Police Bhavan Kalaburagi

Police Bhavan Kalaburagi

Wednesday, March 19, 2014

Koppal District Crimes



¸ÀAZÁj ¥Éưøï oÁuÉ, UÀAUÁªÀw UÀÄ£Éß £ÀA 07/2014 PÀ®A 279, 337 , L¦¹.
ದಿನಾಂಕ 18-03-2014 ರಂದು ರಾತ್ರಿ 7-00 ಗಂಟೆಗೆ ಪಿರ್ಯಾದಿದಾರನು ತನ್ನ ಟಿವಿಎಸ್ ಹೆವಿಡ್ಯೂಟಿ ನೇದ್ದನ್ನುಚಾಲನೆ ಮಾಡಿಕೊಂಡು ತನ್ನ ಮೊಮ್ಮಗನಾದ ಕಿರಣ ಇತನನ್ನು ಹಿಂದೆ ಕೂಡಿಸಿಕೊಂಡು ಶ್ರೀ ಅಂಬಾಬವಾನಿ ದೇವಸ್ಥಾನಕ್ಕೆ ಹೊರಟಿದ್ದು ರಾತ್ರಿ 7-35 ಗಂಟೆಗೆ ಕೊಪ್ಪಳ ರಸ್ತೆಯ ಅಂಬಾಬವಾನಿ ಗುಡಿ ಹತ್ತಿರ ಕೈಮಾಡುತ್ತಾ ಇಂಡಿಕೇಟರ ಹಾಕಿ ಗುಡಿ ಕಡೆಗೆ  ಮೋ/ಸೈ ಟರ್ನ ಮಾಡುತ್ತಿರುವಾಗ ಅದೇವೇಳೆಗೆ ವಡ್ಡರಹಟ್ಟಿ ಕಡೆಯಿಂದ ಆರೋಪಿತನು ತನ್ನ ಮೋ/ಸೈ ನಂ ಕೆ.ಎ. 37-ಯು 2854 ನೇದ್ದನ್ನು ಅತೀಜೋರಾಗಿ ಮತ್ತು ಅಲಕ್ಷತನದಿಂದ ಚಾಲನೆ ಮಾಡಿಕೊಂಡು ಬಂದು ಪಿರ್ಯಾದಿದಾರನಿಗೆ ಟಕ್ಕರ ಕೊಟ್ಟು ಅಪಘಾತ ಮಾಡಿದ್ದು ಇರುತ್ತದೆ. ಸದರ ಅಪಘಾತದಲ್ಲಿ ಪಿರ್ಯಾದಿದಾರನಿಗೆ ಬಲಕಣ್ಣಿನ ಹುಬ್ಬಿನ ಮೇಲೆ, ಬಲಕಪಾಳಕ್ಕೆ ಹಾಗೂ ಎಡಕೈ ಮೋಣಕೈ ಹತ್ತಿರ ತೆರೆಚಿದಗಾಯವಾಗಿದ್ದು ಹಾಗೂ ಎಡಕೈ ಮುಂಗೈ ಹತ್ತಿರ ಒಳಪೆಟ್ಟಾಗಿದ್ದು ಇರುತ್ತದೆ. ಆರೋಪಿ ಮೋ/ಸೈ ಹಿಂದೆ ಕುಳಿತಿದ್ದ ಸೈಯದ್ ದಾವುದ್ ತಂದೆ ಸೈಯದ್ ಖಾಜಾಮೀಯಾ ಸಾ: ಗಂಗಾವತಿ ಇತನಿಗೆ ಸಹಾ ಎಡಕಪಾಳಕ್ಕೆ ತೆರೆಚಿದಗಾಯವಾಗಿದ್ದು ಮೂಗಿನಿಂದ ರಕ್ತ ಬಂದಿದ್ದು , ಬಲಗಾಲ ಮೋಣಕಾಲ ಕೆಳಗೆ ಒಳಪೆಟ್ಟಾಗಿದ್ದು ಇರುತ್ತದೆ. ಟಿವಿಎಸ್ ಎಕ್ಸ ಎಲ್ ಮೋ/ಸೈ ನಂಬರ ಬರೆಸಿರುವುದಿಲ್ಲಾ ಚೆಸ್ಸಿ ನಂ ಎಂಡಿ621ಬಿಡಿ197266691 ಇರುತ್ತದೆ.      ಕಾರಣ ಸದರಿ ಆರೋಪಿತನ ವಿರುದ್ದ ಕಲಂ 279 337 ಐಪಿಸಿ ಪ್ರಕಾರ ಪ್ರಕರಣ ದಾಖಲು ಮಾಡಿಕೊಂಡು ತನಿಖೆ ಕೈಕೊಂಡಿದ್ದು ಇರುತ್ತದೆ.
ºÀ£ÀªÀĸÁUÀgÀ oÁuÉ AiÀÄÄ.r.Dgï.£ÀA: 02/2014 PÀ®A: 174 ¹.Dgï.¦.¹
ªÀÄÈvÀ gÉÃtÄPÁ EªÀ½UÉ DUÁUÉÎ ºÉÆmÉÖ £ÉÆêÀÅ PÁt¹PÉÆArzÀÄÝ, ¢£ÁAPÀ; 18-03-2014 ¨É¼ÀV£À eÁªÀ 3 UÀAmÉUÉ ¦üAiÀiÁð¢zÁgÀgÀ ªÀÄUÀ¼ÁzÀ gÉÃtÄPÁ EªÀ¼ÀÄ vÀ£Àß UÀAqÀ£À ªÀÄ£ÉAiÀÄ°è ºÉÆmÉÖ£ÉÆë PÁt¹PÉÆArzÀÄÝ ¸ÀzÀj ¦AiÀiÁ𢠪ÀÄUÀ½UÉ vÀ£Àß UÀAqÀ£À vÀªÀÄä£ÁzÀ zÁåªÀÄtÚ ªÀÄvÀÄÛ ¦üAiÀiÁ𢠺ÉAqÀw PÀ¸ÀÆÛgɪÀé ¸ÀÄ¢Ý w½zÀÄ CªÀgÀ ªÀÄ£ÉUÉ ºÉÆÃV C¸ÀàvÉæUÉ PÀgÉzÀÄPÉÆAqÀÄ ºÉÆÃUÀ®Ä UÁr ªÀiÁqÀ¨ÉÃPÉ£ÀÄßµÀÖgÀ°è ªÁºÀ£ÀzÀ ¨ÉÃUÀ C£ÀÄPÀÆ® E®èzÀ PÁgÀt ªÀÄÄAeÁ£É 6 UÀAmÉAiÀÄ ¸ÀĪÀiÁgÀÄ gÉÃtÄPÁ EªÀ¼ÀÄ ºÉÆmÉÖ£ÉÆêÀÅ vÁ¼À¯ÁgÀzÉ ªÀÄÈvÀ ¥ÀnÖzÀÄÝ EgÀÄvÀÛzÉ. ¸ÀzÀj gÉÃtÄPÁ EªÀ¼À ¸Á«£À°è ¨ÉÃgÉ AiÀiÁªÀÅÀzÉà ¸ÀA±ÀAiÀÄ EgÀĪÀ¢¯Áè..CAvÁ ªÀÄÄAvÁV ¦üAiÀiÁð¢ EgÀÄvÀÛzÉ.
UÀAUÁªÀw UÁæ«ÄÃt ¥Éưøï oÁuÉ AiÀÄÄ.r.Dgï.£ÀA : 11/2014 PÀ®A 174 ¹.Dgï.¦.¹.
¦üAiÀiÁð¢zÁgÀgÀ vÀªÀÄä£ÁzÀ ¥Àæ¢Ã¥À vÀAzÉ AiÀÄ®è¥Àà PÁvÀgÀQ, 20 ªÀµÀð FvÀ£ÀÄ ¢£ÁAPÀ: 16-03-2014 gÀAzÀÄ ªÀÄzsÁåºÀß 1:30 UÀAmÉAiÀÄ ¸ÀĪÀiÁjUÉ ¸ÀuÁ¥ÀÆgÀ PÉgÉAiÀÄ°è vÀ£Àß ¸ÉßûvÀgÉÆA¢UÉ FeÁqÀ®Ä ºÉÆÃzÁUÀ DPÀ¹äPÀªÁV PÁ®Ä eÁj ¤Ãj£À°è ªÀÄļÀÄVzÀÄÝ ¸ÀzÀjAiÀĪÀ£À ªÀÄÈvÀ zÉúÀªÀÅ EAzÀÄ ¢£ÁAPÀ: 18-03-2014 gÀAzÀÄ ¸ÁAiÀÄAPÁ® 4:00 UÀAmÉUÉ aPÀÌAqÀ£ÀPÀ¯ï ¹ÃªÀiÁzÀ°è vÉðzÀÄÝ EgÀÄvÀÛzÉ. ¸ÀzÀjAiÀĪÀ£À ªÀÄgÀtzÀ°è AiÀiÁªÀÅzÉà jÃwAiÀÄ ¸ÀA±ÀAiÀÄ ªÀUÉÊgÉ EgÀĪÀ¢¯Áè CAvÁ ªÀÄÄAvÁV EzÀÝ ¦üAiÀiÁ𢠸ÁgÁA±ÀzÀ ªÉÄðAzÀ ¥ÀæPÀgÀt zÁR®Ä ªÀiÁr vÀ¤SÉ PÉÊUÉÆArzÀÄÝ EgÀÄvÀÛzÉ.
UÀAUÁªÀw £ÀUÀgÀ ¥Éưøï oÁuÉ UÀÄ£Éß ¸ÀA. 89/2014 PÀ®A 379 L¦¹
ದಿನಾಂಕ: 18-03-2014 ರಂದು ಪಿರ್ಯಾದಿದಾರನು ತಾನು ಗುಮಾಸ್ತ ಕೆಲಸ ಮಾಡಿಕೊಂಡಿದ್ದ ಪ್ರಭಾಕರ ಎಜೆನ್ಸಿ ಅಂಗಡಿಯ ಮಾಲಿಕರು ಪಿರ್ಯಾದಿಗೆ 3,22,806-00 ರೂ.ಗಳ  ಒಂದು ಚೆಕ್ಕನ್ನು ಕೊಟ್ಟು ಅದನ್ನು ಬಿಡಿಸಿಕೊಂಡು ಅದರಲ್ಲಿ  1 ಲಕ್ಷ ರೂ.ಗಳನ್ನು ಅಂಗಡಿಯ ಎಸ್.ಬಿ. ಖಾತೆಗೆ ಹಾಕಿ ಉಳಿದ ಹಣವನ್ನು ತೆಗೆದುಕೊಂಡು ವಾಪಾಸ್ ಬರುವಂತೆ ತಿಳಿಸಿದ್ದರಿಂದ ಅದರಂತೆ ಪಿರ್ಯಾದಿಯು ಕೆನರಾ ಬ್ಯಾಂಕಿನಲ್ಲಿ 3,22,806-00 ರೂ. ಗಳನ್ನು ಬಿಡಿಸಿಕೊಂಡು ಅದರ ಪೈಕಿ 1 ಲಕ್ಷ ರೂ.ಗಳನ್ನು ಅಂಗಡಿಯ ಖಾತೆಗೆ ಹಾಕಿ ಉಳಿದ ಹಣವನ್ನುಒಂದು ಬ್ಯಾಗಿನಲ್ಲಿ ಹಾಕಿಕೊಂಡು ಬ್ಯಾಗನ್ನು ತಗೆದುಕೊಂಡು ವಾಪಾಸ್ ಅಂಗಡಿಯ ಕಡೆಗೆ ಹೋಗಲು ಕೆಳಗೆ ಬಂದು ತನ್ನ ಮೋಟರ್ ಸೈಕಲ್ ಹ್ಯಾಂಡಲ್ ಗೆ ರೂ. 2,22,806-00 ರೂಪಾಯಿ ಹಣವಿದ್ದ ಬ್ಯಾಗನ್ನು ಹಾಕಿ ಪ್ಯಾಂಟಿನ ಜೇನಿನಿಂದ ಮೋಟಾರ್ ಸೈಕಲ್ ಕೀಲಿಯನ್ನು ತೆಗೆದುಕೊಳ್ಳುತ್ತಿದ್ದಾಗ ಯಾರೋ ಅಪರಿಚಿಯ ವ್ಯಕ್ತಿಯು ಪಿರ್ಯಾದಿಯ ಬೆನ್ನಿಗೆ ಕೈ ಮುಟ್ಟಿ ನಿಮ್ಮ ಹಣ ಕೆಳಗೆ ಬಿದ್ದಿವೆ ಅಂತಾ ಹೇಳಿದ್ದು ಆಗ ಪಿರ್ಯಾದಿಯು ಕೆಳಗೆ ನೋಡಿದಾಗ ಅಲ್ಲಿ 100  ಮತ್ತು 10 ರೂ ಗಳ ನೋಟುಗಳು ಬಿದ್ದಿದ್ದು ಅವುಗಳು ತನ್ನವೇ ಅಂತಾ ಕೆಳಗೆ ಬಿದ್ದ ನೋಟುಗಳನ್ನು ಆರಿಸಿ ಕೊಳ್ಳುತ್ತಿದ್ದಾಗ ಪಿರ್ಯಾದಿಯ ಮೋಟಾರ್ ಸೈಕಲ್ ಹ್ಯಾಂಡಲ್ ಗೆ ಹಾಕಿದ 2,22,806-00 ರೂ.ಗಳಿದ್ದ ಬ್ಯಾಗನ್ನು ಅಪರಿಚಿತ ಇಬ್ಬರು ಕಳ್ಳರು ಪಿರ್ಯಾದಿಯ ಚಿತ್ತವನ್ನು ಬೇರೆಡೆ ಸೆಳೆದು ಕಳ್ಳತನ ಮಾಡಿಕೊಂಡು ಹೋಗಿರುತ್ತಾರೆ ಅಂತಾ ಮುಂತಾಗಿ ಪಿರ್ಯಾದಿ ಸಾರಾಂಶ ಇರುತ್ತದೆ

No comments: