Police Bhavan Kalaburagi

Police Bhavan Kalaburagi

Friday, April 14, 2017

Yadgir District Reported Crimes



Yadgir District Reported Crimes
ಗುರಮಿಠಕಲ ಪೊಲೀಸ್ ಠಾಣೆ ಗುನ್ನೆ ನಂ. 52/2017 ಕಲಂ: 78() ಕೆ.ಪಿ. ಆಕ್ಟ್ ;- ದಿನಾಂಕ 12/04/2017 ರಂದು ಸಂಜೆ 6-45 ಗಂಟೆಗೆ ಶ್ರೀ ಎನ್.ವೈ.ಗುಂಡುರಾವ್ ಪಿ.ಎಸ್.ಐ ಗುರುಮಠಕಲ್ ಪೊಲೀಸ್ ಠಾಣೆ ರವರು ಒಬ್ಬ ಆರೋಪಿತನೊಂದಿಗೆ ಠಾಣೆಗೆ ಬಂದು ಮೂಲ ಜಪ್ತಿ ಪಂಚನಾಮೆ ಮುದ್ದ ಮಾಲಿನೊಂದಿಗೆ ವರದಿ ನೀಡಿದ್ದು ಅದರ ಸಾರಾಂಶವೆನೆಂದರೆ ಗುರುಮಠಕಲ್ ಬಸ್ ನಿಲ್ದಾಣ ಹತ್ತಿರ ಯಲ್ಲಮ್ಮ ದೇವಿಯ ಗುಡಿಯ ಮುಂದೆ ಆರೋಪಿತನು ಜಟಕಾ ಜೂಜಾಟ ಬರೆದುಕೊಳ್ಳುತ್ತಿದ್ದಾನೆ ಅಂತಾ ಮಾಹಿತಿ ಬಂದ ಮೇರೆಗೆ ಸಿಬ್ಬಂದಿ ಹಾಗೂ ಪಂಚರನ್ನು ಕರೆದುಕೊಂಡು ಹೋಗಿ ಸಮಯ 5-30 ಗಂಟೆಗೆ ದಾಳಿ ಮಾಡಿ ಆತನ ವಶದಲ್ಲಿದ್ದ 2030/- ರೂ ನಗದು, ಒಂದು ಮಟಕಾ ನಂಬರ್ ಬರೆದ ಚೀಟಿ ಹಾಗೂ ಒಂದು ಬಾಲ್ ಪೆನ್ ವಶಕ್ಕೆ ತೆಗೆದುಕೊಂಡು ಮರಳಿ ಠಾಣೆಗೆ ಬಂದು ವರದಿ ನೀಡಿದ್ದು ಆರೋಪಿತನ ಮೇಲೆ ಕ್ರಮ ಜರುಗಿಸಲು ಅಸಂಜ್ಞೆಯ ಅಪರಾಧವಾಗಿದ್ದಿರಿಂದ ಮಾನ್ಯ ನ್ಯಾಯಾಲಯದ ಅನುಮತಿಗಾಗಿ ಪತ್ರ ಬರೆದಿದ್ದು ಇಂದು ದಿನಾಂಕ 13/04/2017 ರಂದು ಸಮಯ ಬೆಳಿಗ್ಗೆ 8-30 ಗಂಟೆಗೆ ಮಾನ್ಯ ನ್ಯಾಯಾಲಯದ ಅನುಮತಿ ಪಡೆದುಕೊಂಡು ಆರೋಪಿತನ ವಿರುದ್ಧ ಗುನ್ನೆ ನಂ: 52/2017 ಕಲಂ: 78() ಕೆಪಿ ಆಕ್ಟ್ ಅಡಿಯಲ್ಲಿ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಕೊಂಡೆನು.
ಗುರಮಿಠಕಲ ಪೊಲೀಸ್ ಠಾಣೆ ಗುನ್ನೆ ನಂ. 51/2017 ಕಲಂ: 78() ಕೆ.ಪಿ. ಆಕ್ಟ್ ;- ದಿನಾಂಕ 12/04/2017 ರಂದು ಸಂಜೆ 4-45 ಗಂಟೆಗೆ ಶ್ರೀ ಎನ್.ವೈ.ಗುಂಡುರಾವ್ ಪಿ.ಎಸ್.ಐ ಗುರುಮಠಕಲ್ ಪೊಲೀಸ್ ಠಾಣೆ ರವರು ಒಬ್ಬ ಆರೋಪಿತನೊಂದಿಗೆ ಠಾಣೆಗೆ ಬಂದು ಮೂಲ ಜಪ್ತಿ ಪಂಚನಾಮೆ ಮುದ್ದ ಮಾಲಿನೊಂದಿಗೆ ವರದಿ ನೀಡಿದ್ದು ಅದರ ಸಾರಾಂಶವೆನೆಂದರೆ ಗುರುಮಠಕಲ್ ಪಟ್ಟಣದ ಸಾಮ್ರಾಟ್ ಲಾಡ್ಜ ಹತ್ತಿರ ಆರೋಪಿತನ ಜಟಕಾ ಜೂಜಾಟ ಬರೆದುಕೊಳ್ಳುತ್ತಿದ್ದಾನೆ ಅಂತಾ ಮಾಹಿತಿ ಬಂದ ಮೇರೆಗೆ ಸಿಬ್ಬಂದಿ ಹಾಗೂ ಪಂಚರನ್ನು ಕರೆದುಕೊಂಡು ಹೋಗಿ ಸಮಯ 3-30 ಗಂಟೆಗೆ ದಾಳಿ ಮಾಡಿ ಆತನ ವಶದಲ್ಲಿದ್ದ 1820/- ರೂ ನಗದು, ಒಂದು ಮಟಕಾ ನಂಬರ್ ಬರೆದ ಚೀಟಿ ಹಾಗೂ ಒಂದು ಬಾಲ್ ಪೆನ್ ವಶಕ್ಕೆ ತೆಗೆದುಕೊಂಡು ಮರಳಿ ಠಾಣೆಗೆ ಬಂದು ವರದಿ ನೀಡಿದ್ದು ಆರೋಪಿತನ ಮೇಲೆ ಕ್ರಮ ಜರುಗಿಸಲು ಅಸಂಜ್ಞೆಯ ಅಪರಾಧವಾಗಿದ್ದಿರಿಂದ ಮಾನ್ಯ ನ್ಯಾಯಾಲಯದ ಅನುಮತಿಗಾಗಿ ಪತ್ರ ಬರೆದಿದ್ದು ಇಂದು ದಿನಾಂಕ 13/04/2017 ರಂದು ಸಮಯ ಬೆಳಿಗ್ಗೆ 08-00 ಗಂಟೆಗೆ ಮಾನ್ಯ ನ್ಯಾಯಾಲಯದ ಅನುಮತಿ ಪಡೆದುಕೊಂಡು ಆರೋಪಿತನ ವಿರುದ್ಧ ಗುನ್ನೆ ನಂ: 51/2017 ಕಲಂ: 78() ಕೆಪಿ ಆಕ್ಟ್ ಅಡಿಯಲ್ಲಿ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಕೊಂಡೆನು.
ಶೋರಾಪೂರ ಪೊಲೀಸ್ ಠಾಣೆ ಗುನ್ನೆ ನಂ. 103/2017 ಕಲಂ: 87 ಕೆ.ಪಿ ಆಕ್ಟ ;- ದಿನಾಂಕ:13/04/2017 ರಂದು 3.15 ಪಿ.ಎಮ್.ಕ್ಕೆ ಸ್ಥಳದಲ್ಲಿ 4 ಜನ ಆರೋಪಿತರು ದುಂಡಾಗಿ ಕುಳಿತು ಪಣಕ್ಕೆ ಹಣ ಹಚ್ಚಿ ಇಸ್ಪಿಟ್ ಎಲೆಗಳ ಸಹಾಯದಿಂದ ಅಂದರ್ ಬಾಹರ್ ಎಂಬ ಇಸ್ಪಿಟ್ ಜೂಜಾಟ ಆಡುತ್ತಿರುವಾಗ ಫಿಯರ್ಾದಿದಾರರು ಮತ್ತು ಸಿಬ್ಬಂದಿಯವರು ಕೂಡಿ ಪಂಚರ ಸಮಕ್ಷಮ ದಾಳಿ ಮಾಡಿ 4 ಜನರಿಗೆ ಹಿಡಿದು ಅವರ ಕಡೆಯಿಂದ ಇಸ್ಪಿಟ್ ಜೂಜಾಟಕ್ಕೆ ಬಳಸಿದ 1650-00 ರೂ ನಗದು ಹಣ ಮತ್ತು 52 ಇಸ್ಪಿಟ್ ಎಲೆಗಳನ್ನು ಜಪ್ತಿ ಮಾಡಿ ವಶಪಡಿಸಿಕೊಂಡು ಆರೋಪಿತರ ವಿರುಧ್ಧ ಕಾನೂನು ಕ್ರಮ ಕೈಕೊಂಡಿದ್ದು ಇರುತ್ತದೆ.

ಶಹಾಪೂರ ಪೊಲೀಸ್ ಠಾಣೆ ಗುನ್ನೆ ನಂ. 112/2017 ಕಲಂ 87  ಕೆ.ಪಿ ಆಕ್ಟ;- ದಿನಾಂಕ 13/04/2017  ರಂದು ಮದ್ಯಾಹ್ನ 15-00 ಗಂಟೆಗೆ ಸರಕಾರಿ ತಫರ್ೇ ಫಿರ್ಯಾದಿ ಶ್ರೀ ವೆಂಕಣ್ಣ ಎ.ಎಸ್.ಐ ಶಹಾಪೂರ ಪೊಲೀಸ್ ಠಾಣೆ ಇವರು 7 ಜನ ಆರೋಪಿತರೊಂದಿಗೆ ಠಾಣೆಗೆ ಹಾಜರಾಗಿ ಮೂಲ ಜಪ್ತಿ ಪಂಚನಾಮೆ, ಮುದ್ದೆಮಾಲು ಹಾಜರು ಪಡಿಸಿ ಮುಂದಿನ ಕ್ರಮಕ್ಕಾಗಿ ವರದಿ ಸಲ್ಲಿಸಿದರ ಸಾರಾಂಶವೆನೆಂದರೆ, ಇಂದು ಮುಂಜಾನೆ 11-30 ಗಂಟೆಗೆ ಫಿರ್ಯಾದಿಯವರು ಠಾಣೆಯಲ್ಲಿದ್ದಾಗ ಇಬ್ರಾಹಿಂಪೂರ ಗ್ರಾಮದ ಸಬ್ ಬೀಟ್ ಸಿಬ್ಬಂದಿ ಸುರೇಶ ಸಿ.ಪಿ.ಸಿ 256 ಇವರು ತಮಗೆ ಬಂದ ಮಾಹಿತಿ ಇಬ್ರಾಹಿಂಪೂರ ಗ್ರಾಮದ ಅಬ್ದುಲ್ ಭಾಷಾನ ಕೆರೆಯ ಹತ್ತಿರ ಸಾರ್ವಜನಿಕ ಖುಲ್ಲಾ ಜಾಗೆಯಲ್ಲಿ ಕೆಲವು ಜನರು  ಜೂಜಾಟ ಆಡುತಿದ್ದಾರೆ ಅಂತ ಮಾಹಿತಿ ತಿಳಿಸಿದ ಮೇರೆಗೆ ಫಿರ್ಯಾದಿಯವರು, ಪಂಚರೊಂದಿಗೆ ಮತ್ತು ಠಾಣಾ  ಸಿಬ್ಬಂಧಿಯವರೊಂದಿಗೆ ಹೋಗಿ ಮದ್ಯಾಹ್ನ 13-00 ಗಂಟೆಗೆ ದಾಳಿ ಮಾಡಿ 7 ಜನ ಆರೋಪಿತರನ್ನು ಹಿಡಿದು ಅವರಿಂದ ನಗದು ಹಣ 33,000=00 ರೂಪಾಯಿ ಮತ್ತು 52 ಇಸ್ಪೇಟ್ ಎಲೆಗಳು ಜಪ್ತಿ ಪಂಚನಾಮೆ ಮೂಲಕ ಜಪ್ತಿ ಪಡಿಸಿಕೊಂಡು ಮುಂದಿನ ಕ್ರಮಕ್ಕಾಗಿ ವರದಿ ಸಲಿಸಿದ್ದು, ಸದರಿ ವರದಿಯು ಅಸಂಜ್ಞೆಯ ಅಪರಾಧವಾಗಿದ್ದರಿಂದ ಮಾನ್ಯ ನ್ಯಾಯಾಲಯದಿಂದ ಅನುಮತಿ ಪಡೆದುಕೊಂಡು ಮದ್ಯಾಹ್ನ 15-30 ಗಂಟೆಗೆ ಫಿರ್ಯಾದಿಯವರ ವರದಿ  ಸಾರಾಂಶದ ಮೇಲಿಂದ ಠಾಣೆ ಗುನ್ನೆ ನಂಬರ 112/2017 ಕಲಂ 87 ಕೆ.ಪಿ ಆಕ್ಟ ನೇದ್ದರ ಪ್ರಕಾರ ಗುನ್ನೆ ದಾಖಲುಮಾಡಿಕೊಂಡು ತನಿಖೆ ಕೈಕೊಂಡೆನು.
ಶಹಾಪೂರ ಪೊಲೀಸ್ ಠಾಣೆ ಗುನ್ನೆ ನಂ. 113/2017 ಕಲಂ ಕಲಂ 379 ಐಪಿಸಿ ಮತ್ತು 44(1) ಕೆ.ಎಮ್.ಎಮ್.ಆರ್.ರೂಲ್;- ದಿನಾಂಕ-13-04-2017 ರಂದು ಸಾಯಂಕಾಲ 6-45 ಗಂಟೆಗೆ ಸರಕಾರಿ ತಫರ್ೆ ಶ್ರೀ ವೆಂಕಣ್ಣ ಎ.ಎಸ್.ಐ  ಶಹಾಪುರ ಪೊಲೀಸ್ ಠಾಣೆರವರು ಠಾಣೆಗೆ ಹಾಜರಾಗಿ  ವರದಿ ಸಲ್ಲಿಸಿದ ಸಾರಾಂಶವೆನೆಂದರೆ,   ಇಂದು ದಿನಾಂಕ 13/04/2017 ರಂದು 4-00 ಪಿ.ಎಂ.ಕ್ಕೆ  ಮಾನ್ಯ ಪಿ.ಐ ಸಾಹೇಬರ ಆದೇಶದ ಮೇರೆಗೆ, ನಾನು ಜೊತೆಯಲಿ ಶಿವಣ್ಣಗೌಡ ಸಿ.ಪಿ.ಸಿ. 141. ಇಬ್ಬರೂ  ನಗರದಲ್ಲಿ ಪೆಟ್ರೋಲಿಂಗ್ ಕರ್ತವ್ಯ ಕುರಿತು ಮೋಟರ ಸೈಕಲ್ ಮೇಲೆ ಠಾಣೆಯಿಂದ ಹೊರಟೇವು, ನಗರದಲ್ಲಿ ಪೇಟ್ರೊಲಿಂಗ್  ಕರ್ತವ್ಯ ಮಾಡುತ್ತಾ 4-30 ಪಿ.ಎಂ. ಸುಮಾರಿಗೆ ಹೋಸ ಬಸ್ಸ್ ನಿಲ್ದಾಣ ಹತ್ತಿರ ಇದ್ದಾಗ ಮಾಹಿತಿ ಬಂದಿದ್ದೇನೆಂದರೆ,  ಹತ್ತಿಗುಡುರ ಗ್ರಾಮ ಕಡೆಯಿಂದ ಶಹಾಪೂರ ಕಡೆಗೆ ಒಂದು ಟ್ರ್ಯಾಕ್ಟರನಲ್ಲಿ ಅಕ್ರಮವಾಗಿ ಮರಳು ತುಂಬಿಕೊಂಡು ಬರುತ್ತಿದ್ದ ಬಗ್ಗೆ ಖಚಿತ ಮಾಹಿತಿ ಬಂದ ಮೇರೆಗೆ ಮಾನ್ಯ ಎ.ಎಸ್.ಪಿ. ಸಾಹೇಬರು ಸುರಪೂರ ರವರ ಮಾರ್ಗದರ್ಶನದ ಮೇರೆಗೆ ದಾಳಿಕುರಿತು  ಇಬ್ಬರು ಪಂಚರಾದ 1) ರಾಹುತಪ್ಪ ತಂದೆ ಈರಪ್ಪ ನಾಟೆಕಾರ ವ|| 38 ಜಾ|| ಪ.ಜಾ. ಉ|| ಕೂಲಿ ಸಾ|| ತಳವಾರ ಓಣಿ ದಿಗ್ಗಿಬೇಸ್ ಶಹಾಪೂರ  2) ನಿಂಗಪ್ಪ ತಂದೆ ಹಣಮಂತ ಚಲವಾದಿ ವ|| 28|| ಕೂಲಿ ಜಾ|| ಪ.ಜಾ ಸಾ|| ತಳವಾರ ಓಣಿ ದಿಗ್ಗಿಬೇಸ್ ಶಹಾಪೂರ ರವರನ್ನು ಬರಮಾಡಿಕೊಂಡು  ಸದರಿ ಪಂಚರಿಗೆ ವಿಷಯ ತಿಳಿಸಿದ್ದು ಪಂಚರಾಗಲು ಒಪ್ಪಿಕೊಂಡ ಮೇರೆಗೆ ದಾಳಿ ಕುರಿತು ಎಲ್ಲರು ಕೂಡಿ ಹೋಸ ಬಸ್ಸ್ ನಿಲ್ದಾಣ ದಿಂದ  4-40 ಪಿ.ಎಂ.ಕ್ಕೆ ಹೊರಟು ಶಹಾಪೂರ ನಗರದ ಹೋರವಲಯದ ಚಾಂದ ಪೆಟೋಲ್ ಬಂಕ ಹತ್ತಿರ ರೋಡಿನ ಮೇಲೆ  ನಾವು ಮತ್ತು ಪಂಚರು 4-50 ಪಿ.ಎಂ.ಕ್ಕೆ ನಿಂತಾಗ ಹತ್ತಿಗುಡುರ ಗ್ರಾಮದ ಕಡೆಯಿಂದ ಒಂದು ಮರಳು ತುಂಬಿದ ಟ್ರ್ಯಾಕ್ಟರ ಬರುತ್ತಿರುವದನ್ನು ನೋಡಿ ನಾವು ಒಂದು ಟ್ರ್ಯಾಕ್ಟರನ್ನು ನಿಲ್ಲಿಸಿ ಪರೀಸಿಲಿಸಿ ನೋಡಲಾಗಿ ಸ್ವರಾಜ್ ಕಂಪನಿ ಟ್ರ್ಯಾಕ್ಟರ ನಂ.ಕೆ.ಎ.33-ಟಿ.ಎ-7729. ಅದಕ್ಕೆ ಹೊಂದಿಕೋಂಡು. ಟ್ರ್ಯಾಲಿ ನಂಬರ ಕೆ.ಎ-33-ಟಿ.ಎ-7730 ಇದರ ಅ:ಕಿ: 100000=00 ರೂ ಟ್ರ್ಯಾಲಿಯಲ್ಲಿ ಅಂದಾಜು ಒಂದು ಬ್ರಾಸ್ ಮರಳು ಇದ್ದು ಇದರ ಅ:ಕಿ: 1500=00 ರೂ ಇರುತ್ತದೆ. ಸದರಿ ಟ್ರ್ತಾಕ್ಟರ ಚಾಲಕನ ಹೆಸರು ವಿಚಾರಿಸಲಾಗಿ ಅವನು ತನ್ನ ಹೆಸರು ಸಾಬಣ್ಣ ತಂದೆ ಚಂದ್ರಾಮ ಸುರಪೂರ ವ|| 22|| ಚಾಲಕ ಜಾ|| ಕಬ್ಬಲಿಗ ಸಾ|| ಹಳಿಸಗರ ಶಹಾಪೂರ ಅಂತ ತಿಳಿಸಿದನು. ಮತ್ತು ನಮ್ಮ ಟ್ರ್ಯಾಕ್ಟರ ಮಾಲಿಕ ಭೀಮರಾಯ ತಂದೆ ಬಾಲಪ್ಪ ಕಾಳೆಗೋಳ ಸಾ|| ರಬ್ಬನಹಳ್ಳಿ ತಾ|| ಶಹಾಪೂರ ಇವರು ಹೈಯಾಳ(ಬಿ) ಗ್ರಾಮದ ಹತ್ತಿರ ಇರುವ ಕೃಷ್ಣಾ ನದಿಯಲ್ಲಿ ಕಳ್ಳತನದಿಂದ ಮರಳು ತುಂಬಿಕೊಂಡು ಬರಲು ತಿಳಿಸಿದ ಪ್ರಕಾರ ನಾನು ಮರಳನ್ನು ಕಳ್ಳತನದಿಂದ ತುಂಬಿಕೊಂಡು ಬಂದು ಮಾರಾಟ ಮಾಡಲು ಶಹಾಪೂರಕ್ಕೆ ಹೊರಟಿರುವದಾಗಿ ತಿಳಿಸಿದನು. ಮರಳನ್ನು ಸಾಗಾಣಿಕೆ ಮಾಡಲು ಸರಕಾರದಿಂದ ಯಾವದೆ ದಾಖಲಾತಿ ಮತ್ತು ಅನುಮತಿ ಪತ್ರ ತೊರಿಸಲು ಹೇಳಿದಾಗ ಅವನು ಯಾವದೆ ಧಾಖಲೆ ಪತ್ರ ಇರುವದಿಲ್ಲಾ. ಅಂತಾ ಹೇಳಿದ್ದರಿಂದ ಸದರಿಯವನು ಸರಕಾರದಿಂದ ಯಾವದೆ ಅನುಮತಿ ಪತ್ರ ಇಲ್ಲದೆ ಕಳ್ಳತನದಿಂದ ಮರಳನ್ನು ಅಕ್ರಮವಾಗಿ ತುಂಬಿಕೋಂಡು ಸಾಗಾಣಿಕೆ ಮಾಡುತ್ತಿರುವ ಬಗ್ಗೆ ಖಚಿತಪಟ್ಟಿದ್ದರಿಂದ ಪಂಚರ ಸಮಕ್ಷಮ 5-00 ಪಿ.ಎಂ. ದಿಂದ 6-00 ಪಿ.ಎಂ. ವರೆಗೆ ಜಪ್ತಿ ಪಂಚನಾಮೆ ಮುಲಕ ಜಪ್ತಿ ಪಡಿಸಿಕೊಂಡು ಅಲ್ಲಿಯೆ ಇದ್ದ ಚಾಲಕನಿಗೆ ಟ್ರ್ಯಾಕ್ಟರನ್ನು ಠಾಣೆ ತೆಗೆದು ಕೊಂಡು ಹೊಗಲು ತಿಳಿಸಿದಾಗ ಚಾಕಲನು  ತನ್ನ ಟ್ರ್ಯಾಕ್ಟರನ್ನು ಸ್ವಲ್ಪ ದೂರ ತೆಗೆದುಕೊಂಡು ಹೋಗಿ ನಿಲ್ಲಿಸಿ ಟ್ರ್ಯಾಕ್ಟರ ಬಿಟ್ಟು ಓಡಿಹೊದನು ಹಾಗ ನಾವು ಹಿಂದೆ ಬೆನ್ನು ಹತ್ತಿ ಹಿಡಿಯಲು ಪ್ರಯತ್ನಿಸಿದ್ದಾಗ ಸಿಕ್ಕಿರುವದಿಲ್ಲಾ. ಸದರಿ  ಟ್ರ್ಯಾಕ್ಟರನ್ನು ಸಿಬ್ಬಂದಿಯವರ ಸಹಾಯ ದಿಂದ 6-30 ಪಿ.ಎಮ್.ಕ್ಕೆ ಠಾಣೆಗೆ ತಂದು. ವರದಿಯನ್ನು ತಯ್ಯಾರಿಸಿ ಓಡಿಹೊದ ಟ್ರ್ಯಾಕ್ಟರ ಚಾಲಕ ಮತ್ತು ಸದರಿ ಟ್ರ್ಯಾಕ್ಟರ ಮಾಲಿಕನ ವಿರುದ್ದ ಮುಂದಿನಕ್ರಮ ಕೈಕೋಳ್ಳಲು   ವರದಿ ಸಲಲ್ಲಿಸಿದ ಸಾರಾಂಶದ ಮೇಲಿಂದ ಠಾಣೆ ಗುನ್ನೆ ನಂ 113/2017 ಕಲಂ ಕಲಂ 379 ಐಪಿಸಿ ಮತ್ತು 44(1) ಕೆ.ಎಮ್.ಎಮ್.ಆರ್.ರೂಲ್ ನ್ನೆದ್ದರ ದ್ದರ ಪ್ರಕಾರ ಗುನ್ನೆ ದಾಖಲಿಸಿಕೋಂದು ತನಿಕೆ ಕೈಕೊಂಡೆನು

BIDAR DISTRICT DAILY CRIME UPDATE 14-04-2017

¢£ÀA¥Àæw C¥ÀgÁzsÀUÀ¼À ªÀiÁ»w ¢£ÁAPÀ 14-04-2017

ªÀÄ£ÁßJSÉÃ½î ¥ÉÆ°Ã¸ï oÁuÉ UÀÄ£Éß £ÀA. 69/2017, PÀ®A. 279, 338, 304(J) L¦¹ eÉÆvÉ 187 LJA« PÁAiÉÄÝ :-
¢£ÁAPÀ 11-04-2017 gÀAzÀÄ ¦üAiÀiÁð¢ ZÀ£ÀßAiÀiÁå vÀAzÉ £ÁUÀAiÀiÁå ªÀÄoÀ ªÀAiÀÄ: 58 ªÀµÀð, ¸Á: ªÀÄÄvÀÛAV gÀªÀgÀÄ UÀÄgÀÄ¥ÁzÉñÀégÀ ªÀÄA¢gÀzÀ ºÀwÛgÀ EzÁÝUÀ ¥Áå±À£ï ¥ÉÆæÃ ªÉÆlgï ¸ÉÊPÀ¯ï £ÀA. PÉJ-32/E.J£ï-7890 £ÉÃzÀgÀ ZÁ®PÀ£ÁzÀ DgÉÆÃ¦AiÀÄÄ vÀ£Àß »AzÉ ªÀÄvÉÆÛ§â ªÀåQÛAiÀÄ£ÀÄß PÀÆr¹PÉÆAqÀÄ vÀ£Àß ªÉÆlgï ¸ÉÊPÀ®£ÀÄß CwêÉÃUÀ ºÁUÀÆ ¤µÁ̼ÀfvÀ£À¢AzÀ ZÀ¯Á¬Ä¹PÉÆAqÀÄ ªÀÄzÀgÀV ªÀÄÄvÀÛAV gÉÆÃr£À ªÉÄÃ¯É ºÉÆÃUÀÄwÛzÀÝjAzÀ ªÉÆlgï ¸ÉÊPÀ¯ï »AzÉ PÀĽvÀ ªÀåQÛ PɼÀUÉ ©¢ÝgÀÄvÁÛ£É, £ÀzÀj DgÉÆÃ¦AiÀÄÄ  vÀ£Àß ªÉÆlgï ¸ÉÊPÀ¯ï ¸ÀªÉÄÃvÀ Nr ºÉÆÃVgÀvÁÛ£É, £ÀAvÀgÀ ¦üAiÀiÁð¢AiÀÄÄ PɼÀUÉ ©zÀÝ ªÀåQÛAiÀÄ ºÀwÛgÀ ºÉÆÃV £ÉÆÃqÀ¯ÁV ¸ÀzÀj ªÀåQÛAiÀÄ ºÉ¸ÀgÀÄ «ZÁj¸À®Ä vÀ£Àß ºÉ¸ÀgÀÄ gÁd¥Áà ©gÁzÁgÀ ¸Á: CtªÁgÀ, vÁ: aAZÉÆÃ½î CAvÁ w½¹gÀÄvÁÛ£É, gÁd¥Áà EvÀ£À vÀ¯ÉAiÀÄ »A§¢AiÀÄ°è ¨sÁj gÀPÀÛUÁAiÀĪÁVgÀÄvÀÛzÉ, gÁd¥Áà EvÀ¤UÉ aQvÉì PÀÄjvÀÄ MAzÀÄ SÁ¸ÀV ªÁºÀ£ÀzÀ°è ºÁQPÉÆAqÀÄ ªÀÄ£ÁßJSÉÃ½î ¸ÀgÀPÁj D¸ÀàvÉæAiÀİè vÀAzÀÄ zÁR®Ä ªÀiÁrzÀÄÝ EgÀÄvÀÛzÉ, C°èAzÀ ©ÃzÀgÀ ¸ÀgÀPÁj D¸ÀàvÉæUÉ aQvÉìUÁV zÁR°¹ C°èAzÀ ªÉÊzÁå¢üPÁjgÀªÀgÀÄ ºÉaÑ£À aQvÉì PÀÄjvÀÄ ºÉÊzÁæ¨ÁzÀUÉ vÉUÉzÀÄPÉÆAqÀÄ ºÉÆÃUÀ®Ä ¸ÀÆa¹zÀÄÝ CzÀgÀAvÉ QªÀiïì D¸ÀàvÉæ ªÀiÁzÁ¥ÀÆgÀ (ºÉÊzÁæ¨ÁzÀ) UÉ  vÉUÉzÀÄPÉÆAqÀÄ ºÉÆÃV C°èAzÀ §¸ÀªÉñÀégÀ D¸ÀàvÉæ PÀ®§ÄVðUÉ vÉUÉzÀÄPÉÆAqÀÄ ºÉÆÃUÀ®Ä w½¹zÀ ªÉÄÃgÉUÉ ¢£ÁAPÀ 12-04-2017 gÀAzÀÄ §¸ÀªÉñÀégÀ D¸ÀàvÉæ PÀ®§ÄVðUÉ vÀAzÀÄ zÁR°¹zÁUÀ C°èAiÀÄ ªÉÊzÁå¢üPÁjgÀªÀgÀÄ ¨ÉÃgÉ D¸ÀàvÉæUÉ vÉUÉzÀÄPÉÆAqÀÄ ºÉÆÃUÀ®Ä ¸ÀÆa¹zÀ ªÉÄÃgÉUÉ ¢£ÁAPÀ 13-04-2017 gÀAzÀÄ PÀ®§ÄVð¬ÄAzÀ ©lÄÖ vÀªÀÄä UÁæªÀÄzÀ ¸À«ÄÃ¥À EgÀĪÀ aAZÉÆÃ½ ¸ÀgÀPÁj D¸ÀàvÉæAiÀİè zÁR®Ä ªÀiÁqÀ®Ä vÉUÉzÀÄPÉÆAqÀÄ §gÀÄwÛgÀĪÁUÀ zÁjAiÀÄ ªÀÄzÀå CAzÀgÉ aAZÉÆÃ½ §¸ÀªÉñÀégÀ ZËPï ºÀwÛgÀ gÁd¥Áà vÀAzÉ ¸ÀÆUÀ¥Áà ©gÁzÀgï ªÀAiÀÄ: 40 ªÀµÀð, eÁw: °AUÁAiÀÄvÀ, ¸Á: CtªÁgï, vÁ: aAZÉÆÃ½ gÀªÀgÀÄ ªÀÄÈvÀ¥ÀnÖgÀÄvÁÛgÉAzÀÄ ªÀÄÈvÀ£À ºÉAqÀw F±Àéj UÀAqÀ gÁd¥Áà ªÀAiÀÄ: 35 ªÀµÀð, eÁw: °AUÁAiÀÄvÀ, ¸Á: CtªÁgï, vÁ: aAZÉÆÃ½, f: PÀ®§ÄVð gÀªÀgÀÄ ¤ÃrzÀ ºÉýPÉ ¸ÁgÁA±ÀzÀ ªÉÄÃgÉUÉ ¥ÀæPÀgÀt zÁR°¹PÉÆAqÀÄ vÀ¤SÉ PÉÊUÉÆ¼Àî¯ÁVzÉ.

ಚಿಟಗುಪ್ಪಾ ಪೊಲೀಸ ಠಾಣೆ ಗುನ್ನೆ ನಂ. 54/2017, ಕಲಂ. 87 ಕೆ.ಪಿ ಕಾಯ್ದೆ :-
ದಿನಾಂಕ 13-04-2017 ಚಿಟಗುಪ್ಪಾ ಪಟ್ಟಣದ ಮೇಥೊಲಿಸ್ಟ್ ಚರ್ಚ ಹತ್ತಿರ ಸಾರ್ವಜನಿಕ ಸ್ಥಳದಲ್ಲಿ ಕೆಲವು ಜನರು ಹಣ ಹಚ್ಚಿ ಪಣ ತೋಟ್ಟು ಜೂಜಾಟ ಆಡುತ್ತಿದ್ದಾರೆ ಅಂತ ಮಹಾಂತೇಶ ಪಿ.ಎಸ್. ಚಿಟಗುಪ್ಪಾ ಪೊಲೀಸ ಠಾಣೆ ರವರಿಗೆ ಖಚಿತ ಬಾತ್ಮಿ ಬಂದ ಮೇರೆಗೆ ಪಿಎಸ್ಐ ರವರು ಇಬ್ಬರು ಪಂಚರನ್ನು ಬರಮಾಡಿಕೊಂಡು, ಠಾಣೆಯ ಸಿಬ್ಬಂದಿಯಯವರೊಡನೆ ಚಿಟಗುಪ್ಪಾ ಪಟ್ಟಣದ ಮೇಥೊಲಿಸ್ಟ್ ಚರ್ಚ ಹತ್ತಿರ ಸ್ವಲ್ಪ ದೂರದಿಂದ ಮರೆಯಾಗಿ ನಿಂತು ನೋಡಲು ಅಲ್ಲಿ ಆರೋಪಿತರಾದ 1) ಪ್ರೇಮ ತಂದೆ ಬಾಬು ದೊಡಮನಿ ವಯ: 29 ವರ್ಷ, 2) ಬಬಲು ತಂದೆ ಶರಣಪ್ಪಾ ಸಾಸರಗೈ ವಯ: 25 ವರ್ಷ, ಹಾಗೂ 3) ಶಾಂತು ತಂದೆ ಏಸುದಾಸ ಥರಥರೆ ವಯ: 22 ವರ್ಷ, ಮೂವರು ಜಾತಿ: ಕ್ರೀಶ್ಚನ & ಸಾ: ಏಸು ನಗರ ಚಿಟಗುಪ್ಪಾ ಇವರು ಸಾರ್ವಜನಿಕ ಸ್ಥಳದಲ್ಲಿ ಗೊಲಾಗಿ ಕುಳಿತು ಹಣ ಹಚ್ಚಿ ಪಣ ತೋಟು ನಸಿಬಿನ ಜೂಜಾಟ ಆಡುವುದು ಖಚಿತ ಮಾಡಿಕೊಂಡು ಅವರ ಮೇಲೆ ಪಂಚರ ಸಮಕ್ಷಮ ದಾಳಿ ಮಾಡಿ ಅವರನ್ನು ಹಿಡಿದು ಅವರ ಅಂಗ ಶೋದನೆ ಮಾಡಿ ಅವರಿಮದ ಒಟ್ಟು ನಗದು ಹಣ 1200/- ರೂ. ಹಾಗೂ 52 ಇಸ್ಪೀಟ ಎಲೆಗಳು ಪಂಚರ ಸಮಕ್ಷಮ ಜಪ್ತ ಮಾಡಿಕೊಂಡು, ನಂತರ ಸದರಿ ಆರೋಪಿತರ ವಿರುದ್ಧ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಳ್ಳಲಾಗಿದೆ.                                           

Thursday, April 13, 2017

Yadgir District Reported Crimes

Yadgir District Reported Crimes
ಕೊಡೇಕಲ ಪೊಲೀಸ್ ಠಾಣೆ ಗುನ್ನೆ ನಂ. 26/2017  PÀ®A 143.109.366(J),506,302, ¸ÀAUÀqÀ 149 L¦¹ ¸ÀAUÀqÀ 3(1)R 3(1) S,2(5), SC/ST PA Act 1989;ದಿನಾಂಕ 12.04.2017 ರಂದು ಮದ್ಯಾಹ್ನ 12:00 ಗಂಟೆಗೆ ಪಿಯರ್ಾದಿ  ಶ್ರೀಮತಿ ಲಕ್ಷ್ಮಿ ಗಂಡ ಕಾಶಿನಾಥ ಚಲುವಾದಿ ವ:20 ವರ್ಷ ಜಾ:ಹಿಂದು ಚಲುವಾದಿ ಉ:ಕೂಲಿಕೆಲಸ ಸಾ:ಬೂದಿಹಾಳ ತಾ:ಸುರಪೂರ ಇವರು ಠಾಣೆಗೆ ಹಾಜರಾಗಿ ಒಂದು ಕನ್ನಡದಲ್ಲಿ ಗಣಕಯಂತ್ರದಲ್ಲಿ ಟೈಪು ಮಾಡಿಸಿದ ಪಿಯರ್ಾದಿ ಅಜರ್ಿಯನ್ನು ಹಾಜರು ಪಡಿಸಿದ್ದು ಅದರ ಸಾರಾಂಶವೆನೆಂದರೆ ನನ್ನತವರೂರು ಮುದ್ದೆಬಿಹಾಳ ತಾಲೂಕಿನ ನಾವದಗಿ ಗ್ರಾಮವಾಗಿದ್ದು ನನಗೆ ಸುಮಾರು 4 ವರ್ಷಗಳ ಹಿಂದೆ ಬೂದಿಹಾಳ ಗ್ರಾಮದ ಕಾಶಿನಾಥ ತಂದೆ ಬಸಪ್ಪ ಚಲುವಾದಿ ಇವರೊಂದಿಗೆ ಗುರುಹಿರಿಯರ ಸಮ್ಮುಖದಲ್ಲಿ ನನ್ನ ಮದುವೆಯಾಗಿದ್ದು ನಂತರ ನನ್ನ ಗಂಡನು ಬೂದಿಹಾಳ ಗ್ರಾಮದ ಕುರುಬ ಜನಾಂಗದವಳಾದ ಪಾರ್ವತಿ ತಂದೆ ಮಲ್ಲಪ್ಪ ಕರಿಬಂಡಿ ಇವಳಿಗೆ ಕರೆದುಕೊಂಡು ಓಡಿಹೋಗಿದ್ದು ಬಳಿಕ ನಾನು ನನ್ನ ತವರು ಮನೆಗೆ ಹೋಗಿ ಅಲ್ಲಿಯೇ ಉಳಿದುಕೊಂಡೆನು ನನ್ನ ಗಂಡನು ಪಾರ್ವತಿಯನ್ನು ಓಡಿಸಿಕೊಂಡು ಹೋದ ಘಟನೆಯ ಬಗ್ಗೆ ಕೊಡೆಕಲ್ಲ ಠಾಣೆಯಲ್ಲಿ ಕೇಸು ಆಗಿ ನನ್ನ ಗಂಡನಿಗೆ ಅರೆಸ್ಟ ಮಾಡಿ ಜೈಲಿಗೆ ಕಳುಹಿಸಿದ್ದರಿಂದ ನನ್ನ ಗಂಡನು ಕೊರ್ಟನಿಂದ ಜಾಮಿನು ಆದ ಬಳಿಕ ನಾವದಗಿ ಗ್ರಾಮಕ್ಕೆ ಬಂದು ನನ್ನ ಸಂಗಡ ತವರು ಮನೆಯಲ್ಲಿ ಉಳಿದುಕೊಂಡಿದ್ದನು ಆಗ ನಾನು ಗಬರ್ಿಣಿಯಾಗಿದ್ದು ನಾನು ಗಭರ್ಿಣಿಯಾದ ಸಂದರ್ಭದಲ್ಲಿ ನನ್ನ ಗಂಡನು ನನ್ನ ಮತ್ತೆ ಬಿಟ್ಟು ಪಾರ್ವತಿಯನ್ನು ಓಡಿಸಿಕೊಂಡು ಹೋಗಿರುತ್ತಾನೆ ನಂತರ ನಾನು ಹೆಣ್ಣುಮಗುವಿಗೆ ಜನ್ಮನೀಡಿದ್ದು ಅದಕ್ಕೆ ಭೂಮಿಕಾ ಅಂತಾ ಹೆಸರಿಟ್ಟಿದ್ದು ಸದ್ಯ ಒಂದು ವರ್ಷದ ವಯ್ಯಸಿನದ್ದು ಇತ್ತು.
             ಸುಮಾರು 15-20 ದಿನಗಳ ಹಿಂದೆ ನನ್ನ ತವರು ಮನೆಯವರು ನನಗೆ ಇಂದಿಲ್ಲ ಅಥವಾ ಮುಂದಾದರು ನಿನ್ನ ಸಂಸಾರಿಕ ಜೀವನ ಸುದ್ದು ಆಗುತ್ತದೆ ಅಂತಾ ಹೇಳಿ ನನಗೆ ನನ್ನ ಗಂಡನ ಊರಾದ ಬೂದಿಹಾಳ ಗ್ರಾಮಕ್ಕೆ ಕಳುಹಿಸಿಕೊಟ್ಟಿದ್ದು ನಾನು ಇಲ್ಲಿ ಬೂದಿಹಾಳಕ್ಕೆ ಬಂದು ನನ್ನ ಗಂಡನ ಮನೆಯಲ್ಲಿ ನಮ್ಮ ಅತ್ತೆ ಮಲ್ಲಮ್ಮ ಮಾವ ಬಸಪ್ಪ , ಮೈದುನ ಪರಶುರಾಮ , ನೇಗೆಣಿ ಹುಲಗಮ್ಮ, ನಾದಿನಿ ಮಹಾದೇವಿ, ಇವರೊಂದಿಗೆ ನನ್ನ ಮಗಳನ್ನು ಕರೆದುಕೊಂಡು ವಾಸವಿದ್ದೇನು. ಮನೆಯಲ್ಲಿ ನನ್ನ ಅತ್ತೆ, ಮಾವ, ಮೈದುನ, ನೇಗೆಣಿ, ನಾದಿನಿ  ಇವರುಗಳು ನನಗೆ ನೀನು ಮತ್ತೆ  ಯಾಕೆ ಇಲ್ಲಿ ಬಂದು ಇದ್ದಿಯಾ ನಿನ್ನ ಗಂಡಾ ಅಂತು ಬೇರೆ ಕುರುಬ ಜನಾಂಗದ ಪಾರ್ವತಿಯೊಂದಿಗೆ ಓಡಿ ಹೋಗಿದ್ದು ನೀನು ಯಾಕೆ ನಮಗೆ ಮೂಲ ಆಗಿದ್ದಿಯಾ ನಿನಗೆ ನಮ್ಮ ಆಸ್ತಿಯಲ್ಲಿ ಯಾವುದೆ ಪಾಲು ಬಿಟ್ಟುಕೊಡುವದಿಲ್ಲ ನಿನ್ನ ಮಗಳು ನೀನು ಎಲ್ಲಿಯಾದರೂ ಹೋಗಿ ಸಾಯಿರಿ ಇಲ್ಲದಿದ್ದರೆ ಇಲ್ಲಿಯೆ ನಿಮ್ಮನ್ನು ಖಲಾಸ ಮಾಡಿ ಊತಹಾಕುತ್ತೇವೆ ಅಂತಾ ಬೈದಾಡುತ್ತಿದ್ದರು. ಮತ್ತು ನನ್ನ ಗಂಡಿನಿಗೂ ಪೋನ  ಮೂಲಕ ಮಾತಾಡಿದ್ದು ನನ್ನ ಗಂಡ ಮತ್ತು ಅವನೊಂದಿಗೆ ಓಡಿ ಹೋದ ಪಾರ್ವತಿ ಇವರು ಸಹ ಅವರುಗಳೀಗೆ ನನಗೆ ಮತ್ತು ನನ್ನ ಮಗಳಿಗೆ ಖಲಾಸ ಮಾಡಿಬಿಡರಿ ಅಂತಾ ಅನ್ನುತ್ತಿದ್ದರು. ಆದರೂ ನಾನು ನನ್ನ ಗಂಡ ಇಂದಿಲ್ಲ ನಾಳೆ ನನ್ನೊಂದಿಗೆ ಸಂಸಾರ ಮಾಡಬಹುದು ಅಂತಾ ಇಲ್ಲಿಯೇ ಉಳಿದುಕೊಂಡೆನು. ನಮಗೆ ಬೂದಿಹಾಳ ಮತ್ತು ಕೊಡೆಕಲ್ಲ ಸೀಮಾಂತರದಲ್ಲಿ ನನ್ನ ಗಂಡನ ಮನೆಯವರ ಒಟ್ಟು 6 ಎಕರೆ ಜಮೀನು ಇದ್ದು ಈ ಜಮೀನಿನಲ್ಲಿ ನನಗೆ ಮತ್ತು ನನ್ನ ಮಗಳಿಗೆ ಯಾವುದೆ ಪಾಲು ಕೊಡಬಾರದು ಅಂತಾ ಅವರುಗಳು ಅವರವರಲ್ಲಿ ಮಾತನಾಡಿಕೊಳ್ಳುತ್ತಿದ್ದರು. ದಿನಾಂಕ 11.04.2017 ರಂದು ರಾತ್ರಿ ನಾವುಗಳೆಲ್ಲರೂ ಊಟ ಮಾಡಿ ನಮ್ಮ ಅತ್ತೆ, ಮಾವ, ನಾದಿನಿ ಮಹಾದೇವಿ ಇವರೊಂದಿಗೆ ನಮ್ಮ ಮನೆಯ ಮುಂದಿನ ಅಂಗಳದಲ್ಲಿ ನಾನು ನನ್ನ ಮಗಳಾದ ಭೂಮಿಕಾ ವ: 01 ವರ್ಷ ಇವಳಿಗೆ ಕರೆದುಕೊಂಡು ಮಲಗಿಕೊಂಡಿದ್ದು ನನ್ನ ಮೈದುನ ಪರಶುರಾಮ ಆತನ ಹೆಂಡತಿ ಹುಲಗಮ್ಮ ಇವರು ಮನೆಯ ಒಳಗೆ ಮಲಗಿಕೊಂಡಿದ್ದರು ನಾನು ನನ್ನ ಮಗಳಿಗೆ  ರಾತ್ರಿ 11:00 ಗಂಟೆಯ ಸುಮಾರಿಗೆ ಮೊಲೆ ಹಾಲುಕುಡಿಸಿ ಮಲಗಿಸಿದೇನು ನಂತರ ನನಗೆ ಸುಮಾರು ರಾತ್ರಿ 1:00 ಗಂಟೆಯ ಸುಮಾರಿಗೆ ಎಚ್ಚರವಾದಾಗ ನನ್ನ ಮಗಳಿಗೆ ಪಕ್ಕದಲ್ಲಿ ನೋಡಲಾಗಿ ಇರಲಿಲ್ಲ ಹಾಗೂ ನನ್ನ ಸಂಗಡ ಮಲಿಗಿಕೊಂಡಿದ್ದ ನನ್ನ ಅತ್ತೆ, ಮಾವ , ನಾದಿನಿ , ಮನೆಯಲ್ಲಿ ಮಲಗಿಕೊಂಡಿದ್ದ ನನ್ನ ನೇಗೆಣಿ ಮತ್ತು ಮೈದುನ ರವರು ಇರಲಿಲ್ಲ ಆಗ ನಾನು ಗಾಬರಿಗೊಂಡು  ಮನೆಯ ಸುತ್ತಮುತ್ತಾ  ಹುಡುಕಾಡುತ್ತಿರುವಾಗ ಇವರೆಲ್ಲರೂ ಬಂದರು. ಇವರಿಗೆ ನಾನು ನನ್ನ ಮಗಳು ಕಾಣಸುತ್ತಿಲ್ಲ ಅಂತಾ ತಿಳಿಸಿದಾಗ ಇಲ್ಲೆ ಎಲ್ಲಿಯಾದರು ಇರಬಹುದು ಹುಡುಕಾಡು ಅಂತಾ  ಹೇಳಿ ಹೋಗಿ ಮಲಗಿಕೊಂಡರು  ದಿನಾಂಕ 12.04.2017 ರಂದು ಮುಂಜಾನೆ ಮತ್ತೆ ನನ್ನ ಮಗಳಿಗೆ ನಮ್ಮೂರಿನಲ್ಲಿ ಮತ್ತು ಸುತ್ತಮುತ್ತಲಿನಲ್ಲಿ ಹುಡುಕಾಡುತ್ತಿದ್ದಾಗ ನಮ್ಮ ಸಂಬಂದಿಕರಾದ ಚಂದ್ರಶೇಖರ ತಂದೆ ಮರೆಪ್ಪ ಚಲುವಾದಿ, ಮಾರುತಿ ತಂದೆ ಸೋಮಪ್ಪ ಚಲುವಾದಿ  ಇವರು ನನಗೆ ನಿಮ್ಮ ಮಗಳು ಹೊರಟ್ಟಿ ಬ್ರಿಡ್ಜ ಕೆಳಗಡೆ ಇದೆ ಅಂತಾ ತಿಳಿಸಿದರು ಈ ವಿಷಯವನ್ನು ನಾನು  ನನ್ನ ತವರೂರಾದ ನಾವದಗಿಗೆ ಪೋನ ಮಾಡಿ ನನ್ನ ತಂದೆ ಶಾಂತಪ್ಪ ಹಾಗೂ ನನ್ನ ದೊಡ್ಡಪ್ಪ ಪರಸಪ್ಪ ಮತ್ತು ನಮ್ಮ ಸಂಬಂದಿಕರಿಗೆ ತಿಳಿಸಿ ನಂತರ ನಾವು ಹೊರಟ್ಟಿ ಬ್ರಿಡ್ಜ ಕೆಳಗಡೆ ಹೋಗಿ ನೋಡಲಾಗಿ  ಆಗ ಅಂದಾಜು ಮುಂಜಾನೆ 9-00 ಗಂಟೆ ಆಗಿತ್ತು. ನನ್ನ ಮಗಳು ಬೋರಲಾಗಿ ಶವವಾಗಿ ಬಿದ್ದಿದ್ದಳು ನನ್ನ ಮಗಳಿಗೆ ತಿರುವಿ ಹಾಕಿ ನೋಡಲಾಗಿ ಕುತ್ತಿಗೆಗೆ ನನ್ನ ಮಗಳು ಧರಿಸಿದ ಪ್ಯಾಂಟನ್ನು ಬಿಗಿದಿದ್ದು ನನ್ನ ಮಗಳಿಗೆ ಕಾಲು ಕೈಗಳಿಗೆ, ಕುಂಡಿ ಚೆಪ್ಪಿಗೆ ತರುಚಿದ ಗಾಯವಾಗಿದ್ದು, ಮತ್ತು ಬಾಯಿಯಿಂದ ರಕ್ತಬಂದಿದ್ದು ಇರುತ್ತದೆ.ಸ್ವಲ್ಪ ಹೊತ್ತಿನಲ್ಲಿಯೇ ನಾವದಗಿಯಿಂದ ನನ್ನ ತಂದೆ ಶಾಂತಪ್ಪ ದೊಡ್ಡಪ್ಪ ಪರಸಪ್ಪ, ತಮ್ಮ ಭೀಮರಾಯ, ಮತ್ತು ನಮ್ಮ ಅಣ್ಣತಮ್ಮಕೀಯ ಬಸಪ್ಪ ತಾಯಿ ಮಾನವ್ವ, ಪರಸಪ್ಪ ತಂದೆ ಛತ್ರಪ್ಪ, ಲಕ್ಷಿಂಬಾಯಿ ಗಂಡ ಇಜ್ಜಪ್ಪ, ಮತ್ತು ನಮ್ಮೂರ ಗೌಡರಾದ ಭೀಮನಗೌಡ ತಂದೆ ಅಪ್ಪಣ್ಣ ದೇಸಾಯಿ ಹಾಗೂ ಇತರರು ಬಂದಿದ್ದು ಅವರು ಕೂಡಾ ನನ್ನ ಮಗಳ ಶವವನ್ನು ನೋಡಿದ್ದು ನನ್ನ ಗಂಡ ಕಾಶಿನಾಥ ತಂದೆ ಬಸಪ್ಪ ಚಲುವಾದಿ, ಅವನೊಂದಿಗೆ ಓಡಿ ಹೋದ ಕುರುಬ ಜಾತಿಯ ಪಾರ್ವತಿ ತಂದೆ ಮಲ್ಲಪ್ಪ ಕರಿಬಂಡಿ,  ಪಾರ್ವತಿಯ ತಾಯಿಯಾದ ರೇಣವ್ವ ಗಂಡ ಮಲ್ಲಪ್ಪ ಕರಿಬಂಡಿ  ಇವರ ಪ್ರಚೋದನೆ ಮತ್ತು ಕುಮ್ಮಕ್ಕಿನಿಂದ ನನ್ನ ಅತ್ತೆ ಮಲ್ಲಮ್ಮ ಗಂಡ ಬಸಪ್ಪ ಚಲುವಾದಿ , ಮಾವ ಬಸಪ್ಪ ತಂದೆ ಚಂದಪ್ಪ ಚಲುವಾದಿ, ಮೈದುನ ಪರಶುರಾಮ ತಂದೆ ಬಸಪ್ಪ ಚಲುವಾದಿ, ನೇಗೆಣಿ ಹುಲಗಮ್ಮ ಗಂಡ ಪರಶುರಾಮ ಚಲುವಾದಿ, ನಾದಿನಿ ಮಹಾದೇವಿ ಗಂಡ ಸಂಗಪ್ಪ ಚಲುವಾದಿ ಇವರುಗಳು ನಾನು ದಿನಾಂಕ 11.04.2017 ರಂದು ರಾತ್ರಿ ನಿದ್ದೆಯಲ್ಲಿ ಇದ್ದಾಗ ಪಕ್ಕದಲ್ಲಿ ಮಲಗಿದ್ದ ನನ್ನ ಮಗಳಿಗೆ ತಗೆದುಕೊಂಡು ಹೋಗಿ ಕುತ್ತಿಗೆಗೆ ನನ್ನ ಮಗಳು ತೊಟ್ಟ ಪ್ಯಾಂಟಿನಿಂದ ಬಿಗಿದು ಕೊಲೆಮಾಡಿ ಕೆ.ಬಿ.ಜೆ.ಎನ್.ಎಲ್ ಕಾಲುವೆಯ ಹೊರಟ್ಟಿ ಬ್ರಿಡ್ಜ ಕೆಳಗೆ ಮುಳ್ಳಿನ ಕಂಟಿಯಲ್ಲಿ ಬೊರಲುಮಾಡಿ ಹಾಕಿರುತ್ತಾರೆ. ಕಾರಣ ನನ್ನ ಮಗಳು ಜೀವಂತ ಇದ್ದರೆ ಆಸ್ತಿಯಲ್ಲಿ ಪಾಲು ಕೊಡಬೇಕಾಗುತ್ತದೆ ಎಂದು ನಾನು ನನ್ನ ಮಗಳಿಗೆ ಕರೆದುಕೊಂಡು ಮಲಗಿಕೊಂಡಾಗ ನಾನು ಸಂಪೂರ್ಣ ನಿದ್ರೆಯಲ್ಲಿ ಇದ್ದಾಗ ನನ್ನ ಗಂಡ ಕಾಶಿನಾಥ ತಂದೆ ಬಸಪ್ಪ ಚಲುವಾದಿ, ಅವನೊಂದಿಗೆ ಓಡಿ ಹೋದ ಕುರುಬ ಜಾತಿಯ ಪಾರ್ವತಿ ತಂದೆ ಮಲ್ಲಪ್ಪ ಕರಿಬಂಡಿ,  ಪಾರ್ವತಿಯ ತಾಯಿಯಾದ ರೇಣವ್ವ ಗಂಡ ಮಲ್ಲಪ್ಪ ಕರಿಬಂಡಿ  ಇವರ ಪ್ರಚೋದನೆ ಮತ್ತು ಕುಮ್ಮಕ್ಕಿನಿಂದ ನನ್ನ ಅತ್ತೆ ಮಲ್ಲಮ್ಮ ಗಂಡ ಬಸಪ್ಪ ಚಲುವಾದಿ , ಮಾವ ಬಸಪ್ಪ ತಂದೆ ಚಂದಪ್ಪ ಚಲುವಾದಿ, ಮೈದುನ ಪರಶುರಾಮ ತಂದೆ ಬಸಪ್ಪ ಚಲುವಾದಿ, ನೇಗೆಣಿ ಹುಲಗಮ್ಮ ಗಂಡ ಪರಶುರಾಮ ಚಲುವಾದಿ, ನಾದಿನಿ ಮಹಾದೇವಿ ಗಂಡ ಸಂಗಪ್ಪ ಚಲುವಾದಿ ಇವರುಗಳು ನನ್ನ ಮಗಳಿಗೆ ತಗೆದುಕೊಂಡು ಹೋಗಿ ಕೊಲೆ ಮಾಡಿದ್ದು ಅವರ ಕಾನೂನು ಪ್ರಕಾರ ಕ್ರಮ ಜರುಗಿಸ ಬೇಕುಅಂತಾ ಸಾರಾಂಶದ ಮೇಲಿಂದ ಠಾಣೆಯ ಗುನ್ನೆ 26/2017 ಕಲಂ 143.109.366(ಎ),506,302, ಸಂಗಡ 149 ಐಪಿಸಿ ಸಂಗಡ 3(1), 3(1) ,2(5), ಖಅ/ಖಖಿ ಕಂ ಂಛಿಣ 1989   ನೇದ್ದರ ಪ್ರಕಾರ ಗುನ್ನೆ ದಾಖಲು ಮಾಡಿಕೊಂಡು ತನಿಖೆ ಕೈಕೊಂಡೆನು
ಗೋಗಿ ಪೊಲೀಸ್ ಠಾಣೆ ಗುನ್ನೆ ನಂ. 48-2017 ಕಲಂ, 87 ಕೆ.ಪಿ.ಆ್ಯಕ್ಟ್ ;- ದಿನಾಂಕ: 12/04//2017 ರಂದು 6:15 ಪಿಎಮ್ ಕ್ಕೆ ಮಾನ್ಯ ಶ್ರೀ. ಕೃಷ್ಣಾ ಸುಬೇದಾರ ಪಿಎಸ್ಐ ಗೋಗಿ ಠಾಣೆ ಸಾಹೇಬರು 4 ಜನ ಆರೋಪಿತರು ಮತ್ತು ಮುದ್ದೇಮಾಲಿನೊಂದಿಗೆ ಠಾಣೆಗೆ ಬಂದು ಒಂದು ಜಪ್ತಿ ಪಂಚನಾಮೆ, ವರದಿ ನೀಡಿ ಮುಂದಿನ ಕ್ರಮ ಕುರಿತು ಸೂಚಿಸಿದ್ದು, ಸದರಿ ವರದಿ ಸಾರಾಂಶವೆನೆಂದರೆ, ಇಂದು ದಿನಾಂಕ: 12/04/2017 ರಂದು 04:30 ಪಿಎಮ್ ಕ್ಕೆ ಠಾಣೆಯಲ್ಲಿದ್ದಾಗ ಖಚಿತ ಭಾತ್ಮೀ ಮೇರೆಗೆ ಇಬ್ಬರೂ ಪಂಚರು ಸಿಬ್ಬಂದಿಯವರೊಂದಿಗೆ ಗೋಗಿಯಿಂದ ಹೋರಟು ಗೋಗಿಪೇಟ ಗ್ರಾಮಕ್ಕೆ 04:45 ಪಿಎಂ ಕ್ಕೆ ಹೋಗಿ ಅಲ್ಲಿ ಮರೆಮ್ಮ ಗುಡಿಯ ಹತ್ತೀರ ಸಾರ್ವಜನಿಕ ಸ್ಥಳದಲ್ಲಿ ಕೆಲವು ಜನರು ದುಂಡಾಗಿ ಕುಳಿತುಕೊಂಡು ಇಸ್ಪೀಟ್ ಎಲೆಗಳ ಸಹಾಯದಿಂದ ಹಣವನ್ನು ಪಣಕ್ಕಿಟ್ಟು ಅಂದರ ಬಹಾರ್ ಎಂಬ ಜೂಜಾಟ ಆಡುತ್ತಿರುವುದನ್ನು ನೋಡಿ ಖಚಿತ ಪಡಿಸಿಕೊಂಡು ಪಂಚರ ಸಮಕ್ಷಮ 05:00 ಪಿಎಮ್ ಕ್ಕೆ  ದಾಳಿ ಮಾಡಿದ್ದು ದಾಳಿಯಲ್ಲಿ 4 ಜನರು ಸಿಕ್ಕಿಬಿದ್ದಿದ್ದು, ಒಟ್ಟು 1500/- ರೂ, ಮತ್ತು 52 ಇಸ್ಪೀಟ್ ಎಲೆಗಳನ್ನು ಪಂಚರ ಸಮಕ್ಷಮ 05:00 ಪಿಎಮ್ ದಿಂದ 06:00 ಪಿಎಮ್ ದವರೆಗೆ ಜಪ್ತಿ ಪಂಚನಾಮೆ ಕೈಕೊಂಡಿದ್ದು ಮುಂದಿನ ಕ್ರಮ ಕುರಿತು 06.15 ಪಿಎಂ ಕ್ಕೆ ಹಾಜರಾಗಿ ವರದಿ ಕೊಟ್ಟು ಸೂಚಿಸಿದ ಮೇರೆಗೆ ಪ್ರಕರಣ ದಾಖಲು ಮಾಡಿಕೊಳ್ಳಲು ಮಾನ್ಯ ಹೆಚ್ಚುವರಿ ಜೆ ಎಮ್ಎಪ್ ಸಿ ನ್ಯಾಯಾಲಯದ ಅನುಮತಿ ಪಡೆದುಕೊಂಡು 7-15 ಪಿಎಮ್ ಕ್ಕೆ ಠಾಣೆ ಗುನ್ನೆ ನಂ: 48/2017 ಕಲಂ, 87 ಕೆ.ಪಿ. ಆ್ಯಕ್ಟ್ ನೇದ್ದರ ಪ್ರಕಾರ ಗುನ್ನೆ ದಾಖಲು ಮಾಡಿಕೊಂಡು ತನಿಖೆ ಕೈಕೊಂಡೆನು

BIDAR DISTRICT DAILY CRIME UPDATE 13-04-2017





¢£ÀA¥Àæw C¥ÀgÁzsÀUÀ¼À ªÀiÁ»w ¢£ÁAPÀ 13-04-2017

ªÀÄÄqÀ© ¥ÉưøÀ oÁuÉ UÀÄ£Éß £ÀA. 44/2017, PÀ®A. 87(3) PÉ.¦ PÁAiÉÄÝ :-
¢£ÁAPÀ 12-04-2017 gÀAzÀÄ zÁ¸ÀgÀªÁr UÁæªÀÄzÀ ªÀÄjUɪÀiÁä UÀÄrAiÀÄ ªÀÄÄAzÉ ¸ÁªÀðd¤PÀ ¸ÀܼÀzÀ°è PÉ®ªÀgÀÄ PÀÆrPÉÆAqÀÄ CAzÀgÀ ¨ÁºÀgÀ E¹àÃmï dÆeÁl Dl DqÀÄwÛzÁÝgÉAzÀÄ ²gÉÆÃªÀÄt ¦J¸ïL ªÀÄÄqÀ© ¥Éưøï oÁuÉ gÀªÀjUÉ RavÀ ¨Áwä §AzÀ ªÉÄÃgÉUÉ ¦J¸ïL gÀªÀgÀÄ E§âgÀÄ ¥ÀAZÀgÀ£ÀÄß §gÀªÀiÁrPÉÆAqÀÄ, oÁuÉAiÀÄ ¹§âA¢AiÀĪÀgÉÆqÀ£É zÁ¸ÀgÀªÁr UÁæªÀÄzÀ ªÀÄjUɪÀiÁä UÀÄr¬ÄAzÀ ¸Àé®à zÀÆgÀzÀ°è ºÉÆÃV C¯Éè ªÀÄgÉAiÀiÁV ¤AvÀÄ £ÉÆÃqÀ®Ä DgÉÆÃ¦vÀgÁzÀ 1) C±ÉÆÃPÀ vÀAzÉ ªÀiÁtÂPÀ §®ªÁ¹, 2) ©üêÀıÁ vÀAzÉ w¥ÀàuÁÚ §®ªÁ¹, 3) gÀªÉÄñÀ vÀAzÉ ¥ÁAqÀÄgÀAUÀ §Ä¯ÁPÉ, 4) C±ÉÆÃPÀ vÀAzÉ ºÀtªÀÄAvÀ PÉÆ£Án, 5) ¨Á¯Áf vÀAzÉqÀ ªÉAPÀl ¥Ánïï, 6) ¸ÀÄgÉñÀ vÀAzÉ ¥ÁAqÀgÀAUÀ ªÀÄAzÁr, 7) UÉÆÃ¥Á® vÀAzÉ AiÀÄ®è¥Áà §Ä¯ÁQ, 8) ¯PÀëöät vÀAzÉ PÁ±À¥Áà AiÀÄ®UÀÄwð ¸Á: J®ègÀÆ zÁ¸ÀgÀªÁr UÁæªÀÄ EªÀgÉ®ègÀ ªÉÄÃ¯É zÁ½ ªÀiÁrzÁUÀ DgÉÆÃ¦ £ÀA. 6, 7 & 8 ªÀÄÆªÀgÀÄ Nr ºÉÆÃVgÀÄvÁÛgÉ, £ÀAvÀgÀ CªÀjAzÀ MlÄÖ £ÀUÀzÀÄ ºÀt 2300/- gÀÆ. ºÁUÀÆ 52 E¹àÃmï J¯ÉUÀ¼À£ÀÄß ¥ÀAZÀgÀ ¸ÀªÀÄPÀëªÀÄ d¦Û ªÀiÁrPÉÆAqÀÄ, ¸ÀzÀj DgÉÆÃ¦vÀgÀ «gÀÄzÀÞ ¥ÀæPÀgÀt zÁR°¹PÉÆAqÀÄ vÀ¤SÉ PÉÊUÉÆ¼Àî¯ÁVzÉ.

ಭಾಲ್ಕಿ ನಗರ ಪೊಲೀಸ ಠಾಣೆ ಗುನ್ನೆ ನಂ. 62/2017, ಕಲಂ. 363 ಐಪಿಸಿ :-
ಫಿರ್ಯಾದಿ ರವರ ಓಣಿಯ ಹಾಜಿ ತಂದೆ ಖಾಸಿಂಅಲಿ ಇವನು ತನ್ನ ಜೋತೆ ಬೆರೆ ಹುಡುಗನಿಗೆ ಕರೆದುಕೊಂಡು ಬಂದು ಫಿರ್ಯಾದಿಯ ಮನೆಯ ಹತ್ತಿರ ರೋಡಿನ ಮೇಲೆ ನಿಲ್ಲುವದು, ವಿನಾಃ ಕಾರಣ ಮನೆಯ ಸುತ್ತ ಮುತ್ತ ತಿರುಗಾಡುವದು ಮಾಡುತ್ತಿದ್ದರಿಂದ ಎರಡು ತಿಂಗಳ ಹಿಂದೆ ಫಿರ್ಯಾದಿ ಹಾಗೂ ಅವನ ಮಧ್ಯ ಜಗಳ ಆಗಿರುತ್ತದೆ, ಹೀಗಿರುವಾಗ ದಿನಾಂಕ 10-04-2017 ರಂದು ಫಿರ್ಯಾದಿಯ ಮಗಳು ಶಾಲೆಗೆ ಹೋಗಿ ಅಂಕಪಟ್ಟಿ ತೆಗೆದುಕೊಂಡು ಬರುತ್ತೆನೆಂದು ಹೊದವಳು ಇಲ್ಲಿಯವರೆಗೆ ತಿರುಗಿ ಮನೆಗೆ ಬರದ ಕಾರಣ ಫಿರ್ಯಾದಿಯು ಎಲ್ಲಾ ಕಡೆಗೆ ತಮ್ಮ ಸಂಬಂಧಿಕರಿಗೆ ವಿಚಾರಿಸಲು ಮಗಳ ಪತ್ತೆಯಾಗಿರುವುದಿಲ್ಲ, ದಿನಾಂಕ 10-04-2017 ರಿಂದ ಆರೋಪಿ ಹಾಜಿ ಇವನು ಕೂಡಾ ಮನೆಯಲ್ಲಿ ಇರುವದಿಲ್ಲಾ, ಫಿರ್ಯಾದಿ ಹಾಗೂ ಹಾಜಿ ತಂದೆ ಖಾಸಿಂಅಲಿ ರವರ ಮಧ್ಯ ಜಗಳ ಆಗಿದ್ದರಿಂದ ಅವನೆ ಫಿರ್ಯಾದಿಯ ಮಗಳಿಗೆ ಯಾವದೋ ದುರುದ್ದೇಶದಿಂದ ಅಪಹರಿಸಿಕೊಂಡು ಹೋಗಿರುತ್ತಾನೆಂದು ನೀಡಿದ ಫಿರ್ಯಾದಿಯವರ ಹೇಳಿಕೆ ಸಾರಾಂಶದ ಮೇರೆಗೆ ದಿನಾಂಕ 12-04-2017 ರಂದು ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಳ್ಳಲಾಗಿದೆ.

UÁA¢ü UÀAd ¥Éưøï oÁuÉ ©ÃzÀgÀ UÀÄ£Éß £ÀA. 46/2017, PÀ®A. 279, 337, 338 L¦¹ :-
¢£ÁAPÀ 12-04-2017 gÀAzÀÄ ¦üAiÀiÁð¢ PÀȵÀÚ ©¸Áé¸À vÀAzÉ ¸ÀĤî ©¸Áé¸À ªÀAiÀÄ: 37 ªÀµÀð, ¸Á: ªÀÄ£Àß½î gÀªÀjUÉ SÁ¸ÀV PÉ®¸À EgÀĪÀÅzÀjAzÀ DmÉÆÃ £ÀA. PÉJ-38/J-0089 £ÉÃzÀgÀ°è PÀĽvÀÄ ªÀÄ£Àß½î¬ÄAzÀ ©ÃzÀgÀPÉÌ ºÉÆÃUÀÄwÛzÀÄÝ ¸ÀzÀj DmÉÆÃzÀ°è eÁ°AzÀgÀ, ²µÁÖ(²æÃ¥Á®), ®Qëöä, UÀAUÀªÀiÁä, UËgÀªÀÄä ºÁUÀÆ E£ÀÄß PÉ®ªÀÇ d£ÀjzÀÄÝ ªÀÄ£Àß½î¬ÄAzÀ ©ÃzÀgÀPÉÌ ºÉÆÃUÀÄwÛgÀĪÁUÀ ¸ÀzÀj DmÉÆÃ ZÁ®PÀ£ÁzÀ DgÉÆÃ¦ gÁdPÀĪÀiÁgÀ EvÀ£ÀÄ AiÀÄzÀ¯Á¥ÀÆgÀ PÁæ¸À ºÀwÛgÀ gÀ¸ÉÛAiÀÄ ªÉÄÃ¯É ¤AwzÀÝ MAzÀÄ mÁæPÀÖgÀUÉ CwêÉÃUÀ ºÁUÀÆ ¤¸Á̼ÀfvÀ£À¢AzÀ £Àqɹ rQÌ ªÀiÁrzÀÄÝ ¸ÀzÀj rQ̬ÄAzÀ DmÉÆÃzÀ°è ¥ÀæAiÀiÁt¸ÀÄwÛzÀÝ ¦üAiÀiÁð¢AiÀÄ §®UÀqÉ PÀtÂÚUÉ gÀPÀÛUÁAiÀÄ, JzÉUÉ gÀPÀÛUÁAiÀĪÁVzÀÄÝ ºÁUÀÆ ²µÁÖ EªÀ½UÉ JqÀ¨sÁUÀzÀ ºÀ®ÄèUÀ½UÉ ¨sÁj gÀPÀÛUÁAiÀÄ, vÀ¯ÉUÉ gÀPÀÛUÁAiÀÄ, §®UÀqÉ ªÉƼÀPÁ® PɼÀUÉ gÀPÀÛUÁAiÀÄ ºÁUÀÆ ®Qëöä EªÀ½UÉ ªÀÄÆV£À J®Ä§Ä ªÀÄÄjzÀÄ ¨sÁj gÀPÀÛUÁAiÀÄ, £Á°UÉ PÀmï DVzÀÄÝ, JzÉUÉ UÀÄ¥ÀÛUÁAiÀÄ, vÀ¯ÉUÉ UÀÄ¥ÀÛUÁAiÀÄ DVzÀÄÝ, eÁ°AzÀgÀ EªÀ¤UÉ §®UÀqÉ PÀtÂÚ£À ºÀÄ©â£À ªÉÄÃ¯É gÀPÀÛUÁAiÀÄ, §®UÉÊ ªÀÄÄAUÉÊUÉ gÀPÀÛUÁAiÀÄ DVzÀÄÝ, UÀAUÀªÀiÁä EªÀ½UÉ §®UÀqÉ PÀtÂÚ£À ªÉÄÃ¯É gÀPÀÛUÁAiÀÄ, §®vÉÆqÉUÉ gÀPÀÛUÁAiÀÄ DVzÀÄÝ ºÁUÀÆ UËgÀªÀiÁä EªÀ½UÀÆ ºÁUÀÆ E£ÀÄß EvÀgÀjUÀÆ UÁAiÀĪÁVzÀÄÝ CªÀgÀ ºÉ¸ÀgÀÄ UÉÆwÛgÀĪÀÅ¢®è, ¸ÀzÀj rQÌ ªÀiÁrzÀ DgÉÆÃ¦UÀÆ ¸ÀºÀ UÁAiÀÄUÀ¼ÁVgÀÄvÀÛªÉ CAvÀ PÉÆlÖ ¦üAiÀiÁð¢AiÀĪÀgÀ ºÉýPÉ ¸ÁgÁA±ÀzÀ ªÉÄÃgÉUÉ ¥ÀæPÀgÀt zÁR°¹PÉÆAqÀÄ vÀ¤SÉ PÉÊUÉÆ¼Àî¯ÁVzÉ.

ªÀiÁPÉðl ¥ÉưøÀ oÁuÉ ©ÃzÀgÀ UÀÄ£Éß £ÀA. UÀÄ£Éß £ÀA. 51/2017, PÀ®A. 198, 420 L¦¹ ªÀÄvÀÄÛ PÀ®A 3(1) (9) J¸À.¹ J¸ï.n PÁAiÉÄÝ 1989 :-
¢£ÁAPÀ 12-04-2017 gÀAzÀÄ ¦üAiÀiÁ𢠩üêÀiÁ±ÀAPÀgÀ ¹ºÉZÀ¹-141 £ÁUÀjPÀ ºÀPÀÄÌ eÁj ¤zÉÃð±À£Á®AiÀÄ PÀ®§ÄVð ¸ÀgÀPÁgÀzÀ ¥ÀgÀªÁV ªÀiÁPÉÃðl ¥ÉưøÀ oÁuÉUÉ ºÁdgÁV PÀ£ÀßqÀzÀ°è mÉÊ¥ÀªÀiÁrzÀ °TvÀ zÀÆgÀÄ ¸À°è¹zÀÄÝ ¸ÁgÁA±ÀªÉãÉAzÀgÉ, f¯Áè¢üPÁjUÀ¼ÀÄ ªÀÄvÀÄÛ CzsÀåPÀëgÀÄ eÁw ¥Àj²Ã®£Á ¸À«ÄÃw ©zÀgÀ gÀªÀgÀÄ DgÉÆÃ¦ PÀĪÀiÁj ²ªÀªÀÄAUÀ¯Á vÀAzÉ §¸Àì¥Áà AiÀÄ£ÀUÀÄA¢ ¸Á: UÉÆÃgÀ£À½î gÀªÀgÀÄ vÁvÁ̰PÀ ¥À.¥ÀAUÀqÀ «ÄøÀ¯ÁwAiÀÄ°è ¥ÉÆ°Ã¸À E¯ÁSÉAiÀÄ°è ªÀÄ»¼Á ¥ÉưøÀ CAvÀ £ÉêÀÄPÁw ºÉÆA¢ ¹AzsÀÄvÀé ¥ÀæªÀiÁt ¥ÀvÀæ ¤ÃqÀĪÀ PÀÄjvÀÄ ¸ÀzÀjAiÀĪÀ¼À eÁwAiÀÄ §UÉÎ «ZÁgÀuÉUÁV £ÀªÀÄä WÀlPÀPÉÌ PÀ¼ÀÄ»¹zÀÄÝ, «ZÁgÀuÉ ªÀiÁqÀ¯ÁV EªÀgÀ eÁw ªÀÄÆ®vÀ: PÀÄgÀħ eÁwAiÀiÁVzÀÄÝ, J¸À.n UÉÆAqÀ eÁw EgÀĪÀ¢®èªÉAzÀÄ w½zÀÄ §A¢zÉ, J¸À.n. UÉÆAqÀ eÁw AiÀĪÀgÀÄ EgÀĪÀzÁV vÀºÀ¹¯ÁÝgÀ ©ÃzÀgÀ gÀªÀgÀ°è ¸ÀļÀÄî ªÀiÁ»w ¤Ãr ¢£ÁAPÀ 19-12-2013 gÀAzÀÄ J¸À.n. UÉÆAqÀ eÁw ¥ÀæªÀiÁt ¥ÀvÀæ ¥ÀqÉzÀÄ 2014 £Éà ¸Á°£À ªÀÄ»¼Á ¥ÉưøÀ ¥ÉÃzÉ ºÀÄzÉÝUÉ DAiÉÄÌAiÀiÁV ¥À.¥ÀAUÀqÀzÀ d£ÁAUÀzÀªÀjUÉ ªÀÄvÀÄÛ ¸ÀgÀPÁgÀPÉÌ ªÉÆÃ¸À ªÀiÁrgÀÄvÁÛ¼É ºÁUÀÆ ±Á¯Á zÁR¯ÁwUÀ¼À°è GzÉÝÃ¥ÀƪÀðPÀªÁV UÉÆAqÀ CAvÀ £ÀªÀÄÆ¢¹gÀĪÀzÀÄ ¸Á©ÃvÁVzÉ, FUÁUÀ¯Éà ¸ÀA§A¢üvÀ vÀºÀ¹¯ÁÝgÀ gÀªÀjAzÀ eÁjAiÀiÁzÀ eÁw ¥ÀæªÀiÁt ¥ÀvÀæ gÀzÁÝVgÀÄvÀÛzÉ CAvÀ PÉÆlÖ ¦üAiÀiÁð¢AiÀĪÀgÀ ¸ÁgÁA±ÀzÀ ªÉÄÃgÉUÉ ¥ÀæPÀgÀt zÁR°¹PÉÆAqÀÄ vÀ¤SÉ PÉÊUÉÆ¼Àî¯ÁVzÉ.

ºÀĪÀÄ£Á¨ÁzÀ ¥ÉưøÀ oÁuÉ UÀÄ£Éß £ÀA. 89/2017, PÀ®A. 379 L¦¹ :-
¦üAiÀiÁð¢ vÀÄPÁÌgÉrØ vÀAzÉ CuÁÚgÉrØ zsÀ£ÀgÉrØ ªÀAiÀÄ: 44 ªÀµÀð, eÁw: gÉrØ, ¸Á: zsÀĪÀÄä£À¸ÀÆgÀ, vÁ: ºÀĪÀÄ£Á¨ÁzÀ gÀªÀjUÉ CgÀ©Ãl ¸ÀA¸ÉÜAiÀÄ ¥sÁzÀgÀ C¤Ã® PÁæ¸ÁÛ gÀªÀgÀÄ ªÀÄ£ÉUÉ ºÉÆÃV §gÀ®Ä ¸ÀA¸ÉÜAiÀÄ MAzÀÄ »ÃgÉÆ ºÉÆÃAqÁ ¸Éà÷èAqÀgï ¥Àè¸ï ªÉÆÃmÁgÀ ¸ÉÊPÀ¯ï £ÀA. PÉJ-39/ºÉZï-0312 £ÉÃzÀ£ÀÄß PÉÆnÖgÀÄvÁÛgÉ, ¦üAiÀiÁð¢AiÀÄÄ ¢£Á®Ä PÉ®¸ÀPÉÌ ºÉÆÃV gÁwæ UÁæªÀÄzÀ°ègÀĪÀ vÀ£Àß ªÀÄ£ÉAiÀÄ ªÀÄÄAzÉ ªÁºÀ£ÀªÀ£ÀÄß ¤°è¸ÀÄwÛgÀÄvÁÛgÉ, JA¢£ÀAvÉ ¢£ÁAPÀ 22-03-2017 gÀAzÀÄ gÁwæ ªÉüÉAiÀÄ°è ¦üAiÀiÁð¢AiÀÄÄ ¸ÀzÀj ªÁºÀ£ÀªÀ£ÀÄß vÀ£Àß ªÀÄ£ÉAiÀÄ ªÀÄÄAzÉ ¤°è¹ ¸ÉÊqï¯ÁPï ºÁQ ªÀÄ£ÉAiÀÄ°è ªÀÄ®VPÉÆAqÀÄ ¢£ÁAPÀ 23-03-2017 gÀAzÀÄ 0600 UÀAmÉUÉ JzÀÄÝ ªÀÄ£ÉAiÀÄ ªÀÄÄAzÉ £ÉÆÃrzÁUÀ ªÀÄ£ÉAiÀÄ ªÀÄÄAzÉ ªÉÆÃmÁgÀ ¸ÉÊPÀ¯ï PÁt¸À°®è, «µÀAiÀÄ ¸ÀA¸ÉÜAiÀĪÀjUÉ w½¹ J¯Áè PÀqÉ ºÀÄqÀÄPÁr £ÉÆÃrzÀgÀÄ ¸ÀºÀ E°èAiÀĪÀgÉUÀÆ ªÁºÀ£À ¥ÀvÉÛ DVgÀĪÀÅ¢®è, 1) ªÉÆÃmÁgÀ ¸ÉÊPÀ¯ï PÀ¥ÀÄà §tÚzÀ°è ¤Ã° §tÚzÀ ¹ÖÃPÀÌgï G¼ÀîzÀÄ, 2) ZɹìÃ¸ï £ÀA. 04¹16¹03081, 3) EAfÃ£ï £ÀA. 04¹15JA.02339 EzÀÄÝ, 4) ªÀiÁqÀ¯ï 2004 £ÉÃzÀÄÝ EgÀÄvÀÛzÉ, 5) C.Q 20,000/-gÀÆ¥Á¬Ä ¨É¯É ¨Á¼ÀĪÀÅzÀÄ EgÀÄvÀÛzÉ, ¸ÀzÀj ªÉÆÃmÁgï ¸ÉÊPÀ¯ï£ÀÄß AiÀiÁgÉÆÃ C¥ÀjavÀ PÀ¼ÀîgÀÄ PÀ¼ÀªÀÅ ªÀiÁrPÉÆAqÀÄ ºÉÆÃVgÀÄvÁÛgÉAzÀÄ PÉÆlÖ ¦üAiÀiÁð¢AiÀĪÀgÀ ºÉýPÉ ¸ÁgÁA±ÀzÀ ªÉÄÃgÉUÉ ¥ÀæPÀgÀt zÁR°¹PÉÆAqÀÄ vÀ¤SÉ PÉÊUÉÆ¼Àî¯ÁVzÉ.