Police Bhavan Kalaburagi

Police Bhavan Kalaburagi

Tuesday, September 18, 2018

KALABURAGI DISTRICT REPORTED CRIMES

ಹಲ್ಲೆ ಪ್ರಕರಣ :
ಯಡ್ರಾಮಿ ಠಾಣೆ : ಶ್ರೀ ಶರಣಗೌಡ ತಂದೆ ಮಡಿವಾಳಪ್ಪಗೌಡ ಪಾಟೀಲ ಜಾ; ಬೇಡರ ಸಾ|| ಚಟ್ನಳ್ಳಿ ತಾ|| ಸಿಂದಗಿ ಇವರು 2017 ನೇ ಸಾಲಿನಲ್ಲಿ ನಮ್ಮುರಲ್ಲಿ ಕೆ.ಬಿ,ಜೆ.ಎನ್.ಎಲ್ ಇಲಾಖೆಯಿಂದ ಒಂದು ವಾಲ್ಮಿಕಿ ಭವನ ಮಂಜುರಾಗಿದ್ದು ಇರುತ್ತದೆ, ಇದರ ಸಲುವಾಗಿ ನಮ್ಮ ಊರಿನ ನಮ್ಮ ಸಮಾಜದವರಾಗಿದ್ದ ದೇವಿಂದ್ರಪ್ಪಗೌಡ ತಂದೆ ಚನ್ನಪ್ಪಗೌಡ ಪಾಟೀಲ ಹಾಗು ಇನ್ನಿತರರು ಸೇರಿಕೊಂಡು ವಾಲ್ಮಿಕಿ ಭವನಕ್ಕೆ ಮಂಜುರಾದ ಹಣವನ್ನು ವಾಲ್ಮಿಕಿ ಭವನ ಮಾಡದೆ ಬಸವಣದೇವರ ಗುಡಿ ಕಟ್ಟುತ್ತೇವೆ ಅಂತಾ ಹೇಳುತ್ತಿದ್ದರಿಂದ ಅದಕ್ಕೆ ನಾನು ಅಪೋಜ ಮಾಡಿರುತ್ತೇನೆ, ಅದಕ್ಕೆ ದೇವಿಂದ್ರಪ್ಪಗೌಡ ಮತ್ತು ಇನ್ನಿತರರು ನನ್ನ ವಿರುದ್ದ ಹಗೆ ಸಾಧಿಸುತ್ತಾ ಬರುತ್ತಿದ್ದರು,  ದಿನಾಂಕ 16-09-2018 ರಂದು ರಾತ್ರಿ 9;30 ಸುಮಾರಿಗೆ ನಮ್ಮ ಊರಲ್ಲಿ ದೇವಿಂದ್ರಪ್ಪಗೌಡ ಹಾಗು ಇತರರು ಕೂಡಿಕೊಂಡು ಸೇದಿ ಬಾವಿ ಹತ್ತಿರ ತಕರಾರು ಮಾಡಿರುತ್ತಾರೆ, ಅಲ್ಲಿಂದ ನಾವಿಬ್ಬರು ನನ್ನ ಮೋಟರ ಸೈಕಲ್ ಮೇಲೆ ನನ್ನ ಹೆಂಡತಿ ಊರಾದ ಕುಳಗೇರಿಗೆ ಹೋಗುತ್ತಿದ್ದಾಗ 11;30 ಪಿ.ಎಂ ಕ್ಕೆ ಕುಳಗೇರಿ ಇನ್ನು 3 ಕಿ.ಮಿ ಸಮೀಪ ಕೆನಾಲ ಹತ್ತಿರ ಕೆಲವರು ಮೋಟರ ಸೈಕಲ್ ಮೇಲೆ ಬಂದು ನಮಗೆ ಅಡ್ಡಗಟ್ಟಿ ನಿಲ್ಲಿಸಿದರು, ಆಗ ಮೋಟರ ಸೈಕಲ್ ಮೇಲೆ 1] ದೇವಿಂದ್ರಪ್ಪಗೌಡ ಪಾಟೀಲ, 2] ಪ್ರಬುಗೌಡ ತಂದೆ ಸಾಹೇಬಗೌಡ ಬಿರಾದಾರ, 3] ಲಕ್ಷ್ಮೀಕಾಂತ ತಂದೆ ಬಸಪ್ಪಗೌಡ ಬಿರಾದಾರ, 4] ಅಂಬ್ರೀಷ ತಂದೆ ಅಪ್ಪಾಸಾಹೇಬಗೌಡ ಬಿರಾದಾರ, 5] ಶಂಕರಗೌಡ ತಂದೆ ಬಸವಂತ್ರಾಯಗೌಡ ಬಿರಾದಾರ, 6] ಮಹಾಂತಗೌಡ ತಂದೆ ಬಸವಂತ್ರಾಯಗೌಡ ಬಿರಾದಾರ, 7] ತಿಪ್ಪಣ್ಣ ಪೂಜರಿ ಜಾ; ಹಿಂದು ಕುರುಬರ ಸಾ|| ಕಾಶಿನಕುಂಟಿ ತಾ|| ಮುದ್ದೇಬಿಹಾಳ ಇವರು ನಮ್ಮ ಹತ್ತಿರ ಬಂದರು, ದೇವಿಂದ್ರಪ್ಪಗೌಡ ಪಾಟೀಲ ಮತ್ತು ಪ್ರಭುಗೌಡ ಬಿರಾದಾರ ಇವರಿಬ್ಬರು ನನ್ನ ಕೈ ಹಿಡಿದು ಎಳೆದಾಡಿ ಕಾಲಿನಿಂದ ಬೆನ್ನಿನ ಮೇಲೆ ಒದ್ದರು, ಲಕ್ಷ್ಮೀಕಾಂತಗೌಡ ಬಿರಾದಾರ ಇವನು ಕಲ್ಲು ತೆಗೆದುಕೊಂಡು ನಮ್ಮ ಅಣ್ಣನ ಬಲಹಣೆಗೆ ಹೊಡೆದನು, ಅಂಬ್ರೀಷ ಬಿರಾದಾರ ಹಾಗು ಶಂಕರಗೌಡ ಬಿರಾದಾರ ಇವರು ಇಬ್ಬರು ಕೂಡಿಕೊಂಡು ಬಡಿಗೆಯಿಂದ ಬೆನ್ನಿನ ಮೇಲೆ ಹೊಡೆದರು, ಮಹಾಂತಗೌಡ ಬಿರಾದಾರ ಇವನು ನನಗೆ ಬಂದು ಕೊಲೆ ಮಾಡಬೇಕು ಅಂತಾ ಉದ್ದೇಶ ಇಟ್ಟುಕೊಂಡು ನನ್ನ ತೊಡ್ಡಿನ ಹತ್ತಿರ ಒದ್ದನು, ತಿಪ್ಪನ್ಣ ಪೂಜಾರಿ ಇವನು ಈ ಬ್ಯಾಡ ಸುಳಿಮಗನಿಗೆ ಹೊಡೆದು ಖಲಾಸ ಮಾಡರಿ ಅಂತಾ ಜೋರಾಗಿ ಹೇಳುತ್ತಿದ್ದಾಗ ಅಲ್ಲಿಯ ಬಾಜು ಹೊಲದವರು ಬಂದು ಏ ನಿವು ಯಾರು, ಇಲ್ಲಿಯಾಕ ಜಗಳಾ ಮಾಡುತ್ತಿದ್ದರಿ ಅಂತಾ ಅಂದಾಗ ಅಲ್ಲಿಂದ ಎಲ್ಲರು ಓಡಿ ಹೋಗಿರುತ್ತಾರೆ ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಯಡ್ರಾಮಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ದ್ವೀಚಕ್ರ ವಾಹನ ಕಳವು ಪ್ರಕರಣ :
ಆಳಂದ ಠಾಣೆ : ಶ್ರೀ ರಾಘವೇಂದ್ರ ತಂದೆ ರಾಜೇಂದ್ರ ಸಾಲೇಗಾಂವ ಸಾ: ಕೋತನ ಹಿಪ್ಪರಗಾ ಹಾ:ವ: ಕಲಬುರಗಿ ರವರದೊಂದು ಸ್ಪೆಂಡರ ಪ್ಲಸ್‌ ಸಿಲವರ್‌ ಬಣ್ಣದ ನಂಬರ ಕೆಎ-32 ಇಬಿ 4591 ಇದ್ದು ದಾಖಲಾತಿಗಳು ನನ್ನ ತಮ್ಮ ಉಮೇಶ ಸಾಲೆಗಾಂವ ರವರ ಹೆಸರಿನಲ್ಲಿ ಇರುತ್ತದೆ.  ದಿನಾಂಕ 10/07/2018 ರಂದು ನಮ್ಮ ಹೊಲಕ್ಕೆ ನಮ್ಮ ತಮ್ಮ ರಮೇಶ ಹಾಗು ನಮ್ಮ ತಂದೆ ರಾಜೇಂದ್ರ ಇಬ್ಬರು ಕೂಡಿಕೊಂಡು ನಮ್ಮ ಹೊಲಕ್ಕೆ ಹೋಗಿ ಹೊಲದ ಬಂದಾರಿ ಹತ್ತಿರ ಮೋಟರ ಸೈಕಲ ನಿಲ್ಲಿಸಿ ಹೊಲದಲ್ಲಿ ಕೆಲಸ ಮಾಡಿ ಮರಳಿ ಮದ್ಯಾಹ್ನ 01:00 ಗಂಟೆ ಸುಮಾರಿಗೆ ಮರಳಿ ಬಂದು ನೋಡುವಷ್ಟರಲ್ಲಿ ಅಲ್ಲಿ ಮೋಟರ ಸೈಕಲ ಇರಲಿಲ್ಲಾ ನಂತರ ಇಲ್ಲೆ ಯಾರಾದರೂ ತೆಗೆದುಕೊಂಡು ಹೋಗಿರಬಹುದು ಅಂತಾ ಗ್ರಾಮದಲ್ಲಿ ಎಲ್ಲಾ ಕಡೆಗೆ ಬಂದೂ ಹುಡುಕಾಡಿದರೂ ಮೋಟರ ಸೈಕಲ ಸಿಕ್ಕಿರುವುದಿಲ್ಲಾ. ಮೋಟರ ಸೈಕಲನ್ನು ದಿನಾಂಕ 10/07/2018 ರ ಬೆಳಿಗ್ಗೆ 11:00 ಗಂಟೆಯಿಂದ ಮದ್ಯಾಹ್ನ 01:00 ಗಂಟೆಯ ಮದ್ಯದಲ್ಲಿ ಯಾರೂ ಕಳ್ಳರು ಕಳ್ಳತನ ಮಾಡಿಕೊಂಡು ಹೋಗಿರುತ್ತಾರೆ. ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಆಳಂದ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

BIDAR DISTRICT DAILY CRIME UPDATE 18-09-2018

¢£ÀA¥Àæw C¥ÀgÁzsÀUÀ¼À ªÀiÁ»w ¢£ÁAPÀ 18-09-2018

d£ÀªÁqÁ ¥Éưøï oÁuÉ AiÀÄÄ.r.Dgï £ÀA. 15/2018, PÀ®A. 174 ¹.Dgï.¦.¹ :-
¢£ÁAPÀ 17-09-2018 gÀAzÀÄ ¦üAiÀiÁð¢ PÁ²£ÁxÀ vÀAzÉ £ÁUÀ±ÉnÖ vÁ: f: ©ÃzÀgÀ gÀªÀgÀ ªÀÄUÀ¼ÁzÀ ¥ÀÆeÁ ªÀAiÀÄ: 20 ªÀµÀð EªÀ¼ÀÄ ºÉƸÀzÁV PÀlÄÖwÛgÀĪÀ ªÀÄ£ÉAiÀÄ bÀwÛUÉ ºË¢¤AzÀ n®Äè ªÉÆÃmÁgÀ ZÁ®Ä ªÀiÁr bÀwÛ£À ªÉÄÃ¯É ¤ÃgÀÄ ºÉÆÃqÉAiÀÄÄwÛzÁÝUÀ MªÉÄäÃ¯É CªÀ¼ÀÄ eÉÆÃgÁV aÃjzÁUÀ ¦üAiÀiÁð¢AiÀÄÄ NqÀÄvÁÛ bÀwÛ£À ªÉÄÃ¯É ºÉÆÃV £ÉÆÃqÀ®Ä CªÀ¼À ºÀuÉAiÀÄ ªÉÄÃ¯É §®¨sÁUÀzÀ°è gÀPÀÛUÁAiÀĪÁV PɼÀUÀqÉ ©¢ÝzÀÄÝ CªÀ½UÉ PÀgÉAl ºÀwÛzÀ£ÀÄß £ÉÆÃr ¦üAiÀiÁð¢AiÀÄ ºÉAqÀw UÉÆÃ¥ÉªÀiÁä CªÀ¼ÀÄ ¤Ãj£À ¥ÉÊ¥À J¼ÉzÀÄ ©¸ÁqÀÄwÛgÀĪÁUÀ CªÀ½UÀÆ ¸ÀºÀ PÀgÉAl »wÛzÁUÀ ªÀÄUÀ §¸ÀªÀgÁd EvÀ£ÀÄ NqÀÄvÁÛ PɼÀUÉ §AzÀÄ PÀgÉAl ªÉÆÃmÁj£À PÀgÉAl PÀ¯ÉPÀë£À vÉUÉzÀÄ £ÀAvÀgÀ ¥ÀÆeÁ EªÀ½UÉ MAzÀÄ SÁ¸ÀV ªÁºÀ£ÀzÀ°è aQvÉì PÀÄjvÀÄ ©ÃzÀgÀ ¸ÀPÁðj D¸ÀàvÉæUÉ vÀAzÀÄ ªÉÊzÀååjUÉ vÉÆÃj¸À®Ä ªÉÊzÀågÀÄ ¥ÀÆeÁ EªÀ¼ÀÄ ªÀÄÈvÀ¥ÀnÖgÀÄvÁÛ¼ÉAzÀÄ w½¹zÀgÀÄ, ¦üAiÀiÁð¢AiÀĪÀgÀ ªÀÄUÀ¼ÁzÀ ¥ÀÆeÁ EªÀ¼ÀÄ ºËzÀ¤AzÀ ªÀÄ£ÉAiÀÄ bÀwÛUÉ ¤ÃgÀÄ ºÉÆqÉAiÀÄ®Ä ªÉÆÃmÁgÀ ZÁ®Ä ªÀiÁr ¤ÃgÀÄ ºÉÆqÉAiÀÄÄwÛgÀĪÁUÀ ¤Ãj£À ¥ÉÊ¥À£À PÀgÉAl ªÉÊgÀ PÀmÁÖV CzÀgÀ°è£À PÀgÉAl ¥ÉÊ¥À£À ªÀÄÄSÁAvÀgÀ ¸À¥ÁèAiÀÄ DV ¥ÀÆeÁ EªÀ½UÉ ºÀwÛzÀÄÝ. CªÀ½UÉ aQvÉìUÁV vÀAzÁUÀ D¸ÀàvÉæAiÀÄ°è ¸ÁªÀ£À¦àgÀÄvÁÛ¼É, ¸ÀzÀj WÀl£ÉAiÀÄÄ DPÀ¹äPÀªÁV dgÀÄVzÀÄÝ F §UÉÎ AiÀiÁgÀ ªÉÄïÉAiÀÄÄ AiÀiÁªÀÅzÉ vÀgÀºÀzÀ ¸ÀA±ÀAiÀÄ ªÀUÉÊgÉ  EgÀĪÀÅ¢¯Áè CAvÀ PÉÆlÖ ¦üAiÀiÁð¢AiÀĪÀgÀ ºÉýPÉ ¸ÁgÁA±ÀzÀ ªÉÄÃgÉUÉ ¥ÀæPÀgÀt zÁR°¹PÉÆAqÀÄ vÀ¤SÉ PÉÊUÉÆ¼Àî¯ÁVzÉ.

ªÀÄ£ÁßJSÉÃ½î ¥ÉÆ°Ã¸ï oÁuÉ C¥ÀgÁzsÀ ¸ÀA. 115/2018, PÀ®A. 279, 304(J) L¦¹ eÉÆvÉ 187 LJA« PÁAiÉÄÝ :-
ದಿನಾಂಕ 17-09-2018 ರಂದು ಫಿರ್ಯಾದಿ ಸಚೀನ ತಂದೆ ಬಾಬುರಾವ ಹಾರ್ಗೆ ವಯ: 23 ವರ್ಷ, ಸಾ: ಮಂಗಲಗಿ ರವರಿ ಪೆಟ್ರೋಲ ಬಂಕದಲ್ಲಿ ಕೆಲಸ ಮಾಡುತ್ತಿರುವಾಗ ಹೈದ್ರಾಬಾದ ಕಡೆಯಿಂದ ಒಂದು ಅಪರಿಚಿತ ವಾಹನ ಚಾಲಕನು ತನ್ನ ವಾಹನವನ್ನು ರಾ.ಹೆ 65 ನೇದ್ದರ ರೋಡಿನ ಮೇಲೆ ಅಂದರೆ ಶಕ್ತಿ ಪೆಟ್ರೋಲ ಬಂಕ ಎದುರುಗಡೆ ತನ್ನ ವಾಹನವನ್ನು ಅತಿವೇಗ ಹಾಗು ನಿಷ್ಕಾಳಜಿತನದಿಂದ ಚಲಾಯಿಸಿಕೊಂಡು ರೋಡ ದಾಟುತ್ತಿರುವ ಒಬ್ಬ ವ್ಯಕ್ತಿಗೆ ಡಿಕ್ಕಿ ಹೊಡೆದಾಗ ಫಿರ್ಯಾದಿಯು ಹೊಗಿ ನೋಡಲು ಡಿಕ್ಕಿ ಮಾಡಿದ ಅಪರಿಚಿತ ವಾಹನ ಚಾಲಕನು ತನ್ನ ವಾಹನವನ್ನು ನಿಲ್ಲಿಸದೆ ಓಡಿ ಹೊಗಿದ್ದು, ಅಲ್ಲಿ ಡಿಕ್ಕಿಯಿಂದ ಭಾರಿ ಗಾಯಗೊಂಡು ಸ್ಥಳದಲ್ಲಿಯೇ ಒಬ್ಬ ವ್ಯಕ್ತಿ ಮೃತಪಟ್ಟಿದ್ದು, ಆ ವ್ಯಕ್ತಿಯನ್ನು ನೋಡಲು ಸದರಿ ವ್ಯಕ್ತಿ  ಫಿರ್ಯಾದಿಯವರ ಪಕ್ಕದ ಗ್ರಾಮವಾದ ತಾಳಮಡಗಿ ಗ್ರಾಮದ ಸಾಳೆರ ತಿಪ್ಪಣ್ಣಾ ಅಂತಾ ಗೊತ್ತಾಗಿದ್ದು, ನಂತರ ಮೋಬೈಲನಿದ ತಾಳಮಡಗಿ ಗ್ರಾಮದವರಿಗೆ ಕರೆ ಮಾಡಿದ್ದು ಸ್ವಲ್ಪ ಹೊತ್ತಿನಲ್ಲಿ ಅವರ ಸಂಬಂಧಿಕರು ಬಂದು ಡಿಕ್ಕಿಯಿಂದ ಮೃತಪಟ್ಟ ವ್ಯಕ್ತಿಯನ್ನು ನೊಡಿ ಸಾಳೆರ ತಿಪ್ಪಣ್ಣಾ ಅಂತಾ ಗುರುತಿಸಿದ್ದು ಇರುತ್ತದೆ ಅಂತ ಕೊಟ್ಟ ಫಿರ್ಯಾದಿಯವರ ಹೇಳಿಕೆ ಸಾರಾಂಶದ ಮೇರೆಗೆ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಳ್ಳಲಾಗಿದೆ.

Monday, September 17, 2018

BIDAR DISTRICT DAILY CRIME UPDATE 17-09-2018


¢£ÀA¥Àæw C¥ÀgÁzsÀUÀ¼À ªÀiÁ»w ¢£ÁAPÀ 17-09-2018

ªÀÄ»¼Á ¥ÉưøÀ oÁuÉ, ©ÃzÀgÀ C¥ÀgÁzsÀ ¸ÀA. 32/2018, PÀ®A. 498(J), 323, 506 eÉÆvÉ 149 L¦¹ :-
¦üAiÀiÁ𢠸ÉÊAiÀÄzÁ vÀªÀÄPÉ£ÁxÀ CAdĪÀiï UÀAqÀ  ªÀĺÀäzÀ ¸ÀgÀ¥sÀgÁdSÁ£ï ¸Á: 6/4333 ºÀ¼É £ÀUÀgÀ ¥Àj±ÁzÀ ±À¥sÁ £ÀUÀgÀ, vÁ: O¸Á, f¯Áè ¯ÁvÀÆgÀ (JA.J¸ï), ¸ÀzÀå: ªÀÄ£É £ÀA. J-8-209 ªÀÄįÁÛ¤ PÁ¯ÉÆÃ¤, ©ÃzÀgÀ gÀªÀgÀ ªÀÄzÀĪÉAiÀÄÄ DgÉÆÃ¦ ªÀĺÀäzÀ ¸ÀgÀ¥sÀgÁdSÁ£ï vÀAzÉ ªÀĺÀäzÀ ºÀ¤Ã¥sÀSÁ£À EvÀ£À eÉÆvÉAiÀÄ°è ¢£ÁAPÀ 19-02-2015 gÀAzÀÄ DVzÀÄÝ, ªÀÄzÀĪÉAiÀiÁzÀ £ÀAvÀgÀ ¦üAiÀiÁð¢UÉ 2-3 wAUÀ¼ÀÄ ªÀiÁvÀæ ZÉ£ÁßV £ÉÆÃrPÉÆArgÀÄvÁÛgÉ, CzÁzÀ £ÀAvÀgÀ ¢£ÁAPÀ 10-10-2016 gÀAzÀÄ DgÉÆÃ¦vÀgÁzÀ UÀAqÀ 1) ªÀĺÀäzÀ ¸ÀgÀ¥sÀgÁdSÁ£ï vÀAzÉ ªÀĺÀäzÀ ºÀ¤Ã¥sÀSÁ£À, ªÀiÁªÀ 2) ªÀĺÀäzÀ ºÀ¤Ã¥sÀSÁ£À, CvÉÛ 3) C¸ÀÌj ¨ÉUÀA UÀAqÀ ªÀĺÀäzÀ ºÀ¤Ã¥sÀSÁ£ï, ªÉÄÊzÀÄ£ÀgÁzÀ 4) ªÀĺÀäzÀ D¹Ã¥sï SÁ£À vÀAzÉ ªÀĺÀäzÀ ºÀ¤Ã¥sÀSÁ£ï, 5) ªÀĺÀäzÀ DdªÀÄSÁ£À vÀAzÉ ªÀĺÀäzÀ ºÀ¤Ã¥sÀSÁ£ï, £ÁzÀ¤AiÀÄgÁzÀ 6) DAiÉÄñÁ ¥ÀgÀ«Ã£ï vÀAzÉ ªÀĺÀäzÀ ºÀ¤Ã¥sÀSÁ£ï, 7) vÀ§¸ÀĪÀiï ¥ÀgÀ«Ã£ï vÀAzÉ ªÀĺÀäzÀ ºÀ¤Ã¥sÀSÁ£ï J®ègÀÆ ¸Á: 6/4333 ºÀ¼É £ÀUÀgÀ ¥Àj±ÁzÀ ±À¥sÁ£ÀUÀgÀ, vÁ: O¸Á, f¯Áè, ¯ÁvÀÆgÀ (JA.J¸ï), EªÀgÉ®ègÀÆ ªÀÄįÁÛ¤ PÁ¯ÉÆÃ¤UÉ §AzÀÄ ¦üAiÀiÁð¢UÉ ªÀiÁ£À¹PÀ ºÁUÀÄ zÉÊ»PÀªÁV QgÀÄPÀļÀ ¤Ãr PÉʬÄAzÀ ºÉÆqÉzÀÄ fêÀzÀ ¨ÉzÀjPÉ ºÁQgÀÄvÁÛgÉAzÀÄ ¸À°è¹zÀ CfðAiÀÄ ¸ÁgÁA±ÀzÀ ªÉÄÃgÉUÉ ¢£ÁAPÀ 16-09-2018 gÀAzÀÄ ¥ÀæPÀgÀt zÁR°¹PÉÆAqÀÄ vÀ¤SÉ PÉÊUÉÆ¼Àî¯ÁVzÉ.

UÁA¢üUÀAd ¥Éưøï oÁuÉ, ©ÃzÀgÀ C¥ÀgÁzsÀ ¸ÀA. 285/2018, PÀ®A. 87 PÉ.¦ PÁAiÉÄÝ :-
¢£ÁAPÀ 16-09-2018 gÀAzÀÄ amÁÖ ªÁrAiÀÄ £À«Ã£À ¥À©èPÀ ±Á¯ÉAiÀÄ »AzÉ EgÀĪÀ gÉêÀt¥Áà ¥Ánî gÀªÀgÀ ºÉÆ®zÀ ºÀwÛgÀ ¸ÁªÀðd¤PÀ ¸ÀܼÀzÀ°è PÉ®ªÀÅ d£ÀgÀÄ UÀÄA¥ÁV PÀĽvÀÄ £À¹Ã©£À E¹àÃmï dÆeÁl DqÀÄwÛgÀĪÀÅzÁV §¸ÀªÀgÁd f.PÉ ¦.J¸À.L (PÁ.¸ÀÄ) UÁA¢üUÀAd ¥Éưøï oÁuÉ ©ÃzÀgÀ gÀªÀjUÉ ªÀiÁ»w §AzÀ ªÉÄÃgÉUÉ ¦J¸ïL gÀªÀgÀÄ E§âgÀÄ ¥ÀAZÀgÀ£ÀÄß §gÀªÀiÁrPÉÆAqÀÄ, oÁuÉAiÀÄ ¹§âA¢AiÀĪÀgÉÆqÀ£É amÁÖ UÁæªÀÄzÀ £À«Ã£ï ¥À©èPÀ ±Á¯ÉAiÀÄ ºÀwÛgÀ ªÀÄgÉAiÀiÁV ¤AvÀÄ £ÉÆÃqÀ¯ÁV DgÉÆÃ¦vÀgÁzÀ ªÉAPÀlgÁªÀ ¥Ánî ºÁUÀÆ E£ÀÄß 7 d£ÀgÀÄ EªÀgÉ®ègÀÆ UÀÄA¥ÁV PÀĽvÀÄ £À¹Ã©£À E¹àÃmï dÆeÁl DqÀÄwÛgÀĪÀÅzÀ£ÀÄß RavÀ¥Àr¹PÉÆAqÀÄ ¥ÀAZÀgÀ ¸ÀªÀÄPÀëªÀÄ zÁ½ ªÀiÁr 8 d£À DgÉÆÃ¦vÀgÀ£ÀÄß ªÀ±ÀPÉÌ ¥ÀqÉzÀÄ £ÀAvÀgÀ ªÀÄÄzÉݪÀiÁ®Ä d¦Û ªÀiÁrPÉÆAqÀÄ, ¸ÀzÀj DgÉÆÃ¦vÀgÀ «gÀÄzÀÞ ¥ÀæPÀgÀt zÁR°¹PÉÆAqÀÄ vÀ¤SÉ PÉÊUÉÆ¼Àî¯ÁVzÉ.

KALABURAGI DISTRICT REPORTED CRIMES

ಸರ್ಕಾರಿ ಕರ್ತವ್ಯಕ್ಕೆ ಅಡ ತಡೆ ಮಾಡಿ ಮಾರಣಾಂತಿಕ ಹಲ್ಲೆ ಮಾಡಿದ ಪ್ರಕರಣ :
ಗ್ರಾಮೀಣ ಠಾಣೆ : ದಿನಾಂಕ. 15-9-2018 ರಂದು ಪ್ರಕರಣದಲ್ಲಿ ಇಬ್ಬರು ಆಪಾದಿತರಾದ 1) ಗಣೇಶ ತಂದೆ ನಾಮದೇವ ಜಮದಾರ  ಸಾ- ಶಿವಾಜನಗರ ಕಲಬುರಗಿ. 2) ಮಹಾಂತೇಶ ತಂದೆ ಯಶ್ವಂತಪ್ಪಾ ಊಡಗಿ ಸಾ- ಶಿವಾಜನಗರ ಕಲಬುರಗಿ  ಇವರಿಗೆ ದಸ್ತಗೀರ ಮಾಡಿದ್ದು   ದಸ್ತಗೀರ ಸಮಯದಲ್ಲಿ ಆಪಾದಿತರಿಗೆ ಕೂಲಂಕುಷವಾಗಿ ವಿಚಾರಣೆ ಮಾಡಲಾಗಿ ಸದರಿ ಪ್ರಕರಣದ ಪ್ರಮುಖ ಆರೋಪಿ ನಾಗೇಶ ಊರ್ಪ ನಾಗರಾಜ ತಂದೆ ಕಲ್ಯಾಣಿ  ಸಾ- ಶಿವಾಜಿನಗರ ಕಲಬುರಗಿ ಇತನ ಇರುವಿಕೆಯ ಬಗ್ಗೆ ವಿಚಾರಣೆ ಮಾಡಿದಾಗ  ಸದರಿ ಆಪಾದಿತನು ಆಳಂದ ರೋಡಿನ ಬೋಸಗಾ ಕ್ರಾಸ ಸಮೀಪ  ಒಂದು ಹಳೆ ಮನೆಯಲ್ಲಿ ಇರುವದಾಗಿ  ಮತ್ತು ಸದರಿಯವನ ಹತ್ತಿರ ಮಾರಕಾಸ್ತ್ರಗಳು ಇರುವದಾಗಿ ಕೊಟ್ಟ ಖಚಿತ ಮಾಹಿತಿಯ ಸುಳಿವಿನ ಮೇರೆಗೆ ಸದರಿ ಮಾಹಿತಿಯನ್ನು ಮಾನ್ಯ ಎಸ್.ಪಿ.ಸಾಹೇಬರು ಕಲಬುರಗಿ ಹಾಗೂ ಮಾನ್ಯ ಅಪರ ಎಸ್.ಪಿ.ಸಾಹೇಬರು ಕಲಬುರಗಿ ಮತ್ತು ಮಾನ್ಯ ಡಿ.ಎಸ್.ಪಿ.ಸಾಹೇಬರು ಬಿ. ಉಪವಿಭಾಗ ಕಲಬುರಗಿ ಇವರಿಗೆ ಮಾಹಿತಿಯನ್ನು ತಿಳಿಸಿದ್ದು ನಂತರ ಮಾನ್ಯ ಎಸ್.ಪಿ.ಸಾಹೇಬರು, ªÀiÁ£Àå ಅಪರ ಎಸ.ಪಿ.ಸಾಹೇಬರು ಕಲಬುರಗಿ ಹಾಗೂ ನಮ್ಮ ಡಿ.ಎಸ್.ಪಿ.ಸಾಹೇಬರ ಆದೇಶ ಮತ್ತು ಮಾರ್ಗದರ್ಶನದಂತೆ ಸದರಿ ಆರೋಪಿತನ ದಸ್ತಗೀರ ಕುರಿತು  ನಾನು ಮತ್ತು  ನನ್ನ ಜೊತೆಯಲ್ಲಿ ನಮ್ಮ ಠಾಣೆ ಸಿಹೆಚಸಿ.220 ಮೋಹನಕುಮಾರ, ಸಿಪಿಸಿ.1239 ರಮೇಶ, ಸಿಪಿಸಿ. 1210 ಸಿದ್ರಾಮಯ್ಯಾ, ಸಿಪಿಸಿ.557 ಆಶೀಫ್  ಮತ್ತು ಜೀಪ ಚಾಲಕ ಮಾಳಪ್ಪಾ ಎ.ಪಿ.ಸಿ.383 ಎಲ್ಲರೂ ಕೂಡಿಕೊಂಡು ಸರಕಾರಿ ಜೀಪ ನಂ.ಕೆ.ಎ.32. ಜಿ.1029 ನೆದ್ದರಲ್ಲಿ ಇಂದು ದಿನಾಂಕ. 16-9-2018 ರಂದು ಬೆಳಗ್ಗೆ 6-00 ಎ.ಎಂ.ಕ್ಕೆ. ಠಾಣೆಯಿಂದ ಬಿಟ್ಟು ಆಳಂದ ಚಕ್ಕ ಪೋಸ್ಟ ಮಾರ್ಗವಾಗಿ  ಆರೋಪಿತರ ನೀಡಿದ ಮಾಹಿತಿಯಂತೆ ಆಳಂದ ರೋಡಿನ ಕೆರಿಬೋಸಗಾ ಕ್ರಾಸ ಸಮೀಪ  ರೋಡಿ ಪಕ್ಕದಲ್ಲಿ  ನಮ್ಮ ಜೀಪನ್ನು ನಿಲ್ಲಿಸಿ   ಅಲ್ಲಿಯ ಜಮೀನದಲ್ಲಿರುವ ಹಳೆಯ ಫಾರ್ಮ ಹೌಸಗಳನ್ನು ಶೋಧನೆ ಮಾಡುತ್ತಾ ಹೋಗುತ್ತಿರುವಾಗ ಕೊನೆಗೆ ಇರುವ ಒಂದು ಹಳೆಯ ಹಾಳುಬಿದ್ದ ಮನೆಯಲ್ಲಿ ಯಾರೋ ಕೆಮ್ಮಿದಂತೆ ಸಪ್ಪಳ ಬಂದಾಗ ಆಗ ನಾನು ನನ್ನ ಸಿಬ್ಬಂದಿಯವರನ್ನು ಅರ್ಲಟ ಮಾಡಿ ಸದರಿ ಮನೆಯ ಸುತ್ತುವರೆದು  ಕಿಡಕಿಯಿಂದ ಇಣಿಕಿ ನೋಡಲಾಗಿ ಸದರಿ ಮನೆಯಲ್ಲಿ ಒಬ್ಬ ವ್ಯಕ್ತಿ ಹಾಸಿಗೆ ಮೇಲೆ ಕುಳಿತಿದ್ದನು ಆತನನ್ನು ನೋಡಲಾಗಿ ಸದರಿ ವ್ಯಕ್ತಿ ನಾಗೇಶ ಊರ್ಫ ನಾಗರಾಜ ಪೂಜಾರಿ ಇರುವದಾಗಿ ಖಾತ್ರಿ ಪಡಿಸಿಕೊಂಡು ಆಗ ನಾನು ಮತ್ತು ರಮೇಶ , ಸಿದ್ದರಾಮಯ ಕಿಡಕಿಯ ಹತ್ತಿರ ನಿಂತಿದ್ದು ಮತ್ತು  ಮನೆಯ ಬಾಗಿಲ ಹತ್ತಿರ ಮೊಹನ ಸಿಹೆಚಸಿ.220 ಮತ್ತು ಆಶೀಫ್. ಸಿಪಿಸಿ. 557  ನಿಂತಿದ್ದು ಆಗ ನಾನು ಸದರಿ ಆಪಾದಿತನಿಗೆ ನೀನು ಸಿದ್ದಾಜಿ ಇತನ ಕೊಲೆ ಪ್ರಕರಣದಲ್ಲಿ ಆರೋಪಿಯಾಗಿರುವಿ ಸರೆಂಡರ ಆಗು ಅಂತಾ ಹೇಳಿದಾಗ ಸದರಿಯವನು ತನ್ನ ಹತ್ತಿರ ಇದ್ದ ಹರಿತವಾದ ಮಾರಕಾಸ್ತ್ರವನ್ನು ತೆಗೆದುಕೊಂಡು ಕಿಡಕಿಯ ಮುಖಾಂತರ ಫರಾರಿಯಾಗಲು ನನಗೆ  ನೂಕಿಸಿಕೊಟ್ಟಿದ್ದು ಆಗ ನಾನು ಕೆಳಗೆ ಬಿದ್ದಾಗ  ಆ ವೇಳೆಯಲ್ಲಿ ನಮ್ಮ ಸಿಬ್ಬಂದಿ ರಮೇಶ ಸಿಪಿಸಿ 1239 ರವರು ಆತನಿಗೆ ಹಿಡಿಯಲು ಹೋದಾಗ ಆಪಾದಿತನು ತನ್ನ ಹತ್ತಿರ ಇದ್ದ ಮಾರಕಾಸ್ತ್ರದಿಂದ ರಮೇಶನಿಗೆ ಹೊಡೆದಾಗ ಆತನು ತಪ್ಪಿಸಿಕೊಳ್ಳುವಾಗ ಆತನ ಬಲಗೈ ಮೋಳಕೈ ಮೇಲೆ ಭಾರಿ ರಕ್ತಗಾಯವಾಗಿದ್ದು  ಆಗ ನಮ್ಮ ಸಿಬ್ಬಂದಿಯವರ  ಮತ್ತು ನನ್ನ ಆತ್ಮ ರಕ್ಷಣೆಗಾಗಿ  ಆರೋಪಿತನಿಗೆ ಎಚ್ಚರಿಕೆ ನೀಡುವದಕ್ಕಾಗಿ ನನ್ನ ಸರ್ವಿಸ ರಿವಾಲ್ವರದಿಂದ ಒಂದು ಸುತ್ತು ಗುಂಡನ್ನು ಗಾಳಿಯಲ್ಲಿ ಹಾರಿಸಿದ್ದು ಆಗ ಸಿದ್ರಾಮಯ್ಯಾ ಸಿಪಿಸಿ.1210 ಇತನು  ಆರೋಪಿತನಿಗೆ ಹಿಡಿಯಲು ಹೋದಾಗ  ಆತನಿಗೂ ಕೂಡಾ ಅದೇ ಆಯುಧದಿಂದ  ಕೊಲೆ ಮಾಡುವ  ಉದ್ದೇಶದಿಂದ ಕುತ್ತಿಗೆಯ ಹತ್ತಿರ ಹೊಡೆಯಲು ಹೋದಾಗ ಸಿದ್ರಾಮಯ್ಯಾ ತಪ್ಪಿಸಿಕೊಂಡಾಗ ಆತನ ಎಡಗೈ ರಟ್ಟೆಗೆ ತಗಲಿ ಭಾರಿ ರಕ್ತಗಾಯವಾಗಿದ್ದು ಆಗ ನಾನು ಹಲ್ಲೆ ಮಾಡಬೇಡಾ ಶರಣಾಗು ಅಂತಾ ಅವನಿಗೆ ಎಚ್ಚರಿಕೆ ನೀಡಿ ಹೀಡಿಯವದಕ್ಕಾಗಿ  ಆತನ ಹಿಂದಿನಿಂದ ಅವನಿಗೆ ಬೆನ್ನು ಹತ್ತಿದ್ದಾಗ ಸದರಿ ಆಪಾದಿತ ನಾಗೇಶನು ಇತನು ನಮ್ಮ ಸಿಬ್ಬಂದಿಯವರಾದ  ಮೋಹನ ಮತ್ತು ಆಶೀಫ್ ಇವರಿಗೆ ಹೋಡೆಯಲು ಓಡುತಿದ್ದಾಗ ಆಪಾದಿತನಿಗೆ ಶರಣಾಗು ಅಂತಾ ಮುನ್ನೆಚ್ಚರಿಕೆ ನೀಡಿದರೂ ಕೂಡಾ ಶರಣಾಗಲಿಲ್ಲಾ,ಸದರಿಯವನು ನಮ್ಮ ಸಿಬ್ಬಂದಿಯರಿಗೆ ಕೊಲೆ ಮಾಡುತ್ತಾನೆ ಅನ್ನುವ ಬಗ್ಗೆ ಖಚಿತ ಪಡಿಸಿಕೊಂಡು ನನ್ನ ಸಿಬ್ಬಂದಿಯವರ ಪ್ರಾಣ ರಕ್ಷಣೆ ಮಾಡುವ ಕುರಿತು ಫೈರಿಂಗ ಮಾಡುವದು ಅತೀ ಅವಶ್ಯಕತೆ ಕಂಡು ಬಂದಿದ್ದರಿಂದ ಪ್ರಾಣ ರಕ್ಷಣೆ ಕುರಿತು ನನ್ನ ಸರ್ವಿಸ ರಿವಾಲ್ವರದಿಂದ ಒಂದು ಗುಂಡನ್ನು ಆರೋಪಿ ನಾಗೇಶನ ಎಡಗಾಲಿಗೆ ಹೊಡೆದನು  ಆದರೂ ಕೂಡಾ ಆಪಾದಿತ ಎದ್ದು ಮುಂದೆ ಇದ್ದ  ನಮ್ಮ ಸಿಬ್ಬಂದಿಯವರಾದ ಮೊಹನ ಮತ್ತು ಆಶೀಫ ಇವರ ಹಲ್ಲೆ ಮಾಡಲು ಮುಂದಾಗಿದ್ದು  ಆಗ ಇನ್ನೊಂದು ಸುತ್ತು ರೌಂಡ್ಸ  ಆರೋಪಿಯ  ಎಡಗಾಲಿಗೆ ಫೈರ ಮಾಡಿದನು ಆಗ ಆತನು ಕೆಳಗೆ  ಕುಸಿದು ಬಿದ್ದಾಗ ಎಲ್ಲರೂ ಕೂಡಿ ಸುತ್ತುವರೆದು ಆತನಿಗೆ  ವಶಕ್ಕೆ ತೆಗೆದುಕೊಂಡೆವು.ಆ ನಂತರ ನಾನು ಮೊದಲು ಜಿಲ್ಲಾ ಕಂಟ್ರೂಲ್ ರೂಮಿಗೆ ನಂತರ ನಮ್ಮ ಡಿ.ಎಸ್.ಪಿ. ಬಿ. ಉಪವಿಭಾಗ ರವರಿಗೆ ಘಟನೆಯ ಬಗ್ಗೆ ಮೇಲಾಧಿಕಾರಿಗಳಿಗೆ ತಿಳಿಸಿ ನಂತರ ಸದರಿ ಆರೋಪಿತ ನಾಗೇಶನಿಗೆ ರಕ್ತಸ್ರಾವವಾಗುತಿರುವದರಿಂದ ನನ್ನ ಸರಕಾರಿ ಜೀಪನಲ್ಲಿ ಕೂಡಿಸಿ ಆಶೀಫ ಸಿಪಿಸಿ. 557 ರವರ ಬೆಂಗಾವಲಿನಲ್ಲಿ ಸರಕಾರಿ ಆಸ್ಪತ್ರೆಗೆ ಉಪಚಾರ ಕುರಿತು  ಕಳುಹಿಸಿ ನಂತರ 108 ಅಂಬುಲೇನ್ಸ್ಗೆಗೆ ಮಾಹಿತಿ ತಿಳಿಸಿ ಆ. ನಂತರ ಗಾಯಗೊಂಡ ನನ್ನ ಸಿಬ್ಬಂದಿವಯರಾದ ಸಿಪಿಸಿ. 1239 ರಮೇಶ ಹಾಗೂ ಸಿಪಿಸಿ. 1210 ಸಿದ್ರಾಮಯ್ಯಾ ಇವರಿಗೆ ಯುನೈಟೆಡ  ಆಸ್ಪತ್ರೆಗೆ ಉಪಚಾರ ಕುರಿತು ಕಳುಹಿಸಿಕೊಟ್ಟಿದ್ದು ಇರುತ್ತದೆ. ನನಗೂ ಕೂಡಾ ಬಲಗೈ ಮಣಿಕಟ್ಟಿನ ಹತ್ತಿರ ಗುಪ್ತ ಪೆಟ್ಟಾಗಿ ಬಾವು ಬಂದಿರುತ್ತವೆ. ಈ ಘಟನೆಯು ಇಂದು ದಿನಾಂಕ 16-9-2018 ರಂದು ಬೆಳಿಗ್ಗೆ 6:40 ರಿಂದ 06:50 ಎ.ಎಂ.ದ ಅವಧಿಯಲ್ಲಿ ಜರುಗಿರುತ್ತದೆ ನಾವು ಸರಕಾರಿ ಕರ್ತವ್ಯ ನಿರ್ವಹಿಸುವುದನ್ನು ತಡೆಯಲು ಹಲ್ಲೆ ಮತ್ತು ಬಲ ಪ್ರಯೋಗ ಮಾಡಿ ಗಂಭೀರ ಸ್ವರೂಪದ ಗಾಯ ಮಾಡಿ ಮಾರಣಾಂತಿಕ ಹಲ್ಲೆ ಮಾಡಿ ಕಾನೂನು ಬದ್ದವಾದ ದಸ್ತಗಿರಿಯನ್ನು ತಪ್ಪಿಸುವ ಸಲುವಾಗಿ ನನ್ನ ಮೇಲೆ ಮತ್ತು ನನ್ನ ಸಿಬ್ಬಂದಿವಯರಾದ ಸಿಪಿಸಿ. 1239 ರಮೇಶ ಹಾಗೂ ಸಿಪಿಸಿ. 1210 ಸಿದ್ರಾಮಯ್ಯಾ ಇವರ ಮೇಲೆ ಮಾರಕಸ್ತ್ರದಿಂದ ಮರಣಾಂತಿಕ ಹಲ್ಲೆ  ಮಾಡಿ ಕೊಲೆ ಮಾಡಲು ಪ್ರಯತ್ನಿಸಿದ್ದ ಆರೋಪಿ ನಾಗೇಶ ಊರ್ಫ ನಾಗರಾಜ ತಂದೆ ಕಲ್ಯಾಣಪ್ಪಾ ಪೂಜಾರಿ ಸಾ-ಶಿವಾಜಿನಗರ ಕಲಬುರಗಿ ಇತನ ಮೇಲೆ ಕಾನೂನು ಕ್ರಮ ಕೈಕೊಳ್ಳಬೇಕು ಅಂತಾ ಶ್ರೀ ಸಂಗಮನಾಥ ತಂದೆ ಸಿದ್ದವೀರಯ್ಯಾ ಹೀರೆಮಠ ಆರಕ್ಷಕ ನಿರೀಕ್ಷಕರು ಚೌಕ ಠಾಣೆ ಕಲಬುರಗಿ ರವರು ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಗ್ರಾಮೀಣ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಕಳವು ಪ್ರಕರಣ :
ನರೋಣಾ ಠಾಣೆ : ಶ್ರೀ ಚಂದ್ರಕಾಂತ ತಂದೆ ಹೂನಾ ಚಿನ್ನಿ ರಾಠೋಡ ಸಾ||ವ್ಹಿ,ಕೆ,ಸಲಗರ ತಾಂಡಾ ರವರು 16 ವರ್ಷಗಳಿಂದ ವ್ಹಿ,ಕೆ,ಸಲಗರ ಗ್ರಾಮದಲ್ಲಿರುವ ಸರ್ದಾರ ತಂದೆ ಬಸಯ್ಯಾ ಗುತ್ತೆದಾರ ಸಾ: ತಡಕಲ ರವರ ವಜ್ರೇಶ್ವರಿ ಮದ್ಯದ ಅಂಗಡಿಯಲ್ಲಿ ವ್ಯವಸ್ಥಾಪಕನಾಗಿ ಕರ್ತವ್ಯ ನಿರ್ವಹಿಸಿಕೊಂಡು ಬರುತ್ತಿದ್ದೆನೆ. ನನ್ನಂತೆಯೆ ಈ ಮದ್ಯದ ಅಂಗಡಿಯಲ್ಲಿ ಸಿದ್ರಾಮಪ್ಪಾ ತಂದೆ ಬಸವಣಪ್ಪಾ ರಂಜೇರಿ ಸಾ: ಸುಕ್ರವಾಡಿ ಇವರು ಸಹ ವ್ಯವಸ್ಥಾಪಕರಾಗಿ ಕೆಲಸ ಮಾಡುತ್ತಿದ್ದಾರೆ.ಪ್ರತಿ ದಿವಸ ಮುಂಜಾನೆ 9 ಗಂಟೆಗೆ ಮದ್ಯದ ಅಂಗಡಿ ತೆರೆದು ರಾತ್ರಿ 10 ಗಂಟೆಗೆ ಬಂದ ಮಾಡುತ್ತೆವೆ. ಅದರಂತೆ ದಿನಾಂಕ 14/09/2018 ರಂದು ಮುಂಜಾನೆ 9 ಗಂಟೆಗೆ ನಾನು ಮದ್ಯದ ಅಂಗಡಿಯನ್ನು ತೆಗೆದು ರಾತ್ರಿ 10 ಗಂಟೆಗೆ ಬಂದ ಮಾಡಿ ವಾಪಸ ನಮ್ಮ ತಾಂಡಾಕ್ಕೆ ಹೋಗಿರುತ್ತೆನೆ. ಮದ್ಯರಾತ್ರಿ 3 ಗಂಟೆಯ ಸುಮಾರಿಗೆ ನಮ್ಮ ಅಂಗಡಿಯಲ್ಲಿ ಕೆಲಸ ಮಾಡುವವರಾದ ತುಳಜಪ್ಪಾ ಅಣಕಲ ಸಾ: ವ್ಹಿ,ಕೆ,ಸಲಗರ ಇವರು ಫೊನಮಾಡಿ ನಮ್ಮ ಮದ್ಯದ ಅಂಗಡಿಯ ಬಾಗಿಲು ಕೊಂಡಿಯನ್ನು ಯಾರೊ ಕಳ್ಳರು ಮುರಿದು ಮದ್ಯದ ಅಂಗಡಿಯಲ್ಲಿರುವ ಮದ್ಯದ ಬಾಕ್ಸಗಳನ್ನು ಕಳವು ಮಾಡಿಕೊಂಡು ಹೋಗಿರುತ್ತಾರೆಂದು ತಿಳಿಸಿದ ಮೇರೆಗೆ ನಾನು ಮತ್ತು ಇನ್ನೊರ್ವ ಮ್ಯಾನೇಜರ ಆದ ಸಿದ್ರಾಮಪ್ಪಾ ರಂಜೆರಿ ರವರು ಕೂಡಿ ನಸುಕಿನ ಜಾವ 4 ಗಂಟೆಯ ಸುಮಾರಿಗೆ ನಾವು ಹೋಗಿ ನೋಡಲಾಗಿ ನಮ್ಮ ಮದ್ಯದ ಅಂಗಡಿಯ ಬಾಗಿಲಿನ ಕೊಂಡಿ ಮುರಿದಿದ್ದು ನಾವಿಬ್ಬರು ಒಳಗೆ ಹೋಗಿ ನೋಡಿ ಚೆಕ ಮಾಡಲಾಗಿ ಅಂಗಡಿಯಲ್ಲಿದ್ದ ಮದ್ಯದ ಬಾಕ್ಸಗಳಲ್ಲಿ 5 ಬಾಕ್ಸ ಮದ್ಯದ ಬಾಕ್ಸಗಳನ್ನು ಯಾರೊ ಕಳ್ಳರು ಕಳವು ಮಾಡಿಕೊಂಡು ಹೊಗಿದ್ದರು. ನಗದು ಹಣ ರಾತ್ರಿ ವೆಳೆಯಲ್ಲಿ ಮದ್ಯದ ಅಂಗಡಿಯಲ್ಲಿ ಇಡುವದಿಲ್ಲಾ ಹೀಗಾಗಿ ಯಾವುದೇ ನಗದು ಹಣ ಕಳವು ಆಗಿರುವದಿಲ್ಲಾ.   ದಿನಾಂಕ 14/09/2018 ರಂದು 11 ಪಿ,ಎಮ್,ದಿಂದ ದಿನಾಂಕ 15/09/2018 ರಂದು 2 ,ಎಮ್, ಮದ್ಯದ ಅವಧಿಯಲ್ಲಿ ಯಾರೊ ಕಳ್ಳರು ನಮ್ಮ ಮಾಲಿಕರಾದ ಸರ್ದಾರ ಇವರ ವಜ್ರೇಶ್ವರಿ ಮದ್ಯದ ಅಂಗಡಿಯ ಬಾಗಿಲ ಕೊಂಡಿ ಮುರಿದು ಒಳಗಡೆ ಇದ್ದ ಈ ಮೇಲೆ ನಮೂದಿಸಿದ ಒಟ್ಟು 22,094/- ರೂಪಾಯಿ ಮೌಲ್ಯದ ಮದ್ಯದ ಬಾಟಲಗಳನ್ನು ಕಳವು ಮಾಡಿಕೊಂಡು ಹೋಗಿರುತ್ತಾರೆ ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ನರೋಣಾ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಹಲ್ಲೆ ಪ್ರಕರಣ :
ಅಫಜಲಪೂರ ಠಾಣೆ : ಶ್ರೀ ಸೈದಪ್ಪ ತಂದೆ ಶಿವಪ್ಪ ಹರೇಕುರುಬ ಸಾ: ಅಫಜಲಪೂರ  ವರ ಹೆಂಡತಿ ಈ ಕಳೆದ ಪುರಸಭೆ ಚುನಾವಣೆಯಲ್ಲಿ ಆರೋಪಿ ಜಕ್ಕಪ್ಪನ ಸೊಸೆಯ ವಿರುದ್ದ ಸ್ಪರ್ದಿಸಿ ಚುಬನಾವನೆಯಲ್ಲ ಗೆದ್ದಿರುತ್ತಾಳೆ. ಚುನಾವಣೆಯಲ್ಲಿ ಆದ ವೈಶಮ್ಯದಿಂ ರೋಪಿತರು ನಿನ್ನೆ ದಿನಾಂಕ 15-09-2018 ರಂದು 7:00 ಪಿ.ಎಮ್ ಕ್ಕೆ ಅಫಜಲಪೂರ ಪಟ್ಟಣದ ಅಮೋಘಸಿದ್ದ ಗುಡಿಯ ಮುಂದೆ ಪಿರ್ಯಾದಿದಾರನಿಗೆ ಹಾಗೂ ಅವನ ಕಡೆಯವರಾದ ಮಲ್ಲಪ್ಪ ಮತ್ತು ಭೀಮಣ್ಣ ಇವರಿಗೆ ಅತಿಕ್ರಮವಾಗಿ ಗುಂಪುಕಟ್ಟಿಕೊಂಡು ಎಲ್ಲರೂ ಏಕೊದ್ದೇಶದಿಂದ ಅವಾಚ್ಯ ಶಬ್ದಗಳಿಂದ ಬೈದು ಕೈಯಿಂದ ಹಾಗೂ ಬಡಿಗೆಯಿಂದ ಕಲ್ಲಿನಿಂದ ಹಲ್ಲೆ ಮಾಡಿ ರಕ್ತಗಾಯ ಮತ್ತು ಗುಪ್ತಗಾಯಗಳನ್ನು ಪಡಿಸಿ ಜಿವ ಬೆದರಿಕೆ ಹಾಕಿರುತ್ತಾರೆ  ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಅಫಜಲಪೂರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Sunday, September 16, 2018

BIDAR DISTRICT DAILY CRIME UPDATE 16-09-2018


¢£ÀA¥Àæw C¥ÀgÁzsÀUÀ¼À ªÀiÁ»w ¢£ÁAPÀ 16-09-2018

©ÃzÀgÀ £ÀÆvÀ£À £ÀUÀgÀ ¥Éưøï oÁuÉ C¥ÀgÁzsÀ ¸ÀA. 176/2018, PÀ®A. 363 L¦¹ :-  
¢£ÁAPÀ 12-09-2018 gÀAzÀÄ ¦üAiÀiÁ𢠲ªÁ£ÀAzÀ vÀAzÉ ²ªÀgÀÄzÀæAiÀiÁå ¸Áé«Ä, ªÀAiÀÄ: 49 ªÀµÀð, eÁw: ¸Áé«Ä, ¸Á: ªÀÄ£É £ÀA. 9-1-614, ²æÃ gÉêÀt¹zÉÝñÀégÀ ¤®AiÀÄ, £ÀA¢ PÁ¯ÉÆÃ¤, £ÀA¢ ªÀÄA¢gÀzÀ ºÀwÛgÀ PÉE© gÉÆÃqÀ ©ÃzÀgÀ gÀªÀgÀ ªÀÄUÀ£ÁzÀ ²ªÀgÀÄzÀæ @ ±ÀĨsÀA FvÀ£ÀÄ PÁ¯ÉÃdUÉ ºÉÆÃUÀÄvÉÛãÉAzÀÄ ªÀÄ£ÉAiÀÄ°è ºÉý vÀ£Àß ¨ÁåUÀ vÉUÉzÀÄPÉÆAqÀÄ PÁ¯ÉÃdUÉ ºÉÆÃVzÀÄÝ ¸ÁAiÀÄAPÁ®ªÁzÀ £ÀAvÀgÀªÀÇ ¸ÀºÀ ªÀÄ£ÉUÉ ¨ÁgÀzÉà EzÀÄzÀÝjAzÀ ¦üAiÀiÁð¢AiÀÄÄ PÁ¯ÉÃdUÉ ºÉÆÃV «ZÁj¸À¯ÁV ²ªÀgÀÄzÀæ FvÀ£ÀÄ vÀ£Àß PÁè¸À gÀƫĤAzÀ ºÉÆgÀUÉ ºÉÆÃVgÀÄvÁÛ£ÉAzÀÄ w½¹zÀÄÝ, £ÀAvÀgÀ CªÀ¤UÁV vÀªÀÄä ¸ÀA§A¢üÃPÀgÀ°è ªÀÄvÀÄÛ ©ÃzÀgÀ £ÀUÀgÀzÀ°è ºÀÄqÀÄPÁrzÀÄÝ E°èAiÀĪÀgÉUÉ ²ªÀgÀÄzÀæ @ ±ÀĨsÀA FvÀ£À AiÀiÁªÀÅzÉà ¸ÀĽªÀÅ ªÀUÉÊgÉ ¹QÌgÀĪÀÅ¢®è, ¢£ÁAPÀ 12-09-2018 gÀAzÀÄ 1240 UÀAmÉAiÀÄ ¸ÀĪÀiÁjUÉ ¦üAiÀiÁð¢AiÀÄ ªÀÄUÀ£ÁzÀ ²ªÀgÀÄzÀæ @ ±ÀĨsÀA FvÀ£ÀÄ ©ÃzÀgÀ ²ªÀ£ÀUÀgÀ zÀQëtzÀ eÁÕ£À¸ÀÄzsÁ PÁ¯ÉÃf¤AzÀ PÁuÉAiÀiÁVzÀÄÝ CxÀªÁ CªÀ¤UÉ AiÀiÁgÁzÁgÀÄ C¥ÀºÀgÀt ªÀiÁrPÉÆAqÀÄ ºÉÆÃVgÀ§ºÀÄzÀÄ CAvÀ PÉÆlÖ ¦üAiÀiÁð¢AiÀĪÀgÀ ºÉýPÉ ¸ÁgÁA±ÀzÀ ªÉÄÃgÉUÉ ¢£ÁAPÀ 15-09-2018 gÀAzÀÄ ¥ÀæPÀgÀt zÁR°¹PÉÆAqÀÄ vÀ¤SÉ PÉÊUÉÆ¼Àî¯ÁVzÉ.

UÁA¢üUÀAd ¥Éưøï oÁuÉ ©ÃzÀgÀ C¥ÀgÁzsÀ ¸ÀA. 284/2018, PÀ®A. 14(J), 3 ¨Á® PÁ«ÄðPÀ vÀqÉ PÁAiÉÄÝ :-
¢£ÁAPÀ 15-09-2018 gÀAzÀÄ ¦üAiÀiÁ𢠥Àæ¸À£Àß PÁ«ÄðPÀ ¤jÃPÀëPÀgÀÄ PÁ«ÄðPÀ C¢üPÁjUÀ¼À PÀZÉÃj J¸ï© mÁªÀgï ºÀgÀ¼ÀAiÀiÁå ZËPÀ ©ÃzÀgÀ gÀªÀgÀÄ vÀªÀÄä zÀÆgÀ£ÀÄß ¸À°è¹zÀÄÝ zÀÆj£À ¸ÁgÁA±ÀªÉãÉAzÀgÉ ¨Á®PÁ«ÄðPÀ & Q±ÉÆÃgÀ PÁ«ÄðPÀ ¥ÀvÉÛUÁV £ÀqɹzÀ zÁ½AiÀİè PÀAqÀÄ §AzÀ ¨Á® PÁ«ÄðPÀgÀ vÀ¦àvÀ¸ÀÜ ªÀiÁ°ÃPÀgÀ «gÀÄzsÀÞ PÁ£ÀÆ£ÀÄ PÀæªÀÄ PÀÄjvÀÄ ªÀiÁ£Àå f¯Áè¢üPÁjUÀ¼À DzÉñÀzÀ ªÉÄÃgÉUÉ ¦üAiÀiÁð¢ & CdÄð£À ¹vÁ¼ÀUÉÃgÁ AiÉÆÃd£Á ¤zÉÃð±ÀPÀgÀÄ ¨Á® PÁ«ÄðPÀ PÉÆÃ±À, f¯Áè¢üPÁj PÀZÉÃj ©ÃzÀgÀ ºÁUÀÄ ²æÃUËj ±ÀAPÀgÀ f¯Áè ªÀÄPÀ̼À gÀPÀëuÁ C¢üPÁjUÀ¼ÀÄ ©ÃzÀgÀ gÀªÀgÀÄ PÀÆrPÉÆAqÀÄ ¢£ÁAPÀ 12-09-2018 gÀAzÀÄ UÁA¢üUÀAd ¥ÉưøÀ oÁuÉUÉ §AzÀÄ oÁuÉAiÀÄ°è «µÀAiÀÄ w½¹ vÀªÀÄä eÉÆvÉ ¥ÉưøÀ C¢üPÁjAiÀiÁzÀ avÁ 5 gÀªÀgÉÆA¢UÉ ©ÃzÀgÀ a¢æ PÁ£ÀðgÀ£À°ègÀĪÀ ¥sÀºÁð£À PÉ¥sÉ & n¦ü£ï ¸ÉAlgïUÉ ºÉÆÃV ªÀiÁ°ÃPÀgÁzÀ vÀ¤éÃgÀ vÀAzÉ ±ÁTÃgÀ EªÀgÀ §½AiÀİè 2 d£À PÁ«ÄðPÀgÀÄ PÉ®¸À ªÀiÁqÀÄwÛzÀÄÝ CzÀgÀ°è M§â C¤Ã® vÀAzÉ ±ÀAPÀgÀ FvÀ£À£ÀÄß ¥ÀvÉÛ ºÀaÑ CªÀ¤UÉ «ZÁj¹ CªÀ£ÀÄ ªÀqÀØgÀ PÁ¯ÉÆÃ¤ ©ÃzÀgÀ EzÀÄÝ ¸ÀĪÀiÁgÀÄ 5 ¢£ÀUÀ½AzÀ ¥sÀºÁð£À PÉ¥sÉ & n¦ü£ï ¸ÉAlgïzÀ°è ¸À¥ÁèAiÀÄgï JAzÀÄ PÉ®¸À ªÀiÁqÀÄwÛgÀÄvÁÛ£É, ¸ÀzÀj ºÀÄqÀÄUÀ¤UÉ ªÀ±ÀPÉÌ vÉUÉzÀÄPÉÆAqÀÄ CzÉà ¢ªÀ¸À ªÀÄPÀ̼À gÀPÀëuÁ WÀlPÀ ¨Á® ªÀÄA¢gÀ ªÉÄÊ®ÆgÀ ©ÃzÀgÀ EªÀgÀ ¸ÀÄ¥ÀwÛUÉ M¦à¸À¯Á¬ÄvÀÄ DzÀÝjAzÀ ¥sÀºÁð£À PÉ¥sÉ & n¦ü£ï ¸ÉAlgï a¢æ PÁ£ÀðgÀ ©ÃzÀgÀ ªÀiÁ°ÃPÀgÁzÀ vÀ¤éÃgÀ vÀAzÉ ±ÁTÃgÀ FvÀ£À «gÀÄzsÀÞ ¨Á®PÁ«ÄðPÀ ºÁUÀÄ Q±ÉÆÃgÀ PÁAiÉÄÝ CrAiÀÄ°è ¥ÀæPÀgÀt zÁR°¹PÉÆAqÀÄ PÀæªÀÄ PÉÊPÉÆ¼Àî®Ä «£ÀAw CAvÀ zÀÆj£À ¸ÁgÁA±ÀzÀ ªÉÄÃgÉUÉ ¥ÀæPÀgÀt zÁR°¹PÉÆAqÀÄ vÀ¤SÉ PÉÊUÉÆ¼Àî¯ÁVzÉ.

ºÀ½îSÉÃqÀ (©) ¥ÉưøÀ oÁuÉ C¥ÀgÁzsÀ¸ÀA. 166/2018, PÀ®A. 86, 87 PÉ.J¥sÀ PÁAiÉÄÝ ªÀÄvÀÄÛ 379 L.¦.¹ :-
¢£ÁAPÀ 15-09-2018 gÀAzÀÄ PÀ©ÃgÁ¨ÁzÀ ªÁr ²ªÁgÀ CgÀtå ¥ÀæzÉñÀzÀ°è ªÀÄÆgÀÄ d£ÀgÀÄ C£À¢üPÀÈvÀªÁV ²æÃUÀAzsÀ VqÀzÀ ²æÃUÀAzsÀzÀ ZÀÆgÀÄUÀ¼ÀÄ ¨ÉÃgÉ PÀqÉ vÉUÉzÀÄPÉÆAqÀÄ ºÉÆÃV ªÀiÁgÁl ªÀiÁqÀĪÀ ¸À®ÄªÁV vÉUÉAiÀÄÄwÛzÁÝgÉ CAvÀ SÁeÁ ºÀĸÉãÀ ¦.J¸ï.L ºÀ½îSÉÃqÀ (©) ¥ÉưøÀ oÁuÉ RavÀ ¨Áwä §AzÀ ªÉÄÃgÉUÉ ¦J¸ïL gÀªÀgÀÄ E§âgÀÄ ¥ÀAZÀgÀ£ÀÄß ºÁUÀÆ PÀ©gÁ¨ÁzÀªÁr CgÀtå ¥ÀæzÉñÀzÀ CgÀtå gÀPÀëPÀ ¸ÀAdÄPÀĪÀiÁgÀ ªÀÄvÀÄÛ vÀÆPÀ ªÀiÁqÀĪÀ ¸À®ÄªÁV ºÀ½îSÉÃqÀ (©) ¥ÀlÖtzÀ ºÀtÂÚ£À ªÁå¥ÁjAiÀiÁzÀ ±ÉÃPÀ ¥sÀjÃzÀ vÀAzÉ E¸Áä¬Ä® ¨ÁUÀªÁ£À gÀªÀgÉ®ègÀ£ÀÄß §gÀªÀiÁrPÉÆAqÀÄ, oÁuÉAiÀÄ°è ºÁdjzÀÝ ¹§âA¢AiÀĪÀgÉÆqÀ£É PÀ©gÁ¨ÁzÀªÁr ²ªÁgÀ ªÁlgï ¦ü®Ögï¢AzÀ ºÀĪÀÄ£Á¨ÁzÀ gÉÆÃrUÉ ¸Àé®à ªÀÄÄAzÉ CgÀtå ¥ÀæzÉñÀzÀ°è ¸Àé®à ªÀÄÄAzÉ PÁ®Ä £ÀrUɬÄAzÀ ºÉÆÃV ªÀÄgÉAiÀiÁV ¤AvÀÄ £ÉÆÃqÀ®Ä DgÉÆÃ¦vÀgÁzÀ 1) ²ªÁf, 2) gÁdÄ ºÁUÀÆ 3) ¨Á§Ä ªÀÄÆªÀgÀÄ ¸Á: ºÁ®ºÀ½î vÁAqÁ EªÀgÉ®ègÀÆ CgÀtå ¥ÀæzÉñÀzÀ°è PÀĽvÀÄPÉÆAqÀÄ ²æÃUÀAzsÀzÀ VqÀzÀ §¢¬ÄAzÀ ²æÃUÀAzsÀzÀ ZÀÄgÀÄUÀ¼À£ÀÄß PÉÆrèè¬ÄAzÀ ªÀÄvÀÄÛ UÀÄzÀݬÄAzÀ 3 VqÀUÀ¼À£ÀÄß qÁåªÉÄÃeï ªÀiÁr vÉUÉAiÀÄĪÁUÀ £ÉÆÃr RavÀ ¥Àr¹PÉÆAqÀÄ ¥ÀAZÀgÀ ªÀÄvÀÄÛ ¥sÁgɸïÖ UÁqÀð gÀªÀgÀ ¸ÀªÀÄPÀëªÀÄ ¸ÀzÀj DgÉÆÃ¦vÀgÀ ªÉÄÃ¯É MªÉÄä¯É zÁ½ ªÀiÁqÀ®Ä CªÀgÀÄ ¥ÉưøÀjUÉ £ÉÆÃr NqÀ®Ä CgÀA©ü¹zÀÄÝ DUÀ CªÀgÀ£ÀÄß »A¨Á°¹ »rzÀÄPÉÆAqÀÄ CªÀgÀÄ ²æÃUÀAzsÀzÀ VqÀ PÀrAiÀÄÄwÛzÀÝ ¸ÀܼÀzÀ°è CªÀgÀ£ÀÄß vÀAzÀÄ ¸ÀܼÀzÀ°è ¥ÀAZÀgÀ ªÀÄvÀÄÛ ¥sÁgɸïÖ UÁqÀð gÀªÀgÀ ¸ÀªÀÄPÀëªÀÄ ¥Àj²Ã°¹ £ÉÆÃqÀ®Ä ¸ÀzÀj ¸ÀܼÀzÀ°è MAzÀÄ PÉA¥ÀÄ §tÚzÀ PÉÊaî ªÀÄvÀÄÛ CzÀgÀ ¥ÀPÀÌzÀ°è ²æÃUÀAzsÀzÀ VqÀ¢AzÀ vÉUÉzÀ ²æÃUÀAzsÀzÀ ZÀÆgÀÄUÀ¼ÀÄ ©¢zÀÄÝ CªÀÅUÀ¼À£É¯Áè ¸ÀzÀj aîzÀ°è ºÁQ CzÀ£ÀÄß vÀÆPÀ ªÀiÁqÀ®Ä MlÄÖ 3 PÉ.f ²æÃUÀAzsÀ VqÀ¢AzÀ vÉUÉzÀ ²æÃUÀAzsÀzÀ ZÀÄgÀÄUÀ¼ÀÄ C.Q 27,000/- gÀÆ. ¨É¯É ¨Á¼ÀĪÀÅzÀÄ EgÀÄvÀÛªÉ CAvÀ ¥sÁgÉøÀÖ UÁqÀð gÀªÀgÁzÀ ¸ÀAdÄPÀĪÀiÁgÀ gÀªÀjAzÀ RavÀ ¥Àr¹PÉÆArzÀÄÝ, £ÀAvÀgÀ ¸ÀܼÀzÀ°è £ÉÆÃqÀ®Ä ²æÃUÀAzsÀzÀ VqÀzÀ ZÀÆgÀÄUÀ¼À£ÀÄß vÉUÉAiÀÄ®Ä §¼À¹zÀ MlÄÖ JgÀqÀÄ ¸ÀtÚ PÉÆrèUÀ¼ÀÄ PÁªÀÅ ¸ÀªÉÄÃvÀ ºÁUÀÆ MAzÀÄ UÀÄzÀİ PÁªÀÅ ¸ÀªÉÄÃvÀ EzÀݪÀÅ, £ÀAvÀgÀ ¸ÀzÀj DgÉÆÃ¦vÀjUÉ ²æÃUÀAzsÀzÀ VqÀ¢AzÀ ZÀÆgÀÄUÀ¼À£ÀÄß vÉUÉzÀÄPÉÆAqÀÄ ºÉÆÃV ªÀiÁgÁl ªÀiÁqÀ®Ä ¤ªÀÄä ºÀwÛgÀ ¸ÀgÀPÁgÀzÀ AiÀiÁªÀÅzÁzÀgÀÄ ¥ÀgÀªÁ¤UÉ ªÀUÉÊgÉ EzÉAiÉÄà CAvÀ «ZÁj¸À®Ä CªÀgÀÄ vÀªÀÄä ºÀwÛgÀ AiÀiÁªÀÅzÉ ¯ÉʸÀ£Àì ªÀUÉÊgÉ EgÀĪÀÅ¢®è £ÁªÀÅ ¸ÀzÀj ²æÃUÀAzsÀzÀ VqÀzÀ ZÀÆgÀÄUÀ¼À£ÀÄß C£À¢üPÀÈvÀªÁV vÉUÉzÀÄ PÀ¼ÀªÀÅ gÀÆ¥ÀzÀ°è ¨ÉÃgÉ PÀqÉ vÉUÉzÀÄPÉÆAqÀÄ ºÉÆÃV ªÀiÁgÁl ªÀiÁqÀÄvÉÛÃªÉ CAvÀ w½¹zÀgÀÄ, £ÀAvÀgÀ ¸ÀzÀj ²æÃUÀAzsÀzÀ ZÀÄgÀÄUÀ¼ÀÄ, PÉÆrè, UÀÄzÀ° J®èªÀ£ÀÄß d¦Û ªÀiÁrPÉÆAqÀÄ, ¸ÀzÀj DgÉÆÃ¦vÀgÀ «gÀÄzÀÞ ¥ÀæPÀgÀt zÁR°¹PÉÆAqÀÄ vÀ¤SÉ PÉÊUÉÆ¼Àî¯ÁVzÉ.

ºÀ½îSÉÃqÀ (©) ¥ÉưøÀ oÁuÉ C¥ÀgÁzsÀ ¸ÀA. 167/2018, PÀ®A. 87 PÉ.¦ PÁAiÉÄÝ :-
¢£ÁAPÀ 15-09-2018 gÀAzÀÄ »¯Á®¥ÀÆgÀ zÀUÁðzÀ ºÀwÛgÀ ºÀ½îSÉÃqÀ (©) ²ªÁgÀ UÁªÀoÁt RįÁè d«Ää£À°è PÉ®ªÀÅ d£ÀgÀÄ ºÀtªÀ£ÀÄß ¥ÀtPÉÌ ºÀaÑ 3 J¯ÉAiÀÄ £À¹Ã©£À E¹àmï dÆeÁl DqÀÄwÛzÁÝgÉ CAvÀ SÁeÁ ºÀĸÉãÀ ¦.J¸ï.L ºÀ½îSÉÃqÀ (©) ¥ÉưøÀ oÁuÉ gÀªÀjUÉ RavÀ ¨Áwä §AzÀ ªÉÄÃgÉUÉ ¦J¸ïL gÀªÀgÀÄ E§âgÀÄ ¥ÀAZÀgÀ£ÀÄß §gÀªÀiÁrPÉÆAqÀÄ, oÁuÉAiÀÄ ¹§âA¢AiÀĪÀgÉÆqÀ£É »¯Á®¥ÀÆgÀ zÀUÁðzÀ UËoÁt d«ÄãÀÄ ºÀwÛgÀ ºÉÆÃV ¸Àé®à zÀÆgÀzÀ°è ªÀÄgÉAiÀiÁV ¤AvÀÄ £ÉÆÃqÀ®Ä UÁªÀoÁt d«ÄãÀ RįÁè eÁUÀzÀ°è DgÉÆÃ¦vÀgÁzÀ 1) ¥ÀªÀ£ÀPÀĪÀiÁgÀ vÀAzÉ ¨Á§ÄgÁªÀ ¨Ár¨sÁ¬ÄPÀgÀ ªÀAiÀÄ: 33 ªÀµÀð, eÁw: Qæ±ÀÑ£ï, 2) CAxÉÆÃ¤ vÀAzÉ CdÄð£ÀgÁªÀ PÀªÀÄoÁtPÀgÀ ªÀAiÀÄ: 37 ªÀµÀð, eÁw: Qæ±ÀÑ£À, 3) ¢Ã¥ÀPÀ vÀAzÉ gÁªÀÄgÁªÀ ¸Á£É ªÀAiÀÄ: 33 ªÀµÀð, eÁw: Qæ±ÀÑ£ï, 4) ¹ÃªÀÄ£À vÀAzÉ gÉÆÃ»zÁ¸À PÀgɣɯÃgÀ ªÀAiÀÄ: 34 ªÀµÀð, eÁw: Qæ±ÀÑ£ï, 4 d£À ¸Á: ºÀ½îSÉÃqÀ (©) EªÀgÉ®ègÀÆ UÉÆÃ¯ÁPÁgÀªÁV PÀĽvÀÄ ºÀtªÀ£ÀÄß ¥ÀtPÉÌ ElÄÖ 3 J¯ÉAiÀÄ £À¹Ã©£À E¹àÃmï dÆeÁl CªÀgÀ ªÉƨÉÊ® ¨É¼ÀQ£À°è DqÀÄwÛgÀĪÀÅzÀ£ÀÄß £ÉÆÃr RavÀ ¥Àr¹PÉÆAqÀÄ ¹§âA¢AiÀĪÀgÀ eÉÆvÉ ¥ÀAZÀgÀ ¸ÀªÀÄPÀëªÀÄ ¸ÀzÀj DgÉÆÃ¦vÀgÀ ªÉÄÃ¯É zÁ½ ªÀiÁr CªÀgÀ£ÀÄß »rzÀÄ CªÀjAzÀ MlÄÖ 2670/- gÀÆ £ÀUÀzÀÄ ºÀt ºÁUÀÄ 52 E¹àl J¯ÉUÀ¼ÀÄ, MAzÀÄ »gÉÆ ¸Éà÷èAqÀgÀ ªÉÆÃmÁgÀ ¸ÉÊPÀ® £ÀA. PÉJ-39/eÉ-8627 C.Q 30,000/- gÀÆ . EzÀÄÝ ªÀÄvÀÄÛ E£ÉÆßAzÀÄ ªÉÆmÁgÀ ¸ÉÊPÀ® £ÉÆÃqÀ®Ä »gÉÆ ¸Éà÷èAqÀgÀ ¥Àè¸ï £ÀA. PÉJ-39/Dgï-2238 C.Q 30,000/- gÀÆ. EgÀÄvÀÛzÉ ªÀÄvÀÄÛ JgÀqÀÄ ªÉƨÉÊ®UÀ¼ÀÄ ¥ÀAZÀgÀ ¸ÀªÀÄPÀëªÀÄ d¦Û ªÀiÁrPÉÆAqÀÄ, ¸ÀzÀj DgÉÆÃ¦vÀgÀ «gÀÄzÀÞ ¥ÀæPÀgÀt zÁR°¹PÉÆAqÀÄ vÀ¤PÉ PÉÊUÉÆ¼Àî¯ÁVzÉ.

KALABURAGI DISTRICT REPORTED CRIMES

ಮಟಕಾ ಜೂಜಾಟದಲ್ಲಿ ನಿರತವನ ಬಂಧನ :
ಅಫಜಲಪೂರ ಠಾಣೆ : ದಿನಾಂಕ 14-09-2018 ರಂದು ಉಡಚಾಣ ಗ್ರಾಮದ ಗ್ರಾಮ ಪಂಚಾಯತ ಕಾರ್ಯಾಲಯದ ಮುಂದಿನ ಸಾರ್ವಜನಿಕ ರಸ್ತೆಯ ಮೇಲೆ ಒಬ್ಬ ವ್ಯಕ್ತಿ ನಿಂತುಕೊಂಡು ಹೋಗಿ ಬರುವ ಜನರಿಗೆ 1 ರೂಪಾಯಿಗೆ 80 ರೂಪಾಯಿ ಗೆಲ್ಲರಿ ಅಂತಾ ಅನ್ನುತ್ತಾ ಸಾರ್ವಜನಿಕರಿಂದ ಹಣ ಪಡೆದು, ಅವರಿಗೆ ಅಂಕಿ ಸಂಖ್ಯೆ ಬರೆದ ಮಟಕಾ ಚೀಟಿಗಳನ್ನು ಕೊಟ್ಟು, ಮಟಕಾ ಬರೆದುಕೊಳ್ಳುತ್ತಿದ್ದಾನೆ ಅಂತಾ ಬಾತ್ಮಿ ಬಂದ ಮೇರೆಗೆ, ಶ್ರೀ ಮಾರುತಿ ಎಎಸ್ ಐ  ಹಾಗು ಸಿಬ್ಬಂದಿ ಮತ್ತು ಪಂಚರೊಂದಿಗೆ ಸ್ಥಳಕ್ಕೆ ಹೋಗಿ, ಉಡಚಾಣ ಗ್ರಾಮದ ಗ್ರಾಮ ಪಂಚಾಯತ ಕಾರ್ಯಾಲಯದ ಹತ್ತಿರ ಸ್ವಲ್ಪ ದೂರು ನಮ್ಮ ವಾಹನವನ್ನು ನಿಲ್ಲಿಸಿ ಮರೆಯಾಗಿ ನಿಂತು ನೋಡಲು, ಉಡಚಾಣ ಗ್ರಾಮದ ಗ್ರಾಮ ಪಂಚಾಯತ ಕಾರ್ಯಾಲಯದ ಮುಂದಿನ ಸಾರ್ವಜನಿಕ ರಸ್ತೆಯ ಒಬ್ಬ ವ್ಯಕ್ತಿ ನಿಂತುಕೊಂಡು ಹೋಗಿ ಬರುವ ಜನರಿಗೆ 1 ರೂಪಾಯಿಗೆ 80 ರೂಪಾಯಿ ಕೊಡುತ್ತೆನೆ ಅಂತಾ ಕರೆದು, ಅವರಿಂದ ಹಣ ಪಡೆದು ಅವರಿಗೆ ಅಂಕಿ ಸಂಖ್ಯ ಬರೆದುಕೊಟ್ಟು, ಮಟಕಾ ಬರೆದುಕೊಳ್ಳುತ್ತಿದ್ದರು. ಆಗ ದಾಳಿ ಮಾಡಿ ಹಿಡಿದು ಸದರಿಯವರ ಹೆಸರು ವಿಳಾಸ ವಿಚಾರಿಸಲಾಗಿ ಪೈಗಂಬರ ತಂದೆ ಶೇಖ ಬಾಬು ಮುಲ್ಲಾ ಸಾ|| ಉಡಚಾಣ ತಾ|| ಅಫಜಲಪೂರ  ಅಂತಾ ತಿಳಿಸಿದರು ನಂತರ ಸದರಿಯವರ ಅಂಗ ಶೋಧನೆ ಮಾಡಲಾಗಿ ಮಟಕಾ ಜೂಜಾಟಕ್ಕೆ ಸಂಬಂಧ ಪಟ್ಟ 590/- ರೂಪಾಯಿ ನಗದು ಹಣ ಹಾಗೂ ಅಂಕಿ ಸಂಖ್ಯೆ ಬರೆದ ಒಂದು ಮಟಕಾ ಚೀಟಿ ಮತ್ತು ಒಂದು ಬಾಲ ಪೆನ್ನ ದೊರೆತವು, ಸದರಿಯವುಗಳನ್ನು ವಶಕ್ಕೆ ತೆದುಕೊಂಡು ಅಫಜಲಪೂರ ಠಾಣೆಗೆ ಬಂದು ಪ್ರಕರಣ ದಾಖಲಿಸಗಿದೆ
ಹಲ್ಲೆ ಪ್ರಕರಣಗಳು :
ಅಫಜಲಪೂರ ಠಾಣೆ : ಶ್ರೀಮತಿ ಪದ್ಮಾವತಿ ಗಂಡ ಗುರುಲಿಂಗಯ್ಯ ಒಡೇಯರ ಸಾ||ಅಮೋಘಿಸಿದ್ದ ಗುಡಿ ಹತ್ತಿರ ಅಫಜಲಪೂರ ರವರ ಮಗನಾದ ಸಾಗರ ಇತನು ನಮ್ಮ ಓಣಿಯ ಅಮೋಘಿಸಿದ್ದ ಗುಡಿ ಹತ್ತಿರ ಪಾಸ ಶಾಪ್ ಇಟ್ಟು ವ್ಯಾಪಾರ ಮಾಡಿಕೊಂಡಿರುತ್ತಾನೆ. ನಮ್ಮ ಓಣಿಯವರೇಯಾದ ವಿಠ್ಠಲ ತಂದೆ ಸಿದ್ರಾಮ ಇಂಗಳಗಿ ರವರು ಅಮೋಘಿಸಿದ್ದ ಗುಡಿ ಹತ್ತಿರ ಹೊಟೇಲ ಇಟ್ಟುಕೊಂಡಿರುತ್ತಾರೆ ವಿಠ್ಠಲ ಹಾಗು ಅವರ ಮಗ ಮಲ್ಲಪ್ಪ ಇಬ್ಬರು ನನ್ನ ಮಗನೊಂದಿಗೆ ಆಗಾಗ ನೀ ಇಲ್ಯಾಕ ಪಾನಶಾಪ್ ಹಾಕಿದಿ ನಮ್ಮ ಹೊಟೇಲ ಕೆಲಸಕ್ಕೆ ತೊಂದರೆಯಾಗುತ್ತಿದೆ ಅಂತ ಅವಾಚ್ಯ ಶಬ್ದಗಳಿಂದ ಬೈಯುತ್ತಾ ಜಗಳ ಮಾಡುತ್ತಾ ಬಂದಿರುತ್ತಾರೆ. ನಿನ್ನೆ  ದಿನಾಂಕ 14/09/2018 ರಂದು ಅಮೋಘಸಿದ್ದ ಗುಡಿಯ ಮುಂದೆ ಜನರು ಬಾಯಿ ಮಾಡುವ ಸಪ್ಪಳ ಕೇಳಿ ನಾನು ಹಾಗು ನಮ್ಮ ಅಕ್ಕಳಾದ ಸಾಮಬಾಯಿ ಗಂಡ ಬಸಣ್ಣ ಒಡೇಯರ ಇಬ್ಬರು ಕೂಡಿ ಓಡಿ ಹೋಗಿ ನೋಡಲಾಗಿ ಅಮೋಘಿಸಿದ್ದ ಗುಡಿಯ ಮುಂದೆ ನಮ್ಮ ತಮ್ಮನಾದ ಬಿಳಿಯಣಿಸಿದ್ದ ತಂದೆ ಅಮೋಘೆಪ್ಪ ಒಡೇಯರ ಈತನೋಂದಿಗೆ ವಿಠ್ಠಲ ಹಾಗು ಮಲ್ಲಪ್ಪ ಇಬ್ಬರು ರಂಡಿ ಮಕ್ಕಳ್ಯಾ ನಿಮ್ಮ ಅಳಿಯ ಸಾಗರನ ಪಾನ ಶಾಪ್ ತಗಸ್ರಿ ಅಂತ ಹೇಳಿದರು ಕೇಳಲ್ಲ ಅಂತ ಬೈಯುತಿದ್ದಾಗ ಅಲ್ಲೆ ಇದ್ದ ಭೀಮಣ್ಣ ತಂದೆ ಬಸಣ್ಣ ಅಂದೋಡಗಿ, ಲಕ್ಷ್ಮಿಪುತ್ರ ತಂದೆ ಪರೇಪ್ಪ ಬಳೂರ್ಗಿ ಹಾಗು ನನ್ನ ಮಗನಾದ ಸಾಗರ ಮೂರು ಜನರು ಸದರಿಯವರಿಗೆ ತಿಳುವಳಿಕೆ ಹೇಳುತಿದ್ದಾಗ ನಾವು ನಡುವೆ ಬಿಡಿಸಲು ಹೋದರೆ ವಿಠ್ಠಲ ಇತನು ಒಂದು ಬಡಿಗೆಯಿಂದ ನಮ್ಮ ತಮ್ಮನ ಹೆಡಕಿಗೆ ಜೋರಾಗಿ ಹೊಡೆದನು ನಮ್ಮ ತಮ್ಮ ನೆಲಕ್ಕೆ ಬಿದ್ದಾಗ ಮಲ್ಲಪ್ಪ ಈತನು ನಮ್ಮ ತಮ್ಮನಿಗೆ ಕಾಲಿನಿಂದ ಒದೆಯುತಿದ್ದಾಗ ನಾನು ಬಿಡಿಸುವಾಗ ವಿಠ್ಠಲ ಈತನು ಬಡಿಗೆ ಅಲ್ಲೆ ಬಿಸಾಡಿ ತನ್ನ ಕೈಯಿಂದ ನನ್ನ ಕಪಾಳಕ್ಕೆ ಒಡೆದಿರುತ್ತಾನೆ ನಂತರ ವಿಠ್ಠಲ ಹಾಗು ಮಲ್ಲಪ್ಪ ಅಲ್ಲಿಂದ ಹೋಗುವಾಗ ರಂಡಿ ಮಕ್ಕಳ್ಯಾ ಪಾನ ಶಾಪ್ ಇಲ್ಲಿಂದ ತಗೆದ್ರಿ ಚೊಲೋ ಅದಾ ಇಲ್ಲಂದ್ರ ನಿಮಗ ಖಲಾಸ ಮಾಡ್ತಿವಿ ಅಂತ ಅಂದು ಅಲ್ಲಿಂದ ಹೋಗಿರುತ್ತಾರೆ. ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಅಫಜಲಪೂರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ರಾಘವೇಂದ್ರ ನಗರ ಠಾಣೆ : ಶ್ರೀ ಮಹಾದೇವ ತಂದೆ ಭೀಮಣ್ಣಾ ಚಿಣಮಗೇರಿ ಸಾ:ನಾಗರ ಕಟ್ಟಾ ಹತ್ತಿರ ಗಂಗಾನಗರ ಕಲಬುರಗಿ ಇವರು ದಿನಾಂಕ:15/09/2018 ರಂದು ನಾನು ಲಾಲಗೇರಿ ಕ್ರಾಸದಿಂದ ಮನೆಯ ಕಡೆಗೆ ನಡೆದುಕೊಂಡು ಹೋಗುತ್ತಿರುವಾಗ ಜಂಗೇ ಬ್ರದರ್ಸ್‌ ಹತ್ತಿರ ಸಿದ್ದು ಯಾದವ ಇತನು ನಿಂತಿದ್ದನು ನನಗೆ ತಡೆದು ಏ ಭೋಸಡಿ ಮಗನೆ ನಿನ್ನೆ ನಾನು ಕುಡಿಯಲು ಹಣ ಕೇಳಿದರೆ ಇಲ್ಲಾ ಅಂತಾ ಹೇಳುತ್ತಿಯಾ ನಿನ್ನ ಸೊಕ್ಕ ಬಹಳ ಆಗಿದೆ ಅಂತಾ ಬೈದನು ಆಗ ನಾನು ಯಾಕೆ ಬೈಯುತ್ತಿಯಾ ನನ್ನ ಹತ್ತಿರ ಹಣ ಇದ್ದಾಗ ಕೊಟ್ಟಿದ್ದೆನೆಲ್ಲಾ ಅಂದಾಗ ನನಗೆ ಎದರು ಮಾತನಾಡುತ್ತಿಯಾ ಅಂತಾ ಅಂದವನೆ ಅಲ್ಲೆ ಬಿದ್ದಿದ್ದ ಬಡಿಗೆ ತೆಗೆದುಕೊಂಡು ನನ್ನ ತಲೆಯ ಮೇಲೆ ಎಡಗಡೆಗೆ ಹೋಡೆದನು ರಕ್ತ ಬರಹತ್ತಿತ್ತು ಆಗ ಮತ್ತೆ ಹೊಡೆಯಲು ಬಂದಾಗ ನನ್ನ ಬಲಗೈ ಅಡ್ಡ ವೈದಾಗ ಬಲಗೈಗೆ ಬಡಿಗೆ ಬಡೆದು ಗುಪ್ತಗಾಯವಾಯಿತು. ಆಗ ಅಲ್ಲೆ ಹೊರಟಿದ್ದ ನನ್ನ ತಮ್ಮ ನಿಂಗಪ್ಪಾ ಹಾಗೂ ಆನಂದ ಜಮಾದಾರ ಕೂಡಿ ಜಗಳ ಬಿಡಿಸಿಕೊಂಡರು ಇಲ್ಲದಿದ್ದರೆ ಇನ್ನೂ ಹೊಡೆಬಡೆ ಮಾಡುತ್ತಿದ್ದನು. ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ರಾಘವೇಂದ್ರ ನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. 

Saturday, September 15, 2018

BIDAR DISTRICT DAILY CRIME UPDATE 15-09-2018


¢£ÀA¥Àæw C¥ÀgÁzsÀUÀ¼À ªÀiÁ»w ¢£ÁAPÀ 15-09-2018

ಧನ್ನೂರಾ ಪೊಲೀಸ್ ಠಾಣೆ ಯು.ಡಿ.ಆರ್ ನಂ. 19/2018, ಕಲಂ. 174 ಸಿ.ಆರ್.ಪಿ.ಸಿ :-
ದಿನಾಂಕ 14-09-2018 ರಂದು ಫಿರ್ಯಾದಿ ವೇಂಕಟೆಶ ತಂದೆ ಪಂಢರಿನಾಥ ವಯ: 22 ವರ್ಷ, ಜಾತಿ: ಮಡಿವಾಳ, ಸಾ: ಗೊರನಾಳ ರವರ ತಂದೆಯವರಿಗೆ ಎದೆಯಲ್ಲಿ ನೊವು ಆಗುತ್ತಿದ್ದರಿಂದ ಅವರಿಗೆ ಚಿಕಿತ್ಸೆ ಕುರಿತು ಫಿರ್ಯಾದಿಯ ತಮ್ಮ ಮಹಾಂತೇಶ ಮತ್ತು ಸಂತೋಷ ಇಬ್ಬರು ನಿಟ್ಟೂರ(ಬಿ) ಸರಕಾರಿ ಆಸ್ಪತ್ರೆಗೆ ತಂದು ಅಲ್ಲಿ ಪ್ರಾಥಮಿಕ ಚಿಕಿತ್ಸೆ ನೀಡಿ ಹೆಚ್ಚಿನ ಚಿಕಿತ್ಸೆ ಕುರಿತು 108 ಅಂಬುಲೇನ್ಸನಲ್ಲಿ ಗುದಗೆ ಆಸ್ಪತ್ರೆ ಬೀದರಗೆ ತಂದು ಅಲ್ಲಿಂದ ಜಿಲ್ಲಾ ಸರಕಾರಿ ಆಸ್ಪತ್ರೆಗೆ ತಂದು ಅಲ್ಲಿ ಅವರು ಚಿಕಿತ್ಸೆ ಪಡೆಯುತ್ತಿರುವಾಗ ಚಿಕಿತ್ಸೆ ಫಲಕಾರಿಯಾಗದೇ ಫಿರ್ಯಾದಿಯವರ ತಂದೆಯವರು ಹೃದಯಾಘಾತದಿಂದ ಮೃತಪಟ್ಟಿರುತ್ತಾರೆ, ತಂದೆಯ ಸಾವಿನಲ್ಲಿ ಯಾರ ಮೇಲೂ ಸಹ ಯಾವುದೆ ರೀತಿಯ ಸಂಶಯ ಇರುವುದಿಲ್ಲಾ ಅಂತ ಕೊಟ್ಟ ಫಿರ್ಯಾದಿಯವರ ಹೇಳಿಕೆ ಸಾರಾಂಶದ ಮೇರೆಗೆ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಳ್ಳಲಾಗಿದೆ.

§¸ÀªÀPÀ¯Áåt £ÀUÀgÀ ¥ÉưøÀ oÁuÉ C¥ÀgÁzsÀ ¸ÀA. 220/2018, PÀ®A. 294, 509, 504, 506, 109 eÉÆvÉ 149 L¦¹ ªÀÄvÀÄÛ PÀ®A. 3(2), (10) J¸ï.¹ J¸ï.n PÁAiÉÄÝ ªÀÄvÀÄÛ PÀ®A. 67 Ln PÁAiÉÄÝ :-
¢£ÁAPÀ 14-07-2018 gÀAzÀÄ ¦üAiÀiÁð¢ UÀÄAqÀ¥Áà vÀAzÉ ¹zÀÝ¥Áà ªÁqÉ ªÀAiÀÄ: 44 ªÀµÀð, eÁw: J¸ï.n UÉÆAqÀ, ¸Á: ¥Á±Á¥ÀÄgÀ, vÁ: OgÁzÀ, ¸ÀzÀå: ¥ÉÆ°Ã¸ï ªÀ¸Àw UÀȺÀ §¸ÀªÀPÀ¯Áåt gÀªÀgÀÄ §¸ÀªÀPÀ¯Áåt UÁæ«ÄÃt ¥Éưøï oÁuÉAiÀÄ°è ¸ÀĪÀiÁgÀÄ 3 ªÀµÀðUÀ½AzÀ ¥ÉÆ°Ã¸ï ºÉqï PÁ£ÀìmÉç® CAvÁ PÀvÀðªÀå ¤ªÀð»¸ÀÄwÛzÀÄÝ, §¸ÀªÀPÀ¯Áåt ¥ÀlÖtzÀ ¯Á® vÀ¯Á¥ÀzÀ°ègÀĪÀ ¥ÉÆ°Ã¸ï ªÀ¸Àw ¨ÁèPÀ £ÀA. © £À°è UÀȺÀ £ÀA. 2 gÀ°è ªÁ¸ÀªÁVzÀÄÝ, EzÉ ¨ÁèPÀzÀ°è ªÀÄAoÁ¼À ¥Éưøï oÁuÉAiÀİè PÀvÀðªÀå ¤ªÀð»¸ÀÄwÛgÀĪÀ JJ¸ïL C±ÉÆÃPÀ EªÀgÀÄ ªÁ¸ÀªÁVgÀÄvÁÛgÉ, dįÉÊ 2018 £Éà wAUÀ¼À°è ¦üAiÀiÁð¢AiÀĪÀgÀ ªÀÄUÀ¼ÁzÀ ¸ÀÄzsÁgÁt EªÀ¼À ¤²ÑvÁxÀðªÀÅ ¹zÀݺÀAUÀVð (J¦) UÁæªÀÄzÀ CgÀÄt «¯ÉÃd CPËAmÉAl §¸ÀªÀPÀ¯Áåt vÀºÀ¹Ã® PÀbÉÃj EªÀgÉÆA¢UÉ vÀªÀÄÆägÀ ¥Á±Á¥ÀÆgÀ UÁæªÀÄzÀ°è DVgÀÄvÀÛzÉ, £ÀAvÀgÀ C±ÉÆPÀ JJ¸ïL EªÀgÀ ªÀÄUÀ CªÀÄgÀ EvÀ£ÀÄ UÀÆUÀ®zÀ°è MAzÀÄ ¥ÉøÀ§ÄPï CPËAl NAPÁgÀ PÉ gÉÆÃ»vÀ EvÀ£À ºÉ¸Àj£À ªÉÄÃ¯É vÉUÉzÀÄ ¸ÀªÀiÁfPÀ eÁ®vÁtªÁzÀ ¥ÉøÀ§ÄPïzÀ°è ¸ÀÄzsÁgÁt EªÀ¼À C²èî ¨sÁªÀ avÀæUÀ¼À£ÀÄß ºÁQ CªÀÅUÀ½UÉ C²èîªÁzÀ PÀªÉÄÃAl ªÀiÁr ©qÀÄUÀqÉ ªÀiÁrgÀÄvÁÛ£É ºÁUÀÆ E£ÉÆß§â¼ÀÄ ªÀÄUÀ¼ÁzÀ ¨sÁUÀå²æÃ EªÀ¼À C²èî ¨sÁªÀ avÀæUÀ¼À£ÀÄß PÀÆqÁ ºÁQ CªÀÅUÀ½UÉ C²èîªÁzÀ PÀªÉÄÃAl ªÀiÁr ©qÀÄUÀqÉ ªÀiÁrgÀÄvÁÛ£É, ¸ÀÄzsÁgÁt EªÀ¼À ¤²ÑvÁxÀðªÀÅ ¢£ÁAPÀ 14-07-2018 gÀAzÀÄ DVgÀÄvÀÛzÉ CzÉà ¢£À¢AzÀ CªÀÄgÀ EvÀ£ÀÄ vÁ£ÀÄ N¥À£À ªÀiÁrzÀ UÀÆUÀ® ¥ÉøÀ§ÄPï CPËAl ªÀÄÄSÁAvÀgÀ ¸ÀÄzsÁgÁt ªÀÄvÀÄÛ ¨sÁUÀå²æÃ EªÀgÀ C²èîªÁzÀ ¥sÉÆÃmÉUÀ¼À£ÀÄß C¥À¯ÉÆÃqÀ ªÀiÁr ¸ÁªÀiÁfPÀ eÁ®vÁtzÀ°è ©nÖgÀÄvÁÛ£É, EzÀgÀ §UÉÎ ¦üAiÀiÁð¢AiÀÄÄ vÀvÀ£À vÀAzÉ C±ÉÆÃPÀ EvÀ¤UÉ PɼÀ®Ä ºÉÆzÁUÀÀ C±ÉÆÃPÀ EvÀ£ÀÄ £À£ÀUÉãÀÄ PÉÀ¼ÀwAiÀiÁ J UÉÆAqï UÀÄAqÁå CAvÁ CªÁZÀå ±À§ÝUÀ½AzÀ ¨ÉÊzÀÄ eÁw ¤AzÀ£É ªÀiÁr CªÀÄgÀ EvÀ£À §UÉÎ AiÀiÁjUÉãÁzÀgÀÆ ºÉýzÀgÉ ¤£ÀUÉ fêÀ ¸À»ÃvÀ ©qÀĪÀÅ¢¯Áè CAvÁ fêÀzÀ ¨ÉÃzÀjPÉ ºÁQgÀÄvÁÛ£É ºÁUÀÆ C°èAiÉÄ EzÀÝ C±ÉÆÃPÀ£À ªÀÄUÀÀ ¥ÁAqÀÄgÀAUÀ, ºÉAqÀw ZÀAzÀæPÀ¯Á, ºÉtÄÚ ªÀÄPÀ̼ÁzÀ CA©ÃPÁ, gÁt @ ªÀiÁºÁ®Qëöä gÀªÀgÉ®ègÀÄ MAzÉ ¸ÀªÀÄ£É ¦üAiÀiÁ𢠺ÁUÀÆ ¸ÀÄzsÁgÁt ªÀÄvÀÄÛ ¨sÁåUÀå²æÃ EªÀgÀ §UÉÎ ¤£Àß ªÀÄPÀ̼ÀÄ ºÁ¢ ©lÖªÀgÀÄ EzÁÝgÉ CAvÁ CªÁZÀåªÁV MAzÉ ¸ÀªÀÄ£É ¨ÉÊ¢gÀÄvÁÛgÉ, »ÃUÉ DgÉÆÃ¦vÀgÁzÀ 1) CªÀÄgÀ vÀAzÉ C±ÉÆÃPÀ, 2) C±ÉÆÃPÀ JJ¸ïL ªÀÄAoÁ¼À ¥Éưøï oÁuÉ, 3) ZÀAzÀæPÀ¯Á, 4) ¥ÁAqÀÄgÀAUÀ, 5) CA©PÁ ºÁUÀÆ 6) gÁt @ ªÀĺÁ®Qëöä EªÀgÉ®ègÀÆ CªÀÄgÀ EvÀ¤UÉ PÀĪÀÄäPÀ ¤ÃrzÀÝjAzÀ CªÀÄgÀ EvÀ£ÀÄ vÀ£Àß vÀAzÉ JJ¸ïL EzÁÝgÉ CAvÁ CAdzÉ E£ÀÄß EvÀgÀgÀ£ÀÄß ¸ÉÃj¹PÉÆAqÀÄ ¸ÀªÀiÁfPÀ eÁ®vÁtzÀ°è ¦üAiÀiÁð¢AiÀÄ ªÀÄPÀ̼ÁzÀ ¸ÀÄzÁgÁt ªÀAiÀÄ 21 ªÀµÀð ºÁUÀÆ ¨sÁUÀå²æÃ ªÀAiÀÄ 16 ªÀµÀð EªÀj§âgÀ C²èî ¨sÁªÀavÀæUÀ¼À£ÀÄß ¥sÉøÀ§ÄPï CPËAl ªÀÄÄSÁAvÀgÀ C¥À¯ÉÆÃqÀ ªÀiÁr ªÉĸÉAdgÀ ªÀÄÆ®PÀ C²èîªÁzÀ ¨sÁªÀavÀæ ªÀÄvÀÄÛ PÉlÖ ¥ÀzÀUÀ¼ÀÄ PÀªÉÄÃAl ªÀiÁqÀÄwÛzÁÝ£É, »ÃUÉ ¤gÀAvÀgÀªÁV ¥ÉøÀ§ÄPï CPËAlzÀ°è ¨sÁªÀavÀæUÀ¼À£ÀÄß ©qÀÄUÀqÉ ªÀiÁqÀÄwÛzÁÝ£É, C®èzÉ ¸ÀÄzsÁgÁt EªÀ¼À ºÉøÀj£À ªÉÄÃ¯É ¸ÀÄzsÁgÁt UÀÄAqÀ¥Áà ªÁqÉ JA§ ¥ÉøÀ§ÄPï CPËAl vÉUÉzÀÄ CPËAl ¥ÉÆæÃ¥sÉÊ®£À°è ¸ÀÄzsÁgÁt EªÀ¼À C²èî avÀæ EnÖgÀÄvÁÛ£ÉAzÀÄ PÉÆlÖ ¦üAiÀiÁð¢AiÀĪÀgÀ zÀÆj£À Cfð ¸ÁgÁA±ÀzÀ ªÉÄÃgÉUÉ ¢£ÁAPÀ 14-09-2018 gÀAzÀÄ ¥ÀæPÀgÀt zÁR°¹PÉÆAqÀÄ vÀ¤SÉ PÉÊUÉÆ¼Àî¯ÁVzÉ.

d£ÀªÁqÁ ¥Éưøï oÁuÉ C¥ÀgÁzsÀ ¸ÀA. 129/2018, PÀ®A. 32, 34 PÉ.E PÁAiÉÄÝ :-
¢£ÁAPÀ 14-09-2018 gÀAzÀÄ DtzÀÆgÀ UÁæªÀÄzÀ°è eÉÊ¥Á®gÉrØ vÀAzÉ ¥Àæ¨sÀÄgÉrØ w¥ÁàgÉrØ FvÀ£ÀÄß vÀ£Àß eÉÊ ¨sÀªÁ¤ zsÁ¨sÁzÀ°è ¸ÀgÁ¬Ä ¨Ál®UÀ¼ÀÄ ElÄÖPÉÆAqÀÄ ªÀiÁgÁl ªÀiÁqÀÄwÛzÁÝ£É CAvÁ §¸ÀªÀgÁdÄ ¦.J¸ï.L d£ÀªÁqÁ ¥Éưøï oÁuÉ gÀªÀjUÉ RavÀ ¨Áwä ªÉÄÃgÉUÉ ¦J¸ïL gÀªÀgÀÄ E§âgÀÄ ¥ÀAZÀgÀ£ÀÄß §gÀªÀiÁrPÉÆAqÀÄ, oÁuÉAiÀÄ ¹§âA¢AiÀĪÀgÉÆqÀ£É ºÉÆÃV DgÉÆÃ¦vÀ£ÁzÀ eÉÊ¥Á® gÀrØ vÀAzÉ ¥Àæ¨sÀÄgÀrØ w¥ÁàgÉrØ, ªÀAiÀÄ: 27 ªÀµÀð, eÁw: gÀrØ, ¸Á: DtzÀÆgÀ UÁæªÀÄ gÀªÀgÀ ªÉÄÃ¯É 1600 UÀAmÉUÉ zÁ½ ªÀiÁr, CªÀ¤AzÀ 180 JªÀiï.J¯ï.£À 13 N¯ïØ mÁªÀgÀß «¹ÌÃAiÀÄ ¸ÀgÁ¬Ä vÀÄA©zÀ ¥sÀÄlÖzÀ ¥ÁPÉÃlUÀ¼ÀÄ C.Q 962/- gÀÆ. ªÀÄvÀÄÛ 90 JªÀiï.J¯ï.£À 30 Njf£À¯ï ZÁAiÀiïì rîPïì «¹ÌAiÀÄ ¸ÀgÁ¬Ä vÀÄA©zÀ ¥sÀÄlÖzÀ ¥ÁPÉÃlUÀ¼ÀÄ C.Q 900/-gÀÆ. ¥ÀAZÀgÀ ¸ÀªÀÄPÀëªÀÄ ¸ÀzÀj ¸ÀgÁ¬ÄAiÀÄ£ÀÄß d¦Û ªÀiÁrPÉÆAqÀÄ, ¸ÀzÀj DgÉÆÃ¦vÀ£À «gÀÄzÀÞ ¥ÀæPÀgÀt zÁR°¹PÉÆAqÀÄ vÀ¤SÉ PÉÊUÉÆ¼Àî¯ÁVzÉ.