Police Bhavan Kalaburagi

Police Bhavan Kalaburagi

Wednesday, October 2, 2013

Daily Crime Update 02-10-2013.

This post is in Kannada language. To view, you need to download kannada fonts from the link section.


¢£ÀA¥Àæw C¥ÀgÁzsÀUÀ¼À ªÀiÁ»w ¢£ÁAPÀ: 02/10/2013.

UÁA¢ü UÀAd ¥Éưøï oÁuÉ ©ÃzÀgÀ. C¥ÀgÁzsÀ ¸ÀA. 172/2013 PÀ®A143,147,498(J)323,326,504 eÉÆvÉ 149 L.¦.¹ ªÀÄvÀÄÛ 3 ªÀÄvÀÄÛ 4 r.¦ JPÀÖ

¢£ÁAPÀ: 02-10-2013 gÀAzÀÄ 1130  UÀAmÉUÉ ¦üAiÀiÁð¢AiÀiÁzÀ ²æêÀÄw ¸ÀĤÃvÁ UÀAqÀ C¥ÁàgÁªÀ PÀnÖ 30 ªÀµÀð ¸Á|| PÀ®ÆègÀ ¸ÀzÀå ¹.JA.¹ PÁ¯ÉÆä ©ÃzÀgÀ   EªÀgÀÄ oÁuÉAiÀÄ°è ºÁdgÁV MAzÀÄ °TvÀ zÀÆgÀÄ PÉÆnÖzÀÄÝ, CzÀ£ÀÄß ¹éÃPÀj¹PÉÆAqÀÄ CzÀgÀ£ÀÄß ¥Àj²Ã°¹  ¸ÁgÁA±ÀªÉ£ÉAzÀgÉ, £Á£ÀÄ ¸ÀĤÃvÁ gÁt UÀAqÀ C¥ÁàgÁªÀ PÀnÖ ªÀAiÀÄ 30 ªÀµÀð G: ¸ÁÖ¥sÀ £À¸Àð ¸Á: PÀ®ÆègÀ ¸ÀzÀå ¹JA¹ PÁ¯ÉÆä ªÉÄÊ®ÆgÀ ©ÃzÀgÀ ¤ªÁ¹AiÀiÁVzÀÄÝ, £À£Àß vÀªÀgÀÄ ªÀÄ£É ¹JA¹ PÁ¯ÉÆä ªÉÄÊ®ÆgÀ EzÀÄÝ UÀAqÀ£À ªÀÄ£É PÀ®ÆègÀ UÁæªÀÄ«gÀÄvÀÛzÉ. ¢£ÁAPÀ 20/02/2006 gÀAzÀÄ PÀ®ÆègÀ UÁæªÀÄzÀ C¥ÁàgÁªÀ vÀAzÉ ¯Á®¥Áà PÀnÖ EªÀgÀ eÉÆvÉUÉ ©ÃzÀgÀ ªÉÆÃUÀ® UÁqÀð£À PÀ¯Áåt ªÀÄAl¥ÀzÀ°è zsÀªÀÄðzÀ ¸ÀA¥ÁæzÁAiÀÄzÀAvÉ £ÀqÉ¢gÀÄvÀÛzÉ. ®UÀßzÀ°è £À£Àß UÀAqÀ£À ªÀÄ£ÉAiÀĪÀgÀÄ 8 ®PÀë gÀÆ £ÀUÀzÀÄ ºÀt ªÀÄvÀÄÛ 15 vÉÆ¯É §AUÁgÀ ªÀgÀzÀPÀëuÉ PÉýgÀĪÀÅzÀjAzÀ ®UÀßzÀ ¸ÀªÀÄAiÀÄzÀ°è £À£Àß vÁ¬Ä ªÀÄvÀÄÛ £À£Àß vÀªÀÄä ¸ÀĤî EªÀgÀÄ 5 ®PÀë gÀÆ ªÀÄvÀÄÛ 10 vÉÆ¯É §AUÁgÀ £ÀªÀÄä ¸À§A¢üPÀgÀ ¸ÀªÀÄPÀëªÀÄ ªÀgÀzÀPÀëuÉ £ÀªÀÄä ¨sÁªÀ£ÁzÀ CuÁÚgÁªÀ ªÀÄvÀÄÛ £À£Àß UÀAqÀ£À PÉÊAiÀÄ°è PÉÆnÖgÀÄvÁÛgÉ. ®UÀߪÁzÀ 3£Éà ¢£À £À£Àß UÀAqÀ £À£ÀUÉ ¤£Àß vÁ¬ÄUÉ ¸ÀgÀPÁj £ËQæ EgÀÄvÀÛzÉ £À£ÀUÉ E£ÀÄß 25000/- gÀÆ ºÀt ªÀgÀzÀPÀëuÉ gÀÆ¥ÀzÀ°è PÉÆr¸À¨ÉÃPÀÄ CAvÀ QgÀÄPÀļÀ PÉÆqÀ®Ä ¥ÁægÀA©ü¹zÀ£ÀÄ. ªÀÄvÀÄÛ ®UÀߪÁzÀ 6 wAUÀ¼ÀÄ £À£ÀUÉ £À£Àß UÀAqÀ, CvÉÛ ªÀiÁªÀ, ¨sÁªÀ, £ÁzÀĤ EªÀgÀÄ ¸ÀjAiÀiÁV ElÄÖPÉÆAqÀÄ £ÀAvÀgÀ CªÀgÉ®ègÀÄ PÀÆr £À£ÀUÉ ¤£Àß vÁ¬Ä £ÀªÀÄUÉ £ÁªÀÅ PÉýzÀµÀÄÖ ªÀgÀzÀPÀëuÉ ºÀt ªÀÄvÀÄÛ §AUÁgÀ PÉÆnÖgÀĪÀÅ¢®è G½zÀ §AUÁgÀ ªÀÄvÀÄÛ ºÀt PÉÆr¸À¨ÉÃPÀÄ ºÁUÀÆ ©ÃzÀgÀzÀ°èzÀÝ ¤£Àß vÁ¬ÄAiÀÄ ºÉ¸Àj£À°èzÀÝ ªÀÄ£É £À£Àß ºÉ¸Àj£À°è ªÀiÁqÀ¨ÉÃPÀÄ CAvÀ £À£Àß UÀAqÀ £À£ÀUÉ ºÉÆqɧqÉ ªÀiÁr ªÀiÁ£À¹PÀ ºÁUÀÆ zÉÊ»PÀ QgÀÄPÀļÀ PÉÆqÀ®Ä ¥ÁægÀA©¹zÀgÀÄ. CªÀgÀ QgÀÄPÀļÀ vÁ¼À¯ÁgÀzÉ £Á£ÀÄ 6 wAUÀ¼À £ÀAvÀgÀ £À£Àß vÀªÀgÀÄ ªÀÄ£É ¹JªÀiï¹ PÁ¯ÉÆä ªÉÄÊ®ÄgÀÄzÀ°è £À£Àß vÀªÀgÀÄ ªÀÄ£ÉAiÀÄ°è §AzÀÄ G½zÀÄPÉÆArgÀÄvÉÛãÉ. £À£ÀUÉ PÉÆqÀÄwÛgÀĪÀ ªÀiÁ£À¹PÀ ªÀÄvÀÄÛ zÉÊ»PÀ ªÀgÀzÀPÀëuÉ QgÀÄPÀļÀ PÉÆqÀÄwÛgÀĪÀ §UÉÎ £À£Àß vÁ¬Ä ªÀÄvÀÄÛ £ÀªÀÄä ¸ÀA¨sÀA¢üPÀgÀÄ £À£Àß UÀAqÀ¤UÉ ºÁUÀÆ CªÀgÀ ªÀÄ£ÉAiÀĪÀjUÉ w¼ÀĪÀ½PÉ ºÉýzÀgÀÄ ¸ÀºÀ CªÀgÀÄ PÉüÀzÉ ¥ÀzÉà ¥ÀzÉà ¸ÀªÀÄAiÀÄ C£ÀĸÁgÀ £À£Àß ºÀwÛgÀ ©ÃzÀgÀPÉÌ §AzÁUÀ £À£Àß CvÉÛ ªÀiÁªÀ, ¨sÁªÀ, £ÁzÀĤ PÀ¸ÀÆÛj ªÀÄvÀÄÛ £À£Àß UÀAqÀ £À£ÀUÉ gÀAr E£ÀÄß JµÀÄÖ ¢ªÀ¸À vÀªÀgÀÄ ªÀÄ£ÉAiÀÄ°ègÀÄwÛà £ÀªÀÄUÉ G½zÀ ªÀgÀzÀPÀëuÉ ºÀt, §AUÁgÀ PÉÆr¸À¨ÉÃPÀÄ CAvÀ QgÀÄPÀļÀ PÉÆqÀÄwÛzÀÝgÀÄ. ªÀÄvÀÄÛ £À£Àß UÀAqÀ £À£ÀUÉ ¤Ã£ÀÄ G½zÀ ªÀgÀzÀPÀëuÉ ºÀt, §AUÁgÀ PÉÆr¸ÀzÉ EzÀÝ°è £Á£ÀÄ E£ÉÆßAzÀÄ ªÀÄzÀÄªÉ ªÀiÁrPÉƼÀÄîvÉÛÃ£É CAvÀ ºÉzÀj¸ÀÄvÁÛ §A¢gÀÄvÁÛgÉ. £Á£ÀÄ £ÀgÀ¹AUï mÉæäAUï ªÀiÁrgÀĪÀzÀjAzÀ F CªÀ¢üAiÀÄ°è £À£ÀUÉ £À£Àß vÁ¬Ä ¸ÁÖ¥sÀ £À¸ïð CAvÀ ©ÃzÀgÀ ªÉÊzÀåQÃAiÀÄ PÁ¯ÉÃdzÀ°è £ËQæ ªÀiÁr¹gÀÄvÁÛgÉ. DzÀgÀÆ ¸ÀºÀ £À£Àß UÀAqÀ ªÀÄvÀÄÛ CªÀgÀ ªÀÄ£ÉAiÀĪÀgÀÄ £À£ÀUÉ ªÉÄðAzÀ ªÉÄÃ¯É QgÀÄPÀļÀ PÉÆqÀÄvÁÛ §A¢gÀÄvÁÛgÉ. CªÀgÉ®ègÀ QgÀÄPÀļÀ vÁ¼À¯ÁgÀzÉ ªÀiÁ£À¹PÀ MvÀÛqÀ¢AzÀ £À£ÀUÉ 2 ¸À® UÀ¨sÀð¥ÁvÀªÁVgÀÄvÀÛzÉ. £ÀAvÀgÀ £Á£ÀÄ UÀ©üðtÂAiÀiÁVzÀÄÝ FUÀ £À£ÀUÉ MAzÀĪÀgÉ wAUÀ¼À MAzÀÄ UÀAqÀÄ ªÀÄUÀÄ ºÀÄnÖgÀÄvÀÛzÉ. £À£Àß UÀAqÀ £À£ÀUÉ DUÁUÉÎ £À£Àß ºÀwÛgÀ §AzÁUÀ £À£ÀUÉ ¸Á®ªÁVgÀÄvÀÛzÉ ¤£ÀUÉ £ËQæ EzÉ, ¤£ÀUÉ §gÀÄwÛgÀĪÀ ªÉÃvÀ£À £À£ÀUÉ PÉÆqÀ¨ÉÃPÀÄ ¤£Àß JnJªÀiï £À£Àß ºÀwÛgÀ EgÀ¨ÉÃPÀÄ £Á£ÀÄ £À£ÀUÉ ¨ÉÃPÁzÁUÀ ¤£Àß CPËAl SÁvɬÄAzÀ ºÀt vÉUÉzÀÄPÉƼÀÄîvÉÛÃ£É CAvÀ QgÀÄPÀļÀ PÉÆlÄÖ ºÉÆqɧqÉ ªÀiÁrwÛgÀÄvÁÛgÉ. »ÃVgÀĪÀ°è ¢£ÁAPÀ 17/09/13 gÀAzÀÄ gÁwæ 9.00 UÀAmÉUÉ £Á£ÀÄ £À£Àß vÁ¬ÄAiÀÄ ªÀÄ£É ¹JA¹ PÁ¯ÉÆä ªÉÄÊ®ÆgÀzÀ°èzÁÝUÀ £À£Àß ºÀwÛgÀ £À£Àß UÀAqÀ C¥ÁàgÁªÀ PÀnÖ EªÀgÀÄ £À£Àß ºÀwÛgÀ §AzÀÄ £À£ÀUÉ CªÁZÀåªÁV ¨ÉÊzÀÄ ¤Ã£ÀÄ EªÀwÛ£À ªÀgÉUÉ E£ÀÄß G½zÀ ªÀgÀzÀPÀëuÉ ºÀt ªÀÄvÀÄÛ §AUÁgÀ PÉÆr¸À°®è ¤£Àß ¥ÉêÉÄAl DV¢AiÉÆ E®èªÀÇ £À£ÀUÉ ¤£Àß JnJA PÉÆqÀÄ CAvÀ dUÀ¼À ªÀiÁr PÉʬÄAzÀ ºÉÆqÉAiÀÄÄwÛgÀĪÁUÀ £À£Àß vÁ¬Ä £À£Àß UÀAqÀ¤UÉ CªÀ½UÉÃPÉ ºÉÆqÉAiÀÄÄwÛ¢Ý CAvÀ «ZÁj¸À®Ä §AzÀgÉ, £À£Àß vÁ¬ÄUÉ CªÁZÀåªÁV ¨ÉÊzÀÄ ¤Ã£ÉÃPÉ ªÀÄzÀå §gÀÄwÛ £À£Àß ºÉAqÀwUÉ £Á£ÀÄ ºÉÆqÉAiÀÄÄvÉÛÃ£É K£ÁzÀgÀÄ ªÀiÁqÀÄvÉÛÃ£É CAvÀ ¨ÉÊAiÀÄÄvÁÛ CªÀ¼À vÀ¯ÉAiÀÄ PÀÆzÀ®Ä »rzÀÄ PÉʪÀÄÄ¶Ö ªÀiÁr ªÀÄÄRzÀ ªÉÄÃ¯É ºÉÆqÉzÀjAzÀ §®UÀtÂÚ£À UÀÄqÀØPÉÌ ¥ÉmÁÖV ¨sÁj gÀPÀÛUÁAiÀĪÁVVzÀÄÝ, DUÀ dUÀ¼ÀzÀ UÀÄ®Äè UÁªÀ½ PÉý, £ÀªÀÄä ªÀÄ£ÉAiÀi°è ¨ÁrUɬÄAzÀ EgÀĪÀ «ÄxÀÄ£À ¥ÀªÁgÀ ºÁUÀÆ DPÁ±À ¸ÀÆAiÀiÁðªÀA² gÀªÀgÀÄ ©r¹PÉÆArzÀÄÝ, £ÀªÀÄä vÁ¬ÄAiÀÄ PÀtÂÚUÉ ¥ÉmÁÖV  PÀtÄÚ PÁtzÀAvÉ DV PÀtÂÚ¤AzÀ gÀPÀÛ §gÀÄwÛgÀĪÀÅzÀ£ÀÄß £ÉÆÃr £À£Àß UÀAqÀ £À£Àß vÁ¬ÄUÉ ©ÃzÀgÀ ¸ÀgÀPÁj D¸ÀàvÉæUÉ PÀgÉzÀÄPÉÆAqÀÄ ºÉÆÃV C°è ªÉÊzÁå¢üPÁjUÀ¼ÀÄ JªÀiïJ¯ï¹ ªÀiÁqÀ¨ÉÃPÁUÀÄvÀÛzÉ CAvÀ w½¸À®Ä ªÀÄgÀ½ £À£Àß vÁ¬ÄAiÀÄ£ÀÄß ¸ÀgÉÆÃd¤ zÉë D¸ÀàvÉæ ºÉÊzÁæ¨ÁzÀPÉÌ PÀgÉzÀÄPÉÆAqÀÄ ºÉÆÃV ¸ÉÃjPÉ ªÀiÁr C°è JªÀiïJ¯ï¹ DUÀĪÀÅzÉAzÀÄ Nr ºÉÆÃVgÀÄvÁÛ£É. £ÀªÀÄä vÁ¬ÄAiÀÄ eÉÆvÉAiÀÄ°è ºÉÆÃVzÀ £ÀªÀÄä ªÀÄ£ÉAiÀÄ°è ¨ÁrUɬÄAzÀ G½zÀ «ÄxÀÄ£À ¥ÀªÁgÀ ªÀÄvÀÄÛ DPÁ±À ¸ÀÆAiÀÄðªÀA² EªÀgÀÄUÀ¼ÀÄ ºÉÊzÁæ¨ÁzÀ¢AzÀ £À£Àß vÀªÀÄä£ÁzÀ ¸ÀĤî EªÀ¤UÉ ¥sÉÆÃ£ï ªÀÄÄSÁAvÀgÀ F «µÀAiÀÄ w½¹gÀÄvÁÛgÉ. DUÀ ¥ÀÆ£ÁzÀ°ègÀĪÀ £À£Àß vÀªÀÄä ¸ÀĤî EªÀ£ÀÄ ºÉÊzÁæ¨ÁzÀPÉÌ ºÉÆÃV ¸ÀgÉÆÃd¤ D¸ÀàvÉæUÉ ¨sÉÃn ¤ÃrzÁUÀ C°èAiÀÄ ªÉÊzÁå¢üPÀjAiÀĪÀgÀÄ JªÀiïJ¯ï¹ ªÀiÁr PÀtÄÚ vÉUÉAiÀĨÉÃPÁUÀÄvÀÛzÉ CAvÀ w½¸À®Ä £À£Àß vÀªÀÄä EzÀÄ PËlÄA©PÀ «µÀAiÀĪÁVzÀÝjAzÀ £ÀªÀÄä ªÀÄ£ÉAiÀÄ°è «ZÁgÀ ªÀiÁqÀ¨ÉÃPÁUÀÄvÀÛzÉ CAvÀ w½¹ £À£Àß vÁ¬ÄUÉ §j ¥ÀæxÀªÀÄ aQvÉì PÉÆr¹ ©ÃzÀgÀPÉÌ vÀA¢gÀÄvÁÛ£É. £ÀAvÀgÀ ªÀÄ£ÉAiÀÄ°è «ZÁgÀuÉ ªÀiÁr ¢£ÁAPÀ 23/09/13 gÀAzÀÄ ¥ÀÄ£ÀB ºÉÊzÁæ¨ÁzÀ ¸ÀgÉÆÃf¤ D¸ÀàvÉæUÉ ºÉÆÃV JªÀiïJ¯ï¹ ªÀiÁr¹zÀÄÝ PÀtÂÚUÉ DzÀ ¨sÁj gÀPÀÛUÁAiÀÄ¢AzÀ PÀtÄÚ zÀ馅 ºÉÆÃVgÀÄvÀÛzÉ. £À£Àß vÁ¬ÄAiÀÄ G¥ÀZÁgÀ ªÀiÁr¹ PËlÄA©PÀ ¸ÀªÀĸÉå EgÀĪÀÅzÀjAzÀ »jAiÀÄjUÉ «ZÁj¹ EAzÀÄ oÁuÉUÉ §AzÀÄ zÀÆgÀÄ PÉÆqÀ®Ä vÀqÀªÁVgÀÄvÀÛzÉ. PÁgÀt £À£ÀUÉ F ªÉÄÃ¯É £ÀªÀÄÆzÀ ªÀiÁrzÀ J®ègÀÆ ªÀgÀzÀPÀëuÉ QgÀÄPÀļÀ PÉÆlÄÖ £À£ÀUÉ ªÀÄvÀÄÛ £À£Àß vÁ¬ÄUÉ ºÉÆqÉzÀªÀgÀ «gÀÄzÀÝ PÁ£ÀÆ£ÀÄ PÀæªÀÄ PÉÊPÉƼÀî®Ä «£ÀAw. CAvÀ PÉÆlÖ zÀÆj£À ¸ÁgÁA±À ªÉÄÃgÀUÉ ¥ÀæPÀgÀt zÁR°¹PÉÆAqÀÄ vÀ¤SÉ PÉÊUÉƼÀî¯ÁVzÉ.


£ÀUÀgÀ ¥ÉÆ°¸À oÁuÉ ¨sÁ°Ì C¥ÀgÁzsÀ ¸ÀASÉå334/2013 PÀ®A420 L¦¹ ªÀÄvÀÄÛ 78 (3) PÉ.¦ PÁ¬ÄzÉ.

ದಿನಾಂಕ: 01/10/2013 ರಂದು 1330 ಗಂಟೆಗೆ ನಾನು ಠಾಣೆಯಲ್ಲಿ ಇದ್ದಾಗ ಭಾಲ್ಕಿಯ ಪಾತ್ರೆಗಲ್ಲಿ ಕ್ರಾಸ್ ಹತ್ತಿರ ಇಬ್ಬರೂ ಜನರು ಸಾರ್ವಜನಿಕರಿಗೆ 1 ರೂಪಾಯಿಗೆ 80 ರೂಪಾಯಿ ಕೊಡುತ್ತೆವೆಂದು ಜನರಿಗೆ ಫುಸಲಾಯಿಸಿ ಜನರಿಂದ ಅನಧಿಕೃತವಾಗಿ ಹಣ ಪಡೆಯುತ್ತಿದ್ದಾರೆ ಎಂಬ ಬಾತ್ಮಿ ಬಂದ ಮರೆಗೆ ¦J¸ïL ¨sÁ°Ì ಮಾನ್ಯ ಡಿಎಸ್‌ಪಿ ಭಾಲ್ಕಿ ರವರಿಗೆ ಫೊನ ಮೂಲಕ ಸಂಪರ್ಕಿಸಿ ಅವರಿಂದ ಸೂಕ್ತ ಮಾರ್ಗದರ್ಶನ ಪಡೆದು ನಂತರ ಇಬ್ಬರು ಪಂಚರಾದ 1) ಶ್ರೀ ಶಿವರಾಜ ತಂದೆ ಇಸ್ಮಾಯಿಲಪ್ಪಾ ಮೊರೆ ವಯಸ್ಸು : 50 ವರ್ಷ ಜಾತಿ : ಎಸ್.ಸಿ ಹೊಲಿಯಾ ಉ : ಒಕ್ಕಲುತನ ಸಾ : ಅಶೊಕ ನಗರ ಭಾಲ್ಕಿ ಮತ್ತು 2) ಶ್ರೀ ಪ್ರಕಾಶ ತಂದೆ ಮಾರುತಿ ಭಾವಿಕಟ್ಟೆ ವಯಸ್ಸು : 46 ವರ್ಷ ಜಾತಿ : ಎಸ್.ಸಿ ಹೊಲಿಯಾ ಉ : ಒಕ್ಕಲುತನ ಸಾ : ಅಶೊಕ ನಗರ ಭಾಲ್ಕಿ ರವರನ್ನು ಬರ ಮಾಡಿಕೊಂಡು ದಿನಾಂಕ 01/10/2013 ರಂದು 1345 ಗಂಟೆಗೆ ಪಂಚರು ಮತ್ತು ಸಿಬ್ಬಂದಿಯವರಾದ ಸಿಪಿಸಿ 1579 1120 ರವರನ್ನು ಕರೆದುಕೊಂಡು ಠಾಣೆಯಿಂದ ಹೊರಟು ಭಾಲ್ಕಿಯ ಪಾತ್ರೆಗಲ್ಲಿ ಕ್ರಾಸ್ ಹತ್ತಿರ ಹೊಗಿ ಸ್ವಲ್ಪ ದೂರದಲ್ಲಿ ಮರೆಯಾಗಿ ನಿಂತು ನೊಡಲು ಅಲ್ಲಿ ಇಬ್ಬರೂ ಜನರು ಸಾರ್ವಜನಿಕರಿಂದ 1 ರೂಪಾಯಿಗೆ 80 ರೂಪಾಯಿ ಕೊಡುತ್ತೆವೆಂದು ಜನರಿಗೆ ಫುಸಲಾಯಿಸಿ ಜನರಿಂದ ಅನಧಿಕೃತವಾಗಿ ಹಣ ಪಡೆದು ಮಟಕಾ ಚಿಟಿ ಬರೆದು ಕೊಡುತ್ತಿರುವದನ್ನು ಖಚಿತ ಪಡಿಸಿಕೊಂಡೆವು. ನಂತರ ನಾವು 1415 ಗಂಟೆಗೆ ಆವರ ಮೇಲೆ ದಾಳಿ ಮಾಡಿ ಅದರಲ್ಲಿ ಒಬ್ಬನನ್ನು ಹಿಡಿದು ಮತ್ತೊಬ್ಬನು ತಪ್ಪಿಸಿಕೊಂಡು ಓಡಿಹೊಗಿರುತ್ತಾನೆ. ಅಲ್ಲಿದ್ದ ಜನರು ಪೊಲೀಸರನ್ನ ನೊಡಿ ಓಡಿಹೊಗಿರುತ್ತಾರೆ. ನಾವು ಹಿಡಿದುಕೊಂಡ ವ್ಯಕ್ತಿಯ ಹೆಸರು ಮತ್ತು ವಿಳಾಸ ವಿಚಾರಣೆ ಮಾಡಲು ಆತ ತನ್ನ ಹೆಸರು ಅಡೆಪ್ಪಾ ತಂದೆ ಮಹಾಂತಪ್ಪಾ ಗೊರನಾಳೆ ವಯಸ್ಸು 48 ವರ್ಷ ಜಾ : ಲಿಂಗಾಯತ ಉ : ಕೂಲಿ ಕೆಲಸ ಸಾ : ಹಾರಕರ ಗಲ್ಲಿ ಹಳೆ ಭಾಲ್ಕಿ ಎಂದು ತಿಳಿಸಿದನು ಮತ್ತು ಓಡಿ ಹೊದ ಮತ್ತೊಬ್ಬ ವ್ಯಕ್ತಿ ಹೆಸರು ಕೆಳಲು ಆತ ವೆಂಕಟ ತಂದೆ ಗೋವಿಂದ ಸಿಂಧೆ ಮು : ಪಾಪವ ನಗರ ಭಾಲ್ಕಿ ಇರುತ್ತಾನೆ ಅಂತಾ ತಿಳಿಸಿದನು. ನಂತರ ಆತನಿಗೆ ವಿಚಾರಣೆ ಮಾಡಲಾಗಿ ತಿಳಿಸಿದೇನೆಂದರೆ ನಾವು 1 ರೂಪಾಯಿಗೆ 80 ರೂಪಾಯಿ ಕೊಡುತ್ತೆವೆಂದು ಜನರಿಗೆ ಫುಸಲಾಯಿಸಿ ಜನರಿಂದ ಆಕ್ರಮವಾಗಿ ಹಣ ಪಡೆದು ಮಟಕಾ ನಂಬರ ಬರೆದುಕೊಟ್ಟು ಅವರಿಗೆ ನಂಬರ ಹತ್ತಿದರು ಕೂಡಾ ಜನರಿಗೆ ಹಣ ಕೊಡದೆ ಮೊಸ ಮಾಡುತ್ತಿರುವುದಾಗಿ ತಿಳಿಸಿರುತ್ತಾನೆ. ನಂತರ ಆತನಿಗೆ ಪಂಚರ ಸಮಕ್ಷಮ ಅಂಗ ಜಡ್ತಿ ಮಾಡಲಾಗಿ  ಆತನ ಹತ್ತಿರ 1) 1000/- ನಗದು ಹಣ 2) ಒಂದು ಬಾಲ ಪೆನ್ನ ಮತ್ತು 3) ಒಂದು ಮಟಕಾ ನಂಬರ ಇರುವ ಚೀಟಿ  ಇದ್ದು ಅವುಗಳನ್ನು  ಒಂದು ಲಕೋಟೆಯಲ್ಲಿ ಹಾಕಿ ಅದರ ಮೇಲೆ ಪಂಚರು ಸಹಿ ಮಾಡಿದ ಚೀಟಿ ಅಂಟಿಸಿ ಜಪ್ತ ಮಾಡಿಕೊಳ್ಳಲಾಗಿದೆ ಎಂದು ನೀಡಿದ ದೂರಿನ ಸಾರಾಂಶದ ಮೇರೆಗೆ ಪ್ರಕರಣ ದಾಖಲು ಮಾಡಿಕೊಂಡು ತನಿಖೆ PÉÊUÉƼÀî¯ÁVzÉ.

£ÀUÀgÀ ¥ÉÆ°¸À oÁuÉ ¨sÁ°Ì C¥ÀgÁzsÀ ¸ÀASÉå 335/2013PÀ®A420 ಐಪಿಸಿ ಮತ್ತು 78 (III) ಕೆ.ಪಿ. ಎಕ್ಟ
ದಿನಾಂಕ: 01/10/2013  ರಂದು 1630  ಗಂಟೆಗೆ ನಾನು ಮತ್ತು ಸಿಪಿಸಿ 1378 1750 ರವರುಭಾಲ್ಕಿ ಗಂಜ ಎರಿಯಾದಲ್ಲಿ ಪೆಟ್ರೋಲಿಂಗ ಕರ್ತವ್ಯದಲ್ಲಿದ್ದಾಗ ಭಾಲ್ಕಿ ಎ.ಪಿ.ಎಂ.ಸಿಯಲ್ಲಿ ಶಬ್ಬೀರಮಿಯ್ಯಾ ತಂದೆ ಅಹೆಮದಸಾಬ ಹಾಗು ಸುನೀಲ   ಎಂಬುವವರು  1 ರೂಪಾಯಿಗೆ 80 ರೂಪಾಯಿ ಕೊಡುತ್ತೆನೆಂದು ಜನರಿಗೆ ಫುಸಲಾಯಿಸಿ ಜನರಿಂದ ಆಕ್ರಮವಾಗಿ  ಹಣ ಪಡೆದು ಮಟಕಾ ಚೀಟಿ ಬರೆದುಕೊಡುತ್ತಿದ್ದಾರೆ ಎಂದು  ಬಾತ್ಮಿ ಬಂದ ಮೇರೆಗೆ ಕೂಡಲೆ ಇಬ್ಬರು ಪಂಚರಾದ ರವರನ್ನು ಭಾಲ್ಕಿ ಗಾಂಧಿ ಚೌಕ ಹತ್ತಿರ ಬರ ಮಾಡಿಕೊಂಡು ನಂತರ 1700 ಗಂಟೆಗೆ ಹೊರಟು ಭಾಲ್ಕಿ ಎ.ಪಿ.ಎಂ.ಸಿಯಲ್ಲಿ ಹೋಗಿ ಸ್ವಲ್ಪ ದೂರದಲ್ಲಿ ಮರೆಯಾಗಿ ನಿಂತು ನೊಡಲು ಭಾಲ್ಕಿ ಎ.ಪಿ.ಎಂ.ಸಿಯಲ್ಲಿ  ವಾಲೆ ಟ್ರಾನ್ಸಪೊರ್ಟ ಹತ್ತಿರ ಇಬ್ಬರು ವ್ಯಕ್ತಿಗಳು  1 ರೂಪಾಯಿಗೆ 80 ರೂಪಾಯಿ ಕೊಡುತ್ತೆವೆಂದು ಕೂಗುತ್ತಾ ಅದರಲ್ಲಿ ಒಬ್ಬನು ಜನರಿಂದ ಹಣ ಪಡೆಯುತ್ತಿದ್ದನು ಮತ್ತೊಬ್ಬನು ಜನರಿಗೆ ಚೀಟಿ ಬರೆದುಕೊಡುತ್ತಿದ್ದನು ಹೀಗೆ ಇವರಿಬ್ಬರು ಜನರಿಗೆ ಫುಸಲಾಯಿಸಿ ಜನರಿಂದ ಆಕ್ರಮವಾಗಿ  ಹಣ ಪಡೆದು ಚಿಟಿ ಬರೆದುಕೊಟ್ಟು ಮೊಸ ಮಾಡುತ್ತಿರುವಾಗ ನಾವು 1730 ಗಂಟೆಗೆ ಅವರ  ಮೇಲೆ ದಾಳಿ ಮಾಡಿದಾಗ ಅದರಲ್ಲಿ ಒಬ್ಬನು ಸಿಕ್ಕಿಬಿದ್ದನು ಮತ್ತೊಬ್ಬನು ತನ್ನ ಕೈಯಲ್ಲಿದ್ದ ಎರಡು ಚೀಟಿ ಹಾಗು ಬಾಲ ಪೆನ್ನ   ಬಿಸಾಡಿ ಓಡಿ ಹೋದನು ನಾವು ಸಿಕ್ಕಿ ಬಿದ್ದ ವ್ಯಕ್ತಿ ಹೆಸರು ವಿಳಾಸ ವಿಚಾರಿಸಲುಸ  ಆತ ತನ್ನ  ಹೆಸರು ಶಬ್ಬೀರಮಿಯ್ಯಾ ತಂದೆ ಅಹೆಮದಸಾಬ ಶೇಖ ವಯಸ್ಸು 40 ಜಾ : ಮುಸ್ಲಿಂ ಸಾ : ದಾಡಗಿ ಬೇಸ ಭಾಲ್ಕಿ ಎಂದು ತಿಳಿಸಿದನು ಹಾಗು ನಂತರ ಚೀಟಿ ಬಿಸಾಡಿ ಓಡಿ ಹೋದ ವ್ಯಕ್ತಿಯ ಹೆಸರು ವಿಚಾರಿಸಲು ಸುನೀಲ ವಡ್ಡರ ಎಂದು ತಿಳಿಸಿದನು. ನಾವು ಮೊದಲು ಸಿಕ್ಕಿ ಬಿದ್ದ ಶಬ್ಬೀರಮಿಯ್ಯಾ ಈತನಿಗೆ ವಿಚಾರಣೆ ಮಾಡಲು ಆತ ಸಾರ್ವಜನಿಕರಿಂದ ಆಕ್ರಮವಾಗಿ ಹಣ ಪಡೆದು 1 ರೂಪಾಯಿಗೆ 80 ರೂಪಾಯಿ ಕೊಡುತ್ತೆವೆ ಎಂದು ಹೇಳಿ ಮಟಕಾ ಚೀಟಿ ಬರೆದುಕೊಟ್ಟು  ನಂಬರ ಹತ್ತಿದ್ದರು ಕೂಡಾ ಜನರಿಗೆ ಹಣ ನೀಡದೆ ಮೊಸ ಮಾಡುತ್ತಿರುವದಾಗಿ ತಿಳಿಸಿದನು ನಂತರ ಆತನಿಗೆ ಪಂಚರ ಸಮಕ್ಷಮ  ಅಂಗ ಜಡ್ತಿ ಮಾಡಲಾಗಿ ಆತನ ಹತ್ತಿರ ಮಟಕಾ ಜೂಜಾಟಕ್ಕೆ ಸಂಬಂಧಿಸಿದ 400/ ರೂ ಜಪ್ತ ಮಾಡಿಕೊಳ್ಳಲಾಗಿದೆ. ಹಾಗು ಓಡಿ ಹೋದ ಆರೋಪಿ ಸುನೀಲ ಈತನು ಸ್ಥಳದಲ್ಲಿ ಬಿಸಾಡಿ ಹೋದ ಎರಡು ಮಟಕಾ ಚೀಟಿ ಹಾಗು ಒಂದು ಬಾಲ ಪೆನ್ನ  ಒಂದು ಲಕೋಟೆಯಲ್ಲಿ ಹಾಕಿ ಅದರ ಮೇಲೆ ಪಂಚರ ಸಹಿ ಚೀಟಿ ಅಂಟಿಸಿ ಜಪ್ತ ಮಾಡಿಕೊಳ್ಳಲಾಗಿದೆ. ನಂತರ ಸದರಿ ಮುದ್ದೆ ಮಾಲು ಹಾಗು ಆರೋಪಿತನೊಂದಿಗೆ ಮರಳಿ ಠಾಣೆಗೆ ಬಂದು ಮುದ್ದೆ ಮಾಲು, ಮೂಲ ಜಪ್ತಿ ಪಂಚನಾಮೆ ಹಾಗು ಆರೋಪಿತನನ್ನು ಒಪ್ಪಿಸುತ್ತಿದ್ದು ತಾವು ಆರೋಪಿತನ ವಿರುದ್ದ  ಕಲಂ : 420 ಐಪಿಸಿ ಜೋತೆ 78 (3) ಕೆ.ಪಿ ಆಕ್ಟ ಪ್ರಕಾರ ಕಾನೂನು ಕ್ರಮ ಜರುಗಿಸಲು ಸೂಚಿಸಿದ್ದು ಸದರಿ ದೂರಿನ ಸಾರಾಂಶದ ಮೇರೆಗೆ ಪ್ರಕರಣ ದಾಖಲು ಮಾಡಿಕೊಂಡು ತನಿಖೆPÉÊUÉƼÀî¯ÁVzÉ.

§¸ÀªÀPÀ¯Áåt UÁæ«ÄÃt  ¥Éưøï oÁuÉ UÀÄ£Éß  £ÀA    109/2013  PÀ®A323,324, 504 eÉÆvÉ 149 L.¦.¹.

ದಿನಾಂಕ 01/10/2013 ರಂದು 2400 ಗಂಟೆಗೆ ಬಸವಕಲ್ಯಾಣ ಸರ್ಕಾರಿ ಆಸ್ಪತ್ರೆಯಿಂದ ಫೋನ ಮುಖಾಂತರ ಎಂ.ಎಲ್.ಸಿ. ಮಾಹಿತಿ ಬಂದಿದ್ದೆನೆಂದರೆ ಹಣಮಂತವಾಡಿ ಗ್ರಾಮದ ಇಬ್ಬರೂ ಜಗಳದಲ್ಲಿ ಗಾಯಗೊಂಡು ಚಿಕಿತ್ಸೆ ಕುರಿತು ಆಸ್ಪತ್ರೆಯಲ್ಲಿ ದಾಖಲಾಘಿದ್ದು ಕುಡಲೆ ಬಂದು ಮುಂದಿನ ಕ್ರಮ ಕುರಿತು ಬರಲು ತಿಳಿಸಿದ ಮೇರೆಗೆ ಆಸ್ಪತ್ರೆಗೆ ಭೇಟಿ ನೀಡಿ ಗಾಯಾಳು ಫೀರ್ಯಾದಿ ಖಂಡೇರಾವ ತಂದೆ ತುಕ್ಕಪ್ಪಾ ಸಾ: ಹಣಮಂತವಾಡಿ ಇವರ ಹೆಳಿಕೆ ಪಡೆದಿದ್ದು ಅದರ ಸಾರಾಂಶವೆನೆಂದರೆ ದಿನಾಂಕ 30/09/2013 ರಂದು ಸಾಯಂಕಾಲ ಫೀರ್ಯಾದಿಯು ತನ್ನ ಮನೆಯಲ್ಲಿ ಇರುವಾಗ ಆರೋಪಿತನು ಫೀರ್ಯಾದಿಗೆ ಮಗನೆ ನಿನದು ಜಾಸ್ತಿ ಆಗಿದೆ ಅಂತಾ ಅವಾಚ್ಯವಾಗಿ ಬೈದಿರುತ್ತಾರೆ ಮತ್ತು ಬಡಿಗೆಯಿಂದ ಹೊಡೆದಿರುತ್ತಾರೆ. ಕಾರಣ ಸದರಿಯವರ ವಿರುದ್ದ ಸೂಕ್ತ ಕಾನೂನು ಕ್ರಮ ಕೈಕೊಳ್ಳಲು ವಿನಂತಿ ಅಂತಾ ಕೊಟ್ಟ ಫೀರ್ಯಾದಿಯ ಹೇಳಿಕೆಯ ಸಾರಾಂಶದ ಮೇರೆಗೆ ಪ್ರಕರಣ ದಾಖಲಿಸಿ ಮುಂದಿನ ತನಿಖೆPÉÊUÉƼÀî¯ÁVzÉ.

§¸ÀªÀPÀ¯Áåt UÁæ«ÄÃt  ¥Éưøï oÁuÉ UÀÄ£Éß  £ÀA: 110/2013  PÀ®A: 341,323,324, 354,504 eÉÆvÉ 149 L.¦.¹.

ದಿನಾಂಕ 30/09/2013 ರಂದು ರಾತ್ರಿ 9:30 ಗಂಟೆ ಸುಮಾರಿಗೆ ಫೀರ್ಯಾದಿತಳಾದ ಸುಲೋಚನಾ ಮತ್ತು ಅವಳ ಗಂಡನಿಗೆ ಮತ್ತು ಸಂಬಂಧಿಕರಿಗೆ ಆರೋಪಿತರು ಜಗಳ ತೆಗೆದು ಅವಾಚ್ಯವಾಗಿ ಬೈದು ಬಡಿಗೆಯಿಂದ, ಕೈಯಿಂದ ಹೊಡೆ ಬಡೆ ಮಾಡಿ ಫೀರ್ಯಾದಿತಳಿಗೆ ಸಾರ್ವಜನಿಕ ಸ್ಥಳದಲ್ಲಿ ನೂಕಿ ನೆಲಕ್ಕೆ ಕಡೆವಿ ಮಾನಭಂಗ ಮಾಡಲು ಪ್ರಯತ್ನಿಸಿರುತ್ತಾರೆ ಮತ್ತು ಹೊಡೆದು ರಕ್ತಗಾಯ ಮತ್ತು ಗುಪ್ತಗಾಯ ಪಡಿಸಿರುತ್ತಾರೆ ಅಂತಾ ಫೀರ್ಯಾದಿಯ ಸಾರಾಂಶದ ಮೇರೆಗೆ  ಬಸವಕಲ್ಯಾಣ ಗ್ರಾಮೀಣ ಠಾಣೆ ಅಪರಾಧ ಸಂಖ್ಯೆ 110/2013 ಕಲಂ 341,323,324,354,504 ಜೊತೆ 149 ಐ.ಪಿ.ಸಿ. ನೇದರಲ್ಲಿ ಪ್ರಕರಣ ದಾಖಲಿಸಿ ಮುಂದಿನ ತನಿಖೆPÉÊUÉƼÀî¯ÁVzÉ.
  













No comments: