ಅಪಘಾತ ಪ್ರಕರಣ:
ಗುಲಬರ್ಗಾ ಗ್ರಾಮೀಣ ಠಾಣೆ:ಶ್ರೀ ಜಗದೇವಪ್ಪ @ ಜಗನ್ನಾಥ ತಂದೆ ಮಾಧುರಾಯ ರೇವಣಿ ಸಾ: ಕಲ್ಲಹಂಗರಗಾರವರು ನಾನು ದಿ: 17/1/12 ರಂದು ಮದ್ಯಾಹ್ನ 1 ಗಂಟೆಯ ಸುಮಾರಿಗೆ ಮೋಟಾರ ಸೈಕಲ್ ನಂ ಕೆಎ 32 ಡಬ್ಲು 6393 ನೇದ್ದರ ಮೇಲೆ ಪಟ್ಟಣ್ಣ ಗ್ರಾಮಕ್ಕೆ ಹೊರಟಾಗ ಆಳಂದ ರಸ್ತೆಯ ಶಾಂತಪ್ಪ ಕಾರವಾರಿ ಇವರ ಹೊಲದ ಹತ್ತಿರ ಟಾಟಾ ಇಂಡಿಕಾ ಕಾರ ನಂ ಕೆಎ 32 ಎಮ್ 7590 ನೇದ್ದರ ಚಾಲಕ ತನ್ನ ಕಾರನ್ನು ಅತೀವೇಗ & ಅಲಕ್ಷತನದಿಂದ ನಡೆಯಿಸಿಕೊಂಡು ಬಂದು ನನ್ನ ಮೋಟಾರ ಸೈಕಲಗೆ ಡಿಕ್ಕಿ ಪಡೆಯಿಸಿ ಭಾರಿ ಹಾಗೂ ಸಾದಾ ಗುಪ್ತಗಾಯ ಪಡಿಸಿರುತ್ತಾನೆ ಅಂತಾ ದೂರು ಸಲ್ಲಿಸಿದ ಸಾರಂಶದ ಮೇಲಿಂದ ಠಾಣೆ ಗುನ್ನೆ ನಂ:11/2012 ಕಲಂ 279, 338 ಐಪಿಸಿ ಪ್ರಕಾರ ಪ್ರಕರಣ ದಾಖಲ ಮಾಡಿಕೊಂಡು ತನಿಖೆ ಕೈಕೊಂಡಿರುತ್ತಾರೆ.
Police Bhavan Kalaburagi

Wednesday, January 18, 2012
GULBARGA DIST REPORTED CRIME
Subscribe to:
Post Comments (Atom)
No comments:
Post a Comment