Police Bhavan Kalaburagi

Police Bhavan Kalaburagi

Friday, January 10, 2014

Raichur District Reported Crimes

¥ÀwæPÁ ¥ÀæPÀluÉ
ªÀgÀ¢AiÀiÁzÀ ¥ÀæPÀgÀtUÀ¼À ªÀiÁ»w:-
EvÀgÉ L.¦.¹. ¥ÀæPÀgÀtUÀ¼ÀÄ:-
 ದಿನಾಂಕ : 09/01/14 ರಂದು ಸಂಜೆ 6-00 ಗಂಟೆಗೆ ಪಿರ್ಯಾದಿದಾರರಾದ ಸತೀಶರವರು ಠಾಣೆಗೆ ಹಾಜರಾಗಿ ಹೇಳಿಕೆ ಪಿರ್ಯಾದಿ  ನೀಡಿದ್ದು, ಸಾರಾಂಶವೇನಂದರೆ,  ಇಂದು ಸಂಜೆ 5-00 ಗಂಟೆ ಸುಮಾರಿಗೆ ನೀರಮಾನವಿ ಸೀಮಾದಲ್ಲಿರುವ ಗದ್ದೆಹೊಲದಲ್ಲಿ ಬೇಸಿಗೆ ಬೆಳೆ ನೆಲ್ಲು ಹಚ್ಚುವ ಸಂಬಂಧ ಗದ್ದೆಗೆ ನೀರು ಬಿಟ್ಟಿದ್ದು, ನೀರು ಕಟ್ಟುತ್ತಿರುವಾಗ ಅದೇ ಸಮಯದಲ್ಲಿ ಕೆಳಗಿನ ಹೊಲದ ಗದ್ದೆಯವರಾದ ನಮ್ಮ ಕ್ಯಾಂಪಿನ ನಾಯಕ ಜನಾಂಗದವರಾದ ಶಿವರಾಮ, ರಾಮನಗೌಡ, ಹನುಮೇಶ ಮತ್ತು ಸಣ್ಣರಂಗ ಇವರೆಲ್ಲರೂ ನಾನು ಕಾಲುವೆ ದಂಡೆಯ ಮೇಲೆ ನಿಂತಲ್ಲಿಗೆ ಬಂದು ಏನಲೇ ಲಂಗಸೂಳೇಮಗನೇ ನಮ್ಮ ವಂತು ಇದೆ ನೀನ್ಯಾಕೇ ನೀರು ಕಟ್ಟುತ್ತೀ ನಮ್ಮ ಹೊಲಕ್ಕೆ ನೀರು ಬಂದಿಲ್ಲಾ ಅಂತಾ ಜಗಳ ತೆಗೆದು ಎಲ್ಲರೂ ಅವಾಚ್ಯ ಶಬ್ದಗಳಿಂದ ಬೈದು ಶಿವರಾಮ ಈತನು ಅಲ್ಲಿಯೇ ಬಿದ್ದ ಕಟ್ಟಿಗೆಯನ್ನು ತೆಗೆದುಕೊಂಡು ನನ್ನ ಎಡ ಚಪ್ಪೆಗೆ ಹೊಡೆದು ಒಳಪೆಟ್ಟುಗೊಳಿಸಿದ್ದು ಮತ್ತು ಹನುಮೇಶನು ಸಲಿಕೆಯಿಂದ ನನ್ನ ಎಡಗೈ ರಟ್ಟೆಗೆ ಹೊಡೆದು ರಕ್ತಗಾಯಗೊಳಿಸಿದ್ದು, ಮತ್ತು ಉಳಿದ ಇಬ್ಬರೂ ಕೈಗಳಿಂದ ಹೊಡೆಬಡೆ ಮಾಡಿ ಇನ್ನೂ ಮುಂದೆ ನಾವು ನೀರು ಕಟ್ಟಿದ ಮೇಲೆ ನೀನು ನೀರು ಕಟ್ಟಬೇಕು ಇಲ್ಲದಿದ್ದೇ ನಿನ್ನನ್ನು ಕೊಂದು ಇದೇ ಕಾಲುವೆ ದಂಡೆಯ ಮೇಲೆ ಹೂತುಬಿಡುತ್ತೇವೆ ಅಂತಾ ಜೀವದ ಬೆದರಿಕೆ ಹಾಕಿ ಹೋಗಿದ್ದು ಇರುತ್ತದೆ ಅಂತಾ ಕೊಟ್ಟ ಹೇಳಿಕೆ ಪಿರ್ಯಾದಿಯ ಮೇಲಿಂದ ಮಾನವಿ ಪೊಲೀಸ್ ಠಾಣೆ ಗುನ್ನೆ ನಂ.14/14 ಕಲಂ 504, 324,323, 506 ರೆ/ವಿ 34 ಐಪಿಸಿ ಪ್ರಕಾರ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಕೊಂಡಿದ್ದು ಇರುತ್ತದೆ.

ದಿನಾಂಕ;-09/01/2014 ರಂದು ರಾತ್ರಿ 8-00 ಗಂಟೆಗೆ ಶ್ರೀ ಆರ್.ಕುಮಾರಸ್ವಾಮಿ ಸಹಾಯಕ ಕಾರ್ಯಾಪಾಲಕ  ಇಂಜೀನಿಯಾರ್ ನಂ.4.ಕಾಲುವೆ ಉಪ-ವಿಭಾಗ ಮಸ್ಕಿ.ರವರುಗಳು ತಮ್ಮ ಜೆ.ಈ.ಯವರಾದ ಶ್ರೀ.ರವಿಕುಮಾರ  ಇವರ ಸಂಗಡ ತಮ್ಮ ಕಛೇರಿ ಪತ್ರದಲ್ಲಿ ಬೆರಳಚ್ಚು ಮಾಡಿಸಿದ ಲಿಖಿತ ಪಿರ್ಯಾದಿಯನ್ನು ಹಾಜರಪಡಿಸಿದ್ದು ಸಾರಾಂಶವೇನೆಂದರೆ, ರಂಗಾಪೂರು ಸೀಮಾಂತರದ ಸರ್ವೆ ನಂ.40 ರ ವಿತರಣಾ ಕಾಲುವೆ 54 ರ. ಕಿ.ಮಿ.5.20 ಕಾಲುವೆಗೆ ವೆಂಕಪ್ಪ ಸಾ;-ಹಸ್ಮಕಲ್ ಈತನು ಪೈಪನ್ನು ಕಾಲುವೆಯಿಂದ ನೇರವಾಗಿ ತಮ್ಮ ಕೆರೆಗೆ ಅಳವಡಿಸಿ ಅಕ್ರಮವಾಗಿ ನೀರನ್ನು ಪಡೆದುಕೊಳ್ಳುತ್ತಿದ್ದು ಇದನ್ನು ದಿನಾಂಕ;-04/01/2014 ರಂದು ಮದ್ಯಾಹ್ನ 1-00 ಗಂಟೆಗೆ ಸ್ಥಳ ಪರಿಶೀಲನೆ ಮಾಡಿದಾಗ ಕಂಡುಬಂದಿದ್ದು, ಇದು ಕರ್ನಾಟಕ ನೀರಾವರಿ  ಕಾಯಿದೆ 1965 ರ ಸೇಕ್ಷನ್ 53  ರ ಸ್ವಷ್ಟ ಉಲ್ಲಂಘನೆಯಾಗಿದ್ದು ಇದು ಶಿಕ್ಷಾರ್ಹ ಅಪರಾಧವಾಗಿದ್ದು ಇರುತ್ತದೆ.ಇವರ ಮೇಲೆ ಕಾನೂನು  ಕ್ರಮ ಜರುಗಿಸಲು ವಿನಂತಿ ಅಂತಾ ಮುಂತಾಗಿದ್ದ ಲಿಖಿತ ಪಿರ್ಯಾದಿ ಮೇಲಿಂದ  ಬಳಗಾನೂರು ಪೊಲೀಸ್ ಠಾಣೆ  ಅಪರಾಧ ನಂಬರ್ ಮತ್ತು ಕಲಂ.10/2014.ಕಲಂ,53 ಕೆ.ಐ,ಕಾಯಿದೆ. L¦¹ CrAiÀÄ°è ¥ÀæPÀgÀt zÁR°¹PÉÆAqÀÄ vÀ¤SÉPÉÊPÉÆArzÉ
ದಿನಾಂಕ 09.01.2014 ರಂದು ಸಂಜೆ 6.00 ಗಂಟೆಯ ಸುಮಾರಿಗೆ ಯರಗುಂಟಾ ಗ್ರಾಮದಲ್ಲಿ ಫಿರ್ಯಾದಿದಾರನು ²æà £ÁUÉñÀ vÀAzÉ AiÀÄAPÀ¥Àà ªÀAiÀiÁ: 45 ªÀµÀð eÁ: ªÀqÀØgï G: MPÀÌ®ÄvÀ£À ¸Á: AiÀÄgÀUÀÄAmÁ  FvÀ£ÀÄ ಹೊಲದಿಂದ ಮನೆಗೆ ಬರುತ್ತಿದ್ದಾಗ ಮನೆಯ ಮುಂದಿನ ರಸ್ತೆಯ ಮೇಲೆ ಬಂದಾಗ   ಆರೋಪಿತರು 1)    dAiÀÄ¥Àà vÀAzÉ wªÀÄä¥Àà 2)   wªÀÄä¥Àà vÀAzÉ wªÀÄä¥Àà 3)   §ÆzɪÀÄä UÀAqÀ dAiÀÄ¥Àà 4)   ®Qëöäà UÀAqÀ wªÀÄä¥Àà 5)   AiÀıÉÆÃzsÀªÀÄä UÀAqÀ wªÀÄä¥Àà J®ègÀÆ eÁ: ªÀqÀØgï ¸Á: AiÀÄgÀUÀÄAmÁ\ ಅಕ್ರಮಕೂಟ ರಚಿಸಿಕೊಂಡು  ಫಿರ್ಯಾದಿದಾರನ ಸಂಗಡ ಹಿಂದೆ ಸಾಲದ ಹಣ ಪಡೆದಿದ್ದರ ವಿಷಯ ಕುರಿತ ತಂಟೆ ತೆಗೆದು ಅವಾಚ್ಯ ಶಬ್ದಗಳಿಂದ ಬೈದು ಕಲ್ಲಿನಿಂದ ಕಣ್ಣಿನ ಹತ್ತಿರ ಹೊಡೆದು ರಕ್ತಗಾಯಗೊಳಿಸಿ ಕಾಲಿನಿಂದ ತೊರಡಿಗೆ ಒದ್ದು ಮೈ ಕೈಗೆ  ಕೈಗಳಿಂದ ಹೊಡೆ ಬಡೆ ಮಾಡಿರುತ್ತಾರೆ.CAvÁ EzÀÝ zÀÆj£À ªÉÄïÉAzÀ AiÀiÁ¥À®¢¤ß ¥Éưøï oÁuÉ UÀÄ£Éß £ÀA. 06/2014 PÀ®A 143, 147, 323, 324, 504 ¸À»vÀ 149 L¦¹ CrAiÀÄ°è ¥ÀæPÀgÀt zÁR°¹PÉÆAqÀÄ vÀ¤SÉPÉÊPÉÆArzÉ

gÀ¸ÉÛ C¥ÀUÁvÀ ¥ÀæPÀgÀtzÀ ªÀiÁ»w:-
 ªÀÄÈvÀ£ÀÄ ¸Á§tÚ ¢£ÁAPÀ-09/01/2014 gÀAzÀÄ ¨É½UÉÎ 1100 mÁæöåPÀÖgï £ÀA PÉ.J-36/8575 £ÉÃzÀÝ£ÀÄß vÉUÉzÀÄ PÉÆAqÀÄ ªÀÄ®è¥ÀÄgÀ UÁæªÀÄ¢AzÀ £ÁgÀ§Ar PÉgÉUÉ  G¸ÀÆUÀÄ vÀÄA©PÉÆAqÀÄ §gÀ®Ä ºÉÆVzÀÄÝ,C°è eÉ.¹.© E¯ÁèzÀ PÁgÀt ªÀÄÈvÀ ¸Á§tÚ vÀªÀÄä UÁæªÀÄzÀªÀÄPÉÌ ªÁ¥À¸ï §gÀĪÁUÀ ªÀÄÈvÀ£ÀÄ vÁ£ÀÄ £ÀqɸÀÄwÛzÀÝ mÁæöåPÀÖgÀ £ÀA-PÉ.J-36/8575 £ÉÃzÀÝ£ÀÄß CwêÉÃUÀ ªÀÄvÀÄÛ C®PÀëvÀ£À¢AzÀ £ÀqɹPÉÆAqÀÄ §gÀĪÁUÀ, D¯ÉÆÌÃqÀ UÁæªÀÄzÀ ºÀwÛgÀ EgÀĪÀ JqÀ§¢AiÀÄ  ºÉÆ®zÀ PÀ°è£À UÉÆqÉUÉ lPÀÌgÀ PÉÆnÖzÀÝjAzÀ ¸ÀzÀj mÁæöåPÀÖj£À ªÀÄÄA¢£À JqÀ¨sÁUÀzÀ UÁ° PÀmÁÖVzÀÝjAzÀ, ZÁ®PÀ[ªÀÄÈvÀ]£ÀÄ ¤AiÀÄAvÀæt vÀ¦à PɼÀUÉ ©zÁÝUÀ, mÁæöå°AiÀÄ JqÀ¨sÁUÀ ªÀÄÈvÀ£À ªÉÄÃ¯É ©zÁÝUÀ, ºÀuÉUÉ gÀPÀÛUÁAiÀÄ,mÉÆAPÀPÉÌ ªÀÄvÀÄÛ PÀÄArUÉ PÀA¢zÀ gÀPÀÛUÁAiÀÄ ºÁUÀÄ zɺÀPÉÌ M¼À¥ÉlÄÖ DV, E¯ÁdÆ PÀÄjvÀÄ 108 CA§Æå¯É£ïì£À°è gÁAiÀÄZÀÄgÀÄ ¸ÀgÀPÁj D¸ÀàvÉæUÉ ºÉÆUÀĪÀ zÁjAiÀÄ ªÀÄzÀåzÀ°è ¹gÀªÁgÀ ¸À«Ä¥ÀzÀ°è ªÀÄÈvÀ ¥ÀnÖzÀÄÝ EgÀÄvÀÛzÉ. eÁ®ºÀ½î ¥Éưøï oÁuÉ. UÀÄ£Éß £ÀA. 02/2014 PÀ®A-279.304[J] L¦¹ CrAiÀÄ°è ¥ÀæPÀgÀt zÁR°¹PÉÆAqÀÄ vÀ¤SÉPÉÊPÉÆArzÉ. 

¥Éưøï zÁ½ ¥ÀæPÀgÀtzÀ ªÀiÁ»w:-
         ದಿನಾಂಕ 09.01.2014 ರಂದು ರಾತ್ರಿ 8.30 ಗಂಟೆಗೆ ಶ್ರೀ ದಾದಾವಲಿ ಕೆ.ಹೆಚ್. ಪಿ.ಎಸ್.ಐ.(ಕಾಸು) ಸದರ್ ಬಜಾರ್ ಪೊಲೀಸ ಠಾಣೆ ರವರು ಠಾಣೆಗೆ ಹಾಜರಾಗಿ ಕಂಪ್ಯೂಟರದಲ್ಲಿ ಬೆರಳಚ್ಚು ಮಾಡಿದ ಲಿಖತ ಫಿರ್ಯಾದಿ ಮತ್ತು ಸೇಂದಿ ದಾಳಿಯ ಮೂಲ ಪಂಚನಾಮೆಯನ್ನು , ಜಪ್ತಿ ಮಾಢಿದ ಮುದ್ದೆ ಮಾಲು ಮತ್ತು ಆರೋಪಿ ಈರಮ್ಮಳನ್ನು ಹಾಜರುಪಡಿಸಿದ್ದು ಸದರಿ ಫಿರ್ಯಾದಿಯ ಸಾರಾಂಶ ಎನೆಂದರೆ ಈ ದಿವಸ ದಿನಾಂಕ 09.01.2014 ರಂದು ಖಚಿತವಾದ ಬಾತ್ಮಿ ಬಂದ ಮೇರೆಗೆ ರಾತ್ರಿ 7.30 ಗಂಟೆಗೆ ಮಂಗಳವಾರ ಪೇಟೆ ಎರಿಯಾದಲ್ಲಿ ದಾಳಿ ಮಾಢಿ ಆರೋಪಿ ಈರಮ್ಮಳು ಅನಧಿಕೃತವಾಗಿ ಮಾನವ ಜೀವಕ್ಕೆ ಅಪಾಯಕಾರಿ ಮತ್ತು  ಬರುವಂತಹ ಕಲಬೆರೆಕೆ  ಸೇಂದಿಯನ್ನು  ತಯಾರಿಸಿ ಮಾರಾಟ ಮಾಡುತ್ತಿರುವಾಗ ಎರಡು ಪಂಚರು ಮತ್ತು ಸಿಬ್ಬಂದಿ ಸಮೇತ ದಾಳಿ ಮಾಡಿ ಆರೋಪಿತಳನ್ನು ವಶಕ್ಕೆ ತೆಗೆದುಕೊಂಡು ಅವಳು ಮಾರಾಟ ಮಾಡಲು ತೊಡಗಿಸಿದ ಒಂದು ಲೀಟರ್ ನ  37 ಸೇಂದಿ ತುಂಬಿದ ಪ್ಲಾಸ್ಟಿಕ್ ಬಾಟ್ಲಗಳನ್ನು ಅ.ಕಿ. ರೂ . 370/- , ಅಂದಾಜು 1/2 ಕೆ.ಜಿ. ಬಿಳಿಯ  ಪೌಡರ್ ಅ.ಕಿ. ರೂ 100/-,  ಶ್ಯಾಂಪಲ್ ಗಾಗಿ ತೆಗೆದ 180 ಎಂ.ಎಲ್. ಸೇಂದಿ ತುಂಬಿದ ಎರಡು ಬಾಟ್ಲಗಳು , ಶ್ಯಾಂಪಲ್ ಗಾಗಿ ತೆಗೆದ 100 ಗ್ರಾಂ ಬಿಳಿಯ ಪೌಡರ್  ಇರುವ ಪಾಕೇಟ್ ಮತ್ತು ನಗದು ಹಣ 20/- ರೂಪಾಯಿ ಗಳನ್ನು ಆರೋಪಿತಳ ವಾಸದ ಮನೆಯ ಮುಂದೆ ರಾತ್ರಿ 7.00 ಗಂಟೆಯಿಂದ 8.00 ಗಂಟೆಯವರೆಗೆ ಪಂಚನಾಮೆಯ ಮೂಲಕ ಜಪ್ತಿ ಮಾಢಿಕೊಂಡಿದ್ದು ಸದರಿ ಜಪ್ತಿ ಮಾಢಿದ ಮುದ್ದೆಮಾಲುಗಳನ್ನು ಮತ್ತು ಆರೋಪಿತಳನ್ನು ಮುಂದಿನ ಕ್ರಮ ಕುರಿತು ಹಾಜರುಪಡಿಸಿದ್ದರ ಮೇಲಿಂದ ಠಾಣಾ ಗುನ್ನೆ ನಂ. 13/2014 ಕಲಂ-273,284,328, ಐ.ಪಿ.ಸಿ. ಮvÀÄÛ 32,34, ಕೆ.ಇ.ಯಾಕ್ಟ ಅಡಿಯಲ್ಲಿ ಪ್ರಕರಣ ದಾಖಲಿಸಿ vÀ¤SÉ PÉÊPÉÆArzÀÄÝ EgÀÄvÀÛzÉ
      
 ¢£ÁAPÀ:09-01-2014 gÀAzÀÄ 17-30  UÀAmÉUÉ aPÀ̺ɸÀgÀÆgÀÄ UÁæªÀÄzÀ ®Qëöäà PÀmÉÖAiÀÄ ºÀwÛgÀ ¸ÁªÀðd¤PÀ ¸ÀܼÀzÀ°è DgÉÆævÀ£ÀÄ 1)   ¨Á®§¸ÀtÚ vÀAzÉ ªÀÄ®PÀ¥Àà ªÀiÁ° ¥Ánïï, 48ªÀµÀð, eÁ:°AUÁAiÀÄvÀ, G:MPÀÌ®ÄvÀ£À, ¸Á:aPÀ̺ɸÀgÀÆgÀÄ 2)  ¸ÀÄgÉñï@¸ÀÆj £Á¬ÄPÉÆqÉ ¸Á:ºÀnÖ UÁæªÀÄ(¥ÀgÁj) ªÀÄlPÁ ¥ÀæªÀÈwÛAiÀÄ°è vÉÆqÀV d£ÀUÀ½UÉ MAzÀÄ gÀÆ¥Á¬ÄUÉ JA§vÀÄÛ gÀÆ¥Á¬Ä PÉÆqÀĪÀzÁV ºÉý zÀÄqÀÄØPÉÆlÖªÀjUÉ AiÀiÁªÀÅzÉà £ÉÆAzÁ¬ÄvÀ aÃn PÉÆqÀzÉà ªÉÆøÀ ªÀiÁqÀÄwÛzÀÄÝ,  ¦ügÁå¢zÁgÀgÀÄ ¹§âA¢AiÉÆA¢UÉ ¥ÀAZÀgÀ ¸ÀªÀÄPÀëªÀÄ zÁ½ ªÀiÁr »rzÀÄ DgÉÆævÀ£À£ÀÄß ªÀÄvÀÄÛ ªÉÄÃ¯É vÉÆÃj¸ÀzÀ ªÀÄÄzÉÝêÀiÁ®ÄUÀ¼À£ÀÄß d¦Û ªÀiÁrPÉÆArzÀÄÝ ,DgÉÆæ £ÀA 1 £ÉÃzÀݪÀ£ÀÄ vÁ£ÀÄ §gÉzÀ ªÀÄlPÁ ¥ÀnÖAiÀÄ£ÀÄß DgÉÆæ £ÀA 2 £ÉÃzÀݪÀ¤UÉ PÉÆqÀĪÀzÁV w½¹zÀÄÝ DgÉÆæ £ÀA 1, ªÀÄÄzÉݪÀiÁ®Ä ºÁUÀÆ ªÀÄlPÁ zÁ½ ¥ÀAZÀ£ÁªÉÄAiÀÄ ºÁdgÀÄ¥Àr¹zÀÄÝ, ¥ÀAZÀ£ÁªÉÄ DzsÁgÀzÀ ªÉÄðAzÀ DgÉÆævÀgÀÀ «gÀÄzÀÝ ºÀnÖ ¥Éưøï oÁuÉ.UÀÄ£Éß £ÀA. 06/2014 PÀ®A. 78(111) PÉ.¦. PÁAiÉÄÝ ºÁUÀÆ 420 L¦¹  PÁAiÉÄÝ CrAiÀÄ°è ¥ÀæPÀgÀt zÁR°¹PÉÆAqÀÄ vÀ¤SÉ PÉÊPÉÆArzÉ
 ¢£ÁAPÀ: 09-01-2014 gÀAzÀÄ  13-15  UÀAmÉUÉ ºÀnÖ PÁåA¥ï£À §¸ï¤¯ÁÝtzÀ ºÀwÛgÀ DgÉÆævÀ£ÀÄ ªÀÄ»§Æ¨ï¥Á±Á vÀAzÉ C§Äݯï±ÀÆPÀÆgï¸Á§, 35ªÀµÀð, eÁ:ªÀÄĹèA, G:¥Á£ï±Á¥ï, ¸Á:dwÛ¯ÉÊ£ï ºÀnÖ PÁåA¥ï FvÀ£ÀÄ C£À¢üPÀÈvÀªÁV d£ÀjUÉ ªÀÄzÀåzÀ (PÁélgï) ¨ÁnèUÀ¼À£ÀÄß MAzÀÄ ¥Áè¹ÖÃPï aîzÀ°è ElÄÖPÉÆAqÀÄ ªÀiÁgÁl ªÀiÁqÀÄwÛzÁÝUÀ ªÀiÁ£Àå ¹.¦.L. ªÀÄvÀÄÛ rJ¸ï¦ °AUÀ¸ÀÆÎgÀÄ gÀªÀgÀ C£ÀĪÀÄw ªÉÄÃgÉUÉ  ¦üAiÀiÁð¢zÁgÀgÀÄ ¹§âA¢ ¸ÀºÁAiÀÄ¢AzÀ ¥ÀAZÀgÀ ¸ÀªÀÄPÀëªÀÄ zÁ½ ªÀiÁr ªÉÄîÌAqÀAvÉ ªÀÄzÀåzÀ ¨ÁnèUÀ¼À£ÀÄß d¦Û ªÀiÁrPÉÆAqÀÄ DgÉÆævÀ£ÉÆA¢UÉ ¦üAiÀiÁð¢zÁgÀgÀÄ ªÁ¥À¸ï oÁuÉUÉ §AzÀÄ ªÀÄÄA¢£À PÀæªÀÄ dgÀÄV¸À®Ä ¸ÀÆa¹zÀ ¥ÀæPÁgÀ zÁ½ ¥ÀAZÀ£ÁªÉÄ DzsÁgÀzÀ ªÉÄðAzÀ  ºÀnÖ ¥Éưøï oÁuÉ. UÀÄ£Éß £ÀA. 05/14 PÀ®A 32, 34 C§PÁj PÁAiÉÄÝ. CrAiÀÄ°è ¥ÀæPÀgÀt zÁR°¹PÉÆAqÀÄ vÀ¤SÉ PÉÊPÉÆArzÉ
PÀ¼ÀÄ«£À ¥ÀæPÀgÀtzÀ ªÀiÁ»w:_
ಇಂದು ದಿನಾಂಕ:09-01-2014 ರಂದು ಸಾಯಂಕಾಲ 6-45 ಗಂಟೆಗೆ ಫಿರ್ಯಾದಿದಾರರಾದ ಕು. ವೀಣಾ ಇವರು ಠಾಣೆಗೆ ಬಂದು ಲಿಖಿತ ದೂರನ್ನು ನೀಡಿದ್ದು ಸಾರಾಂಶವೇನೆಂದರೆ. ಫಿರ್ಯಾದಿದಾರರು ದಿನಾಂಕ:09-01-2014 ರಂದು ಬೆಳಗಿನ ಜಾವ 6-45 ಗಂಟೆ ಸುಮಾರಿಗೆ ಫಿರ್ಯಾದಿದಾರರ ತಂಗಿ ಟ್ಯೂಷನಗೆ ಹೋಗಿದ್ದು ಅವಸರದಲ್ಲಿ ಮನೆಯ ಬಾಗಿಲ ಕೊಂಡಿ ಹಾಕದೆ ಹಾಗೆಯ ಹೋಗಿದ್ದು ಫಿರ್ಯಾದಿದಾರರು ಮನೆಯಲ್ಲಿ ಮಲಗಿಕೊಂಡಾಗ ಕಬೋರ್ಡನಲ್ಲಿಟ್ಟಿದ್ದ ಪರ್ಸನಲ್ಲಿನ 1/2 ತೊಲೆ ಬಂಗಾರದ ಚೈನ್ ಅ.ಕಿ.ರೂ.6000/- ಮತ್ತು  ಸ್ಯಾಮಸಂಗ್ ಮೊಬೈಲ್ ಫೋನ್ ಅ.ಕಿ.ರೂ.4000/- ಒಟ್ಟು ಅ.ಕಿ.ರೂ.10.000/- ಬೆಲೆಬಾಳುವದನ್ನು ಕಳುವು ಮಾಡಿಕೊಂಡು ಹೋಗಿದ್ದು ಇರುತ್ತದೆ ಅಂತಾ ಮುಂತಾಗಿ ನೀಡಿದ ಫಿರ್ಯಾದಿ ಮೇಲಿಂದ  £ÉÃvÁf £ÀUÀgÀ  ಠಾಣಾ ಗುನ್ನೆ ನಂ.11/2014 ಕಲಂ.380 ಐಪಿಸಿ ಅಡಿಯಲ್ಲಿ ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿದ್ದು ಇರುತ್ತದೆ.
                        

¸ÀAZÁgÀ ¤AiÀĪÀÄ G®èAWÀ£É, ªÁºÀ£À ZÁ®PÀgÀ «gÀÄzÀÝ PÁ£ÀÆ£ÀÄ PÀæªÀÄ:-     

                   gÁAiÀÄZÀÆgÀÄ f¯ÉèAiÀÄ J¯Áè ¥Éưøï C¢üPÁjUÀ¼ÀÄ, gÁAiÀÄZÀÆgÀÄ f¯ÉèAiÀÄ°è ªÉÆÃmÁgÀ ªÁºÀ£À C¥ÀWÁvÀUÀ¼À£ÀÄß vÀqÉUÀlÄÖªÀ PÀÄjvÀÄ f¯ÉèUÉ ¥ÀÆgÉʹgÀĪÀ EAlgï¸É¥ÀÖgï ªÁºÀ£ÀzÀ ¸ÀºÁAiÀÄ¢AzÀ ¢£ÁAPÀ:10.01.2014 gÀAzÀÄ  67 ¥ÀææPÀgÀtUÀ¼À£ÀÄß ¥ÀvÉÛ ªÀiÁr 9800/-  gÀÆ..UÀ¼ÀÀ£ÀÄß ¸ÀܼÀzÀ°èAiÉÄà zÀAqÀ «¢ü¹, PÁ£ÀÆ£ÀÄ jÃvÀå PÀæªÀÄ dgÀÄV¹zÀÄÝ, ¸ÀAZÁgÀ ¤AiÀĪÀÄ G®èAX¸ÀĪÀ ZÁ®PÀgÀÄ/ªÀiÁ°ÃPÀgÀ «gÀÄzÀÝ PÁ£ÀÆ£ÀÄ jÃvÀå PÀæªÀÄ dgÀÄV¸ÀĪÀ PÁAiÀÄð ªÀÄÄAzÀĪÀgÉ¢gÀÄvÀÛzÉ.

No comments: