Police Bhavan Kalaburagi

Police Bhavan Kalaburagi

Monday, November 11, 2013

RAICHUR DISTRICT REPORTED CRIMES

ªÀgÀ¢AiÀiÁzÀ ¥ÀæPÀgÀtUÀ¼À ªÀiÁ»w:-

gÀ¸ÉÛ C¥ÀWÁvÀ ¥ÀæPÀgÀtzÀ ªÀiÁ»w:-
     ¢£ÁAPÀ;-10/11/2013 gÀAzÀÄ   19-00 UÀAmÉUÉ ¦gÁ墠²æÃ.gÀ¸ÀÆ®SÁ£ï ºÉZï.¹.103.§¼ÀUÁ£ÀÆgÀÄ ¥Éưøï oÁuÉ.  ªÀÄvÀÄÛ ¦¹ 466. gÀªÀgÀÄ dªÀ¼ÀUÉÃgÀ N.¦.PÀvÀðªÀå ¤ªÀð»¸ÀÄvÀÛ ¨Á®AiÀÄå PÁåA¥ï ºÀwÛgÀ ¥ÉmÉÆæðAUï PÀvÀðªÀå ªÀiÁqÀÄwÛgÀĪÁUÀ DgÉÆæ ªÀÄAdÄ£ÁxÀgÉrØ FvÀ£ÀÄ vÀ£Àß ºÉƸÀ §eÁeï r¸À̪Àj ªÉÆÃmÁgï ¸ÉÊPÀ®zÀ°è »AzÀÄUÀqÉ UÁAiÀiÁ¼ÀÄ £ÁUÀgÁd FvÀ£À£ÀÄß PÀÆr¹PÉÆAqÀÄ ¹AzsÀ£ÀÆgÀÄ PÀqɬÄAzÀ ªÀiÁ¤é PÀqÉUÉ Cwà ªÉÃUÀªÁV ªÀÄvÀÄÛ C®PÀëvÀ£À¢AzÀ £ÀqɹPÉÆAqÀÄ §AzÀÄ ªÉÆÃmÁgï ¸ÉÊPÀ®£ÀÄß ¤AiÀÄAvÀætUÉƽ¹zÉ ¹ÌqÁV PɼÀUÉ ©¼À®Ä ªÉÆmÁgï ¸ÉÊPÀ¯ï ZÁ®PÀ ªÀÄAdÄ£ÁxÀ ªÀÄvÀÄÛ £ÁUÀgÁd E§âjUÉ vÀ¯ÉUÉ ¨sÁjà ªÀÄvÀÄÛ ¸ÁzÁ ¸ÀégÀÆ¥ÀzÀ gÀPÀÛUÁAiÀĪÁVzÀÄÝ C®èzÉ ªÀÄÄRPÉÌ ªÀÄvÀÄÛ EvÀgÉà PÀqÉUÉ vÉgÉazÀ gÀPÀÛUÁAiÀÄUÀ¼ÁVzÀÄÝ EgÀÄvÀÛzÉ. £ÀAvÀgÀ 108 PÉÌ PÀgɪÀiÁr E¯ÁdÄ PÀÄjvÀÄ ¹AzsÀ£ÀÆgÀÄ ¸ÀgÀPÁj D¸ÀàvÉæUÉ ¸ÉÃjPÉ ªÀiÁrzÀÄÝ EgÀÄvÀÛzÉ. ªÉÆÃ.¸ÉÊ ZÁ®PÀ£À ªÉÄÃ¯É PÀæªÀÄ PÉÊPÉƼÀî®Ä «£ÀAw CAvÁ PÉÆlÖ j¥ÉÆÃlð ªÉÄðAzÀ §¼ÀUÁ£ÀÆgÀÄ ¥ÉưøÀ oÁuÉ UÀÄ£Éß £ÀA: 200/2013. PÀ®A.279, 337, 338,L¦¹. CrAiÀÄ°è  ¥ÀæPÀgÀt zÁR°¹PÉÆArzÀÄÝ EgÀÄvÀÛzÉ.

UÁAiÀÄzÀ ¥ÀæPÀgÀtzÀ ªÀiÁ»w:-
                FUÁUÀ¯É £ÁåAiÀiÁ®AiÀÄzÀ°è ¦üAiÀiÁ𢠲æà ªÀiÁ£À¥Àà vÀAzÉ ¸ÉÆêÀÄAiÀÄå PÉÆAUÀAqÉÃgÀ 25ªÀµÀð,PÀÄgÀħgÀÄ MPÀÌ®ÄvÀ£À ¸Á- PÀjUÀÄqÀØ ªÀÄvÀÄÛ DvÀ£À zÉÆqÀØ¥Àà£À ªÀÄUÀ E§âgÀ £ÀqÀÄªÉ ºÉÆ®zÀ ¥Á°£À «µÀAiÀÄzÀ°è ªÁådå EgÀĪÀ «µÀAiÀÄzÀ ¸ÀA§AzÀ ¢£ÁAPÀ:- 10-11-2013 gÀAzÀÄ ¸ÁAiÀÄAPÁ® 6-00 UÀAmÉ ¸ÀĪÀiÁjUÉ ¦üAiÀiÁð¢zÁgÀ£ÀÄ ªÀÄvÀÄÛ DvÀ£À CtÚ E§âgÀÄ PÀÆr §Ar ºÉÆqÉzÀÄPÉÆAqÀÄ ºÉÆ®¢AzÀ ªÀÄ£ÉUÉ §gÀÄwÛgÀĪÁUÀ HgÀ ¸À«ÄÃ¥À EgÀĪÀ PÉ£Á® ºÀwÛgÀ DgÉÆæ PÀgÉ¥Àà vÀAzÉ ©üêÀÄgÁAiÀÄ UÀAUÉ ¸Á- PÀjUÀÄqÀØ FvÀ£ÀÄ ¦üAiÀiÁ¢AiÀÄ §ArAiÀÄ£ÀÄß vÀqÉzÀÄ ¤°è¹ K£À¯Éà ®AUÁ ¸ÀÆ¼É ªÀÄUÀ£É CAvÁ CAzÀÄ JzÉAiÀÄ ªÉÄð£À CAVAiÀÄ£ÀÄß »rzÀÄ ¤£Àß zÉÆqÀØ¥Àà£À ªÀÄUÀ¤UÉ ºÉÆ®zÀ°è ¥Á®Ä PÉÆqÀĪÀÅ¢¯Áè K£À¯Éà £ÁªÀÅ ºÉýzÀgÀÄ PÉüÀĪÀÅ¢¯ÁèªÉãÀÄ CAvÁ CAzÀÄ PÉʬÄAzÀ PÀ¥Á¼ÀPÉÌ ºÉÆqÉzÀÄ ¨É¤ßUÉ ºÉÆqÀzÀÄ C°èAiÉÄà ©¢ÝzÀÝ PÀ®è£ÀªÀÄÄß vÉUÀzÀÄPÉÆAqÀÄ §®UÁ® ªÉÆtPÁ°£À PɼÀUÉ ºÉÆqÉzÀÄ gÀPÀÛUÁAiÀÄ ªÀiÁrzÀÄÝ EgÀÄvÀÛzÉ. CAvÁ PÉÆlÖ zÀÆj£À  ªÉÄðAzÀ zÉêÀzÀÄUÀð oÁuÉ  UÀÄ£Éß £ÀA. 303/2013 PÀ®A: 341 323, 324, 504, L¦¹. CrAiÀÄ°è ¥ÀæPÀgÀt zÁR°¹PÉÆAqÀÄ vÀ¤SÉ PÉÊPÉÆArgÀÄvÁÛgÉ.

        ದಿನಾಂಕ 10-11-2013 Aದು ಬೆಳಗ್ಗೆ zÉÆqÀØ ¤AUÀ¥Àà vÀAzÉ £ÁUÀ¥Àà PÀ¥ÀUÀ¯ï ªÀAiÀÄ 35 ªÀµÀð eÁ : PÀÄgÀħgÀÄ G: MPÀÌ®ÄvÀ£À ¸Á : PÀÄrð ಮತ್ತು ನ್ನ ತಮ್ಮಂದಿರರಾದ ಸಣ್ಣ ನಿಂಗಪ್ಪಸಣ್ಣ ಈರೇಶ ಹೊಲಕ್ಕೆ ಹೋಗಿದ್ದೇವುನಮ್ಮ ಎತ್ತುದನಗಳು ನಮ್ಮ ಹೊಲದಲ್ಲಿ ಮೇಯುತ್ತಾ ಮೇಯುತ್ತಾ ನನ್ನ ಅಣ್ಣ ರಾಮಣ್ಣನ ಹೊಲದಲ್ಲಿ ಬಿದ್ದಿದ್ದು ರಾಮ ಮತ್ತು ಆತನ ಮಗನಾದ ಅಮರೇಶ ಇವರು ನಮಗೆ ಕೂಗಿ ಎತ್ತುದನಗಳನ್ನು ನಿಮ್ಮ ಹೊಲದಲ್ಲಿ ಹೊಡೆದುಕೊಂಡು ಹೋಗಿರಿ ಅಂತಾ ಹೇಳಿದ್ದುನಾವು ಎತ್ತುಗಳನ್ನು ಹೊಡೆದುಕೊಂಡಿದ್ದುರಾತ್ರಿ 7-00 ಗಂಟೆಯ ಸುಮಾರು ರಾಮಣ್ಣನ ಹೆಂಡತಿ ಶಿವಮ್ಮ ತಾಯಿ ನರಸಮ್ಮ ಇವರು ನಮ್ಮ ಹೆಸರು ಇಟ್ಟು ಅವಾಚ್ಯ ಶಬ್ದಗಳಿಂದ ಬೈದಾಡುತ್ತಿದ್ದು ಆಗ ನಾನು ಮತ್ತು ನನ್ನ ತಂದೆಯಾದ ನಾಗಪ್ಪ ಹಾಗೂ ಹೆಂಡತಿ ಯಲ್ಲಮ್ಮ ಎಲ್ಲರೂ ಕೂಡಿ ಅವರ ಮನೆ ಹತ್ತಿರ ಹೋಗಿ ಯಾಕೆ ನಮ್ಮನ್ನು ಹಿಯಾಳಿಸಿ ಬೈಯುತ್ತೀರಿ ನಿಮ್ಮ ಹೊಲದಲ್ಲಿ ನಮ್ಮ ದನಗಳು ಮೇಯುತ್ತಾ ಬಿದ್ದಿದ್ದು ಅವುಗಳನ್ನು ನಾವು ಹೊಡೆದುಕೊಂಡು ಬಂದಿವಿ ಅಂತಾ ಹೇಳಿದಾಗ ಮನೆಯಲ್ಲಿ ಇದ್ದ ರಾಮಣ್ಣ ಮತ್ತು ಆತನ ಮಗ ಅಮರೇಶ ಇವರು ಬಂದು ನನಗೆನನ್ನ ತಂದೆಗೆ ಹಾಗೂ ನನ್ನ ಹೆಂಡತಿಗೆ ಮುಂದೆ ಹೋಗದಂತೆ ತಡೆಗಟ್ಟಿ ನಿಲ್ಲಿಸಿ ರಾಮಣ್ಣ ನನಗೆ ಕೈಗಳಿಂದ ಎದೆಗೆಬೆನ್ನಿಗೆ ಹೊಡೆಯ ಹತ್ತಿದ್ದುಆಗ ನನ್ನ ತಂದೆಯು ಬಿಡಿಸಲು ಬಂದಾಗ ಅಮರೇಶನು ನನ್ನ ತಂದೆಗೆ ಕೈಗಳಿಂದ ಎದೆಗೆ ಹೊಟ್ಟೆಗೆ ಗುದ್ದಿದನು ಆಗ ನನ್ನ ಹೆಂಡತಿಯು ಅಡ್ಡ ಬಂದಾಗ ಶಿವಮ್ಮ ಹಾಗೂ ಅಕೆಯ ಅತ್ತೆಯಾದ ನರಸಮ್ಮ ಇವರು ಕೈಗಳಿಂದ ಕೂದಲು ಹಿಡಿದು ಜಗ್ಗಾಡಿಎದೆಗೆ ಹೊಡಿ ಬಡೆ ಮಾಡಿದರು ಇದರಿಂದ ಇಲ್ಲಾರಿಗೆ ಒಳಪೆಟ್ಟಾಗಿ ನೋವಾಗಿರುತ್ತದೆ ಅಂತಾ ಮುಂತಾಗಿದ್ದ zÀÆj£À ಮೇಲಿಂದ ಮಾನವಿ ಪೊಲೀಸ್ ಠಾಣೆ ಗುನ್ನೆ ನಂ. 237/2013 ಕಲಂ 504, 341, 323 ಸಹಿತ 34 ಪ್ರಕಾರ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಕೊಂಡಿದ್ದು ಇರುತ್ತದೆ.

zÉÆA©ü ¥ÀæPÀgÀtzÀ ªÀiÁ»w:-
               ದಿನಾಂಕ : 10/11/13 ರಂದು ಬೆಳಿಗ್ಗೆ 09-00 ಗಂಟೆಗೆ ಪಿರ್ಯಾದಿ  gÁªÀÄtÚ vÀAzÉ ¨sÀgÀªÀÄtÚ ªÀ-38 ªÀµÀð eÁ-PÀÄgÀħgÀÄ G-MPÀÄÌ®ÄvÀ£À ¸Á-PÀÄrð vÁ-ªÀiÁ£À« ಮತ್ತು ತನ್ನ ಮಗನಾದ ಅಮರೇಶ ಹಾಗೂ ಹೆಂಡತಿಯಾದ ಶಿವಮ್ಮ ತಾಯಿಯಾದ ನರಸಮ್ಮ ಎಲ್ಲರೂ ಕೂಡಿಕೊಂಡು ತಮ್ಮ ಹತ್ತಿ ಹೊಲಕ್ಕೆ ಎತ್ತಿನ ಬಂಡಿ ಕಟ್ಟಿಕೊಂಡು ಹೊಲಕ್ಕೆ ಹೋಗಿದ್ದುಹೊಲದಲ್ಲಿ ಕೆಲಸ ಮಾಡಿ ವಾಪಾಸ್ ಸಂಜೆ 5-00 ಗಂಟೆಗೆ ಮನಗೆ ಬರಬೇಕೆಂದು ಎತ್ತಿನ ಬಂಡಿಯನ್ನು ಕಟ್ಟಿಕೊಂಡು ತಯಾರಾಗಿದ್ದುಆ ಸಮಯದಲ್ಲಿ ದೊಡ್ಡನಿಂಗಪ್ಪ ಸಣ್ಣನಿಂಗಪ್ಪಸಣ್ಣ ಈರೇಶಇವರು ತಮ್ಮ ದನಗಳನ್ನು ಪಿರ್ಯಾದಿಯ ಹತ್ತಿ ಹೊಲದಲ್ಲಿ ಬಿಟ್ಟಿದ್ದುಅವರಿಗೆ ಯಾಕೇ ಹತ್ತಿ ಹೊಲದಲ್ಲಿ ಬಿಟ್ಟಿದ್ದೀರಿ ಅಂತಾ ಹೇಳಿದ್ದುಹೊಲದಲ್ಲಿ ಎಲ್ಲಿ ಬಿಟ್ಟಿದ್ದೀವಿ ಯಲೇ ಅಂತಾ ಬೈದು ದನಗಳನ್ನು ನಿಮ್ಮ ಹೊಲದಲ್ಲಿ ಇಟ್ಟುಕೊಳ್ಳೀರಿ ಅಂತಾ ಹೇಳಿದ್ದುಅಷ್ಟಕ್ಕೆ ಸುಮ್ಮನಾಗಿ ಪಿರ್ಯಾದಿಯು ಎತ್ತಿನ ಬಂಡಿ ಕಟ್ಟಿಕೊಂಡು ಮನೆಗೆ ಬಂದಿದ್ದುರಾತ್ರಿ 7-00 ಗಂಟೆಯ ಸಮಯದಲ್ಲಿ ಪಿರ್ಯಾದಿ ಮತ್ತು ತನ್ನ ಮಗನಾದ ಅಮರೇಶ ಹೆಂಡತಿ ಶಿವಮ್ಮ ತಾಯಿ ನರಸಮ್ಮ ಎಲ್ಲರೂ ಮನೆ ಮುಂದೆ ಅಂಗಳದಲ್ಲಿ ಕುಳಿತುಕೊಂಡಾಗ 1] £ÁUÀ¥Àà vÀAzÉ ºÀÄ°UÉ¥Àà ºÁUÀÆ EvÀgÉ 8 d£ÀgÀÄ PÀÆr ಸಮಾನ ಉದ್ದೇಶ ಹೊಂದಿ ಅಕ್ರಮ ಕೂಟ ರಚಿಸಿಕೊಂಡು ಬಂದವರೇ ನಾಗಪ್ಪಆತನ ಮಕ್ಕಳಾದ ದೊಡ್ಡನಿಂಗಪ್ಪಸಣ್ಣನಿಂಗಪ್ಪ, ಸಣ್ಣ ಈರೇಶ ಇವರು ತಮ್ಮ ಕೈಯಲ್ಲಿ ಬಂಡಿಗೂಟಗಳನ್ನು  ಹಿಡಿದುಕೊಂಡುಆತನ ಹೆಂಡತಿ ಮಾಯಮ್ಮ, ಮತ್ತು ಸೋಸೆಯಂದಿರಾದ ಯಲ್ಲಮ್ಮಶಿವಲಿಂಗಮ್ಮಮಾಳಮ್ಮ ಮತ್ತು ನಾಗಪ್ಪನ ಮಗಳಾದ ಸಕ್ರೆಮ್ಮ ಎಲ್ಲರೂ ಬಂದವರೇ "ಏನಲೇ ಸೂಳೇ ಮಕ್ಕಳೇ ಸಂಜೆ 5-00 ಗಂಟೆಗೆ ನಿಮ್ಮ ಹೊಲದಲ್ಲಿ ನಮ್ಮ ದನಗಳು ಬಿದ್ದಿಲ್ಲಾ ಹೊಡೆದುಕೊಂಡು ಹೋಗಿರೀ ಅಂತಾ ಹೇಳುತ್ತೀರಲೇ ಅಂತಾ ಅವಾಚ್ಯ ಶಬ್ದಗಳಿಂದ ಬೈದು ನಾಗಪ್ಪಮತ್ತು ದೊಡ್ಡ ನಿಂಗಪ್ಪ ಇವರು  ತಮ್ಮ ಕೈಯಲ್ಲಿದ್ದ ಬಂಡಿ ಗೂಟಗಳಿಂದ ಅಮರೇಶನ ಹೊಟ್ಟೆಗೆ ಎದೆಗೆ ಬಲಗಾಲ ತೊಡೆಗೆ ಹೊಡೆದು ಒಳಪೆಟ್ಟು ಮಾಡಿದ್ದುಸಣ್ಣನಿಂಗಪ್ಪ ಈತನು ತನ್ನ ಕೈಯಲ್ಲಿದ್ದ ಬಂಡಿ ಗೂಟವನ್ನು ತೆಗೆದುಕೊಂಡು ಬೆನ್ನಿಗೆ ಹೊಡೆದು ಒಳಪೆಟ್ಟು ಮಾಡಿದ್ದುಬಿಡಿಸಲು ಬಂದ ನರಸಮ್ಮಳಿಗೆ ಸಣ್ಣ ಈರೇಶ ಈತನು ತನ್ನ ಕೈಯಲ್ಲಿದ್ದ ಬಂಡಿಗೂಟದಿಂದ ತಲೆಗೆ ಎಡಗಣ್ಣಿನ ಹತ್ತಿರ ಮತ್ತು ಬಾಯಿಗೆ ಹೊಡೆದಿದ್ದುಇದರಿಂದ ಬಾಯಿ ಹಲ್ಲು ಮುರಿದು ರಕ್ತಗಾಯ ಮಾಡಿದ್ದು ಇರುತ್ತದೆ. ಬಿಡಿಸಲು ಹೋದ ಶಿವಮ್ಮಳಿಗೆ ಯಲ್ಲಮ್ಮಶಿವಲಿಂಗಮ್ಮಮಾಳಮ್ಮ ಸಕ್ರೆಮ್ಮ ಹಾಗೂ ಮಾಯಮ್ಮ ಇವರು ತಲೆಗೂದಲು ಹಿಡಿದು ಜಗ್ಗಾಡಿಎಳೆದಾಡಿ ಕೈಗಳಿಂದ ಹೊಡೆಬಡೆ ಮಾಡಿದ್ದುನಂತರ ಅವರೆಲ್ಲರೂ ವಾಪಾಸ್ ಹೋಗುವಾಗ ಸೂಳೇ ಮಕ್ಕಲೇ ಇವತ್ತು ಉಳಿದುಕೊಂಡಿರೀ ಇನ್ನೊಂದು ಸಲ ನಮ್ಮ ತಂಟೆಗೆ ಬಂದರೆ ನಿಮ್ಮನ್ನು ಜೀವಸಹಿತ ಬಿಡುವುದಿಲ್ಲಾ ಅಂತಾ ಜೀವದ ಬೆದರಿಕೆ ಹಾಕಿ ಹೋದರು. ಕಾರಣ ಮೇಲ್ಕಂಡ 9 ಜನರ ವಿರುದ್ದ ಕಾನೂನು ಕ್ರಮ ಜರುಗಿಸಬೇಕು  ಅಂತಾ ಕೊಟ್ಟ zÀÆj£À ಮೇಲಿಂದ ಮಾನವಿ ಪೊಲೀಸ್ ಠಾಣೆ ಗುನ್ನೆ ನಂ.236/2013 ಕಲಂ 143, 147, 148, 504,324,326,323 506 ಸಹಿತ 149 ಐಪಿಸಿ ಪ್ರಕಾರ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಕೊಂಡಿದ್ದು ಇರುತ್ತದೆ.

¥Éưøï zÁ½ ¥ÀæPÀgÀtzÀ ªÀiÁ»w:-
           ¢£ÁAPÀ: 10.11.2013 gÀAzÀÄ ರಾತ್ರಿ 2000 ಗಂಟೆಯ ಸುಮಾರಿಗೆ ಮಾನವಿ ಸಿಂಧನೂರ ಮುಖ್ಯ ರಸ್ತೆಯಲ್ಲಿ ಇರುವ ಲಕ್ಷ್ಮಿ ಬಾರ್ ಎದುರಿಗೆ ಇರುವ ಸಾರ್ವಜನಿಕ ಸ್ಥಳದಲ್ಲಿ ಆದೆಪ್ಪಗೌಡ ತಂದೆ ಅಮರಣ್ಣ ಉಳಿಮಸುರು, 40 ವರ್ಷ,ಲಿಂಗಾಯತಒಕ್ಕಲುತನ ಸಾದೇವತಗಲ್ ºÁUÀÆ 6 d£ÀgÀÄ PÀÆr ಇಸ್ಪಿಟ್ ಜೂಜಾಟ ಆಡುತ್ತಿದ್ದ ಬಗ್ಗೆ ಮಾಹಿತಿ ಬಂದ ಮೇರೆಗೆ ಮಾನ್ಯ ಸಿ.ಪಿ. ಮಾನವಿ ರವರ ನೇತೃತ್ವದಲ್ಲಿ ಪಿ.ಎಸ್..(ಕಾ.ಸು) ªÀiÁ£À« ರವರು ಸಿಬ್ಬಂದಿಯವರಿಗೆ ಕರೆದುಕೊಂಡು ಹೋಗಿ ದಾಳಿ ಮಾಡಿ ಜೂಜಾಟಕ್ಕೆ ಸಂಬಂದಿಸಿದ ನಗದು ಹಣ 14300/- ರೂ ಹಾಗೂ 52 ಇಸ್ಪಿಟ್ ಎಲೆಗಳನ್ನು ಜಪ್ತು ಮಾಡಿಕೊಂಡು ವಾಪಾಸ ಆರೋಪಿತರೊಂದಿಗೆ ಠಾಣೆಗೆ ಬಂದು ಮುಂದಿನ ಕ್ರಮ ಜರುಗಿಸಲು ಸೂಚಿಸಿದ ಮೇರೆಗೆ ಮಾನವಿ ಠಾಣೆ ಗುನ್ನೆ ನಂ 235/13 ಕಲಂ 87 ಕೆ.ಪಿ ಕಾಯ್ದೆ ಅಡಿಯಲ್ಲಿ ಪ್ರಕರಣ ದಾಖಲಿಸಿಕೊಂಡು ತನಿಖೆಯನ್ನು ಕೈಕೊಂಡಿದ್ದು ಇರುತ್ತದೆ.

ªÀÄ»¼ÉAiÀÄ ªÉÄð£À zËdð£Àå ¥ÀæPÀgÀtzÀ ªÀiÁ»w:-
             ದಿನಾಂಕ 12-11-2013 ರಂದು ಬೆಳಿಗ್ಗೆ 10-30 ಗಂಟೆಗೆ ಪಿರ್ಯಾದಿದಾರರಾದ ಸಜಿದಾ ಬೇಗಂ ಇವಳು ಠಾಣೆಗೆ ಹಾಜರಾಗಿ ಒಂದು ಲಿಖಿತ ದೂರನ್ನು ಸಲ್ಲಿಸಿಸದ್ದು ಸಾರಾಂಶವೆನೇಂದರೆದಿನಾಂಕ 10-06-2012 ರಂದು ²æêÀÄw ¸ÀfzÁ ¨ÉÃUÀA UÀAqÀ ±ÉÃSï ªÀĺÉÃ§Æ¨ï ¥ÁµÁ ªÀAiÀiÁB 22 ªÀµÀð eÁB ªÀÄĹèÃA GB ªÀÄ£É PÉ®¸À ¸ÁB ªÀÄ£É £ÀA 2-3-40 CAzÀÆæ£ï Q¯Áè gÁAiÀÄZÀÆgÀÄ gÀªÀgÀ ಮದುವೆಯು ಶೇಖ್ ಮಹೇಬೂಬ್ ಪಾಷಾ ಸಾಃ ಆದೋನಿ ಇವರೊಂದಿಗೆ ಜರುಗಿದ್ದು ಮದುವೆಗಿಂತ ಮುಂಚೆ ನಿಶ್ಚಿತಾರ್ಥ ಸಮಯದಲ್ಲಿ ವರನಿಗೆ 50 ಸಾವಿರ ರೂ ವರದಕ್ಷಣೆಯನ್ನು ಬಜಾಜ್ ಮೋಟರ್ ಸೈಕಲ್ ನ್ನುಅರ್ದ ತೊಲೆ ಬಂಗಾರದ ರಿಂಗ್ ನ್ನು ಕೊಟ್ಟಿದ್ದು ನಂತರ ಮದುವೆಯ ಕಾಲಕ್ಕೆ ವರನ ಬೇಡಿಕೆಯಂತೆ ಆರೋಪಿತರಿಗೆ ಅರ್ದ ತೊಲೆ ಬಂಗಾರ ರಿಂಗ್ , ಒಂದು ಲಕ್ಷ ರೂಪಾಯಿಯ ಜೆಯಾಜ್ ಸಾಮಾನುಗಳು,ಬಟ್ಟೆಗಳು ಹಾಗೂ ಇತರೆ 02 ತೋಲೆ ಬಂಗಾರದ ಸಾಮಾನುಗಳನ್ನು ಕೊಟ್ಟು 2 ಲಕ್ಷ ರೂಪಾಯಿಗಳು ಖರ್ಚು ಮಾಡಿ ಮದುವೆ ಮಾಡಿದ್ದು ಮದುವೆಯಾದ ನಂತರ ಆರೋಪಿತರು ಇನ್ನು ಹೆಚ್ಚಗೆ ವರದಕ್ಷಣೆ ಹಣ 50 ಸಾವಿರ ರೂ ಗಳನ್ನು ತರುವಂತೆ ಅವಾಚ್ಯ ಶಬ್ದಗಳಿಂದ ಬೈದು ಹೊಡೆ ಬಡೆ ಮಾಡಿ ದೈಹಿಕವಾಗಿ ಮತ್ತು ಮಾನಸಿಕವಾಗಿ ಹಿಂಸೆ ಕೊಟ್ಟು ಆರೋಪಿ ನಂ 01 ಇವನು ಇನ್ನೊಂದು ಮದುವೆ ಮಾಡಿಕೊಳ್ಳುವ ಸಲುವಾಗಿ ಪಿರ್ಯಾದಾರಳನ್ನು ಮನೆಯಿಂದ ಹೊರಗೆ ಹಾಕಿದ್ದು ಪಿರ್ಯಾದಿದಾರಳು ತನ್ನ ಉಪಜಿವನಕ್ಕಾಗಿ ಕೌಟುಂಬಿಕ ನ್ಯಾಯಾಲಯದಲ್ಲಿ ತನ್ನ ಗಂಡನ ವಿರುದ್ದ ಮೇಂಟೆನೆನ್ಸ ಪ್ರಕರಣವನ್ನು ದಾಖಲಿಸಿದ್ದರಿಂದ ದಿನಾಂಕ 05-11-2013 ರಂದು ಸಂಜೆ 4-00 ಗಂಟೆಗೆ ಆರೋಪಿತರು ಪಿರ್ಯಾದಿದಾರರ ಮನೆಗೆ ಬಂದು ಮೇಂಟೆನೆನ್ಸ ಕೇಸ್ ನ್ನು ವಾಪಸ್ಸು ತೆಗೆದುಕೊಳ್ಳಬೇಕೆಂದು ಒತ್ತಾಯ ಮಾಡಿದಾಗ ಪಿರ್ಯಾದಿದಾರಳು ವಾಪಸ್ಸು ಪಡೆಯಲು ಒಪ್ಪದಿದ್ದಕ್ಕೆ ಆರೋಪಿತರು ಜಗಳ ತೆಗೆದು ಕೈಗಳಿಂದ ಹೊಡೆ ಬಡೆ ಮಾಡಿ ಜಿವದ ಬೆದರಿಕೆ ಹಾಕಿದ್ದು ಇರುತ್ತದೆ ಅಂತಾ ಮುಂತಾಗಿ ಇದ್ದ ಮೇರೆಗೆ ¸ÀzÀgï §eÁgï ¥Éưøï oÁuÉ  ಗುನ್ನೆ ನಂ 213/2013 ಕಲಂ 498(),323,504,506, ಸಹಿತ 149 ಐಪಿಸಿ ಮತ್ತು 3& 4 ಡಿಪಿ ಯಾಕ್ಟ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಕೊಂಡಿದ್ದು ಇರುತ್ತದೆ.

¸ÀAZÁgÀ ¤AiÀĪÀÄ G®èAWÀ£É, ªÁºÀ£À ZÁ®PÀgÀ «gÀÄzÀÝ PÁ£ÀÆ£ÀÄ PÀæªÀÄ:- 
       gÁAiÀÄZÀÆgÀÄ f¯ÉèAiÀÄ J¯Áè ¥Éưøï C¢üPÁjUÀ¼ÀÄ, gÁAiÀÄZÀÆgÀÄ f¯ÉèAiÀÄ°è ªÉÆÃmÁgÀ ªÁºÀ£À C¥ÀWÁvÀUÀ¼À£ÀÄß vÀqÉUÀlÄÖªÀ PÀÄjvÀÄ f¯ÉèUÉ ¥ÀÆgÉʹgÀĪÀ EAlgï¸É¥ÀÖgï ªÁºÀ£ÀzÀ ¸ÀºÁAiÀÄ¢AzÀ ¢£ÁAPÀ:11.11.2013 gÀAzÀÄ  110 ¥ÀææPÀgÀtUÀ¼À£ÀÄß ¥ÀvÉÛ ªÀiÁr 20,300/- gÀÆ..UÀ¼ÀÀ£ÀÄß ¸ÀܼÀzÀ°èAiÉÄà zÀAqÀ «¢ü¹, PÁ£ÀÆ£ÀÄ jÃvÀå PÀæªÀÄ dgÀÄV¹zÀÄÝ, ¸ÀAZÁgÀ ¤AiÀĪÀÄ G®èAX¸ÀĪÀ ZÁ®PÀgÀÄ/ªÀiÁ°ÃPÀgÀ «gÀÄzÀÝ PÁ£ÀÆgÀÄ jÃvÀå PÀæªÀÄ dgÀÄV¸ÀĪÀ PÁAiÀÄð ªÀÄÄAzÀĪÀgÉ¢gÀÄvÀÛzÉ.

No comments: