Police Bhavan Kalaburagi

Police Bhavan Kalaburagi

Wednesday, July 5, 2017

Yadgir District Reported Crimes


                                                   Yadgir District Reported Crimes
ಯಾದಗಿರಿ ನಗರ ಪೊಲೀಸ್ ಠಾಣೆ ಗುನ್ನೆ ನಂ. 124/2017 ಕಲಂ 379 ಐಪಿಸಿ;- ದಿನಾಂಕ 04/07/2017 ರಂದು 11 ಎಎಂಕ್ಕೆ ಮಾನ್ಯ ಸಿ.ಪಿ.ಐ ಸಾಹೇಬರು ಯಾದಗಿರಿ ನಗರ ಪೊಲೀಸ್ ಠಾಣೆ ರವರು ಒಬ್ಬ ಆರೋಪಿ ಮತ್ತು ಮುದ್ದೆ ಮಾಲಿನೊಂದಿಗೆ ಆಣೆಗೆ ಬಂದು ಮುಂದಿನ ಕ್ರಮಕ್ಕಾ ಒಂದು ಜ್ಞಾಪನಾ ಪತ್ರವನ್ನು ಒಪ್ಪಿಸಿದ್ದು ಸಾರಾಂಶವೆನೆಂದರೆ ಇಂದು ದಿನಾಂಕ:04/07/2017 ರಂದು ಬೆಳಗ್ಗೆ 9:00 ಗಂಟೆಗೆ ವೃತ್ತ ಕಛೇರಿಯಲ್ಲಿದ್ದಾಗ ಯಾದಗಿರಿ ನಗರದ ಹೊಸಳ್ಳಿ ರೋಡಿನ ಕಡೆಯಿಂದ ಕಡೆಯಿಂದ ಯಾರೋ ಟ್ರ್ಯಾಕ್ಟರಗಳಲ್ಲಿ ಅಕ್ರಮವಾಗಿ ಮರಳನ್ನು ತುಂಬಿಕೊಂಡು ಯಾದಗಿರಿ ಕಡೆಗೆ ಬರುತ್ತಿದ್ದಾರೆ ಅಂತಾ ಖಚಿತ ಮಾಹಿತಿ ಮೇರೆಗೆ ಯಾದಗಿರಿ ನಗರ ಪೊಲೀಸ್ ಠಾಣೆಯ ಮಹಾಂತೇಶ ಸಜ್ಜನ ಪಿ.ಎಸ್.ಐ (ಕಾ.ಸು) ರವರಿಗೆ ಮತ್ತು ಅವರ ಸಿಬ್ಬಂದಿಯವರಾದ ವಿಠೋಬಾ ಹೆಚ್.ಸಿ.86 ನಿಂಗಪ್ಪ ಪಿಸಿ-261 ರವರಿಗೆ ಬರಮಾಡಿಕೊಂಡು ನಮ್ಮ ಸಿಬ್ಬಂದಿಯಾದ ಸೈಯದಲಿ ಹೆಚ್.ಸಿ. 191 ಬರಮಾಡಿಕೊಂಡು 9-15 ಎಎಂಕ್ಕೆ ಎಲ್ಲರೂ ಬಂದ ನಂತರ ವಿಷಯ ತಿಳಿಸಿ ಎಲ್ಲರೂ ಕೂಡಿಕೊಂಡು ನಮ್ಮ ಸರಕಾರಿ ವಾಹನ ನಂ.ಕೆಎ-33-ಜಿ-0161 ನೇದ್ದರಲ್ಲಿ ನಮ್ಮ ವೃತ್ತ ಕಚೇರಿಯಿಂದ 9-30 ಎಎಂಕ್ಕೆ ಹೋರಟು ಹೋಸಳ್ಳಿ ರೋಡಿನ ಮೇಲೆ ಬರುವ ಕೆ.ಇ.ಬಿ ಹತ್ತಿರ ಹೋಗುತ್ತಿರುವಾಗ ನಮ್ಮ ಎದುರುಗಡೆಯಿಂದ ಎರಡು ಟ್ರ್ಯಾಕ್ಟರಗಳಲ್ಲಿ ಮರಳು ತುಂಬಿಕೊಂಡು ಬರುತ್ತಿದ್ದು ಕೂಡಲೇ ನಾವು ಹೋಗಿ ಸಿಬ್ಬಂದಿಯವರ ಸಹಾಯದಿಂದ ಎರಡು ಟ್ರ್ಯಾಕ್ಟರಗಳನ್ನು 10-00 ಎಎಂಕ್ಕೆ ಎರಡು ಟ್ರ್ಯಾಕ್ಟರಗಳಲ್ಲಿ ಆಕ್ರಮವಾದ ಮರಳು ತುಂಬಿದ್ದು  ಟ್ರ್ಯಾಕ್ಟರ 1) ಇಂಜಿನ್ ನಂ.ಖ325.1ಈ48729 ಅಜ ಓಠ.979266 ಟ್ರಾಲಿ ನಂ. ಕೆಎ-32-ಎ-7905 2) ಟ್ರ್ಯಾಕ್ಟರ ಇಂಜಿನ್ ನಂ. ಖ337ಂ70990 ಅಜ ಟಿಠ. ಒಇಂ629ಂ1ಃಉ2083090 ಟ್ರಾಲಿ ನಂಬರ ಇರುವುದಿಲ್ಲಾ ಟ್ರ್ಯಾಕ್ಟರ ಚಾಲಕರು ಮತ್ತು ಮಾಲಿಕರು ಕೂಡಿಕೊಂಡು ಅಕ್ರಮವಾಗಿ ಯಾವುದೇ ಪರವಾನಿಗೆ ಇಲ್ಲದೆ ಮರಳನ್ನು ಕದ್ದು ಕಳ್ಳತನದಿಂದ ಸಾಗಿಸುತ್ತಿದ್ದ ಬಗ್ಗೆ ಖಾತ್ರಿಯಾಯಿತು. ನಂತರ ಸಿಬ್ಬಂದಿಯವರ ಸಹಾಯದಿಂದ ಎರಡು ಮರಳು ತುಂಬಿದ ಟ್ರ್ಯಾಕ್ಟರಗಳನ್ನು ಯಾದಗಿರಿ ನಗರ  ಠಾಣೆಗೆ ಮುಂದಿನ ಕ್ರಮಕ್ಕಾಗಿ  ಒಪ್ಪಿಸಿದ್ದು ಠಾಣೆ ಗುನ್ನೆ ನಂ.124/2017 ಕಲಂ. 379 ಐಪಿಸಿ ಅಡಿಯಲ್ಲಿ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಕೊಂಡೆನು.

ಯಾದಗಿರಿ ನಗರ ಪೊಲೀಸ್ ಠಾಣೆ ಗುನ್ನೆ ನಂ.125/2017 ಕಲಂ 420 ಐಪಿಸಿ ಮತ್ತು 66(ಸಿ),(ಡಿ) ಐಟಿ ಅ್ಯಕ್ಟ 2008;- ದಿನಾಂಕ 25-06-2017 ರಂದು ಮುಂಜಾನೆ 10:15 ರ ಮೇಲ್ಪಟ್ಟು ಯಾರೋ ಒಬ್ಬರು ನನ್ನ ಮೊಬೈಲ್ ನಂ.9980779720 ಇದಕ್ಕೆ ಕರೆಮಾಡಿ ನಿಮ್ಮ ಎ.ಟಿ.ಎಮ್. ಬ್ಲಾಕ ಆಗುತ್ತಿದೆ ಕಾರಣ ನೀವು ಎಸ್.ಬಿ.ಎಚ್.ಬ್ಯಾಂಕ ಆಧಾರ ಕಾರ್ಡ ಕೊಟ್ಟಿರುವುದಿಲ್ಲಾ.ಆಗ ನಾನು ಹಾಗೆ ಮಾಡಬೇಡಿ ಸರ್ ನನ್ನ ಎ.ಟಿ.ಎಮ್ ಬ್ಲಾಕ ಮಾಡಬೇಡಿ ಅಂತಾ ವಿನಂತಿಸಿರುತ್ತೆನೆ ಆಗ ಆಯಿತು  ನಿಮ್ಮ ಎ.ಟಿ.ಎಮ್ ನಂ.ಕೊಡಿ ನಾನು ರಾಹುಲ್ ಶಮರ್ಾ ಎಸ್.ಬಿ.ಎಚ್.ಬ್ಯಾಂಕ ಎಂಪ್ಲಾಯ್ ಇದ್ದೇನೆ ನಿಮಗೆ ಒಂದು ಓ.ಟಿ.ಪಿ ನಂಬರ ಬರುತ್ತೇ ಆ ನಂಬರ ನನಗೆ ಹೇಳಿ ನಾನು ನಿಮ್ಮ ಎ.ಟಿ.ಎಮ್. ತಕ್ಷಣವೆ ಚಾಲೂ ಮಾಡುತ್ತೇನೆ. ನೀವು ಮಂಗಳವಾರ ಎಸ್.ಬಿಎಚ್.ಬ್ಯಾಂಕ ಹೋಗಿ ನಿಮ್ಮ ಆದಾರ ಕಾರ್ಡನ ಒಂದು ಜಿರಾಕ್ಷ ಪ್ರತಿಯನ್ನು ಕೊಡಿ ಅಂತಾ ಹೇಳಿ ನನ್ನಿಂದ ಎಲ್ಲಾ ಮಾಹಿತಿ ಪಡೆದಿರುತ್ತಾನೆ.ನಂತರ ನನ್ನ ಖಾತೆಯಿಂದ 5 ಬಾರಿ ಹಣ ಡ್ರಾ ಮಾಡಿರುತ್ತಾನೆ ನಂತರ ನನ್ನ ಮಗ ಮನೆಗೆ ಬಂದ ಮೇಲೆ ಅವನಿಗೆ ಬ್ಯಾಂಕಿನವರು ಪೋನ ಮಾಡಿದ ವಿಷಯ ತಿಳಿಸಿದ ಕೂಡಲೇ ಅವನು ನನ್ನ ಮೋಬೈಲ್ ಪೋನ ಚೆಕ್ ಮಾಡಿದನ್ನು ಹಣ ಡ್ರಾ ಮಾಡಿದ ಆ ಸಂಧೇಶಗಳು ಅವನು ನೋಡಿದ ತಕ್ಷಣವೇ ನಿಮಗೆ ಯಾವ ನಂಬರನಿಂದ ಕರೆ ಮಾಡಿದರು ಅಂತಾ ನನಗೆ ಕೇಳಿದ್ದನ್ನು ಅವನು ಕೂಡಲೇ ಆ ನಂಬರಗೆ ಕರೆ ಮಾಡಿ ಮಾತನಾಡಿದ್ದನ್ನು ಆಗ ಆ ವ್ಯಕ್ತಿಯು ನಿಮ್ಮ ತಂದೆಯವರುಎ.ಟಿ.ಎಮ್. ಬ್ಲಾಕ ಆಗಿತ್ತು ಅದಕ್ಕೆ ನಾನು ನಿಮ್ಮೆ ತಂದೆಯವರ ಬಳಿ ಎ.ಟಿ.ಎಮ್ ಮಾಹಿತಿ ಹಾಗೂ ಓಟಿಪಿ ನಂ.ತೆಗೆದುಕೊಂಡು ಅವರ ಎ.ಟಿ.ಎಮ್ ಚಾಲು ಮಾಡಿಕೊಟ್ಟಿರುತ್ತೇನೆ. ಸದರಿಯವರು ಎಸ್,ಬಿಎಚ್. ಹೆಡ್ ಆಫೀಸ್ ಬೆಂಗಳುರ ಅಂತಾ ಸುಳ್ಳು ಹೇಳಿದ್ದಾನೆ ಹಾಗೂ ವ್ಯಕ್ತಿಯ ಜೊತೆ ನನ್ನ ಮಗ ಜೋರಾಗಿ ದಬಾಯಿಸಿ ಮಾತನಾಡಿದರೆ ಅವನು ಸ್ವಲ್ಪ ಹೊತ್ತಿನಲ್ಲಿ ಹಣ ವಾಪಸ್ ಹಾಕುತ್ತಿನೆಂದು ಹೆಳುತ್ತಿದ್ದಾನೆ ಆ ವ್ಯಕ್ತಿಯ ಮೊಬೈಲ್ ನಂಬರ ಹೀಗಿದೆ 7808541073 ಕಾರಣ ಸದರಿ ವ್ಯಕ್ತಿಯ ಮೆಲೆ ಸೂಕ್ತ ಕಾನೂನು ಕ್ರ ತೆಗೆದುಕೊಂಡು ನನ್ನ ಹಣ ನನ್ನ ಖಾತೆಗೆ ಮರುಪಾವತಿ ಮಾಡಿಕೊಡಲು ಮಾನ್ಯರವರಲ್ಲಿ ಕಳುಕಳಿಯಿಂದ ವಿನಂತಿಸಿಸುತ್ತೇನೆ. ಅಂತಾ ಕೊಟ್ಟ ಪಿರ್ಯಾದಿ ಅಜರ್ಿ ಸಾರಾಂಶದ ಮೇಲಿಂದ ಠಾಣೆ ಗುನ್ನೆ ನಂ.125/2017 ಕಲಂ. 420 ಐಪಿಸಿ ಮತ್ತು 66(ಸಿ),(ಡಿ) ಐ.ಟಿ ಆಕ್ಟ 2008 ಪ್ರಕಾರ ಗುನ್ನೆ ದಾಖಲ ಮಾಡಿಕೊಂಡು ತನಿಖೆ ಕೈಕೊಂಡೆನು.

ಶೋರಾಪೂರ ಪೊಲೀಸ್ ಠಾಣೆ ಗುನ್ನೆ ನಂ. 173/2017 ಕಲಂ: 87 ಕೆಪಿಆಕ್ಟ ;- ದಿನಾಂಕ: 04/07/2017 ರಂದು 2 ಪಿ.ಎಂ. ಸುಮಾರಿಗೆ ತಿಮ್ಮಾಪೂರ ಬಸ್ಸ ಸ್ಟ್ಯಾಂಡ ಹಿಂದುಗಡೆಯ ಖುಲ್ಲಾ ಜಾಗದ ಸಾರ್ವಜನಿಕ ಸ್ಥಳದಲ್ಲಿ 1) ಮಾನಪ್ಪ ತಂದೆ ಯಂಕೋಬಾ ಆಳೇರ 2) ಮಾನಪ್ಪ ತಂದೆ ನಾಗಪ್ಪ ಆಳೇರ 3) ರಾಘವೆಂದ್ರ ತಂದೆ ಪೀರಪ್ಪ ಆಳೇರ 4) ನಾಗಪ್ಪ ತಂದೆ ನಿಂಗಪ್ಪ ಎಲಿತೋಟ 5) ಹನಮಂತ ತಂದೆ ಅಯ್ಯಣ್ಣ ದುರ್ಲಿ 6) ಸಾಯಬಣ್ಣ ತಂದೆ ನರಸಪ್ಪ ಬೀಲಕಲ್ಲ 7) ಗೊಣೆಪ್ಪ ತಂದೆ ಹಯ್ಯಾಳಪ್ಪ ಮಾಲಗತ್ತಿ 8) ಮಹ್ಮದ ತಂದೆ ಮಹಿಬೂಬಸಾ ದಾಯವಾಡ ಸಾ: ಕವಡಿಮಟ್ಟಿ ಹಾಗೂ ರಂಗಮಪೇಠ ಗ್ರಾಮದವರು ಎಲ್ಲರೂ ದುಂಡಾಗಿ ಕುಳಿತು ಹಣವನ್ನು ಪಣಕ್ಕಿಟ್ಟು ಇಸ್ಪೇಟ ಎಲೆಗಳ ಸಹಾಯದಿಂದ ಅಂದರ-ಬಾಹರ ವೆಂಬ ಜೂಜಾಟ ಆಡುತ್ತಿರುವಾಗ ಠಾಣೆಯ ಶ್ರೀ ಶರಣಪ್ಪ ಪಿಎಸ್ಐ ರವರು ಸಿಬ್ಬಂದಿಯೊಂದಿಗೆ ದಾಳಿ ಮಾಡಿ ಒಟ್ಟು 2500/- ರೂ ನಗದು ಹಣ ಮತ್ತು 52 ಇಸ್ಪೇಟ ಎಲೆಗಳು ಅ.ಕಿ 00=00 ಜಪ್ತಿ ಮಾಡಿಕೊಂಡು ಮುದ್ದೆಮಾಲು ಹಾಗೂ ಆರೋಪಿತರೊಂದಿಗೆ ಠಾಣೆಗೆ ಬಂದು ವರದಿ ನಿಡಿದ್ದು ಮೇಲಿನಂತೆ ಗುನ್ನೆ ದಾಖಲು ಮಾಡಿಕೊಂಡು ತನಿಖೆ ಕೈಕೊಂಡಿದ್ದು ಇರುತ್ತದೆ.

ಸೈದಾಪೂರ ಪೊಲೀಸ್ ಠಾಣೆ ಗುನ್ನೆ ನಂ. 113/2017 ಕಲಂ 109 ಸಿಆರ್ಪಿಸಿ;- ಅಹ್ಮದ ಹುಸೇನ ಎ.ಎಸ್.ಐ ಸೈದಾಪೂರ ಪೊಲೀಸ್ ಠಾಣೆ ಇದ್ದು, ದಿನಾಂಕ:02/06/2017 ರಂದು ರಾತ್ರಿ 11 ಗಂಟೆಗೆ ರಾತ್ರಿ ಗಸ್ತು ಚೆಕ್ಕಿಂಗ್ ಕರ್ತವ್ಯ ಸಂಗಡ ಪಿಸಿ-179 ರೇಣುಕರಾಜ ಇವರನ್ನು ಕರೆದುಕೊಂಡು ರಾತ್ರಿ ಗಸ್ತು ಚೆಕಿಂಗ್ ಕರ್ತವ್ಯ ಕುರಿತು ಸ್ಟೇಶನ್ ಸೈದಾಪೂರದಲ್ಲಿ ಕರ್ತವ್ಯ ನಿರ್ವಹಿಸುತ್ತಾ ಕರಿಬೆಟ್ಟ ಕ್ರಾಸಿನ ಪೆಟ್ರೊಲಿಂಗ್ ಕರ್ತವ್ಯ ನಿರ್ವಹಿಸುತ್ತಿರುವಾಗ ಇಂದು ದಿನಾಂಕ:03-07-2017 ರಂದು ಮುಂಜಾನೆ 4 ಗಂಟೆಗೆ ಕರಿಬೆಟ್ಟ ಕ್ರಾಸಿನ ಹತ್ತಿರ ಹೊದಾಗ ಅಲ್ಲೆ ಇರುವ ವೆಲಕಮ್ ದಾಬಾದ ಪಕ್ಕದಲ್ಲಿ ಒಬ್ಬ ಅಪರಿಚಿತ ವ್ಯಕ್ತಿ ತನ್ನ ಕೈಯಲ್ಲಿ ಕಬ್ಬಿಣದ ರಾಡನ್ನು ಹಿಡಿದುಕೊಂಡು ನಮ್ಮನ್ನೂ ನೋಡಿ ದಾಬಾ ಹಿಂದೆ  ಓಡುತ್ತಿದನು, ನಾವು ಸಂಶಯಪಟ್ಟು  ಅವನ ಬೆನ್ನತ್ತಿ ಹೋಗಿ ಅವನನ್ನು 4.20 ಎ.ಎಮ್. ಹಿಡಿದುಕೊಂಡು ಅವನಿಗೆ ಹೆಸರು ಮತ್ತು ವಿಳಾಸ ವಿಚಾರಿಸಲಾಗಿ ತನ್ನ ಹೆಸರು ಮತ್ತು ವಿಳಾಸವನ್ನು ಸರಿಯಾಗಿ ಹೇಳದೇ ತಪ್ಪುತಪ್ಪಾಗಿ ಹೇಳಿದನು. ಅವನಿಗೆ ನಾವು ಪುನಃ ವಿಚಾರಣೆ ಮಾಡಲಾಗಿ ತನ್ನ ಹೆಸರು ರಾಮು @ ಅಮೆ ತಂದೆ ನರ್ಯಾ ನಾಯಕ ಚವ್ಹಾಣ, ವ||25 ವರ್ಷ, ಜಾತಿ||ಲಂಬಾಣೆ ಉ:ಕೂಲಿಕೆಲಸ, ಸಾ||ಕಲಮನೂರ್ ತಾಂಡಾ ತಾ||ಮಕ್ತಲ್ ಜಿ||ಮಹಿಬೂಬನಗರ (ತೆಲಾಂಗಣಾ) ಅಂತಾ ತಿಳಿಸಿದನು. ಸದರಿಯವನನ್ನು ಹಾಗೇ ಬಿಟ್ಟಲ್ಲಿ ಯಾವುದಾದರೊಂದು ಸಂಜ್ಞೇಯ ಅಪರಾಧ ಮಾಡಬಹುದೆಂದು ಕಂಡುಬಂದಿದ್ದರಿಂದ ಸದರಿಯವನನ್ನು ಇಂದು ದಿನಾಂಕ-03/07/2017 ರಂದು ಬೆಳಗಿನ ಜಾವ 4.30 ಕ್ಕೆ ಎಎಮ್ಕ್ಕೆ ದಸ್ತಗಿರಿ ಮಾಡಿಕೊಂಡು ಸದರಿ ಆರೋಪಿತನೊಂದಿಗೆ 5 ಎಎಮ್ಕ್ಕೆ ಠಾಣೆಗೆ ಬಂದು ನಾನು ಸರಕಾರಿ ತಫರ್ೆ ಫಿಯರ್ಾದಿಯಾಗಿ ಠಾಣೆ ಗುನ್ನೆ ನಂ:113/2017 ಕಲಂ 109 ಸಿಆರ್ಪಿಸಿ ಅಡಿಯಲ್ಲಿ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಕೊಂಡೆನು..
ಸೈದಾಪೂರ ಪೊಲೀಸ್ ಠಾಣೆ ಗುನ್ನೆ ನಂ. 114/2017 ಕಲಂ 109 ಸಿಆರ್ಪಿಸಿ;- ಅಜರ್ುನಪ್ಪ ಪಿ.ಎಸ್.ಐ ಸೈದಾಪೂರ ಪೊಲೀಸ್ ಠಾಣೆ ಇದ್ದು, ಇಂದು ದಿನಾಂಕ:03-07-2017 ರಂದು 10 ಗಂಟೆಗೆ ಪೊಲೀಸ್ ಠಾಣೆಯಲ್ಲಿದ್ದಾಗ ಬಾತ್ಮಿ ಬಂದ್ದಿದ್ದೆನೆಂದರೆ ಸ್ಟೇಶನ್ ಸೈದಾಪೂರದ ಬಸವೇಶ್ವರ ಚೌಕ ಹತ್ತಿರ ದಾರಿ ಮದ್ಯದಲ್ಲಿ ಒಬ್ಬ ವ್ಯಕ್ತಿ ನಿಂತುಕೊಂಡು ದಾರಿಯಲ್ಲಿ ಬಂದು ಹೊಗುವ ಸಾರ್ವಜನಿಕರಿಗೆ ಬೈದಾಡುತಿದ್ದಾನೆ ಅಂತಾ ಬಾಾತ್ಮಿ ಬಂದ ಮೇರೆಗೆ ನಾನು, ಸಂಗಡ ಪಿಸಿ-280 ನಾಗಪ್ಪ ರವರನ್ನು ಕರೆದುಕೊಂಡು ಸ್ಟೇಶನ ಸೈದಾಪುರದ ಬಸವೇಶ್ವರ ಚೌಕ ಹತ್ತಿರ 10.20 ಎಎಮ್ ಕ್ಕೆ ಹೊಗಿ ನೋಡಲಾಗಿ ಒಬ್ಬ ವ್ಯಕ್ತಿ ದಾರಿಯಲ್ಲಿ ನಿಂತುಕೊಂಡು ಹೋಗಿ ಬರುವ ಸಾರ್ವಜನಿಕರಿಗೆ ಅವಾಚ್ಯ ಶಬ್ದಗಳಿಂದ ಬೈಯುತ್ತಾ ಈ ಊರಿಗೆ ನಾನೇ ಬಾಸ್ ಎಂದು ಚಿರಾಡುತ್ತಾ ಹಾಗೂ ಅಸಭ್ಯವಾಗಿ ನಡೆದುಕೊಳ್ಳುವದು ಮಾಡುತಿದ್ದನು, ಅವನನ್ನು 10.20ಎ.ಎಮ್. ಹಿಡಿದುಕೊಂಡು ಅವನಿಗೆ ಹೆಸರು ಮತ್ತು ವಿಳಾಸ ವಿಚಾರಿಸಲಾಗಿ ಅವನು ತನ್ನ ಹೆಸರು ತುಕರಾಮ ತಂದೆ ಗೋಬ್ರ್ಯಾ ನಾಯಕ ರಾಠೋಡ ವ||22 ವರ್ಷ, ಜಾತಿ||ಲಂಬಾಣೆ ಉ:ಚಾಲಕ, ಸಾ|| ಬದ್ದೆಪಲ್ಲಿ, ತಾಂಡಾ ತಾ||ಜಿ||ಯಾದಗಿರಿ ಅಂತಾ ತಿಳಿಸಿದನು. ಸದರಿಯವನನ್ನು ಹಾಗೇ ಬಿಟ್ಟಲ್ಲಿ ಸಾರ್ವಜನಿಕರಿಗೆ ಶಾಂತಾತ ಭಂಗ ಉಂಟು ಮಾಡಿ ಸಾರ್ವಜನಿಕರಲ್ಲಿ ಭಯದ ವಾತಾವರಣ ಉಂಟುಮಾಡಬಹುದೆಂದು ಕಂಡುಬಂದಿದ್ದರಿಂದ ಸದರಿಯವನನ್ನು 10.30 ಎಎಮ್ಕ್ಕೆ ದಸ್ತಗಿರಿ ಮಾಡಿಕೊಂಡು ಆರೋಪಿತನೊಂದಿಗೆ 10.45 ಎಎಮ್ಕ್ಕೆ ಠಾಣೆಗೆ ಬಂದು ನಾನು ಸರಕಾರಿ ತಫರ್ೆ ಫಿಯರ್ಾದಿಯಾಗಿ ಠಾಣೆ ಗುನ್ನೆ ನಂ:114/2017 ಕಲಂ 110(ಇ&ಜಿ) ಸಿಆರ್ಪಿಸಿ ಅಡಿಯಲ್ಲಿ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಕೊಂಡೆನು.
 

BIDAR DISTRICT DAILY CRIME UPDATE 05-07-2017



¢£ÀA¥Àæw C¥ÀgÁzsÀUÀ¼À ªÀiÁ»w ¢£ÁAPÀ 05-07-2017

UÁA¢üUÀAd ¥Éưøï oÁuÉ ©ÃzÀgÀ UÀÄ£Éß £ÀA. 126/2017, PÀ®A. 380 L¦¹ :-
¦üAiÀiÁ𢠱ÁªÀĨsÀl vÀAzÉ ºÀtªÀÄAvÀ ¨sÀl ªÀAiÀÄ: 63 ªÀµÀð, eÁw: ¨ÁæºÀät, ¸Á: ZÀ¼ÀPÁ¥ÀÆgÀ, ¸ÀzÀå: «zÁå£ÀUÀgÀ  PÁ¯ÉÆÃ¤ ©ÃzÀgÀ gÀªÀgÀÄ 2016  ¸Á°£À CUÀ¸ÀÖ wAUÀ½£À°è MAzÀÄ ºÉÆAqÁ JQÖªÁ ªÉÆÃmÁgï ¸ÉÊPÀ® £ÀA. PÉJ-38/J¸À-8442, CzÀgÀ ZÉ¹ì £ÀA. JªÀiï.E.4.eÉ.J¥sï.505.ºÉZï.f.n.717671 ªÀÄvÀÄÛ EAfãÀ £ÀA. eÉ.J¥sï.50.E.n.3717781 £ÉÃzÀ£ÀÄß Rj¢ ªÀiÁrzÀÄÝ, CzÀgÀ §tÚ UÉæ ºÁUÀÆ C.Q. 48,000/- gÀÆ. EgÀÄvÀÛzÉ, »ÃVgÀĪÁUÀ ¦üAiÀiÁð¢AiÀĪÀgÀÄ ¥Àæw¤vÀåzÀAvÉ ¢£ÁAPÀ 15-06-2017 gÀAzÀÄ 2300 UÀAmÉUÉ ¸ÀzÀj ªÁºÀ£ÀªÀ£ÀÄß vÀªÀÄä ªÀÄ£É UÉÃn£À M¼ÀUÉ ¤°è¹zÀÄÝ, £ÀAvÀgÀ ¢£ÁAPÀ 16-06-2017 gÀAzÀÄ 0600 UÀAmÉUÉ JzÀÄÝ £ÉÆÃqÀ®Ä ¦üAiÀiÁð¢AiÀÄÄ ¤°è¹zÀ ¸ÀܼÀzÀ°è ¸ÀzÀj ªÉÆÃmÁgÀ ¸ÉÊPÀ® EgÀ°®è, AiÉÆÃgÉÆ C¥ÀjavÀ PÀ¼ÀîgÀÄ ¸ÀzÀj ªÁºÀ£ÀªÀ£ÀÄß PÀ¼ÀªÀÅ ªÀiÁrPÉÆAqÀÄ ºÉÆÃVgÀÄvÁÛgÉ, ¦üAiÀiÁð¢AiÀÄÄ vÀ£Àß ªÀÄUÀ£À eÉÆvÉAiÀÄè° J¯Áè PÀqÉ ºÀÄqÀÄPÁrzÀgÀÄ ¸ÀzÀj ªÉÆÃmÁgÀ ¸ÉÊPÀ® E°èAiÀĪÀgÉUÉ ¹QÌgÀĪÀ¢¯Áè CAvÀ PÉÆlÖ ¦üAiÀiÁð¢AiÀĪÀgÀ ºÉýPÉ ¸ÁgÁA±ÀzÀ ªÉÄÃgÉUÉ ¢£ÁAPÀ 05-07-2017 gÀAzÀÄ ¥ÀæPÀgÀt zÁR°¹PÉÆAqÀÄ vÀ¤SÉ PÉÊUÉÆ¼Àî¯ÁVzÉ.

Tuesday, July 4, 2017

Yadgir District Reported Crimes


                                           Yadgir District Reported Crimes
ಗುರಮಿಠಕಲ ಪೊಲೀಸ್ ಠಾಣೆ ಗುನ್ನೆ ನಂ. 158/2017 ಕಲಂ: 498(ಎ), 323, 504, 506 ಐ.ಪಿ.ಸಿ ;- ಪಿರ್ಯಾಧಿ ಶ್ರೀಮತಿ ಸೀತಿಬಾಯಿ ಗಂಡ ಲೊಕೇಶ ಈಕೆಗೆ 1 ವರ್ಷದ ಹಿಂದೆ ಇಲ್ಮಾಪುರ ತಾಂಡ ಲೊಕೇಶ ತಂದೆ ಪಾಂಡು ಈತನೊಂದಿಗೆ ಮದುವೆಯಾಗಿದ್ದು ಸದರಿ ಅರೋಪಿತನು ಪಿರ್ಯಾಧಿಗೆ ಮದುವೆಯಾಗಿ 6 ತಿಂಗಳು ಮಾತ್ರ ಸರಿಯಾಗಿ ನೋಡಿಕೊಂಡು ನಂತರದ ದಿನಗಳಲ್ಲಿ ಆಕೆಯನ್ನು ನೀನು ಸರಿಯಾಗಿ ಇಲ್ಲ ನಿನಗೆ ಅಡುಗೆ ಮಾಡಲಿಕ್ಕೆ ಬರಲ್ಲ ನೀನು ನನ್ನ ಮನೆ ಬಿಟ್ಟು ನಿನ್ನ ತವರು ಮನೆಗೆ ಹೋಗು ಅಂತ ಮಾನಸಿಕವಾಗಿ ಮತ್ತು ದೈಹಿಕವಾಗಿ ಹಿಂಸೆ ನೀಡಿದ್ದು ಅಲ್ಲದೇ ಸದರಿಯವಳಿಗೆ ಅವ್ಯಾಚವಾಗಿ ಬೈದು ಜೀವಧ ಭಯ ಹಾಕಿದ ಬಗ್ಗೆ ಪ್ರಕರಣ 

ಶೋರಾಪೂರ ಪೊಲೀಸ್ ಠಾಣೆ ಗುನ್ನೆ ನಂ. 172/2017 ಕಲಂಃ 78(3) ಕೆ.ಪಿ ಆಕ್ಟ್;- ದಿನಾಂಕಃ 03/07/2017 ರಂದು 11-45 ಎ.ಎಮ್ ಕ್ಕೆ ಶ್ರೀ ಶರಣಪ್ಪ ಪಿ.ಎಸ್.ಐ ಸಾಹೇಬರು ಒಬ್ಬ ಆರೋಪಿ, ಮುದ್ದೆಮಾಲು, ಜಪ್ತಿಪಂಚನಾಮೆ ಹಾಜರಪಡಿಸಿ ವರದಿ ನೀಡಿದ್ದರ ಸಾರಾಂಶವೆನಂದರೆ ಸುರಪರ ಪಟ್ಟಣದ ಬಸ್ ನಿಲ್ದಾಣದ ಸಮೀಪದಲ್ಲಿರುವ ಅಂಬೇಡ್ಕರ ವೃತ್ತದ ಪಕ್ಕದಲ್ಲಿ ಝೇಂಡದಕೇರಾ ಕಡೆಗೆ ಹೋಗುವ ಸಾರ್ವಜನಿಕ ರಸ್ತೆಯ ಮೇಲೆ ಒಬ್ಬ ವ್ಯಕ್ತಿಯು ಸಾರ್ವಜನಿಕರಿಂದ ಹಣ ಪಡೆದು ಮಟಕಾ ನಂಬರ ಬರೆದುಕೊಳ್ಳುತ್ತಿದ್ದಾನೆ ಅಂತಾ ಬಾತ್ಮಿ ಬಂದ ಮೇರೆಗೆ, ಇಬ್ಬರು ಪಂಚರಾದ 1) ವೆಂಕಟೇಶ ತಂದೆ ರಾಮಣ್ಣ ಕಿಲಾರಿ ಸಾ: ವೆಂಕಟಾಪೂರ, 2) ಜಲಾಲಸಾಬ ತಂದೆ ಬಡೆಸಾಬ ಚೌಧರಿ ಸಾ: ದೇವಾಪುರ ಹಾಗು ಠಾಣೆಯ ಸಿಬ್ಬಂದಿಯವರಾದ ಹೆಚ್.ಸಿ 105, ಪಿ.ಸಿ-184, ಪಿಸಿ 235 ರವರೊಂದಿಗೆ ಹೋಗಿ ಝೇಂಡದಕೇರಾ ಕಡೆಗೆ ಹೋಗುವ ಸಾರ್ವಜನಿಕ ರಸ್ತೆಯ ಮೇಲೆ ನಿಂತು ಒಬ್ಬ ವ್ಯಕ್ತಿಯು ಇದು ದೈವಲೀಲೆಯ ಆಟ ಮಟಕಾ ನಂಬರ ಬರೆಯಿಸಿರಿ, 1 ರೂಪಾಯಿಗೆ 80 ರೂಪಾಯಿ ಗೆಲ್ಲಿರಿ ಅಂತ ರಸ್ತೆಯ ಮೇಲೆ ಹೋಗಿ ಬರುವ ಜನರಿಗೆ ಕೂಗಿ ಕರೆಯುತ್ತಾ ಜನರಿಂದ ಹಣ ಪಡೆದುಕೊಂಡು ಅವರಿಗೆ ಚೀಟಿ ಬರೆದುಕೊಟ್ಟು ಮಟಕಾ ನಂಬರ ಬರೆದುಕೊಳ್ಳುತ್ತಿರುವದನ್ನು ಖಚಿತಪಡಿಸಿಕೊಂಡು ದಾಳಿ ಮಾಡಿ ಆರೋಪಿತನಿಗೆ ಹಿಡಿದು ಹೆಸರು, ವಿಳಾಸ ವಿಚಾರಿಸಿ ಆತನ ಅಂಗಶೋಧನೆ ಮಾಡಿ 1) ನಗದು ಹಣ, 1870/- ರೂ.ಗಳು 2) ಒಂದು ಮಟಕಾ ನಂಬರ್ ಬರೆದ ಚೀಟಿ 3) ಒಂದು ಬಾಲ್ ಪೆನ್ ಅ.ಕಿ 00=00 ರೂ.ಗಳು ನೇದ್ದವುಗಳು ಜಪ್ತಿಪಡಿಸಿಕೊಂಡು ಮರಳಿ ಠಾಣೆಗೆ ಬಂದು ಒಪ್ಪಿಸಿದ್ದರಿಂದ ಠಾಣೆ ಗುನ್ನೆ ನಂಬರ 172/2017 ಕಲಂ: 78(3) ಕೆ.ಪಿ. ಆಕ್ಟ್ ನೇದ್ದರಲ್ಲಿ ಗುನ್ನೆ ದಾಖಲಿಸಿಕೊಂಡು ತನಿಖೆ ಕೈಕೊಂಡಿದ್ದು ಇರುತ್ತದೆ.

ವಡಗೇರಾ ಪೊಲೀಸ್ ಠಾಣೆ ಗುನ್ನೆ ನಂ. 91/2017 ಕಲಂ: 379 ಐಪಿಸಿ ಮತ್ತು 21(1),(2),(3), (4),(4ಎ),(5) ಎಂ.ಎಂ.ಆರ್.ಡಿ ಆಕ್ಟ 1957;- ದಿನಾಂಕ: 03/07/2017 ರಂದು 8-30 ಎಎಂ ಕ್ಕೆ ಶ್ರೀ ಅರುಣಕುಮಾರ ಪಿ.ಎಸ್.ಐ ವಡಗೇರಾ ಪೊಲೀಸ್ ಠಾಣೆರವರು ಒಂದು ಮರಳು ತುಂಬಿದ ಟಿಪ್ಪರ ಸಮೇತ ಠಾಣೆಗೆ ಬಂದು ವರದಿ ಸಲ್ಲಿಸಿದ್ದು, ಸದರಿ ವರದಿಯ ಸಾರಾಂಶವೆನೆಂದರೆ ದಿನಾಂಕ: 01/07/2017 ಮತ್ತು 02/07/2017 ರಂದು ಎರಡು ದಿನಗಳ ಕಿರುಕುಳ ರಜೆ ಮುಗಿಸಿಕೊಂಡು ಮರಳಿ ಕೇಂದ್ರಸ್ಥಾನಕ್ಕೆ ಬರುತ್ತಿದ್ದಾಗ ಇಂದು ದಿನಾಂಕ 03/07/2017 ರಂದು ಬೆಳಗಿನ ಜಾವ 6 ಗಂಟೆ ಸುಮಾರಿಗೆ ವಡಗೇರಾ ಕ್ರಾಸ ಹತ್ತಿರ ಠಾಣಾ ಬೀಟ ಸಂಖ್ಯೆ 06 ನೇದ್ದರ ಬೀಟ್ ಹೆಡ್ ಕಾನ್ಸಟೇಬಲ್ ಶ್ರೀ ಶೇಖ್ ಖುಷರ್ಿದ ಹೆಚ್.ಸಿ 72 ವಡಗೇರಾ ಠಾಣೆ ರವರು ಬಂದಿದ್ದು, ಹುಲಕಲ್ (ಜೆ) ಗ್ರಾಮದ ಹಳ್ಳದಿಂದ ಯಾರೋ ಆಕ್ರಮವಾಗಿ ಮತ್ತು ಕಳ್ಳತನದಿಂದ ಟಿಪ್ಪರನಲ್ಲಿ ಮರಳು ತುಂಬಿಕೊಂಡು ಗುರುಸಣಗಿ ಗ್ರಾಮದ ಮೇಲಿನಿಂದ ಸಾಗಿಸುತ್ತಿದ್ದಾರೆ ಎಂದು ಖಚಿತ ಬಾತ್ಮಿ ಬಂದಿರುವುದಾಗಿ ಸದರಿ ಹೆಚ್.ಸಿ 72 ರವರು ತಿಳಿಸಿದ ಮೇರೆಗೆ ಸರಕಾರಿ ಜೀಪ ನಂ. ಕೆಎ-33-ಜಿ-115 ನೆದ್ದರಲ್ಲಿ ಹೆಚ್.ಸಿ 72 ಮತ್ತು ಹೆಚ್.ಸಿ 18 (ಪಿ) ರವರೊಂದಿಗೆ ಹೊರಟು 6-15 ಎಎಮ್ ಸುಮಾರಿಗೆ ಗುರುಸಣಗಿ ಕ್ರಾಸ ಹತ್ತಿರ ನಿಂತುಕೊಂಡಾಗ ಗುರುಸಣಗಿ ಕಡೆಯಿಂದ ಒಂದು ಟಿಪ್ಪರ ಬರುತ್ತಿದ್ದು, ನಾವು ಜೀಪಿನಿಂದ ಇಳಿದು ಟಿಪ್ಪರನ್ನು ನಿಲ್ಲಿಸಿದೆವು. ಸದರಿ ಟಿಪ್ಪರ ಚಾಲಕನು ಟಿಪ್ಪರ ನಿಲ್ಲಿಸಿದವನೆ ಇಳಿದು ಓಡಿ ಹೊದನು. ಬೆನ್ನತ್ತಿದರು ಸಿಗಲಿಲ್ಲ. ಟಿಪ್ಪರ ನಂಬರ ನೋಡಲಾಗಿ ನೊಂದಣಿ ಸಂ. ಕೆಎ 33 ಎ 2838 ಇರುತ್ತದೆ. ಕಾರಣ ಸದರಿ ಟಿಪ್ಪರ ಚಾಲಕ ಮತ್ತು ಮಾಲಿಕ ಇವರು ಸಕರ್ಾರದಿಂದ ಪಡೆದುಕೊಂಡ ರಾಯಲ್ಟಿಯಾಗಲಿ ಮತ್ತು ಸಕರ್ಾರದ ಪರವಾನಿಗೆಯಾಗಲಿ ಪಡೆದುಕೊಳ್ಳದೆ ಕಳ್ಳತನದಿಂದ ಮರಳನ್ನು ಕದ್ದು, ಸಕರ್ಾರಕ್ಕೆ ಯಾವುದೇ ರಾಜಧನವನ್ನು ಪಾವತಿಸದೆ ಮರಳನ್ನು ಆಕ್ರಮವಾಗಿ ಮತ್ತು ಕಳ್ಳತನದಿಂದ ಸಾಗಾಣಿಕೆ ಮಾಡುತ್ತಿದ್ದ ಬಗ್ಗೆ ಖಚಿತವಾಯಿತು. ಮರಳು ತುಂಬಿದ ಟಿಪ್ಪರನ್ನು ಸಿಬ್ಬಂದಿಯವರಿಂದ ಚಲಾಯಿಸಿಕೊಂಡು ಠಾಣೆಗೆ ಬಂದು ಮುಂದಿನ ಕ್ರಮಕ್ಕಾಗಿ 8-30 ಎಎಂಕ್ಕೆ ವರದಿ ಕೊಟ್ಟಿದ್ದು ಮುಂದಿನ ಕ್ರಮ ಕೈಕೊಳ್ಳಲು ಸೂಚಿಸಿದ ಪ್ರಕಾರ ಸದರಿ ವರದಿ ಆದಾರದ ಮೇಲಿಂದ ಇಂದು ದಿನಾಂಕ: 03/07/2017 ರಂದು 8-45 ಎಎಮ್ ಕ್ಕೆ ಠಾಣೆ ಗುನ್ನೆ ನಂ. 91/2017 ಕಲಂ. 379 ಐಪಿಸಿ ಮತ್ತು 21(1),(2),(3),(4),(4ಎ),(5) ಎಂ.ಎಂ.ಆರ್.ಡಿ ಆಕ್ಟ 1957 ರ ಪ್ರಕಾರ ಗುನ್ನೆ ದಾಖಲ ಮಾಡಿಕೊಂಡು ತನಿಖೆ ಕೈಕೊಂಡೆನು.
ವಡಗೇರಾ ಪೊಲೀಸ್ ಠಾಣೆ ಗುನ್ನೆ ನಂ. 92/2017 ಕಲಂ: 143,147,504,341,323,506 ಸಂ 149 ಐಪಿಸಿ;- ದಿನಾಂಕ: 03/07/2017 ರಂದು 6-45 ಪಿಎಮ್ ಕ್ಕೆ ಶ್ರೀ ಲಾಲ ಅಹ್ಮದ ತಂದೆ ಇಮಾಮಸಾಬ ನಾಯ್ಕೋಡಿ, ವ:50, ಜಾ:ಮುಸ್ಲಿಂ, ಉ:ಒಕ್ಕಲುತನ ಸಾ:ಶಿರವಾಳ ತಾ:ಶಹಾಪೂರ ಇವರು ಪೊಲೀಸ್ ಠಾಣೆಗೆ ಹಾಜರಾಗಿ ಹೇಳಿಕೆ ಫಿರ್ಯಾಧಿ ಕೊಟ್ಟಿದ್ದೇನಂದರೆ ನಮ್ಮಣ್ಣ ಬಾಷುಮಿಯಾ ಈಗ ಸುಮಾರು 15 ವರ್ಷಗಳ ಹಿಂದೆ ತೀರಿಕೊಂಡಿರುತ್ತಾನೆ. ಆತನ ಹೆಂಡತಿ ಬುರಾನ ಬೀ ಇವಳು ಮಾನಸಿಕವಾಗಿ ದುರ್ಬಲವಾಗಿರುತ್ತಾಳೆ. ಹೀಗಾಗಿ ಅವರ ಮಕ್ಕಳಾದ ದೌಲಸಾಬ ಮತ್ತು ರಜಿಯಾ ಬೇಗಂ ಇವರಿಬ್ಬರೂ ನಮ್ಮ ಮನೆ ಹತ್ತಿರ ಬೇರೆ ಮಾಡಿಕೊಂಡು ಇರುತ್ತಾರೆ. ಹೀಗಿದ್ದು, ನಮ್ಮಣ್ಣನ ಮಗಳಾದ ರಜಿಯಾ ಬೇಗಂ ಇವಳು ಈಗ ಸುಮಾರು 2 ವರ್ಷಗಳಿಂದ ನಾಯ್ಕಲ್ ಗ್ರಾಮದ ಮಹ್ಮದ ಜಲಾಲ ತಂದೆ ರಸೂಲಸಾಬ ರಾಮಗಿರಿ ಈತನೊಂದಿಗೆ ಪ್ರೀತಿ ಮಾಡುತ್ತಿದ್ದು, ಅವನು ಮೊದಲು ರಜಿಯಾ ಬೇಗಂಳಿಗೆ ಮದುವೆ ಮಾಡಿಕೊಳ್ಳುತ್ತೇನೆ ಎಂದು ಹೇಳುತ್ತಾ ಬಂದಿದ್ದು, ಈಗ ಮದುವೆ ಮಾಡಿಕೊಳ್ಳುವುದಿಲ್ಲವೆಂದು ನಿರಾಕರಿಸುತ್ತಿದ್ದಾನೆ. ಹೀಗಿದ್ದು ಇಂದು ದಿನಾಂಕ: 03/07/2017 ರಂದು ಸಾಯಂಕಾಲ 4-30 ಪಿಎಮ್ ಸುಮಾರಿಗೆ ನಾನು ಮತ್ತು ಅಬ್ದುಲ್ ಬಾಷಾ ತಂದೆ ಲಾಲಸಾಬ, ಬಾಬು ಸನ್ನತಿ, ಶೇಖ್ ಹುಸೇನಸಾಬ ಗೂಡುರು, ರಾಜಅಹ್ಮದ ತಂದೆ ಖಾಸಿಂಸಾಬ, ಮಹಿಮೂದ ತಂದೆ ಮುಲಕಸಾಬ, ಇಸ್ಮಾಯಿಲ ತಂದೆ ರಸೂಲಸಾಬ, ಲಾಲ ಅಹ್ಮದ ತಂದೆ ಮಹಿಬೂಬಸಾಬ ಹಾಗೂ ಇತರರು ಸೇರಿ ನಾಯ್ಕಲ್ ಗ್ರಾಮಕ್ಕೆ ಬಂದು ರಜಿಯಾಳಿಗೆ ಪ್ರೀತಿ ಮಾಡಿದ ಮಹ್ಮದ ಜಲಾಲ ಇವರ ಮನೆಗೆ ಹೋಗಿ ಅವರ ತಂದೆಯಾದ ರಸೂಲಸಾಬ ತಂದೆ ಕಾಸಿಂಸಾಬ ರಾಮಗಿರಿ, ತಾಯಿ ಬೇಗಂ ಗಂಡ ರಸೂಲಸಾಬ ರಾಮಗಿರಿ ಮತ್ತು ಇತರರಿಗೆ ಹುಡುಗ-ಹುಡುಗಿ ಒಬ್ಬರಿಗೊಬ್ಬರೂ ಪ್ರೀತಿ ಮಾಡಿರುತ್ತಾರೆ ಜಲಾಲನು ರಜಿಯಾಳಿಗೆ ಮದುವೆ ಮಾಡಿಕೊಳ್ಳುವುದಾಗಿ ಆಶ್ವಾಸನೆ ಕೊಟ್ಟಿರುತ್ತಾನೆ. ಅದಕ್ಕೆ ಇಬ್ಬರಿಗೆ ಮದುವೆ ಮಾಡಿಸಿದರೆ ಎಲ್ಲಾ ಚನ್ನಾಗಿ ಆಗುತ್ತದೆ ಎಂದು ಹೇಳಿದಾಗ 1) ರಸೂಲಸಾಬ ತಂದೆ ಕಾಸಿಂಸಾಬ ರಾಮಗಿರಿ, 2) ಬೇಗಂ ಗಂಡ ರಸೂಲಸಾಬ ರಾಮಗಿರಿ, 3) ಮಹ್ಮದ ಜಲಾಲ ತಂದೆ ರಸೂಲಸಾಬ ರಾಮಗಿರಿ, 4) ಇಮಾಮಬೀ ತಂದೆ ರಸೂಲಸಾಬ ರಾಮಗಿರಿ ಎಲ್ಲರೂ ಸಾ:ನಾಯ್ಕಲ್ 5) ಮಜೀದ ತಂದೆ ಬಾವಾಸಾಬ ಬಿಳ್ಹಾರ, 6) ತಸ್ಲಿಮ ಗಂಡ ಮಜೀದ ಬಿಳ್ಹಾರ ಇಬ್ಬರೂ ಸಾ:ವಡಗೇರಾ ಮತ್ತು ಇತರರು ಸೇರಿ ಬಂದವರೆ ನಮ್ಮ ಹುಡುಗನಿಗೆ ರಜಿಯಾಳೊಂದಿಗೆ ನಾವು ಮದುವೆ ಮಾಡಿಸುವುದಿಲ್ಲ. ನೀವು ಏನು ಮಾಡುತ್ತಿರಿ, ಭೊಸಡಿ ಮಕ್ಕಳೆ ನಮ್ಮ ಮನೆತನಕ ಬರುವಷ್ಟು ಧೈರ್ಯ ಬಂತೆ ನಿಮಗೆ ಎಂದು ಜಗಳ ತೆಗೆದವರೆ ರಸೂಲಸಾಬನು ನನ್ನ ಎದೆ ಮೇಲಿನ ಅಂಗಿ ಹಿಡಿದು ತಡೆದು ನಿಲ್ಲಿಸಿದಾಗ, ಇಮಾಮಬೀ ಇವಳು ಕೈಯಿಂದ ಮುಷ್ಠಿ ಮಾಡಿ ನನ್ನ ಬೆನ್ನಿಗೆ ಹೊಡೆದು ಒಳಪೆಟ್ಟು ಮಾಡಿದಳು. ನಮ್ಮ ಅಣ್ಣತಮ್ಮಕೀಯ ಅಬ್ದುಲ್ ಬಾಷಾ ಈತನಿಗೆ ಮಜೀದನು ಕೈಯಿಂದ ಮುಷ್ಟಿ ಮಾಡಿ ಹೊಡೆದನು. ರಜಿಯಾ ಇವಳು ನಾನು ಇದೇ ಮನೆಯಲ್ಲಿ ಇರುತ್ತೇನೆ ಎಂದು ಅವರ ಮನೆ ಒಳಗಡೆ ಹೋಗುವಾಗ ಬೇಗಂ ಮತ್ತು ತಸ್ಲಿಮ ಇಬ್ಬರೂ ತಡೆದು ನಿಲ್ಲಿಸಿ, ಕೈಯಿಂದ ಹೊಡೆದಿರುತ್ತಾರೆ. ಆಗ ಜಗಳವನ್ನು ರಾಜಅಹ್ಮದ ತಂದೆ ಖಾಸಿಂಸಾಬ, ಮಹಿಮೂದ ತಂದೆ ಮುಲಕಸಾಬ, ಇಸ್ಮಾಯಿಲ ತಂದೆ ರಸೂಲಸಾಬ, ಲಾಲ ಅಹ್ಮದ ತಂದೆ ಮಹಿಬೂಬಸಾಬ ಇವರುಗಳು ಬಿಡಿಸಿರುತ್ತಾರೆ. ಆಗ ಹೊಡೆಯುವುದು ಬಿಟ್ಟ ಅವರು ಇವತ್ತು ಉಳದಿರಿ ಸೂಳೆ ಮಕ್ಕಳೆ ಇನ್ನೊಮ್ಮೆ ನಮ್ಮ ಮನೆಗೆ ಬಂದರೆ ನಿಮಗೆ ಖಲಾಸ ಮಾಡುತ್ತೇವೆ ಎಂದು ಎಲ್ಲರೂ ಸೇರಿ ಜೀವ ಬೆದರಿಕೆ ಹಾಕಿದರು. ಕಾರಣ ನಮ್ಮ ಅಣ್ಣನ ಮಗಳಿಗೆ ಜಲಾಲನು ಪ್ರೀತಿ ಮಾಡಿದ್ದು, ಮದುವೆ ಮಾಡಿಕೊಳ್ಳುವುದಾಗಿ ಹೇಳಿ ಈಗ ಮದುವೆ ಮಾಡಿಕೊಳ್ಳಲು ನಿರಾಕಸುತ್ತಿದ್ದರಿಂದ ಮನೆಗೆ ಹೋಗಿ ಕೇಳಿದರಾಯಿತು ಅಂತಾ ಕೇಳಲು ಹೋದರೆ ನಮಗೆ ಆಕ್ರಮಕೂಟ ಕಟ್ಟಿಕೊಂಡು ಬಂದು ತಡೆದು ನಿಲ್ಲಿಸಿ, ಕೈಯಿಂದ ಹೊಡೆಬಡೆ ಮಾಡಿ, ಅವಾಚ್ಯ ಬೈದು, ಜೀವ ಬೆದರಿಕೆ ಹಾಕಿದ ಮೇಲ್ಕಂಡ ಜನರ ಮೇಲೆ ಸೂಕ್ತ ಕಾನೂನು ಕ್ರಮ ಜರುಗಿಸಬೇಕಾಗಿ ವಿನಂತಿ. ನನಗೆ ಅಂತಹ ಪೆಟ್ಟುಗಳಾದ ಕಾರಣ ಆಸ್ಪತ್ರೆಗೆ ಉಪಚಾರಕ್ಕೆ ಹೋಗುವುದಿಲ್ಲ ಎಂದು ಕೊಟ್ಟ ಹೇಳಿಕೆ ಫಿರ್ಯಾಧಿ ಸಾರಾಂಶದ ಮೇಲಿಂದ ಠಾಣೆ ಗುನ್ನೆ ನಂ. 92/2017 ಕಲಂ: 143,147,504,341,323,506 ಸಂ 149 ಐಪಿಸಿ ಪ್ರಕಾರ ಗುನ್ನೆ ದಾಖಲ ಮಾಡಿಕೊಂಡು ತನಿಖೆ ಕೈಕೊಂಡೆನು. 
 

BIDAR DISTRICT DAILY CRIME UPDATE 04-07-2017


¢£ÀA¥Àæw C¥ÀgÁzsÀUÀ¼À ªÀiÁ»w ¢£ÁAPÀ 04-07-2017

¨sÁ°Ì UÁæ«ÄÃt ¥ÉưøÀ oÁuÉ UÀÄ£Éß £ÀA. 115/2017, PÀ®A. 279, 337, 338 L¦¹ eÉÆvÉ 187 LJA« PÁAiÉÄÝ :-
¢£ÁAPÀ 03-07-2017 gÀAzÀÄ ¦üAiÀiÁ𢠢£ÀÄ vÀAzÉ ¨Á§Ä ªÉÆÃgÉ ªÀAiÀÄ: 30 ªÀµÀð, eÁw: J¸ï.¹(ºÉƯÉAiÀÄ), vÁ: zÉêÀtÂ, f: ¯ÁvÀÆgÀ [JªÀiï.J¸ï] gÀªÀgÀÄ ªÀÄvÀÄÛ ±ÁAvÀPÀĪÀiÁgÀ vÀAzÉ PÁ²Ã£ÁxÀ ªÉÆÃgÉ ¸Á: ¨sÁvÀA¨Áæ E§âgÀÄ ®R£ÀUÁAªÀ UÁæªÀÄzÀ¢AzÀ vÀ£Àß ªÉÆÃmÁgÀ ¸ÉÊPÀ® £ÀA. JªÀiï.JZï-24/AiÀÄÄ-6046 £ÉÃzÀÝgÀ ªÉÄÃ¯É ¨sÁ°ÌUÉ PÁPÀ£Á¼À ®R£ÀUÁAªÀ gÉÆÃqÀ ªÀÄÄSÁAvÀgÀ ªÉÆÃmÁgÀ ¸ÉÊPÀ®£ÀÄß ¦üAiÀiÁð¢AiÀÄÄ ZÀ¯Á¬Ä¹PÉÆAqÀÄ »AzÉ ±ÁAvÀPÀĪÀiÁgÀ PÀĽvÀÄ ºÉÆÃUÀÄwÛzÁÝUÀ PÁPÀ£Á¼À UÁæªÀÄzÀ ºÀwÛgÀ EzÁÝUÀ ¨sÁvÀA¨Áæ PÀqɬÄAzÀ n¥ÀàgÀ £ÀA PÉ.J-38/6704 £ÉÃzÀÝgÀ ZÁ®PÀ£ÁzÀ DgÉÆÃ¦AiÀÄÄ vÀ£Àß n¥ÀàgÀ£ÀÄß Cwà ªÉÃUÀ ºÁUÀÆ ¤µÁ̼ÀfÃvÀ£À¢AzÀ ZÀ¯Á¬Ä¸ÀÄvÁÛ ¦üAiÀiÁð¢AiÀÄ ªÉÆÃmÁgÀ ¸ÉÊPÀ®UÉ rQÌ ªÀiÁrzÀÝjAzÀ ¦üAiÀiÁð¢AiÀÄ 2 ªÉÆÃ¼ÀPÁ®Ä ºÀwÛgÀ ¨sÁj UÀÄ¥ÀÛUÁAiÀÄ ªÀÄvÀÄÛ ¸ÁzÁ gÀPÀÛUÁAiÀĪÁVgÀÄvÀÛzÉ, ±ÁAvÀPÀĪÀiÁgÀ EªÀgÀ 2 ªÉÆÃ¼ÀPÁ®Ä ºÀwÛgÀ ºÁUÀÆ C®è°è vÀgÀazÀ gÀPÀÛUÁAiÀÄ DVgÀÄvÀÛzÉ, WÀl£É £ÀAvÀgÀ DgÉÆÃ¦AiÀÄÄ vÀ£Àß n¥ÀàgÀ£ÀÄß ¤°è¸ÀzÉ Nr¹PÉÆAqÀÄ ºÉÆÃVgÀÄvÁÛ£É, UÁAiÀÄUÉÆAqÀ E§âgÀÄ aQvÉì PÀÄjvÀÄ MAzÀÄ SÁ¸ÀV ªÁºÀ£ÀzÀ°è ¨sÁ°Ì ¸ÀgÀPÁj D¸ÀàvÉæUÉ §AzÀÄ zÁR¯ÁVzÀÄÝ EgÀÄvÀÛzÉ CAvÀ PÉÆlÖ ¦üAiÀiÁð¢AiÀĪÀgÀ ºÉýPÉ ¸ÁgÁA±ÀzÀ ªÉÄÃgÉUÉ UÀÄ£Éß zÁR°¹PÉÆAqÀÄ vÀ¤SÉ PÉÊUÉÆ¼Àî¯ÁVzÉ.


¨sÁ°Ì UÁæ«ÄÃt ¥ÉưøÀ oÁuÉ UÀÄ£Éß £ÀA. 116/2017, PÀ®A. 87 PÉ.¦ PÁAiÉÄÝ :-
¢£ÁAPÀ 03-07-2017 gÀAzÀÄ ªÉÄÃy ªÉÄüÀPÀÄAzÁ UÁæªÀÄzÀ ¸ÀªÀÄÄzÁAiÀÄ ¨sÀªÀ£ÀzÀ ªÀÄÄAzÉ EgÀĪÀ ¸ÁªÀðd¤PÀ RįÁè ¸ÀܼÀzÀ°èè PÉ®ªÀÅ d£ÀgÀÄ ºÀt PÀnÖ ¥Àt vÉÆlÄÖ £À¹Ã©£À E¹àÃl dÆeÁl DqÀÄwÛzÁÝgÉ CAvÁ ¸ÀĤî PÀĪÀiÁgÀ ¦,J¸ï,L ¨sÁ°Ì UÁæ«ÄÃt ¥Éưøï oÁuÉ gÀªÀjUÉ RavÀ ¨Áwä §AzÀ ªÉÄÃgÉUÉ ¦J¸ïL gÀªÀgÀÄ zÁ½ ªÀiÁqÀ®Ä E§âgÀÄ ¥ÀAZÀgÀ£ÀÄß PÀgɬĹ, oÁuÉAiÀÄ ¹§âA¢AiÀĪÀgÉÆqÀ£É ªÉÄÃy ªÉÄüÀPÀÄAzÁ UÁæªÀÄzÀ ¸ÀªÀÄÄzÁAiÀÄ ¨sÀªÀ£ÀzÀ ºÀwÛgÀ vÀ®Ä¦ ªÀÄgɪÀiÁa £ÉÆÃqÀ¯ÁV ¸ÀªÀÄÄzÁAiÀÄ ¨sÀªÀ£ÀzÀ ªÀÄÄAzÉ EgÀĪÀ ¸ÁªÀðd¤PÀ RįÁè ¸ÀܼÀzÀ°èè PÉ®ªÀÅ d£ÀgÀÄ UÉÆÃ¯ÁPÁgÀªÁV PÀĽvÀÄ vÀªÀÄä vÀªÀÄä PÉÊAiÀİè E¹àÃl J¯ÉUÀ¼À£ÀÄß »rzÀÄPÉÆAqÀÄ ºÀtªÀ£ÀÄß ¥ÀtPÉÌ ElÄÖ £À¹Ã©£À dÆeÁl DqÀĪÀÅzÀ£ÀÄß £ÉÆÃr RavÀ ¥Àr¹PÉÆAqÀÄ ¦üAiÀiÁð¢AiÀĪÀgÀÄ ¹§âA¢AiÀĪÀgÉÆA¢UÉ ¥ÀAZÀgÀ ¸ÀªÀÄPÀëªÀÄ DgÉÆÃ¦vÀgÁzÀ 1) §PÀÄì vÀAzÉ ZÁAzï ¥ÁµÁ ªÀAiÀÄ: 32 ªÀµÀð, eÁw: ªÀÄĹèA, 2) ªÀÄ£ÉÆÃºÀgÀ vÀAzÉ ²ªÁfgÁªÀ ªÉÄÃvÉæ ªÀAiÀÄ: 40 ªÀµÀð, eÁw: PÀÄgÀħ ºÁUÀÆ 3) ¸ÀAdÄ vÀAzÉ ªÀiÁtÂPÀgÁªÀ PÁA¨Éî ªÀAiÀÄ: 45 ªÀµÀð, eÁw: J¸ï.¹ (ªÀiÁ¢ÃUÀ) J®ègÀÆ ¸Á: ªÉÄÃy ªÉÄüÀPÀÄAzÁ UÁæªÀÄ EªÀgÉ®ègÀ ªÉÄÃ¯É zÁ½ ªÀiÁr ¸ÀÄvÀÄÛªÀgÉzÀÄ J®èjUÀÆ C®ÄUÁqÀzÀAvÉ JZÀÑjPÉ PÉÆlÄÖ CªÀjAzÀ MlÄÖ 52 E¹ÖÃl J¯ÉUÀ¼ÀÄ ªÀÄvÀÄÛ 1330/- gÀÆ¥Á¬Ä £ÀUÀzÀÄ ºÀt d¦Û ¥ÀAZÀ£ÁªÉÄ ªÀÄÆ®PÀ ¥ÀAZÀgÀ ¸ÀªÀÄPÀëªÀÄzÀ°è d¦Û ªÀiÁrPÉÆAqÀÄ, ¸ÀzÀj DgÉÆÃ¦vÀgÀÀ ¥ÀæPÀgÀt zÁR°¹PÉÆAqÀÄ vÀ¤SÉ PÉÊUÉÆ¼Àî¯ÁVzÉ. 

Kalaburagi District Reported Crimes

ಸುಳ್ಳು ಸಾಕ್ಷಿ ಹೇಳುವಂತೆ ಜೀವದ ಬೇದರಿಕೆ ಹಾಕಿದ ಪ್ರಕರಣ :
ಫರತಾಬಾದ ಠಾಣೆ : ಶ್ರೀ ಲಕ್ಪ್ಷಣ ತಂದೆ ರಾಮಚಂದ್ರ ಕಟಬಾಣ ಸಾ: ಜೋಗುರ ರವರ ಮಗಳನ್ನು 2013 ನೇ ಸಾಲಿನಲ್ಲಿ 1) ಚಾಂದಪಾಶಾ ತಂದೆ ಬಾಬು ಡಾಂಗೆ 2) ಬಾಬು ಡಾಂಗೆ   ಸಾ: ಇಬ್ಬರು ಜೋಗುರ ಗ್ರಾಮಇವರು ಅಪಹರಿಸಿ ಅತ್ಯಾಚಾರ ಮಾಡಿದ ಬಗ್ಗೆ ಅಶೋಕ ನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿ ದ್ದು. ಈ  ಪ್ರಕರಣದಲ್ಲಿ  ಫಿರ್ಯಾದಿಗೆ  ಕೋರ್ಟನಲ್ಲಿ  ಸುಳ್ಳು ಸಾಕ್ಷಿ ಹೇಳ ಬೇಕು ಇಲ್ಲದಿದ್ದರೆ ನಿನಗೆ ಜೀವ ಸಹಿತ ಬಿಡುವುದಿಲ್ಲಾ  ಅಂತಾ ಹೆದರಿಸಿ ಅವಚ್ಯವಾಗಿ ಬೈದಿರುತ್ತಾರೆ ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಫರತಾಬಾದ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಅಭಿರಕ್ಷಯಲ್ಲಿ ಇದ್ದ ಆರೋಪಿ ಓಡಿಹೋದ ಪ್ರಕರಣ :
ಶಾಹಾಬಾದ ನಗರ ಠಾಣೆ : ದಿನಾಂಕ: 02/07/2017 ರಂದು ಮದ್ಯಾಹ್ನ ಠಾಣಾ ದಿನಚರಿ ಕರ್ತವ್ಯದಲ್ಲಿದ್ದಾಗ ರಾತ್ರಿ 7-00 ಪಿ. ಎಮ್ ಸುಮಾರಿ ಶಹಾಬಾದ ನಗರ ಪೊಲೀಸ ಠಾಣೆಯ ಗುನ್ನೆ ನಂಬರ 09/2017 ಕಲಂ 457 380 ಐಪಿಸಿ ಪ್ರಕರದಲ್ಲಿನ ಅರೋಪಿತನಾದ ವೀರಭದ್ರ ತಂದೆ ಸದಾಶಿವ ಪಂಚಾಳ ಸಾ: ಮುತ್ತಾಗಾ ಇತನಿಗೆ ಹಾಜರುಪಡಿಸಿದ್ದು ಸದರಿಯವನಿಗೆ ಪ್ರಕರಣಕ್ಕೆ ಸಂಬಂಧಪಟ್ಟಂತೆ ದಸ್ತಗಿರಿ ನಿಯಮ ಪಾಲಿಸುವ ಕುರಿತು ಠಾಣೆಯಲ್ಲಿ ಅಭಿರಕ್ಷೆಯಲ್ಲಿಟ್ಟಾಗ ರಾತ್ರಿ 8-00 ಗಂಟಗೆ ಮೂತ್ರ ವಿಸರ್ಜನೆಗೆ ಹೋದಾಗ ಕಾಲಿಗೆ ಹಾಕಿರುವ ಹ್ಯಾಂಡಕಪ್ ಜೊತೆಗೆ ತಪ್ಪಿಸಿಕೊಂಡು ಹೋಗಿರುತ್ತಾನೆ ತಾನು ಅವನಿಗೆ ಹುಡುಕಾಡಲು ಹಳೆ ಶಹಾಬಾದ ರಸ್ತೆಗೆ ಹೋದಾಗ ಇದೆ ರಸ್ತೆಯಿಂದ ಓಡಿ ಹೋಗಿರುತ್ತಾನೆ ಅಂತಾ ಗೊತ್ತಾಗಿರುತ್ತದೆ. ಸುತ್ತಲೂ ಹುಡುಕಾಡಿದರು ಸಿಕ್ಕಿರುವುದಿಲ್ಲಾ. ಕಾರಣ ಕಾನೂನು ಕ್ರಮ ಕೈಗೊಳ್ಳಲು ವಿನಂತಿ ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಶಾಹಾಬಾದ ನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.  
ಅಪರಿಚಿತ ವ್ಯಕ್ತಿ ಅ ಸ್ವಾಭಾವಿಕ ಸಾವು ಪ್ರಕರಣ :
ಗ್ರಾಮೀಣ ಠಾಣೆ : ಶ್ರೀ. ಶಿವಾನಂದ ತಂದೆ ರೇವಪ್ಪಾ ಚಿಂಚೋಳಿ ಸಾ;ಹೀರಾಪೂರ ತಾ;ಜಿ;ಕಲಬುರಗಿ.  ಇವರು ದಿನಾಂಕ. 3-7-2017 ರಂದು ಮುಂಜಾನೆ  ತಮ್ಮ ಹೋಲಕ್ಕೆ ಗಳ್ಯಾ ಹೊಡೆಯುವದಕ್ಕೆ ಹೋಗಿದ್ದು  ಹೊಲಕ್ಕೆ ಹೋದ ನಂತರ ನಮ್ಮ ಹೊಲದ ಉತ್ತರದ ಬಂದಾರಿಗೆ ಇರುವ ಬೇವಿನ ಗಿಡಕ್ಕೆ ಒಬ್ಬ ವ್ಯಕ್ತಿ ನೇಣು ಹಾಕಿಕೊಂಡ ತರಹ ದೂರಿಂದ ಕಂಡು ಬಂದಿತ್ತು ಆಗ ನಾನು  ಮತ್ತು ರಾಜು ತಾಡಪಳ್ಳಿ  ಇಬ್ಬರು ಸ್ಥಳಕ್ಕೆ ಹೋಗಿ ನೋಡಲು ಒಬ್ಬ ಅಪರಿಚಿತ ವ್ಯಕ್ತಿಯು ಒಂದುನೀಲಿ, ಕಂದು ಬಣ್ಣದ ಪಟ್ಟಾಪಟ್ಟಿ ಲುಂಗಿಯಿಂದ ನೇಣು ಹಾಕಿಕೊಂಡಿದ್ದು ಎರುಡು ಕಾಲುಗಳು ನೇರವಾಗಿದ್ದು ನೆಲದಿಂದ ½ ಪೀಟ ಅಂತರದಲ್ಲಿ ಕಾಲುಗಳಿಗೂ ಮತ್ತು ನೆಲಕ್ಕೆ ಅಂತರವಿರುತ್ತವೆ. ಸದರಿ ಅಪರಿಚಿತ ವ್ಯಕ್ತಿಯ ಹೆಸರು ವಿಳಾಸ ಗೊತ್ತಾಗಿರುವದಿಲ್ಲಾ ವಯಸ್ಸು ಅಂದಾಜು 30-35 ವರ್ಷದವನಿದ್ದು  ತಳ್ಳನೆಯ ಮೈಕೊಟ್ಟು ಹೊಂದಿದ್ದು ,ಎತ್ತರ 5 ಫೀಟ , 6 ಇಂಚು ಇದ್ದು , ದುಂಡು ಮುಖ ,ಸಾಧಗಪ್ಪು ಮೈಬಣ್ಣ ಹೊಂದಿದ್ದು ,ಮೈ ಮೇಲೆ ಆರೇಂಜಕಲರಮತ್ತು ಹಸಿರು ಕಲರನ ಲೈನಿಂಗ ಶರ್ಟ,ಒಂದು ನೀಲಿ ಕಲರನ ಪ್ಯಾಂಟ ಧರಿಸಿದ್ದನು,ತೆಳ್ಳನೆಯ ಕಪ್ಪು ದಾಡಿ ಮಿಸೆ ಇರುತ್ತವೆ,ಸದರಿಯವನು ತನ್ನ ಯಾವುದೇ ವೈಯಕ್ತಿ ಸಮಸ್ಯಯಿಂದ ಮನಸಿನ ಮೇಲೆ ದುಷ್ಪರಿಣಾಮ ಮಾಡಿಕೊಂಡು ದಿನಾಂಕ. 3-7-2017 ರಂದು ಬೆಳಗ್ಗಿನ ಜಾವಾದಿಂದ 9-00 ಎ.ಎಂ.ದ ಮಧ್ಯದ ಅವಧಿಯಲ್ಲಿ  ಒಂದು ನೀಲಿ , ಕಂದು ಬಣ್ಣದ ಪಟ್ಟಾ ಪಟ್ಟಿ ಲುಂಗಿನಿಂದ ನೇಣು ಹಾಕಿಕೊಂಡು ಮೃತ ಪಟ್ಟಿರುತ್ತಾನೆ.. ಸದರಿ ವ್ಯಕ್ತಿಯ ಹೆಸರು ವಿಳಾಸ ಗೊತ್ತಾಗಿರುವದಿಲ್ಲಾ, ಆದುದರಿಂದ ಸದರಿ ವ್ಯಕ್ತಿಯ ಅಪರಿಚಿತನಾಗಿರುತ್ತಾನೆ ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಗ್ರಾಮೀಣ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ
ದ್ವೀಚಕ್ರ ವಾಹನ ಕಳವು ಪ್ರಕರಣ :
ಸ್ಟೇಷನ ಬಜಾರ ಠಾಣೆ : ಶ್ರೀ ಶರಣಪ್ಪ ತಂದೆ ವೀರಭದ್ರಪ್ಪ ಕೊಂಡಾ ಸಾ: ಬಾಲಗಾಟ ಕಂಪೌಂಡ ಹತ್ತಿರ ನಾಗಪ್ಪ ಅಡ್ವಿಕೇಟ ಹೌಸ ಕಲಬುರಗಿ ರವರು ದಿನಾಂಕ. 07/05/2017  ರಂದು ಮದ್ಯಾಹ್ನ 2:30 ಪಿ.ಎಂ ಸುಮಾರಿಗೆ ನಾನು ನನ್ನ ಹೊಂಡಾ ಎಕ್ವಿವ್ ಮೋಟಾರ ಸೈಕಲ್ ನಂ. KA-32 EG-4042 ಚೆಸ್ಸಿನಂ. ME4JF502GET168202, .ನಂ. JF50ET1168406 ,ಕಿ|| 40,000/- ರೂ ನೇದ್ದು ಖುಬಾ ಪ್ಲಾಟದ ಬಾಲಗಾಟ ಕಂಪೌಂಡದ ನನ್ನ ಮನೆ ಮುಂದೆ ನಿಲ್ಲಿಸಿ ನಂತರ ಸಾಯಂಕಾಲ 6 ಪಿ.ಎಮ್ ಸುಮಾರಿಗೆ ಬಂದು ನೋಡಲಾಗಿ ನನ್ನ ಹೊಂಡಾ ಎಕ್ಟಿವ್ ಮೋಟಾರ ಸೈಕಲ್ ಇರಲಿಲ್ಲ ಯಾರೋ ಕಳ್ಳರು ಕಳ್ಳತನ ಮಾಡಿಕೊಂಡು ಹೋಗಿರುತ್ತಾರೆ. ಇಲ್ಲಿಯವರೆಗೆ ಎಲ್ಲಾ ಕಡೆಗೆ ಹುಡುಕಾಡಿದರು ಸಿಕ್ಕಿರುವುದಿಲ್ಲ.  ಸದರಿ ಹೊಂಡಾ ಎಕ್ಟಿವ್ ನನ್ನ ಹೆಂಡತಿಯಾದ ಶ್ರೀಮತಿ ಸೂನಿ ಗಂಡ ಶರಣಪ್ಪ ಇವರ ಹೆಸರಿನಲ್ಲಿ ಇರುತ್ತದೆ. ಕಾರಣ ಸದರಿ ಹೊಂಡಾ ಎಕ್ಟಿವ್ ಮೋಟಾರ ಸೈಕಲ್  ಪತ್ತೆ ಮಾಡಿ ಕಳ್ಳತನ ಮಾಡಿದವರ ಮೇಲೆ ಕಾನೂನು ಕ್ರಮ ಕೈಕೊಳ್ಳಬೇಕು ಅಂಥಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಸ್ಟೇಷನ ಬಜಾರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Monday, July 3, 2017

BIDAR DISTRICT DAILY CRIME UPDATE 03-07-2017

                                 
¢£ÀA¥Àæw C¥ÀgÁzsÀUÀ¼À ªÀiÁ»w ¢£ÁAPÀ: 03-07-2017


ºÉÆÃPÁæuÁ ¥Éưøï oÁuÉ UÀÄ£Éß £ÀA. 89/17 PÀ®A 457, 380 L¦¹ :-

¢£ÁAPÀ 02-07-2017gÀAzÀÄ 1130UÀAmÉUÉ ¦üAiÀiÁ𢠲æÃ ºÁªÀVÃgÁªÀ vÀAzÉ DvÀägÁªÀ qÁAUÉ ªÀ:51 ªÀµÀð   G:ªÁå¥ÁgÀ ¸Á:zÁ§PÁ(¹) vÁ:OgÁzÀ(©) gÀªÀgÀÄ oÁuÉUÉ ºÁdgÁV °TvÀ zÀÆgÀÄ ¸À°è¹zÀgÀ ¸ÁgÁA±ÀªÉ£ÉAzÀgÉ ¢£ÁAPÀ 01-07-2017 gÀAzÀÄ ¦üAiÀiÁð¢ vÀ£Àß PÀÄlÄA§zÉÆA¢UÉ MAzÀÄ PÉÆuÉAiÀÄ°è ªÀÄ®VPÉÆArgÀÄvÁÛgÉ. E£ÉßgÀqÀÄ  PÉÆÃuÉUÀ½UÉ ©ÃUÀ ºÁQ ªÀÄ®VPÉÆArgÀÄvÁÛgÉ ¢£ÁAPÀ 02-07-2017gÀAzÀÄ 0300 UÀAmÉ ¸ÀĪÀiÁjUÉ  JZÀÑgÀªÁV ¨ÁV®Ä vÀnÖ vÉÃgÉAiÀÄ®Ä ºÉÆÃzÁUÀ vÀnÖ vÉgÉzÉ EgÀĪÁUÀ E£ÉÆßAzÀÄ ¨ÁV°¤AzÀ ºÉÆÃgÀUÉ §AzÀÄ ¥ÀqÀ¸Á¯ÉAiÀÄ°è §AzÁUÀ   ªÀÄ£ÉAiÀÄ JgÀqÀÄ PÉÆÃuÉUÀ¼ÀÄ vÉÃgÉ¢zÀÄÝ ªÀÄ£ÉAiÀİèzÀÝ PÀ©âtzÀ C¯ÁäjAiÀİèzÀÝ  §AUÁgÀzÀ MqÀªÉ, ¨É½î D¨sÀgÀt ªÀÄvÀÄÛ £ÀUÀzÀÄ ºÀt »ÃUÉ MlÄÖ 24200/-gÀÆ¥Á¬Ä ¨É¯É¨Á¼ÀĪÀzÀ£ÀÄß AiÀiÁgÉÆÃ C¥ÀjavÀ PÀ¼ÀîgÀÄ PÀ¼ÀĪÀÅ ªÀiÁrPÉÆAqÀÄ ºÉÆÃVgÀÄvÁÛgÉ CAvÁ ¤ÃrzÀ zÀÆj£À ªÉÄÃgÉUÉ ¥ÀæPÀgÀt zÁR°¹PÉÆAqÀÄ vÀ¤SÉ PÉÊUÉÆÃ¼Àî¯ÁVzÉ.

ºÀ½îSÉÃqÀ (©) ¥ÉưøÀ oÁuÉ UÀÄ£Éß £ÀA. 96/17 PÀ®A 279, 337, 338 L¦¹ eÉÆvÉ 187 LJªÀiï.«. PÁAiÉÄÝ ªÀÄvÀÄÛ 304(J) L¦¹ :-

ದಿನಾಂಕ : 01/07/2017 ರಂದು  ಫಿರ್ಯಾದಿ ಮಾಣೆಮ್ಮಾ ಗಂಡ ಸುಭಾಸ ಭಾಗ್ಗೆಕರ ವಯ: 35 ವರ್ಷ ಜಾ: ಎಸ್.ಸಿ ಮಾದಿಗ : ಕೂಲಿ ಕೆಲಸ ಸಾ: ದುಬಲಗುಂಡಿ ರವರು ನೀಡಿದ ದೂರಿನ ಸಾರಾಂಶವೆನೆಂದರೆ ಬಾಜೋಳಗಾ ಗ್ರಾಮಕ್ಕೆ ಸೆದೆ ಕಳೆಯುವ ಸಲುವಾಗಿ ವರವಟ್ಟಿ ಗ್ರಾಮದ ಹರೀಶ ತಂದೆ ಜೈರಾಮ ಮೇತ್ರೆ ವಯ: 22 ವರ್ಷ ರವರ ಬಜಾಜ ಆಟೋ ನಂ: ಕೆ.-38/9567 ನೇದ್ದನ್ನು ಬಾಡಿಗೆ ಮಾಡಿಕೊಂಡು ದುಬಲಗುಂಡಿ ಗ್ರಾಮದಿಂದ ಮುಂಜಾನೆ 1100 ಗಂಟೆಗೆ ಬಿಟ್ಟು ಬಾಜೋಳಗಾ ಗ್ರಾಮಕ್ಕೆ ಹೋಗುವಾಗ ದುಬಲಗುಂಡಿ-ಭಾಲ್ಕಿ ರೋಡ ಮೇಲೆ ಮುಗನೂರ ಕ್ರಾಸದಿಂದ ಸ್ವಲ್ಪ ಮುಂದೆ ಅಶೋಕ ಚಳಕಾಪೂರೆ ರವರ ಹೊಲದ ಹತ್ತಿರ ರೋಡಿನ ಮೇಲೆ ಅಂದಾಜು 1130 ಗಂಟೆ ಸುಮಾರಿಗೆ ಸದರಿ ಆಟೋ ಚಾಲಕ ತನ್ನ ಸೈಡಿಗೆ ತಾನು ಆಟೋ ಚಲಾಯಿಸಿಕೊಂಡು ಹೋಗುವಾಗ ಎದುರುಗಡೆಯಿಂದ ಅಂದರೆ ಭಾಲ್ಕಿ ಕಡೆಯಿಂದ ಒಂದು ಕಮಾಂಡೊ ಜೀಪ ನೇದ್ದರ ಚಾಲಕ ಸದರಿ ಜೀಪ ಅತಿವೇಗ ಹಾಗೂ ನಿಷ್ಕಾಳಜಿತನದಿಂದ ಚಲಾಯಿಸಿಕೊಂಡು ಬಂದು ನಾವು ಕುಳಿತುಕೊಂಡು ಹೋಗುತ್ತಿದ್ದ ಆಟೋ ನೇದ್ದಕ್ಕೆ ಎದುರುಗಡೆಯಿಂದ ಡಿಕ್ಕಿ ಮಾಡಿ ಸದರಿ ಜೀಪ ಸಮೇತ ಓಡಿ ಹೋಗಿರುತ್ತಾನೆ, ಇದರಿಂದ ಒಳಗೆ ಕೂಳಿತಿದ್ದ ಎಲ್ಲರಿಗೂ ಗಾಯಗಳಾಗಿದ್ದು ಇರುತ್ತದೆ.  ಡಿಕ್ಕಿ ಮಾಡಿದ ಜೀಪ ನಂ: ಕೆ.-32/ಎಂ-5150 ಇದ್ದು . ಜೀಪ ಚಾಲಕನ ಹೆಸರು ವಿಳಾಸ ಗೋತ್ತಾಗಿರುವದಿಲ್ಲಾ,  ಸದರಿ ಘಟನೆ  ದಿನಾಂಕ: 01/07/2017 ರಂದು ಮುಂಜಾನೆ 1130 ಗಂಟೆ ಸುಮಾರಿಗೆ ದುಬಲಗುಂಡಿ- ಬಾಲ್ಕಿ ರೋಡ ಮುಗನೂರ ಕ್ರಾಸದಿಂದ ಸ್ವಲ್ಪ ಮುಂದೆ ಅಶೋಕ ಚಳಕಾಪುರೆ ರವರ ಹೊಲದ ಹತ್ತಿರ ರೋಡಿನ ಮೇಲೆ ಜೀಪ ಚಾಲಕನ ನಿಷ್ಕಾಳಜಿತನದಿಂದ ಜರುಗಿದ್ದು ಇರುತದೆ ಸದರಿ ಪ್ರಕರಣದಲ್ಲಿ ಗಾಯಗೊಂಡ ಕಾಂತಮ್ಮ ವಯ: 40 ವರ್ಷ EªÀ¼À UÀAqÀ£ÁzÀ §¸ÀªÀgÁd @ §¸À¥Áà ರವರ ಹೆಂಡತಿ ಕಾಂತಮ್ಮಾ ಇವಳು  ಬೀದರ ಸರಕಾರಿ ಆಸ್ಪತ್ರೆಯಿಂದ ಹೈದ್ರಾಬಾದ ಗಾಂಧಿ ಆಸ್ಪತ್ರೆಗೆ ತೆಗೆದುಕೊಂಡು ಹೋಗಿದ್ದು ಅಲ್ಲಿ ಚಿಕಿತ್ಸೆ ಫಲಕಾರಿಯಾಗದೆ  ದಿನಾಂಕ: 01/07/2017 ರಂದು ರಾತ್ರಿ 10:30 ಗಂಟೆಗೆ ಮೃತಪಟ್ಟಿರುತ್ತಾಳೆ ಅಂತ ನೀಡಿದ ದೂರಿನ ಮೇಋಎಗೆ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೋಳ್ಳಲಾಗಿದೆ.

¨sÁ°Ì UÁæ«ÄÃt ¥ÉưøÀ oÁuÉ ಗುನ್ನೆ ನಂ. 114/17 ಕಲಂ 87 ಕೆಪಿ ಕಾಯ್ದೆ ;-

¢£ÁAPÀ ; 02/07/2017 gÀAzÀÄ 1745 UÀAmÉUÉ  ¸ÀĤîPÀĪÀiÁgÀ ¦J¸ïL(PÁ¸ÀÄ) ¨sÁ°Ì UÁæ«ÄÃt oÁuÉAiÀİèzÁÝUÀ   ©Ãj [©] UÁæªÀÄzÀ ¸ÀgÀPÁj ¥ËæqsÀ ±Á¯ÉAiÀÄ ªÀÄÄAzÉ EgÀĪÀ  ¸ÁªÀðd¤PÀ RįÁè ¸ÀܼÀzÀ°èè PÉ®ªÀÅ d£ÀgÀÄ ºÀt PÀnÖ ¥Àt vÉÆnÖ £À¹Ã©£À E¹àÃl dÆeÁl DqÀÄwÛzÁÝgÉ CAvÁ ¨sÁwä §AzÀ ªÉÄÃgÉUÉ  ¹§âA¢AiÉÆA¢UÉ ºÉÆÃV zÁ½ ªÀiÁr  dÆeÁlzÀ°è vÉÆqÀVzÀÝ 1] ªÀiÁtÂPÀ vÀAzÉ ¸ÀAUÀ¥Áà UÀĪÉÄä ªÀAiÀÄ 65   2] ZÀAzÀæPÁAvÀ vÀAzÉ «±Àé£ÁxÀ PÉÆÃmÉ ªÀAiÀÄ 62    3] gÁdPÀĪÀiÁgÀ vÀAzÉ «ÃgÀ±ÉÃmÉÖ¥Áà ºÀ¼ÉA§ÆgÉ ªÀAiÀÄ 35 eÁ ; UÁtÂUÀ  4] ¨Á§Ä vÀAzÉ ¥ÀÄAqÀ°PÀ ¨sÉÆÃ¸Éè ªÀAiÀÄ 60  5] fêÀ£À vÀAzÉ ªÀiÁgÀÄw ¸ÁUÀgÀ ªÀAiÀÄ 26  6] £ÁUÀgÁd vÀAzÉ gÁªÀıÉÃnÖ ºÀd£Á¼É ªÀAiÀÄ 25 ªÀµÀð  7] ¸Á¬Ä£ÁxÀ vÀAzÉ «dAiÀÄPÀĪÀiÁgÀ ªÀAiÀÄ 21  ªÀµÀð, 8] UÀt¥Àw vÀAzÉ ªÀiÁtÂPÀ ºÀÄteÉ ªÀAiÀÄ 30  9] dAiÀÄgÁd vÀAzÉ «dAiÀÄPÀĪÀiÁgÀ ºÀaÑUÁAªÉ ªÀAiÀÄ 28  gÀªÀgÀÄUÀ½AzÀ  MlÄÖ 52 E¹ÖÃl J¯ÉUÀ¼ÀÄ ªÀÄvÀÄÛ 5080/- gÀÆ¥Á¬Ä. £ÉãzÀÝ£Àäß d¦Û ªÀiÁrPÉÆAqÀÄ ¥ÀæPÀgÀt zÁR°¹PÉÆAqÀÄ vÀ¤SÉ PÉÊUÉÆÃ¼Àî¯ÁVzÉ.