Police Bhavan Kalaburagi

Police Bhavan Kalaburagi

Sunday, March 3, 2019

BIDAR DISTRICT DAILY CRIME UPDATE 03-03-2019


¢£ÀA¥Àæw C¥ÀgÁzsÀUÀ¼À ªÀiÁ»w ¢£ÁAPÀ 03-03-2019

UÁA¢ü UÀAd ¥Éưøï oÁuÉ, ©ÃzÀgÀ C¥ÀgÁzsÀ ¸ÀA. 46/2019, PÀ®A. 379 L¦¹ :-
¢£ÁAPÀ 08-02-2019 gÀAzÀÄ ¦üAiÀiÁð¢ PÀȵÀÚPÀĪÀiÁgÀ vÀAzÉ ¨Á§Ä UÀqÀV, ªÀAiÀÄ: 29 ªÀµÀð, eÁw: PÀ§â°UÀ, ¸Á: C®èA ¥Àæ¨sÀÄ £ÀUÀgÀ, ©ÃzÀgÀ gÀªÀgÀÄ MAzÀÄ ¤Ã° §tÚzÀ §eÁd PÀA¥À¤AiÀÄ ¥À®ìgï Dgï.J¸ï 200 ªÉÆÃmÁgÀ ¸ÉÊPÀ® Rjâ ªÀiÁrzÀÄÝ, CzÀgÀ vÁvÁ̰PÀ £ÀA. PÉJ-38/nJªÀiï¦/2019/1867, ZÁ¹¸ï £ÀA. JªÀiï.r.2.J.55.J¥sï.ªÁAiÀiï.9.eÉ.¹.J.08448, EAfÃ£ï £ÀA. eÉ.J¯ï.ªÁAiÀiï.¹.eÉ.J.75652, C.Q 1,27,000/- gÀÆ. EgÀÄvÀÛzÉ, »ÃVgÀĪÁUÀ ¢£ÁAPÀ 14-02-2019 gÀAzÀÄ PÉ®¸ÀzÀ ¤«ÄvÀå vÀªÀÄä ªÀģɬÄAzÀ ¸ÀzÀj ªÉÆÃmÁgÀ ¸ÉÊPÀ® ªÉÄÃ¯É ©ÃzÀgÀzÀ ¹zÁÞgÀÆqsÀ ªÀÄoÀzÀ UÉÃl ºÀwÛgÀ ºÉÆÃV PÉ®¸À ªÀÄÄV¹PÉÆAqÀÄ 15 ¤«ÄµÀUÀ¼À £ÀAvÀgÀ ªÀÄgÀ½ ªÀÄ£ÉUÉ §AzÀÄ vÀªÀÄä ªÀÄ£ÉAiÀÄ ªÀÄÄAzÉ ªÉÆÃmÁgÀ ¸ÉÊPÀ® ¤°è¹ ºÁåAqÀ¯ï ¯ÁPï ªÀiÁr gÁwæ ªÀÄ£ÉAiÀÄ°è ªÀÄ®VPÉÆAqÀÄ ¢£ÁAPÀ 15-02-2019 gÀAzÀÄ ªÀÄzsÀå gÁwæ CAzÁdÄ 1:00 UÀAmÉ ¸ÀĪÀiÁjUÉ ¦üAiÀiÁð¢AiÀÄÄ ªÀÄÆvÀæ «¸Àdð£ÉUÉ JzÁÝUÀ ªÀÄ£ÉAiÀÄ ªÀÄÄAzÉ ªÉÆÃmÁgÀ ¸ÉÊPÀ® EvÀÄÛ, ¥ÀÄ£ÀB £Á£ÀÄ M¼ÀUÀqÉ ºÉÆÃV ªÀÄ®VPÉÆAqÀÄ ¨É½UÉÎ 0600 UÀAmÉ ¸ÀĪÀiÁjUÉ JzÀÄÝ ªÀÄ£ÉAiÀÄ ºÉÆgÀUÀqÉ §AzÁUÀ ¦üAiÀiÁð¢AiÀÄÄ ¤°è¹zÀ eÁUÀzÀ°è ªÉÆÃmÁgÀ ¸ÉÊPÀ® EgÀ°®è, £ÀAvÀgÀ ¦üAiÀiÁð¢AiÀÄÄ vÀªÀÄä ªÀÄ£ÉAiÀÄ ¸ÀÄvÀÛªÀÄÄvÀÛ ºÀÄqÀÄPÁrzÀgÀÄ ¸ÀzÀj ªÉÆÃmÁgÀ ¸ÉÊPÀ® ¹UÀ°®è, PÁgÀt ¢£ÁAPÀ 15-02-2019 gÀAzÀÄ ªÀÄzsÀågÁwæ 0100 UÀAmɬÄAzÀ ¨É½UÉÎ 0600 UÀAmÉAiÀÄ ªÀÄzsÀåzÀ CªÀ¢üAiÀİè AiÀiÁgÉÆÃ PÀ¼ÀîgÀÄ ¦üAiÀiÁð¢AiÀĪÀgÀ ¸ÀzÀj ªÉÆÃmÁgÀ ¸ÉÊPÀ®£ÀÄß PÀ¼ÀªÀÅ ªÀiÁrPÉÆAqÀÄ ºÉÆÃVgÀÄvÁÛgÉAzÀÄ PÉÆlÖ ¦üAiÀiÁð¢AiÀĪÀgÀ zÀÆj£À ºÉýPÉ ¸ÁgÁA±ÀzÀ ªÉÄÃgÉUÉ ¢£ÁAPÀ 02-03-2019 gÀAzÀÄ ¥ÀæPÀgÀt zÁR°¹PÉÆAqÀÄ vÀ¤SÉ PÉÊUÉÆ¼Àî¯ÁVzÉ.

Friday, March 1, 2019

BIDAR DISTRICT DAILY CRIME UPDATE 01-03-2019


                                                                             
¢£ÀA¥Àæw C¥ÀgÁzsÀUÀ¼À ªÀiÁ»w ¢£ÁAPÀ 01-03-2019

ಭಾಲ್ಕಿ ನಗರ ಪೊಲೀಸ ಠಾಣೆ ಅಪರಾಧ ಸಂ. 35/2019, ಕಲಂ. ಮನುಷ್ಯ ಕಾಣೆ :-
ದಿನಾಂಕ 26-02-2019 ರಂದು ಫಿರ್ಯಾದಿ ಸಂಧ್ಯಾ ಗಂಡ ರಾಜಕುಮಾರ ಕುಲಕರ್ಣಿ, ವಯ: 40 ವರ್ಷ, ಸಾ: ಮರೂರ, ಸದ್ಯ: ಮಾಧವ ನಗರ ಕಾಲೋನಿ, ಭಾಲ್ಕಿ ರವರ ಗಂಡನಾದ ರಾಜಕುಮಾರ ತಂದೆ ಹಣಮಂತರಾವ ಕುಲಕರ್ಣಿ, ವಯ: 50 ವರ್ಷ ಇವರು ತಮ್ಮ ಹೊಲದಲ್ಲಿ ಹಾಕಿರುವ ಹೊಸ ಬೊರವೆಲಗೆ ಮೋಟರ ಖರೀದಿ ಮಾಡಲು ಕಲಬುರಗಿಗೆ ಹೋಗುತ್ತಿದ್ದೇನೆ ಅಂತ ಮನೆಯಲ್ಲಿ ಹೇಳಿ ಹೋಗಿರುತ್ತಾರೆ, ರಾತ್ರಿ ತಡವಾದರೂ ಗಂಡ ಮರಳಿ ಮನೆಗೆ ಬಂದಿರುವದಿಲ್ಲ, ಫಿರ್ಯಾದಿಯು ಗಾಬರಿಗೊಂಡು ಕಲಬುರಗಿಯ ತಮ್ಮ ಸಂಬಂಧಿಕರಿಗೆ ಕರೆ ಮಾಡಿ ವಿಚಾರಿಸಲು ನಮ್ಮ ಮನೆಗೆ ಬಂದಿರುವದಿಲ್ಲ ಅಂತ ತಿಳಿಸಿದರು, ನಂತರ ಮರೂರ, ಭಾಲ್ಕಿಯಲ್ಲಿ ಹುಡುಕಾಡಿದರು ಯಾವುದೆ ಸುಳಿವು ಸಿಕ್ಕಿರುವದಿಲ್ಲ, ತಮ್ಮ ಸಂಬಂಧಿಕರ ಮನೆಗೂ ಹೋಗಿರುವದಿಲ್ಲ ಕಾಣೆಯಾಗಿರುತ್ತಾರೆ, ಗಂಡ ರಾಜಕುಮಾರ ಮನೆಯಿಂದ ಹೋಗುವಾಗ ಮೈಮೇಲೆ ನೀಲಿ ಬಣ್ಣದ ಚೆಕ್ಸ ಶರ್ಟ ಹಾಗೂ ನೀಲಿ ಬಣ್ಣದ ಪ್ಯಾಂಟ ಧರಿಸಿರುತ್ತಾರೆ, ಕೊರಳಲ್ಲಿ ಲಾಕೇಟ ಧರಿಸಿರುತ್ತಾರೆ, ಗಂಡನ ಚೇಹರಾ ಪಟ್ಟಿ ಉದ್ದನೆ ಮುಖ, ಗೋಧಿ ಬಣ್ಣ, ಸಾಧಾರಣ ಮೈಕಟ್ಟು, ಬಿಳಿ ದಾಡಿ ಮತ್ತು ಮೀಸಿ, ಕಪ್ಪು ತಲೆ ಕೂದಲು, ಎತ್ತರ 5 ಅಡಿ 8 ಅಂಗುಲ ಇರುತ್ತದೆ ಹಿಂದಿ, ಕನ್ನಡ, ಮರಾಠಿ ಹಾಗೂ ಇಂಗ್ಲೀಷ ಭಾಷೆ ಮಾತಾಡುತ್ತಾರೆಂದು ಕೊಟ್ಟ ಫಿರ್ಯಾದಿಯವರ ಹೇಳಿಕೆ ಸಾರಾಂಶದ ಮೇರೆಗೆ ದಿನಾಂಕ 28-02-2019 ರಂದು ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಳ್ಳಲಾಗಿದೆ.

ªÀÄ»¼Á ¥ÉưøÀ oÁuÉ ©ÃzÀgÀ C¥ÀgÁzsÀ ¸ÀA. 03/2019, PÀ®A. 498(J), 323, 504, 506 eÉÆvÉ 34 L¦¹ :-
¢£ÁAPÀ 29-03-2018 gÀAzÀÄ ¦üAiÀiÁ𢠦æAiÀiÁAPÁ UÀAqÀ C«£Á±À zÉÆqÀتÀĤ ªÀAiÀÄ: 24 ªÀµÀð, eÁw: J¸ï.¹ zÀ°vÀ, ¸Á: UÉÆgÀ£À½î, ¸ÀzÀå: £ÁªÀzÀUÉÃj ©ÃzÀgÀ gÀªÀgÀ ªÀÄzÀĪÉAiÀÄÄ UÉÆgÀ£À½î UÁæªÀÄzÀ C«£Á±À£À eÉÆvÉAiÀİè vÀªÀÄä zsÀªÀÄðzÀ ¥ÀæPÁgÀ DVgÀÄvÀÛzÉ, ªÀÄzÀĪÉAiÀiÁzÀ £ÀAvÀgÀ 1 wAUÀ¼ÀÄ ªÀiÁvÀæ UÀAqÀ C«£Á±À, CvÉÛ PÀıÁ®vÁ, ªÀiÁªÀ gÀ«PÀĪÀiÁgÀ ªÀÄvÀÄÛ ªÉÄÊzÀÄ£À CdAiÀÄPÀĪÀiÁgÀ gÀªÀgÉ®ègÀÆ ¦üAiÀiÁð¢UÉ ZÉ£ÁßV £ÉÆÃrPÉÆAqÀÄ £ÀAvÀgÀ UÀAqÀ ¸ÀgÁ¬Ä PÀÄrAiÀÄĪÀ ZÀlPÉÌ ©zÀÄÝ ¸ÀgÁ¬Ä PÀÄrzÀÄ §AzÀÄ ¦üAiÀiÁð¢UÉ ¤Ã£ÀÄ CªÁgÁ E¢Ý ¤£Àß SÁAzÁ£ï ¸Àj E¯Áè CAvÀ dUÀ¼À vÉUÉAiÀÄĪÀÅzÀÄ, ºÉÆqÉ §qÉ ªÀiÁqÀĪÀÅzÀÄ ªÀiÁqÀÄwÛzÀÝgÀÄ, CzÁzÀ £ÀAvÀgÀ CvÉÛ, ªÀiÁªÀ ºÁUÀÆ ªÉÄÊzÀÄ£À EªÀgÀÄ ¸ÀºÀ ¤Ã£ÀÄ J°èAzÀ UÀAlÄ ©¢Ý¢Ý £ÀªÀÄä ªÀÄ£ÉvÀ£ÀPÉÌ ¤Ã£ÀÄ zÀjzÀæ E¢Ý ¤Ã£ÀÄ £ÉÆÃqÀ®Ä ZÉ£ÁßV®è, ¤£ÀUÉ PÉ®¸À ªÀiÁqÀ®Ä §gÀĪÀÅ¢®è, JµÀÄÖ ¢ªÀ¸À PÁAiÀÄÄÝ PÀĽw¢Ý CAvÁ ªÀÄ£À¹ìUÉ ºÀvÀÄÛªÀ ºÁUÉ ªÀiÁvÀ£ÁqÀÄvÁÛ §A¢gÀÄvÁÛgÉ, DzÀgÀÆ PÀÆqÀ ¦üAiÀiÁð¢AiÀÄÄ CªÀjUÉ JzÀÄgÀÄ ªÀiÁvÀ£ÁqÀzÉ CªÀgÀÄ PÉÆqÀĪÀ vÉÆAzÀgÉAiÀÄ£ÀÄß vÁ½PÉÆAqÀÄ ºÁUÉAiÉÄà G½zÀÄPÉÆArzÀÄÝ, £ÀAvÀgÀ ¦üAiÀiÁð¢AiÀÄÄ UÀ©üðtÂAiÀiÁzÁUÀ CªÀgÀÄ ªÀÄ£À¹ìUÉ ºÀvÀÄÛªÀ ºÁUÉ ªÀiÁvÀ£ÁqÀĪÀÅzÀÄ, UÀAqÀ ºÁUÀÆ CvÉÛgÀªÀgÀÄ PÀÆzÀ®Ä »rzÀÄ J¼ÉAiÀÄĪÀÅzÀÄ, PÉʬÄAzÀ ºÉÆqÉ §qÉ ªÀiÁqÀÄvÁÛ §A¢gÀÄvÁÛgÉ, £ÀAvÀgÀ ¦üAiÀiÁð¢AiÀÄÄ ªÀÄzÀĪÉAiÀiÁzÀ 5-6 wAUÀ¼À £ÀAvÀgÀ vÀ£Àß vÀªÀgÀÄ ªÀÄ£ÉUÉ ºÉÆÃzÁUÀ UÀAqÀ ºÁUÀÆ UÀAqÀ£À ªÀÄ£ÉAiÀĪÀgÀÄ ªÀiÁ£À¹PÀ ºÁUÀÆ zÉÊ»PÀªÁV QgÀÄPÀļÀ PÉÆqÀĪÀ §UÉÎ vÀ£Àß vÁ¬Ä, CtÚ, ¨sÁªÀ gÀªÀjUÉ F «µÀAiÀĪÀ£ÀÄß w½¹zÁUÀ CªÀgÀÄ ¸ÀºÀ UÀAqÀ ºÁUÀÆ UÀAqÀ£À ªÀÄ£ÉAiÀĪÀjUÉ 3-4 ¸À® §Ä¢ÝªÁzÀ ºÉýgÀÄvÁÛgÉ, DzÀgÀÆ PÀÆqÀ CªÀgÀÄ ªÀiÁvÀÄ PÉüÀzÉà ¦üAiÀiÁð¢UÉ ªÀiÁ£À¹PÀªÁV, zÉÊ»PÀªÁV QgÀÄPÀļÀ PÉÆqÀĪÀÅzÀÄ vÀ¦àgÀĪÀÅ¢®è, £ÀAvÀgÀ UÀAqÀ£ÀÄ ¦üAiÀiÁð¢UÉ vÀªÀgÀÄ ªÀÄ£ÉUÉ vÀAzÀÄ ©lÄÖ ºÉÆÃVgÀÄvÁÛgÉ, »ÃVgÀĪÁUÀ ¢£ÁAPÀ 23-02-19 gÀAzÀÄ DgÉÆÃ¦vÀgÁzÀ UÀAqÀ C«£Á±À, CvÉÛ PÀıÁ®vÁ, ªÀiÁªÀ gÀ«PÀĪÀiÁgÀ ªÀÄvÀÄÛ ªÉÄÊzÀÄ£À CdAiÀÄPÀĪÀiÁgÀ EªÀgÉ®ègÀÆ ¦üAiÀiÁð¢AiÀÄ vÀªÀgÀÄ ªÀÄ£ÉAiÀiÁzÀ £ÁªÀzÀUÉÃjUÉ §AzÀÄ E£ÀÄß ¤Ã£ÀÄ E¯Éè G½¢Ý¢ÝÃAiÀiÁ, ¤£ÀUÉ E°è AiÀiÁªÀ «ÄAqÀUÁgÀ EzÁÝ£É CAvÁ CªÁZÀå ±À§Ý¢AzÀ ¨ÉÊzÀÄ vÀ¯ÉAiÀÄ PÀÆzÀ®Ä »rzÀÄ J¼ÉzÀÄ PÉʬÄAzÀ PÀ¥Á¼À ªÉÄÃ¯É ºÉÆqÉzÀÄ fêÀ ¸À»vÀ ©qÀĪÀÅ¢®è CAvÁ fêÀzÀ ¨ÉzÀjPÉ ºÁQgÀÄvÁÛgÉAzÀÄ PÉÆlÖ ¦üAiÀiÁð¢AiÀĪÀgÀ zÀÆj£À ºÉýPÉ ¸ÁgÁA±ÀzÀ ªÉÄÃgÉUÉ ¢£ÁAPÀ 28-02-2019 gÀAzÀÄ ¥ÀæPÀgÀt zÁR°¹PÉÆAqÀÄ vÀ¤SÉ PÉÊUÉÆ¼Àî¯ÁVzÉ.

ಕಮಲನಗರ ಪೊಲೀಸ್ ಠಾಣೆ ಅಪರಾಧ ಸಂ. 20/2019, ಕಲಂ. 457, 380 ಐಪಿಸಿ :-
ದಿನಾಂಕ 27-02-2019 ರಂದು ರಾತ್ರಿ ಫಿರ್ಯಾದಿ ವೈಜಿನಾಥ ತಂದೆ ನಾಗಪ್ಪಾ ಬನವಾಸೆ ವಯ: 61 ವರ್ಷ, ಜಾತಿ: ಲಿಂಗಾಯತ, ಸಾ: ಡಿಗ್ಗಿ ರವರು ಊಟ ಮಾಡಿ ಎಲ್ಲರು ತಮ್ಮ ಮನೆಯಲ್ಲಿ ಮಲಗಿಕೊಂಡಿದ್ದು, ದಿನಾಂಕ 28-02-2019 ರಂದು 0500 ಗಂಟೆಗೆ ಫಿರ್ಯಾದಿಗೆ ಎಚ್ಚರವಾದಾಗ ಎದ್ದು ನೋಡಲು ಮನೆಯಲ್ಲಿದ್ದ ಸಂದೂಕು ಇರಲಿಲ್ಲಾ, ಅತ್ತ ಇತ್ತ ಹುಡುಕಾಡಿ ನೋಡಲು ಮನೆಯ ಹಿಂದೆ ಮನೆಯಲ್ಲಿದ್ದ ಸಂದೂಕ ಯಾರೋ  ಕಳ್ಳರು  ಮನೆಯಲ್ಲಿ ಪ್ರವೇಶ ಮಾಡಿ ತೆಗೆದಕೊಂಡು ಹೊಗಿ ಮನೆಯ ಹಿಂದೆ ಇದ್ದ ಹೊಲದಲ್ಲಿ ಸಂದುಕ ಕೀಲಿ ಮುರಿದು ಅದರಲಿದ್ದ ಬಟ್ಟೆ ಚೆಲ್ಲಾಪಿಲ್ಲಿ ಮಾಡಿ ಸಂದುಕದಲ್ಲಿದ್ದ 12,000/- ರೂ. ಯಾರೋ ಅಪರಿಚಿತ ಕಳ್ಳರು ಕಳವು ಮಾಡಿಕೊಂಡು ಹೊಗಿರುತ್ತಾರೆ, ನಂತರ ಫಿರ್ಯಾದಿಯು ತಮ್ಮೂರ ಬಸ್ಸ ನಿಲ್ದಾಣದ ಹತ್ತಿರ ನಿಂತಾಗ ಗೊತ್ತಾಗಿದ್ದೆನೆಂದರೆ ತಮ್ಮೂರ ಚಂದ್ರಕಲಾ ಗಂಡ ಉತ್ತಮ ಸೂರ್ಯವಂಶಿ ಜಾತಿ: ಎಸ್ಸಿ ಮಾದಿಗ ಇವರ ಮನೆಯಲ್ಲಿ ಕಳ್ಳರು ನುಗ್ಗಿ ಅವರ ಮನೆಯಲ್ಲಿದ್ದ ಸಂದೂಕು ಸಹ ಕಳ್ಳತನ ಮಾಡಿಕೊಂಡು ಬಂದು ಹೊಲದಲ್ಲಿ ಬಿಸಾಡಿದ್ದು ಅದರಲ್ಲಿದ್ದ ನಗದು ಹಣ 2500/- ರೂ. ಹಣ ಕೂಡ ಕಳವು ಮಾಡಿಕೊಂಡು ಹೊಗಿರುತ್ತಾರೆ ಅಂತ ಗೊತ್ತಾಗಿರುತ್ತದೆ ಅಂತ ಕೊಟ್ಟ ಫಿರ್ಯಾದಿಯವರ ಅರ್ಜಿ ಸಾರಾಂಶದ ಮೇರೆಗೆ ಗುನ್ನೆ ದಾಖಲಿಸಿಕೊಂಡು ತನಿಖೆ ಕೈಗೊಳ್ಳಲಾಗಿದೆ.

ಗಾಂಧಿಗಂಜ ಪೊಲೀಸ್ ಠಾಣೆ, ಬೀದರ ಅಪರಾಧ ಸಂ. 44/2019, ಕಲಂ. 78(3) ಕೆ.ಪಿ ಕಾಯ್ದೆ :-
ದಿನಾಂಕ 28-02-2019 ರಂದು ಬೀದರ ಮನ್ನಳ್ಳಿ ರಸ್ತೆಯ ಪಕ್ಕದಲ್ಲಿರುವ ಮೈಲೂರ ಕ್ರಾಸ ಹತ್ತಿರ ಒಬ್ಬ ವ್ಯಕ್ತಿ ಮಟಕಾ ಚಿಟಿ ಬರೆದುಕೊಳ್ಳುತ್ತಿದ್ದಾನೆಂದು ಕೃಷ್ಣಕುಮಾರ ಪಾಟೀಲ ಪಿಎಸ್ಐ ಗಾಂಧಿಗಂಜ ಪೊಲೀಸ್ ಠಾಣೆ ರವರಿಗೆ ಖಚಿತ ಮಾಹಿತಿ ಬಂದ ಮೇರೆಗೆ ಪಿಎಸ್ಐ ರವರು ಇಬ್ಬರು ಪಂಚರನ್ನು ಬರಮಾಡಿಕೊಂಡು, ಠಾಣೆಯ ಸಿಬ್ಬಂದಿಯವರೊಡನೆ ಬೀದರ ಮನ್ನಳ್ಳಿ ರಸ್ತೆಯ ಪಕ್ಕದಲ್ಲಿರುವ ಮೈಲೂರ ಕ್ರಾಸ ಹತ್ತಿರ ತಲುಪಿ ಮರೆಯಾಗಿ ನಿಂತು ನೋಡಲು ಒಬ್ಬ ವ್ಯಕ್ತಿ 1/- ರೂಪಾಯಿಗೆ 100/- ರೂಪಾಯಿ ಕೊಡುವುದಾಗಿ ಮಟಕಾ ಚಿಟಗಳನ್ನು ಬರೆದುಕೊಳ್ಳುತ್ತಿರುವಾಗ ಆತನ ಮೇಲೆ ದಾಳಿ ಮಾಡಿ ವಶಕ್ಕೆ ಪಡೆದುಕೊಂಡು ವಿಚಾರಿಸಲು ಆತನು ತನ್ನ ಹೆಸರು ಎಮ್.ಡಿ. ಅಸದ ತಂದೆ ಎಮ್.ಅಲಿ ವಯ: 28 ವರ್ಷ, ಜಾತಿ: ಮುಸ್ಲಿಂ, ಸಾ: ಮೈಲೂರ ಅಂತಾ ತಿಳಿಸಿ ನಾನು ಬರೆದುಕೊಂಡ ಬುಕ್ಕಿಯನ್ನು ತಹಸೀನ ಖಸಾಯಿಗಲ್ಲಿ ಮುಲ್ತಾನಿ ಪಾಶಾ ದರ್ಗಾ ಹತ್ತಿ ಒಲ್ಡ ಸಿಟಿ ಬೀದರ ಇವನಿಗೆ ಕೊಡುವುದಾಗಿ ತಿಳಿಸಿರುತ್ತಾನೆ, ನಂತರ ಅವನ ಅಂಗ ಜಡ್ತಿ ಮಾಡಲಾಗಿ ಅವನ ಬಳಿ ಇದ್ದ ಒಟ್ಟು ನಗದು ಹಣ 7015/- ರೂ., ಎರಡು ಮಟಕಾ ಚಿಟಿಗಳು, ಒಂದು ಬಾಲ ಪೆನ ನೇದ್ದವುಗಳನ್ನು ಜಪ್ತಿ ಮಾಡಿಕೊಂಡು, ಸದರಿ ಆರೋಪಿತರ ವಿರುದ್ಧ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಳ್ಳಲಾಗಿದೆ. 

Thursday, February 28, 2019

BIDAR DISTRICT DAILY CRIME UPDATE 28-02-2019



¢£ÀA¥Àæw C¥ÀgÁzsÀUÀ¼À ªÀiÁ»w ¢£ÁAPÀ 28-02-2019

ಬೀದರ ಗ್ರಾಮೀಣ ಪೊಲೀಸ್ ಠಾಣೆ ಯು.ಡಿ.ಆರ್ ನಂ. 02/2019, ಕಲಂ. 174 ಸಿ.ಆರ್.ಪಿ.ಸಿ :-
ದಿನಾಂಕ 26-02-2019 ರಂದು ಫಿರ್ಯಾದಿ ಕಮಳಮ್ಮ ಗಂಡ ಚಂದ್ರಕಾಂತ ಎಲ್ಲಾನೋರ ಸಾ: ಹಳ್ಳದಕೇರಿ, ಬೀದರ ರವರ ತಂಗಿಯಾದ ಚಂದ್ರಕಲಾ ಗಂಡ ಘಾಳೆಪ್ಪಾ  ಸಾ: ಇಮಾಮಬಾದ ಇವಳು ಕ್ಷುಲ್ಲಕ ವಿಷಯಕ್ಕೆ ಮನನೊಂದು ವಿಷ ಸೇವನೆ ಮಾಡಿ ಮ್ರತಪಟ್ಟಿರುತ್ತಾಳೆ, ಈ ಬಗ್ಗೆ ನಮ್ಮದು ಯಾರ ಮೇಲೆ ಯಾವುದೇ ದೂರು ಸಂಶಯ ಇರುವುದಿಲ್ಲಾ ಅಂತ ಫಿರ್ಯಾದಿಯವರು ನೀಡಿದ ಹೇಳಿಕೆಯ ಸಾರಾಂಶದ ಮೇರೆಗೆ ದಿನಾಂಕ 27-02-2019 ರಂದು ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಳ್ಳಲಾಗಿದೆ.

ಬೀದರ ಸಂಚಾರ ಪೊಲೀಸ್ ಠಾಣೆ ಅಪರಾಧ ಸಂ. 20/2019, ಕಲಂ. 279, 338 ಐಪಿಸಿ ಜೊತೆ 187 ಐಎಂವಿ ಕಾಯ್ದೆ :-
ದಿನಾಂಕ 27-02-2019 ರಂದು ಫಿರ್ಯಾದಿ ಶೆಶಿಕುಮಾರ ತಂದೆ ಮಾಣಿಕ ಶೇರಿಕಾರ ವಯ: 25 ವರ್ಷ, ಜಾತಿ: ಎಸ್.ಸಿ ಹೋಲಿಯಾ, ಸಾ: ಹೊನ್ನಡಿ, ತಾ: ಜಿ: ಬೀದರ ರವರ ತಂದೆಯಾದ ಮಾಣಿಕ ತಂದೆ ಸಿದ್ರಾಮ ಶೇರಿಕಾರ, ವಯ: 48 ವರ್ಷ ಇವರು ಬೀದರ ಕೋರ್ಟನಲ್ಲಿ ಕೆಲಸ ಮುಗಿಸಿಕೊಂಡು ತಮ್ಮ ಮೋಟಾರ ಸೈಕಲ ನಂ. ಕೆಎ-39/ಇ-6895 ನೇದರ ಮೇಲೆ ಕೋರ್ಟನ ಮೇನ ಗೇಟ ಮಂದೆ ರೋಡಿನ ಮೇಲೆ ಬಂದಾಗ ಮಹಾವೀರ ವೃತ್ತದ ಕಡೆಯಿಂದ ಒಂದು ಟಾಟಾ ಮ್ಯಾಜಿಕ ಗೂಡ್ಸ್ ವಾಹನ ಸಂ. ಕೆಎ-39/6482 ನೇದರ ಚಾಲಕನಾದ ಆರೋಪಿಯು ತನ್ನ ವಾಹನವನ್ನು ಅತೀವೇಗ ಹಾಗು ನಿಸ್ಕಾಳಜಿತನದಿಂದ ಚಲಾಯಿಸಿಕೊಂಡು ಬಂದು ಫಿರ್ಯಾದಿಯ ತಂದೆಗೆ ಡಿಕ್ಕಿ ಮಾಡಿ ತನ್ನ ವಾಹನವನ್ನು ಸ್ಥಳದಲ್ಲಿಯೇ ಬಿಟ್ಟು ಓಡಿ ಹೋಗಿರುತ್ತಾನೆ, ಸದರಿ ಡಿಕ್ಕಿಯ ಪರಿಣಾಮ ಫಿರ್ಯಾದಿಯ ತಂದೆಗೆ ತಲೆಯಲ್ಲಿ ಭಾರಿ ರಕ್ತಗಾಯ ಮತ್ತು ಬಲಗೈ ಬೆರಳುಗಳಿಗೆ ತರಚಿದ ಗಾಯವಾಗಿದ್ದರಿಂದ ಅವರಿಗೆ ಒಂದು ಖಾಸಗಿ ವಾಹನದಲ್ಲಿ ಹಾಕಿಕೊಂಡು ಚಿಕಿತ್ಸೆ ಕುರಿತು ಬೀದರ ಸರಕಾರಿ ಆಸ್ಪತ್ರೆಗೆ ತಂದು ದಾಖಲು ಮಾಡಿದ್ದು ಇರುತ್ತದೆ ಅಂತ ಕೊಟ್ಟ ಫಿರ್ಯಾದಿಯವರ ದೂರಿನ ಹೇಳಿಕೆ ಸಾರಾಂಶದ ಮೇರೆಗೆ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಳ್ಳಲಾಗಿದೆ.

ಧನ್ನೂರಾ ಪೊಲೀಸ್ ಠಾಣೆ ಅಪರಾಧ ಸಂ. 31/2019, ಕಲಂ. 279, 337, 338 ಐಪಿಸಿ :-
ದಿನಾಂಕ 26-02-2019 ರಂದು ಭಾಲ್ಕಿ ನಗರದಲ್ಲಿ ಸನತಕುಮಾರ ತಂದೆ ಸಿದ್ದಪ್ಪಾ ಸನ್ಮಣಿ ಇವರ ಸಂಬಂಧಿಕರ ಮದುವೆ ಕಾರ್ಯಕ್ರಮ ಇರುವುದರಿಂದ ಫಿರ್ಯಾದಿ ಬಜರಂಗ ತಂದೆ ಅಶೋಕ ಸಾ: ಬೆನಕನಳ್ಳಿ ರವರು ತನ್ನ ಮೊಟಾರ ಸೈಕಲ ನಂ. ಕೆಎ-38/ಎಲ್-3747 ನೇದರ ಮೇಲೆ ಮತ್ತು ಸನತಕುಮಾರ ಹಾಗು ಅವರ ತಂದೆ ಸಿದ್ದಪ್ಪಾ ಇಬ್ಬರು ಅವರ ಮೊಟಾರ ಸೈಕಲ ನಂ. ಕೆಎ-38/ವಿ-3882 ನೇದರ ಮೇಲೆ ಭಾಲ್ಕಿಗೆ ಬಂದು ಭಾಲ್ಕಿಯಲ್ಲಿ ಮದುವೆ ಕಾರ್ಯಕ್ರಮ ಮುಗಿಸಿಕೊಂಡು ಮರಳಿ ಬೀದರಕ್ಕೆ ಹೊಗಲು ಎಲ್ಲರು ಅವರವರ ಮೊಟಾರ ಸೈಕಲಗಳ ಮೇಲೆ ಭಾಲ್ಕಿ-ಬೀದರ ರಸ್ತೆ ಹಿಡಿದು ಬೀದರಕ್ಕೆ ಹೊಗುವಾಗ ಹಲಬರ್ಗಾ ಗ್ರಾಮದ ಕಾಂಕ್ರೆಟ ಕ್ರೆಷರ್ ಮಷಿನ ಹತ್ತಿರ ಬಂದಾಗ ಸನತಕುಮಾರ ಇತನು ತನ್ನ ಮೊಟಾರ ಸೈಕಲ ಅತಿವೇಗ ಹಾಗು ನಿಸ್ಕಾಳಜಿಯಿಂದ ಚಲಾಯಿಸಿಕೊಂಡು ಬಂದಿದ್ದರಿಂದ ಮೊಟಾರ ಸೈಕಲ ಸ್ಕಿಡಾಗಿ ಒಮ್ಮೆಲೆ ಇಬ್ಬರು ರಸ್ತೆ ಮೇಲೆ ಬಿದ್ದಿರುತ್ತಾರೆ, ಈ ಅಪಘಾತದಿಂದ ಸಿದ್ದಪ್ಪಾ ತಂದೆ ಗುಂಡಪ್ಪಾ ವಯ: 72 ವರ್ಷ ಇವರಿಗೆ ತಲೆಯಲ್ಲಿ, ಮೂಗಿನ ಮೇಲೆ, ಎಡಕೈಗಳ ಮೊಳಕೈ ಮೇಲೆ, ಎರಡು ಕಾಲು ಮೊಳಕಾಲ ಮೇಲೆ ರಕ್ತಗಾಯಗಳು, ಎಡಗಣ್ಣಿನ ಹತ್ತಿರ ಭಾರಿ ರಕ್ತಗಾಯವಾಗಿರುತ್ತದೆ ಮತ್ತು ಸನತಕುಮಾರ ತಂದೆ ಸಿದ್ದಪ್ಪಾ ವಯ: 33 ವರ್ಷ ಇವರಿಗೆ ಬಲಗೈ ಮೊಳಕೈ ಮೇಲೆ ರಕ್ತಗಾಯವಾಗಿರುತ್ತದೆ, ನಂತರ ಕೂಡಲೆ ಫಿರ್ಯಾದಿಯು 108 ಅಂಬುಲೇನ್ಸಗೆ ಕರೆಯಿಸಿ ಗಾಯಾಳು ಇಬ್ಬರಿಗೆ ಚಿಕಿತ್ಸೆ ಕುರಿತು ಬೀದರನ ಆರೋಗ್ಯ ಆಸ್ಪತ್ರೆಗೆ ತಂದಾಗ ಆರೊಗ್ಯ ಆಸ್ಪತ್ರೆಯ ವೈದ್ಯರು ಸಿದ್ದಪ್ಪಾ ಸನ್ಮಣಿ ಇವರಿಗೆ ಚಿಕಿತ್ಸೆ ನೀಡಿದ ನಂತರ ಹೆಚ್ಚಿನ ಚಿಕಿತ್ಸೆ ಕುರಿತು ಹೈದ್ರಾಬಾದಕ್ಕೆ ಹೊಗಲು ತಿಳಿಸಿದ್ದರಿಂದ ಸನತಕುಮಾರ ಮತ್ತು ಆತನ ಭಾವ ರಾಜಕುಮಾರ ಇಬ್ಬರು ಒಂದು ಖಾಸಗಿ ವಾಹನದಲ್ಲಿ ಹಾಕಿಕೊಂಡು ಹೈದ್ರಾಬಾದದ ಸನ್ ಶೈನ್ ಆಸ್ಪತ್ರೆಗೆ ಕರೆದೊಯ್ದು ದಾಖಲು ಮಾಡಿರುತ್ತಾರೆಂದು ಕೊಟ್ಟ ಫಿರ್ಯಾದಿಯವರ ದೂರಿನ ಹೇಳಿಕೆ ಸಾರಾಂಶದ ಮೇರೆಗೆ ದಿನಾಂಕ 27-02-2019 ರಂದು ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಳ್ಳಲಾಗಿದೆ.