Police Bhavan Kalaburagi

Police Bhavan Kalaburagi

Friday, December 22, 2017

KALABURAGI DISTRICT REPORTED CRIMES

ಅಪಘಾತ ಪ್ರಕರಣಗಳು :
ಮಾಡಬೂಳ ಠಾಣೆ : ಶ್ರೀಮತಿ ತನುಜಾ ಗಂಡ ಶ್ರೀಧರ ಸರಡಗಿ ಸಾ : ಮೊಗಲಾ ತಾ : ಚಿತ್ತಾಪೂರ ರವರ ಗಂಡನಾದ ಶ್ರೀಧರ ಇವರು ದಿನಾಂಕ:- 08/10/2017 ರಂದು ಬೆಳಿಗ್ಗೆ 9 ಗಂಟೆ ಸುಮಾರಿಗೆ ತಮ್ಮ ಮನೆಯಲ್ಲಿದ್ದ ಮೊಟಾರ ಸೈಕಲನ್ನು ತೆಗೆದುಕೊಂಡು  ಕಲಬುರಗಿಗೆ ಹೋಗಿ ಅಲ್ಲಿ ಮೊಟಾರ ಸೈಕಲ ಹಚ್ಚಿ  ಕಲಬುರಗಿಯಿಂದ ತಾನು ಚಲಾಯಿಸುತ್ತಿರುವ  ಕ್ರೂಸರ ವಾಹನ ತೆಗೆದುಕೊಂಡು 2 ದಿವಸ ಬಾಡಿಗಿಯ ಮೇಲೆ ತುಳಜಾಪೂರ ಕಡೆ ಹೋಗಿ ಬಂದು ನಿನ್ನ ದಿನಾಂಕ:-10/10/2017 ರಂದು ಕಲಬುರಗಿಯಿಂದ ತಮ್ಮ ಗ್ರಾಮಕ್ಕೆ ಮೊಟಾರ ಸೈಕಲ ಮೇಲೆ ರಾತ್ರಿ 11 ಪಿ.ಎಮ್. ದಿಂದ 04 ಎ .ಎಮ್. ದ ಮದ್ಯದ ಅವದಿಯಲ್ಲಿ ಬರುತ್ತಿರುವಾಗ ಕಲಬುರಗಿ ಸೇಡಂ ರಾಜ್ಯ ಹೆದ್ದಾರಿಯ ಇವಣಿ ಕ್ರಾಸ ದಾಟಿ 1 ಕೀ.ಮೀ ಅಂತರದ ರೋಡಿನ ಎಡ ಭಾಗಗಕ್ಕೆ  ಫಿರ್ಯಾದಿಯ ಗಂಡ ಶ್ರೀಧರ ತನ್ನ ಮೊಟಾರ ಸೈಕಲ ಮೇಲಿಂದ ಅಥವಾ ಫಿರ್ಯಾದಿಯ ಗಂಡನು ತಾನು ಚಲಾಯಿಸಿಕೊಂಡು ಹೋಗುತ್ತಿರುವ ಮೊಟಾರ ಸೈಕಲಕ್ಕೆ ಯಾವುದೋ ಒಂದು ವಾಹನ ಡಿಕ್ಕಿ ಪಡಿಸಿ ಹೋಗಿರಬಹುದು. ಈ ಘಟನೆಯಲ್ಲಿ ಫಿರ್ಯಾದಿಯ ಗಂಡ ಶ್ರೀಧರನಿಗೆ ತಲೆಯಲ್ಲಿ ಭಾರಿ ರಕ್ತಗಾಯ, ಬಲ ಹಣೆಯ ಮೇಲೆ, ಮೂಗಿನ ಮೇಲೆ, ಬಲ ಗಣ್ಣಿನ ಮೇಲೆ, ಗದ್ದಕ್ಕೆ ರಕ್ತಗಾಯವಾಗಿದ್ದು. ಹಾಗೂ ಬಲಗೈ ಮೊಣಕೈಗೆ ತರಚಿದ ಗಾಯಗಳಾಗಿದ್ದು. ಮಾತನಾಡುವ ಸ್ಥತಿಯಲ್ಲಿರುವದಿಲ್ಲ. ರಸ್ತೆ ಅಫಘಾತಕ್ಕೋಳಗಾಗಿ ಬಿದ್ದಿರುವದನ್ನು ಮಾಹಿತಿ ಮೇರೆಗೆ ಜಿ.ವಿ.ಆರ್. ಅಂಬುಲೆನ್ಸ್ ನವರು ಘಟನಾ ಸ್ಥಳಕ್ಕೆ ಹೋಗಿ ಫಿರ್ಯಾದಿಯ ಗಂಡನಿಗೆ ನೋಡಿ ಫಿರ್ಯಾದಿಯ ಹತ್ತಿರ ಇದ್ದ ಮೊಬೈಲನಲ್ಲಿ ಬಂದ ಮಿಸ್ ಕಾಲ ನಂಬರ ನೋಡಿ   ಈ ನಂಬರಿನಿಂದ  ಫಿರ್ಯಾದಿದಾರಳಿಗೆ ಫೋನ ಮಾಡಿ ಘಟನಾ ಸ್ಥಳದ ಬಗ್ಗೆ ತಿಳಿಸಿ ಆತನಿಗೆ ಅಂಬುಲೆನ್ಸ್ ನಲ್ಲಿ ಹಾಕಿಕೊಂಡು ಗಂಗಾ ಆಸ್ಪತ್ರೆಗೆ ತೆಗೆದುಕೊಂಡು ಹೋಗುತ್ತಿರುವದಾಗಿ ತಿಳಿಸಿರುತ್ತಾರೆ,   ಈ ಘಟನೆ ಯಾವ ರೀತಿಯಿಂದ ಜರುಗಿದೆ ಎಂಬುದರ ಬಗ್ಗೆ ಫಿರ್ಯಾದಿಯ ಗಂಡನು ಸಹಜ ಸ್ಥತಿಗೆ ಬಂದಾಗ ತನಿಗೆ ವಿಚಾರಿಸಿ ಪುನಹ ತಿಳಿಸಲಾಗುವುದು ಅಂಥಾ ತಿಳಿಸಿದ್ದು ದಿನಾಂಕ 15-10-2017 ರಂದು ನನ್ನ ಗಂಡನಿಗೆ ಹೆಚ್ಚಿನ ಉಪಚಾರ ಕುರಿತು ಗಂಗಾ ಆಸ್ಟತ್ಎ ಕಲಬುರಗಿಯಿಂದ ಸೊಲ್ಲಾಪೂರ ಆಸ್ಪತ್ರಗರ ತೆಗೆದುಕೊಂಡು ಹೋಗಿದ್ದು  ಇಲ್ಲಿಯವರಗರಗೆ ಆಸ್ಪತ್ರಯಲ್ಲಿ ಉಪಚರಿಸುತ್ತಾ ದಿನಾಂಕ 21-12-2017 ರಂದು ಉಪಚಾರ ಫಲಕಾರಿಯಾಗದೆ ಮೃತಪಟ್ಟಿರುತ್ತಾನೆ ಅಂತಾ ಸಲ್ಲಿಸಿದ ದೂರು ಸಾರಾಂಸದ ಮೇಲಿಂದ ಮಾಡಬೂಳ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಜೇವರಗಿ ಠಾಣೆ : ಶ್ರೀ ಈರಣ್ಣ ತಂದೆ ಕೆಂಚಪ್ಪ ಹಂಜಗಿ ಸಾಃ ಗಚ್ಚಿನಕಟ್ಟಿ ಕಾಲೊನಿ ವಿಜಾಪೂರ ಇವರು ಕಲಬುರಗಿಯಲ್ಲಿ ಕೆಲಸ ಇದ್ದರಿಂದ ನಾನು ಮತ್ತು ಭೀಮರಾಜ @ ಭೀಮರಾಯ ತಂದೆ ವೀರೂಪಾಕ್ಷಪ್ಪ ಕಾಸಿನಗುಂಟಿ ಜಾಡರ ಓಣಿ ವಿಜಯಪೂರ, ನಾಗನಗೌಡ ತಂದೆ ಕಾಶಪ್ಪಗೌಡ ಬಿರಾದಾರ ಈತನು ನಡೆಯಿಸುವ ಬುಲೇರೊ ಜೀಪ ನಂ ಕೆಎ-28-ಪಿ-1433 ನೇದ್ದರಲ್ಲಿ ಕುಳಿತು, ದಿ. 24.04.2017 ರಂದು ಬೆಳಗಿನ ಜಾವ ವಿಜಯಪೂರದಿಂದ ಕಲಬುರಗಿಗೆ ಬರುತ್ತಿದ್ದೆವು, ಬುಲೇರೋ ಜೀಪನ್ನು ನಾಗನಗೌಡ ಬಿರಾದಾರ ಇತನು ನಡೆಯಿಸುತ್ತಿದ್ದನು. ಮುಂಜಾನೆ 6.30 ಗಂಟೆಯ ಸುಮಾರಿಗೆ ರೇವನೂರ ಕ್ರಾಸ್ ದಾಟಿ ಲಕ್ಮಿ ಗುಡಿಯ ಹತ್ತಿರ ಜೇವರಗಿ-ವಿಜಯಪೂರ ರೋಡಲ್ಲಿ ನಾಗನಗೌಡ ಇತನು ಬುಲೆರೋ ಜೀಪನ್ನು ಅತಿವೇಗ ಮತ್ತು ಅಲಕ್ಷತನದಿಂದ ನಡೆಯಿಸಿಕೊಂಡು ಬಂದು, ಅಲ್ಲಿ  ರೋಡಿನಲ್ಲಿ ದನ ಅಡ್ಡ ಬಂದಿದ್ದರಿಂದ ಅದಕ್ಕೆ ಉಳಿಸಲು ಹೋಗಿ ಜೀಪನ್ನು ಒಮ್ಮೇಲೆ ಕಟ್ಟ ಹೊಡೆದು ಬುಲೇರೋ ಜೀಪ ರೋಡಿನಲ್ಲಿ ಪಲ್ಟಿ ಮಾಡಿದನು. ಆಗ ಜೀಪನಲ್ಲಿ ಕುಳಿತ ನನಗೆ ಬಲ ಕಣ್ಣಿನ ಹತ್ತಿರ, ಹಣೆಯ ಮೇಲೆ ಬಲಕಾಲಿಗೆ ಬಲಗಡೆ ಭುಜಕ್ಕೆ ಗಾಯವಾಗಿರುತ್ತದೆ & ನನ್ನ ಜೊತೆ ಇದ್ದ ಭೀಮರಾಜ @ ಭೀಮರಾಯ ತಂದೆ ವಿರೂಪಾಕ್ಷಪ್ಪ ಕಾಸೀನಕುಂಟಿ ಇತನಿಗೆ ಬಲಕಣ್ಣಿನ ಹತ್ತಿರ ಮೂಗಿಗೆ, ಮುಂಗೈ ಹತ್ತಿರ, ಬಲಕೈ ತೊಳಿನ ಹತ್ತಿರ, ಮತ್ತು ಕಾಲಿಗೆ ಬಾರಿ ಪೆಟ್ಟಾಗಿತ್ತು. ಅವನು ಮಾತನಾಡುವ ಸ್ಥಿತಿಯಲ್ಲಿ ಇರುವುದಿಲ್ಲಾ. ನಮ್ಮ ಬುಲೇರೊ ಚಾಲಕನಿಗೆ ತಲೆಗೆ ಎದೆಗೆ ಒಳಪೆಟ್ಟು & ಎರಡು ಕೈಗಳಿಗೆ ತರಚಿದ ಗಾಯಗಳಾಗಿರುತ್ತವೆ. ನಂತರ ನಾನು ಮತ್ತು ಭೀಮರಾಜ ಹಾಗೂ ನಮ್ಮ ಜೀಪ ಚಾಲಕ ಎಲ್ಲರೂ ಒಂದು ಅಂಬುಲೇನ್ಸ್ ವಾಹನದಲ್ಲಿ ಕುಳಿತು ಕಲಬುರಗಿ ಯುನೈಟೇಡ ಆಸ್ಪತ್ರೆ ಬಂದು ಉಪಚಾರ ಕುರಿತು ಸೇರಿಕೆಯಾಗಿರುತ್ತೆವೆ. ಮೇಲೆ ನಮೂದಿಸಿದ ಬುಲೇರೋ ಜೀಪ ನಂ ಕೆಎ-28-ಪಿ-1433 ನೇದ್ದರ ಚಾಲಕ ನಾಗನಗೌಡ ಬಿರಾದಾರ ಈತನು ಅತಿವೇಗ ಮತ್ತು ಅಲಕ್ಷತನದಿಂದ ನಡೆಯಿಸಿದ್ದರಿಂದ ಈ ಘಟನೆ ಸಂಭವಿಸಿರುತ್ತದೆ ಕಾರಣ ಅವನ ವಿರುದ್ದ ಕಾನೂನು ಪ್ರಕಾರ ಕ್ರಮ ಜರುಗಿಸಲು ವಿನಂತಿ ಅಂತಾ ಕೊಟ್ಟ ದೂರಿನ ಸಾರಾಂಶದ ಮೇಲಿಂದ ಪ್ರಕರಣ ದಾಖಲಾಗಿದ್ದು ಸದರ ಪ್ರಕರಣಧಲ್ಲಿನ ಘಾಯಾಳು ಶ್ರೀ ಭೀಮರಾಜ @ ಭೀಮರಾಯ ತಂದೆ ವಿರುಪಾಕ್ಷಪ್ಪ ಕಾಸಿನಕುಂಟೆ ಈತನನ್ನು ಉಪಚಾರ ಕುರಿತು ದಿ. 13.12.2017 ರಂದು ಮಾನ್ಯ ವೈದ್ಯಾಧಿಕಾರಿಗಳು ಆಲ್ಅಮೀನ ಆಸ್ಪತ್ರೆ ವಿಜಯಪೂರದಲ್ಲಿ ಸೇರಿಕೆಯಾಗಿದ್ದು ಶ್ರೀ ಭೀಮರಾಜ @ ಭೀಮರಾಯ ತಂದೆ ವಿರುಪಾಕ್ಷಪ್ಪ ಕಾಸಿನಕುಂಟೆ ಈತನನ್ನು ಉಪಚಾರ ಪಡೆಯುತ್ತಾ ಉಪಚಾರ ಫಲಕಾರಿಯಾಗದೆ  ದಿನಾಂಕ; 20/12/2017 ರಂದು ಬೆಳಗಿನ ಜಾವ ಮೃತ ಪಟ್ಟರುತ್ತಾನೆ ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಜೇವರ್ಗಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.  
ಮಾಹಾಗಾಂವ ಠಾಣೆ : ದಿನಾಂಕ 20-12-2017 ರಂದು ಮಹಾಗಾಂವ ಕ್ರಾಸ ಹತ್ತಿರ ನಾಗರಾಜ ತಂದೆ ಶಿವಶರಣಪ್ಪ ಸಾ: ಮಹಾಗಾಂವ ಆಟೊ ನಂ ಕೆ.ಎ-32 ಬಿ-7723 ನೇದ್ದರ ಚಾಲಕ ಇತನು ತನ್ನ ಆಟೊ ನೇದರಲ್ಲಿ ಶ್ರೀ ಸಿದ್ದಪ್ಪ ತಂದೆ ಮಲ್ಲಪ್ಪ ಹಡಪದ ಸಾ: ಮಹಾಗಾಂವ ತಾ||ಜಿ|| ಕಲಬುರಗಿ ರವರನ್ನು ಕೂಡಿಸಿಕೊಂಡು ಅತೀವೇಗ ಮತ್ತು ಅಲಕ್ಷತನದಿಂದ ನಡೆಸಿಕೊಂಡು ಹೋಗಿ ಮಹಾಗಾಂವ ಗ್ರಾಮದ ಬಸ್ ಸ್ಯಾಂಡ ಹತ್ತಿರ ಇರುವ ಆಟೊ ಸ್ಯಾಂಡಿನ ಕಂಬಕ್ಕೆ ಒಮ್ಮೇಲೆ ಕಟ್ ಹೊಡೆದು ಅಪಘಾತ ಪಡಿಸಿ ಭಾರಿ ಗಾಯ ಪಡಿಸಿರುತ್ತಾನೆ ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಮಾಹಾಗಾಂವ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಶಾಹಾಬಾದ ನಗರ ಠಾಣೆ : ಶ್ರೀ ಅಶೋಕ ತಂದೆ ಮೌಲಪ್ಪ ದೇಗಲಮಡಿ ಸಾ: ಹರಳಯ್ಯ ನಗರ ಶಹಾಬಾದ ಇವರು ದಿನಾಂಕ: 19/12/2017 ರಂದು ಮುಂಜಾನೆ ಪಿರ್ಯಾದಿಯು ತನ್ನ ಹೆಂಡತಿಯಾದ ಗಾಯತ್ರಿ ರವರಿಗೆ ಆರಾಮವಿಲ್ಲದ ಕಾರಣ ಕಲಬುರಗಿಗೆ ಆಸ್ಪತ್ರೆ ತೋರಿಸಲು ತನ್ನ ಮೋಟಾರ ಸೈಕಲ ನಂಬರ ಕೆ.ಎ. 32 ವಿ 4717 ನೇದ್ದರ ಮೇಲೆ ಕೂಡಿಸಿಕೊಂಡು ಕಲಬುರಗಿಗೆ ಹೋಗಿ ಆಸ್ಪತ್ರೆಗೆ ತೊರಿಸಿಕೊಂಡು ಮರಳಿ ಶಹಾಬಾದಕ್ಕೆ ಬರುವಾಗ ಶಹಾಬಾದ ಜೆ.ಪಿ ಕಂಪನಿಯ ಗೇಟ ಎದುರುಗಡೆ ರಸ್ತೆಯಲ್ಲಿ ಬರುವಾಗ ಅದೇ ವೇಳೆಗೆ ಶಹಾಬಾದ ಕಡೆಯಿಂದ ಎದುರಿನಿಂದ ಒಬ್ಬ ಟಾಟಾ ಎ ಸಿ ಗೂಡ್ಸ ವಾಹನ ಚಾಲಕನ್ನು ತನ್ನ ವಾಹನವನ್ನು ಅತೀ ವೇಗ ಮತ್ತು ಅಲಕ್ಷತನದಿಂದ ನಡೆಯಿಸಿಕೊಂಡು ಬಂದು ನಾನು ಚಲಾಯಿಸುತ್ತಿದ್ದ ಮೋಟಾರ ಸೈಕಲಕ್ಕೆ ಡಿಕ್ಕಿ ಪಡಿಸಿದ್ದರಿಂದ ನಾವು ಕೆಳಗೆ ಬಿದ್ದರಿಂದ ನನಗೆ ಬಲ ಮುಂಡಿಗೆ , ಬಲ ಮೊಳಕಾಳಿಗೆ ತರಚಿದ ರಕ್ತಗಾಯಾವಾಗಿರುತ್ತದೆ ಮತ್ತು ನನ್ನ ಹೆಂಡತಿ ಗಾಯಾತ್ರಿ ಇವಳಿಗೆ ತಲೆಯ ಹಿಂಭಾಗಕ್ಕೆ ಭಾರಿ ರಕ್ತಗಾಯವಾಗಿ ಅಲ್ಲಲ್ಲಿ ಒಳಪೆಟ್ಟಾಗಿ ಮೂಗಿನಿಂದ ರಕ್ತ ಬರುತ್ತಿದ್ದು ಅವಳು ಬೆಹುಷಾ ಆಗಿ ಬಿದ್ದಳು ಆಗ ವಾಹನದ ಚಾಲಕನು ತನ್ನ ವಾಹನದೊಂದಿಗೆ ಓಡಿ ಹೋದನು ಅದರ ನಂಬರ ನೋಡಿರುವುದಿಲ್ಲಾ ನಂತರ ನಾನು ವಿಷಯ ನಮ್ಮ ಅಣ್ಣ ಸೊಮಶೇಖರ ಮತ್ತು ಶಿವಕಾಂತ ಇವರಿಗೆ ತಿಳಿಸಿದಾಗ ಅವರು ಸ್ಥಳಕ್ಕೆ ಬಂದು ಗಾಯಾ ಪೆಟ್ಟು ಹೊಂದಿದ ನನಗೆ ಮತ್ತು ನನ್ನ ಹೆಂಡಿತಿಗೆ ಉಪಚಾರ ಕುರಿತು 108 ಅಂಬುಲೇನ್ಸದಲ್ಲಿ ಹಾಕಿಕೊಂಡು ಉಪಚಾರ ಕುರಿತು ಕಲಬುರಗಿ ಸರಕಾರಿ ಆಸ್ಪತ್ರೆಗೆ ಕರೆದುಕೊಂಡು ಹೋಗಿ ಸೇರಿಕೆ ಮಾಡುತ್ತಿರುವಾಗ ನನ್ನ ಹೆಂಡತಿ ಮೃತಪಟ್ಟಿರುತ್ತಾಳೆ  ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಶಾಹಾಬಾದ ನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಅಸ್ವಾಭಾವಿಕ ಸಾವು ಪ್ರಕರಣ :
ಯಡ್ರಾಮಿ ಠಾಣೆ : ಶ್ರೀಮತಿ ಚಂದಮ್ಮ ಗಂಡ ಬೀಮಪ್ಪ ದಾಸರ ಸಾ|| ಗೋಗಿಹಾಳ ಗ್ರಾಮ ತಾ|| ಜೇವರ್ಗಿ ರವರದು ಕಾಖಂಡಕಿ ಗ್ರಾಮ ಸಿಮಾಂತರದಲ್ಲಿ ನನ್ನ ಗಂಡನ ಹೆಸರಿಗೆ ಹೊಲ ಇದ್ದು, ಅದರ ಸರ್ವೆ ನಂ 54 ಇದ್ದು, ಅದರಲ್ಲಿ 4 ಎಕರೆ 12 ಗುಂಟೆ ಜಮೀನು ಇರುತ್ತದೆ. ನನ್ನ ಗಂಡ ಹೊಲದ ಸಲುವಾಗಿ ಇಜೇರಿ ಕೆ.ಜಿ.ಬಿ ಬ್ಯಾಂಕನಲ್ಲಿ 1,00,000/- ರೂ, ಜೇವರ್ಗಿ ಎಸ್.ಬಿ ಐ ಬ್ಯಾಂಕನಲ್ಲಿ 1,00,000/- ರೂ, ಹಾಗು ಖಾಸಗಿಯಾಗಿ 2,00,000/- ರೂ ಸಾಲ ಮಾಡಿಕೊಂಡಿದ್ದು ಇರುತ್ತದೆ, ಆಗಾಗ ನನ್ನ ಗಂಡ ಸಾಲ ಬಹಳಾಗಿದೆ ಇದನ್ನು ತೀರಿಸುವುದು ನನ್ನಿಂದ ಆಗುವುದಿಲ್ಲಾ, ನಾನು ಸತ್ತರೆ ಎಲ್ಲಾ ಸರಿ ಹೋಗುತ್ತದೆ ಅಂತಾ ಅನ್ನುತ್ತಿದ್ದನು, ಆಗ ನಾವು ಅವರಿಗೆ ಸಮಾದಾನ ಹೇಳುತ್ತಾ ಬಂದಿದ್ದು ದಿನಾಂಕ 20-12-2017 ರಂದು ನಾನು ನನ್ನ ಗಂಡ ಮತ್ತು ನನ್ನ ಮಗ ರಾಜಪ್ಪ ಹಾಗು ನಮ್ಮ ಅಳಿಯ ಕನಕಪ್ಪ ರವರು ಕೂಡಿ ಮನೆಯಲ್ಲಿದ್ದಾಗ ನನ್ನ ಗಂಡ ಮುಖ ಸಣ್ಣ ಮಾಡಿ ಮಲಗುವ ಕೋಣೆಯೊಳಗೆ ಹೋದರು, ನಂತರ 4;30 ಗಂಟೆ ಸುಮಾರಿಗೆ ಕೋಣೆಯಿಂದ ಚೀರುವ ಸಪ್ಪಳ ಕೇಳಿ ನಾವೆಲ್ಲರು ಒಳಗೆ ಹೋಗಿ ನೋಡಲಾಗಿ ನನ್ನ ಗಂಡ ಘೂಟಕ್ಕೆ ಮಾಪಲದಿಂದ ನೇಣು ಹಾಕಿಕೊಂಡಿದ್ದರು, ನಂತರ ನಾವು ಮತ್ತು ನಮ್ಮ ಬಾಜು ಮನೆಯವರಾದ ಜಟ್ಟೆಪ್ಪ ಮಾದರ ಹಿಗೆಲ್ಲರೂ ಕೂಡಿ ನನ್ನ ಗಂಡನಿಗೆ ಕೆಳಗೆ ಇಳಿಸಿ ಹಾಕುವಷ್ಟರಲ್ಲಿ ನನ್ನ ಗಂಡ ಮೃತ ಪಟ್ಟಿದ್ದನು, ಅಂಥಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಯಡ್ರಾಮಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Thursday, December 21, 2017

BIDAR DISTRICT DAILY CRIME UPDATE 21-12-2017



ದಿನಂಪ್ರತಿ ಪರಾಧಗಳ ಮಾಹಿತಿ ದಿನಾಂಕ 21-12-2017

d£ÀªÁqÁ ¥Éưøï oÁuÉ C¥ÀgÁzsÀ ¸ÀA. 149/2017, PÀ®A. 279, 304(J) L¦¹ eÉÆvÉ 187 LJA« PÁAiÉÄÝ :-
ದಿನಾಂಕ 20-12-2017 ರಂದು ತ್ರೀವೇಣಿ ಗಂಡ ಗುಣವಂತಯ್ಯಾ ಸ್ವಾಮಿ ಸಾ: ಆಣೂರವಾಡಿ ಗ್ರಾಮ, ತಾ: ಬೀದರ ರವರ ಗಂಡನಾದ ಗುಣವಂತಯ್ಯಾ ರವರು ತನ್ನ ಬಜಾಜ ಆಟೊ ನಂ. ಕೆಎ-38/6286 ನೇದನ್ನು ಚಲಾಯಿಸಿಕೊಂಡು ಬೀದರ-ಹುಮನಾಬಾದ ರೋಡಿನ ಮೇಲೆ ಆಣದೂರ ಗ್ರಾಮದ ಸನ್ಮುಖ ರವರ ಹೋಲದ ಹತ್ತಿರ ಬಂದಾಗ ಎದುರುಗಡೆಯಿಂದ ಮಾರುತಿ ಸ್ಪಿಫ್ಟ್ ಕಾರ ನಂ. ಕೆಎ-38/ಎಮ-2204 ನೇದರ ಚಾಲಕನಾದ ಆರೋಪಿಯು ತನ್ನ ಕಾರನ್ನು ಅತೀವೇಗ ಹಾಗು ನಿಷ್ಕಾಳಜಿತನದಿಂದ ಚಲಾಯಿಸಿಕೊಂಡು ಬಂದು ಗುಣವಂತಯ್ಯಾ ರವರ ಆಟೋಕ್ಕೆ ಎದುರಿನಿಂದ ಡಿಕ್ಕಿ ಪಡಿಸಿದ್ದು ಸದರಿ ಡಿಕ್ಕಿಯಿಂದ ಅವರ ತಲೆಯ ಹಿಂಭಾಗದಲ್ಲಿ, ಮುಂಭಾಗದಲ್ಲಿ, ಬಲಗೈ ಮುಂಗೈ ಹತ್ತಿರ ಭಾರಿ ರಕ್ತಗಾಯ, ಎಡಗಾಲಿನ ಹಿಮ್ಮಡಿಗೆ ಮತ್ತು ಸೊಂಟದ ಮೇಲೆ ರಕ್ತಗಾಯ ಮತ್ತು ಗುಪ್ತಗಾಯಗಳಾಗಿ ಸ್ಥಳದಲ್ಲಿಯೇ ಮೃತಪಟ್ಟಿರುತ್ತಾರೆ,  ಆರೋಪಿಯು ತನ್ನ ವಾಹನವನ್ನು ಸ್ಥಳದಲ್ಲಿಯೇ ಬಿಟ್ಟು ಓಡಿ ಹೋಗಿರುತ್ತಾನೆಂದು ಕೊಟ್ಟ ಫಿರ್ಯಾದಿಯವರ ಹೇಳಿಕೆ ಸಾರಾಂಶದ ಮೇರೆಗೆ ದಿನಾಂಕ 21-12-2017 ರಂದು ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಳ್ಳಲಾಗಿದೆ.

ಧನ್ನೂರಾ ಪೊಲೀಸ್ ಠಾಣೆ ಅಪರಾಧ ಸಂ. 299/2017, ಕಲಂ. 279, 337, 338 ಐಪಿಸಿ :-
ದಿನಾಂಕ 18-12-2017 ರಂದು ಫಿರ್ಯಾದಿ ರಾಜೇಶ್ವರಿ ಗಂಡ ವಿರೇಶ ಸಾ: ಜಾಂತಿ, ತಾ: ಭಾಲ್ಕಿ ರವರು ಎಳ್ಳ ಅಮವಾಸೆ ಇದ್ದುದ್ದರಿಂದ ಜಾಂತಿ ಗ್ರಾಮಕ್ಕೆ ಬಂದಿದ್ದು, ದಿನಾಂಕ 20-12-2017 ರಂದು ಮರಳಿ ಬೀದರಗೆ ಹೊಗುವ ಕುರಿತು ತನ್ನ ಭಾವ ಜಗನ್ನಾಥ ತಂದೆ ಭೀಮರಾವ ಪೊಲೀಸ ಪಾಟೀಲ ವಯ: 30 ವರ್ಷ ಇವರು ತಮ್ಮ ಮೊಟಾರ ಸೈಕಲ ನಂ. ಕೆಎ-38/ಎಸ್-0714 ನೇದ್ದರ ಮೇಲೆ ಫಿರ್ಯಾದಿಗೆ  ಕೂಡಿಸಿಕೊಂಡು ಬೀದರ ಕಡೆಗೆ ಹೊರಟಿದ್ದು, ಧನ್ನೂರಾ ಖಾನಾಪೂರ ಮಾರ್ಗವಾಗಿ ರೇಲ್ವೆ ಗೇಟ ದಾಟಿ ಸ್ವಲ್ಪ ಮುಂದೆ ಹೊಗುತ್ತಿರುವಾಗ ಭಾವ ಜಗನ್ನಾಥ ಇವರು ತಮ್ಮ ಮೊಟಾರ ಸೈಕಲನ್ನು ಅತಿವೇಗದಿಂದ ಹಾಗು ನಿರ್ಲಕ್ಷತನದಿಂದ ಚಲಾಯಿಸುತ್ತಿದ್ದರಿಂದ ವಾಹನ ಸ್ಕೀಡ್ ಆಗಿ ಕೆಳಗೆ ಬಿದ್ದಿದ್ದು, ಈ ಅಪಘಾತದಿಂದ ಫಿರ್ಯಾದಿಯ ಬಾಯಿಯಲ್ಲಿನ ಮೇಲಿನ ನಾಲ್ಕು ಹಲ್ಲುಗಳು ಮುರಿದು ಬಿದ್ದಿರುತ್ತವೆ, ಬಲಗಣ್ಣಿನ ಹುಬ್ಬಿಗೆ, ಮೂಗಿಗೆ, ತುಟಿಗಳಿಗೆ, ಎಡಗೈ, ಅಂಗೈಗೆ, ಬಲ ಅಂಗೈಗೆ, ಎಡ ಮೊಳಕಾಲಿಗೆ ತರಚಿದ ಮತ್ತು ರಕ್ತಗಾಯವಾಗಿರುತ್ತದೆ ಮತ್ತು ಭಾವ ಜಗನ್ನಾಥ ಇವರಿಗೆ ಎಡಗೈ ಭುಜದ ಮೇಲೆ, ಮುಂಗೈ ಮೇಲೆ, ಬಲ ಮೊಳಕೈ ಮೇಲೆ, ಬಲ ಹೆಬ್ಬರಳ ಮೇಲೆ ಹಾಗು ಇನ್ನಿತರ ಕಡೆ ರಕ್ತಗಾಯಗಳು ಆಗಿರುತ್ತವೆ, ಸದರಿ ಘಟನೆಯನ್ನು ಮಳಚಾಪೂರ ಗ್ರಾಮದ ಶರಣಪ್ಪಾ ಪಾಟೀಲ ಹಾಗು ಖಾನಾಪೂರ ಗ್ರಾಮದ ಧನರಾಜ ಪಾಟೀಲ ರವರು ನೊಡಿ ಚಿಕಿತ್ಸೆ ಕುರಿತು ಒಂದು ಖಾಸಗಿ ವಾಹನದಲ್ಲಿ ಬೀದರ ಪ್ರಯಾವಿ ಆಸ್ಪತ್ರೆಗೆ ತಂದು ದಾಖಲು ಮಾಡಿರುತ್ತಾರೆಂದು ಕೊಟ್ಟ ಫಿರ್ಯಾದು ಹೇಳಿಕೆ ಸಾರಾಂಶದ ಮೇರೆಗೆ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಳ್ಳಲಾಗಿದೆ.   

ªÉÄúÀPÀgÀ ¥Éưøï oÁuÉ C¥ÀgÁzsÀ ¸ÀA. 119/2017, PÀ®A. 457, 380 L¦¹ :-
¢£ÁAPÀ 19-12-2017 gÀAzÀÄ ¦üAiÀiÁ𢠪ÀĺÁ¼À¥Àà vÀAzÉ UÉÆÃ«AzÀ ªÉÄÃvÉæ ªÀAiÀÄ: 25 ªÀµÀð, eÁw: J¸ï.n UÉÆAqÀ, ¸Á: PÉÆAUÀ½ gÀªÀgÀ UÁæªÀÄzÀ°è ²ªÀgÁd ªÉÄAmÉ ªÀÄÈvÀ¥ÀnÖzÀÝjAzÀ CªÀ£À ±ÀªÀ ©ÃzÀgÀ¢AzÀ §gÀĪÀzÀÄ EgÀĪÀzÀjAzÀ CªÀ£À CAvÀå ¸ÀA¸ÁÌgÀ PÀÄjvÀÄ J®ègÀÆ JZÀÑgÀ EzÀÄÝ, ²ªÀgÁd£À ±ÀªÀ HjUÉ §AzÀÄ, CAvÀå ¸ÀA¸ÁÌgÀ PÀÄjvÀÄ ±ÀªÀ Hj¤AzÀ vÉUÉzÀÄPÉÆAqÀÄ ºÉÆÃzÀ ªÉÄÃ¯É ¦üAiÀiÁð¢AiÀÄ ªÀÄ£ÉAiÀĪÀgÉ®è MAzÀÄ PÉÆuÉAiÀÄ°è ªÀÄ®VPÉÆArzÀÄÝ, £ÀAvÀgÀ 0300 UÀAmÉUÉ ¦üAiÀiÁð¢AiÀÄ vÀAV ¸À«vÁ JzÁÝUÀ ªÀÄ£ÉAiÀÄ ºÉÆgÀV£À PÉÆAr ºÁQzÀÄÝ CªÀ¼ÀÄ J®èjUÉ eÁUÀÈvÀUÉÆ½¹ K¼À®Ä ºÉýzÁUÀ PÀÆUÁl PÉý aPÀÌ¥Àà ¨Á§ÄgÁªÀ ªÉÄÃvÉæ gÀªÀgÀÄ ¨ÁV®Ä vÉgÉ¢zÀÄÝ ºÉÆgÉUÉ §AzÁUÀ ¦üAiÀiÁð¢AiÀÄ ªÀÄ£ÉAiÀÄ E£ÉÆßAzÀÄ PÉÆÃuÉ Qð MqÉ¢zÀÄÝ ªÀÄ£ÉAiÀÄ M¼ÀUÉ ºÉÆÃV £ÉÆÃqÀ®Ä ªÀÄ£ÉAiÀİè£À ¸ÁªÀiÁ£ÀÄUÀ¼ÀÄ ZɯÁ覰èAiÀiÁVzÀÄÝ ¸ÀAzÀÆPÀzÀ°èzÀÝ £ÀUÀzÀÄ ºÀt 15,000/- gÀÆ EgÀ°®è, CzÀ£ÀÄß AiÀiÁgÉÆÃ PÀ¼ÀîgÀÄ PÀ¼ÀªÀÅ ªÀiÁrPÉÆAqÀÄ ºÉÆÃVgÀÄvÁÛgÉ, ¦üAiÀiÁð¢AiÀÄÄ ºÉÆÃgÀUÀqÉ §AzÀÄ «ZÁj¸ÀĪÁUÀ ªÀÄ£ÉAiÀÄ ¥ÀPÀÌzÀªÀgÁzÀ ¨Á§ÄgÁªÀ vÀAzÉ vÀÄPÁgÁªÀÄ gÀªÀgÀ ªÀÄ£ÉAiÀÄ°è ¸ÀºÀ MAzÀÄ PÉÆÃuÉAiÀİè CªÀgÀ ªÀÄ£ÉAiÀĪÀgÉ®è ªÀÄ®VzÁUÀ CªÀgÀ E£ÉÆßAzÀÄ ªÀÄ£ÉAiÀİèzÀÝ C®ªÀiÁgÀzÀ°è£À £ÀUÀzÀÄ ºÀt 5000/- gÀÆ. C®ªÀiÁgÀ Qð ªÀÄÄjzÀÄ AiÀiÁgÉÆÃ PÀ¼ÀîgÀÄ PÀ¼ÀªÀÅ ªÀiÁrzÀÝgÉAzÀÄ w½¹zÀgÀÄ, CzÉà jÃw NtÂAiÀÄ°è «ZÁj¹zÁUÀ ªÀÄ£ÉAiÀÄ ¥ÀPÀÌzÀ°èzÀÝ PÁPÀ£À ªÀÄUÀ gÁªÀÄ ¨Á§ÄgÁªÀ£À MAzÀÄ gÉqÀ«Ä ªÉÆÃ¨Éʯï C.Q 1000/- gÀÆ., CzÉà jÃw CªÀÄÆ® ClÖgÀUÉ FvÀ£À MAzÀÄ EAmÉPÀì ªÉÆ¨Éʯï 500/-  gÀÆ., ±ÁåªÀÄ ZÀvÀÄgÀ FvÀ£À MAzÀÄ £ÉÆÃQAiÀÄ ªÉƨÉʯï C.Q 300/- gÀÆ. ºÁUÀÆ vÁ£Áf £ÀgÀ¹AUÀ gÀªÀgÀ MAzÀÄ £ÉÆQAiÀiÁ ªÉƨÉʯï C.Q 300/- gÀÆ. »ÃUÉ PÀ¼ÀĪÁVzÀÝ §UÉÎ UÉÆvÁÛVzÉ, F ªÉÆÃ¨Á¬Ä®UÀ¼À£ÀÄß QlQAiÀİè ZÁdð ºÀaÑzÁUÀ vÉUÉzÀÄPÉÆAqÀÄ ºÉÆÃVzÀÄÝ EgÀÄvÀÛzÉ, »ÃUÉ MlÄÖ C.Q 22,100/- £ÉÃzÀÄ PÀ¼ÀĪÁVzÀÄÝ EgÀÄvÀÛzÉ, F ªÉÄð£À J®èªÀ£ÀÄß AiÀiÁgÉÆÃ PÀ¼ÀîgÀÄ ¢£ÁAPÀ 20-12-2017 gÀAzÀÄ 01:15 UÀAmɬÄAzÀ 03:00 UÀAmÉAiÀÄ   CªÀ¢üAiÀİè PÀ¼ÀªÀÅ ªÀiÁrPÉÆAqÀÄ ºÉÆÃVgÀÄvÁÛgÉAzÀÄ PÉÆlÖ CfðAiÀÄ ªÉÄÃgÉUÉ ¥ÀæPÀgÀt zÁR°¹PÉÆAqÀÄ vÀ¤SÉ PÉÊUÉÆ¼Àî¯ÁVzÉ.
ಚಿಟಗುಪ್ಪಾ ಪೊಲೀಸ ಠಾಣೆ ಅಪರಾಧ ಸಂ. 231/2017, ಕಲಂ. 457, 380 ಐಪಿಸಿ :-
ಫಿರ್ಯಾದಿ ಮಾಣಿಕರಾವ ತಂದೆ ಶಾಂತಪ್ಪಾ ಹಳ್ಳೀಖೇಡೆ ಸಾ: ಹಿಲಾಲಪೂರ, ಸದ್ಯ: ಬೀದರ ರವರು ಬೀದರ ಜಿಲ್ಲೆಯಲ್ಲಿ ನಿಶಾ ಸೆಕ್ಯೂರಿಟಿ ಸವಿರ್ಸಸ್ ಪ್ರಾವೈಟ್ ಲಿಮಿಟೆಡ್ ನಲ್ಲಿ ಸೂಪರವೈಜರ ಅಂತ ಕೆಲಸ ಮಾಡಿಕೊಂಡಿದ್ದು, ದಿನಾಂಕ 15-12-2017 ರಂದು 0600 ಗಂಟೆಗೆ ಮದರಗಿ ಗ್ರಾಮದ ಹೊರವಲಯದಲ್ಲಿ ಅಳವಿಡಿಸಿದ ಏರಟೆಲ ಗೋಪುರದ ಟೆಕ್ನಿಟಷಿಯನ್ ರಾಜಕುಮಾರ ರವರು ಕರೆ ಮಾಡಿ ಯಾರೋ ಅಪರಿಚಿತ ಕಳ್ಳರು ಬ್ಯಾಟರಿಗಳನ್ನು ಕಳವು ಮಾಡಿಕೊಂಡ ಬಗ್ಗೆ ತಿಳಿಸಿದ ನಂತರ ಫಿರ್ಯಾದಿಯು ಸ್ಥಳಕ್ಕೆ ಭೇಟ್ಟಿ ನೀಡಿ ನೋಡಲು ಮರದಗಿ ಗ್ರಾಮದ ಏರಟೆಲ ಗೋಪುರಕ್ಕೆ ಅಳವಿಡಿಸಿದ ಅಮರ ರಾಜಾ ಕಂಪನಿಯ 2 ವೋಲ್ಟ ಜನ್ 24 ಬ್ಯಾಟರಿಗಳ ಪೈಕಿ 22 ಬ್ಯಾಟರಿಗಳನ್ನು ಕಳವು ಮಾಡಿಕೊಂಡು ಹೋಗಿದ್ದು, 2 ಬ್ಯಾಟರಿಗಳನ್ನು ಅಲ್ಲೆ ಬಟ್ಟು ಹೋಗಿದ್ದು ಸದರಿ ಕಳುವಾದ 22 ಬ್ಯಾಟರಿಗಳ ಕಿಮ್ಮತ್ತು ರೂ. 22,000/- ಆಗಬಹುದು, ಸದರಿ ಮರದಗಿ ಗ್ರಾಮದಲ್ಲಿ ಗೋಪುರಕ್ಕೆ ಅಳವಡಿಸಿದ 22 ಬ್ಯಾಟರಿಗಳನ್ನು ದಿನಾಂಕ 15-12-2017 ರಂದು 0330 ಗಂಟೆಯಿಂದ 0430 ಗಂಟೆ ಅವಧಿಯಲ್ಲಿ ಕಳವು ಮಾಡಿಕೊಂಡು ಹೋಗಿರುತ್ತಾರೆಂದು ಕೊಟ್ಟ ಫಿರ್ಯಾದಿಯವರ ಹೇಳಿಕೆ ದೂರಿನ ಸಾರಾಂಶದ ಮೇರೆಗೆ ದಿನಾಂಕ 20-12-2017 ರಂದು ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಳ್ಳಲಾಗಿದೆ.  

Wednesday, December 20, 2017

BIDAR DISTRICT DAILY CRIME UPDATE 20-12-2017

¢£ÀA¥Àæw C¥ÀgÁzsÀUÀ¼À ªÀiÁ»w ¢£ÁAPÀ 20-12-2017

ªÀÄAoÁ¼À ¥Éưøï oÁuÉ AiÀÄÄ.r.Dgï £ÀA. 16/2017, PÀ®A. 174 ¹.Dgï.¦.¹ :-
¢£ÁAPÀ 18-12-2017 gÀAzÀÄ J¼ÁîªÀĪÁ¸Éå EzÀÄÝzÀjAzÀ ¦üAiÀiÁ𢠸ÀvÁÛgÀ vÀAzÉ CºÀäzï zÁªÀ®SÁ ªÀAiÀÄ: 50 ªÀµÀð, ¸Á: PÉÆÃ»£ÀÆgÀ ¥ÀºÁqÀ, vÁ: §¸ÀªÀPÀ¯Áåt gÀªÀgÀÄ vÀ£Àß ºÉAqÀw eÉÆvÉAiÀİè Hl PÀnÖPÉÆAqÀÄ vÀªÀÄä ªÀÄPÀ̽UÉ vÀªÀÄä UɼÉAiÀÄ UɼÀwAiÀÄgÉÆA¢UÉ ºÉÆ®PÉÌ §gÀ®Ä ºÉý E§âgÀÄ UÀAqÀ ºÉAqÀw PÉÆÃ»£ÀÆgÀ UÁæªÀÄ ²ªÁgÀzÀ°ègÀĪÀ vÀªÀÄä ºÉÆ®PÉÌ §A¢zÀÄÝ, £ÀAvÀgÀ ¦üAiÀiÁð¢AiÀÄ ªÀÄUÀ¼ÀÄ PÀÄ. fAiÀiÁ SÁ°zÀ ªÀÄvÀÄÛ ªÀĺÀªÀÄäzÀ AiÀiÁºÀ¨ï EªÀj§âgÀÄ vÀªÀÄä UɼÉAiÀÄ UɼÀwAiÀÄgÁzÀ vÀªÀÄÆägÀ 1) PÀÄ. vÀ£Áeï ¨Á£ÀÄ, 2) PÀÄ. E±Àævï ¨Á£ÀÄ, 3) PÀÄ. ªÉĺÀPï, 4) PÀÄ. ©¹ä¯Áè, 5) PÀÄ. §Ä¸Áæ, 6) PÀÄ. ªÉÆ©£Á ªÀÄvÀÄÛ 7) ªÀĺÀªÀÄäzÀ vÀ¨ÉæÃ±ï EªÀgÉÆA¢UÉ ºÉÆ®PÉÌ §AzÀÄ Hl ªÀiÁr Dl DqÀ®Ä PÉÆ»£ÀÆgÀ ªÀÄvÀÄÛ ¨sÉÆÃ¸ÁÎ UÁæªÀÄ ²ªÁgÀzÀ°ègÀĪÀ PÉgÉAiÀÄ PÀqÉUÉ ºÉÆÃUÀÄvÉÛêÉAzÀÄ ºÉý ºÉÆÃzÀgÀÄ, ªÀÄPÀ̼ÀÄ ºÉÆÃV §ºÀ¼À ºÉÆvÀÄÛ DzÀgÀÆ §gÀzÉ EgÀĪÀÅzÀjAzÀ ¦üAiÀiÁð¢AiÀÄÄ PÉgÉAiÀÄ PÀqÉUÉ §gÀĪÀµÀÖgÀ°è PÀgÉAiÀÄ ºÀwÛgÀ PÉ®ªÀÅ d£ÀgÀ agÁqÀĪÀÅzÀÄ PÀÆUÁqÀĪÀÅzÀÄ ªÀiÁqÀÄwÛgÀĪÀÅzÀ£ÀÄß PÀAqÀÄ ¦üAiÀiÁð¢AiÀÄÄ NqÀÄvÁÛ §AzÀÄ £ÉÆÃqÀ®Ä PÀgÉAiÀİèzÀÝ zÉÆÃt ¥À°Ö DVzÀÄÝ CzÀPÉÌ ¦üAiÀiÁð¢AiÀÄ ªÀÄUÀ AiÀiÁºÀ¨ï, ªÉĺÀPï, ©¹ä¯Áè, §Ä¸Áæ ªÀÄvÀÄÛ ªÉÆ©£ï EªÀgÀÄ CzÀPÉÌ eÉÆvÀÄ ©zÀÄÝ eÉÆÃgÁV PÀÆUÀÄvÁÛ C¼ÀÄwÛzÀÝgÀÄ, DUÀ zÉëzÁ¸À vÀAzÉ gÁªÀİAUÀ UÉÆAzÀ½ PÀgÉAiÀİè FeÁqÀÄvÁÛ ºÉÆÃV ¥À°ÖAiÀiÁzÀ zÉÆÃtÂAiÀÄ£ÀÄß £ÀÆPÀvÁÛ zÀqÀPÉÌ vÀAzÀÄ LzÀÄ d£À ªÀÄPÀ̼À ¥Áæt gÀPÀëuÉ ªÀiÁrgÀÄvÁÛ£É, £ÀAvÀgÀ ¦üAiÀiÁð¢AiÀÄÄ vÀ£Àß ªÀÄUÀ AiÀiÁºÀ¨ï EªÀ¤UÉ «ZÁj¹zÁUÀ CªÀ£ÀÄ w½¹zÉÝãÉAzÀgÉ £ÁªÉ®ègÀÄ PÀgÉAiÀÄ zÀAqÉAiÀÄ PÀqÉUÉ DqÀÄvÁÛ §AzÁUÀ zÀqÀzÀ°è zÉÆÃt ¤AvÀÄPÉÆArzÀÄÝ £ÁªÉ®ègÀÄ zÉÆÃtÂAiÀİè PÀĽvÀÄPÉÆAqÀÄ PÉgÉAiÀÄ ªÀÄzsÀåzÀ°è ºÉÆÃzÁUÀ £ÀªÀÄä°è PÉ®ªÀgÀÄ zÉÆÃtÂAiÀİè MAzÉ PÀqÉ PÀĽvÀÄPÉÆArzÀjAzÀ zÉÆÃt MªÉÄä¯É ¥À°Ö DzÁUÀ £ÁªÀÅ LzÀÄ d£À zÉÆÃtÂUÉ eÉÆÃvÀÄ ©zÉÝêÀÅ, G½zÀ £ÀªÀÄä CPÀÌ fAiÀiÁSÁ°zÀ, vÀ£Áeï ¨Á£ÀÄ, E±ÀævÀ¨Á£ÀÄ ªÀÄvÀÄÛ ªÀĺÀªÀÄäzÀ vÀ¨ÉæÃµï EªÀgÀÄ ¤Ãj£À°è ªÀÄĽVgÀÄvÁÛgÉ CAvÀ w½¹zÀ£ÀÄ, £ÀAvÀgÀ ¦üAiÀiÁð¢AiÀÄÄ vÀªÀÄÆägÀ EvÀgÀgÀÄ ¸ÀzÀj PÉgÉAiÀÄ°è ºÀÄqÀÄPÁrzÀgÀÆ ¹UÀ°¯Áè, WÀl£Á ¸ÀܼÀPÉÌ §AzÀ ¥ÉưøÀgÀÄ CVß ±ÁªÀÄPÀ zÀ¼À ªÀÄvÀÄÛ ºÉÊzÁæ¨Á¢£À J£ïrDgïJ¥sï dªÁ£ÀgÀÄ PÀgÉAiÀÄ°è ºÀÄqÀÄPÁr ¢£ÁAPÀ 19-12-2017 gÀAzÀÄ ¦üAiÀiÁð¢AiÀĪÀgÀ ªÀÄUÀ¼ÀÄ fAiÀiÁ SÁ°zÀ ªÀÄvÀÄÛ vÀ£Áeï ¨Á£ÀÄ, E±ÀævÀ¨Á£ÀÄ ªÀÄvÀÄÛ ªÀĺÀªÀÄäzÀ vÀ¨ÉæÃµï EªÀgÀ ªÀÄÈvÀzÉúÀªÀ£ÀÄß ¤Ãj¤AzÀ ªÉÄÃ¯É vÉUÉ¢gÀÄvÁÛgÉ, PÁgÀt ¢£ÁAPÀ 18-12-2017 gÀAzÀÄ ¦üAiÀiÁð¢AiÀĪÀgÀ ªÀÄUÀ¼ÀÄ fAiÀiÁ SÁ°zÀ ªÀÄvÀÄÛ ªÀÄUÀ AiÀiÁºÀ¨ï EªÀgÀÄ vÀªÀÄä UɼÉAiÀÄ UɼÀwAiÀÄgÉÆA¢UÉ zÉÆÃtÂAiÀİè PÀ½vÀÄPÉÆAqÀÄ PÉgÉAiÀÄ°è ºÉÆÃUÀÄwÛgÀĪÁUÀ ¸ÀzÀj zÉÆÃtÂAiÀİè MA§vÀÄÛ d£ÀgÀÄ EzÀÄÝ PÉ®ªÀgÀÄ MAzÉ PÀqÉ PÀĽwzÀÝjAzÀ ¸ÀzÀj zÉÆÃt ¥À°ÖAiÀiÁV fAiÀiÁSÁ°zÀ ªÀAiÀÄ: 18 ªÀµÀð, 2) vÀ£Áeï ¨Á£ÀÄ vÀAzÉ ¯Á® ªÀĺÀªÀÄäzÀ £ÀUÁgÀa ªÀAiÀÄ: 17 ªÀµÀð, 3) E±ÀævÀ¨Á£ÀÄ vÀAzÉ E¸Áä¬Ä¯ï RÄgÉö ªÀAiÀÄ: 17 ªÀµÀð ªÀÄvÀÄÛ 4) ªÀĺÀªÀÄäzÀ vÀ¨ÉæÃµï vÀAzÉ £ÀfÃgÀ¸Á¨ï GªÀÄUÁåð ªÀAiÀÄ: 12 ªÀµÀð EªÀgÀÄ FdÄ §gÀ¯ÁgÀzÀ PÁgÀt ¤Ãj£À°è ªÀÄļÀÄV ªÀÄÈvÀ ¥ÀnÖgÀÄvÁÛgÉAzÀÄ PÉÆlÖ ¦üAiÀiÁð¢AiÀĪÀgÀ ºÉýPÉ ¸ÁgÁA±ÀzÀ ªÉÄÃgÉUÉ ¥ÀæPÀgÀt zÁR°¹PÉÆAqÀÄ vÀ¤SÉ PÉÊUÉÆ¼Àî¯ÁVzÉ.

§¸ÀªÀPÀ¯Áåt £ÀUÀgÀ ¥ÉưøÀ oÁuÉ C¥ÀgÁzsÀ ¸ÀA. 474/2017, PÀ®A. 279, 304(J) L¦¹ eÉÆÃvÉ 187 LJªÀiï« PÁAiÉÄÝ :-  
¢£ÁAPÀ 18-12-2017 gÀAzÀÄ ¦üAiÀiÁð¢ ZÀAzÀgÀ vÀAzÉ ¸Áä¬Ä®fà vÉ®AUÀ ªÀAiÀÄ: 65 ªÀµÀð, eÁw: vÉ®AUÀ, ¸Á: vÉ®AUÀ UÀ°è §¸ÀªÀPÀ¯Áåt gÀªÀgÀ ªÀÄUÀ£ÁzÀ F±ÀégÀ vÉ®AUÀ ªÀAiÀÄ: 40 ªÀµÀð EvÀ£ÀÄ ¨Él¨Á®PÀÄAzÁ UÁæªÀÄPÉÌ ºÉÆV §gÀÄvÉÛ£É CAvÀ ºÉý vÀ£Àß ºÀwÛgÀ EzÀÝ »gÉÆÃ ºÉÆAqÁ ¸Éà÷èAqÀgï ¥Àè¸ï ªÉÆÃlgï ¸ÉÊPÀ¯ï £ÀA. PÉJ-39/F-8691 £ÉÃzÀÄÝ vÉUÉzÀÄPÉÆAqÀÄ ºÉÆV ¨ÉÃl¨Á®PÀÄAzÁ UÁæªÀÄ¢AzÀ §¸ÀªÀPÀ¯ÁåtPÉÌ §gÀĪÁUÀ JzÀÄj¤AzÀ CAzÀgÉ §¸ÀªÀPÀ¯Áåt PÀqɬÄAzÀ §gÀÄwÛzÀ MAzÀÄ C¥ÀjavÀ ªÉÆÃlgï ¸ÉÊPÀ¯ï ZÁ®PÀ£ÀÄ vÁ£ÀÄ ZÀ¯Á¬Ä¹PÉÆAqÀÄ §gÀÄwÛzÀÝ ªÉÆÃlgï ¸ÉÊPÀ¯ï£ÀÄß CwªÉÃUÀ ºÁUÀÄ ¤¸Á̼ÀfÃvÀ£À¢AzÀ ZÀ¯Á¬Ä¹PÉÆAqÀÄ §AzÀÄ ¦üAiÀiÁð¢AiÀĪÀgÀ ªÀÄUÀ ZÀ¯Á¬Ä¹PÉÆAqÀÄ §gÀÄwÛzÀÝ ªÉÆÃlgï ¸ÉÊPÀ®UÉ rQÌ ªÀiÁr vÀ£Àß ªÉÆÃlgï ¸ÉÊPÀ¯ï ¸ÀªÉÄÃvÀ Nr ºÉÆVzÀÄÝ ¸ÀzÀj rQ̬ÄAzÀ F±ÀégÀ EvÀ¤UÉ ¨sÁj gÀPÀÛUÁAiÀĪÁV ¸ÀܼÀzÀ°èAiÉÄà ªÀÄÈvÀ¥ÀnÖzÀÄÝ EgÀÄvÀÛzÉ CAvÀ PÉÆlÖ ¦üAiÀiÁð¢AiÀĪÀgÀ ºÉýPÉ ¸ÁgÁA±ÀzÀ ªÉÄÃgÉUÉ ¢£ÁAPÀ 19-12-2017 gÀAzÀÄ ¥ÀæPÀgÀt zÁR°¹PÉÆAqÀÄ vÀ¤SÉ PÉÊUÉÆ¼Àî¯ÁVzÉ.

ªÀÄ£Àß½î ¥ÉÆ°Ã¸ï oÁuÉ C¥ÀgÁzsÀ ¸ÀA. 116/2017, PÀ®A. 279, 338 L¦¹ eÉÆvÉ 187 LJA« PÁAiÉÄÝ :-
¢£ÁAPÀ 18-12-2017 gÀAzÀÄ ¦üAiÀiÁ𢠸ÀAdÄPÀĪÀiÁgÀ vÀAzÉ UÀÄAqÀ¥Áà PÉÆÃ»gÁ ªÀAiÀÄ: 35 ªÀµÀð, eÁw: QæÃ±ÀÑ£ï, ¸Á: ªÀÄ£Àß½î, gÀªÀgÀÄ ©ÃzÀgÀ£À°è ¸ÉAnæAUï PÉ®¸À ªÀÄÄV¹PÉÆAqÀÄ ªÀÄgÀ½ ªÀÄ£Àß½î UÁæªÀÄPÉÌ vÀ£Àß »ÃgÉÆÃ ¸Éà÷èAqÀgï ¥Àè¸ï ªÉÆÃlgÀ ¸ÉÊPÀ¯ï £ÀA. PÉJ-38/Dgï-2080 £ÉÃzÀgÀ ªÉÄÃ¯É §gÀĪÁUÀ £ÁUÉÆÃgÁ ²ªÁgÀzÀ gÀªÉÄñÀ UÉÆÃAiÀÄ¯ï ¥sÁªÀiï ºË¸À ºÀwÛgÀ §AzÁUÀ »A¢¤AzÀ PÀ§Äâ vÀÄA©zÀ ªÀÄ»AzÀæ mÁæPÀÖgï £ÀA. JªÀiï.ºÉZï-26/E-3706 £ÉÃzÀgÀ ZÁ®PÀ£ÁzÀ DgÉÆÃ¦AiÀÄÄ vÀ£Àß mÁæPÀÖgïªÀ£ÀÄß CwêÉÃUÀ ºÁUÀÆ ¤µÀ̼ÁfvÀ£À¢AzÀ  ZÁ¯Á¬Ä¹PÉÆAqÀÄ §AzÀÄ ¦üAiÀiÁð¢AiÀÄ ªÉÆÃlgÀ ¸ÉÊPÀ¯ïUÉ rQÌ ªÀiÁrzÀ ¥ÀjuÁªÀÄ ¦üAiÀiÁð¢AiÀÄ JqÀUÁ®Ä ªÉÆÃ¼ÀPÁ®Ä PɼÀUÉ gÀPÀÛUÁAiÀÄ, JqÀUÁ®Ä vÉÆÃqÉUÉ ºÀwÛ PÁ®Ä ªÀÄÄj¢gÀÄvÀÛzÉ ªÀÄvÀÄÛ JqÀ ªÀÄÆVUÉ gÀPÀÛUÁAiÀĪÁVgÀÄvÀÛzÉ, ¦üAiÀiÁð¢UÉ CzÀ UÁAiÀÄ £ÉÆÃr DgÉÆÃ¦AiÀÄÄ vÀ£Àß mÁæöåPÀÖgÀ ¸ÀܼÀzÀ°è ©lÄÖ Nr ºÉÆÃVgÀÄvÁÛ£É, £ÀAvÀgÀ ¦üAiÀiÁð¢AiÀÄÄ vÀ£Àß vÀªÀÄä£ÁzÀ zsÀ£ÀgÁd EvÀ¤UÉ ªÉÆÃ¨ÉÊ¯ï ªÀÄÆ®PÀ PÀgÉ ªÀiÁr PÀgɬĹzÁUÀ CªÀgÀÄ aQvÉì PÀÄjvÀÄ 108 CA§Ä¯É£ÀìUÉ PÀgÉ ªÀiÁr ¦üAiÀiÁð¢UÉ ©ÃzÀgÀ ¸ÀPÁðj D¸ÀàvÉæUÉ vÀAzÀÄ zÁR®Ä ªÀiÁrgÀÄvÁÛgÉAzÀÄ PÉÆlÖ ¦üAiÀiÁð¢AiÀĪÀgÀ ºÉýPÉ ¸ÁgÁA±ÀzÀ ªÉÄÃgÉUÉ ¢£ÁAPÀ 19-12-2017 gÀAzÀÄ ¥ÀæPÀgÀt zÁR°¹PÉÆAqÀÄ vÀ¤SÉ PÉÊUÉÆ¼Àî¯ÁVzÉ.

ªÀiÁPÉðl ¥Éư¸À oÁuÉ ©ÃzÀgÀ C¥ÀgÁzsÀ ¸ÀA. 222/2017, PÀ®A. 279, 338 L¦¹ :-
ದಿನಾಂಕ 19-12-2017 ರಂದು ಫಿರ್ಯಾದಿ ರಾಜು ತಂದೆ ಶರಣಪ್ಪಾ ವಯ 25 ವರ್ಷ, ಜಾತಿ: ಎಸ್.ಸಿ ಹೊಲಿಯಾ, ಸಾ: ಶಮಶಿಲಾಪೂರ ಗ್ರಾಮ ರವರ ಸಂಬಂಧಿಕರಾದ ಧನರಾಜ ತಂದೆ ಯಲ್ಲಪ್ಪಾ ಸಾ: ಅಂಬೇಡ್ಕರ ಕಾಲೋನಿ ಬೀದರ ಇವರು ತನ್ನ ಆಟೋ ನಂ. ಕೆಎ-38/7415 ನೇದನ್ನು ಚಲಾಯಿಸಿಕೊಂಡು ಶಮಶಿಲಾಪೂರ ಗ್ರಾಮಕ್ಕೆ ಬರುವಾಗ ಬೀದರ ದೇವ ದೇವ ವನದ ಹತ್ತಿರ ತನ್ನ ಆಟೋವನ್ನು ಅತಿವೇಗ ಹಾಗೂ ನಿಷ್ಕಾಳಜೀನತದಿಂದ ಚಲಾಯಿಸಿಕೊಂಡು ಬರುವಾಗ ಬೀದರ ಜಹಿರಾಬಾದ ರೋಡಿನ ಎಡಬದಿಗೆ ಕಾಂಕ್ರೇಟ ಹಾಕಿದ್ದರಿಂದ ಹಿಡಿತ ತಪ್ಪಿ ಅದರ ಮೇಲೆ ಹೋಗಿ ಆಟೋ ಒಮ್ಮೆಲೆ ಪಲ್ಟಿಯಾಗಿ ಧನರಾಜ ಬಲಗಾಲು ಮೊಳಕಾಲು ಕೆಳಗೆ ಹಾಗೂ ತೊಡೆಯ ಮೇಲ್ಭಾಗಕ್ಕೆ ಭಾರಿ ರಕ್ತಗಾಯ ಹಾಗೂ ಗುಪ್ತಗಾಯವಾಗಿರುತ್ತದೆ, ತಲೆಯ ಬಲಭಾಗಕ್ಕೆ ರಕ್ತಗಾಯ, ಬಲ ಭುಜದ ಹಿಂಭಾಗದಲ್ಲಿ  ತರಚಿದ ಗಾಯ, ಎಡಗಾಲ ಮೊಳಕಾಲ ಮೇಲೆ ರಕ್ತಗಾಯವಾಗಿರುತ್ತದೆ ಅಂತ ಕೊಟ್ಟ ಫಿರ್ಯಾದಿಯವರ ಹೇಳಿಕೆ ಸಾರಾಂಶದ ಮೇರೆಗೆ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಳ್ಳಲಾಗಿದೆ.