Police Bhavan Kalaburagi

Police Bhavan Kalaburagi

Tuesday, August 2, 2011

GULBARGA DISTRICT REPORTED CRIME

ಕೊಲೆಗೆ ಪ್ರಯತ್ನ :
ಬ್ರಹ್ಮಪೂರ ಠಾಣೆ :
ಶ್ರೀ ಸುರೇಶ ತಂದೆ ಭೀಮಾಶಂಕರ ಭರಣಿ ಸಾ|| ಜಗತ ಗುಲಬರ್ಗಾ ರವರು ನನ್ನ ಮಗನಾದ ಮಾರ್ಷಲ ಮತ್ತು ರೇವಣಸಿದ್ದಪ್ಪ ಹರಸೂರಕರ್, ಮತ್ತು ರಾಘವೇಂದ್ರ ಮೂರು ಜನರು ಕೂಡಿಕೊಂಡು ಜಗತ ಬಡಾವಣೆಯ ಗೌಳಿ ಹೊಟೇಲ ಹತ್ತಿರ ಮಾತಾಡುತ್ತಾ ಕುಳಿತಿರುವಾಗ ರಮೇಶ ಪುಟಗೆ, ಮತ್ತು ಅವರ ಮಕ್ಕಳಾದ ಗೌತಮ ಹಾಗೂ ಆನಂದ ಈ ಮೂರು ಜನರು ಕೂಡಿ ಬಂದು ಹಳೆ ವೈಷ್ಯಮದಿಂದ ಗೌತಮನೊಂದಿಗೆ ಜಗಳಕ್ಕೆ ಬಿದ್ದು, ಅವಾಚ್ಯ ಶಬ್ದಗಳಿಂದ ಬೈದು, ಕೈಯಿಂದ ಮತ್ತು ಚಾಕುವಿನಿಂದ ಹೊಟ್ಟೆಗೆ ಹಾಗು ಬೆನ್ನಿಗೆ ಹೊಡೆದು ಕೊಲೆ ಮಾಡಲು ಪ್ರಯತ್ನಿಸಿರುತ್ತಾರೆ ಅಂತಾ  ದೂರು ಸಲ್ಲಿಸಿದ ಮೇರೆಗೆ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

No comments: