ಕಳವು
ಪ್ರಕರಣ :
ಬ್ರಹ್ಮಪೂರ
ಠಾಣೆ : ಶ್ರೀ ಬಿದರಿ ಮಹ್ಮದ ಅಕ್ತರ ಸಾ|| ಮನೆ ನಂ: 1-1165/5ಸಿ ಅಕ್ತರ ಕಾಟೇಜ ಗಾಲಿಬ ಬಲ್ಡಿಂಗ್ ಐ-ವಾನ-ಶಾಹಿ ಏರಿಯಾ ಗುಲಬರ್ಗಾ ರವರು
ದಿನಾಂಕ 26-11-2013 ರಂದು ಮದ್ಯಾಹ್ನ 1213 ಗಂಟೆಯ ಸುಮಾರಿಗೆ ತಾವು ಸೂಪರ್ ಮಾರ್ಕೆಟನಲ್ಲಿ ಇರುವ ಕೆನರಾ
ಬ್ಯಾಂಕನಲ್ಲಿ ಹೊಗಿ ಹಣ ಡ್ರಾ ಮಾಡಿಕೊಂಡು ಬ್ಯಾಂಕಿನಲ್ಲಿಯೆ ಕುಳಿತು ಹಣ ಎಣಿಸುವಾಗ ಯಾರೋ
ಇಬ್ಬರೂ ಅಪರಿಚಿತರು ಬಂದು ಅಕ್ಕ ಪಕ್ಕದಲ್ಲಿ ಕುಳಿತು ಹಣ ಎಣಸಿಕೊಡುವ ನೇಪದಲ್ಲಿ ನೋಟಿನ
ಕಟ್ಟಿನಲ್ಲಿಯ 37,000/- ಸಾವಿರ ರೂಪಾಯಿ ಮರವು ಮಾಡಿ ಕಳ್ಳತನ ಮಾಡಿಕೊಂಡು ಹೊಗಿರುತ್ತಾರೆ ಅಂತಾ
ಕೊಟ್ಟ ದೂರಿನ ಸಾರಾಂಶದ ಮೇಲಿಂದ ಬ್ರಹ್ಮಪೂರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
No comments:
Post a Comment