ಹಲ್ಲೆ ಮತ್ತು ಮಾನಭಂಗ ಪ್ರಕರಣ :
ಗ್ರಾಮೀಣ ಠಾಣೆ:
ಶ್ರೀ ಲಕ್ಷ್ಮಣ ತಂದೆ ಭೀಮಶ್ಯಾ ಪಟ್ಟಣದವರ ಸಾ:ತಾಜಸುಲ್ತಾನಪೂರ ರವರು ನನಗೆ ಮತ್ತು ಹೆಂಡತಿಗೆ ದಿನಾಂಕ 18-8-2011 ರಂದು ಪಂಚಾಯಿತಿ ಮಾಡುವ ಸಲುವಾಗಿ ಧರ್ಮಶಾಲೆಗೆ ಕರೆದುಕೊಂಡು ಹೋಗಿ ನೀವು ಬಾನಾಮತಿ ಮಾಡುತ್ತೀದಿರಿ ಅಂತಾ ಶರಣಪ್ಪ ತಂದೆ ನಾಗಪ್ಪ ಮದನಕರ ಅಬಕಾರಿ ಇಲಾಖೆ, ನಾಗಪ್ಪ @ ನಾಗೇಶ ಮದನಕರ, ಮನೋಹರ ಮದನಕರ, ಸಂಜು ತಂದೆ ಅಂಬಾರಾಯ, ಶಿವಶರಣಪ್ಪ ತಂದೆ ಹಣಮಂತ ಗೊಬ್ಬರು ಸಂಗಡ ಇನ್ನೂ 8-10 ಜನರು ಎಲ್ಲರೂ ನನಗೆ ಮತ್ತು ನನ್ನ ಹೆಂಡತಿಗೆ ಹೊಡೆ ಬಡೆ ಮಾಡಿ ಸೀರೆ ಹಿಡಿದು ಎಳೆದು ಜಗ್ಗಾಡಿ ಮಾನ ಭಂಗವನ್ನು ಮಾಡಲು ಪ್ರಯತ್ನಿಸಿರುತ್ತಾರೆ ಅಂತಾ ದೂರು ಸಲ್ಲಿಸಿದ ಮೇರೆಗೆ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
Police Bhavan Kalaburagi

Friday, August 19, 2011
GULBARGA DIST REPORTED CRIME
Subscribe to:
Post Comments (Atom)
No comments:
Post a Comment