀë ºÀt vÉUÉzÀÄPÉÆAqÀÄ ¨Á CAvÁ MvÁÛAiÀÄ ªÀiÁr UÀ©üðt EzÁÝUÀ MvÁÛAiÀÄ ¥ÀƪÁðPÀªÁV  C£ÀªÁAmÉqï ªÀiÁvÉæ £ÀÄAV¹ UÀ¨sÀð¥ÁvÀ ªÀiÁr¹zÀÄÝ, £ÀAvÀgÀ 2£Éà ¸Áj UÀ¨sÀðzsÀj¹zÁUÀ ¸ÀjAiÀiÁV £ÉÆÃr PÉÆ¼ÀîzÉà EzÀÝjAzÀ DgÉÆÃUÀåzÀ°è KgÀÄ¥ÉÃgÁVzÀÄÝ, J-1 QæPÉmï ¨Áån¤AzÀ vÀ¯É, ¨É¤ßUÉ ºÉÆqÉzÀÄ ¹ÃªÉÄ JuÉÚ ºÁQ ¨ÉAQºÀaÑ PÉÆ¯É ªÀiÁqÀ¨ÉÃPÀÄ CAvÁ ªÀiÁvÀ£ÁqÀÄwÛzÀÄÝ G¥ÀZÁgÀ PÀÄjvÀÄ vÀªÀgÀÄ ªÀÄ£ÉUÉ §AzÀÄ EzÁÝUÀ ¢£ÁAPÀ 28/10/15 gÀAzÀÄ 1600 UÀAmÉUÉ J¯Áè DgÉÆÃ¦vÀgÀÄ ¸ÉÃj C°èUÉ §AzÀÄ ¦üAiÀiÁð¢ eÉÆvÉ dUÀ¼À vÉUÉzÀÄ CªÁZÀå ±À§ÝUÀ½AzÀ ¨ÉÊzÀÄ fêÀzÀ ¨ÉzÀjPÉ ºÁQ ¦üAiÀiÁ𢠪ÀÄUÀ¼ÁzÀ ¯Á¸Àå ¨sÁUÀð« EªÀ¼À£ÀÄß PÁj£À°è PÀgÉzÀÄ PÉÆAqÀÄ   ºÉÆÃVgÀÄvÁÛgÉAzÀÄ EzÀÝ SÁ¸ÀV ¦üAiÀiÁ𢠸ÀA. 209/15 £ÉÃzÀÝgÀ ¸ÁgÁA±ÀzÀ ªÉÄðAzÀ ¹AzsÀ£ÀÆgÀÄ £ÀUÀgÀ oÁuÉ UÀÄ£Éß £ÀA. 233/15 PÀ®A 498(J),323, 504,506, 312,313 ¸À»vÀ 149 L¦¹ & 3, 4 r.¦. PÁAiÉÄÝ CrAiÀİè UÀÄ£Éß zÁR°¹ PÉÆAqÀÄ vÀ¤SÉ PÉÊPÉÆ¼Àî¯ÁVzÉ.
J¸ï.¹./J¸ï.n. ¥ÀæPÀgÀtzÀ ªÀiÁ»w:-
               ¢£ÁAPÀ 24/11/15 gÀAzÀÄ 1800 UÀAmÉUÉ ªÀ®ÌA¢¤ß UÁæªÀÄzÀ ¸ÀgÀPÁj ±Á¯ÉAiÀÄ ªÀÄÄAzÉ ¤AwzÀÝ ¦üAiÀiÁ𢠫ÃgÉñÀ vÀAzÉ ±ÀgÀt¥Àà ¥ÉAqÉPÀ¯ï 35 ªÀµÀð eÁw £ÁAiÀÄPÀ G: MPÀÌ®ÄvÀ£À ¸Á:ªÀ®ÌA¢¤ß vÁ: ªÀiÁ£À«.EªÀgÀ£ÀÄß 1)£ÁUÉÃAzÀæ vÀAzÉ ºÀ£ÀĪÀÄAvÀ ¥ÉAqÉPÀ¯ï £ÁAiÀÄPÀ 2)ºÀ£ÀĪÉÄñÀ vÀAzÉ ±ÀAPÀæ¥Àà qÉÆÃ¼ÀÄî eÁw PÀÄgÀħgÀ ¸Á: ªÀ®ÌA¢¤ß ºÁUÀÆ EvÀgÉà 13 d£ÀgÀÄ PÀÆr ¢£ÁAPÀ 24/11/15 gÀAzÀÄ 1600 UÀAmÉUÉ GgÀÄPÀÄAzÀ¥Àà£ÀÄ vÀ£Àß mÁæöåPÀÖgÀzÀ°è G¼ÁîUÀrØ ¯ÉÆÃqï ªÀiÁrPÉÆAqÀÄ DgÉÆÃ¦ £ÁUÉÃAzÀæ¥Àà£À ºÉÆ®zÀ°è ºÉÆÃzÀ «µÀAiÀÄPÉÌ ¸ÀA§A¢ü¹zÀAvÉ dUÀ¼ÀªÁVzÀÄÝ CzÉà ªÉʵÀªÀÄå¢AzÀ DgÉÆÃ¦vÀgÀÄ CPÀæªÀÄPÀÆl gÀa¹ PÉÆAqÀÄ §AzÀÄ  dUÀ¼À vÉUÉzÀÄ CªÁZÀå ±À§ÝUÀ½AzÀ eÁw JwÛ ¨ÉÊzÀÄ PÉÊUÀ½AzÀ ºÉÆqɧqÉ ªÀiÁqÀÄwÛzÁÝUÀ ¦üAiÀiÁð¢ EvÀgÀgÉÆA¢UÉ dUÀ¼À ©r¸À®Ä ºÉÆÃzÁgÀ  ¦üAiÀiÁð¢zÁgÀ¤UÀÆ ºÉÆqÉzÀÄ eÁw JwÛ ¨ÉÊzÀÄ fêÀzÀ ¨ÉzÀjPÉ ºÁQgÀÄvÁÛgÉCAvÁ PÉÆlÖ zÀÆj£À ªÉÄðAzÀ ªÀiÁ£À« oÁuÉ UÀÄ£Éß £ÀA. 321/15 PÀ®A 143,147,504, 323,506 ¸À»vÀ 149 L¦¹ &  3(i)(x)J¸ï¹ J¸ïn ¦.J. PÁAiÉÄÝ-1989 CrAiÀÄ°è ¥ÀæPÀgÀt zÁR°¹PÉÆAqÀÄ vÀ¤SÉ PÉÊPÉÆArgÀÄvÁÛgÉ.
gÀ¸ÉÛ C¥ÀWÁvÀ ¥ÀæPÀgÀtzÀ ªÀiÁ»w:-
ಜೋಗಮ್ಮಳು 55 ವರ್ಷ ಇದ್ದು ಸುಮಾರು 4 ವರ್ಷಗಳಿಂದ .ಜೆ.ಹೊಸಳ್ಳಿ ಕ್ಯಾಂಪ್, ವೆಂಕಟೇಶ್ವರ ಕ್ಯಾಂಪ್, ಬೂದಿವಾಳ ಕ್ಯಾಂಪ್ , ಬೂದಿವಾಳ ಗ್ರಾಮಗಳಲ್ಲಿ ಭಿಕ್ಷೆ ಬೇಡುತ್ತಾ ತನ್ನ ಇಷ್ಟ ಬಂದ ಕಡೆ ಅಲೆದಾಡುತ್ತಾ ಇದ್ದು ದಿನಾಂಕ 03-12-2015 ರಂದು 00.30 ಎಎಂ ಸುಮಾರಿಗೆ ಸಿಂಧನೂರು ದಡೇಸೂಗೂರು ಮುಖ್ಯ ರಸ್ತೆಯಲ್ಲಿ, ಬೂದಿವಾಳ ಸೀಮಾ, ಶರಣಪ್ಪ ಇವರ ಹೊಲದ ಮುಂದೆ ರಸ್ತೆಯ ಮೇಲೆ ನಡೆದುಕೊಂಡು ಹೊರಟಾಗ ಯಾವುದೋ ವಾಹನದ ಚಾಲಕನು ಜೋರಾಗಿ ನಿರ್ಲಕ್ತನದಿಂದ ವಾಹನವನ್ನು ನಡೆಸಿಕೊಂಡು ಬಂದು ಜೋಗಮ್ಮಳಿಗೆ ಟಕ್ಕರ್ ಕೊಟ್ಟು ಮೇಲೆ ಹಾಯಿಸಿಕೊಂಡು ಹೋಗಿದ್ದರಿಂದ ಅಪ್ಪಚ್ಚಿಯಾಗಿ ತಲೆ ಹೊಡೆದು, ಮೆದುಳು ಹೊರಗೆ ಬಂದು ಸ್ಥಳದಲ್ಲಿಯೇ ಮೃತಪಟ್ಟಿದ್ದು ವಾಹನವನ್ನು ನಿಲ್ಲಿಸದೇ ಹೋಗಿದ್ದು ಇರುತ್ತದೆ CAvÁ CA§tÚ vÀAzÉ ¥ÀQÃgÀ¥Àà ºÉ¨Áâ¼À 55 ªÀµÀð eÁw PÀÄgÀħgÀ G: MPÀÌ®ÄvÀ£À ¸Á: §Æ¢ªÁ¼À vÁ: ¹AzsÀ£ÀÆgÀÄ gÀªÀgÀÄ PÉÆlÖ zÀÆj£À ªÉÄðAzÀ ¹AzsÀ£ÀÆgÀ UÁæ. oÁuÉ UÀÄ£Éß £ÀA. 329/15 PÀ®A 279, 304 (J) L¦¹ & 187 LJA« PÁAiÉÄÝ. CrAiÀÄ°è ¥ÀæPÀgÀt zÁR°¹PÉÆAqÀÄ vÀ¤SÉ PÉÊPÉÆArgÀÄvÁÛgÉ.
            
                ದಿನಾಂಕ 02.12.2015 ರಂದು ಮದ್ಯಾಹ್ನ 12.00 ಗಂಟೆ ಸುಮಾರಿಗೆ ಗೌಡೂರು-ಗುರಗುಂಟಾ ರಸ್ತೆಯ ಯಲ್ಲಪ್ಪನ ಹೊಲದ ಹತ್ತಿರ ರಸ್ತೆಯಲ್ಲಿ ಆರೋಪಿತನು ತನ್ನ ಆಟೋ ನಂ ಕೆ. 36/7102 ನೇದ್ದನ್ನು ಅತಿವೇಗ ಮತ್ತು ಅಲಕ್ಷತನದಿಂದ ನಡೆಸಿಕೊಂಡು ಬಂದು ರಸ್ತೆಯ ಮೇಲೆ ಹೋಗುತ್ತಿದ್ದ ದನಕ್ಕೆ ಟಕ್ಕರ್ ಕೊಟ್ಟಿದ್ದರಿಂದ ದನದ ತೊಡೆಯ ಭಾಗವು ಆಟೋದಲ್ಲಿ ಕುಳಿತ್ತಿದ್ದ ಫಿರ್ಯಾದಿ ²æÃ ZÀAzÀ¥Àà vÀAzÉ ±ÀAPÀæ¥Àà ªÀAiÀiÁ: 14 ªÀµÀð eÁ: ®A¨Át G: «zsÁåyð ¸Á: UËqÀÆgÀÄ vÁAqÁ.FvÀ£À ಎಡ ತೊಡೆಗೆ ಬಡಿದಿದ್ದರಿಂದ ತೊಡೆಯ ಎಲುಬು ಮುರಿದಂತಾಗಿದ್ದು ಇರುತ್ತದೆ CAvÁ EzÀÝ zÀÆj£À ªÉÄðAzÀ ºÀnÖ ¥Éưøï oÁuÉ.UÀÄ£Éß £ÀA: 196/2015 PÀ®A. 279, 338 L¦¹CrAiÀÄ°è ¥ÀæPÀgÀtzÀ zÁR°¹PÉÆAqÀÄ vÀ¤SÉ PÉÊPÉÆArgÀÄvÁÛgÉ.

UÁAiÀÄzÀ ¥ÀæPÀgÀtzÀ ªÀiÁ»w:-
             ¢£ÁAPÀ: 01-12-2015 gÀAzÀÄ ¸ÁAiÀiÁAPÁ® 04-00 UÀAmÉAiÀÄ ¸ÀĪÀiÁjUÉ ¥ÀÆ£Á £ÁAiÀÄÌ vÁAqÁzÀ°è ¦üAiÀiÁ𢠹ÃvÀªÀÄä UÀAqÀ UÉÆÃgÀ¥Àà ªÀ:25 eÁ:®ªÀiÁt G:ºÉÆ®ªÀÄ£ÉPÉ®¸À ¸Á;¥ÀÆ£Á£ÁAiÀÄÌ vÁAqÁ ªÀÄvÀÄÛ DPÉAiÀÄ £ÁzÀ¤ ±ÁgÀzÀªÀÄä EªÀgÀÄUÀ¼ÀÄ vÀªÀÄä ªÀÄ£ÉAiÀÄ ªÀÄÄAzÉ EzÁÝUÀ 1)FgÀªÀÄä UÀAqÀ ¸ÉÆÃªÀÄ®¥Àà ¥ÀªÁgï2)dĪÀÄäªÀé UÀAqÀ ºÉêÀÄ®¥Àà ¥ÀªÁgï  E§âgÀÆ eÁw      ®ªÀiÁtÂ. ¸Á:¥ÀÆ£Á£ÁAiÀÄÌ vÁAqÁ.ªÀÄPÀ̼ÀÄ Dl DqÀĪÀ «µÀAiÀÄzÀ°è ¦üAiÀiÁð¢AiÉÆA¢UÉ dUÀ¼À vÉUÉzÀÄ ¤£Àß ªÀÄPÀ̼À£ÀÄß ¤ªÀÄä ªÀÄ£ÉAiÀÄ ªÀÄÄA¢£À PÀmÉÖAiÀÄ ªÉÄÃ¯É KPÉ PÀÆr¹¢Ý CAvÁ CªÁZÀå ±À§ÝUÀ½AzÀ ¨ÉÊzÀÄ ¦üAiÀiÁ𢠣ÁzÀ¤UÀÆ PÀÆqÀ CªÁZÀå ±À§ÝUÀ½AzÀ ¨ÉÊzÀÄ ¦üAiÀiÁð¢zÁgÀ½UÉ PÁ°¤AzÀ ºÉÆmÉÖUÉ MzÀÄÝ, PÉʬÄAzÀ ªÉÄÊPÉÊUÉ ºÉÆqÉzÀÄ E£ÉÆßAzÀÄ ¸Áj £À£Àß vÀAmÉUÉ §AzÀgÉ fêÀ ¸À»vÀ ©qÀĪÀÅ¢¯Áè CAvÁ fêÀzÀ ¨ÉzÀjPÉ ºÁQzÀÄÝ EgÀÄvÀÛzÉ CAvÁ EzÀÝ ºÉýPÉ ¦üAiÀiÁ𢠸ÁgÁA±À ªÉÄðAzÀ zÉêÀzÀÄUÀð ¥Éưøï oÁuÉ. UÀÄ£Éß £ÀA: 261/2015 PÀ®A. 504,323,325,506 ¸À»vÀ 34 L¦¹ CrAiÀÄ°è ¥ÀæPÀgÀtzÀ zÁR°¹PÉÆAqÀÄ vÀ¤SÉ PÉÊPÉÆArgÀÄvÁÛgÉ.     
C¥ÀºÀgÀt ¥ÀæPÀgÀtzÀ ªÀiÁ»w:-
      ದಿನಾಂಕ : 02/12/15 ರಂದು 17-00 ಗಂಟೆಗೆ ಪಿರ್ಯಾದಿದಾರರು ಠಾಣೆಗೆ ಹಾಜರಾಗಿ ಹೇಳಿಕೆ ಪಿರ್ಯಾದಿಯನ್ನು ನೀಡಿದ್ದು ಸಾರಾಂಶವೇನಂದರೆ, ಪಿರ್ಯಾದಿದಾರನ ಮಗನಾದ ವೀರಕೃಷ್ಣ ಈತನು ಮಾನವಿ ಸರಕಾರಿ ಪ.ಪೂ.ಕಾಲೇಜು ಪ್ರೌಡಶಾಲೆಯಲ್ಲಿ 8 ನೇ ವರ್ಗದಲ್ಲಿ ವಿದ್ಯಾಭ್ಯಾಸ ಮಾಡುತ್ತಿದ್ದು, ದಿನಾಲೂ ಸೈಕಲ್ ಮೇಲೆ ತಮ್ಮೂರಿನಿಂದ ಮಾನವಿಗೆ ಬಂದು ಪುನಃ ಸಾದಾಪೂರು ಗ್ರಾಮಕ್ಕೆ ಹೋಗುತ್ತಿದ್ದನು. ದಿ: 01/11/15 ರಂದು 08-00 ಗಂಟೆಗೆ ಮನೆಯಿಂದ ಹೊರಗಡೆ ಹೋದವನು. ಪುನಃ ಮನೆಗೆ ಬಾರದಿರುವುದರಿಂದ ಪಿರ್ಯಾದಿ ಮತ್ತು ತನ್ನಅಳಿಯ ಇಬ್ಬರು ತಮ್ಮ ಸಂಬಂಧಿಕರ ಊರುಗಳಾದ ರಾಯಚೂರು, ಬೆಂಗಳೂರು, ನವಲಕಲ್ , ಗಿಲ್ಲೆಸೂಗೂರು, ಕರಡಿಗುಡ್ಡ, ಮತ್ತು ಇತರೆ ಕಡೆಗಳಲ್ಲಿ ತಿರುಗಾಡಿ ಆತನ ಇರುವಿಕೆಯ ಬಗ್ಗೆ ತಿಳಿದುಬಂದಿಲ್ಲದ ಕಾರಣಅಪ್ರಾಪ್ತ ವಯಸ್ಸಿನ ಬಾಲಕನನ್ನು ಯಾರೋ ಅಪರಿಚಿತರು ಬಲಪ್ರಯೋಗದಿಂದ ಮತ್ತು ಒತ್ತಾಯದಿಂದ ಆತನ ಸಮ್ಮತಿ ಇಲ್ಲದೇ  ದುರುದ್ದೇಶದಿಂದ ಕರೆದುಕೊಂಡು ಪುಸಲಾಯಿಸಿಕೊಂಡು, ಅಪಹರಣ ಮಾಡಿಕೊಂಡು ಹೋಗಿದ್ದು ಇರುತ್ತದೆ. ವೀರಕೃಷ್ಣ ಈತನು ನಮ್ಮ ಸಂಬಂಧಿಕರ ಮನೆಗೆ ಹೋಗಿರಬಹುದೆಂದು ತಿಳಿದು ಸುಮ್ಮನಾಗಿದ್ದು, ಇಂದು ಮನೆಯವರೊಂದಿಗೆ ಚರ್ಚಿಸಿ ತಡವಾಗಿ ಠಾಣೆಗೆ ಬಂದು ದೂರನ್ನು ನೀಡಿರುತ್ತೇನೆ. ಕಾರಣ ತನ್ನ ಮಗನನ್ನು ಪತ್ತೆ ಹಚ್ಚಿ ಕಾನೂನು ಕ್ರಮ ಜರುಗಿಸಲು ವಿನಂತಿ ಅಂತಾ ಮುಂತಾಗಿ ಇದ್ದ ದೂರಿನ ಆಧಾರದ ಮೇಲಿಂದ ಮಾನವಿ ಪೊಲೀಸ್ ಠಾಣೆ ಗುನ್ನೆ ನಂ.320/2015 ಕಲಂ 363 ಐಪಿಸಿ ಪ್ರಕಾರ ಪ್ರಕರಣ ದಾಖಲಿಸಿಕೊಂಡು ತನಿಖೆಯನ್ನು ಕೈ ಕೊಂrgÀÄvÁÛgÉ.
gÁªÀÄ¥Àà vÀAzÉ ºÀ£ÀĪÀÄAvÀ F½UÉÃgï, ªÀAiÀÄ:32 ªÀµÀð, PÀư PÉ®¸À, ¸Á:PÉÆÃ¼À¨Á¼À, vÁ:¹AzsÀ£ÀÆgÀ.   FvÀ£ÀÄದಿನಾಂಕ:01-12-2015 ರಂದು ರಾತ್ರಿ 11-30 ಗಂಟೆ ಸುಮಾರಿಗೆ ಕೋಳಬಾಳ ಗ್ರಾಮದಲ್ಲಿ ಪಿರ್ಯಾದಿದಾರನ  ಕಿರಾಣಿ ಅಂಗಡಿಯ ಸೆಟರ್ ಬೀಗವನ್ನು ಮುರಿದು ಕಳುವು ಮಾಡಲು ಪ್ರಯತ್ನಿಸುತ್ತಿದ್ದಾಗ ಪಿರ್ಯಾದಿಯು ಅಂಗಡಿಯ ಪಕ್ಕದಲ್ಲಿರುವ ನಾಗಪ್ಪ ಇತನು ಫೋನ್ ಮುಖಾಂತರ ತಿಳಿಸಿದ ಮೇರೆಗೆ ಪಿರ್ಯಾದಿ ಬಂದು ನೋಡಲು ಆರೋಪಿತನು ಕೃತ್ಯಕ್ಕೆ ಉಪಯೋಗಿಸಲು ತಂದಿದ್ದ ತನ್ನ ಕೈಯಲ್ಲಿದ್ದ ಕಬ್ಬಿಣದ ರಾಡ್ ನ್ನು ಸ್ಥಳದಲ್ಲಿಯೇ ಬಿಟ್ಟಾಗಿ ಓಡಿ ಹೋಗಿರುತ್ತಾನೆ, ಆರೋಪಿತನು ಓಡಿ ಹೋಗುವುದನ್ನು ಪಿರ್ಯಾದಿಯು ಲೈಟಿನ ಬೆಳಕಿನಲ್ಲಿ ನೋಡಿದ್ದು, ಆತನು ಕೋಳಬಾಳ ಗ್ರಾಮದವನಾಗಿದ್ದು, ಆತನ ಹೆಸರು, ವಿಳಾಸ ಮೇಲಿನಂತೆ ಇರುತ್ತದೆ. ಕಾರಣ ರಾತ್ರಿ ವೇಳೆಯಲ್ಲಿ ತನ್ನ ಕಿರಾಣಿ ಅಂಗಡಿಯನ್ನು ಕಳುವು ಮಾಡಲು ಯತ್ನಿಸಿದ ಆರೋಪಿತನ ವಿರುದ್ದ ಸೂಕ್ತ ಕಾನೂನು ಕ್ರಮ ಜರುಗಿಸಬೇಕಾಗಿ ವಿನಂತಿ ಅಂತಾ ಮುಂತಾಗಿ ಇದ್ದ ಪಿರ್ಯಾದಿಯ ಸಾರಾಂಶದ ಮೇಲಿಂದ ಪ್ರಕರಣ ದಾಖಲಿಸಿ ತನಿಖೆ ಕೈಕೊಂಡೇನು.
        
¸ÀAZÁgÀ ¤AiÀĪÀÄ G®èAWÀ£É, ªÁºÀ£À ZÁ®PÀgÀ «gÀÄzÀÝ PÁ£ÀÆ£ÀÄ PÀæªÀÄ:-  .  
       gÁAiÀÄZÀÆgÀÄ f¯ÉèAiÀÄ J¯Áè ¥ÉÆ°Ã¸ï C¢üPÁjUÀ¼ÀÄ, gÁAiÀÄZÀÆgÀÄ f¯ÉèAiÀÄ°è ªÉÆÃmÁgÀ ªÁºÀ£À C¥ÀWÁvÀUÀ¼À£ÀÄß vÀqÉUÀlÄÖªÀ PÀÄjvÀÄ f¯ÉèUÉ ¥ÀÆgÉʹgÀĪÀ EAlgï¸É¥ÀÖgï ªÁºÀ£ÀzÀ ¸ÀºÁAiÀÄ¢AzÀ ¢£ÁAPÀ: 03.12.2015 gÀAzÀÄ 23 ¥ÀææPÀgÀtUÀ¼À£ÀÄß ¥ÀvÉÛ ªÀiÁr 5300/- gÀÆ. .UÀ¼ÀÀ£ÀÄß ¸ÀܼÀzÀ°èAiÉÄà zÀAqÀ «¢ü¹, PÁ£ÀÆ£ÀÄ jÃvÀå PÀæªÀÄ dgÀÄV¹zÀÄÝ, ¸ÀAZÁgÀ ¤AiÀĪÀÄ G®èAX¸ÀĪÀ ZÁ®PÀgÀÄ/ªÀiÁ°ÃPÀgÀ «gÀÄzÀÝ PÁ£ÀÆ£ÀÄ jÃvÀå PÀæªÀÄ dgÀÄV¸ÀĪÀ PÁAiÀÄð ªÀÄÄAzÀĪÀgÉ¢gÀÄvÀÛzÉ.